Police Bhavan Kalaburagi

Police Bhavan Kalaburagi

Thursday, May 1, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

UÁAiÀÄzÀ ¥ÀæPÀgÀtzÀ ªÀiÁ»w:-
                 ದಿನಾಂಕ:  29-04-2014 ರಂದು ಸಂಜೆ 19-00 ಗಂಟೆಗೆ ಹುಬ್ಬಳ್ಳಿಯಿಂದ ಅಶೋಕ ಲಿಲೆಂಡ್ ಡೊಸ್ಟಲಿ- ಗೂಡ್ಸ್ ವಾಹನದ ನಂ: ಕೆಎ-36 ಎ-7753 ನೇದ್ದರಲ್ಲಿ ಗ್ಲಾಸಗಳ ಲೋಡ ತುಂಬಿಕೊಂಡು ದಿನಾಂಕ:30-04-2014 ರಂದು ಬೆಳಗ್ಗೆ 0700 ಗಂಟೆಗೆ ಮಂಚಲಾಪೂರು ರಸ್ತೆಯಲ್ಲಿರುವ ಸತ್ಯನಾರಾಯಣಾ ಸಾಮೀಲ್ ನಲ್ಲಿ ಅನ್ ಲೋಡಿಗೆ ಬಂದಿದ್ದು, ಅಂದಾಜು 0930 ಗಂಟೆ ಸಮಯಕ್ಕೆ  ಹಬೀಬ ತಂದೆ ಮಹ್ಮದ ಮಂಜೂರ ವಯಾ:27 ವರ್ಷ ಜಾ:ಮುಸ್ಲಿಂ ಉ: ಅಶೋಕ ಲಿಲೆಂಡ್ ಡೊಸ್ಟಲಿ- ಗೂಡ್ಸ್ ವಾಹನದ ನಂ: ಕೆಎ-36 ಎ-7753 ನೇದ್ದರ ಕ್ಲೀನರ್ ಕೆಲಸ ಸಾ:ಸೀಯಾ ತಲಾಬ್ ರಾಯಚೂರು  FvÀ£ÀÄ 1] ಹಾಜಿ ತಂದೆ ಮಹಿಬೂಬ ಅಶೋಕ ಲಿಲೆಂಡ್ ಡೊಸ್ಟಲಿ- ಗೂಡ್ಸ್ ವಾಹನದ ನಂ:ಕೆಎ-36 / ಎ-7753  ನೇದ್ದರ ಚಾಲಕ & ಮಾಲಕ  ಸಾ: ರಾಯಚೂರು ಹಾಗು ಸಾಮೀಲ್ ಮಾ°ಕರ ಅಮೃತ ತಂದೆ ದೇವಾಸಿ ಸತ್ಯನಾರಾಯಣಾ ಸಾಮೀಲ್  ಮಾಲಕರು ಸಾ: ರಾಯಚೂರು EªÀgÀ ಒತ್ತಾಯದ ಮೇರೆಗೆ 500 ಕೆ.ಜಿ. ತೂಕ ವುಳ್ಳ ಗ್ಲಾಸನ ಬಾಕ್ಸ್ ಗಳು ಇಳಿಸುವ ಕಾಲಕ್ಕೆ 3 ನೇ ಬಾಕ್ಸ್ ದಲ್ಲಿಯ ಗ್ಲಾಸಗಳು ಆಕಸ್ಮಿಕವಾಗಿ ನನ್ನ ಬಲ ಕೈ ಮುಂಗೈ ಮೇಲೆ ಬಿದ್ದು, ನರಗಳು ಕಟ್ಟಾಗಿ ಭಾರಿ ರಕ್ತಸ್ರಾವವಾಗಿದ್ದು, ಸದರಿ ಲಾರಿಯ ಸಾಮಾನನ್ನು ಅನ್ ಲೋಡ ಮಾಡಲು ಮೇಲ್ಕಂಡ ಮಾಲಕ ಮತ್ತು ಚಾಲಕ ಹಾಗು ಸಾಮೀಲ್  ಮಾಲಕರ ನಿಸ್ಕಾಳಜಿತನದಿಂದ ಬಲಕೈ ಮುಂಗೈ ಹತ್ತಿರ ನರ ಕಟ್ಟಾಗಿ ಭಾರಿ ರಕ್ತಸ್ರಾವವಾಗಿರುತ್ತದೆ. ಅಂತಾ PÉÆlÖ zÀÆj£À ಮೇಲಿಂದ ಮಾರ್ಕೆಟಯಾರ್ಡ ಠಾಣಾ ಗುನ್ನೆ ನಂ: 68/2014 ಕಲಂ:  338 ಐಪಿಸಿ  ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
            ಫಿರ್ಯಾದಿ ವೆಂಕಟೇಶ್ವರರಾವ ತಂದೆ ಪದ್ದಯ್ಯ 48ವರ್ಷ, ಈಳಿಗೇರ, ಕೂಲಿಕೆಲಸ ಸಾಃ  ಕೆ. ಹಂಚಿನಾಳಕ್ಯಾಂಪ ತಾಃ ಸಿಂಧನೂರು.ಮತ್ತು ಆರೋಪಿ ನಂ.1 ಸತ್ಯನಾರಾಯಣ ತಂದೆ ಪದ್ದಯ್ಯ 40ವರ್ಷ,ಈಳಿಗೇರ ಇವರು ಖಾಸ ಅಣ್ಣತಮ್ಮಂದಿರಿದ್ದು, ಕೆ. ಹಂಚಿನಾಳಕ್ಯಾಂಪಿನಲ್ಲಿ ಇಬ್ಬರೂ ಕೂಡಿ ಪ್ಲಾಟ ಖರೀದಿ ಮಾಡಿದ್ದು, ದಿನಾಂಕ 30-04-2014 ರಂದು 8-15 ಪಿ.