Police Bhavan Kalaburagi

Police Bhavan Kalaburagi

Saturday, December 9, 2017

BIDAR DISTRICT DAILY CRIME UPDATE 09-12-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-12-2017

§¸ÀªÀPÀ¯Áåt £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 458/2017, PÀ®A. 457, 380 L¦¹ :-
¢£ÁAPÀ 08-12-2017 gÀAzÀÄ ¦üAiÀiÁ𢠪ÀĺÁzÉêÀ ¥Àæ.zÀ.¸À. ²±ÀÄ C©üªÀÈ¢Þ AiÉÆÃd£Á¢üPÁjUÀ¼À PÀbÉÃj §¸ÀªÀPÀ¯Áåt gÀªÀgÀÄ ¤ÃrzÀ ¸ÁgÁA±ÀªÉ£ÉAzÀgÉ ²±ÀÄ C©üªÀÈ¢Þ AiÉÆÃd£Á¢üPÁjUÀ¼À PÁAiÀiÁð®AiÀÄ »A¨sÁUÀzÀ°ègÀĪÀ ¹Ûçà ±ÀQÛ ¨sÀªÀ£ÀzÀ ªÀÄÄA¢£À ¨ÁV°£À ©ÃUÀ ªÀÄÄj¢gÀÄvÁÛgÉ, ¦üAiÀiÁð¢AiÀÄÄ 08-12-2017 gÀAzÀÄ PÀbÉÃjUÉ §AzÀÄ £ÉÆÃqÀ®Ä ©ÃUÀ ªÀÄÄj¢zÀÄÝ PÀAqÀÄ §A¢gÀÄvÀÛzÉ, £ÀAvÀgÀ ²±ÀÄ C©üªÀÈ¢Þ AiÉÆÃd£Á¢üPÁjAiÀĪÀjUÉ PÀgÉ ªÀiÁr EzÀÝ «µÀAiÀĪÀ£ÀÄß C¢üPÁjUÀ½UÉ w½¹zÀÄÝ, £ÀAvÀgÀ oÁuÉUÉ ªÀiÁ£Àå ²±ÀÄ C©üªÀÈ¢Þ AiÉÆÃd£Á¢üPÁjUÀ¼ÀÄ ªÀÄvÀÄÛ ¦üAiÀiÁ𢠧AzÀÄ zÀÆgÀ£ÀÄß ¸À°è¹zÀÄÝ, ¸ÀzÀj zÀÆj£À ªÉÄÃgÉUÉ ªÀiÁ£Àå DgÀPÀëPÀ ªÀÄvÀÄÛ G¥À ¤jÃPÀëPÀgÀÄ ºÁUÀÆ CªÀgÀ ¹§âA¢ ªÀUÀðzÀªÀgÀÄ §AzÀÄ GUÁæt ¥Àj²Ã®£É ªÀiÁrzÁUÀ CªÀgÀ PÀbÉÃjUÉ JµÀÄÖ DºÁgÀ ¸ÁªÀÄVæ §A¢zÉ ªÀÄvÀÄÛ JµÀÄÖ DºÁgÀ «vÀgÀuÉ DVzÉ JA§ §UÉÎ ªÀiÁ»w ¥Àj²Ã°¹ PÀÄ®APÀƵÀªÁV ªÀiÁ»wAiÀÄ£ÀÄß ¤ÃqÀ®Ä ¸ÀÆa¹gÀĪÀÅzÀjAzÀ ¸ÀzÀj ¤zÉÃð±À£ÀzÀAvÉ ¥Àj²Ã®£É ªÀiÁrzÁUÀ 812 ¨ÁåUï QëÃgÀ ¨sÁUÀå AiÉÆÃd£ÉAiÀÄr ¸ÀgÀ§gÁdÄ DzÀ ºÁ°£À ¥ÀÄr CzÀgÀ°è FUÁUÀ¯Éà 389 ¨ÁåUïUÀ¼À£ÀÄß CAUÀ£ÀªÁr PÉÃAzÀæUÀ½UÉ ¸ÀgÀ§gÁdÄ ªÀiÁrzÀÄÝ ºÁUÀÆ 423 ºÁ°£À ¥ÀÄr GUÁætzÀ°è G½¢gÀ¨ÉÃPÁVvÀÄÛ CzÀgÀ°è ¥Àj²Ã°¹zÁUÀ 402 ¨ÁåUï ªÀiÁvÀæ ºÁ°£À ¨ÁåUïUÀ¼ÀÄ G½¢gÀÄvÀÛªÉ, EzÀÄ ªÀiÁvÀÈ¥ÀÆtð AiÉÆÃd£ÉAiÀÄr ¢£ÁAPÀ 02-10-2017 gÀAzÀÄ eÁjUÉ §A¢zÀÄÝ ¸ÀgÀPÁgÀzÀ ªÀĺÀvÀéPÁAQë AiÉÆÃd£ÉAiÀÄ£ÀÄß WÀ£À¸ÀPÁðgÀ eÁjUÉ vÀA¢gÀÄvÀÛzÉ, ¸ÀzÀj PÁAiÀÄðPÀæªÀĪÀ£ÀÄß C£ÀĵÁ×£ÀPÁÌV UÀ©üðtÂ, ¨ÁtAw, Q±ÉÆÃj ºÁUÀÆ 3 wAUÀ½AzÀ 6 ªÀµÀðzÀ ªÀgÉUÉ CAUÀ£ÀªÁr PÉÃAzÀæ ¥sÀ¯Á£ÀĨsÁ«UÀ½UÉ ©¹ HlªÀ£ÀÄß ªÀiÁr¸À¨ÉÃPÁVgÀĪÀzÀÄ vÀÄA¨Á ªÀĺÀvÀéªÁVgÀÄvÀÛzÉ, GUÁætzÀ°è J¯Áè DºÁgÀ ¸ÁªÀiÁVæUÀ¼À£ÀÄß ¥Àj²Ã°¹zÁUÀ 21 ºÁ°£À ¨ÁåUïUÀ¼À£ÀÄß PÀrªÉÄ EgÀĪÀÅzÀÄ PÀAqÀÄ §A¢gÀÄvÀÛzÉ, ¸ÀzÀj DºÁgÀ ¸ÁªÀiÁVæUÀ¼À «ªÀgÀ MlÄÖ ºÁ°£À ¥ÀÄr 420 PÉ.f. PÀrªÉÄ DVgÀĪÀ DºÁgÀzÀ ¥ÀæªÀiÁt 21 ¨ÁåUïUÀ¼ÀÄ ¥ÀæwAiÉÆAzÀ PÉ.f. UÉ 255/- gÀÆ¥Á¬Ä PÀ¼ÀĪÁzÀ MlÄÖ 21 ¨ÁåUïUÀ¼À MlÄÖ QªÀÄävÀÄÛ 1,07,100=00 gÀÆ¥Á¬ÄUÀ¼ÀÄ PÀ¼ÀĪÁVgÀÄvÀÛzÉ, ¢£ÁAPÀ 07-12-2017 gÀAzÀÄ 2330 UÀAmɬÄAzÀ ¢£ÁAPÀ 08-12-2017 gÀAzÀÄ 0500 UÀAmÉAiÀĪÀgÉUÉ AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¤ÃrzÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 143/2017, ಕಲಂ. 279, 304(ಎ) ಐಪಿಸಿ :-
ದಿನಾಂಕ 18-11-2017 ರಂದು ರಾ.ಹೆ.ನಂ.65 (ಮುಂಬೈ-ಹೈದ್ರಾಬಾದ) ಅಮೃತಕುಂಡ ಸಮೀಪದಲ್ಲಿ ರಸ್ತೆ ಅಪಘಾತದವಾಗಿದೆ ಅಂತ ಮಾಹಿತಿ ಗೊತ್ತಾದ ಫಿರ್ಯಾದಿ ದಾಮೋಧರ ತಂದೆ ವಿಠ್ಠಲರಾವ ನೆಲವಾಡೆ, ವಯ: 42 ವರ್ಷ, ಜಾತಿ: ಮರಾಠಾ, ಸಾ: ಮನ್ನಳ್ಳಿ ಕೂಡಲೆ ಸ್ಥಳಕ್ಕೆ ಹೋಗಿ ನೋಡಲು ಫಿರ್ಯಾದಿಯ ಭಾವನಾದ ರಾಜೇಂದ್ರ ತಂದೆ ವಿಶ್ವನಾಥ ಮುಗಳೆ, ವಯ: 40 ವರ್ಷ, ಸಾ: ಮನ್ನಳ್ಳಿ ರವರು ತಮ್ಮೂರ ಸಂಭಾಜಿ ತಂದೆ ವಿಠ್ಠಲರಾವ ಘೊಟಾಳೆ, ವಯ: 32 ವರ್ಷ, ರವರ ಮೊಟಾರ್ ಸೈಕಲ ನಂ. ಎಂ.ಎಚ-14/ಸಿಟಿ-7176 ನೇದ್ದರ ಹಿಂದೆ ಕುಳಿತುಕೊಂಡು ಬಸವಕಲ್ಯಾಣದಿಂದ ಮನ್ನಳ್ಳಿಗೆ ಬರುವಾಗ ಒಮ್ಮೆಲೆ ನಾಯಿ ಅಡ್ಡ ಬಂದಿದ್ದರಿಂದ ಸಂಭಾಜಿ ತನ್ನ ಮೊಟಾರ್ ಸೈಕಲ ಕಂಟ್ರೋಲ ಮಾಡದೆ ಬ್ರೆಕ ಹಾಕಿದ್ದರಿಂದ ಹಿಂದೆ ಕುಳಿತ ಫಿರ್ಯಾದಿಯವರ ಭಾವ ರಾಜೇಂದ್ರ ಕೆಳಗೆ ಬಿದ್ದು ಡಿವೈಡರೆಗೆ ತಲೆ ಹತ್ತಿ ಬಿದ್ದಿರುತ್ತಾನೆ, ಅದರಿಂದಾಗಿ ಹಿಂದೆ ತಲೆಗೆ ಮತ್ತು ಬಲ ಹಣೆಗೆ ಭಾರಿ ರಕ್ತಗಾಯವಾಗಿರುತ್ತದೆ, ಕೂಡಲೆ ಫಿರ್ಯಾದಿಯು ಸದರಿ ಗಾಯಾಳು ರಾಜೆಂದ್ರನಿಗೆ ಉಮರ್ಗಾ ಸರ್ಕಾರಿ ಆಸ್ಪತ್ರೆಗೆ ತಂದು ಉಪಚಾರ ಮಾಡಿಸಿ ನಂತರ ಅಲ್ಲಿಂದ ಸೋಲಾಪೂರದ ಅಶ್ವಿನಿ ಆಸ್ಪತ್ರೆಗೆ ತಂದು ಉಪಚಾರ ಮಾಡಿಸಿದ್ದ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಪೂನಾದ ಕಾಶಿಬಾಯಿ ನವಲೆ ಆಸ್ಪತ್ರೆಗೆ ತಂದು ಉಪಚಾರ ಕುರಿತು ದಾಖಲು ಮಾಡಿದ್ದು, ದಿನಾಂಕ 22-11-2017 ರಂದು ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಕಾಶಿಬಾಯಿ ನವಲೆ ಆಸ್ಪತ್ರೆ ಪೂನಾದಲ್ಲಿ ರಾಜೇಂದ್ರ ರವರು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 09-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Yadgir District Reported Crimes Updated on 09-12-2017


                                         Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 243/2017 ಕಲಂ143,147,ಸಂ.149 ಐಪಿಸಿ;- ದಿನಾಂಕ 08/12/2017 ರಂದು 12 ಪಿಎಂಕ್ಕೆ ಶ್ರೀ ಮೌನೇಶ್ವರ ಮಾಲೀಪಾಟೀಲ ಸಿ.ಪಿ.