Police Bhavan Kalaburagi

Police Bhavan Kalaburagi

Friday, November 14, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ: 13/11/2014 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಕರಿಗುಡ್ಡ ದೇವದುರ್ಗ ಮುಖ್ಯ ರಸ್ತೆಯಲ್ಲಿ ಇಂದಿರಾ ನಗರದ ಶಾಲೆಯ ಹತ್ತಿರ  ಫಿರ್ಯಾದಿ ²æÃ. ªÀÄ®èAiÀÄå vÀAzÉ ºÀ£ÀĪÀÄAiÀÄå ºÉƸÀªÀÄ£ÉÃgÀ 50ªÀµÀð,£ÁAiÀÄPÀ,MPÀÌ®ÄvÀ£À ¸Á- §¸ÀªÀtÚ zÉÆrØ  PÀjUÀÄqÀØ     FvÀ£À ಅಣ್ಣ ಮಗನಾದ ಶಿವರಾಜ ತಂದೆ ಮುಕ್ಕಣ್ಣ ಹೊಸಮನಿ  ಈತನು ಕೆಲಸಕ್ಕೆ ಹೋಗಬೇಕೆಂದು  ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದಾಗ ಆರೋ¦ gÁªÉÄñÀ  zÉêÀzÀÄUÀð  FvÀ£ÀÄ ಮೋಟಾರು ಸೈಕಲದಲ್ಲಿ ತಾನು ಮತ್ತು ತನ್ನ ಹಿಂದೆ ಇಬ್ಬರನ್ನು ಕೂಡಿಸಿಕೊಂಡು ಮೋಟಾರ ಸೈಕಲನ್ನು  ಅತಿವೇಗ ಮತ್ತು ಅಲಕ್ಷತನದಿಂದ ನಡಯಿಸಿಕೊಂಡು ಬಂದು  ನಿಯಂತ್ರಣ  ಮಾಡದೆ  ರಸ್ತೆಯ ಬದಿಯಲ್ಲಿ ನಿಂತಿದ್ದ ಫಿರ್ಯಾದಿಯ ಅಣ್ಣನ ಮಗನಿಗೆ ಅಪಘಾತ ಪಡಿಸಿದ್ದರಿಂದ  ಶಿವರಾಜನಿಗೆ ಮತ್ತು  ಆರೋಪಿತನ ಮೋಟಾರ ಸೈಕಲ್ ಮೇಲೆ ಹಿಂದುಗಡೆ  ಕುಳಿತಿದ್ದ ಬ್ಬರಿಗೂ ಕೂಡ ಸಾದಾ ಮತ್ತು ಭಾರಿ ಸ್ವರೂಪದ  ಗಾಯಗಳಾಗಿದ್ದು ಮೋಟಾರು ಸೈಕಲ್ ಕೂಡ ಜಕಂಗೊಡಿದ್ದು, ಆರೋಪಿತನು ಸ್ಥಳದಿಂದ ಓಡಿ ಹೋಗಿದ್ದು ಇರುತ್ತದೆ. ಅಂತಾ  PÉÆlÖ  ಫಿರ್ಯಾದಿ   ಮೇಲಿಂದ zÉêÀzÀÄUÀð  ¥Éưøï oÁuÉ UÀÄ£Éß £ÀA.191/2014. PÀ®A-279, 337, 338 L¦¹. ªÀÄvÀÄÛ 187 L.JA.« PÁAiÉÄÝ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
          ದಿನಾಂಕ 13-11-2014 ರಂದು 18.30 ಗಂಟೆ ಸುಮಾರಿಗೆ ರಾಯಚೂರು ಹೈದ್ರಾಬಾದ್ ರಸ್ತೆಯ ಕ್ರಿಷ್ಣ ಬ್ರಿಡ್ಜ್ ಮೇಲೆ ಫಿರ್ಯಾದಿ ªÉƺÀäzï ¹gÁdÄ¢Ýãï vÀAzÉ ªÉƺÀäzï ºÀĸÉãï, 21ªÀµÀð, ªÀÄĹèA, CmÉÆà ZÁ®PÀ ¸Á: J¸ï.©.n PÁ¯ÉÆä zÉêÀ¸ÀÄUÀÄgÀÄ FvÀ£ÀÄ ತನ್ನ ಅಟೋ ನಂ. ಕೆ.ಎ-36-8052 ನೇದ್ದನ್ನು ಕ್ರಿಷ್ಣಕಡೆಯಿಂದ ದೇವಸುಗುಗೂರು ನಡೆಸಿಕೊಂಡು ಬರುತ್ತಿರುವಾಗ ರಾಯಚೂರು ಕಡೆಯಿಂದ ಅರೋಪಿತ£ÁzÀ £ÁgÁAiÀÄt vÀAzÉ gÁªÀÄÄ®Ä, ¸Á: ªÀÄPÀÛ¯ï (vÉ®AUÁt)FvÀ£ÀÄ  ತನ್ನ ಐಸಿಯರ್ ಲಾರಿ ನಂ. ಎ.ಪಿ-22-ಎಕ್ಸ್ 1699 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಕ್ರಿಷ್ಣಬ್ರಿಡ್ಜ್ ಮೇಲೆ ಫಿರ್ಯಾದಿಯ ಅಟೋಗೆ ಟಕ್ಕರ್ ಮಾಡಿ ಮುಂದಿನ ಭಾಗ ಜಖಂಗೊಂಡು ಫಿರ್ಯಾದಿಯ ಸಾದಾಸ್ವರೂಪದ ಗಾಯಗಳಾಗಿದ್ದು ಅಂತಾ ಫಿರ್ಯಾದು ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ.UÀÄ£Éß £ÀA:  121/2014 PÀ®A: 279,337, L¦¹ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
               ಪಿರ್ಯಾದಿ ²æêÀÄw UÀzÉݪÀÄä UÀAqÀ CAiÀÄå¥Àà ©¸À£Á¼ÀgÀ, 26 ªÀµÀð, PÀÄgÀħgÀ, ªÀÄ£ÉPÉ®¸À ¸Á: ªÉÄUÀ¼À¥ÉÃmÉ ªÀÄÄzÀUÀ®è FPÉUÉ ಆರೋಪಿ ನಂ, 01  CAiÀÄå¥Àà vÀAzÉ zÀÄgÀUÀ¥Àà ©¸À£Á¼Àgï ನೇದ್ದವನೊಂದಿಗೆ 12 ವರ್ಷಗ¼À ಹಿಂದೆ ಮದುವೆಯಾಗಿದ್ದು ಅಲ್ಲಿಂದ ಇಲ್ಲಿಯರೆಗೆ ಪಿರ್ಯಾದಿದಾರಳಿಗೆ  ಗಂಡು ಮಗು ಜನಿಸಿಲ್ಲ ಪಿರ್ಯಾದಿ ಗಂಡನು ತನಗೆ ಎರಡನೇಯ ಮದುವೆ ಮಾಡಿಕೊಳ್ಳಲು ಒಪ್ಪಿಗೆ ಕೊಡು ಎಂದು ಕೆಲವು ವರ್ಷಗಳಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನಿಡುತ್ತಾ ಬಂದಿದ್ದು ಇರುತ್ತದೆದಿನಾಂಕ:03/11/2014 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿದಾರಳು ಮನೆಯಲ್ಲಿ ಇದ್ದಾಗ ಆರೋಪಿ ನಂ,01 ಇತನು ತನ್ನ ಎರಡನೇಯ ಹೆಂಡತಿಯನ್ನು ಮನೆಗೆ ಕರೆದುಕೊಂಡು ಬಂದು ನೀನು ಮನೆ ಖಾಲಿ ಮಾಡು ಅಂತಾ ಅವಾಚ್ಯವಾಗಿ ಬೈದು ಮತ್ತು ನೀನು ಖಾಲಿ ಮಾಡದಿದ್ದರೆ ನಮಗೆ ಹೇಗೆ ಬೀಡಸಬೇಕು ಎಂಬುದು ಗೊತ್ತಿದೆ ಅಂತಾ ಜೀವದ ಬೆದರಿಕೆ ಹಾಕಿ & ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ನೀಡಿದ್ದು ಇರುತ್ತದೆಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 158/14 PÀ®A.498(), 504. 506 ¸À»vÀ 34 L¦¹. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.      
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.11.2014 gÀAzÀÄ  115  ¥ÀææPÀgÀtUÀ¼À£ÀÄß ¥ÀvÉÛ ªÀiÁr 21,600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                    