ಎಂ. ಸುಮಾರಿಗೆ ಫಿರ್ಯಾದಿದಾರನು ಆರೋಪಿತನಿಗೆ ಪ್ಲಾಟಿನಲ್ಲಿ ಪಾಲು ಕೊಡು ಅಂತಾ ಕೇಳಿದ್ದಕ್ಕೆ E¤ß§âgÉÆA¢UÉ  ಕೂಡಿಕೊಂಡು ಫಿರ್ಯಾದಿಯ ಮನೆ ಹತ್ತಿರ ಬಂದು ನಿನಗೆ ಜಾಗೆ ಕೊಡುವುದಿಲ್ಲಲೇ ಸೂಳೇ ಮಗನೇ , ನಾನೇ ಮನೆ ಕಟ್ಟಿಸಿಕೊಳ್ಳುತ್ತೇನೆ ಅಂತಾ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಆರೋಪಿ ನಂ. 1 ಮತ್ತು 3 ಇವರು ಕಟ್ಟಿಗೆಯಿಂದ ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು, ಜಗಳ ಬಿಡಿಸಲು ಹೋದ ಫಿರ್ಯಾದಿಯ ಹೆಂಡತಿ ನಾಗಮಣಿಗೆ ಆರೋಪಿ ನಂ. 3 ಈತನು ಕಟ್ಟಿಗೆಯಿಂದ ಬಲಭಾಗದ ಹಣೆಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.  CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 95/2014 PÀ®A.504, 324 ರೆ.ವಿ. L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀ¹äPÀ ¨ÉAQ C¥ÀWÁvÀ ¥ÀægÀPÀgÀtzÀ ªÀiÁ»w:_
         ¢£ÁAPÀ:28-04-2014 gÀAzÀÄ 1345 UÀAmÉUÉ dªÁºÀgï EAqÀ¹ÖçÃ¸ï ºÉÊzÀæ¨ÁzÀ gÉÆÃqÀ gÁAiÀÄZÀÆgÀÄzÀ°è ¸ÁÖPï ElÖ CgÀ¼É ¨ÉïïUÀ½UÉ CAzÀgÉ 1] ²æÃ.Q±À£ï zsÀgÀPï vÀAzÉ gÁeÉñÁåªÀÄ zsÀgÀPï ºÉZï.gÁeÉñÀ mÉæÃrAUï PÀA¥À¤ ¥Áèmï £ÀA: 16 ±Á¥ï £ÀA:140 £ÉÃzÀݪÀgÀzÀÄ 105 CgÀ¼É ¨ÉïïUÀ¼ÀÄ C.Q.gÀÆ. 22.00.000/- 2] D£ÀAzÀ ªÉÆÃvÁ vÀAzÉ ±ÁAw¯Á¯ï ªÉÆÃvÁ dªÁj ¯Á¯ï ±ÁAw ¯Á¯ï & PÀA¥À¤ gÀªÀgÀzÀÄ 122 CgÀ¼É ¨ÉïïUÀ¼ÀÄ C.Q.gÀÆ25.00.000/- J®èªÀÇ MlÄÖ 227 CgÀ¼É ¨ÉïïUÀ¼ÀÄ C.QgÀÆ. 47.00.000/- ¨É¯ÉªÀżÀîzÀÝPÉÌ DPÀ¹äPÀªÁV ¨ÉAQ ºÀwÛ ªÉÄð£ÀAvÉ ¸ÀÄlÄÖ £ÀµÀÖªÁVzÀÄÝ EgÀÄvÀÛzÉ. AiÀiÁªÀÅzÉà ¥ÁætºÁ¤AiÀiÁVgÀĪÀÅ¢®è CAvÁ ²æÃ.Q±À£ï zsÀgÀPï vÀAzÉ gÁeÉñÁåªÀÄ zsÀgÀPï ªÀAiÀiÁ:38 ªÀµÀð eÁ:ªÀĺÉñÀéj G:ºÉZï.gÁeÉñÀ mÉæÃrAUï PÀA¥À¤ ¥Áèmï £ÀA: 16 ±Á¥ï £ÀA:140 £ÉÃzÀÝgÀ ªÀiÁ®PÀgÀÄ ¸Á:gÁeÉÃAzÀæ UÀAeï gÁAiÀÄZÀÆgÀÄ gÀªÀgÀÄ  PÉÆlÖ zÀÆj£À  ªÉÄðAzÀ ªÀiÁPÉðmïAiÀiÁqïð oÁuÁ ¨ÉAQ C¥ÀWÁvÀ £ÀA: 09/2014 ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
EvÀgÉ L.¦.¹. ¥ÀæPÀgÀtzÀ ªÀiÁ»w:-
                 ಜಡೆಬಸವೇಶ್ವರ ಗುಡಿಯ ಪಕ್ಕದಲ್ಲಿ ಇರುವ ಸರ್ವೋದಯ ಶಾಲೆಗೆ ಹೊಂದಿಕೊಂಡು ಇರುವ ಅಂಬೇಡ್ಕರ್ ನಗರಕ್ಕೆ ಹೋಗುವ ರಸ್ತೆಯಲ್ಲಿ ಹೊರಟಾಗ ಶಾಲೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬವು ತಳದಲ್ಲಿ ಹಾಗೂ ನಡುವೆ ಅಲ್ಲಲ್ಲಿ ಸಿಮೆಂಟ್ ಕಿತ್ತಿ ರಾಡುಗಳು ಕಾಣುತ್ತಿದ್ದು ಅದು ಮಳೆ ಗಾಳಿಗೆ ಬೀಳಬಹುದು ಅಂತಾ ಆ ಏರಿಯಾದ ಜನರು ಜೆಸ್ಕಾಂ ಇಲಾಖೆಯವರಿಗೆ ಸಾಕಷ್ಟು ಸಲ ಕಂಬ ಬದಲಾಯಿಸುವಂತೆ ತಿಳಿಸಿದ್ದು ಆದರೆ ಜೆಸ್ಕಾಂ ಇಲಾಖೆಯವರು ನಿರ್ಲಕ್ಷ ವಹಿಸಿ ಅದನ್ನು ಬದಲಾಯಿಸಿರಲಿಲ್ಲ. ಫಿರ್ಯಾ¢ GgÀÄPÀÄAzÀ¥Àà vÀAzÉ ºÀ£ÀĪÀÄAvÀ gÁd®§Ar, 30 ªÀµÀð, ºÉÆÃmÉ¯ï ªÁå¥ÁgÀ, eÁw- ºÉ¼ÀªÀgï, ¸Á: ¥ÀÆeÁ gÉʸÀ«Ä¯ï ºÀwÛgÀ PÁvÀgÀQ gÉÆÃqï ªÀiÁ£À«  FvÀ£À ಅಣ್ಣನಾದ ಹನುಮೇಶ (ಮೃತ) ಈತನು ದಿನಾಂಕ 30/04/14 ರಂದು ಸಾಯಂಕಾಲ  6.00 ಗಂಟೆಗೆ ಫಿರ್ಯಾದಿಯ ಹೋಟೆಲ್ಲಿಗೆ ಬಂದು ಹೋಟೆಲ್ ದಲ್ಲಿ ಕೆಲಸ ಮಾಡಿ ಫಿರ್ಯಾದಿಗೆ ರಾತ್ರಿ 8.20 ಗಂಟೆ ಸುಮಾರಿಗೆ ಮನೆಗೆ ಹೋಗುವದಾಗಿ ಹೇಳಿ ಜಡೆಬಸವೇಶ್ವರ ಗುಡಿಯ ಪಕ್ಕದಲ್ಲಿ ಇರುವ ಸರ್ವೋದಯ ಶಾಲೆಗೆ ಹೊಂದಿಕೊಂಡು ಇರುವ ಅಂಬೇಡ್ಕರ್ ನಗರಕ್ಕೆ ಹೋಗುವ ರಸ್ತೆಯಲ್ಲಿ ಹೊರಟಾಗ ಪ್ರಕೃತಿ ವಿಕೋಪದಿಂದ ಮಳೆ ಗಾಳಿ ಎದ್ದಿದ್ದು ತುಂತುರು ಮಳೆ ಬರುತ್ತಿದ್ದು ಗಾಳಿಯ ರಭಸಕ್ಕೆ ಶಾಲೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬವು ಉರುಳಿ ಫಿರ್ಯಾದಿಯ ಅಣ್ಣ ಹನುಮೇಶನ ತಲೆಯ ಮೇಲೆ ಬಿದ್ದಿದ್ದರಿಂಧ ತಲೆಗೆ ಭಾರಿ ರಕ್ತಗಾಯವಾಗಿ ಹಣೆಯು ಚಪ್ಪಟೆಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಕಾರಣ ಈ ಘಟನೆಗೆ ಜೆಸ್ಕಾಂ ಇಲಾಖೆಯ ಲೈನಮನ್ , ಜೆ.ಈ. ಹಾಗೂ ಸೆಕ್ಷನ್ ಆಫೀಸರ ಮಾನವಿ ರವರು ನಿರ್ಲಕ್ಷವಹಿಸಿ ಕಂಬ ಬದಲಾಯಿಸಿದೇ ಇದ್ದ ಕಾರಣ ಜರುಗಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 132/14 ಕಲಂ 304 (ಎ) ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ. 
