Police Bhavan Kalaburagi

Police Bhavan Kalaburagi

Saturday, October 25, 2014

Raichur District Reported Crimes


                                 
                       ¥ÀwæPÁ ¥ÀæPÀluÉ
            
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-


J¸ï.¹./J¸ï.n ¥ÀæPÀgÀtzÀ ªÀiÁ»w:-
ದಿನಾಂಕ:  24-10-2014 ರಂದು  ಬೆಳಗ್ಗೆ 08-30 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ©. £ÀgÀ¹AºÀ vÀAzÉ ©. gÁªÀÄ°AUÀ¥Àà, 30 ªÀµÀð, eÁ-£ÁAiÀÄPÀ, G-MPÀÌ®ÄvÀ£À, ¸Á: UÁtzsÁ¼À UÁæªÀÄ  FvÀ£ÀÄ . ಗಾಣದಾಳ ಗ್ರಾಮದಲ್ಲಿರುವ ಆರೋಫಿತನಾದ ಕೆ.ಸಿ. ಸಾಯಿಬಾಬಾ ಇವರ ಅಂಗಡಿಗೆ ದೀಪಾವಳಿ ಹಬ್ಬದ ನಿಮಿತ್ಯ ಕಿರಾಣಿ ಸಾಮಾನುಗಳನ್ನು ತರಲು ಹೋದಾಗ  DgÉÆævÀgÁzÀ 1) PÉ.¹. ¸Á¬Ä¨Á¨Á vÀAzÉ PÉ.¹. ¸ÀħâAiÀÄå 2) PÉ.¹.«ÃgÉñÀ ªÀQîgÀÄ vÀAzÉ PÉ.¹. zÉÆqÀØ FgÀtÚ, (PÀÄAl FgÀtÚ) 3) PÉ.¹. gÁWÀªÉÃAzÀæ 4) PÉ.¹. ¸ÀvÀå¥Àà vÀAzÉ ¸ÀħâAiÀÄå, 5) ¥ÁæuÉñÀ vÀAzÉ ¸ÀħâAiÀÄå, J®ègÀÆ eÁ-DAiÀÄð ªÉʱÀÛAiÀÄgÀÄ, ¸Á: UÁtzÁ¼À UÁæªÀÄ EªÀgÉ®ègÀÆ  ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿದಾರನಿಗೆ ಎಲೇ ಬ್ಯಾಡರ ಸೂಳೆ ಮಗನೇ ನಿಮ್ಮ ಬ್ಯಾಡ ಜಾತಿಯ ದಬ್ಬಾಳಿಕೆ ಹೆಚ್ಚಾಯಿತು ನಿನ್ನನ್ನು ಒದೆಯುತ್ತೇವೆ ಯಾರೂ ಬಿಡಿಸಿಕೊಳ್ಳುತ್ತಾರೆ ನೋಡುತ್ತೇವೆ ಅಂತಾ ಜಾತಿ ಎತ್ತಿ  ಬೈದು ಜಾತಿ ನಿಂದನೆ ಮಾಡಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಆರೋಪಿ ನಂ. 1 ಇವನು ಫಿರ್ಯಾದಿಯ ಎದೆಯ ಮೇಲಿನ ಅಂಗಿ ಹಿಡಿದುಕೊಂಡಿದ್ದು, ಆರೋಪಿ ನಂ. 2 ಇವನು ಕೈ ಮುಷ್ಠಿ ಮಾಡಿ ಫಿರ್ಯಾದಿಯ ಹೊಟ್ಟೆಗೆ ಬಲವಾಗಿ ಗುದ್ದಿದ್ದು, ಆರೋಪಿ ನಂ. 3 ಮತ್ತು 4 ಇವರು ಸೇರಿ ಫಿರ್ಯಾದಿಗೆ ಹೊಡೆಬಡೆ ಮಾಡಿದ್ದು ಇರುತ್ತದೆ. ಆಗ ಅಲ್ಲಿಯೇ ಇದ್ದ ಕಾವಲಿ ಲಕ್ಷ್ಮಣ, ಮತ್ತು ಬಾಪೂರು ಆಂಜನೇಯ ಹಾಗೂ ಕೆ. ಪ್ರಹ್ಲಾದಾಚಾರಿ ಇವರು ಬಂದು ಫಿರ್ಯಾದಿಗೆ ಹೊಡೆಯುವುದನ್ನು ಬಿಡಿಸಿದಾಗ ಆರೋಫಿತರು  ಫಿರ್ಯಾದಿಗೆ ಹೊಡೆಯುವುದನ್ನು ಬಿಟ್ಟು ಫಿರ್ಯಾದಿಗೆ ನಿನ್ನನ್ನು ಜೀವಂತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದಿ ಆಧಾರದ ಮೇಲಿಂದ ಇಡಪನೂರು ಠಾಣಾ ಗುನ್ನೆ ನಂ. 98/2014 ಕಲಂ 143, 147, 323, 504, 506, ರೆ/ವಿ 149 ಐಪಿಸಿ ಮತ್ತು 3(1)(10) ಎಸ್.ಸಿ/ಎಸ್.ಟಿ ಕಾಯ್ದೆ 1989 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


