Police Bhavan Kalaburagi

Police Bhavan Kalaburagi

Tuesday, March 17, 2015

Raichur District Reported Crimes

¥ÀwæPÁ ¥ÀæPÀluÉ
                                                                                           ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:- 
                  ದಿನಾಂಕ: 16/3/2015 ರಂದು 21-15 PÀ«vÁ¼À ¥Éưøï oÁuÁಹದ್ದಿಯ ¨É¼ÀªÁl ºÀwÛgÀ ಕಳ್ಳತನದಿಂದ ಅನಧೀಕೃತವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ  ಎಂದು ಖಚಿತ ಮಾಹಿತಿ ಮೇರೆಗೆ  ¦.J¸ï.L PÀ«vÁ¼À ¥Éưøï oÁuÉ gÀªÀgÀÄ ¹§âA¢ & ¥ÀAZÀgÉÆA¢UÉ zÁ½ ªÀiÁr mÁæPÀÖgï ZÁ®PÀ£À£ÀÄß »rzÀÄ «ZÁgÀuÉ ªÀiÁrzÁUÀ  CªÀÄgÉñÀ  vÀAzÉ £ÀgÀ¸À¥Àà, UÁéwUÉÃj, eÁ:£ÁAiÀÄPÀ, 26ªÀµÀð, G:mÁæPÀÖgï ZÁ®PÀ, ¸Á:¥À¯Éè PÀmÉÖ ºÀwÛgÀ, PÀ«vÁ¼À   FvÀ£ÀÄ  ಠಾಣಾ ಹದ್ದಿಯ ಬೆಳವಾಟ ಗ್ರಾಮದ ಹಳ್ಳದ ಕಡೆಯಿಂದ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಮತ್ತು ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಕಳ್ಳತನದಿಂದ  ಟ್ರ್ಯಾಕ್ಟgïzÀ°è  ಮರಳನ್ನು ಲೋಡ ಮಾಡಿಕೊಂಡು ಮಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿgÀĪÀÅzÁV  w½¹zÀÝjAzÀ ªÀÄ»ÃAzÁæ 575 ಡಿಐ ಭೂಮಿಪುತ್ರ mÁæPÀÖgï & ಟ್ರ್ಯಾಲಿ ನಂಬರ್  ಇರುವುದಿಲ್ಲ ಇಂಜಿನ್ ನಂ, ZKBC00991 & Chassi No. C-05552117R1  ಅ.ಕಿ.ರೂ. 3,00,000/- ಮತ್ತು 2.5  ಘನ ಮೀಟರ್ ಅಕ್ರಮ ಮರಳು ಅ.ಕಿ.ರೂ. 1575/- ಬೆಲೆಬಾಳುವದನ್ನು ಜಪ್ತಿ ಪಡಿಸಿಕೊಂqÀÄ oÁuÉUÉ ಬಂದು, ಪಂಚನಾಮೆ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ: 26/2015 ಕಲಂ : 3,42,43 ಕೆ.ಎಂ.ಎಂ.ಸಿ. ರೂಲ್ಸ್ 1994, ಮತ್ತು 4 & 4(1-ಎ) ಎಂ.ಎಂ.ಡಿ.ಆರ್ 1957 ಮತ್ತು 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                   ದಿನಾಂಕ 16-03-2015 ರಂದು ರಾತ್ರಿ 21-30 ಗಂಟೆಗೆ ಅಶೋಕ ಲಿಲ್ಯಾಂಡ ಲಾರಿ ನಂ:ಕೆ.ಎ 36 1748 ನೇದ್ದರ ಚಾಲಕ  ಬಾಬಾ ತಂದೆ ಶಾಮೀದ್ ಸಾಬ ಸಾ: ಮುದಗಲ್ ತಾ:ಲಿಂಗಸೂಗೂರು ಈತನು ತನ್ನ ವಶದಲ್ಲಿದ್ದ  ಲಾರಿಯಲ್ಲಿ ಕಿರಾಣಿ ಸಾಮಾಗ್ರಿಗಳನ್ನು ಲೋಡಮಾಡಿಕೊಂಡು ಅತಿವೇಗವಾಗಿ & ಅಲಕ್ಷ್ಯತನದಿಂದ  ನಡೆಸಿಕೊಂಡು ಬಂದು ನಿಯಂತ್ರಣ  ಮಾಡದೇ ರಾಯಚೂರು ಲಿಂಗಸೂಗೂರು ಮುಖ್ಯ ರಸ್ತೆಯಲ್ಲಿ ವಿಶ್ವನಾಥರೆಡ್ಡಿ ಇವರ ಹೊಲದ ಹತ್ತಿರ  ರೋಡಿನ ಎಡಬಾಜು ಹೋಗದೇ ಬಲಕ್ಕೆ ತಿರುಗಿಸಿ ಎರಡು ಎಮ್ಮೆಗಳಿಗೆ ಟಕ್ಕರುಕೊಟ್ಟಿದ್ದರಿಂದ ಲಾರಿ  ಪಲ್ಟಿಯಾಗಿ ಬಿದ್ದು ಎರಡು ಎಮ್ಮೆಗಳು ಸ್ಥಳದಲ್ಲಿ ಮೃತಪಟ್ಟಿದ್ದು ಅಲ್ಲದೇ ತನಗೆ ಸಹ  ಸಣ್ಣಪುಟ್ಟ ರಕ್ತಗಾಯಗಳಾಗಿ ಲಾರಿ ಬಾಗಶ ಜಕಮ್ ಗೊಂಡಿದ್ದು ಇರುತ್ತದೆ, ಅಂತ ಮುಂತಾಗಿ ಚೆನ್ನಬಸವ ತಂದೆ ನಾಗಬೂಷಣ ವಯಸ್ಸು 30 ವರ್ಷ ಜಾತಿ 30 ವರ್ಷ ಜಾತಿ ಜಂಗಮ ಉದ್ಯೋಗ ಪೋಟೋ  ಗ್ರಾಫರ್ ಸಾ :ಕವಿತಾಳ ತಾ: ಮಾನವಿ ಚೆನ್ನಬಸವ ತಂದೆ ನಾಗಬೂಷಣ ವಯಸ್ಸು 30 ವರ್ಷ ಜಾತಿ 30 ವರ್ಷ ಜಾತಿ ಜಂಗಮ ಉದ್ಯೋಗ ಪೋಟೋ  ಗ್ರಾಫರ್ ಸಾ :ಕವಿತಾಳ ತಾ: ಮಾನವಿ gÀªÀgÀÄ  ನೀಡಿದ ಫಿರ್ಯಾದಿದಾರರ ಹೇಳಿಕೆ ದೂರಿನ ಸಾರಂಶದ  ಮೇಲಿಂದ ಕವಿತಾಳ ಠಾಣೆ ಅಪರಾಧ ಸಂಖ್ಯೆ 27/2015 ಕಲಂ; 279.337 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
J¸ï.¹ / J¸ï.n. ¥ÀæPÀgÀtzÀ ªÀiÁ»w:-
             ದಿನಾಂಕ 16-03-2015 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಫಿರ್ಯಾಧಿ ಹನುಮಂತ ತಂದೆ ಹುಸೇನಪ್ಪ ವ-30 ಜಾತಿ -ಮಾದಿಗ ಸಾ-ರಾಘವೇಂದ್ರ ಕ್ಯಾಂಪ್ ತಾ-ಸಿಂಧನೂರು FvÀ£À£ÀÄß ಆರೋಪಿತgÁzÀ ಸಂಗನಗೌಡ ತಂದೆ ಶೇಖರಗೌಡ  ಜಾತಿ-ಲಿಂಗಾಯತ ಸಾ-ಗುಂಜಳ್ಳಿ ಕ್ಯಾಂಪ್ ತಾ-ಸಿಂಧನೂರು ಈಶಪ್ಪ ತಂದೆ ಶಂಕ್ರಪ್ಪ ತಾವರೆಗೆರೆ ಜಾತಿ-ಗಾಣಿಗೇರ ಸಾ-ಗುಂಜಳ್ಳಿ ಕ್ಯಾಂಪ್ ತಾ-ಸಿಂಧನೂರು EªÀgÀÄUÀ¼ÀÄ ರಾಘವೇಂದ್ರ ಕ್ಯಾಂಪಿನಭಾಗ್ಯಮ್ಮ ದೇವಸ್ಥಾನ ಹತ್ತಿರ ಫೋನ್ ಮುಖಾಂತರ ಕರೆಯಿಸಿ ಹಳೇ ದ್ವೇಷದಿಂದ ಆತನ ಮೇಲೆ ಎರೆಗಿ ಲೇ ಮಾದಿಗ ಸೂಳೇ ಮಗನೇ ಎಂದು ಜಾತಿ ಎತ್ತಿ ಅವಾಚ್ಯವಾದ ಶಬ್ದಗಳಿಂದ  ಬೈದು ಚಪ್ಪಲಿಯಿಂದ ಹೊಡೆದಿದ್ದು ಅಲ್ಲದೇ ಫಿರ್ಯಾಧಿ ಹೆಂಡತಿ ಪಕೀರಮ್ಮ ಈಕೆಗೆ  ಅವಾಚ್ಯವಾದ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA; 26/2015 ಕಲಂ -504.355.506.ರೆ/ವಿ 34 ಐ,ಪಿ,ಸಿ ಮತ್ತು  3 (1) (10) ಎಸ್,/ಸಿ ಎಸ್/ ಟಿ ಯಾಕ್ಟ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ,


¥ÉưøÀ zÁ½ ¥ÀæPÀgÀtzÀ ªÀiÁ»w:-  
              ದಿನಾಂಕ:16/03/2015 ರಂದು ಸಂಜೆ 5:00 ಗಂಟೆಗೆ 1] ºÀA¥ÀtÚ vÀAzÉ zÉÆqÀØ §ÆzÉ¥Àà, £ÁUÀ°ÃPÀgï, 40ªÀµÀð,eÁ:°AUÁAiÀÄvÀ, ¸Á:¸ÀAvɧeÁgÀ UÀ§ÆâgÀÄ vÁ:zÉêÀzÀÄUÀð FvÀ£ÀÄ ಗಬ್ಬೂರು ಗ್ರಾಮದ ಸಂತೆ ಬಜಾರ್ ಮೈದಾದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ.1 ನೇದ್ದವನು ಸಾರ್ವಜನಿಕರಿಗೆ ಮಟಕಾ ಜೂಜಾಟದ ಅದೃಷ್ಟದ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದು, ಆರೋಪಿ ನಂ.02 gÁZÀAiÀÄå¸Áé«Ä vÀAzÉ §¸ÀªÀgÁdAiÀÄå¸Áé«Ä ¸Á:CgÀPÉÃgÁ ನೇದ್ದವನು ಜನರಿಂದ ಹಣ ಪಡೆದುಕೊಳ್ಳುತ್ತಿರುವಾಗ ¦.J¸ï.L. UÀ§ÆâgÀÄ ¥Éưøï oÁuÉ gÀªÀgÀÄ ಪಂಚರ ಸಮಕ್ಷಮ, ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತನ ತಾಬಾದಿಂದ ಮಟಕಾ ಜೂಜಾಟದ ನಗದು ಹಣ ರೂ.1280/-,ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ್ ಪೆನ್ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಆರೋಪಿತನು ತಾನು ಬರೆದುಕೊಳ್ಳುವ ಮಟಕಾ ಪಟ್ಟಿಯನ್ನು ಆರೋಪಿ ನಂ.02 ರಾಚಯ್ಯಸ್ವಾಮಿ ತಂದೆ ಬಸವರಾಜಯ್ಯಸ್ವಾಮಿ ಈತನಿಗೆ ನೀಡುತ್ತೇನೆ ಎಂದು ಮುಂತಾಗಿ ಇದ್ದ ಮಟಕಾ ಜೂಜಾಟದ ದಾಳಿ ಪಂಚನಾಮೆ, ಆರೋಪಿತನನ್ನು ಹಾಗೂ ಮುದ್ದೆ ಮಾಲನ್ನು 19-00 ಗಂಟೆಗೆ ತಂದು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಪಿ.ಎಸ್.. ಗಬ್ಬೂರು ಠಾಣೆ ರವರು ಜ್ಞಾಪನ ಪತ್ರ ನೀಡಿದ ಮೇರೆಗೆ UÀ§ÆâgÀÄ ¥Éưøï oÁuÉ C.¸ÀA.40/2015 PÀ®A;78(3) PÉ.¦.PÁAiÉÄÝ.CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
   ದಿನಾಂಕ 15-03-2015 ರಂದು ಸಂಜೆ 5-00 ಗಂಟೆಗೆ ಸಮಯದಲ್ಲಿ ಫಿರ್ಯಾದಿ ಹುಲಿಗೇಪ್ಪ  ತಂದೆ  ಗುಡಿಸಿ ಹನುಮಂತ  ವಯಾ 53 ವರ್ಷ ಜಾತಿ –ನಾಯಕ  ಉ: ಗ್ರಾಮ ಸಹಾಯಕ  ಸಾ: ಯರಗೇರಾ  ತಾ.ಜಿ ರಾಯಚೂರುEªÀgÀÄ ಮತ್ತು ತಿಮ್ಮಪ್ಪ ತಂದೆ ತಿಮ್ಮಪ್ಪ 40 ವರ್ಷ ಜಾ,ನಾಯಕ , ರಂಗಣ್ಣ ತಂದೆ ಸಣ್ಣ ತಿಕ್ಕಣ್ಣ ದಬ್ಬಲ ಜಾ,ನಾಯಕ ಇವರೊಂದಿಗೆ  ಕೂಡಿಕೊಂಡು ವಾಯು ವಿಹಾರಕ್ಕೆಂದು ಪುಚ್ಚಲಧಿನ್ನಿ ರೋಡ್ ಮೇಲೆ  ಹೊಗುತ್ತಿರುವಾಗ, ಲಕ್ಷೀಕಾಂತ ಹೊಲದ ಹತ್ತಿರ ಹೊಗುತ್ತಿರುವಾಗ  ವಾಸನೆ ಬರುತ್ತಿತ್ತು, ಎಲ್ಲಾರೂ  ವಾಸನೆ ಬರುವ ಕಡೆ ಹೊಗಿ ನೊಡಲು, ಲಕ್ಷೀ ಕಾಂತ  ಹೊಲದ ಪಕ್ಕದ ತಂಗಿನಲ್ಲಿ  ಒಂದು ಗಂಡಸು ಶವ ಬಿದ್ದಿದ್ದು  ಅದು ಮುಖ ಸಂಪೂರ್ಣವಾಗಿ ಕೊಳೆತು ಹೊಗಿತ್ತು, ಮೈ ಮೇಲೆ ಬಿಳಿಯ ಮತ್ತು ನೀಲಿ ಚೌಕಡಿ ಕಲರಿನ ಆರ್ಫ ಶರ್ಟ ಇದ್ದು, ತಲೆಯ ಹಿಂದಿನ ಭಾಗ ಸುಲಿದ ಹೊಗಿದ್ದು, ಅಂದಾಜು -11 ವರ್ಷವಿದ್ದು, ಅಂದಾಜು 3 ಫೀಟ್ ಎತ್ತರವಿದ್ದು, ಕಪ್ಪ ಬಣ್ಣದ, ತೆಳ್ಳನೆಯ ಮೈ ಕಟ್ಟು ಇದ್ದು, ಗುರುತು ಸಿಕ್ಕಿರುವದಿಲ್ಲ, ಸುಮಾರು 3 ದಿನಗಳಿಂದ ಯಾವುದೋ ಕಾರಣದಿದ್ದ ಸತ್ತಿರುವಂತೆ ಕಂಡು ಬಂದಿದ್ದು, ಈ ಬಗ್ಗೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ವಿಚಾರಣೆ  ಮಾಡಲು ಮಾಹಿತಿ ಸಿಕ್ಕಿರುವದಿಲ್ಲ, ಅತನ ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿಯದ ಕಾರಣ  ಮರಣದಲ್ಲಿ ಸಂಶಯ ಇದ್ದು, ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ .ಅಂತಾ ಮುಂತಾಗಿ ಇದ್ದ ಪೀರ್ಯಾದಿಯ ಮೇಲಿಂದ AiÀÄgÀUÉÃgÁ ಠಾಣಾ ಯು.ಡಿ.ಆರ್.04/2014 ಕಲಂ 174 (ಸಿ)ಸಿ.ಆರ್.ಪಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
      ನಿನ್ನೆ ದಿನಾಂಕ 15-03-2015 ರಂದು ಸಂಜೆ 6-00 ಗಂಟೆ ಸುಮಾರಿಗೆ ಮೃತ ಸಂಕ್ರಮ್ಮ ಗಂಡ ಬಾಷಪ್ಪ ರಾಥೋಡ, ಲಮಾಣಿ, 55ವರ್ಷ, ಕೂಲಿಕೆಲಸ, ಸಾ.ಖೈರವಾಡಗಿ.ತಾಂಡ.FPÉAiÀÄÄ  ತನಗಿದ್ದ, ಹೊಟ್ಟೆನೋವಿನ ಬಾದೆಯನ್ನು ತಾಳಲಾರದೆ, ತನ್ನ ಮನೆಯಲ್ಲದ್ದ ತಲೆಗೆ ಹಚ್ಚುವ ಹೇನಿನ ಪುಡಿಯನ್ನು ನುಂಗಿ ನಂತರ ಚಿಕಿತ್ಸೆ ಕುರಿತು ಲಿಂಗಸ್ಗೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಲಾಗಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10-00 ಗಂಟೆ ಸುಮಾರಿಗೆ, ಮೃತಪಟ್ಟಿದ್ದು ಇರುತ್ತದೆ.ನನ್ನ ಹೆಂಡತಿಯ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ.ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ªÀÄÄzÀUÀ¯ï  oÁuÉ AiÀÄÄ.r.Dgï. £ÀA: 03/2015 PÀ®A.174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
