Police Bhavan Kalaburagi

Police Bhavan Kalaburagi

Wednesday, January 4, 2017

BIDAR DISTRICT DAILY CRIME UPDATE : 04-01-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-01-2017

©ÃzÀgÀ UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 01/2017, PÀ®A 174 ¹.Dgï.¦.¹ :-
¦üAiÀiÁð¢ gÉhÄÃgɪÀiÁä UÀAqÀ ©üêÀÄuÁÚ ¸ÁUÀgÀ ¸Á: UÁzÀV UÁæªÀÄ gÀªÀgÀ UÀAqÀ£ÁzÀ ©üêÀÄuÁÚ vÀAzÉ ªÀiÁtÂPÀ ¸ÁUÀgÀ ªÀAiÀÄ: 65 ªÀµÀð, eÁw: J¸ï.¹. ºÉÆ°AiÀiÁ, ¸Á: UÁzÀV UÁæªÀÄ gÀªÀgÀÄ vÀªÀÄä ºÉÆ® ¸ÀªÉð £ÀA. 47 £ÉÃzÀgÀ ªÉÄÃ¯É UÁzÀV UÁæªÀÄzÀ ¦PɦJ¸ï ¨ÁåAQ£À°è ¨É¼É ¸Á® ¥ÀqÉ¢zÀÄÝ EgÀÄvÀÛzÉ, ¸ÀzÀj ºÉÆ®zÀ°è vÉÆUÀj ºÁUÀÄ ¸ÉÆÃAiÀiÁ ¨É¼É ©wÛzÀÄÝ ¸ÀzÀj ¨É¼É F ªÀµÀð CwêÀȶ֬ÄAzÀ ºÁ¼ÁV ºÉÆÃVgÀÄvÀÛzÉ, DzÀÝjAzÀ ¨ÁåAPÀ£À°è ¨É¼ÉAiÀÄ ªÉÄÃ¯É ¥ÀqÉ¢zÀÝ ¸Á® wjøÀ°PÁÌUÀ°¯ÁèªÀÄ »ÃUÁV ¦üAiÀiÁð¢AiÀĪÀgÀ UÀAqÀ ¨ÁåAQ¤AzÀ ¥ÀqÉzÀ ¸Á® ºÉÃUÉ wÃj¸À¨ÉÃPÀÄ CAvÁ aAvÉAiÀÄ°è DUÁUÀ £Á£ÀÄ ¸ÁAiÀÄÄvÉÛ£É EgÀĪÀÅzÀgÀ°è CxÀð E¯Áè CAvÁ ºÉüÀÄwÛzÀÝgÀÄ, »ÃVgÀĪÁUÀ ¢£ÁAPÀ 01-01-2017 gÀAzÀÄ gÁwæ Hl ªÀiÁrzÀ £ÀAvÀgÀ UÀAqÀ ºÉÆgÀUÉ ºÉÆÃV §gÀÄvÉÛ£É CAvÁ ºÉý ªÀģɬÄAzÀ ºÉÆÃV ¢£ÁAPÀ 02-01-2017 gÀAzÀÄ gÁwæ 12-30 UÀAmÉUÉ UÀAqÀ ªÀÄ£ÉUÉ §AzÀÄ ªÀÄ®VPÉƼÀÄîªÁUÀ CªÀgÀ ¨Á¬ÄAzÀ QÃl£Á±ÀPÀ OµÀ¢üAiÀÄ ªÁ¸À£É §gÀÄwÛzÁÝUÀ F §UÉÎ ¦üAiÀiÁ𢠪ÀÄvÀÄÛ ªÀÄUÀ UÀt¥Àw F PÀÄjvÀÄ CªÀjUÉ «ZÁj¸À®Ä CªÀgÀÄ £Á£ÀÄ ¨É¼É ¸Á®zÀ ¨ÁzsÉ vÁ¼À¯ÁgÀzÉà ¨É¸ÀgÀUÉÆAqÀÄ FUÀ 15 ¤«ÄµÀzÀ »AzÉ ªÀÄ£ÉAiÀÄ »AzÀÄUÀqÉ EzÀÝ QÃl£Á±ÀPÀ OµÀ¢ü «µÀ ¸Éë¹zÉÝ£É CAvÁ w½¹zÀ vÀPÀët ¦üAiÀiÁð¢AiÀÄÄ MAzÀÄ SÁ¸ÀV ªÁºÀ£ÀzÀ°è vÀ£Àß UÀAqÀ¤UÉ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR°¹zÀÄÝ, £ÀAvÀgÀ ªÉÊzÁå¢üPÁjUÀ¼À ¸À®ºÉ ªÉÄÃgÉUÉ ºÉaÑ£À aPÀvÉì PÀÄjvÀÄ ºÉÊzÁæ¨ÁzÀ£À G¸Áä¤AiÀiÁ D¸ÀàvÉæUÉ vÉUÉzÀÄPÉÆAqÀÄ ºÉÆÃzÁUÀ ¢£ÁAPÀ 03-01-2017 gÀAzÀÄ ºÉÊzÁæ¨ÁzÀ£À G¸Áä¤AiÀiÁ D¸ÀàvÉæAiÀÄ°è ºÉaÑ£À aQvÉì ¥ÀqÉAiÀĪÁUÀ aQvÉì ¥sÀ®PÁjAiÀiÁUÀzÉà ¸ÁªÀ£À¦àgÀÄvÁÛgÉ, ¦üAiÀiÁð¢AiÀĪÀgÀ UÀAqÀ ©üêÀÄuÁÚ EªÀgÀÄ ¨É¼ÉAiÀÄ ªÉÄÃ¯É ªÀiÁrzÀ ¸Á® wÃj¸À°PÁÌUÀzÉà ¨ÉøÀgÀUÉÆAqÀÄ QÃl £Á±ÀPÀ OµÀ¢ü «µÀ ¸Éë¹ ªÀÄÈvÀ¥ÀnÖzÀÄÝ CªÀgÀ ¸Á«£À°è AiÀiÁgÀ ªÉÄïÉAiÀÄÆ AiÀiÁªÀÅzÉà vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ªÀÄ»¼Á ¥ÉưøÀ oÁuÉ UÀÄ£Éß £ÀA. 01/2017, PÀ®A 498(J), 302 L¦¹ :-
¦üAiÀiÁð¢ PÀªÀļÀªÀiÁä UÀAqÀ gÁªÀÄuÁÚ ºÉƸÀªÀĤ ªÀAiÀÄ: 65 ªÀµÀð, eÁw: J¸ï.¹ ºÉƯÉAiÀÄ, ¸Á: £Ë¨ÁzÀ gÀªÀgÀ ªÀÄUÀ¼ÁzÀ ¥ÀAZÀ²Ã¯Á EªÀ½UÉ £É®ªÁqÀ UÁæªÀÄzÀ ±ÀAPÀgÀgÁªÀ gÀªÀgÀ ªÀÄUÀ£ÁzÀ PÀAmÉ¥Áà¤UÉ ¸ÀªÀiÁgÀÄ 10-12 ªÀµÀðUÀ¼À »AzÉ ®UÀß ªÀiÁrzÀÄÝ, C½AiÀÄ PÀAmÉ¥Áà FvÀ£ÀÄ V¯ÁªÁ PÉ®¸À ªÀiÁrPÉÆAqÀÄ £Ë¨ÁzÀzÀ°èzÀÄÝ, PÀAmÉ¥Áà FvÀ£ÀÄ 2-3 ªÀµÀðUÀ¼À »AzÉ £Ë¨ÁzÀzÀ ªÀÄ£É