ಐ ಯಾದಗಿರಿ  ರವರ ಒಂದು ವರದಿ ವಸೂಲಾಗಿದ್ದು ಸದರಿ ವರದಿ ಸಾರಾಂಶವೆನೆಂದರೆ ದಿನಾಂಕ 06/12/2017 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ನಾನು  ಮತ್ತು   ನಮ್ಮ  ಸಿಬ್ಬಂದಿರವರು ಕೂಡಿಕೊಂಡು ಬಾಬರಿ ಮಸೀದಿ ಕರಾಳ ದಿನಾಚರಣೆ ಇದ್ದುದ್ದರಿಂದ ಯಾದಗಿರಿ ನಗರದಲ್ಲಿ ಪೆಟ್ರೊಲಿಂಗ ಮಾಡುತ್ತಾ ಸುಬಾಸ ವೃತ್ತದಲ್ಲಿ ಬಂದಾಗ ಕೆಲವೊಂದು ಯುವಕರು ಚಿತ್ತಾಪುರ ರಸ್ತೆ ಮತ್ತು ಸುಬಾಸ ವೃತ್ತದಲ್ಲಿ ಗುಂಪು ಕೂಡಿಕೊಂಡು ಬಲವಂತವಾಗಿ ಅಂಗಡಿ ಮುಟ್ಟುಗಳನ್ನು ಮುಚ್ಚುವಂತೆ ಅಂಗಡಿಯವರಿಗೆ ಒತ್ತಾಯಿಸುತ್ತಿದ್ದಾಗ ನಾವು  ಕೂಡಲೇ  ಹೋಗಿ ಅವರನ್ನು ಚದುರಿಸಿದಾಗ ಎಲ್ಲರೂ ಓಡಿ ಹೋದರು ನಂತರ ಅಂಗಡಿಯವರಿಗೆ ಓಡಿ ಹೋದ ಹುಡುಗರ ಬಗ್ಗೆ ವಿಚಾರಿಸಲು ಅಂಗಡಿಯವರಿಗೆ ಅವರು ಯಾರು ಅಂತಾ ಗೊತ್ತಿರುವುದಿಲ್ಲಾ ಅಂತಾ ತಿಳಿಸಿದ್ದರಿಂದ ಅಂದು ಬಾಬರಿ ಮಶೀದಿ ಕರಾಳ ದಿನಾಚರಣೆ ಇದ್ದರಿಂದ ಮರುದಿವಸ ಭಾತ್ಮೀದಾರರಿಂದ  ಸದರಿಯವರನ್ನು ಗುರುತಿಸಿ ತಿಳಿದುಕೊಂಡಿದ್ದು ಸದರಿಯವರು ಯಾದಗಿರಿ ಸ್ಟೆಷನ್ ಏರಿಯಾದ 1) ಅಕ್ರಂ ತಂ. ಇಬ್ರಾಹಿಂದ ಶೇಖ  ಸಾಃ ಲಾಡೇಜಗಲ್ಲಿ ಯಾದಗಿರಿ 2) ಶೇಖ ವಸೀಮ ತಂ. ಶೇಖ ಆಲಂ ಶೇಖ    ಸಾಃ ಅಂಗನವಾಡಿ ಶಾಲೆ ಹತ್ತಿರ ಲಾಡೇಜಗಲ್ಲಿ ಯಾದಗಿರಿ 3) ಮಶಾಕ ತಂ. ಅಬ್ದುಲ ಅಜೀಜಸಾಬ ಕುರೇಶಿ  ಸಾಃ ಹನುಮಾನಗುಡಿ ಹತ್ತಿರ ಲಾಡೇಜಗಲ್ಲಿ ಯಾದಗಿರಿ 4) ಇರ್ಷಾದ ತಂ. ಮಹಮ್ಮದ ಯುನಿಫ್ ಲೇವಡಿ  ಸಾಃ ಲಾಡೇಜಗಲ್ಲಿ ಯಾದಗಿರಿ 5) ಮಹಮ್ಮದ ಶರ್ಮದ ತಂ. ಮೈನೂದ್ದಿನ್ ನಾಗರಾಳ ಸಾಃ ಹನುಮಾಗುಡಿ ಹತ್ತಿರ ಲಾಡೇಜಗಲ್ಲಿ ಯಾದಗಿರಿ 6) ಸಮೀರ ತಂ. ಶೇಖ ಲಿಯಾಖತ ಅಲಿ   ಸಾಃ ಹನುಮಾನ ಗುಡಿ ಹತ್ತಿರ ಲಾಡೇಜಗಲ್ಲಿ ಯಾದಗಿರಿ 7) ಅಬ್ದುಲ ಚಾವುಸ ತಂ. ಮಹಮ್ಮದ ಖಾಸೀಂ ಚಾವುಸ್ ಸಾಃ ಅಂಗನವಾಡಿ ಶಾಲೆ ಹಿಂದುಗಡೆ ಸಾಃ ಲಾಡೇಜಗಲ್ಲಿ ಯಾದಗಿರಿ 8) ಆಭಿಧ ತಂ. ಇಬ್ರಾಹಿಂ ಶೇಖ  ಸಾಃ ಹನುಮಾನಗುಡಿ ಹತ್ತಿರ ಯಾದಗಿರಿ 9) ಯಾಸೀನ ತಂ. ಬಾಬು ಸಾದಿಕ ಮಹಮ್ಮದ ಸಾಃ ಲಾಡೇಜಗಲ್ಲಿ ಯಾದಗಿರಿ 10) ನವಾಜ ತಂ. ಮಹಮ್ಮದ ಶೇಖ ಸಾಃ ಲಾಡೇಜಗಲ್ಲಿ ಯಾದಗಿರಿ 11) ನಬೀ ತಂ. ರಹೆಮಾನ ಸಾಃ ಮದನಪೂರಗಲ್ಲಿ ಯಾದಗಿರಿ 12) ಸೀರಾಜ ತಂ. ಮಹೆಬೂಬ ಸಾಃ ಮದನಪೂರಗಲ್ಲಿ ಯಾದಗಿರಿ 13) ಟಿಪ್ಪು ತಂ. ಬಾಬಾ ಹುಸೇನ ಸಾಃ ಮದನಪೂರಗಲ್ಲಿ ಯಾದಗಿರಿ 14) ಮೈಬೂಬ ತಂ. ನೂರ ಬಂಡಿನೊರ ಸಾಃ ಲಾಡೇಜಗಲ್ಲಿ ಯಾದಗಿರಿ 15) ಅಲಿ ತಂದೆ ಬಾಬು ಸಾಃ ಲಾಡೇಜಗಲ್ಲಿ ಯಾದಗಿರಿ ಅಂತಾ ಗೊತ್ತಾಯಿತು. ನಾನು ಅವರನ್ನು ನೋಡಿದಲ್ಲಿ ಗುರುತಿಸುತ್ತೆನೆ. ಸದರಿಯವರು    ಬಾಬರೀ ಮಸೀದಿ ಕರಾಳ ದಿನಾಚರಣೆ ಸಮಯದಲ್ಲಿ ಎಲ್ಲರೂ  ಅಕ್ರಮಕೂಟಕಟ್ಟಿಕೊಂಡು ಸಾರ್ವಜನಿಕರ ಅಂಗಡಿ ಮುಟ್ಟುಗಳನ್ನು ಬಂದ ಮಾಡುವಂತೆ ಅಂಗಡಿ ಮಾಲಿಕರುಗಳಿಗೆ ಒತ್ತಾಯಿಸಿ ಅಪರಾದ ವೆಸಗಿರುತ್ತಾರೆ. ಸದರಿಯವರ ಮೇಲೆ ಸೂಕ್ತ ಕ್ರಮಕ್ಕಾಗಿ ವರದಿ  ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.243/2017 ಕಲಂ.143,147,ಸಂ. 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.    