          ¢£ÁAPÀ: 24-10-2014 gÀAzÀÄ ªÀÄzÁåºÀß 12:30 UÀAmÉAiÀÄ ¸ÀĪÀiÁjUÉ  ಫಿರ್ಯಾದಿ ²æà PÉ.¹ gÁWÀªÉÃAzÀæ vÀAzÉ PÉ.¹. ¸ÀħâAiÀÄå @¸ÀħâAiÀÄå 30 ªÀµÀð        eÁ: DAiÀÄðªÉʱÀå G: QgÁt ªÁå¥ÁgÀ ¸Á: UÁtzÁ¼À UÁæªÀÄ vÁ: f®è: gÁAiÀÄZÀÆgÀÄ ಮತ್ತು ಆರೋಪಿತರ 1) PÉ.¸ÀtÚ £ÀgÀ¸ÀtÚ£ÁAiÀÄPÀ vÀAzÉ ©üêÀÄAiÀÄå£ÁAiÀÄPÀ ªÀÄvÀÄÛ EvÀgÉ 17 d£ÀgÀ  ನಡುವೆ ಗಾಣದಾಳ ಗ್ರಾಮದ ಸೀಮಾದಲ್ಲಿ ಹೊಲ ಸರ್ವೆ ನಂ. 164 ನೇದ್ದರ ಜಾಗೆಯಲ್ಲಿ  ವಾಲ್ಮೀಕಿ  ಭವನ ಕಟ್ಟಿಕೊಳ್ಳುವ ವಿಷಯದಲ್ಲಿ  ವೈಷಮ್ಯವಿದ್ದು, ಹಿನ್ನಲೆಯಲ್ಲಿ ಇಂದು ದಿನಾಂಕ 24-10-2014 ರಂದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ಮತ್ತು ಆತನ ಅಣ್ಣಂದಿರು ತಮ್ಮ ಮನೆಯ ಹತ್ತಿರ ಇರುವಾಗ ಆರೋಫಿತರೆಲ್ಲರೂ ಸೇರಿ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದು ಫಿರ್ಯಾದಿದಾರನಿಗೆ ಲೇ ಲಂಗಾ ಸೂಳೆ ಮಕ್ಕಳೆ ನಮ್ಮ ಮೇಲೆ ಖಾಲಿ ಜಾಗದ ಸಂಬಂಧ ಕೇಸು ಹಾಕಿತ್ತೀರೇನಲೇ ಅಂತಾ ಅವಾಚ್ಯವಾಗಿ ಬೈದು ಫಿರ್ಯಾದಿದಾರನ ಮನೆಯ ತಡಿಕೆ ಮತ್ತು ಟಿನ್ ಗಳನ್ನು ಹಾಗೂ ಕಿಟಕಿಗಳನ್ನು, ಮತ್ತು ಮನೆಯ ಮುಂದಿರುವ ಬಂಡೆಗಳನ್ನು ಕಿತ್ತಿ ಹಾಗೂ ಮನೆಯ ಮುಂದಿರುವ ಡಿಸ್ಕವರಿ ಮೊ.ಸೈ ನಂ. .ಕೆಎ-36/ಎಂ-7285 ನೇದ್ದಕ್ಕೆ ಕಲ್ಲುಗಳಿಂದ ಎತ್ತಿ ಹಾಕಿ ಜಖಂ ಗೊಳಿಸಿದ್ದು ಅಲ್ಲದೇ ಮೇಲ್ಕಂಡ ಆರೋಫಿತರು ಫಿರ್ಯಾದಿದಾರರ ಜಾಗೆಯಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಪ್ರವೇಶ ಮಾಡಿದ್ದು  ಹಾಗೂ ಫಿರ್ಯಾದಿಯ ಅಕ್ಕನ ಮಗನಾದ ವಿನೋದ ಈತನ ಪಾನ್ ಶಾಪ್ ಅಂಗಡಿಯನ್ನು ಸಹ ದ್ವಂಸಗೊಳಿಸಿ ಒಟ್ಟು ಸುಮಾರು ಅಂ.ಕಿ. ರೂ. 70,000/- ಬೆಲೆಬಾಳುವುದನ್ನು ಲುಕ್ಸಾನ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. CAvÁ ¦üAiÀiÁ𢠪ÉÄðAzÀ EqÀ¥À£ÀÆgÀÄ ¥ÉưøÀ oÁuÉ 97/2014 PÀ®A 143, 147, 148, 504. 506, 188, 427, gÉ/« 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