          ದಿನಾಂಕ;-16/03/2015 ರಂದು ರಾತ್ರಿ 3 ಗಂಟೆಗೆ ಸರಕಾರಿ ಆಸ್ಪತ್ರೆ ಕರ್ನೂಲ್ ಎಪಿ ದಿಂದ ಪೋನ್ ಮೂಲಕ ಎಂಎಲ್ಸಿ ಸ್ವೀಕೃತಿಯಾಗಿದ್ದು,ಸಾರಾಂಶವೇನೆಂದರೆ, ಗರಜಪ್ಪ ತಂದೆ ಮೇಲಪ್ಪ 50 ವರ್ಷ,ಜಾ;-ಕುರುಬರು,  ಉ;-ಕೂಲಿಕೆಲಸ,ಸಾ;-ಅರಿಕೇರ, ತಾ;-ಆಲೂರು, ಕರ್ನೂಲ್ ಎ.ಪಿ. ಈತನು ಯಾಪಲಪರ್ವಿ ಗ್ರಾಮದ ಹನುಮಂತ ದೇವರ ಗೋಡೆ ಹತ್ತಿರ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ತಲೆಗೆ ರಕ್ತಗಾಯವಾಗಿ, ದಿನಾಂಕ;-16/03/2015 ರಂದು ರಾತ್ರಿ 12-40 ಗಂಟೆಗೆ ಮೃತಪಟ್ಟಿರುತ್ತಾನೆ. ಮುಂದಿನ ಕ್ರಮ ಜರುಗಿಸಲು ತಿಳಿಸಿದೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಪಿ.ಸಿ.697 ರವರ ಸಂಗಡ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಹಾಜರಿದ್ದ ಮೃತನ ಹೆಂಡತಿ ಯಲ್ಲಮ್ಮ ಈಕೆಯನ್ನು  ವಿಚಾರಿಸಿ ಹೇಳಿಕೆ ಮಾಡಿಕೊಂಡಿದ್ದು, ಸಾರಾಂಶವೇನೆಂದರೆ,ನನ್ನ ಗಂಡ ಹಾಗೂ ಈರಣ್ಣ,ಹುಲಿಗೆಪ್ಪ ಇತರರೊಂದಿಗೆ ಕೂಡಿಕೊಂಡು ಸುಮಾರು 2 ವರ್ಷಗಳಿಂದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಗುಡಿಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದು, ಅದರಂತೆ 1 ವಾರದಿಂದ ಸಿಂಧನೂರು ತಾಲೂಕಿನ ಯಾಪಲಪರ್ವಿ ಗ್ರಾಮದ ಹನುಮಂತ ದೇವರ ಗುಡಿಯ ಬಂಕದ  ಗೋಡೆ ಕಟ್ಟುತ್ತಿದ್ದು, ಎಂದಿನಂತೆ ದಿನಾಂಕ-14/03/2015 ರಂದು ಬಂಕದ ಗೋಡೆ ಕಟ್ಟುತ್ತಿರುವಾಗ ಸಾಯಂಕಾಲ 4 ಗಂಟೆ ಸುಮಾರಿಗೆ ನನ್ನ ಗಂಡನು ಹನುಮಂತ ದೇವರ ಬಂಕದ ಗೋಡೆ ಕಟ್ಟಲು ಹತ್ತುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದರಿಂದ ತಲೆಯ ಹಿಂದೆ,ತಲೆಯ ಬಲಗಡೆ ಭಾಗದಲ್ಲಿ  ರಕ್ತಗಾಯವಾಗಿದ್ದು, ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ನಂತರ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೋಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಕರ್ನೂಲ್ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ  ದಿನಾಂಕ;-16/03/2015 ರಂದು ರಾತ್ರಿ 12-40 ಗಂಟೆಗೆ ಮೃತಪಟ್ಟಿರುತ್ತಾನೆ. ನನ್ನ ಗಂಡನಿಗೆ ವಯಸ್ಸಾಗಿದ್ದು,ಗೋಡೆ ಹತ್ತುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು ಮೃತ ನನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್.ನಂ. 08/2015.ಕಲಂ.174 ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
               ¢£ÁAPÀ:16-03-2015 gÀAzÀÄ 1445 UÀAmÉUÉ ªÀiÁPÉðlAiÀiÁqÀð ¥Éưøï oÁuÉ ²æÃ.CªÀÄgÀ¥Àà J¸ï.²ªÀ§¯ï ¦J¸ï.L(PÁ¸ÀÄ), ¹§âA¢AiÀĪÀgÀÄ ªÀÄvÀÄÛ ¥ÀAZÀgÀÄ gÁAiÀÄZÀÆgÀÄ £ÀUÀgÀzÀ ªÉÄʯÁgÀ £ÀUÀgÀzÀ°è DgÉÆævÀ¼ÁzÀ FgÀªÀÄä UÀAqÀ £ÀgÀ¹AºÀ®Ä @ §Ææ¹è ªÀAiÀiÁ:25 ªÀµÀð eÁ:PÉÆgÀªÀgÀÄ G:PÀÆ° PÉ®¸À ¸Á: ªÉÄʯÁgÀ £ÀUÀgÀ gÁAiÀÄZÀÆgÀÄ FPÉAiÀÄÄ «µÀ¥ÀÆjvÀ ¸ÉÃA¢AiÀÄ£ÀÄß DAzÀæzÀ £ÀA¢¤AzÀ vÀAzÀÄ  vÀ£Àß ªÀÄ£ÉAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è AiÀiÁªÀÅzÉà C¢üPÀÈvÀ ¥ÀgÀªÁ¤UÉ E®èzÉ ªÀiÁ£ÀªÀ fêÀPÉÌ ºÁ¤PÁgÀ CAvÁ UÉÆwÛzÀÄÝ ¸ÀºÀ ªÀiÁgÁl ªÀiÁqÀÄwÛzÁÝUÀ ¥ÀAZÀgÀÄ ªÀÄvÀÄÛ ¹§âA¢AiÉÆA¢UÉ zÁ½ ªÀiÁr DgÉÆævÀ¼À£ÀÄß ªÀÄvÀÄÛ DPÉ PÀqɬÄAzÀ 1 ¤Ã° §tÚzÀ ¥Áè¹ÖPÀ ¨ÁågɯïzÀ°è 180 °Ã. ¸ÉÃA¢ C.Q.gÀÆ.1800=00 ¨É¯É¨Á¼ÀĪÀzÀ£ÀÄß d¦Û ªÀiÁrPÉÆAqÀÄ CzÀgÀ°è ±ÁA¥À¯ï PÀÄjvÀÄ MAzÀÄ 180 JA.J¯ï.zÀ ¨Ál°AiÀÄ°è ¸ÀAUÀ滹 CzÀgÀ ©gÀqÉUÉ ©½ §mÉÖ¬ÄAzÀ ¹Ã¯ï ªÀiÁr ªÀ±ÀPÉÌ vÉUÉzÀÄPÉÆAqÀÄ G½zÀ ¸ÉÃA¢AiÀÄ£ÀÄß ¸ÀܼÀzÀ°èAiÉÄà £Á±À ¥Àr¹ vÀªÀÄä eÁÕ¥À£À ¥ÀvÀæzÉÆA¢UÉ, zÁ½ ¥ÀAZÀ£ÁªÉÄ, DgÉÆæ ªÀÄvÀÄÛ ªÀÄÄzÉݪÀiÁ®£ÀÄß ºÁdgÀ¥Àr¹zÀÝgÀ ªÉÄðAzÀ ªÀiÁPÉðlAiÀiÁqÀð ¥Éưøï oÁuÉ UÀÄ£Éß £ÀA:23/2015 PÀ®A:273.284 L¦¹ & 32.34 PÉ.E.DPïÖ £ÉÃzÀÝgÀ ¥ÀæPÁgÀ ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.   