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 245/2017 PÀ®A 143,147,148,323,324,326,504,506,ಸಂ.149 ಐಪಿಸಿ;-ದಿನಾಂಕ; 08/12/2017 ರಂದು 9-00 ಪಿ ಎಮ್ ಕ್ಕೆ ಯಾದಗಿರಿ ಸರಕಾರಿ ಆಸ್ಟತ್ರೆಯಿಂದ ಗಾಯಾಳು  ಎಮ ಎಲ್ ಸಿ ಮಾಹಿತಿ ಮೇರೆಗೆ ಆಸ್ಟತ್ರೆಗೆ 9-15 ಪಿ ಎಮ್ ಕ್ಕೆ ಭೇಟಿ ನೀಡಿ ಎಂ ಎಲ್ ಸಿ ವಸುಲು ಮಾಡಿಕೊಂಡು ಹಾಜರಿದ್ದ ಗಾಯಾಳು ಪಿಯರ್ಾಧಿ ಶ್ರೀ ಶೇಖ ಮೊಹಮ್ಮದ ಸಕ್ಲೀನ್ ತಂದೆ ಶೇಖ ಸರವರ ವ;20 ಉ; ವಿದ್ಯಾಥರ್ಿ ಜಾ; ಮುಸ್ಲಿಂ ಸಾ; ಲಾಡಿಸಗಲ್ಲಿ ಯಾದಗಿರಿ ಇವರು ಒಂದು ಅಜರ್ಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ  ನಾನು ಎಲೆಕ್ಟ್ರೀಕಲ್ ಕೆಲಸ ಮಾಡಿಕೊಂಡು ತಂದೆ ತಾಯಿಯೊಂದಿಗೆ ಇರುತ್ತೇನೆ ಇಂದು ದಿನಾಂಕ; 08/12/2017 ರಂದು 8-00 ಪಿ ಎಮ್ ಸುಮಾರಿಗೆ ನಾನು ಸ್ಟೇಶನ ಏರಿಯಾದ ಗಣೇಶ ಹೊಟೇಲ್ ಹತ್ತಿರ ನೀಂತಾಗ ನಮ್ಮ ಅಣ್ಣನಾದ ಎಂ ಡಿ ಶಾರೂಖ ಈತನಿಗೆ ಇಫರ್ಾನ್ ಮತ್ತು ಇತರರು ಹೊಡೆಯುತ್ತದ್ದಾರೆ ಅಂತಾ ಗೊತ್ತಾಗಿ ನಾನು ಸ್ವಾಗತ ಹೊಟೇಲ್ ಹಿಂದುಗಡೆ ಹೋದಾಗ ಅಲ್ಲಿ ನಮ್ಮ ಅಣ್ಣ ಎಂ ಡಿ ಶಾರೂಕ ಈತನಿಗೆ 1) ಇಫರ್ಾನ್ ತಂದೆ ಇಬ್ರಾಹಿಂ ಪಾನಶಾಪ 2) ಶೊಯೆಬ್ ತಂದೆ ನಿಜಾಮ ನಾಗರಾಳ 3) ಸರಮದ ತಂದೆ ಮೈನೊದ್ದೀನ್ ನಾಗರಾಳ 4) ಮುಜುಮ್ ತಂದೆ ಮೈನೊದ್ದಿನ್ ನಾಗರಾಳ 5)  ಮುಸ್ತಾಪ ತಂದೆ ಗನ್ನಿ ನಾಗರಾಳ ಇವರೆಲ್ಲರೂ ನಮ್ಮ ಅಣ್ಣನ ಸಂಗಡ ಜಗಲ ಮಾಡುತ್ತಿದ್ದನ್ನು ಕಂಡು ನಾನು ಜಗಳ ಬಿಡಿಸುತ್ತಿರುವಾಗ ಇಫರ್ಾನ ಈತನು ಯೇ ಚಿನಾಲ್ಕೇ ತು ಕೈಕು ಬೀಚಮೇ ಆತುಬೇ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಗ ನಾನು ಯಾಕೆ ನಮ್ಮ ಅಣ್ಣನ ಸಂಗಡ ಜಗಳ ಮಾಡುತ್ತಿದ್ದೀರಿ ಅಂತಾ ಕೇಳಿದಾಗ ಶೊಯೆಬ್ ಈತನು ತು ಕ್ಯಾ ಪುಚತಾ ಬೇ ಊನಕಾ ಹಲ್ಕಟಗಿರಿ ಪೈಸೆ ದೇನಾ ಹೈ ನಹೀ ದೇರಾ ಅಂತಾ ಅಂದವನೇ ಕಟ್ಟಿಗೆಯ ಬಡಿಗೆಯಿಂದ ನನ್ನ ತಲೆಗೆ ಒಡೆದು ಭಾರೀ ರಕ್ತಗಾಯ ಮಾಡಿದನು ಇಫರ್ಾನ ಈತನು ಕಾಲಿನಿಂದ ಒದ್ದನು, ಸರಮದ ಈತನು ಬಡಿಗೆಯಿಂದ ಬೆನ್ನಿಗೆ ಹೊಡೆದನು, ಮುಸ್ತಾಫ ಈತನು ನಮ್ಮ ಅಣ್ಣ ಎಂ ಡಿ ಶಾರೂಕ ಈತನಿಗೆ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಕಪಾಳಕ್ಕೆ ಹೊಡೆದನು ಎಲ್ಲರೂ ಕೂಡಿ ಇವತ್ತು ನಿಮಗೆ ಜೀವ ಸಹಿತ ಬೀಡಿವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದಾಗ ಸದರಿ ಜಗಳವನ್ನು ಸಾಬೇರ ತಂದೆ ಅಬ್ದುಲ ಗನ್ನಿ ಖಾಜಾ ಪಟೇಲ ತಂದೆ ಖಾನ ಪಟೇಲ ರುಕುಮ್ ತಂದೆ ಖಾಸೀಂ ಅಲೀ ಇವರು ಜಗಳ ಬಿಡಿಸಿದರು ಸದರಿ ಘಟನೆ ಸ್ಟೇಶನ ಏರಿಯಾದ ಸ್ವಾಗತ ಹೊಟೇಲ ಹಿಂದೆ 8-00 ಪಿ ಎಮ್ ಸುಮಾರಿಗೆ ಜರುಗಿದ್ದು ಉಪಚರ ಕುರಿತು ನನಗೆ ಒಂದು ಆಟೋದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು ನಂತರ ಆಸ್ಪತ್ರೆಯಲ್ಲಿ ಗೊತ್ತಾಗಿದ್ದೇನೆಂದರೆ ನಮ್ಮ ಅಣ್ಣ ಎಂ ಡಿ ಶಾರೂಕ ಈತನು ಇಫರ್ಾನ್ ಪಾನಶಾಪ ಈತನಿಗೆ 700 ರೂ ಕೊಡುವ ವಿಷಯದಲ್ಲಿ ಜಗಳ ತೆಗೆದಿರುತ್ತಾರೆ ಅಂತಾ ಗೊತ್ತಾಯಿತು. ಕಾರಣ ಇಫರ್ಾನ್ ಪಾನಶಾಪ ಮತ್ತು ಸಂಗಡ ಇತರರು ಕೂಡಿಕೊಂಡು ದುಡ್ಡಿನ ವಿಷಯದಲ್ಲಿ ಜಗಳ ತೆಗೆದು ನನಗೆ ಮತ್ತು ನಮ್ಮ ಅಣ್ಣನಿಗೆ ಹೊಡೆಬಡೆ ಮಾಡಿ ರಕ್ತಗಾಯ ಮಾಡಿದವರ ಮೇಲೆ ಕಾನೂನು ಕ್ರಮ ಜರೂಗಿಸಿ ಅಂತಾ ಕೊಟ್ಟ ಅಜರ್ಿಯನ್ನು ಪಡೆದುಕೊಂಡು ಮರಳಿ ಠಾಣೆಗೆ 10-00 ಪಿ ಎಮ್ ಕ್ಕೆ ಬಂದು ಠಾಣೆಯ ಗುನ್ನೆ ನಂ; 245/2017 ಕಲಂ ; 143,147,148,323,324,326,504,506 ಸಂಗಡ 149 ಐ ಪಿ ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ಕ್ರಮ ಕೈಗೊಂಡೆನು.

ಗುರಮಠಕಲ ಪೊಲೀಸ್ ಠಾಣೆ ಗುನ್ನೆ ನಂ. 288/2017 ಕಲಂ: 323, 354(ಡಿ),504, 506 ಐಪಿಸಿ;- ದಿನಾಂಕ 08.12.2017 ರಂದು ಸಂಜೆ 6 ಗಂಟೆ ಸುಮಾರಿಗೆ ಫಿರ್ಯಾದಿಯ ಅಕ್ಕ ನರಸಮ್ಮ ಗುರುಮಠಕಲ್ ಪಟ್ಟಣದಲ್ಲಿ ಸಂಜೆ ಮಾಡಿಕೊಂಡು ಮರಳಿ ತನ್ನ ಮಕ್ಕಳೊಂದಿಗೆ ಧರ್ಮಪೂರ ಕ್ರಾಸ್ನಲ್ಲಿ ಇಳಿದು ಮರಳಿ ಮನೆಗೆ ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸುತ್ತಿದ್ದ ಆರೋಪಿ  ಸುರೇಶ ತಂದೆ ವಿಜಯ ಗುಜರಾತಿ ವ|| 27 ವರ್ಷ ಸಾ|| ಲಕ್ಷ್ಮಿಚಾಲ ಆದಿವಾಸಿ ನಿವಾಸ ನ್ಯೂ ರಿಂಗ್ ರೋಡ್ ಬೋರಿವೆಲ್ಲಿ ವೆಸ್ಟ್ ಮುಂಬೈ ಈತನಿಗೆ ವಿಚಾರಿಸಿದಾಗ ಸದರಿ ಆರೋಪಿತನು ಫಿರ್ಯಾದಿಯ ಅಕ್ಕಳಿಗೆ ಹಿಂಬಾಲಿಸಿದ್ದಲ್ಲದೆ ಫಿರ್ಯಾದಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದಕ್ಕೆ ಫಿರ್ಯಾದಿ ಮತ್ತು ಆತನ ಸಂಗಡಿಗ ಇಬ್ಬರು ಸೇರಿ ಆರೋಪಿತೆನಿಗೆ ಠಾಣೆಗೆ ತಂದು ಹಾಜರುಪಡಿಸಿ ದೂರು ನೀಡಿದ್ದು ಸದರಿ ಫಿರ್ಯಾದಿಯ ಹೇಳಿಕೆ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 288/2017 ಕಲಂ: 323, 354(ಡಿ), 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 473/2017 ಕಲಂ 498[ಎ] 323 504 506 ಐ.ಪಿ.ಸಿ ;- ದಿನಾಂಕ 08/12/2017 ರಂದು ಮದ್ಯಾಹ್ನ 14-30 ಗಂಟೆಗೆ ಫಿರ್ಯಾದಿ ಶ್ರೀಮತಿ ಶಿವಗಂಗಾ ಗಂಡ ಗುರುರಾಜ ಮೇಟಿ ವಯ 28 ವರ್ಷ ಜಾತಿ ಕಬ್ಬಲೀಗ ಉಃ ಮನೆ ಕೆಲಸ ಸಾಃ [ಎಸ್] ಇಟಗಾ ಹಾಲಿವಸತಿ ಚಾಮುಂಡೇಶ್ವರಿ ನಗರ ಶಹಾಪುರ ಇವರು, ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಲಿಖಿತ ಫಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ, ತನಗೆ ಮದುವೆಯಾಗಿ ಈಗೆ ಅಂದಾಜು 8 ವರ್ಷಗಳಾಗಿದ್ದು, ಸದ್ಯ ತನಗೆ ಶ್ರೀನಿವಾಸ ಅಂತ 5 ವರ್ಷದ ಮಗನಿದ್ದು, ಮತ್ತು ಸೌಮ್ಯ ಅಂತ 2 ವರ್ಷ 6 ತಿಂಗಳ ಮಗಳಿರುತ್ತಾರೆ. ತನ್ನ ಗಂಡ ದೋರನಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತಿದ್ದು, ತನ್ನ ಗಂಡ ಮದುವೆಯಾದಗಿನಿಂದ ದಿನಾಂಕ 06/12/2017 ರ 01-00 ಎಮ್.ದ ವರೆಗೆ ವಿನಾಕಾರಣ ತನ್ನ ಗಂಡ ಅವಾಚ್ಯ ಶಬ್ದಗಳಿಂದ ಬೈದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರಕುಳ ನೀಡಿ ಕೈಯಿಂದ ಹೊಡೆ ಮಾಡಿ ಮಾಡಿ ಜೀವ ಬೇದರಿಕೆ ಹಾಕಿರುತ್ತಾನೆ. ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು  ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂಬರ 473/2017 ಕಲಂ 498[ಎ] 323 504 506 ಐ.ಪಿ.ಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ. 

