Police Bhavan Kalaburagi

Police Bhavan Kalaburagi

Saturday, December 31, 2016

Kalaburagi District Reported Crimes

ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : 1) ಶಿವಪ್ಪ ತಂದೆ ಭಿಮರಾಯ ಬಿರಾಳ 2) ಭಿಮರಾಯ ಹಾಜಪ್ಪ ಕಾಂಬಳೆ ಹಾಗು ಇತರರು ನಾವು ಮಾರಡಗಿ ಎಸ್.ಎ ಗ್ರಮಾಮದ ನಿವಾಸಿಗಳಾಗಿದ್ದು 1) ದೇವಿಂದ್ರಪ್ಪ ತಂದೆ ನಾಗಣ್ಣ ದಂಡಿನ್ 2) ಸಂಗಣ್ಣ ನಾಗಣ್ಣ ದಂಡಿನ  ಇವರ ಹೊಲದಿಂದ ನಮ್ಮ ಹೊಲಗಳಿಗೆ ಕ್ಯಾನಲ್ ಮುಖಾಂತರ ನೀರು ಹರಿದು ಬರುವ ಕಾಲುವೆ ಇದ್ದು ಈ ಕಾಲುವೆಗಳಿಗೆ ದೇವಿಂದ್ರಪ್ಪ ಸಂಗಣ್ಣ ದಂಡಿನ್ ಇವರಿಬ್ಬರು ನಮ್ಮ ಹೊಲಗಳಿಗೆ ಅಂದರೆ  ಇವರ ಹೊಲದಿಂದ ಮುಂದಿನ ಹೊಲಗಳಿಗೆ ನೀರು ಹೋಗದಂತೆ ಕ್ಯಾನಲ್ ಕಾಲುವೆಗೆ 7/8 ದಿನಗಳವರೆಗೆ ಅಂದರೆ ಗೇಟ್ ಹಾಕುವವರೆಗು ಇವರ ಹೊಲದಲ್ಲಿರುವ ಕ್ಯಾನಲ್‌ಗೆ ತಾಡಪತ್ರಿಯಿಂದ ಅಡ್ಡ ಗಟ್ಟಿ ನೀರು ತೆಗತೆದುಕೊಳ್ಳುತ್ತಾರೆ ಮತ್ತು ಇವರ ಹೊಲದಿಂದ ಹಿಂದಕ್ಕೆ ಸಸರೆದು ನೀರು ನಿಲ್ಲುವ ಹಾಗೆ ಕಟ್ಟುತ್ತಾರೆ ಹಾಗು ಅಕ್ರಮವಾಗಿ ಕ್ಯಾನಲ್ ಮತ್ತು ರಸ್ತೆ ವಡೆದು ಅಂದರೆ ಸರಕಾರಿ ಮೇನ್ ರೋಡ್ ವಡೆದು ತಮ್ಮ ಹೊಲಗಳಿಗೆ 4-5 ಕಡೆ ನೀರು ಕಟ್ಟುತ್ತಾರೆ ನೀರು ಬಂದಾಗಿನಿಂದ ನೀರು ಹೋಗುವವರೆಗೆ ನಮಗೆ ಒಂದುಹನಿ ನೀರು ಬಿಡುವದಿಲ್ಲ ಹಗಲು ರಾತ್ರಿ ತಾವೆ ತೆಗೆದುಕೊಳ್ಳುತ್ತಾರೆ ಈ ರೀತಿ ನೀರು ಕಟ್ಟುತ್ತಾರೆ ನೀರು ಬಂದಾಗಿನಿಂದ ನೀರು ಹೋಗುವವರೆಗೆ ನಮಗೆ ಒಂದು ಹನಿ ನೀರು ಬಿಡುವದಿಲ್ಲ ಹಗಲು ರಾತ್ರಿ ತಾವೆ ತೆಗೆದುಕೊಳ್ಳುತ್ತಾರೆ ಈ ರೀತಿ ತೆಗೆದುಕೊಳ್ಳುವದರಿಂದ ನಮ್ಮ ಹೊಲಗಳಿಗೆ ನೀರು ಸಿಗದ ಕಾರಣ ನಮ್ಮ ಬೆಳೆಗಳು ಹಾಳಾಗಿರುತ್ತವೆ. ನಾವು ಬಂದು ನಮ್ಮ ಹೊಲಗಳಿಗೆ ನೀರು ಬಿಡಿರಿ ಕ್ಯಾನಲ್ಗೆ ಅಡ್ಡ ಕಟ್ಟಿರುವದನ್ನು ತೆಗೆಯಿರಿ ಎಂದು ಕೇಳಿದರೆ ಎಲೆ ಸೂಳೆ ಮಕ್ಕಳೆ ಎಲೇ ಸೂಳಿ ಮಕ್ಕಳೆ ನಿಮಗೆ ನೀರು ಕೊಡುವದಿಲ್ಲ ನಿಮ್ಮ ಬೇಳೆ ವನಗಲಿ ಹಾಳಾಗಲಿ ನಾ ಎನ್ಮಾಡ್ಲಿ ಒಂದು ವೇಳೆ ನಾವು ಅಡ್ಡಗಟ್ಟಿರುವದನ್ನು ತೆಗೆದರೆ ನಾವು ನಿಮ್ಮ ಜೀವ ಸಹಿತ ಉಳಿಸುವದಿಲ್ಲ ಹಿಗೆಂದು ನಮ್ಮೆಲ್ಲರಿಗೆ ಪ್ರಾಣ ಬೆದರಿಕೆ ಕೊಡುತ್ತಾರೆ ನಾವು ಬಡವರು ಇಂತಹ ಗುಂಡಗಳ ವಿರುದ್ಧ ಏನು ಮಾಡಲಿಕ್ಕೆ ಆಗುವದಿಲ್ಲ ಆದ್ದರಿಂದ ಈ ವರ್ಷ ನಮ್ಮ ಬೆಳೆಗಳು ನೀರು ಸಿಗಲಾರದೆ ಒಣಗಿ ಹಾಳಾಗಿವೆ ಆದ್ದರಿಂದ ನೀವುಗಳು ದೇವಿಂದ್ರಪ್ಪ ದಂಡಿನ್ ಸಂಗಣ್ಣ ದಂಡಿನ್ ಸಾ|| ಮಾರಡಗಿ ಇವರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿಕೊಂಡು ನಮ್ಮ ಹೊಲಗಳಿಗೆ ಸರಿಯಾಗಿ ನೀರು ಸಿಗದಂತೆ ಮತ್ತು ಹಾನಿಯಾದ ಬೆಳೆಗಳ ಪರಿಹಾರ ಒದಗಿಸಿ ಕೊಡಬೇಕು ಮತ್ತು ಕಾನೂನಿಂದ ನ್ಯಾಯ ಸಿಗುವಂತೆ ಮಾಡಬೇಕು ಅಂತಾ ಶಿವಪ್ಪ ತಂದೆ ಭಿಮರಾಯ ಬಿರಾಳ  ಸಾ: ಮಾರಡಗಿ ಎಸ್.ಎ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Daily Crime Update Bdiar District : 31-12-2016



UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 204/2016, PÀ®A ªÀÄ£ÀĵÀå PÁuÉ :-

¦üAiÀiÁ𢠣ÁUÀªÀÄt UÀAqÀ ªÀįÉèñÀ ¸ÉÆêÀiï, ªÀAiÀÄ: 42 ªÀµÀð, eÁw: ¥ÀzÀä±Á°, ¸Á: «zÁå£ÀUÀgÀ PÁ¯ÉÆä , ©ÃzÀgÀ UÀAqÀ£ÁzÀ ªÀįÉèñÀ EªÀgÀÄ UÁA¢üUÀAeï CqÀvÀ CAUÀrAiÀÄ°è ºÀªÀiÁ° CAvÁ PÉ®¸À ªÀiÁrPÉÆArgÀÄvÁÛgÉ, CªÀgÀÄ ¢£À ¨É½UÉΠªÀģɬÄAzÀ ºÉÆÃV gÁwæ ªÀÄ£ÉUÉ §gÀÄwÛzÀÝgÀÄ, ¢£ÁAPÀ 16-10-2016 gÀAzÀÄ 0600 UÀAmÉUÉ ªÀģɬÄAzÀ PÉ®¸ÀPÉÌ ºÉÆÃzÀªÀgÀÄ gÁwæAiÀiÁzÀgÀÆ ªÀÄgÀ½ ªÀÄ£ÉUÉ §A¢gÀĪÀÅ¢¯Áè, £ÀAvÀgÀ ¦üAiÀiÁð¢AiÀÄÄ vÀ£Àß ªÀÄPÀ̼ÉÆA¢UÉ PÀÆr CªÀgÀÄ PÉ®¸À ªÀiÁqÀĪÀ CqÀvÀ CAUÀrUÉ ºÉÆÃV «ZÁj¸À®Ä CªÀgÀ §UÉÎ AiÀiÁªÀÅzÉà ªÀiÁ»w ¹QÌgÀĪÀÅ¢¯Áè, £ÀAvÀgÀ ¦üAiÀiÁð¢AiÀÄÄ J¯Áè vÀªÀÄä ¸ÀA§A¢üPÀgÀÄ ªÀÄvÀÄÛ ¸ÉßûvÀjUÉ «ZÁj¸À®Ä AiÀiÁªÀÅzÉà ªÀiÁ»w ¹QÌgÀĪÀÅ¢¯Áè, CªÀgÀ UÀAqÀ£À ZÀºÀgÀ ¥ÀnÖ ªÀÄvÀÄÛ «ªÀgÀ 1) ºÉ¸ÀgÀÄ: ªÀįÉèñÀ, 2) vÀAzÉ ºÉ¸ÀgÀÄ: CAdAiÀiÁå, 3) ªÀAiÀÄ: 45 ªÀµÀð, 4) ªÉÄÊPÀlÄÖ: ¸ÁzsÁgÀt ªÉÄÊPÀlÄÖ, UÉÆâü ªÉÄʧtÚ, 5) §mÉÖUÀ¼ÀÄ: ZÁPÀ¯ÉÃmï §tÚzÀ ¥ÁåAl ªÀÄvÀÄÛ ©½ §tÚzÀ ±Àlð zsÀj¹gÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 30-12-2016 gÀAzÀÄ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
 

Friday, December 30, 2016

BIDAR DISTRICT DAILY CRIME UPDATE 30-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-12-2016

©ÃzÀgÀ UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 18/2016, PÀ®A 174 ¹.Dgï.¦.¹ :-