zÁ½ ¥ÀæPÀgÀtzÀ ªÀiÁ»w:-
¢£ÁAPÀ:-24-10-2014 gÀAzÀÄ 3-45 ¦.JAPÉÌ UÀÄAd½î PÁåA¦£À PÉãÁ¯ï gÀ¸ÉÛAiÀÄ ¥ÀPÀÌzÀ°è ¸ÁªÀðd¤PÀ ¸ÀܼÀzÀ°è CgÉÆævÀgÁzÀ 1) ºÀ£ÀĪÀÄAvÀ vÀAzÉ §¸Àì¥Àà ªÀ: 38, eÁ: £ÁAiÀÄPÀ G: MPÀÌ®ÄvÀ£À ¸Á: PÉ. ºÉƸÀ½î 2) £ÁUÀgÁeï vÀAzÉ §¸ÀªÀAvÀgÁAiÀÄ ªÀ: 43, eÁ: ªÀÄgÁp   G: MPÀÌ®ÄvÀ£À ¸Á: UÀÄAd½îPÁåA¥ï 3) ¸ÉÆêÀÄtÚ vÀAzÉ UÀAUÀ¥Àà ªÀ: 40, eÁ: £ÁAiÀÄPÀ G: MPÀÌ®ÄvÀ£À ¸Á: PÉ.ºÉƸÀ½î 4) £ÁUÀgÉqÉØ¥Àà vÀAzÉ ±ÀgÀ§tÚ ªÀ: 40 eÁ: °AUÁAiÀÄvï G: PÀÆ° ¸Á: UÀÄAd½î 5) ªÀÄ®è¥Àà vÀAzÉ CªÀÄgÀUÀÄAqÀ¥Àà ªÀ: 38, eÁ:¸ÀdÓ£ï ¸Á: UÀÄAd½î EªÀgÉ®ègÀÆ ¸ÉÃj vÀªÀÄä ¯Á¨sÀPÁÌV CAzÀgï-§ºÁgï JA§ £À¹Ã©£À 52 E¸ÉàÃmï J¯ÉUÀ¼À ¸ÀºÁAiÀÄ¢AzÀ ºÀtzÀ ¥ÀAxÀ PÀnÖ dÆeÁl DqÀÄwÛgÀĪÁUÀ ¦.J¸ï.L vÀÄgÀÄ«ºÁ¼À gÀªÀgÀÄ ªÀiÁ»w ¥ÀqÉzÀÄ ¹§âA¢AiÀĪÀgÁzÀ ¦.¹ 681, 460, 35, 388, ªÀÄvÀÄÛ ¥ÀAZÀgÉÆA¢UÉ ºÉÆÃV zÁ½ £Àqɹ MlÄÖ 5 d£À CgÉÆævÀgÀ£ÀÄß zÀ¸ÀÛVj ªÀiÁr CªÀjAzÀ dÆeÁlzÀ ºÀt gÀÆ. 5,500/- ªÀÄvÀÄÛ 52 E¸ÉàÃmï J¯ÉUÀ¼ÀÄ ªÀ±À¥Àr¹PÉÆAqÀÄ ªÀÄÄA¢£À PÀæªÀÄPÁÌV ªÀgÀ¢ ¤ÃrzÀgÀ ¸ÁgÁA±À ªÉÄðAzÀ DgÉÆævÀgÀ ªÉÄÃ¯É  vÀÄgÀÄ«ºÁ¼À oÁuÉ UÀÄ£Éß £ÀA. 154/2014 PÀ®A 87 PÉ.¦. AiÀiÁåPïÖ CrAiÀÄ°è PÀæªÀÄ PÉÊPÉÆArgÀÄvÁÛgÉ.

 AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 24/10/2014 ಸಾಯಂಕಾಲ 4-30 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ತಿಳಿಸಿದ್ದೇನೆಂದರೆ ಶ್ರೀ ಮತಿ ಕಮಲಾಕ್ಷಿ ಗಂಡ ಬಸವರಾಜ ವಿಶ್ವಕರ್ಮ ಸಾ:ಸಿ.ಎಸ್.ಫ್ ಕ್ಯಾಂಪ್ ಈಕೆಯು ಬೆಳೆಗೆ ಹೋಡೆಯುವ ಕ್ರೀಮಿನಾಷಕ ಸೇವಿಸಿ ಚಿಕಿತ್ಸೆ ಕುರಿತು ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತಾಳೆ ಅಂತಾ ಮಾಹಿತಿ ಇದ್ದ ಮೇರೆಗೆ ಕೂಡಲೆ ನಾನು ಪಾಂಡುಸಿಂಗ್ ASI ಹಾಗೂ PC-117 ರವರೋಂದಿಗೆ ಸಿಂಧನೂರು ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಮೃತದೇಹವನ್ನು ಪರಿಶೀಲಿಸಿ ನೋಡಿ ಅಲ್ಲಿ ಹಾಜರಿದ್ದ ಮೃತಳ ತಂದೆ ಶಂಕ್ರಪ್ಪ ತಂದೆ ನಾಗಲಿಂಗಪ್ಪ ಬಡಿಗೇರ್ ರವರನ್ನು ವಿಚಾರಿಸಿದ್ದು ಸಾರಾಂಶವೇನೆಂದರೆ ಮೃತ ತನ್ನ ಮಗಳಿಗೆ ಈಗ್ಗೆ 2 ವರ್ಷಗಳಿಂದ ಹೋಟ್ಟೆ ನೋವು ಬಾದೆ ಇದ್ದು ಖಾಸಗಿ ಆಸ್ಪತ್ರೆಗಳಲ್ಲಿ ತೋರಿಸಿದ್ದರು ಸಹ ಕಡಿಮೆಯಾಗಿರಲಿಲ್ಲಾ ಇಂದು ದಿನಾಂಕ-24/10/2014 ರಂದು ಮದ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹೋಟ್ಟೆ ನೋವು ಕಡಿಮೇಯಾಗದ ಕಾರಣ ಜೀವನದಲ್ಲಿ ಜಿಗುಪ್ಸೆ ಹೊಂದಿ ಬೆಳೆಗೆ ಹೊಡೆಯುವ ಕ್ರಿಮಿನಾಷಕ ಎಣ್ಣೆಯನ್ನು ಸೇವಿಸಿ ಚಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾಯಂಕಾಲ 5-30 ಗಂಟೆಗೆ ಮೃತಪಟ್ಟಿರುತ್ತಾಳೆ ಇಕೆಯ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ    §¼ÀUÁ£ÀÆgÀÄ oÁuÉ AiÀÄÄ.r.Dgï. ¸ÀA. 26/2014 PÀ®A 174 ¹.Cgï.¦.¹. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¢£ÁAPÀ:24-10-2014 gÀAzÀÄ 8-00 J.JAPÉÌ ¦üAiÀiÁð¢ gÀªÉÄñÀ vÀAzÉ CA§tÚ ªÀÄrªÁ¼À G,MPÀÌ®ÄvÀ£À ¸Á-ºÀÄqÁ,vÁ-¹AzsÀ£ÀÆgÀÄ.ªÀÄÈvÀ CA§ªÀÄä UÀAqÀ ºÀ£ÀĪÉÄñÀ ªÀ-26 eÁw-ªÀÄrªÁ¼ÀG,MPÀÌ®ÄvÀ£À ¸Á-eÁ°ºÁ¼À vÁ-¹AzsÀ£ÀÆgÀÄ FPÉAiÀÄÄ ¦üAiÀiÁð¢ü CPÀ̽zÀÄÝ FPÉAiÀÄÄ ¢£ÁAPÀ-24-10-2014 gÀAzÀÄ ¨É½UÉÎ 08-00 UÀAmÉUÉ eÁ°ºÁ¼À ¹ÃªÀiÁzÀ vÀ£Àß ¨sÀvÀÛzÀ UÀzÉÝUÉ Qæ«Ä£Á±ÀPÀ ¹A¥Àr¸ÀĪÁUÀ ªÀÄÈvÀ½UÉ UÁ½AiÀÄ°è ªÉÄÊUÉ,ªÀÄÆVUÉ,¨ÁAiÀÄ°è DªÀjPÉÆAqÀÄ E¯ÁdÄ PÀÄjvÀÄ ¹AzsÀ£ÀÆgÀÄ ¸ÀgÀPÁj D¸ÀàvÉæUÉ ¸ÉÃjPÉAiÀiÁV ºÉaÑ£À aQvÉìUÁV §¼Áîj D¸ÀàvÉæUÉ PÀgÉzÀÄPÉÆAqÀÄ ºÉÆÃUÀĪÁUÀ gÀ¸ÉÛAiÀÄ ªÀÄzsÀåzÀ°è ¸ÀwÛzÀÄÝ vÀ£Àß CPÀ̼À ¸Á«£À°è AiÀiÁgÀ ¸ÀA±ÀAiÀĪÀÇ EgÀĪÀÅ¢®è CAvÁ zÀÆj£À ¸ÁgÁA±ÀzÀ ªÉÄðAzÀ  vÀÄgÀÄ«ºÁ¼À ¥Éưøï oÁuÉ AiÀÄÄ..r.Cgï ¸ÀA. 15/2014 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR¯Á¹PÉÆAqÀÄ vÀ¤SÉ PÉÊPÉÆArgÀÄvÁÛgÉ.

  ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:_
ಪಿರ್ಯಾದಿ PÀÄ.±ÀÈw ¥Áån vÀAzÉ gÀWÀÄ£ÀAzÀ£À ¥Áån, 23 ªÀµÀð, eÁ: ¨ÁæºÀät, G: ¤gÀÄzÉÆåÃV, ¸Á: ªÀÄ£É £ÀA. 1-9-67 DeÁzï £ÀUÀgÀ gÁAiÀÄZÀÆgÀÄ EªÀgÀ ತಂದೆಯಾದ ರಘುನಂದನ ಪ್ಯಾಟಿ ಇವರು ದಿನಾಂಕ 15-10-2014 ರಂದು ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವರು ವಾಪಸ್ಸು ರಾತ್ರಿಯಾದರೂ ವಾಪಾಸ್ಸು ಮನೆಗೆ ಬರದೇ ಇದ್ದುದರಿಂದ ಫಿರ್ಯಾದಿದಾರರು ಮತ್ತು ಮನೆಯವರು ದೇವಸ್ಥಾನಗಳಲ್ಲಿ, ಬಸ್ ಸ್ಟ್ಯಾಂಡ್, ರೇಲ್ವೆ ಸ್ಟೇಷನ್ ಗಳಲ್ಲಿ ಮತ್ತು ಸಂಬಂದಿಕರಲ್ಲಿ ವಿಚಾರಿಸಿದ್ದು, ಪತ್ತೆಯಾಗದೇ ಇದ್ದುದರಿಂದ ಫಿರ್ಯಾದಿದಾರರು ಕಾಣೆಯಾದ ತನ್ನ ತಂದೆ ರಘುನಂದನ ಪ್ಯಾಟಿ ಇವರನ್ನು ಪತ್ತೆ ಮಾಡಿಕೊಡಿ ಮತ್ತು ತನ್ನ ತಂದೆಗೆ ತನ್ನ ಮದುವೆಯ ಹಣಕಾಸಿನ ಬಗ್ಗೆ ಚಿಂತೆ ಇತ್ತು. ಅಂತಾ ಮುಂತಾಗಿ ಇಂದು ತಡವಾಗಿ ಬಂದು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪಶ್ಚಿಮ ಠಾಣಾ ಗುನ್ನೆ ನಂ. 177/2014 ಕಲಂ. ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
PÁuÉAiÀiÁzÀ ªÀÄ£ÀĵÀå£À ZÀºÀgÉ ¥ÀnÖ F PɼÀV£ÀAwgÀÄvÀÛzÉ.