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.05.2014 gÀAzÀÄ 53 ¥ÀææPÀgÀtUÀ¼À£ÀÄß ¥ÀvÉÛ ªÀiÁr 7,600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


PÁgÀlV ¥Éưøï oÁuÉ UÀÄ£Éß £ÀA 123/2014 PÀ®A 279, 337, 283 L.¦.¹ ªÀÄvÀÄÛ 187 L.JªÀiï.« AiÀiÁåPïÖ
¢£ÁAPÀ:30-04-2014 gÀAzÀÄ ¨É½UÉÎ 9-10 UÀAmÉAiÀÄ ¸ÀĪÀiÁjUÉ PÁgÀlV ¸ÀgÀPÁj D¸ÀàvÉæ¬ÄAzÀ ªÁºÀ£À C¥ÀWÁvÀªÁzÀ §UÉÎ JªÀiï.J¯ï.¹ ªÀiÁ»w §AzÀ ªÉÄÃgÉ PÀÆqÀ¯Éà D¸ÀàvÉæUÉ ¨ÉÃn ¤Ãr zÁR¯ÁVzÀÝ UÁAiÀiÁ¼ÀÄ ²æà Dgï. PÀgÀÄuÁPÀgÀ£ï vÀA¢ CªÀÄÈvÀ°AUÀªÀiï gÀ¥ÀÆj ªÀAiÀiÁ:23 ªÀµÀð ¸Á. UÉÆÃ¥Á¯ï¥ÀÄgÀA (J¦)  EªÀgÀ£ÀÄß «ZÁj¹ ºÉýPÉ ¦gÁå¢ ¥ÀqÉzÀÄPÉÆArzÀÄÝ CzÀgÀ ¸ÁgÁA±ÀªÉ£ÀAzÀgÉ «Ä¤ ¯Áj £ÀA J¦- 29 / qÀ§Æè-  1285 £ÉzÀÝgÀ°è Qè£Àgï PÉ®¸À ªÀiÁrPÉÆArzÀÄÝ ¢£ÁAPÀ:-29-04-2014 gÀAzÀÄ ºÉÊzsÁæ¨Ázï£À°è ¸ÀzÀj ªÁºÀ£ÀzÀ°è ªÁlgï ¦ü®Ögï ©r¨ÁUÀUÀ¼À£ÀÄß ¯ÉÆÃqï ªÀiÁrPÉÆAqÀÄ ºÉÊzÁæ¨ÁzÀ¤AzÀ ºÀħâ½UÉ ºÉÆÃgÀnzÀÄÝ EAzÀÄ ¢£ÁA:PÀ_30-04-2014 gÀAzÀÄ ¨É½UÉÎ 8-30 UÀAmÉAiÀÄ ¸ÀĪÀiÁjUÉ ¹AzÀ£ÀÆgÀÄ PÁgÀlV gÀ¸ÉÛAiÀÄ zsÀ£À®Qëöäà gÉÊ¸ï «ÄÃ¯ï ºÀwÛgÀ  «Ää ¯Áj £ÀA J¦- 29 / qÀ§Æè-  1285 gÀ ZÁ®PÀ  © gÁªÀÄÄ®Ä vÀA¢ §ZÀÑAiÀÄå EvÀ£ÀÄ vÀ£Àß ¯ÁjAiÀÄ£ÀÄß gÀ¸ÉÛAiÀÄ°è gÉÆÃqï ºÀA¥ïì EgÀĪÀÅzÀ£ÀÄß UÀªÀĤ¸ÀzÉà Cwà ªÉÃUÀªÁV C®PÀëvÀ£À¢AzÀ ZÀ¯Á¬Ä¹PÉÆAqÀÄ §AzÀÄ gÉÆÃqï ºÀA¥ïì ºÀvÀÛj §AzÀÄ M«ÄäAzÉƪÀÄä¯Éà ¯ÁjAiÀÄ ¨ÉæÃPï ºÁQzÀÄÝ ªÀÄvÀÄÛ CzÉà jÃwAiÀiÁV ¸ÀzÀgÀ ¯ÁjAiÀÄ »AzÉ §gÀÄwÛzÀÝ ¯Áj £ÀA J¦.