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 65/2017 ಕಲಂ:366 ಐಪಿಸಿ;-ಪಿಯರ್ಾದಿಯು ಬಪ್ಪರಗಿ ಗ್ರಾಮದ ಪವಿತ್ರಾ ತಂದೆ ಮಾನಪ್ಪ ಮಾಸ್ತರ ವ:25 ವರ್ಷ ಇವಳೊಂದಿಗೆ ಸುಮಾರು 5 ವರ್ಷಗಳ ಹಿಂದೆ ಗುರು-ಹಿರಿಯರ ಸಮಕ್ಷಮದಲ್ಲಿ ಮದಲಿಂಗನಾಳ ಗ್ರಾಮದಲ್ಲಿ ವಿವಾಹವಾಗಿದ್ದು ಕುಟುಂಬದೊಂದಿಗೆ ಮದಲಿಂಗನಾಳ ಸೀಮಾತರದಲ್ಲಿನ ಹೊಲದಲ್ಲಿನ ಮನೆಯಲ್ಲಿ ವಾಸವಾಗಿದ್ದು, ದಿನಾಂಕ:04/10/2017 ರಂದು ರಾತ್ರಿ 7:30 ಗಂಟೆಯ ಸುಮಾರಿಗೆ ಪಿಯರ್ಾದಿಯು ತನ್ನ ತಂದೆ ತಾಯಿಯೊಂದಿಗೆ ಮನೆಯಲ್ಲಿದ್ದಾಗ ಹೆಂಡತಿ ಪವಿತ್ರಾ ಇವಳು ನಾಯಿಗಳಿಗೆ ಕೂಳು ಹಾಕಿ ಬರುತ್ತೇನೆ ಅಂತಾ ಹೇಳಿ ಹೋದವಳು ಸುಮಾರು ಗಂಟೆಯವರೆಗೂ ಕಾಯ್ದರೂ ಮನೆಗೆ ಬಂದಿರುವುದಿಲ್ಲಾ ನಂತರ ಮರುದಿನ ಬೆಳಿಗ್ಗೆ ಮದಲಿಂಗನಾಳ ಗ್ರಾಮದಲ್ಲಿ & ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಈ ಬಗ್ಗೆ ಸಂಬಂಧಿಕರಿಗೆ ವಿಚಾರಿಸಲಾಗಿ ಪವಿತ್ರಾ ಸಿಕ್ಕಿರುವುದಿಲ್ಲಾ, ಪಿಯರ್ಾದಿಯು ತನ್ನ ಅಣ್ಣಂದಿರೊಂದಿಗೆ ಹೊರಟ್ಟಿ, ಬಪ್ಪರಗಿ, ಚೌನಭಾವಿ, ಸೋಮನಾಳ ಗ್ರಾಮಗಳಿಗೆ ಹೋಗಿ ನನ್ನ ಹೆಂಡತಿಯನ್ನು ಹುಡುಕಾಡಿದರೂ ನನ್ನ ಹೆಂಡತಿ ಸಿಕ್ಕಿರುವುದಿಲ್ಲಾ. ನನ್ನ ಹೆಂಡತಿಯನ್ನು ಬಪ್ಪರಗಿ ಗ್ರಾಮದ ಪರಸಪ್ಪ ತಂದೆ ನಿಂಗಪ್ಪ ತುಂಬಿಗಿ ಇವನು ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮದಲಿಂಗನಾಳ ಗ್ರಾಮದ ಸೀಮಾಂತರದಲ್ಲಿರುವ ಹೊಲದ ಸವರ್ೇ ನಂ:62 ನೇದ್ದರ ಹತ್ತಿರ ಬಂದು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿದ್ದು, ನನ್ನ ಹೆಂಡತಿಯನ್ನು ಪುಸಲಾಯಿಸಿ ಅಪಹರಿಸಿಕೊಂಡು ಹೋದ ಪರಸಪ್ಪ ತಂದೆ ನಿಂಗಪ್ಪ ತುಂಬಿಗಿ ಸಾ:ಬಪ್ಪರಗಿ ಇವನ ಮೇಲೆ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶ ಇರುತ್ತದೆ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಚಂದ್ರಶಾ ತಂದೆ ಚನ್ನಮಲ್ಲಪ್ಪ ಅಲ್ದೆ ಸಾ: ಬಡದಾಳ ರವರ ಅಕ್ಕಳಾದ ಶಿವಲೀಲಾ ಅನ್ನು ಹಿರೇ ರೂಗಿ ಗ್ರಾಮದ ಚಂದ್ರಕಾಂತ ತಂದೆ ಸಿದ್ದಪ್ಪ ಬಡಿಗೇರ ವಯ: 34 ವರ್ಷ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ದಿನಾಂಕ 07-12-17 ರಂದು ನಮ್ಮೂರಿನ ಶ್ರೀ ಚನ್ನಮಲ್ಲೇಶ್ವರ ದೇವರ ಜಾತ್ರೆ ಇದ್ದುದ್ದರಿಂದ ನನ್ನ ಅಕ್ಕ ಶೀವಲೀಲಾ ಇವಳು ಮೂರು ನಾಲ್ಕು ದಿನಗಳ ಹಿಂದೆ ನಮ್ಮ ಮನೆಗೆ ಬಂದಿರುತ್ತಾಳೆ ನನ್ನ ಅಕ್ಕಳ ಗಂಡನಾದ ಚಂದ್ರಕಾಂತನು ನಾನು ಜಾತ್ರೆಗೆ ಬರುತ್ತೇನೆ ನಮ್ಮೂರಿಗೆ ಬಾ ಇಬ್ಬರು ಕೂಡಿಕೊಂಡು ಸಾಯಂಕಾಲ ಮೋಟಾರ ಸೈಕಲ್ ಮೇಲೆ ಬಡದಾಳ ಗ್ರಾಮಕ್ಕೆ ಹೋಗೊನ  ಅಂತಾ ಹೇಳಿದ್ದರಿಂದ ನಾನು ನಿನ್ನೆ ಬೆಳಿಗ್ಗೆ ಹಿರೇ ರೂಗಿ ಗ್ರಾಮಕ್ಕೆ ಹೋಗಿದ್ದು ದಿನಾಂಕ 07-12-2017 ರಂದು ಸಾಯಂಕಾಲ ನಾನು ಮತ್ತು ನಮ್ಮ ಮಾವ ಚಂದ್ರಕಾಂತ ಇಬ್ಬರು ಮೋಟಾರ ಸೈಕಲ್ ನಂ ಕೆಎ-28-.