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.03.2015 gÀAzÀÄ            176 ¥ÀææPÀgÀtUÀ¼À£ÀÄß ¥ÀvÉÛ ªÀiÁr  30,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                       



BIDAR DISTRICT DAILY CRIME UPDATE 17-03-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-03-2015

d£ÀªÁqÀ ¥Éưøï oÁuÉ UÀÄ£Éß £ÀA. 38/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 17-03-2015 gÀAzÀÄ ¦üAiÀiÁ𢠫oÀ® vÀAzÉ PÁ±ÉÃ¥Áà qÉÆtUÁ¥ÀÆgÉ, ªÀAiÀÄ: 62 ªÀµÀð, eÁw: °AUÁAiÀÄvÀ, ¸Á: ºÀgÀ£Á¼À UÁæªÀÄ, vÁ: ¨sÁ°Ì, f: ©ÃzÀgÀ gÀªÀgÀ ªÀÄUÀ gÁdÄ vÀAzÉ «oÀ® qÉÆtUÁ¥ÀÆgÉ, ªÀAiÀÄ: 35 ªÀµÀð, eÁw: °AUÁAiÀÄvÀ, ¸Á: ºÀgÀ£Á¼À UÁæªÀÄ, vÁ: ¨sÁ°Ì, ¸ÀzÀå: ªÉÄÊ®ÆgÀ ©ÃzÀgÀ, EvÀ£ÀÄ vÀ£Àß ªÉÆÃlgÀ ¸ÉÊPÀ® £ÀA. PÉJ-39/ºÉZï-3476 £ÉÃzÀgÀ ªÉÄÃ¯É ¨sÁ°Ì PÀqɬÄAzÀ ©ÃzÀgÀ PÀqÉUÉ ºÉÆÃUÀĪÁUÀ JzÀÄgÀUÀqɬÄAzÀ MAzÀÄ C¥ÀjavÀ ªÁºÀ£À ZÁ®PÀ£ÀÄ vÀ£Àß ªÁºÀ£ÀzÀ ªÉÄÃ¯É »rvÀ ElÄÖPÉƼÀîzÉà Cw ªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ gÁdÄ EvÀ£À ªÉÆÃlgÀ ¸ÉÊPÀ®UÉ rQÌ ªÀiÁr vÀ£Àß ªÁºÀ£À ¤°è¸ÀzÉ Nr ºÉÆÃVgÀÄvÁÛ£É, ¸ÀzÀj C¥ÀWÁvÀ¢AzÀ gÁdÄ EvÀ£À JqÀUÉÊ ªÉƼÀPÉÊ ºÀwÛgÀ J®Ä§Ä ªÀÄÄjzÀÄ ¨sÁj vÀgÀazÀ UÁAiÀÄ, ºÉÆmÉÖAiÀÄ, JzÉAiÀÄ ªÉÄÃ¯É vÀgÀazÀ UÁAiÀÄ, JqÀUÁ®Ä vÉÆqÉAiÀÄ ªÀÄÆ¼É ªÀÄvÀÄÛ PɼÀUÉ J®Ä§Ä ªÀÄÄjzÀÄ ¨sÁj gÀPÀÛUÁAiÀÄ ºÁUÀÆ ¨É¤ß£À ªÉÄÃ¯É vÀgÀazÀUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ °TvÀ CfðAiÀÄ ªÉÄÃgÉUÉ ¥ÀægÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DIST REPORTED CRIMES

ಪತ್ರಿಕಾ ಪ್ರಕಟಣೆ
      ಈ ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸುವದೇನೆಂದರೆ ಬಿದ್ದಾಪೂರ ಕಾಲೋನಿಯಲ್ಲಿರುವ ಮಾನವ ಸಹಿತ  ಲೆವಲ ಕ್ರಾಸಂಗ ನಂ 83 ಬಿ, ರೇಲ್ವೆ ಕಿ.ಮಿ 565/6-7 ನೇದ್ದರಲ್ಲಿ ಮೇಲ್ಸೆತುವೆ  ಕಾಮಗಾರಿಯು ಈಗಾಗಲೇ ಕೇಂದ್ರ ಹಾಗು ರಾಜ್ಯ ಸರಕಾರದಿಂದ ಮಂಜೂರಾಗಿರುತ್ತದೆ. ಈ ಕಾಮಗಾರಿಯು ದಿನಾಂಕ 20-03-2015 ರಂದು ಆರಂಬಿಸಲು ಜಿಲ್ಲಾಡಳಿತ ನಿರ್ಧರಿಸಿರುತ್ತದೆ.
     ಈ ಕಾಮಗಾರಿ ಆರಂಭವಾದ ದಿನದಿಂದ ಕಾಮಗಾರಿ ಮುಗಿಯುವವರೆಗೆ ಸಂಚಾರವನ್ನು ಈ ಕೆಳಕೆಂಡ ಮಾರ್ಗಗಳಲ್ಲಿ ಸಂಚರಿಸಲು ಪರ್ಯಾರ ಮಾರ್ಗ ಸೂಚಿಸಲಾಗಿದೆ.
1) ಅಫಜಲಪೂರ ಕಡೆಯಿಂದ ಬರುವ ಮತ್ತು ಅಫಜಲಪೂರ ಕಡೆಗೆ ಹೋಗುವ ಭಾರಿ ವಾಹನಗಳು ಹೈಕೋರ್ಟ ಹತ್ತಿರ  
   ರಾಮ ಮಂದಿರ ಕಡೆಗಿನ ರಿಂಗ ರೋಡ ಮುಖಾಂತರ ಚಲಿಸಲು ಸೂಚಿಸಲಾಗಿದೆ. 
2) ಅಫಜಲಪೂರ ಕಡೆ ಹೋಗುವ ಮತ್ತು ಬರುವ ಲಘು ವಾಹನಗಳು ಹೊಸ ಜೇವಗರ್ಿ ರೋಡ ಮುಖಾಂತರ
   ಚಲಿಸಲು ಸೂಚಿಸಲಾಗಿದೆ.
3) ಅಫಜಲಪೂರ ಮಾರ್ಗದಲ್ಲಿ ಚಲಿಸುವ ದ್ವಿಚಕ್ರ ವಾಹನಗಳು ಬಂಜಾರ ಕ್ರಾಸದಿಂದ ತಿರುಗಿ ಬಿದ್ದಾಪೂರ ಕಾಲೋನಿ
   ಮುಖಾಂತರ ಸಂಚರಿಸಬಹುದಾಗಿದೆ.
4) ಹೀರಾಪೂರ, ಬಬಲಾದ, ಸಾವಳಗಿ, ಹುಣಸಿಹಡಗಿಲ, ನೀಲೂರ, ಸ್ಟೇಶನ ಗಾಣಗಾಪೂರ ಕಡೆಗೆ ಹೋಗುವ ಲಘು
   ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಎಂದಿನಂತೆ ಸಂಚರಿಸಲು ಸೂಚಿಸಿದೆ.
5) ರೇಲ್ವೆ ಕ್ರಾಸಿಂಗ ಸುತ್ತ ಮುತ್ತಲು ವಾಸಿಸುವ ನಿವಾಸಿಗಳಿಗೆ ಹತ್ತಿರದಲ್ಲಿ ಹೊಸದಾಗಿ ನಿರ್ಮಿಸಿದ ರೇಲ್ವೆ ಅಂಡರ
   ಪಾಸ ಮುಖಾಂತರ ಚಲಿಸಲು ಸೂಚಿಸಲಾಗಿದೆ. ಕಾಮಗಾರಿಯ ಸಂದರ್ಭದಲ್ಲಿ ಸೂಚಿಸಿದಂತಹ ಮಾರ್ಗಗಳಲ್ಲಿ 
   ಸಂಚರಿಸಿ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕರಿಸಲು ಕೋರಲಾಗಿದೆ.
                                            
                                                                          ಜಿಲ್ಲಾಧಿಕಾರಿಗಳು,
                                                                           ಕಲಬುರಗಿ ಜಿಲ್ಲೆ. 
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಂಗಮನಾಥ ತಂದೆ ಸುರೇಂದ್ರನಾಥ ಮಠ ಸಾ: ಜಾಗ್ರತಿ ಕಾಲೋನಿ   ಕಲಬುರಗಿ  ರವರು ದಿನಾಂಕ: 16/03/2015 ರಂದು ಮಧ್ಯಾಹ್ನ ತನ್ನ ಗೆಳೆಯನಾದ ಬಸವರಾಜ ತಂದೆ ಶರಣಯ್ಯಾ ಇವರ ಮೋ/ಸೈಕಲ್ ನಂ; ಕೆಎ 32 ಇಸಿ 4149 ನೆದ್ದರ ಮೇಲೆ ಹೋಗಿ  ಟಿಫಿನ ಮಾಡಿಕೊಂಡು ತಮ್ಮ ಪಿ.ಡಿ.ಎ ಕಾಲೇಜ ಒಳಗೆ ಬಂದು ಪಾರ್ಕಿಂಗ ಇರುವ ಸ್ಥಳದಲ್ಲಿ ಹೋಗುವಾಗ ಪಾರ್ಕಿಂಗ ಸಮೀಪ ರೋಡ ಮೇಲೆ ಹಿಂದಿನಿಂದ  ಕಾರ ನಂ;ಕೆಎ 32 ಎನ್ 3750 ನೆದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತಿದ್ದ ಮೋ/ಸೈಕಲ್ ಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಗಾಯಗೊಳಿಸಿ ಕಾರ ಸಮೇತ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು  :
ಆಳಂದ ಠಾಣೆ : ಶ್ರೀಮತಿ.ಶಾಂತಾಬಾಯಿ ಗಂಡ ಬಾಬುರಾವ ಜಾಧವ ಸಾ:ಸಂಗೊಳಗಿ (ಜಿ) ತಾ; ಆಳಂದ ರವರು ದಿನಾಂಕ: 09/03/2015 ರಂದು ನಮ್ಮ ಮನೆಯ ಎದುರು ಕಟ್ಟೆಯ ಮೇಲೆ ಕುಳಿತಾಗ ಒಬ್ಬ ವ್ಯಕ್ತಿ ಅಂದಾಜು 30-35 ವರ್ಷದವನು ನನ್ನ ಹತ್ತಿರ ಬಂದು ನಾನು ಬೆಳಮಗಿ ಗ್ರಾಮದ ಜಗದೀಶ ಪಾಟೀಲ ಇದ್ದು ನಾನು ದಾದಾ ಇದ್ದೆನೆ ನನಗೆ ಕುಡಿಯಲು ದುಡ್ಡು ಬೇಕು ನೀನು ದುಡ್ಡು ಕೊಡಲಿಲ್ಲ ಅಂದರೆ ನಿನಗೆ ಜೀವ ಸಹಿತ ಬೀಡುವುದಿಲ್ಲಾ ಬೋಸಡಿ ಹಣ ಕೊಡು ಅಂತಾ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಹಣೆಯ ಬಲಭಾಗಕ್ಕೆ ಹೊಡೆದನು ಅದರಿಂದ ನನಗೆ ರಕ್ತಗಾಯವಾಗಿ ಕೆಳಗೆ ಬಿದ್ದೆನು. ಆಗ ಕಟ್ಟಿಗೆಯಿಂದ ಎಡಗೈ ಹಸ್ತದ ಹತ್ತಿರ ಹೊಡೆದಿದ್ದರಿಂದ ಗುಪ್ತಗಾಯವಾಯಿತು & ಕಾಲಿನಿಂದ ಒದ್ದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರಾಘವೇಂದ್ರ ನಗರ ಠಾಣೆ : ಶ್ರೀ ಕಲ್ಯಾಣಿ ತಂದೆ ಶರಣಪ್ಪಾ ಮೀರಕಲ್‌ ಸಾ:ಲಾಲಗೇರಿ ಬ್ರಹ್ಮಪೂರ ಇವರು ದಿನಾಂಕ: 16/03/2015 ರಂದು ಬೆಳಗ್ಗೆ ಬಾಳೆ ಹಣ್ಣಿನ ವ್ಯಾಪಾರ ಮಾಡುತ್ತಾ ಇದ್ದಾಗ ಶರಣಯ್ಯಾ ಸ್ವಾಮಿ ಇವರು ಬಂದು ನನಗೆ ಹೇಳಿದ್ದೆನೆಂದರೆ ಏ ಕಲ್ಯಾಣಿ ನೀನು ನನಗೆ ಸರಾಯಿ ಕುಡಿಯಲಿಕ್ಕೆ 500/-ರೂ ಕೊಡಬೇಕು ಅಂತಾ ಕೇಳಿದಾಗ ನನ್ನ ಹತ್ತಿರ ಹಣ ಇಲ್ಲಾ ಅಂತಾ ಹೇಳಿದಾಗ ಅವನು ತನ್ನ ಮಗನಾದ ವಿರೇಶ ಸ್ವಾಮಿ ಹಾಗೂ ಅವನ ಜೊತೆಯಲ್ಲಿದ್ದ ಇನ್ನೂ ಇಬ್ಬರೂ ಹುಡುಗರೊಂದಿಗೆ ಬಂದು ಏ ರಂಡಿ ಮಗನೆ ನೀನು ನನ್ನ ತಂದೆಯವರಿಗೆ ಸರಾಯಿ ಕುಡಿಯಲಿಕ್ಕೆ ಹಣ ಏಕೆ ಕೊಟ್ಟಿರುವದಿಲ್ಲಾ ಅಂತಾ ಅವಾಚ್ಯವಾಗಿ ಬೈದು ನನ್ನ ಬಂಡಿಯ ಮೇಲೆ ಇದ್ದ ಒಂದು ಕೆಜಿ ತೂಕದ ಕಲ್ಲಿನಿಂದ ನನ್ನ ಎಡಗಡೆಯ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಶರಣಯ್ಯ ಸ್ವಾಮಿ ಹಾಗೂ ಅವನ ಜೊತೆಯಲ್ಲಿದ್ದ ಇಬ್ಬರೂ  ನನಗೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿರುತ್ತಾರೆ. ಅವರಿಗೆ ನೋಡಿದರೆ ನಾನು ಗುರುತಿಸುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿಂಬರ್ಗಾ ಠಾಣೆ : ಶ್ರೀ ಗುಂಡಪ್ಪ ತಂದೆ ಕರಬಸಪ್ಪಾ ತಳವಾರ ಸಾ|| ಬೊಮ್ಮನಳ್ಳಿ ಇವರ ಮನೆಯವರಿಗೆ ಅಶೋಕ ತಂದೆ ಶಂಕಪ್ಪ ನಿಂಬರ್ಗಾ ಇತನು ದಿನಾಂಕ 07/03/2015 ರಂದು ರಾತ್ರಿ 1100 ಗಂಟೆಗೆ ಸರಾಯಿ ಕುಡಿದ ನಶೇಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯ ಪಡಿಸಿರುತ್ತಾನೆ, ಅಲ್ಲದೆ ತಾನು ಈ ಹಿಂದೆ ತನ್ನ ಮಗಳ ಸಂಭಂಧ ಕೊಟ್ಟ ಕೇಸಿನಲ್ಲಿ ಆಪಾದಿತರಾದ 01] ರಾಜು ತಂದೆ ಶಂಕಪ್ಪ ನಿಂಬರ್ಗಾ, 02] ಬಸಪ್ಪ ತಂದೆ ತುಕ್ಕಪ್ಪ ನಿಂಬರ್ಗಾ, 03] ಭೀಮಶಾ ತಂದೆ ನಿಂಗಪ್ಪ ಮಳ್ಳಿ, 04] ನಿಂಗಪ್ಪಾ ತಂದೆ ಮಾಳಪ್ಪ ಹಿರೆ ಪೂಜಾರಿ, 05] ಶರಣಪ್ಪ ತಂದೆ ತುಕ್ಕಪ್ಪ ನಿಂಬರ್ಗಾ, 06] ಗುಂಡಪ್ಪ ತಂದೆ ಶರಣಪ್ಪ ನಿಂಬರ್ಗಾ ಇವರು ಜಾಮೀನಿನ ಮೇಲೆ ಊರಿಗೆ ಬಂದು ಗ್ರಾಮದಲ್ಲಿದ್ದು ಪ್ರಕರಣದಲ್ಲಿ ಸಾಕ್ಷಿ ಹೇಳಿದವರಿಗೆ ಜೀವ ಸಹಿತ ಬಿಡುವದಿಲ್ಲ ಕೊಲೆ ಮಾಡುತ್ತೇವೆ ಅಂತ ಮತ್ತು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸುತ್ತಿದ್ದಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 52/2015 ಕಲಂ. 78(3) Karnataka Police Act & 420
 ಐ.ಪಿ.ಸಿ:.