-13/ qÀ§Æè-9968 £ÉzÀÝgÀ ZÁ®PÀ ªÀįÉèñÀ vÀA¢ dAUÀAiÀÄå EvÀ£ÀÄ PÀÆqÁ vÀ£Àß ¯ÁjAiÀÄ£ÀÄß Cwà ªÉÃUÀ C®PÀëvÀ£À¢AzÀ ZÀ¯Á¬Ä¹PÉÆAqÀÄ §AzÀÄ ªÁºÀ£À¢AzÀ ªÁºÀ£ÀzÀ CAvÀgÀªÀ£ÀÄß PÁAiÀÄÄÝPÉƼÀîzÉà C®PÀëvÀ£À¢AzÀ §AzÀÄ ªÀÄÄAzÉ EzÀÝ «Ää ¯ÁjUÉ lPÀÌgÀ PÉÆlÖzÀÝjAzÀ «Ä¤ ¯ÁjAiÀÄÄ ¥Á°ÖAiÀiÁV gÀ¸ÉÛAiÀÄ §® ¨ÁUÀPÉÌ ©¢ÝzÀÄÝ »AzÀ §gÀÄwÛzÀݯÁjAiÀÄÄ gÀ¸ÉÛAiÀÄ JqÀ¨ÁUÀPÉÌ UÀzÉÝAiÀÄ°è ºÉÆÃVzÀÄÝ F WÀl£ÉAiÀÄ°è ¦gÁå¢zÁgÀjUÉ vÀ¯ÉUÉ »A¨ÁUÀPÉÌ ªÉÆtPÁ°UÉ ¸ÁzsÁ ¸ÀégÀÆ¥ÀzÀ UÁAiÀÄUÀ¼ÁVzÀÄÝ «Ää ¯Áj ªÀÄĨsÁUÀ ªÀÄvÀÄÛ »A¨ÁUÀ dPÀA UÉÆArzÀÄÝ EgÀÄvÀÛzÉ. CAvÁ ªÀÄÄAvÁV ¤ÃrzÀ ¦gÁå¢AiÀÄ£ÀÄß ¥ÀqÉzÀÄPÉÆAqÀÄ oÁuÉUÉ 10-30 UÀAmÉUÉ §AzÀÄ ¦gÁå¢ ¸ÁgÁA±ÀzÀ ªÉÄðAzÀ UÀÄ£Éß zÁPÀ®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ. 
C¼ÀªÀAr ¥Éưøï oÁuÉ UÀÄ£Éß £ÀA. 49/2014 PÀ®A. 279, 337, 304(J) L.¦.¹.  
¢£ÁAPÀ: 30-04-2014 gÀAzÀÄ ¸ÁAiÀÄAPÁ® 7-30 UÀAmÉ ¸ÀĪÀiÁjUÉ £Á£ÀÄ PÁvÀgÀQ-UÀÄqÁè£ÀÆgÀ ¹ÃªÀiÁzÀ°è EzÁÝUÀ gÀ¸ÉÛ C¥ÀWÁvÀzÀ°è UÁAiÀÄUÉÆAqÀ ±ÀAPÀgÀ ªÀÄrªÁ¼À ¸Á: PÉÆ¥Àà¼À EvÀ£ÀÄ aQvÉì PÁ®PÉÌ ªÀÄÈvÀ ¥ÀnÖgÀÄvÁÛ£É CAvÁ PÉÆ¥Àà¼À f¯Áè ¸ÀgÀPÁj D¸ÀàvÉæ¬ÄAzÀ JA.J¯ï.¹. ªÀiÁ»w §AzÀ ªÉÄÃgÉUÉ PÀÆqÀ¯Éà ¸ÀzÀj D¸ÀàvÉæUÉ ¨sÉÃn ¤Ãr C°è C¥ÀWÁvÀzÀ°è UÁAiÀÄUÉÆAqÀÄ aQvÉì ¥ÀqÉAiÀÄÄwÛzÀÝ UÁAiÀiÁ¼ÀÄ ¦ügÁå¢ü w¥ÉàñÀ vÀAzÉ zÉêÀ¥Àà avÀæUÁgÀ ¸Á: PÉÆ¥Àà¼À EvÀ£À ºÉýPÉ ¥ÀqÉzÀÄPÉÆArzÀÄÝ CzÀgÀ ¸ÁgÁA±ÀªÉ£ÀAzÀgÉ, EAzÀÄ ¢£ÁAPÀ: 30-04-2014 gÀAzÀÄ ¨É½UÉÎ ¦ügÁå¢ü ºÁUÀÆ ªÀÄÈvÀ DgÉÆæ ±ÀAPÀgï E§âgÀÄ PÀÆrPÉÆAqÀÄ PÉÆ¥Àà¼À¢AzÀ ªÀÄÈvÀ ±ÀAPÀgï EªÀgÀ ¨ÉÆÃZÀ£ÀºÀ½î ¹ÃªÀiÁzÀ°ègÀĪÀ ºÉÆ®ªÀ£ÀÄß £ÉÆÃrPÉÆAqÀÄ §gÀĪÀ ¸À®ÄªÁV ªÉÆÃmÁgï ¸ÉÊPÀ¯ï £ÀA. PÉ.J.27 E.