 


1
PÁuÉAiÀiÁzÀ ªÀÄ»¼ÉAiÀÄ ºÉ¸ÀgÀÄ ªÀÄvÀÄÛ «¼Á¸À
²æà gÀWÀÄ£ÀAzÀ£À ¥Áån vÀAzÉ ©üêÀĸÉãï gÁªï ¥Áån, 54 ªÀµÀð, eÁ: ¨ÁæºÀät, G: ¤ªÀÈvÀÛ ¸ÀPÁðj £ËPÀgÀ, ¸Á: ªÀÄ£É £ÀA. 1-9-67 DeÁzï £ÀUÀgÀ gÁAiÀÄZÀÆgÀÄ
2
°AUÀ
¥ÀÄgÀĵÀ
3
JvÀÛgÀ
56 ¦Ãmï
4
PÀÆzÀ®Ä
¨ÉÆüÀÄ vÀ¯É
5
ªÉÄʧtÚ
UÉÆâü ªÉÄʧtÚ
6
ªÀÄÄR
zÀÄAqÀ£ÉAiÀÄ ªÀÄÄR
7
ªÉÄÊPÀlÄÖ
vɼÀî£ÉAiÀÄ ªÉÄÊPÀlÄÖ
8
zsÀj¹zÀ GqÀÄ¥ÀÄ
¥ÁåAmï ±Àlð zsÀj¹gÀÄvÁÛ£É
9
ªÀiÁvÀ£ÁqÀĪÀ ¨ÁµÉ
vÉ®ÄUÀÄ, PÀ£ÀßqÀ, EAVèõï, »A¢
10
¥Á®PÀgÀ ºÉ¸ÀgÀÄ, zÀÆ. ¸ÀA.
PÀÄ.±ÀÈw ¥Áån vÀAzÉ gÀWÀÄ£ÀAzÀ£À ¥Áån, 23 ªÀµÀð, eÁ: ¨ÁæºÀät, G: ¤gÀÄzÉÆåÃV, ¸Á: ªÀÄ£É £ÀA. 1-9-67 DeÁzï £ÀUÀgÀ gÁAiÀÄZÀÆgÀÄ, ¥sÉÆÃ.£ÀA. 7411811496