ªÀiÁgÁl ªÀiÁrPÉÆAqÀÄ amÁÖªÁrAiÀÄ°èAiÉÄà vÀ£Àß ºÉAqÀw ªÀÄPÀ̼ÉÆA¢UÉ EgÀÄvÁÛgÉ, »ÃVgÀĪÁUÀ C½AiÀÄ PÀAmÉ¥Áà FvÀ£ÀÄ ¸ÀgÁ¬Ä PÀÄrAiÀÄĪÀ ZÀlPÉÌ ©zÀÄÝ vÀ£Àß ºÉAqÀw ¥ÀAZÀ²Ã¯Á EªÀ½UÉ ªÉÄðAzÀ ªÉÄÃ¯É ºÉÆqÉAiÀÄĪÀÅzÀÄ, dUÀ¼À vÉUÉAiÀÄĪÀÅzÀÄ ªÀiÁqÀÄvÁÛ §A¢zÀÄÝ, PÀAmÉ¥Áà EvÀ¤UÉ §Ä¢ÝªÁzÀ ºÉýzÀgÀÆ PÀÆqÀ PÉýgÀĪÀÅ¢¯Áè, ªÀÄUÀ½UÉ ¸ÀĪÀiÁgÀÄ ªÀµÀðUÀ½AzÀ ªÀiÁ£À¹PÀ ºÁUÀÆ zÉÊ»ÃPÀªÁV QgÀÄPÀļÀ PÉÆqÀÄvÀÛ¯Éà §A¢gÀÄvÁÛ£É, »ÃVgÀĪÁUÀ ¢£ÁAPÀ 29-12-2016 gÀAzÀÄ J¼Àî CªÀĪÁ¸É ºÀ§âzÀ ¢ªÀ¸À PÀAmÉ¥Áà FvÀ£ÀÄ vÀ£Àß ºÉAqÀw ¥ÀAZÀ²Ã¯Á EªÀ¼À eÉÆvÉAiÀÄ°è ¸ÀgÁ¬Ä PÀÄrzÀÄ dUÀ¼À ªÀiÁr ¤Ã£ÀÄ ¸ÀAWÀ¢AzÀ ºÀt vÀA¢¢Ý RaðUÉ ºÀt PÉÆqÀÄ CAvÀ dUÀ¼À vÉUÉzÀÄ CªÀ½UÉ ºÉÆqÉ §qÉ ªÀiÁrzÁUÀ ªÀÄUÀ¼ÀÄ vÀ£Àß ªÀÄPÀ̼ÉÆA¢UÉ ¦üAiÀiÁð¢AiÀĪÀgÀ ªÀÄ£ÉUÉ §A¢gÀÄvÁÛ¼É, ¦üAiÀiÁð¢AiÀÄ ªÀÄ£ÉUÀÆ ¸ÀºÀ C½AiÀÄ ¸ÀgÁ¬Ä PÀÄrzÀÄ ªÀÄ£ÉUÉ §AzÀÄ CªÀ¼À eÉÆvÉ dUÀ¼À vÉUÉ¢gÀÄvÁÛ£É, ¢£ÁAPÀ 03-01-2017 gÀAzÀÄ C½AiÀÄ ªÀÄ£ÉUÉ §AzÀ£ÀÄ, gÁwæ ªÀÄUÀ¼ÀÄ ¥ÀAZÀ²Ã¯Á EªÀ¼ÀÄ vÀ£Àß UÀAqÀ¤UÉ Hl ªÀiÁqÀÄ CAvÀ ºÉýzÁUÀ DvÀ£ÀÄ ¤Ã£ÀÄ £À£ÀUÉ RaðUÉ ºÀt PÉÆlÖgÉ Hl ªÀiÁqÀÄvÉÛÃ£É CAvÀ CªÀ¼ÉÆA¢UÉ dUÀ¼À ªÀiÁr CªÀ¼À PÉÊ »rzÀÄ ºÉÆgÀUÉ J¼ÉzÀÄPÉÆAqÀÄ ºÉÆÃV CªÀ½UÉÀ ºÉÆqÉ §qÉ ªÀiÁr dUÀ¼À ªÀiÁqÀÄwÛzÁÝUÀ ¥ÀAZÀ²Ã¯Á EªÀ¼ÀÄ aÃjzÀ ±À§Ý PÉý §AzÁUÀ ªÀÄ£ÉAiÀÄ°è ¦üAiÀiÁ𢠺ÁUÀÆ ªÀÄPÀ̼ÁzÀ ¨Á§ÄgÁªÀ, ¸ÀAvÉÆõÀ ¥ÀPÀÌzÀ ªÀÄ£ÉAiÀÄ PÁ±ÀªÀÄä UÀAqÀ ±ÀAPÀgÀgÁªÀ, ±ÉÆèsÁªÀw UÀAqÀ «dAiÀÄPÀĪÀiÁgÀ ªÀÄvÀÄÛ CgÀ«AzÀ vÀAzÉ CuÉÚ¥Áà gÀªÀgÉ®ègÀÆ Nr §AzÀÄ £ÉÆÃqÀ¯ÁV ¥ÀAZÀ²Ã¯Á EªÀ½UÉ DgÉÆæ PÀAmÉ¥Áà vÀAzÉ ±ÉAPÀgÀgÁªÀ ¸Á: amÁÖ ªÁr EvÀ£ÀÄ EvÀ£ÀÄ C¯Éèà ©zÀÝ ªÀÄ£É PÀlÄÖªÀ PÉA¥ÀÄ zÉÆqÀØ PÀ®£ÀÄß CªÀ¼À vÀ¯ÉAiÀÄ ªÉÄÃ¯É ºÁQ CªÀ½UÉ PÉÆ¯É ªÀiÁr C°èAzÀ Nr ºÉÆÃzÀ£ÀÄ, J®ègÀÆ ¥ÀAZÀ²Ã¯Á EªÀ½UÉ £ÉÆÃqÀ¯ÁV CªÀ¼À JqÀ vÀ¯ÉAiÀÄ ªÉÄÃ¯É ¨sÁjUÁAiÀÄ, ºÀuÉAiÀÄ ªÉÄïÉ, §® Q«, §® PÀ¥Á¼À, §® ºÀÄ©âUÉ ¨sÁjUÁAiÀĪÁV ªÀÄÄRzÀ vÀÄA§ gÀPÀÛªÁV CªÀ¼ÀÄ ¸ÀܼÀzÀ°èAiÉÄà ªÀÄgÀt ºÉÆA¢gÀÄvÁÛ¼ÉAzÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 02/2017, PÀ®A 279, 337, 338 L¦¹ :-
ದಿನಾಂಕ 03-01-2017 ರಂದು ಫಿರ್ಯಾದಿ ಗುಂಡಪ್ಪಾ ತಂದೆ ಪ್ರಕಾಶ ಎರಸನ್ ವಯ: 23 ವರ್ಷ, ಜಾತಿ: ಹೆಳವಾ, ಸಾ: ಹಳ್ಳಿಖೇಡ (ಬಿ) ರವರು ತನ್ನ ಗೆಳೆಯನಾದ ಲಕ್ಷ್ಮಣ ಎರಸನ್ ಹಾಗು ತಮ್ಮ ಓಣಿಯ ಅಜಯ ಎರಸನ್ ಮೂರು ಜನರು ಟಿ.ವ್ಹಿ.ಎಸ್ ಸುಪರ ಎಕ್ಸಲ್ ಮೋಟಾರ ಸೈಕಲ ನಂ. ಕೆಎ-39/-4907 ನೇದರ ಮೇಲೆ ಮೀನು ಹಿಡಿಯಲು ಖೇಣಿ ರಂಜೋಳ ತೊರೆಗೆ ಹೋಗಿದ್ದು ನಂತರ ಖೇಣಿ ರಂಜೋಳದಿಂದ ಹಳ್ಳಿಖೇಡ (ಬಿ) ಗ್ರಾಮಕ್ಕೆ ಮೂವರು ಸದರಿ ಮೋಟಾರ ಸೈಕಲ ಮೇಲೆ ಬರುವಾಗ ಮೋಟಾರ ಸೈಕಲ ಲಕ್ಷ್ಮಣ ಎರಸನ್ ಈತನು ಹಿಲಾಲಪೂರ ಗ್ರಾಮ ದಾಟಿ ಸ್ವಲ್ಪ ಮುಂದೆ ಬರುವಾಗ ಹಳ್ಳಿಖೇಡ (ಬಿ) ಹಿಲಾಲಪೂರ ರೋಡ ಹಿಲಾಲಪೂರ ಗ್ರಾಮದ ಇದಗಾ ಹತ್ತಿರ ರೋಡಿನ ಮೇಲೆ ಆರೋಪಿ ನಂ. 2 ಲಕ್ಷ್ಮಣ ಎರಸನ್ ತಂದೆ ಶಂಕರ ಎರಸಜ್ ವಯ 25 ವರ್ಷ, ಜಾತಿ ಹೆಳವಾ, ಸಾ: ಹಳ್ಳಿಖೇಡ(ಬಿ) ಈತನು ಟಿ.