©-2213 £ÉÃzÀÝgÀ°è ºÉÆÃV ºÉÆ®ªÀ£ÀÄß £ÉÆÃrPÉÆAqÀÄ ªÁ¥Á¸ï ªÀÄzsÁåºÀß 3-30 UÀAmÉ ¸ÀĪÀiÁjUÉ PÉÆ¥Àà¼ÀPÉÌ §gÀÄwÛzÁÝUÀ ªÉÆÃmÁgï ¸ÉÊPÀ¯ï £ÀqɬĸÀÄwÛzÀÝ ±ÀAPÀgï EvÀ£ÀÄ ªÉÆÃmÁgï ¸ÉÊPÀ¯ï£ÀÄß ¨ÉlUÉÃj-©¸ÀgÀ½î gÀ¸ÉÛAiÀÄ ªÉÄÃ¯É CwêÉÃUÀ ºÁUÀÆ C®PÀëvÀ¤AzÀ £ÀqɬĹPÉÆAqÀÄ §AzÀÄ ªÉÃUÀzÀ ªÉÄÃ¯É ¤AiÀÄAvÀæt vÀ¦à gÀ¸ÉÛAiÀÄ §A¢AiÀÄ°ègÀĪÀ Q¯ÉÆëÄÃlgï PÀ°èUÉ C¥ÀWÁvÀ ¥Àr¹ ªÉÆÃmÁgï ¸ÉÊPÀ¯ï ªÉÄÃ¯É »AzÉ PÀĽwzÀÝ ¦ügÁå¢üUÉ PÉqÀ« ¸ÁzÁ¸ÀégÀÆ¥ÀzÀ UÁAiÀÄ ¥Àr¹ vÁ£ÀÄ ¸ÀºÀ ªÉÆÃmÁgï ¸ÉÊPÀ¯ï £ÉÆA¢UÉ ©zÀÄÝ §®¨sÀÄdPÉÌ, §®¥ÀPÀÌrUÉ ¨sÁj ¸ÀégÀÆ¥ÀzÀ UÁAiÀĪÁV aQvÉìUÁV PÉÆ¥Àà¼À f¯Áè D¸ÀàvÉæAiÀÄ°è zÁR®Ä ªÀiÁrzÁUÀ aQvÉì ¥sÀ®PÁjAiÀiÁUÀzÉà ¸ÀAeÉ 7-00 UÀAmÉ ¸ÀĪÀiÁjUÉ ªÀÄÈvÀ ¥ÀnÖgÀÄvÁÛ£É. PÁgÀt F C¥ÁWÁvÀPÉÌ PÁgÀt£ÁzÀ ªÉÆÃmÁgï ¸ÉÊPÀ¯ï ¸ÀªÁgÀ ±ÀAPÀgï ªÀÄrªÁ¼À EvÀ£À ªÉÄÃ¯É ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV PÉÆlÖ ¦ügÁå¢üAiÀÄ£ÀÄß ¸ÁgÁA±ÀzÀ ªÉÄðAzÀ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ   

GULBARGA DIST REPORT CRIMES

¥ÀwæPÁ ¥ÀæPÀluÉ
                                                 
ಗುಲಬರ್ಗಾ ನಗರದಲ್ಲಿ ಮೇಲಿಂದ ಮೇಲೆ ಘೋರ ಪ್ರಕರಣಗಳಿ ವರದಿಯಾಗುತ್ತಿರುವ ಕಾರಣ ಮತ್ತು ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಶ್ರೀ ಸವಿಶಣಕರ ನಾಯಕ ಡಿ.ವಾಯ್.ಎಸ್.ಸಿ ಎ ಉಪ-ವಿಭಾಗ ಗುಲಬರ್ಗಾ, ಶ್ರೀಮತಿ ವಿಜಯಲಕ್ಷ್ಮಿ ಪಿ.ಐ ಅಶೋಕ ನಗರ ಠಾಣೆ  ರವರು ಅಶೋಕ ನಗರ ಠಾಣೆ ವ್ಯಾಪ್ತಿಯ ಒಟ್ಟು 20 ಜನ ರೌಡಿ ಜನರನ್ನು ದಸ್ತಗೀರ ಮಾಡಿ ತಾಲೂಕಾ ದಂಡಾಧಿಕಾರಿಯವರ ಮುಂದೆ ಸನ್ಡತೆಗಾಗಿ ಬಾಂಡ ಓವರ ಮಾಡಿಸಲಾಗಿದೆ. 