 ¢£ÁAPÀ: 16-03-2015 gÀAzÀÄ gÁwæ 8-30 UÀAmÉUÉ ²æÃ. UÀuÉñÀ ¦.J¸ï.L (C.«) PÉÆ¥Àà¼À £ÀUÀgÀ ¥Éưøï oÁuÉgÀªÀgÀÄ oÁuÉUÉ ºÁdgÁV ¦ügÁå¢AiÉÆA¢UÉ DgÉÆæ ¸ÀªÉÄÃvÀ ªÀÄÄzÉݪÀiÁ®Ä, ¥ÀAZÀ£ÁªÉÄAiÉÆA¢UÉ ªÀÄÄA¢£À PÀæªÀÄPÁÌV ºÁdgÀ¥Àr¹zÀÄÝ, ¸ÀzÀgÀ ¦ügÁå¢AiÀÄ ¸ÁgÁA±À K£ÉAzÀgÉ, EAzÀÄ ¢: 16-03-2015 gÀAzÀÄ ¸ÀAeÉ 06-00 UÀAmÉ ¸ÀĪÀiÁjUÉ ¦ügÁå¢zÁgÀgÀÄ vÀªÀÄä ¸ÀAUÀqÀ ¦¹-120, 404 gÀªÀgÉÆA¢UÉ £ÀUÀgÀzÀ §¤ß PÀnÖ KjAiÀiÁzÀ°è ¥ÁåmÉÆæðAUï PÀvÀðªÀåzÀ°èzÁÝUÀ, £ÀUÀgÀzÀ PÀ£ÀPÁZÀ® mÁQÃeï ºÀwÛgÀ ¸ÁªÀðd¤PÀ ¸ÀܼÀzÀ°è ªÀÄmÁÌ dÆeÁl £ÀqɸÀÄvÁÛ d£ÀjUÉ ªÉÆøÀ ªÀiÁqÀÄwÛgÀĪÀ §UÉÎ ¦ügÁå¢zÁgÀjUÉ RavÀ ¨Áwä §A¢zÀÝjAzÀ, PÀÆqÀ¯Éà ¦ügÁå¢zÁgÀgÀÄ F «µÀAiÀĪÀ£ÀÄß ªÀiÁ£Àå ¦L ¸ÁºÉçjUÉ w½¹ ªÀiÁ£Àå ¦L ¸ÁºÉçgÀ ªÀiÁUÀðzÀ±Àð£ÀzÀ°è zÁ½ ªÀiÁqÀĪÀ PÀÄjvÀÄ ¹zÀÝvÉ ªÀiÁrPÉÆAqÀÄ vÀªÉÆäA¢VzÀÝ ¦¹ 120 gÀªÀjUÉ E§âgÀÄ ¥ÀAZÀgÀ£ÀÄß PÀgÉzÀÄPÉÆAqÀÄ §gÀĪÀAvÉ DzÉò¹zÀÄÝ, D ¥ÀæPÁgÀ ¦¹ 120 gÀªÀgÀÄ E§âgÀÆ ¥ÀAZÀgÀ£ÀÄß PÀgÉzÀÄPÉÆAqÀÄ §AzÀÄ ¦ügÁå¢zÁgÀgÀ ªÀÄÄAzÉ ºÁdgÀ¥Àr¹zÀÄÝ, DUÀ ¦ügÁå¢zÁgÀgÀÄ CªÀjUÉ ¸ÀzÀgÀ «µÀAiÀĪÀ£ÀÄß w½¹ zÁ½ PÁ®PÉÌ ¸ÀªÀÄPÀëªÀÄ ºÁdjzÀÄÝ, zÁ½ ¥ÀAZÀ£ÁªÉÄAiÀÄ£ÀÄß §gɬĹPÉÆlÄÖ ¥ÀAZÀgÁUÀĪÀAvÉ PÉýPÉÆAqÀ ªÉÄÃgÉUÉ CªÀgÀÄ ¥ÀAZÀgÁUÀ®Ä M¦àPÉÆArzÀÄÝ, £ÀAvÀgÀ ¹§âA¢AiÀĪÀgÁzÀ ºÉZï¹ 53 ¦¹ 120, 404 gÀªÀgÀ£ÀÄß ºÁUÀÆ E§âgÀÆ ¥ÀAZÀgÀ£ÀÄß PÀgÉzÀÄPÉÆAqÀÄ ¸ÀPÁðj fÃ¥À £ÀA: PÉJ-37/f-777 gÀ°è ºÉÆglgÀÄ, £ÀAvÀgÀ gÉʯÉé ¸ÉÖõÀ£ï ªÀĹâAiÀÄ PÁæ¸ï ºÀwÛgÀ ¦ügÁå¢zÁgÀgÀÄ fÃ¥À£ÀÄß ¤°è¹ fÃ¥À ºÀwÛgÀ fÃ¥À ZÁ®PÀ£À£ÀÄß ©lÄÖ G½zÀ ¹§âA¢AiÀĪÀgÀ£ÀÄß PÀgÉzÀÄPÉÆAqÀÄ £ÀqÉzÀÄPÉÆAqÀÄ CAzÁdÄ 50 «ÄÃlgï CAvÀgÀ¢AzÀ PÀ£ÀPÁZÀ® mÁQÃeï PÀqÉUÉ £ÉÆÃqÀ¯ÁV UÀÄA¦£À d£ÀgÀ°è M§â£ÀÄ 1=00 gÀÆ. UÉ 80=00 gÀÆ. AiÀiÁªÀ ¸ÀASÉå AiÀiÁgÀ CzÀȵÀÖ ºÀt ºÀaÑj CAvÁ PÀÆUÀÄvÁÛ ¸ÀÄvÀÄÛªÀgÉzÀ PÉ®ªÀÅ d£ÀjAzÀ ºÀtªÀ£ÀÄß ¥ÀqÉzÀÄPÉÆAqÀÄ CªÀjUÉ aÃnAiÀÄ°è K£ÉÆà §gÉzÀÄPÉÆqÀÄwÛgÀĪÀÅzÀÄ PÀAqÀÄ §A¢zÀÄÝ, C°è ªÀÄlPÁ dÆeÁl £ÀqÉ¢gÀĪÀ §UÉÎ RavÀ¥Àr¹PÉÆAqÀgÀÄ.  £ÀAvÀgÀ ¦ügÁå¢zÁgÀgÀÄ ªÀÄvÀÄÛ ¹§âA¢AiÀĪÀgÀÄ PÀÆr ¥ÀAZÀgÀ ¸ÀªÀÄPÀëªÀÄzÀ°è ¸ÀAeÉ 6-30 UÀAmÉUÉ zÁ½ ªÀiÁrzÁUÀ ªÀÄlPÁ aÃn §gɬĸÀÄwÛzÀÝ UÀÄA¥ÀÄ ¸ÉÃjzÀ d£ÀgÀÄ Nr ºÉÆÃVzÀÄÝ, DUÀ CªÀgÀÄ ªÀÄlPÁ aÃn §gÉzÀÄPÉÆqÀÄwÛzÀݪÀ£À£ÀÄß »rzÀÄPÉÆAqÀgÀÄ. DUÀ ¦ügÁå¢zÁgÀgÀÄ CªÀ£À£ÀÄß «ZÁj¹zÁUÀ CªÀ£ÀÄ vÀ£Àß ºÉÀ¸ÀgÀÄ ºÀ£ÀĪÀÄAvÀ vÀAzÉ ªÀÄ®è¥Àà ªÀÄÄvÁÛ¼À ªÀAiÀiÁ: 29 ªÀµÀð eÁ: °AUÁAiÀÄvÀ G: ªÉÊjAUï PÉ®¸À ¸Á: ºÀlUÁgÀ ¥ÉÃmÉ PÉÆ¥Àà¼À CAvÁ ºÉýzÀ£ÀÄ. £ÀAvÀgÀ ¹§âA¢AiÀĪÀgÀ ¸ÀºÁAiÀÄ¢AzÀ EªÀ£À CAUÀdrÛ ªÀiÁrzÁUÀ EªÀ£À ºÀwÛgÀ £ÀUÀzÀÄ ºÀt, MAzÀÄ ªÀÄlPÁ aÃn ºÁUÀÆ MAzÀÄ ¨Á¯ï ¥É£ï ªÀÄvÀÄÛ MAzÀÄ ªÉƨÉÊ¯ï ¹QÌzÀÄÝ, DUÀ CªÀgÀÄ ºÀtzÀ §UÉÎ CªÀ¤UÉ PÉüÀ¯ÁV vÁ£ÀÄ d£ÀjUÉ ªÀÄlPÁ aÃn §gÉzÀÄPÉÆnÖzÀÝjAzÀ §AzÀAvÀºÀ ºÀt CAvÁ ºÉýzÀÄÝ, DUÀ CªÀgÀÄ ºÀtªÀ£ÀÄß £ÉÆÃqÀ¯ÁV 1000=00 gÀÆ ªÀÄÄR ¨É¯ÉAiÀÄ MAzÀÄ £ÉÆÃlÄ, 500=00 gÀÆ. ªÀÄÄR¨É¯ÉAiÀÄ £Á®ÄÌ £ÉÆÃlÄ, ªÀÄvÀÄÛ 100=00 gÀÆ ªÀÄÄR¨É¯ÉAiÀÄ 10 £ÉÆÃlÄ ªÀÄvÀÄÛ 10=00 gÀÆ ªÀÄÄR¨É¯ÉAiÀÄ 15 £ÉÆÃlÄUÀ¼ÀÄ »ÃUÉ MlÄÖ 4150=00=00 ºÀt EgÀÄvÀÛªÉ ºÁUÀÆ ªÀÄlPÁ aÃn §UÉÎ PÉüÀ¯ÁV vÁ£ÀÄ d£ÀjUÉ §gÉzÀÄPÉÆlÖAvÀºÀ ªÀÄlPÁ £ÀA§j£À aÃn ºÁUÀÆ ªÀÄlPÁ aÃnAiÀÄ£ÀÄß §gÉAiÀÄ®Ä G¥ÀAiÉÆÃV¸ÀĪÀ ¥É£ï EgÀÄvÀÛzÉ ªÀÄvÀÄÛ ªÀÄlPÁ dÆeÁlPÉÌ F ªÉƨÉʯï£ÀÄß G¥ÀAiÉÆÃV¸ÀÄwÛgÀĪÀÅzÁV ºÉýzÀ£ÀÄ. £ÀAvÀgÀ ¦ügÁå¢zÁgÀgÀÄ F ªÀÄlPÁ aÃnAiÀÄ£ÀÄß AiÀiÁjUÉ PÉÆqÀÄwÛ CAvÁ PÉüÀ®Ä CªÀ£ÀÄ ªÀÄlPÁ aÃnAiÀÄ£ÀÄß vÁ£Éà ElÄÖPÉƼÀÄîªÀÅzÁV w½¹zÀ£ÀÄ. ¸ÀzÀj DgÉÆævÀ£ÀÄ ¸ÁªÀðd¤PÀjUÉ ¸ÀļÀÄî ºÉüÀÄvÁÛ  gÀÆ: 1-00 PÉÌ gÀÆ: 80=00 UÀ¼À£ÀÄß PÉÆqÀÄvÉÛãÉAzÀÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÉÆøÀ ªÀiÁqÀÄwÛgÀĪÀÅzÁV ¦ügÁå¢zÁgÀjUÉ w½zÀħA¢vÀÄ. £ÀAvÀgÀ ¦ügÁå¢zÁgÀgÀÄ DgÉÆævÀ£À ªÀ±ÀzÀ°èzÀÝ £ÀUÀzÀÄ ºÀt, ªÀÄlPÁ aÃn ªÀÄvÀÄÛ MAzÀÄ ¨Á¯ï ¥É£ï ªÀÄvÀÄÛ ªÀMAzÀÄ ªÉƨÉʯï£ÀÄß MAzÀÄ PÀªÀj£À°è ºÁQ ¨Á¬Ä CAn¹ CzÀPÉÌ vÀªÀÄä ªÀÄvÀÄÛ ¥ÀAZÀgÀ ¸À» EgÀĪÀ aÃn CAn¹ vÁ¨ÁPÉÌ vÉUÉzÀÄPÉÆAqÀgÀÄ. ¸ÀzÀj ¥ÀAZÀ£ÁªÉÄAiÀÄ£ÀÄß EAzÀÄ ¢: 16-03-2015 gÀAzÀÄ ¸ÀAeÉ 6-45 UÀAmɬÄAzÀ ¸ÀAeÉ 7-45 UÀAmÉAiÀĪÀgÉUÉ ¸ÀܼÀzÀ°èzÀÝ ©Ã¢ ¢Ã¥ÀzÀ ¨É¼ÀQ£À°è ºÁUÀÆ ¸ÀZÀð¯ÉÊmï ¨É¼ÀQ£À°è dgÀÄV¹ ªÁ¥À¸À oÁuÉUÉ gÁwæ 8-00 UÀAmÉUÉ §AzÀÄ ¦üAiÀiÁð¢AiÀÄ£ÀÄß vÀAiÀiÁj¹ gÁwæ 8-30 UÀAmÉUÉ ªÀÄÄA¢£À PÀæªÀÄPÁÌV ºÁdgÀ¥Àr¹zÀÄÝ, ¸ÀzÀj¦ügÁå¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
2)  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 17/2015 ಕಲಂ. 78(3) Karnataka Police Act:.