ವಿ.ಎಸ್ ಮೋಟಾರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬರುವಾಗ ಎದುರುಗಡೆಯಿಂದ ಒಂದು ಹಿರೊ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ. ಕೆಎ-27/ಹೆಚ್-5010 ನೇದರ ಚಾಲಕನಾದ ಆರೋಪಿ ನಂ. 1 ಮೊಯಿಜ್ ತಂದೆ ಇಸ್ಮಾಯಿಲ್ ವಯ 20 ವರ್ಷ, ಜಾತಿ: ಮುಸ್ಲಿಂ, ಸಾ: ಖೇಣಿ ರಂಜೋಳ ಇತನು ತನ್ನ ಮೋಟಾರ ಸೈಕಲ ಅತಿ ವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದ ಪ್ರಯುಕ್ತ ಎರಡು ಮೋಟಾರ ಸೈಕಲ ಮುಖಾ ಮುಖಿ ಡಿಕ್ಕಿಯಾಗಿರುತ್ತವೆ, ಸದರಿ ಡಿಕ್ಕಿಯ ಪರಿಣಾಮ ಮೋಟಾರ ಸೈಕಲ ಹಿಂದೆ ಕುಳಿತ ಫಿರ್ಯಾದಿಯ ಗಟಾಯಿಗೆ, ಎಡಗಣ್ಣಿನ ಕೆಳಗೆ ಹಾಗು ಬಲ ಮೊಳಕಾಲಿಗೆ ತರಚಿದ ರಕ್ತಗಾಯಗಳು ಆಗಿರುತ್ತವೆ, ಅಜಯ ಎರಸನ್ ವಯ: 12 ವರ್ಷ ಈತನಿಗೆ ಬಲಗಾಲ ಪಾದಕ್ಕೆ ಭಾರಿ ರಕ್ತಗಾಯ ಮತ್ತು ಗಟಾಯಿಗೆ ರಕ್ತಗಾಯವಾಗಿರುತ್ತದೆ, ಆರೋಪಿ ಲಕ್ಷ್ಮಣ ಎರಸನ್ ಈತನಿಗೆ ಎಡಗಾಲ ಪಾದದ ಕಣ್ಣಿಗೆ, ಎಡಗೈ ಮುಂಗೈಗೆ ಹಾಗು ಎಡ ಭುಜಕ್ಕೆ ತರಚಿದ ರಕ್ತಗಾಯಗಳು ಆಗಿರುತ್ತವೆ, ಆರೋಪಿ ಮೋಯಿಜ್ ಇತನ ಸೊಂಟಕ್ಕೆ ಮತ್ತು ಬಲಗಾಲ ಮೊಳಕಾಲಿಗೆ ಗುಪ್ತಗಾಯವಾಗಿರುತ್ತದೆ, ನಂತರ ಚಿಕಿತ್ಸೆ ಕುರಿತು ಫಿರ್ಯಾದಿಗೆ ಮತ್ತು ಲಕ್ಷ್ಮಣ ಹಾಗು ಅಜಯ ಮೂರು ಜನರಿಗೆ 108 ಅಂಬುಲೆನ್ಸದಲ್ಲಿ ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ನಂತರ ಅಜಯ ಈತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 01/2017, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 02-01-2017 ರಂದು ಫಿರ್ಯಾದಿ ಹಾಗೂ ಗಾಯಾಳು ಉಮಾಕಾಂತ ತಂದೆ ಪಾಂಡುರಂಗ ಕದಮ ವಯ: 56 ವರ್ಷ, ಜಾತಿ: ಮರಾಠಾ, ಸಾ: ಹೋಳಸಮುದ್ರ ಮತ್ತು ಫಿರ್ಯಾದಿಯ ಗೆಳೆಯ ಬಾಲಾಜಿ ತಮ್ಮ ಹಿ.