ಹೆಚ್-6724 ನೇದ್ದರ ಮೇಲೆ ಹಿರೇ ರೂಗಿ ಗ್ರಾಮದಿಂದ ಹೊರಟಿರುತ್ತೇವೆ. ನಮ್ಮ ಮಾವ ಮೋಟಾರ ಸೈಕಲ್ ನಡೆಸುತ್ತಿದ್ದು ನಾನು ಹಿಂದಿನ ಶೀಟಿನಲ್ಲಿ ಕುಳಿತ್ತಿದ್ದೇನೆ ಸಾಯಂಕಾಲ 07:15 ಗಂಟೆ ಸುಮಾರಿಗೆ ನಮ್ಮ ಮೋಟಾರ ಸೈಕಲ್ ಅಫಜಲಪೂರ ಪಟ್ಟಣ ದಾಟಿ ಧುದನಿ ರೋಡಿಗೆ ಬಸ್ ನಿಲ್ದಾಣ ಹತ್ತಿರ ಹೋಗುತ್ತಿದ್ದಾಗ ಎದುರುಗಡೆ ಟ್ರ್ಯಾಕ್ಟರ ನಂ ಎಮ್.ಹೆಚ್.-45-ಎಫ್-6713 ನೇದ್ದು ಎರಡು ಟ್ರೈಲಿಗಳಲ್ಲಿ ಕಬ್ಬು ತುಂಬಿಕೊಂಡು ಧುದನಿ ಕಡೆಗೆ ಹೊರಟಿತ್ತು ಹಿಂದಿನ ಟ್ರೈಲಿ ನಂ ಎಮ್.ಹೆಚ್.-45--6713 ನೇದ್ದು ಇತ್ತು ಸದರಿ ಟ್ರ್ಯಾಕ್ಟರ ಚಾಲಕ ಮುಂದೆ ತನ್ನ ಟ್ರ್ಯಾಕ್ಟರ ನಡೆಸಿಕೊಂಡು ಹೋರಟ್ಟಿದ್ದು ನಾವು ಟ್ರ್ಯಾಕ್ಟರ ಹಿಂದೆ ಹೊರಟಿದ್ದೇವು. ಆಗ ಸದರಿ ಟ್ರ್ಯಾಕ್ಟರ ಚಾಕಲನು ಟ್ರ್ಯಾಕ್ಟರಗೆ ಅಡ್ಡಲಾಗಿ ರೋಡಿನ ಪಕ್ಕದಿಂದ ದನಗಳು ರೋಡಿನ ಮೇಲೆ ಬಂದಿದ್ದರಿಂದ ತನ್ನ ಟ್ರ್ಯಾಕ್ಟರ ಅನ್ನು ನಿರ್ಲಕ್ಷತನದಿಂದ ಒಮ್ಮೇಲೆ ಬ್ರೇಕ್ ಹಾಕಿ ಹಿಂದೆ ನಿಂತಿದ್ದ ನಮ್ಮ ಮೋಟಾರ ಸೈಕಲ್ ನೋಡದೇ ಹಿಂದಕ್ಕೆ ನಡೆಸಿದ್ದರಿಂದ ಸದರಿ ಟ್ರ್ಯಾಕ್ಟರ ಹಿಂದಿನ ಟ್ರೈಲಿ ನಮ್ಮ ಮೋಟಾರ ಸೈಕಲ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭಂವಿಸಿರುತ್ತದೆ. ಆಗ ನಾನು ಜೋರಾಗಿ ಚೀರಿದ್ದರಿಂದ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಅಪಘಾತದಲ್ಲಿ ನಮ್ಮ ಮಾವನ ಮುಖಕ್ಕೆ ಮತ್ತು ತಲೆಗೆ ಭಾರಿ ರಕ್ತಗಾಯಗಳಾಗಿರುತ್ತವೆ  ನಮ್ಮ ಮಾವನಿಗೆ ಚಿಕಿತ್ಸೆಗಾಗಿ ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ರಾತ್ರಿ 08:45 ಗಂಟೆ ಸುಮಾರಿಗೆ ಮಾರ್ಗ ಮಧ್ಯದಲ್ಲಿ ಗೊಬ್ಬುರ (ಬಿ) ಗ್ರಾಮದ ದಾಟಿ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 08/12/2017 ರಂದು ಬೆಳಿಗ್ಗೆ ನಮ್ಮ ತಮ್ಮ ಸುಭಾಷಚಂದ್ರ ಹಾಗು ಬಸವರಾಜ ಅಂದೊಡಗಿ ಇಬ್ಬರು ಬಸವರಾಜನ ಮೋಟರ್ ಸೈಕಲ್ ನಂ ಕೆಎ-32 ಇಸಿ-9425 ನೇದ್ದರ ಮೇಲೆ ಬಡದಾಳ ಗ್ರಾಮ ಶಾಲೆಗೆ ಹೋಗಿರುತ್ತಾರೆ ಮದ್ಯಾಹ್ನ 2.00 ಗಂಟೆ ಸುಮಾರಿಗೆ ನಾನು ಜೆವರ್ಗಿ(ಬಿ) ಗ್ರಾಮದ ಶಾಲೆಯಲ್ಲಿ ಕರ್ತವ್ಯದಲಿದ್ದಾಗ  ಮಾದಾಬಾಳ ತಾಂಡಾದ ಲಕ್ಷ್ಮಿ ನಗರ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಸಲಿಂಗಪ್ಪ ಪೂಜಾರಿ ರವರು ನನ್ನ ಮೋಬೈಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ  ಈಗ ಸ್ವಲ್ಪ ಸಮಯದ ಹಿಂದೆ ಅಂದರೆ ಮದ್ಯಾಹ್ನ 1.45 ಗಂಟೆ ಸುಮಾರಿಗೆ ನಮ್ಮ ಶಾಲೆಯ ಹತ್ತಿರ ಅಫಜಲಪೂರ ದುದನಿ ರೋಡಿನ ಮೇಲೀಂದ ನಿಮ್ಮ ತಮ್ಮ ಸುಭಾಷಚಂದ್ರ ಮತ್ತು ಬಸವರಾಜ ಅಂದೊಡಗಿರವರು ಮೋಟರ್ ಸೈಕಲ್ ನಂ ಕೆಎ-32 ಇಸಿ-9425 ನೇದ್ದರ ಮೇಲೆ ಅಫಜಲಪೂರದ ಕಡೆಗೆ ಹೊರಟಾಗ ಅವರ ಹಿಂದಿನಿಂದ ಕಾರ ನಂ ಕೆಎ-32 ಸಿ-7742 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆಸಿ ಅಪಘಾತ ಪಡಿಸಿರುತ್ತಾನೆ ನಾನು ಓಡಿ ಹೋಗುವಷ್ಟರಲ್ಲಿ ಕಾರಿನ ಚಾಲಕನು ಕಾರಿನಿಂದ ಇಳಿದು ಓಡಿ ಹೋಗಿರುತ್ತಾನೆ. .