¢£ÁAPÀ 26-12-2016 ªÀÄ®è¥Àà vÀAzÉ PÀ®è¥Àà zÀgÀUÉÆAqÁ ªÀAiÀÄ: 35 ªÀµÀð, ¸ÁB ªÀįÁÌ¥ÀÆgÀ UÁæªÀÄ, vÁ & f: ©ÃzÀgÀ FvÀ£ÀÄ ªÀįÁÌ¥ÀÆgÀ UÁæªÀÄzÀ vÀ£Àß ªÀÄ£ÉAiÀÄ°è ¸ÀgÁ¬Ä PÀÄrzÀ CªÀÄ°£À°è vÉÆÃUÀj ¨É¼ÉUÉ ºÉÆqÉAiÀÄĪÀ OµÀzÀªÀ£ÀÄß ¸ÀgÁ¬Ä JAzÀÄ w½zÀÄ PÀÄrzÁUÀ DvÀ¤UÉ aQvÉì PÀÄjvÀÄ ©ÃzÀgÀ f¯Áè ¸ÀPÁðj D¸ÀàvÉæAiÀÄ°è zÁR°¹zÁUÀ aQvÉì ¥sÀ®PÁjAiÀiÁUÀzÉà ªÀÄ®è¥Áà EvÀ£ÀÄ ¢£ÁAPÀ 29-12-2016 gÀAzÀÄ ªÀÄÈvÀ¥ÀnÖgÀÄvÁÛ£É, ¸ÀzÀj ªÀÄÈvÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ ¸ÀA±ÀAiÀÄ EgÀĪÀÅ¢®è CAvÁ ªÀÄÈvÀ£À ºÉAqÀw ¦üAiÀiÁð¢ PÀ«vÁ UÀAqÀ ªÀÄ®è¥Àà ªÀAiÀÄ: 30 ªÀµÀð, ¸Á: ªÀįÁÌ¥ÀÆgÀ, vÁ & f: ©ÃzÀgÀ gÀªÀgÀ ¤ÃrzÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 184/2016, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 29-12-2016 ರಂದು ಫಿರ್ಯಾದಿ ಸೋನು ತಂದೆ ಚಿನ್ನು ರಾಯನೇಡಮ ವಯ: 40 ವರ್ಷ, ಸಾ: ರಾಜಗೊಂಡ ಕಾಲೋನಿ ಹಳ್ಳದಕೇರಿ , ಬೀದರ ರವರ ಅಣ್ಣನ ಮಗನಾದ ಕನ್ವರ ತಂದೆ ಮನೋಹರ ರಾಯಸಿತಮ ವಯ 30 ವರ್ಷ, ಜಾತಿ ರಾಜಗೊಂಡ, ಸಾ: ಹಳ್ಳದಕೇರಿ, ಬೀದರ ಇತನು ಗುನ್ನಳ್ಳಿ ಕ್ರಾಸ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಜಹೀರಬಾದ ಕಡೆಯಿಂದ ಒಂದು ಅಪರಿಚಿತ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕನ್ವರ ಇತನಿಗೆ ಡಿಕ್ಕಿ ಮಾಡಿ ತನ್ನ ಲಾರಿ ಸಮೇತ ಬೀದರ ಕಡೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಕನ್ವರನ ಹೊಟ್ಟೆಯ ಮೇಲಿಂದ ಲಾರಿ ಟೈರ ಹೋಗಿದ್ದರಿಂದ ಹೊಟ್ಟೆ ಒಡೆದು ಸೊಂಟದ ಕರಳು ಪೂರ್ತಿ ಹೋರ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 324/2016, PÀ®A 363 L¦¹ :-
¢£ÁAPÀ 27-12-2016 gÀAzÀÄ ¦üAiÀiÁ𢠥ÀAqÀj vÀAzÉ ZÀAzÀgÀgÁªÀ C¥ÁàªÁ¯É ªÀAiÀÄ: 32 ªÀµÀð, eÁw: ªÀÄgÁoÁ, ¸Á: ºÀÄt¸À£Á¼À gÀªÀgÀÄ ºÉÆ®PÉÌ ºÉÆÃUÀĪÁUÀ ªÀÄUÀ ZÀAzÀgÀgÁªÀ FvÀ£ÀÄ ºÉÆ®PÉÌ §gÀÄvÉÛÃ£É CAvÁ C¼ÀÄwÛzÀÝjAzÀ DvÀ¤UÉ ºÉÆ®PÉÌ PÀgÉzÀÄPÉÆAqÀÄ ºÉÆÃVgÀÄvÁÛgÉ, ºÉÆ®zÀ°è ªÀÄUÀ¤UÉ Hl ªÀiÁr¹zÁUÀ ªÀÄUÀ£ÀÄ ¨ÁgÉ ºÀtÄÚ w£ÀÄßvÉÛÃ£É CAvÁ ºÉýzÀÝjAzÀ ºÉÆ®zÀ PÀmÉÖAiÀÄ ªÉÄÃ¯É ©¢ÝgÀĪÀ ¨ÁgÉ ºÀtÄÚ w£ÀÄßwÛzÁÝUÀ ¥ÀPÀÌzÀ ºÉÆ®zÀ eÁ£ÀĨÁ PÁmÉPÀgÀ FvÀ£ÀÄ §AzÀÄ ZÀAzÀgÀgÁªÀ FvÀ¤UÉ vÀªÀÄä ºÉÆ®zÀ°è ¨ÁgÉ ºÀtÄÚ ºÀuÁÚVªÉ ¨Á CAvÁ PÀgÉzÀÄPÉÆAqÀÄ ºÉÆÃzÀ£ÀÄ £ÀAvÀgÀ vÀqÀªÁzÀgÀÆ PÀÆqÀ ZÀAzÀgÀgÁªÀ EvÀ£ÀÄ ¦üAiÀiÁð¢AiÀÄ PÀqÉUÉ §A¢gÀĪÀÅ¢¯Áè, DzÀÝjAzÀ eÁ£ÀĨÁgÀªÀjUÉ £À£Àß ªÀÄUÀ J°èUÉ ºÉÆÃVzÁÝ£ÉAzÀÄ PÉüÀ®Ä ¤ªÀÄä ªÀÄUÀ ¨ÁgÉ ºÀtÄÚ vÉUÉzÀÄPÉÆAqÀÄ ¤£Àß PÀqÉUÉ ºÉÆÃUÀÄvÉÛÃ£É CAvÁ ºÉÆÃzÀ£ÀÄ CAvÁ w½¹zÀ£ÀÄ, CzÀPÉÌ ¦üAiÀiÁð¢AiÀÄÄ vÀ£Àß ªÀÄUÀ ZÀAzÀgÀgÁªÀ EvÀ£ÀÄ ªÀÄ£ÉUÉ ºÉÆÃVgÀ§ºÀÄzÉAzÀÄ w½zÀÄ ªÀÄ£ÉUÉ §AzÀÄ ºÉAqÀwUÉ ZÀAzÀgÀgÁªÀ FvÀ£ÀÄ §A¢zÁ£É K£ÀÄ CAvÁ PÉýzÁUÀ ºÉAqÀw E£ÀÆß §A¢gÀĪÀÅ¢¯Áè CAvÁ ºÉýzÀ¼ÀÄ, CzÀPÉÌ ¦üAiÀiÁð¢AiÀÄÄ ¥ÀÄ£ÀB ºÉÆ®PÉÌ ºÉÆÃV ºÀÄqÀÄPÁqÀ®Ä ªÀÄUÀ ¹QÌgÀĪÀÅ¢¯Áè, ªÀÄUÀ£ÀÄ HjUÉ ºÉÆÃUÀĪÀ gÉÆÃr£À §zÀ¯ÁV ºÀA¢PÉÃgÁ gÉÆÃrUÉ ºÉÆÃVgÀ§ºÀÄzÀÄ CxÀªÁ AiÀiÁgÉÆà AiÀiÁªÀÅzÉÆà GzÉÝñÀ¢AzÀ C¥ÀºÀj¹gÀ§ºÀÄzÀÄ CxÀªÁ PÁuÉAiÀiÁVgÀ§ºÀÄzÀÄ ªÀÄUÀ¤UÉ J¯Áè PÀqÉAiÀÄ°è ºÀÄqÀÄPÁrzÀgÀÆ ¸ÀºÀ ¹QÌgÀĪÀÅ¢¯Áè, ZÀAzÀgÀgÁªÀ vÀAzÉ ¥ÀAqÀj C¥ÁàªÁ¯É ªÀAiÀÄ: 5 ªÀµÀð, eÁw: ªÀÄgÁoÁ, ¸Á: ºÀÄt¸À£Á¼À EvÀ£À DvÀ£À ZÀºÀgÉ ¥ÀnÖ 1) ªÀAiÀÄ: 05 ªÀµÀð, 2) JvÀÛgÀ 3 ¦üÃl 1 EAZÀ, 3) zÀÄAqÀÄ ªÀÄÄR, 4) UÉÆâ ªÉÄʧtÚ, 5) ZÁPÀ¯ÉÃl §tÚzÀ nà ±Àlð ºÁUÀÄ ¤Ã° §tÚzÀ fãÀì ¥ÁåAl zsÀj¹gÀÄvÁÛ£É, 6) ªÀÄgÁp ¨sÁµÉ ªÀiÁvÁqÀÄvÁÛ£ÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 29-12-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 204/2016, ಕಲಂ 87 ಕೆ.ಪಿ ಕಾಯ್ದೆ :-
ದಿನಾಂಕ 29-12-2016 ರಂದು ಚಿಟಗುಪ್ಪಾ ಪಟ್ಟಣದ ಕೃಷಿ ಮಾರುಕಟ್ಟೆಯ ಸಾರ್ವಜನಿಕರ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸಿಬಿನ ಜೂಜಾಟ ಆಡುತ್ತಿದ್ದಾರೆ ಅಂತ ಮಹಾಂತೇಶ ಪಿ.ಎಸ್.ಐ ಚಿಟಗುಪ್ಪಾ ಪೊಲೀಸ ಠಾಣೆ ರವರಿಗೆ ಮಾಹಿತಿ ಬಂದ ಮೇರೇಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತಿ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕೃಷಿ ಮಾರುಕಟ್ಟೆಯ ಹತ್ತಿರ  ಹೋಗಿ ದೂರದಿಂದ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಸತೀಷ ತಂದೆ ಬಾಬುರಾವ ಪುಟಾಣೆ ವಯ: 28 ವರ್ಷ, ಜಾತಿ: ಕಬ್ಬಲಿಗ, ಸಾ: ಚಿಟಗುಪ್ಪಾ, 2) ಬಾಬುಮೀಯ್ಯಾ ತಂದೆ ನಜೀರಸಾಬ ತಿಲ್ಲಾಪೂರೆ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಮುತಂಗಿ ಹಾಗೂ 3) ಮಹ್ಮದ ಇಸುಫ್ ತಂದೆ ಮೆತಾಬಸಾಬ ಮುಲ್ಲಾವಾಲೆ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ಚಿಟಗುಪ್ಪಾ ಇವರೆಲ್ಲರೂ ಸಾರ್ವಜನಿಕ ಸ್ಥಳದಲ್ಲಿ ಗೊಲಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ನಸಿಬಿನ ಜೂಜಾಟ ಆಡುವುದು ಖಚಿತ ಮಾಡಿಕೊಂಡು ಅವರ ಮೇಲೆ ದಾಳಿ ಮಾಡಿ ಹಿಡಿದು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸಿಬಿನ ಜೂಜಾಟ ಆಡಲು ಸರಕಾರದ ಲೈಸನ್ಸ ಇದೇಯಾ ಅಂತ ವಿಚರಾಸಿದಾಗ ನಮ್ಮ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವದಿಲ್ಲಾ ಅಂತ ತಿಳಿಸಿದರು, ನಂತರ ಸದರಿ ಆರೋಪಿತರಿಂದ 1) 52 ಇಸ್ಪೀಟ ಎಲೆಗಳು ಮತ್ತು 2) ನಗದು 1800/- ರೂ. ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 161/2016, PÀ®A 279, 337, 338 L¦¹ :-
¢£ÁAPÀ 29-12-2016 gÀAzÀÄ ¦üAiÀiÁ𢠦ÃlgÀ vÀAzÉ ¹ÃªÀÄ£ï fêÀ£ÀPÀgï ªÀAiÀÄ: 28 ªÀµÀð, eÁw: QæñÀÑ£ï, ¸Á: alÖUÀÄ¥Á, vÁ: ºÀĪÀÄ£Á¨ÁzÀ gÀªÀgÀ CtÚ£ÁzÀ ¦üð¥sï vÀAzÉ ¹ÃªÀÄ£ï EvÀ£ÀÄ SÁ¸ÀV PÉ®¸À PÀÄjvÀÄ vÀªÀÄä ¢éZÀPÀæ ªÁºÀ£À ¸Éà÷èAqÀgÀ ¥Àè¸ï ¸ÀA. PÉJ-38/J¸ï-8776 £ÉÃzÀ£ÀÄß vÉUÉzÀÄPÉÆAqÀÄ ©ÃzÀgÀ PÀqÉUÉ ºÉÆV ªÀÄgÀ½ J£ï.JZï-09 gÉÆÃr¤AzÀ alÖUÀÄ¥Á PÀqÉUÉ ºÉÆÃUÀĪÀ ±ÁªÀÄvÁ¨ÁzÀ ²ÃªÁgÀzÀ gÉÆÃr£À ªÉÄÃ¯É vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ªÁºÀ£ÀzÀ »rvÀ vÀ¦à ªÁºÀ£À ¸ÀªÉÄÃvÀ PɼÀUÉ ©zÀÝ ¥ÀæAiÀÄÄPÀÛ §®UÁ°£À vÉÆqÉUÉ ¨sÁj gÀPÀÛUÁAiÀĪÁVgÀĪÀÅzÀjAzÀ 108 CA§Ä¯Éå£ÀìUÉ PÀgÉ ªÀiÁr vÀ£Àß CtÚ¤UÉ aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR°¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 325/2016, PÀ®A 447, 307, 323, 504, 506 eÉÆvÉ 34 L¦¹ :-
CAzÁdÄ 10 ªÀµÀðUÀ¼À »AzÉ ¦üAiÀiÁ𢠧¸À¥Áà vÀAzÉ CdÄð£À ªÉÄÃvÉæ ªÀAiÀÄ: 40 ªÀµÀð, eÁw: UÉÆAqÀ, ¸Á: ºÀÄt¸ÀUÉÃgÁ gÀªÀgÀ vÀAzÉAiÀĪÀgÀÄ ¦üAiÀiÁð¢AiÀÄ aPÀÌ¥Àà£À ªÀÄUÀ£ÁzÀ C¤Ã® vÀAzÉ ±ÀAPÀgÀ EªÀ£À ºÀwÛgÀ ºÉÆ® ¸ÀªÉð £ÀA. 191/3 £ÉÃzÀgÀ°è 1 JPÀgÉ 5 UÀÄAmÉ d«ÄãÀÄ Rjâ ªÀiÁrzÀÄÝ D ºÉÆ®PÉÌ ºÀwÛ ZÀAzÀæ¥Áà vÀAzÉ ªÀiÁtÂPÀ¥Áà ªÉÄÃvÉæ EªÀgÀ ºÉÆ® EgÀÄvÀÛzÉ, ¦üAiÀiÁð¢AiÀÄÄ vÉUÉzÀÄPÉÆAqÀ ºÉÆ® ¸ÀªÉð ªÀiÁr