¢£ÁAPÀ 16-03-2015 gÀAzÀÄ ¸ÀAeÉ 5-30 UÀAmÉUÉ ²æà «ÃgÀuÁÚ J¸ï ªÀÄV, ¦.J¸ï.L.gÀªÀgÀÄ oÁuÉUÉ §AzÀÄ ªÀgÀ¢, ºÁUÀÆ ¥ÀAZÀ£ÁªÉÄ ºÁUÀÆ DgÉÆæ ªÀÄvÀÄÛ N.¹.ªÀÄlPÁPÉÌ ¸ÀA§A¢ü¹zÀ ¸ÁªÀiÁVæUÀ¼À£ÀÄß ºÁdgÀ¥Àr¹zÀÄÝ, ¸ÀzÀgÀ ªÀgÀ¢AiÀÄ ¸ÁgÁA±ÀªÉãÉAzÀgÉ, EAzÀÄ ¢£ÁAPÀ 16-03-2015 gÀAzÀÄ ¸ÀAeÉ 4-15 UÀAmÉAiÀÄ ¸ÀĪÀiÁjUÉ ªÀÄĸÀ¯Á¥ÀÄgÀ UÁæªÀÄzÀ §¸ï ¤¯ÁÝtzÀ ¥ÀPÀÌzÀ°è ¸ÁªÀðd¤PÀ ¸ÀܼÀzÀ°è PÁ®A £ÀA.9 gÀ°è £ÀªÀÄÆ¢¹zÀ DgÉÆævÀ£ÀÄ ¸ÁªÀðd¤PÀjUÉ 1 gÀÆ¥Á¬ÄUÉ 80 gÀÆ¥Á¬Ä §gÀÄvÉÛà §¤ß CAvÁ PÀÆUÀÄvÁÛ CªÀgÀ£ÀÄß §gÀ ªÀiÁrPÉÆAqÀÄ CªÀjAzÀ ºÀt ¥ÀqÉzÀÄ CªÀjUÉ £À¹Ã§zÀ N.¹. £ÀA§gÀUÀ¼À£ÀÄß ¸ÁªÀðd¤PÀjUÉ §gÉzÀÄ PÉÆqÀÄwÛgÀĪÀzÀ£ÀÄß SÁwæ ¥ÀqɹPÉÆAqÀÄ ¥ÀAZÀgÀ ªÀÄvÀÄÛ ¹§âA¢ ¸ÀªÉÄÃvÀ ºÉÆÃV zÁ½ ªÀiÁr »rAiÀįÁV, DgÉÆævÀ£ÀÄ ¹QÌzÀÄÝ, CªÀ£ÀÀ CAUÀdrÛ ªÀiÁqÀ¯ÁV MlÄÖ £ÀUÀzÀÄ ºÀt gÀÆ.315/- ºÁUÀÆ ªÀÄlPÁ ¸ÁªÀiÁVæUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ F §UÉÎ «ªÀgÀªÁzÀ zÁ½ ¥ÀAZÀ£ÁªÉÄAiÀÄ£ÀÄß ¸ÀAeÉ 4-15 UÀAmɬÄAzÀ ¸ÀAeÉ 5-00 UÀAmÉAiÀĪÀgÉUÉ ¸ÀܼÀzÀ°è ¥ÀÆgÉʹzÀÄÝ EgÀÄvÀÛzÉ CAvÁ PÉÆlÖ ªÀgÀ¢ ªÀÄvÀÄÛ ¥ÀAZÀ£ÁªÉÄ DzsÁgÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
3)  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 18/2015 ಕಲಂ. 78(3) Karnataka Police Act:.
¢£ÁAPÀ 16-03-2015 gÀAzÀÄ ¸ÀAeÉ 7-45 UÀAmÉUÉ ²æà «ÃgÀuÁÚ J¸ï. ªÀÄV ¦.J¸ï.L.gÀªÀgÀÄ oÁuÉUÉ §AzÀÄ ªÀgÀ¢, ºÁUÀÆ ¥ÀAZÀ£ÁªÉÄ ºÁUÀÆ DgÉÆæ ªÀÄvÀÄÛ N.¹.ªÀÄlPÁPÉÌ ¸ÀA§A¢ü¹zÀ ¸ÁªÀiÁVæUÀ¼À£ÀÄß ºÁdgÀ¥Àr¹zÀÄÝ, ¸ÀzÀgÀ ªÀgÀ¢AiÀÄ ¸ÁgÁA±ÀªÉãÉAzÀgÉ, EAzÀÄ ¢£ÁAPÀ 16-03-2015 gÀAzÀÄ ¸ÀAeÉ 6-45 UÀAmÉAiÀÄ ¸ÀĪÀiÁjUÉ PÀ£ÀPÀVj UÁæªÀÄzÀ PÀ®ÄèPÀA§zÀ JzÀÄgÀÄ ºÀ£ÀĪÀÄ¥Àà UÀÄrAiÀÄ »AzÉ ¸ÁªÀðd¤PÀ ¸ÀܼÀzÀ°è PÁ®A £ÀA.9 gÀ°è £ÀªÀÄÆ¢¹zÀ DgÉÆævÀ£ÀÄ PÀĽvÀÄPÉÆAqÀÄ ¸ÁªÀðd¤PÀgÀ£ÀÄß §gÀ ªÀiÁrPÉÆAqÀÄ CªÀjUÉ 1 gÀÆ¥Á¬ÄUÉ 80 gÀÆ¥Á¬Ä §gÀÄvÉÛà §¤ß CAvÁ PÀÆUÀÄvÁÛ CªÀgÀ£ÀÄß §gÀ ªÀiÁrPÉÆAqÀÄ CªÀjAzÀ ºÀt ¥ÀqÉzÀÄ CªÀjUÉ £À¹Ã§zÀ N.¹. £ÀA§gÀUÀ¼À£ÀÄß ¸ÁªÀðd¤PÀjUÉ §gÉzÀÄ PÉÆqÀÄwÛgÀĪÀzÀ£ÀÄß SÁwæ ¥ÀqɹPÉÆAqÀÄ ¥ÀAZÀgÀ ªÀÄvÀÄÛ ¹§âA¢ ¸ÀªÉÄÃvÀ ºÉÆÃV zÁ½ ªÀiÁr »rAiÀįÁV, DgÉÆævÀ£ÀÄ ¹QÌzÀÄÝ, CªÀ£À CAUÀdrÛ ªÀiÁqÀ¯ÁV, CªÀ¤AzÀ MlÄÖ £ÀUÀzÀÄ ºÀt gÀÆ.615/- ºÁUÀÆ ªÀÄlPÁ ¸ÁªÀiÁVæUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ F §UÉÎ «ªÀgÀªÁzÀ zÁ½ ¥ÀAZÀ£ÁªÉÄAiÀÄ£ÀÄß ¸ÀAeÉ 6-45 UÀAmɬÄAzÀ 7-30 UÀAmÉAiÀĪÀgÉUÉ ¯ÉÊn£À ¨É¼ÀQ£À°è PÀĽvÀÄ ¥ÀÆgÉʹzÀÄÝ EgÀÄvÀÛzÉ CAvÁ PÉÆlÖ ªÀgÀ¢ ªÀÄvÀÄÛ ¥ÀAZÀ£ÁªÉÄ DzsÁgÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
5)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 63/2015 ಕಲಂ. 78(3) Karnataka Police Act:.