ಹೊ.ಸ್ಟ್ರೀಟ ಮೋಟಾರ್ ಸೈಕಲ್ ನಂ. ಎಂ.ಹೆಚ್-24/ಜಿ-481 ನೇದರ ಮೇಲೆ ಊಟಕ್ಕೆ ಅಂತ ದಾಬಾಕ್ಕೆ ಹೋಗುವಾಗ ತಮ್ಮೂರ ಭವಾನಿ ಮಂದಿರ ಹತ್ತಿರ ಬೀದರ ಉದಗೀರ ರೋಡಿನ ಮೇಲೆ ಹಿಂದಿನಿಂದ ಅಪರಿಚಿತ ಒಂದು ಬಿಳಿ ಬಣ್ಣದ ಕಾರ ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿಯಿಂದ ಓಡಿಸಿಕೊಂಡು ಫಿರ್ಯಾದಿಯವರಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಓಡಿ ಹೋಗಿರುತ್ತಾನೆ, ಇದರಿಂದಾಗಿ ಫಿರ್ಯಾದಿಯ ಹಣೆಗೆ, ಮೂಗಿಗೆ, ಎದೆಗೆ, ಎರಡೂ ಮೊಣಕೈ ಮತ್ತು ಎರಡೂ ಮೊಣಕಾಲ ಹತ್ತಿರ, ಎದೆಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ ಹಾಗೂ ಬಾಲಾಜಿಯ ತಲೆಯ ಹಿಂಭಾಗದಲ್ಲಿ ಭಾರ ರಕ್ತಗಾಯವಾಗಿರುತ್ತದೆ ಅಂತ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-01-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 01/2017, PÀ®A 269, 270, 278, 290 L¦¹ :-
¢£ÁAPÀ 03-01-2017 gÀAzÀÄ PÀªÀÄoÁuÁ UÁæªÀÄ ²ªÁgÀzÀ ¸À¯ÁA ¸ÀAUÉƼÀUÉ gÀªÀgÀ ºÉÆ®zÀ°è ªÀÄPÀÆìzÀ @ ¸ÀzÁÝA vÀAzÉ ªÉÄÊ£ÉÆâݣÀ¸Á§ RÄgÉö ¸Á: PÀªÀÄoÁuÁ EªÀ£ÀÄ ¸ÁªÀðd¤PÀ DgÉÆÃUÀåzÀ ªÉÄÃ¯É ¥ÀjuÁªÀÄPÁjAiÀiÁV ¨sÁ¢¸ÀĪÀ ªÀÄvÀÄÛ ¸ÀÄgÀPÀëvÉUÉ C¥ÁAiÀÄ MrØ zÀĪÁð¸À£É¬ÄAzÀ ¸ÉÆÃAPÀÄ gÉÆÃUÀ vÀUÀ®ÄªÀ jÃwAiÀÄ°è eÁ£ÀĪÁgÀÄUÀ¼À J®Ä§ÄUÀ¼À£ÀÄß ¸ÀAUÀæºÀ ªÀiÁr ¨ÉÃgÉ PÀqÉUÉ ¸ÁV¸ÀĪÀ PÀÈvÀå ªÀiÁqÀÄwÛzÁÝ£É CAvÁ ¸ÀĨsÁµÀ JJ¸ïL ©ÃzÀgÀ UÁæ«ÄÃt ¥Éưøï oÁuÉ gÀªÀjUÉ RavÀ ¨Áwä §AzÀ JJ¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÁUÀÆ PÀªÀÄoÁuÁ UÁæªÀÄzÀ ¥À±ÀÄ ªÉÊzÁå¢üPÁjAiÀĪÀgÀ£ÀÄß ¸ÀºÀ §gÀªÀiÁrPÉÆAqÀÄ J®ègÀÆ PÀÆr PÀªÀÄoÁuÁ UÁæªÀÄ ²ªÁgÀzÀ ¸À¯ÁA ¸ÀAUÉƼÀUÉ gÀªÀgÀ ºÉÆ®zÀ°è ºÉÆÃV ¥ÀAZÀgÀ ¸ÀªÀÄPÀëªÀÄ DgÉÆæ ªÀÄPÀÆìzÀ @ ¸ÀzÁÝA vÀAzÉ ªÉÄÊ£ÉƢݣÀ¸Á§ RÄgÉö ªÀAiÀÄ: 26 ªÀµÀð, ¸Á: PÀªÀÄoÁuÁ UÁæªÀÄ EvÀ£À ªÉÄÃ¯É zÁ½ ªÀiÁrzÀÄÝ CªÀ£ÀÄ eÁ£ÀĪÁgÀÄUÀ¼À J®Ä§ÄUÀ¼ÀÄ ¸ÀAUÀæºÀuÉ ªÀiÁr ¸ÀÄvÀÛ-ªÀÄÄvÀÛ®Ä ªÁ¹¸ÀĪÀ ¸ÁªÀðd¤PÀgÀ DgÉÆÃUÀåzÀ ªÉÄÃ¯É ¥ÀjuÁªÀÄPÁjAiÀiÁV ¨Á¢ü¸ÀĪÀ ªÀÄvÀÄÛ ¸ÀÄgÀPÀëvÉUÉ C¥ÁAiÀĪÀrØ zÀĪÁð¸À£É¬ÄAzÀ ¸ÉÆAPÀÄ vÀUÀ®ÄªÀ ªÀÄvÀÄÛ ªÁvÁªÀgÀtªÀ£ÀÄß ºÁ¼ÀÄ ªÀiÁqÀĪÀ jÃwAiÀÄ°è PÀÈvÀå J¸ÀVzÀÝjAzÀ zÀ¸ÀÛVj ªÀiÁr CªÀ£À ªÀ±ÀzÀ°èzÀÝ CAzÁdÄ 10,000 Q¯ÉÆà UÁæA C.Q 35,000/- gÀÆ¥Á¬Ä ¨É¯É ¨Á¼ÀĪÀ eÁ£ÀĪÁgÀÄUÀ¼À J®Ä§ÄUÀ¼ÀÄ d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

RlPÀ aAZÉÆý  ¥ÉÆð¸À oÁuÉ UÀÄ£Éß £ÀA. 03/2017, PÀ®A 448, 323, 324, 504, 506, 307, 308 L¦¹ ªÀÄvÀÄÛ PÀ®A 25 DªÀÄìð PÁAiÉÄÝ 1959 :-
ಫಿರ್ಯಾದಿ ಶಿವಾನಂದ ತಂದೆ ಶ್ಯಾಮರಾವ ಜೈನಾಪೂರೆ ಸಾ: ಚಳಕಾಪೂರ, ತಾ: ಭಾಲ್ಕಿ ರವರು 2014 ಎಪ್ರಿಲ್ ದಿಂದ ನವೆಂಬರ್ 2016 ವರಗೆ ಭಾಲ್ಕಿ ಅಶೋಕನ ವೈನ್ ಶಾಪ್ ದಲ್ಲಿ ಮ್ಯಾನೆಜೆರ್ ಅಂತ ಕೆಲಸ ಮಾಡಿದ್ದು, ಡಿಸೆಂಬರ್  ದಿಂದ ಕೆಲಸ ಬಿಟ್ಟು ಊರ ಕಡೆ ಒಕ್ಕಲುತನ ಮೇಲೆ ಉಳಿದುಕೊಂಡಿರುತ್ತಾರೆ, ಅಶೋಕ ಇವರು ಫಿರ್ಯಾದಿಗೆ ಕೆಲಸಕ್ಕೆ ಬಾ ಅಂತ 2-3 ದಿವಸಕ್ಕೊಮೆ ಕರೆ ಮಾಡುತ್ತಿದ್ದರು, ದಿನಾಂಕ 