PÀ®ÄèUÀ¼ÀÄ ºÀĽzÀÄÝ DzÀgÉ ZÀAzÀæ¥Áà EªÀgÀÄ ºÉÆ®zÀ PÀmÉÖAiÀÄ §UÉÎ DUÁUÀ vÀPÀgÁgÀÄ ªÀiÁqÀÄvÁÛ §A¢gÀÄvÁÛgÉ, »ÃVgÀĪÁUÀ ¢£ÁAPÀ 29-12-2016 gÀAzÀÄ J¼Àî CªÀiÁªÁ¸É ¥ÀæAiÀÄÄPÀÛ ¦üAiÀiÁð¢AiÀÄÄ ¨ÉAUÀ¼ÀÆj¤AzÀ ºÁUÀÄ vÀªÀÄä£ÀÄ ºÀħâ½î¬ÄAzÀ UÁæªÀÄPÉÌ §A¢zÀÄÝ J®ègÀÆ ºÉÆ®PÉÌ ºÉÆV C°è CªÀiÁªÀ¸ÉAiÀÄ PÁgÀåUÀ¼ÀÄ ªÀiÁrPÉÆAqÀÄ ºÉÆ®zÀ°è PÀĽwgÀÄvÁÛgÉ, »ÃVgÀĪÀ°è CdÄð£À EªÀgÀÄ zÀ£ÀPÀgÀÄUÀ½UÉ ºÀÄ®Äè ªÀiÁqÀ®Ä ºÉÆ®zÀ PÀmÉÖUÉ ºÉÆzÁUÀ DgÉÆævÀgÁzÀ 1) ZÀAzÀæ¥Áà vÀAzÉ ªÀiÁtÂPÀ¥Áà ªÉÄÃvÉæ, 2) ©üêÀÄuÁÚ vÀAzÉ ZÀAzÀæ¥Áà ªÉÄÃvÉæ, 3) ²æäªÁ¸À vÀAzÉ ZÀAzÀæ¥Áà ªÉÄÃvÉæ ªÀÄƪÀgÀÄ ¸Á: ºÀÄt¸ÀUÉÃgÁ EªÀgÉ®ègÀÆ ºÉÆ®zÀ PÀmÉÖAiÀÄ ªÉÄÃ¯É ¦üAiÀiÁð¢AiÀÄ vÀAzÉUÉ PÉÆ¯É ªÀiÁqÀĪÀ GzÉÝñÀ¢AzÀ ªÀÄƪÀgÀÄ §AzÀÄ ZÀAzÀæ¥Áà FvÀ£ÀÄ vÀAzÉUÉ CªÁZÀå ±À§ÝUÀ½AzÀ ¨ÉÊAiÀÄÄwÛzÁÝUÀ ²æäªÁ¸À EªÀ£ÀÄ ¤Ã£ÀÄ £ÀªÀÄUÉ wgÀÄV ªÀiÁvÁqÀÄwÛ CAvÀ CAzÀÄ CAV »rzÀÄ fAeÁ ªÀÄÄ¶ë ªÀiÁqÀĪÁUÀ ©üêÀÄuÁÚ FvÀ£ÀÄ CªÀ£À PÉÊAiÀÄ°èzÀÝ PÀ°è¤AzÀ §® ºÀuÉAiÀÄ ªÉÄïÉ, vÀ¯ÉUÉ ºÉÆqÉzÀÄ ¨sÁj gÀPÀÛUÁAiÀÄ ¥Àr¹gÀÄvÁÛ£É ªÀÄvÀÄÛ ²æäªÁ¸À FvÀ£ÀÄ PÉÊ ªÀÄÄ¶× ªÀiÁr vÀÄnAiÀÄ ªÉÄïɠºÉÆqÉzÀjAzÀ ºÀ°èUÉ ¨sÁj UÁAiÀĪÁVgÀÄvÀÛzÉ, dUÀ¼ÀªÀ£ÀÄß ¦üAiÀiÁð¢AiÀÄÄ ©r¹PÉƼÀî®Ä ºÉÆzÁUÀ ZÀAzÀæ¥Áà EªÀ£ÀÄ PÉʬÄAzÀ ¨É£Àß ªÉÄÃ¯É ºÉÆqÉzÀÄ £ÀÆQ PÉÆnÖgÀÄvÁÛ£É, C¯Éèà EzÀÝ ¦üAiÀiÁð¢AiÀÄ vÀªÀÄä ºÁUÀÄ ¥ÀPÀÌzÀ ºÉÆ®zÀªÀgÀÄ dUÀ¼À £ÉÆÃr ©r¹PÉÆArgÀÄvÁÛgÉ, MAzÀÄ ªÉÃ¼É d£ÀgÀÄ ©r¹PÉƼÀîzÉà EzÀÝgÉ ¦üAiÀiÁðzÀ¢AiÀÄ vÀAzÉUÉ ¸ÀzÀj DgÉÆævÀgÀÄ PÀÆr PÉÆ¯É ªÀiÁqÀÄwÛzÀÝgÀÄ CAvÀ ¤ÃrzÀ ¦üAiÀiÁð¢AiÀÄ zÀÆgÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 326/2016, PÀ®A 143, 147, 148, 323, 307, 504, 506 eÉÆvÉ 149 L¦¹ :-
¢£ÁAPÀ 29-12-2016 gÀAzÀÄ ¦üAiÀiÁ𢠫±Á® vÀAzÉ ZÀAzÀæ¥Áà ªÀÄAoÀ¼ÀPÀgï ªÀAiÀÄ: 24 ªÀµÀð, eÁw: QæñÀÑ£À, ¸Á: QæñÀÑ£À UÀ°è ºÀĪÀÄ£Á¨ÁzÀ gÀªÀgÀÄ gÀªÀgÀ NtÂAiÀÄ UɼÉAiÀÄ£ÁzÀ £ÀgÉñÀ PÀnÖªÀĤ gÀªÀgÀ ªÀÄ£ÉAiÀÄ°è ¨ÁrUɬÄAzÀ ªÁ¸ÀªÁVzÀÝ ±ÀgÀtÄ gÀªÀjUÉ JzÉ£ÉÆêÀÅ DUÀÄwÛzÀÝjAzÀ CªÀjUÉ aQvÉì PÀÄjvÀÄ ºÀĪÀÄ£Á¨ÁzÀ ¸ÀgÀPÁj D¸ÀàvÉæUÉ DmÉÆÃzÀ°è vÉUÉzÀÄPÉÆAqÀÄ §gÀÄwÛzÁÝUÀ ¯Á® ªÀĢãÀ mÉAmï ºË¸À ºÀwÛgÀ §AzÁUÀ gÉÆÃr£À ªÉÄÃ¯É ªÉƬģÀ ZÀÄ£ÉߨsÀnÖ FvÀ£ÀÄ CªÀ£À DmÉÆà ¤°è¹zÀÄÝ ¦üAiÀiÁð¢AiÀÄÄ CªÀ¤UÉ DmÉÆà vÉUÉAiÀÄ®Ä ºÉýzÁUÀ CªÀ£ÀÄ ¸ÀgÁ¬Ä PÀÄrzÀ CªÀÄ°£À°èzÀÄÝ DmÉÆà £À» ¤PÀ®vÁ C£ÀÄßvÁÛ vÉUÉAiÀÄÄwÛzÁÝUÀ CzÉà ªÉüÉUÉ DgÉÆævÀgÁzÀ 1) D¹Ã¥sÀ vÀAzÉ ªÀĺÀäzÀ SÁ¹ÃªÀÄ C°, 2) ªÀĺÀäzÀ SÁ¹ÃªÀÄ C°, 3) ªÉÆé£ï vÀAzÉ ªÀĺÀäzÀ SÁ¹ÃªÀÄ C°, 4) E¸Áä¬Ä¯ï vÀAzÉ ªÀĺÀäzÀ SÁ¹ÃªÀÄ C°, 5) ªÉƬģÀ vÀAzÉ ªÀĺÉçƧ¸Á§ ZÀÄ£ÉߨsÀnÖ, 6) E£ÀÆß EvÀgÀ 5-6 d£ÀgÀÄ J®ègÀÆ ¸Á: ºÀĪÀÄ£Á¨ÁzÀ EªÀgÉ®ègÀÆ KPÉÆÃzÉÝñÀ¢AzÀ DPÀæªÀÄ PÀÆl gÀa¹PÉÆAqÀÄ §AzÀÄ CgÉà ¸Á¯ÉÆà vÀĪÀiï ¯ÉÆAUÉÆPÁ Deï RvÀA PÀgÀvÀÄ CAvÁ PÉÊAiÀÄ°è MAzÀÄ §rUÉ »rzÀÄPÉÆAqÀÄ PÉÆ¯É ªÀiÁqÀĪÀ GzÉÝñÀ¢AzÀ §AzÀÄ ¸ÀÄvÀÄÛªÀgÉzÀÄ CgÉà ¸Á¯ÉÆà vÀĪÀiï ºÀªÀiÁgÉ UÀ°èPÉà gÉÆÃqÀ¸Éà DvÉ CAvÀ ¨ÉÊzÀÄ PÉÆ¯É ªÀiÁqÀĪÀ GzÉÝñÀ¢AzÀ ¦üAiÀiÁð¢AiÀÄ vÀ¯ÉAiÀÄ ªÉÄÃ¯É ºÉÆqÉAiÀÄÄwÛzÁÝUÀ CªÀgÀÄ vÀ¦à¹PÉƼÀî®Ä §®UÀqÉUÉ §rUÉAiÀÄ ¥ÉlÄÖ ºÀwÛ ¨sÁj gÀPÀÛUÁAiÀĪÁVgÀÄvÀÛzÉ, EªÀjUÉ ©r¸À®Ä £ÀgÉñÀ vÀAzÉ FgÀuÁÚ FvÀ£ÀÄ §AzÁUÀ CªÀ¤UÉ D¹Ã¥sÀ£ÀÄ CgÉà ¸Á¯Éà vÉÃgÉPÉÆéüà RvÀA PÀgÀvÀÄ CAvÀ ¨ÉÊzÀÄ CªÀ¤UÀÆ ¸ÀºÀ PÉÆ¯É ªÀiÁqÀĪÀ GzÉÝñÀ¢AzÀ CzÉà §rUɬÄAzÀ £ÀgÉñÀ£À vÀ¯ÉAiÀÄ ªÉÄÃ¯É ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É, EªÀjUÉ ©r¸À®Ä §AzÀ £ÀgÉñÀ£À CtÚ ¥Àæ«ÃtPÀĪÀiÁgÀ¤UÉ ªÀĺÀäzÀ SÁ¹ÃªÀÄ C° PÉÊ ªÀÄÄ¶× ªÀiÁr §®UÀtÂÚÀ£À ªÉÄÃ¯É ºÉÆqÉzÀÄ UÁAiÀÄ ¥Àr¹gÀÄvÁÛ£É ºÁUÀÄ J®ègÀÆ EªÀjUÉ ¸ÀÄvÀÄÛªÀgÉzÀÄ PÁ°¤AzÀ MzÉAiÀÄÄvÁÛ K ¸Á¯ÉÆAPÉÆ PÁlPÉà RvÀA PÀgÀvÉà CAvÀ fêÀzÀ ¨ÉzÀjPÉ ºÁQgÀÄvÁÛgÉ, DUÀ NuÉAiÀÄ gÉÆúÀ£À @ UÀÄAqÀÄ vÀAzÉ gÁdÄ al£À½îPÀgï ºÁUÀÄ EvÀgÀgÀÄ §AzÀÄ ©r¹PÉÆArgÀÄvÁÛgÉ, CªÀgÀÄ MAzÀÄ ªÉÃ¼É ©r¹PÉƼÀîzÉà EzÀÝgÉ ¸ÀzÀj DgÉÆævÀgÀÄ PÉÆ¯É ªÀiÁqÀÄwÛzÀÝgÀÄ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes.