ಅಪಘಾತ ಪ್ರಕರಣ:
ಮಾದನ ಹಿಪ್ಪರತಾ ಠಾಣೆ: ದಿ: 25-04-2014 ರಂದು ಶ್ರೀ ನಾಗೇಶ ತಂ. ಹಣಮಂತರಾಯ ಕಲಶೆಟ್ಟಿ ಸಾ: ಬೋಳೆವಾಡ ರವರು ದೂರು ಸಲ್ಲಿಸಿದ್ದೇನೆಂದರೆ ದಿ: 24-04-2014 ರಂದು ತಾತ್ರಿ 09-30 ಗಂಟೆ ಸುಮಾರಿಗೆ ಹೊರೋಳ್ಳಿ ದೇಶಮುಖ ರವರ ಹೊಲದ ಹತ್ತಿರ ಲಾರಿ ನಂ ಕೆಎ25/ಸಿ492 ನೇದ್ದರ ಚಾಲಕ ಆತ್ಮರಾಮ ತಂ ಮಲ್ಲಿಕಾರ್ಜುನ ಬೆಳಮಗಿ ತನ್ನ ಲಾರಿಯನ್ನು ಅತಿವೇಗ ಮತ್ತು ನಿಶ್ಕಾಳಜಿತನದಿಂದ ಚಲಾಯಿಸಿ ನನ್ನ ಸಹೋದರ ಅನಿಲ @ ಅಣ್ಣಪ್ಪನಿಗೆ ಅಪಘಾತಪಡಿಸಿದ್ದು. ನನ್ನ ಸಹೋದರನಿಗೆ ಗುಲಬರ್ಗಾದ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಮೃತ ಪಟ್ಟ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ;
ಫರಹತಾಬಾದ ಠಾಣೆ: ದಿನಾಂಕ: 27/04/2014 ರಂದು   ಶ್ರೀ ಶರಣಪ್ಪಾ ತಂದೆ ಭೀಮಣ್ಣಾ ಪವಾರ ಸಾ|| ಫರಹತಾಬಾದ ರವರು ಶ್ರೀ ಶರಣಬಸವೇಶ್ವ ಜಾತ್ರಾ ಸ್ಥಳದಲ್ಲಿ ಶರಣಪ್ಪಾ ತಂದೆ ಮರೇಪ್ಪಾ ಹಾಗೂ ಆತನ ಸ್ನೇಹಿತರು ಮತ್ತು ಆತನ ಚಿಕ್ಕಪ್ಪನಾದ ನಾಗಪ್ಪಾ. ಚಂದ್ರು ಇವರೆಲ್ಲರು ಸೇರಿಕೊಂಡು ಶ್ರೀ ಶರಣಪ್ಪನಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದಲ್ಲದೆ ಚಾಕು ತಗೆದುಕೊಂಡು ನನ್ನ ಎರಡು ಕೈಗಳಿಗೆ ಹರಿದು ಮುಷ್ಟಿಗಾತ್ರಗಳಿಂದ ಹೊಟ್ಟೆಗೆ ಹೋಡೆದು ಜಿವ ಬೆದರಿಕೆ ಹಾಕಿದ್ದು ಅವರಿಂದ ತಪ್ಪಿಸಿಕೊಂಡು ಗುಲಬರ್ಗಾದ ಸರ್ಕಾರಿ ಆಸ್ಪತ್ರೆ ಬಂದು ಪ್ರಥಮ ಚಿಕಿತ್ಸೆಗಾಗಿ ಸೆರ್ಪಡೆಗೊಂಡು ಉಪಚಾರ ಪಡೆಯುತ್ತಿರುವ ಬಗ್ಗೆ ಸಲ್ಲಿಸಿದ ಹೇಳಿಕೆ ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಆಪಾದಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಫರಹತಾಬಾದ ಠಾಣೆ: ದಿನಾಂಕ:27/4/2014 ರಂದು ಶ್ರೀ ±ÀgÀt§¸ÀÄì vÀAzÉ ªÀÄgÉ¥Áà  ಸಾ:¥sÀgÀºÀvÁ¨ÁzÀ ರವರು ಶರಣಬಸವೇಶ್ವರ ಗುಡಿಯ ಮುಂದೆ ಅಂಗಳದಲ್ಲಿ ನಿಂತು ಕೊಂಡಾಗ ಅದೇ ಗ್ರಾಮದ  1) ಶಂಕರ ತಂದೆ ಭಿಮಣ್ಣ ಪವಾರ 2) ಶರಣಬಸು ತಂದೆ ಭೀಮಣ್ಣ ಪವಾರ ಮತ್ತು ಅವರ ಅಣ್ಣ ತಮ್ಮಕೀಯ 3) ರಂಗಪ್ಪ ಪವಾರ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ವಿನಾ ಕಾರಣವಾಗಿ ನಮ್ಮ ತಂಗಿಗೆ ಚುಡಯಿಸ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಶಂಕರನು ಕೈ ಮುಸ್ಠಿ ಮಾಡಿ ನನಗೆ ಎಡಗಡೆಯ ಕಣ್ಣಿನ ಮೇಲೆ ಹೊಡೆದನು. ಶರಣಬಸು ತನ್ನ ಕೈಯಲ್ಲಿಂದ ಬ್ಲೇಡಿನಿಂದ ನನ್ನ ಎರಡು ಕೈಗಳ  ಮೇಲೆ ಕೊಯ್ದು ರಕ್ತಗಾಯ ಮಾಡಿರುತ್ತಾನೆ. ರಂಗಪ್ಪ ಇತನು ಕಾಲಿನಿಂದ ಒದ್ದಿರುತ್ತಾನೆ. ನಂತರ ಅಲ್ಲೆ ಇದ್ದ ನಮ್ಮೂರಿನ ಯಲ್ಲಪ್ಪ ಹಾಗರಗಿಬಸವರಾಜ ಕವಲಗಿ ಇವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ನಮ್ಮ ತಂದೆ ಮರೆಪ್ಪ ಮತ್ತು ಯಂಕಪ್ಪ ಬಳವಾಡ ಬಂದು ನನಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನನಗೆ ಅವಾಚ್ಯವಾಗಿ ಬೈದು  ಹೊಡೆಬಡೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಫರಹತಾಬಾದ ಠಾಣೆ:  ದಿನಾಂಕ:30/04/2014 ರಂದು ಶ್ರೀ ಹಣಮಂತ ತಂದೆ ಹುಣಚಪ್ಪಾ ನಾಟಿಕಾರ ಸಾ: ಖಣದಾಳ ಠಾಣೆಗೆ ಹಾಜರಾ ನಮ್ಮೂರಿನ ಶುಬ್ಬಣ್ಣಾ ನಾಟೀಕಾರ ಇವರು 20 ವರ್ಷದಿಂದ ನಮ್ಮ ಮನೆಯಲ್ಲಿ ಬಾಡಿಗೆ ಇದ್ದು.  ಸುಬ್ಬಣ್ಣಾ ಮತ್ತು ಅವರ ಅಣ್ಣ ತಮ್ಮಂದಿರಾದ ಮಲ್ಲಿನಾಥ ಇವರ ನಡುವೆ ಮನೆಯ ಸಲುವಾಗಿ ಮತ್ತು ಹೋಲದಲ್ಲಿ ಕಟ್ಟಿಗೆ ಸುಟ್ಟಿದರ ಸಂಬಂಧ ಆಗಾಗ ಜಗಳ ಆಗುತ್ತಿದ್ದು. ದಿನಾಂಕ: 29/04/2014 ರಂದು ಸುಬ್ಬಣ್ಣನ ತಮ್ಮನಾದ ಮಲ್ಲಿನಾಥನು ನಮ್ಮ ಮನೆಯಲ್ಲಿ ಬಂದು ಸುಬ್ಬಣ್ಣನೊಂದಿಗೆ ಜಗಳ ಆಡುತ್ತಿದ್ದಾಗ ನಾನು ನಮ್ಮ ಮನೆಯಲ್ಲಿ ಜಗಳ ಮಾಡಿಕೊಳ್ಳಬೇಡಿ ನಿಮ್ಮಿದು ಏನೆ ಜಗಳ ಇದ್ದರೊ ನಿವು ಹೋರಗೆ ಹೋಗಿ ಜಗಳವಾಡಿ ಎಂದು ಹೇಳಿದ್ದಕ್ಕೆ.  ನಾನು ಪಂಚಾಯತ ಎದುರಗಡೆ ನಿಂತಾಗ ಮಲ್ಲಿನಾಥನು ಕೋಡಲಿ ತಗೆದುಕೊಂಡು ಬಂದು ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನಮ್ಮ ಅಣ್ಣತಮ್ಮರ ಜಗಳದಾಗ ನಿ ಏನು ಹೇಳುತ್ತಿ ಎನ್ನುತ್ತಾ ಕೈಗಳ ಮೇಲೆ ಹೋಡೆದು ರಕ್ತ ಗಾಯ ಮಾಡಿದ್ದು. ಅವರ ತಮ್ಮನಾದ ಗುರಪ್ಪಾ ಮತ್ತು ಶಿವಪ್ಪಾ ಜಗಳ ಬಿಡಿಸಿರುತ್ತಾರೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾ ಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.