31-12-2016 ರಂದು ಪುನಃ ಕರೆ ಮಾಡಿ ಕೆಲಸಕ್ಕೆ ಬಾ ಅಂತ ಬಾಯಿಗೆ ಬಂದತೆ ಮಾತಾಡಿ ನೀನು ಬರಲಿಲ್ಲಾ ಅಂದರೆ ನಿನಗೆ  ಗಾಡಿಯಲ್ಲಿ ಹಾಕಿಕೊಂಡು ಹೋಗುತ್ತೆನೆ ಇಲ್ಲಾ ನನ್ನ ಹಣ ಕೊಟ್ಟು ಬಿಡು ಅಂದಾಗ 5 ನೇ ತಾರಿಖಗೆ ಬರುತ್ತೆನೆಂದು ಫಿರ್ಯಾದಿಯು ಹೇಳಿರುತ್ತಾರೆ, ದಿನಾಂಕ 03-01-2017 ರಂದು ಫಿರ್ಯಾದಿಯು ಮನೆಯಲ್ಲಿ ಸ್ನಾನ ಮಾಡುವಾಗ ಆರೋಪಿ ಅಶೋಕ ಗೋರ್ಟೆ ವೈನ್ ಶಾಪ್ ಭಾಲ್ಕಿ, ಸದ್ಯ: ಚಿಟ್ಟಾ ಬೀದರ ಇತನು ಮನೆಯಲ್ಲಿ  ರಿವಾಲ್ವರ್  ಹಿಡಿದುಕೊಂಡು ಅತಿಕ್ರಮ ಪ್ರವೇಶ ಮಾಡಿ ಮನೆಯಲ್ಲಿಯರುವ ಜನರಿಗೆ ಹೆದರಿಸಿ ಫಿರ್ಯಾದಿಯ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದು ತನ್ನ ಕೈಯಲ್ಲಿದ್ದ ರಿವಾಲ್ವರ್ ಫಿರ್ಯಾಧಿಯ ತಲೆಗೆ ಹಚ್ಚಿ ಮನೆಯಿಂದ ಹೊರಗೆ ಕೆರೆ ತಂದು ತನ್ನ ಕಾರ ನಂ. ಕೆಎ-38/9144 ನೇದರಲ್ಲಿ ನೆದ್ದರಲ್ಲಿ ಕುಡಿಸಿಕೊಂಡು ನಮ್ಮ ಅಣ್ಣನ ಧಾಬ ಸಮೀಪ ರೋಡಿಗೆ ತಂದು ಕೆಳಗೆ ಇಳಿಸಿ ಯಾಕೊ ಸೂಳಿ ಮಗನೆ ಕೆಲಸಕ್ಕೆ ಬಾ ಅಂದರೆ ಬರುತ್ತಾ ಇಲ್ಲಾ ಅಂತ ಅವಾಚ್ಯಾವಾಗಿ  ಬೈದು ತಕರಾರು ಮಾಡಿ ತನ್ನ ಹತ್ತಿರ ಇರುವ ರಿವಾಲ್ವಾರ್ ದಿಂದ ಜೀವ ತೆಗೆಯುವ ಬೆದರಿಕೆ ಹಾಕಿ ಅಶೋಕ ಗೊರ್ಟೆ ಇವರು ತನ್ನ ರಿವಾಲ್ವಾರದಂದ ನನ್ನ ಎದೆಗೆ ಹಚ್ಚಿ ಇವತ್ತು ಸತ್ತಿ ಶಿವ್ಯಾ ಅಂತ ಅಂದು ರಿವಾಲ್ವಾರ್  ದಿಂದ ಕೊಲೆ ಮಾಡಲು ಫೈರ್ ಮಾಡಿದಾಗ ನಾನು ತಪ್ಪಿಸಿಕೊಂಡೆ ಸಮಯದಲ್ಲಿ ಬಿಡಿಸಿಕೊಳ್ಳಲು ಬಂದ ಧಾಬ ರಾಜಪ್ಪಾ ಇವನ ಕೈಗೆ  ಗುಂಡು ಹತ್ತಿ ಗಾಯವಾಗಿರುತ್ತದೆ. ನಂತರ ಗಾಯಗೊಂಡ ರಾಜಪ್ಪಾನಿಗೆ  ಅಶೋಕ ಗೊರ್ಟೆ ಇವರು ತನ್ನ ಕಾರಿನಲ್ಲಿ ಹಾಕಿಕೊಂಡು ಹೊರಟು ಹೋದರು ಅಂತ ನೀಡಿದ ಫಿರ್ಯಾದಿಯವರ ಮೌಖಕ ಸಾರಾಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.