ಸದರಿ ಘಟನೆಯಲ್ಲಿ ನಿಮ್ಮ ತಮ್ಮನಾದ ಸುಭಾಷಂದ್ರನಿಗೆ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಬಸವರಾಜನಿಗೂ ಹಣೆಗೆ ಮತ್ತು ತಲೆಗೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದರಿಂದ  ಚಿಕಿತ್ಸೆಗಾಗಿ 108 ವಾಹನದಲ್ಲಿ ಕಳುಹಿಸಿಕೊಡಲಾಗಿರುತ್ತದೆ ಅಂತ ತಿಳಿಸಿದನು ವಿಷಯ ಗೊತ್ತಾದ ಕೂಡಲೆ ನಾನು ಅಫಜಲಪೂರಕ್ಕೆ ಬಂದು ಭೀಮರಾಯ ನಾಗೂರ, ಶಿವಲಿಂಗಪ್ಪ ಜೋಗುರ, ಸುರೇಶ ಅಂದೋಡಗಿ ಮತ್ತಿತರರು ಘಟನೆಯ ಸ್ಥಳಕ್ಕೆ ಹೋಗಿ ನೋಡಿದ್ದು ನಿಜವಿದ್ದು ಸದರಿ ಘಟನೆಯಲ್ಲಿ ಗಾಯ ಹೊಂದಿದ ಬಸವರಾಜ ಅಂದೋಡಗಿ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗುತಿದ್ದಾಗ ಮಾರ್ಗ ಮದ್ಯದಲ್ಲಿ ಗೊಬ್ಬುರ(ಕೆ) ಗ್ರಾಮದ ಹತ್ತಿರ ಮದ್ಯಾಹ್ನ 3.00 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ. ಅಂತಾ ಶ್ರೀ ಶರಣಬಸಪ್ಪ ತಂದೆ ಗಣಪತರಾವ ಕಣ್ಣಿ ಸಾ|| ಮಲ್ಲಿಕಾರ್ಜುನ ಚೌಕ  ಹತ್ತಿರ ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 07-12-2017 ಮಿಣಜಗಿ ತಾಂಡಾದ ಬಸ್ ನಿಲ್ದಾಣದ ಹತ್ತಿರ ಅಪ್ಪಾಜಿ ಗುರುಕುಲ ಸ್ಕೂಲ ವ್ಯಾನ ನಂ ಕೆಎ-32 ಎಮ್-9236 ನೇದ್ದರ ಚಾಲಕ ನು ತನ್ನ ವಾಹನವನ್ನು ಅಲಕ್ಷ್ಯ ತನದಿಂದ ಚಲಾಯಿಸಿ ಕೊಂಡು ಬಂದು ಶ್ರೀ ರಾಮಜಿ ತಂದೆ ಶೇವೂ ರಾಠೋಡ ಸಾಃ ಮಿಣಜಗಿ ತಾಂಡಾ ತಾ.ಜಿಃ ಕಲಬುರಗಿ ರವರ ಮಗನಾದ ಸುರಜ್ ವಯಾಃ 07 ವರ್ಷ ಈತನಿಗೆ ಡಿಕ್ಕಿಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-12-2017 ರಂದು ಚಿಂಚೋಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಚಿಂಚೋಳಿ ಗ್ರಾಮಕ್ಕೆ ಹೋಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿ ದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ದತ್ತು ತಂದೆ ಭಾಗಪ್ಪ ಜಮಾದಾರ ಸಾ||ಚಿಂಚೋಳಿ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 600/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 06-12-2017 ರಂದು ಶ್ರೀಮತಿ ಮಲ್ಲಮ್ಮ ಗಂಡ ಸೈಬಣ್ಣ ತಳವಾರ ಸಾಃ ಫರಹತಾಬಾದ ಗ್ರಾಮ ತಾ.ಜಿಃ ಕಲಬುರಗಿ ರವರ  ಮಗಳಾದ ಕುಮಾರಿ ಭಾಗ್ಯವಂತಿ ವಯಾಃ 19 ವರ್ಷ ಇವಳು ಸಂಡಾಸಕ್ಕೆ ಹೊಗಿ ಬರುತ್ತೇ ನೆಂದು ಹೇಳಿ ಹೊದವಳು ಮರಳಿ ಮನೆಗೆ ಬಂದಿರುವುದಿಲ್ಲ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡು ಕಾಡಲಾಗಿ ಸಿಕ್ಕಿರುವುದಿಲ್ಲ. ಪತ್ತೆ ಮಾಡಿ ಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.