ದಿನಾಂಕ: 16-03-2015 ರಂದು ರಾತ್ರಿ 8:00 ಗಂಟೆಗೆ ಮಾನ್ಯ ಪಿ.ಎಸ್.ಐ.ಗಂಗಾವತಿ ಗ್ರಾಮೀಣ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಪಂಚನಾಮೆಯೊಂದಿಗೆ ವರದಿಯನ್ನು ಲಗತ್ತು ಮಾಡಿ ಆರೋಪಿ ಹಾಗೂ ಮುದ್ದೆಮಾಲನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:- 16-03-2015 ರಂದು ಸಂಜೆ 5:45 ಗಂಟೆಯ ಸುಮಾರಿಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರ ಗ್ರಾಮದ ಕೋಟಯ್ಯ ಕ್ಯಾಂಪ್ ರಸ್ತೆಯ ಪಕ್ಕ ಸಾರ್ವಜನಿಕ ಆಸ್ಪತ್ರೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಸಂಗಡ ಇದ್ದ ಹೆಚ್.ಸಿ. 157 ಪಿ.ಸಿ. 429, 131, 110, 323 ಎ.ಪಿ.ಸಿ. 77 ಇವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಮಾನ್ಯ ಡಿ.ಎಸ್.ಪಿ.ಸಾಹೇಬರು ಹಾಗೂ ಸಿ.ಪಿಐ. ಗಂಗಾವತಿ (ಗ್ರಾ) ವೃತ್ತರವರ ಮಾರ್ಗದರ್ಶನದಂತೆ ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ನೇದ್ದರಲ್ಲಿ ಠಾಣೆಯಿಂದ ಸಂಜೆ 6:00 ಗಂಟೆಗೆ ಹೊರಟು ಶ್ರೀರಾಮನಗರದ ಕೆ.ಇ.ಬಿ. ಹತ್ತಿರ ಗುಂಡೂರು ರಸ್ತೆಯಲ್ಲಿ ಜೀಪ್ ನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ಅಲ್ಲಿ ಸಾರ್ವಜನಿಕ ಆಸ್ಪತ್ರೆ ಸಮೀಪ ಕೋಟಯ್ಯಕ್ಯಾಂಪ್ ರಸ್ತೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಕುಳಿತುಕೊಂಡು ಜನರಿಗೆ 1 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರ್ಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು ಅವರಿಂದ ಹಣವನ್ನು ಪಡೆದು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ಸಮಯ ರಾತ್ರಿ 6:30 ಗಂಟೆಯಾಗಿದ್ದು ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕಿಬಿದ್ದವನನ್ನು ವಿಚಾರಿಸಲಾಗಿ ತನ್ನ ಹೆಸರು ಮಧು ತಂದೆ ರಾಮಾಂಜನೇಯಲು, ವಯಸ್ಸು 36 ವರ್ಷ, ಜಾತಿ: ಕಮ್ಮಾ ಉ: ಆಟೋ ಚಾಲಕ ಸಾ: 2ನೇ ವಾರ್ಡ-ಶ್ರೀರಾಮನಗರ ಅಂತಾ ತಿಳಿಸಿದ್ದು, ಪರಿಶೀಲಿಸಲಾಗಿ ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 350/- ರೂಪಾಯಿಗಳು, ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್ನು ದೊರೆಯಿತು. ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ಅಂತಾ ವಿಚಾರಿಸಲು ವೆಂಕಟೇಶ ತಂದೆ ರಾಮಾಂಜನೇಯಲು, ವಯಸ್ಸು 38 ವರ್ಷ, ಜಾತಿ: ಕಮ್ಮಾ ಉ: ಆಟೋ ಚಾಲಕ ಸಾ: 2ನೇ ವಾರ್ಡ-ಶ್ರೀರಾಮನಗರ ಈತನಿಗೆ ಕೊಡುವುದಾಗಿ ಒಪ್ಪಿಕೊಂಡನು. ಈ ಬಗ್ಗೆ ರಾತ್ರಿ 6:30 ರಿಂದ 7:30 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತನೊಂದಿಗೆ ಠಾಣೆಗೆ ವಾಪಸ್ ಬಂದಿದ್ದು, ಸದರಿ ಆರೋಪಿತನ ವಿರುದ್ಧ ಕಲಂ 78(3) ಕೆ.ಪಿ. ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು, ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ದೂರಿನ ಸಾರಾಂಶದ ಮೇಲಿಂದ ರಾತ್ರಿ 8:30 ಗಂಟೆಗೆ ಠಾಣೆ ಗುನ್ನೆ ನಂ: 63/2015 ಕಲಂ: 78 (iii) ಕೆ.ಪಿ. ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಳ್ಳಲಾಯಿತು.
6) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 64/2015 ಕಲಂ. 279, 338 ಐ.ಪಿ.ಸಿ:.

ದಿನಾಂಕ: 16-03-2015 ರಂದು ರಾತ್ರಿ 11:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಕ್ತುಮಸಾಬ ತಂದೆ ಮರ್ತುಜಸಾಬ ಮಾರನಬಸರಿ ವಯಸ್ಸು: 55 ವರ್ಷ ಸಾ: 3ನೇ ವಾರ್ಡ ಬಸಾಪಟ್ಟಣ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ: 16-03-2015 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿರುವಾಗ ನನ್ನ ಮಗ ಅಜೀಮ ಈತನ ಅಟೋ ಮಂಜುನಾಥ ರೈಸ್ ಮಿಲ್ ಸಮೀಪ ಅಪಘಾತಕ್ಕಿಡಾಗಿದೆ ಅಂತಾ ಯಾರೋ ರೈಸ್ ಮಿಲ್ ನಲ್ಲಿ ಕೆಲಸ ಮಾಡುವರು ಪೋನ್ ಮಾಡಿ ತಿಳಿಸಿದ್ದು ಕೂಡಲೇ ನಾನು ಘಟನಾ ಸ್ಥಳಕ್ಕೆ ಬಂದು ನನ್ನ ಮಗನ ಅಜೀಮ್ ಈತನಿಗೆ ನೋಡಲಾಗಿ ತಲೆಯ ಎಡಗಡೆ, ರಕ್ತಗಾಯವಾಗಿ, ಎಡಕಿವಿ ಹರಿದು ಎಡಗಡೆ ಬುಜಕ್ಕೆ ತೆರಚಿದ ಗಾಯಗಳಾಗಿದ್ದು ಪರಿಶೀಲಿಸಲು ನನ್ನ ಮಗ ಅಜೀಮ್ ಈತನು ರಾತ್ರಿ 8:00 ಗಂಟೆಯ ಸುಮಾರಿಗೆ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ಬಸಾಪಟ್ಟಣ ಸೀಮಾದಲ್ಲಿ ಗಂಗಾವತಿಯಿಂದ ತನ್ನ ಅಟೋವನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಒಮ್ಮಲೇ ಬಲಕ್ಕೆ ಕಟ್ ಮಾಡಿದಾಗ ಹತೋಟಿ ತಪ್ಪಿ ರಸ್ತೆಯ ಬಲಗಡೆ ಎಡಮಗ್ಗುಲಾಗಿ ಪಲ್ಟಿಯಾಗಿ ಬಿದ್ದಿದ್ದು ಇತ್ತು. ನಂತರ ಕೂಡಲೇ ಯಾರೋ 108 ವಾಹನಕ್ಕೆ ಫೋನ್ ಮಾಡಿದ್ದು ಅಂಬ್ಯುಲೆನ್ಸ್ ಬಂದ ನಂತರ ಅದರಲ್ಲಿ ಚಿಕಿತ್ಸೆ ಕುರಿತು ಕರೆದುಕೊಂಡು ಬಂದು ದಾಖಲು ಮಾಡಿದ್ದು ಇರುತ್ತದೆ. ನನ್ನ ಮಗನಿಗೆ ಚಿಕಿತ್ಸೆ ಕೊಡಿಸಿ ಈಗ ತಡವಾಗಿ ಠಾಣೆಗೆ ಬಂದು ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ. ಕಾರಣ ಮಾನ್ಯರು ಈ ಅಪಘಾತಕ್ಕೆ ಕಾರಣನಾದ ಅಪೆ ಎಕ್ಟ್ರಾ ಪ್ಯಾಸೆಂಜರ್ ಅಟೋ ನಂ: ಕೆ.ಎ-37/ಎ-5487 ನೇದ್ದರ ಚಾಲಕ ನನ್ನ ಮಗ ಅಜೀಮ್ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದು ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 64/2015 ಕಲಂ: 279, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.