Kalaburgi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 13-11-2014 ರಂದು  ಘತ್ತರಗಿ ಗ್ರಾಮದಲ್ಲಿ ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಚಂದುಗೌಡ ತಂದೆ ಹಣಮಂತರಾಯಗೌಡ ಮಾಲಿ ಪಾಟೀಲ ಸಾ : ಘತ್ತರಗಿ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 620/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ  ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 13-11-2014 ರಂದು  ಘತ್ತರಗಾ ಗ್ರಾಮದ ಅಂಬೆಡ್ಕರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಮು ತಂದೆ ದೇವೆಂದ್ರಪ್ಪ ವಡ್ಡರ ಸಾ : ಮರಗೋಳ ತಾ : ಚಿತ್ತಾಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 410/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ನರಸಪ್ಪ ತಂದೆ ಮರೇಪ್ಪ ಸಾ: ಸುರಪೂರ ಜಿ: ಯಾದಗೀರ  ರವರು ದಿನಾಂಕ:13/11/2014 ರಂದು ಮಧ್ಯಾಹ್ನ 12=30 ಗಂಟೆಗೆ ಕೆ.ಬಿ.ಎನ್.ಆಸ್ಪತ್ರೆಯ ಎದುರಿನ ರೋಡ ದಿಂದ  ಎನ್.ಇ.ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಛೇರಿ ಕಡೆಗೆ ನಡೆದುಕೊಂಡು ರೋಡ ದಾಟುತಿದ್ದಾಗ ಸುಪರ ಮಾರ್ಕೇಟ ರೋಡ ಕಡೆಯಿಂದ ಮೋ/ಸೈಕಲ್ ನಂ: ಕೆಎ 02 ಇಇ 2315 ನೆದ್ದರ ಸವಾರನು ತನ್ನ ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಯ ಎಡಗಾಲ ರಿಸ್ಟಗೆ ಭಾರಿ ಗುಪ್ತ ಪೆಟ್ಟು ಬೆನ್ನಿನ ಎಡಬಾಗ, ಟೊಂಕಿನ ಎಡಭಾಗಕ್ಕೆ ತರಚೀದಗಾಯಗಳು ಮಾಡಿ ಮೋ/ಸೈಕಲ್ ಅಲ್ಲೆ ಬಿಟ್ಟು ಸವಾರ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