gÀ¸ÉÛ C¥ÀWÁvÀzÀ ¥ÀæPÀgÀtUÀ¼À ªÀiÁ»w:-
 ದಿನಾಂಕ: 24-10-2014 ರಂದು 2-15 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಆದಿಶೇಷ ಗುಡಿಯ ಮುಂದಿನ ರಸ್ತೆಯಲ್ಲಿ ಫಿರ್ಯಾದಿಯು ಕುಡಿದು ರಸ್ತೆಯಲ್ಲಿ ಮಲಗಿದ್ದಾಗ ಆರೋಪಿತನು ಸರಕಾರಿ ಬಸ್ಸಿನ ಚಾಲಕ, ತನ್ನ ಬಸ್ಸನ್ನು ಸಿಂಧನೂರು ಕಡೆಯಿಂದ ರಾಯಚೂರು ರಸ್ತೆಯ ಕಡೆ  ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮಲಗಿದ್ದ ಫಿರ್ಯಾದಿಯ ಎಡಗೈ ಮೇಲೆ ಬಸ್ಸಿನ ಬಲಗಡೆಯ ಹಿಂದಿನ ಗಾಲಿ ಹಾದು ಹೋಗಿದ್ದರಿಂದ ಫಿರ್ಯಾದಿಯ ಎಡಗೈ ಮುರಿದು ಭಾರಿ ಗಾಯವಾಗಿದ್ದು ಬಸ್ಸಿನ ಚಾಲಕನು ಬಸ್ಸನ್ನು ನಿಲ್ಲಿಸಿದಂತೆ ಮಾಡಿ ಬಸ್ ಸಮೇತ ಹಾಗೆಯೇ ರಾಯಚೂರು ರಸ್ತೆಯ ಕಡೆಗೆ ಹೋಗಿದ್ದು ಇರುತ್ತದೆ.   ¦üAiÀiÁð¢ðzÁgÀ£ÁzÀ   ಮಲ್ಲಪ್ಪ ತಂದೆ ತಿಪ್ಪಣ್ಣ, ವಯ: 35 ವರ್ಷ , ಜಾ: ಭಜಂತ್ರಿ, : ಹಣ್ಣಿನ ವ್ಯಾಪಾರ, ಸಾ: ಪೋತ್ನಾಳ, ಹಾ.: ಇಂದಿರಾ ನಗರ, ಸಿಂಧನೂರು  ಅಂತಾ ಇದ್ದ ಹೇಳಿಕೆ ಮೇಲಿಂದಾ      ಸಿಂಧನೂರು ನಗರ ಠಾಣೆ  ಠಾಣಾ ಗುನ್ನೆ ನಂ.246/2014, ಕಲಂ.279, 338 ಐಪಿಸಿ & 187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
ದಿನಾಂಕ 25-10-2014 ರಂದು ಬೆಳಿಗ್ಗೆ ಹನುಮಂತಪ್ಪ ತಂದೆ ಬಸ್ಸಪ್ಪ ಸಾಃ ಕರಾಫದಿನ್ನಿ ಈತನು ತನ್ನ ಮೋಟಾರ ಸೈಕಲ್ಲ ನಂ. ಕೆಎ 36 ಯು 1277 ನೆದ್ದರ ಹಿಂದೆ ಫಿರ್ಯಾದಿ ಯಲ್ಲಪ್ಪ ಮತ್ತು ಉಪಳೆಪ್ಪ ತಂದೆ ಅಯ್ಯಪ್ಪ ಇವರನ್ನು ಕೂಡಿಸಿಕೊಂಡು ದಡೇಸೂಗೂರು- ಸಿರುಗುಪ್ಪ ಮುಖ್ಯ ರಸ್ತೆಯಲ್ಲಿ ಕೆ.ಇ.ಬಿ. ಸ್ಟೇಷನ್ ಸಮೀಪ ಇರುವ ರೋಡಿನಲ್ಲಿ ಸಿಧನೂರು ಕಡೆ ಹೊರಟಾಗ ಎದರುಗಡೆಯಿಂದ 9-45 ಎ.ಎಂ. ಸುಮಾರಿಗೆ ಟಾಟಾ ಎಸಿಇ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲ್ಲಗೆ ಟಕ್ಕರ ಕೊಟ್ಟಿದ್ದರಿಂದ ಮೂರು ಜನರು ಕೆಳಗೆ ಬಿದ್ದಿದ್ದು, ಹನುಮಂತಪ್ಪನ ಹಣೆಗೆ ಭಾರಿ ಗಾಯವಾಗಿ ಬಲ ಮೊಳಕಾಲು ಎಲುಬು ಮುರಿದು, ಕಿವಿ, ಮೂಗಿನಿಂದ ರಕ್ತ ಸೋರುತ್ತಿದ್ದು, ಫಿರ್ಯಾದಿ ಯಲ್ಲಪ್ಪನ ಬಲ ಮೊಳಕಾಲಿಗೆ , ಬಲಪಾದದ ಮೇಲೆ, ಮತ್ತು ಉಪಳೆಪ್ಪನಿಗೆ ಬಲ ಮೊಣಕಾಲಿಗೆ ಗಾಯಗಳಾಗಿರುತ್ತವೆ.  ಟಾಟಾ ಎಸಿಇ ವಾಹನ ಚಾಲಕನು ಅಪಘಾತ ಸಂಭವಿಸಿದ ನಂತರ ವಾಹನ ನಿಲ್ಲಿಸದೇ ವಾಹನವನ್ನು ಹಾಗೆ ನಡೆಸಿಕೊಂಡು ಹೋಗಿರುತ್ತಾನೆ. CAvÁ ¤Ãr zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA. 244/2014 PÀ®A. 279, 337,338 L¦¹ ªÀÄvÀÄÛ 187 L.JA.«.AiÀiÁåPÀÖ   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.10.2014 gÀAzÀÄ 100 ¥ÀæPÀÀgÀtUÀ¼À£ÀÄß ¥ÀvÉÛ ªÀiÁr  18,800  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.