ಫರಹತಾಬಾದ ಠಾಣೆ : ದಿನಾಂಕ 29/12/2016 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಸೀತನೂರ ಗ್ರಾಮದಲ್ಲಿ ಆರೋಪಿತರು ಫಿರ್ಯಾದಿಯೊಂದಿಗೆ ನಿನ್ನೆ ದಿನಾಂಕ 28/12/2016 ರಂದು ನಿನ್ನ ತಾಯಿ ನಮ್ಮ ಮನೆಯ ಹತ್ತೀರ ಬಟ್ಟೆ ತೊಳೆಯಲು ಬೆರಬೆಡ ಅಂತಾಅಂದ್ರೂ ಬಟ್ಟೆತೋಲೆಯಲು  ಬ್ರುತ್ತಿದ್ದಾಳೆ ಅಂತಾಅವಾಚ್ಯ ಶಬ್ದಗಳಿಂದ ಬೈದು ತಲೆಗೆ  ಕಲ್ಲಿನಿಂದ ಹೋಡೆದು ರಕ್ತಗಾಯ  ಮಾಡಿ ಜೀವದಬೆದರಿಕೆ  ಹಾಕಿರುತ್ತಾರೆ ಅಂತಾ ಇತ್ಯಾದಿ ಸಾರಾಂಸವಿರುತ್ತದೆ ಆರೋಪಿತರು ಅರುಣಕುಮಾರ ತಂದೆ ಶರಣಗೌಡ ಪೊಲೀಸ್ ಪಾಟೀಲ ಸಂಗಡ ಇನ್ನು ಒಬ್ಬ ಸಾ// ಇಬ್ಬರೂ ಸೀತನೂರ ಸದರಿ ರವರ ವಿರುದ್ದ ಪ್ರಕರಣ ವರಿದಯಾದ ಬಗ್ಗೆ .
ಜೇವರ್ಗಿ ಠಾಣೆ : ದಿನಾಂಕ 29.12.2016 ರಂದು 14:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ಮಾನ್ಯರವರಲ್ಲಿ ನಾನು ಮುನ್ನಾ ತಂದೆ ಮಹ್ಮದ್ ರಫೀ ವಯಾಃ 22 ವರ್ಷ, ಜಾತಿಃ ಮುಸ್ಲಿಂ ಉಃ ಗ್ಯಾರೇಜ ಕೆಲಸ ಸಾಃ ಬಿ.ಡಿ. ಕ್ವಾರ್ಟಸ್ ಮಂಡ್ಯ ಇದ್ದು ಈ ಅರ್ಜಿ ಮೂಲಕ ತಮ್ಮಲ್ಲಿ ವಿನಂತಿಸಿಕೊಳುವುದೆನೆಂದರೆ ನನಗೆ ಪರಿಚಯದ ಅಬ್ದುಲ್ ಖಾದರ ಇತನು ತನ್ನ ಲಾರಿ ನಂ ಕೆಎ-45-3807 ನೇದ್ದರಲ್ಲಿ ಎಳೆನೀರು ತೆಂಗಿನ ಕಾಯಿ ತುಂಬಿಕೊಂಡು ಮಂಡ್ಯದಿಂದ ಕಲಬುರಗಿಗೆ ಹೋಗಿ ಬಂದು ಮಾಡುತ್ತಾನೆ. ನಾನು ಕಲಬುರಗಿ ಬಂದೇ ನವಾಜ ದರ್ಗಾಕ್ಕೆ ಹೋಗಿ ನೊಡಿಕೊಂಡು ಬರುವ ಸಲುವಾಗಿ ಮೇಲೆ ನಮೂದಿಸಿದ ಎಳೆ ನೀರು ತೆಂಗಿನ ಕಾಯಿ  ತುಂಬಿದ ಲಾರಿಯಲ್ಲಿ ಕುಳಿತುಕೊಂಡು ದಿನಾಂಕ 26.12.2016 ರಂದು ರಾತ್ರಿ ಮಂಡ್ಯದಿಂದ ಕಲಬುರಗಿಗೆ ಬರುತ್ತಿದ್ದೆನುಲಾರಿಯಲ್ಲಿ ಅದರ ಕ್ಲೀನರ್ ಯಾಸೀನ ಸಹ ಇದ್ದನು, ಲಾರಿಯನ್ನು ಅಬ್ದುಲ್ ಖಾದರ ತಂದೆ ಕೆ.ಬಿ. ಮೊಹ್ಮದ್ ಈತನು ನಡೆಯಿಸುತ್ತಿದ್ದನು. ದಿ. 27.12.2016 ರಂದು ಶಹಾಪೂರ ಜೇವರಗಿ ಮಾರ್ಗವಾಗಿ ಕಲಬುರಗಿ ಕಡೆಗೆ ಬರುತ್ತಿದ್ದಾಗ ಜೇವರಗಿ-ಶಹಾಪೂರ ಮೇನ್ ರೋಡ ಚಿಗರಳ್ಳಿ ಕ್ರಾಸ್ ಪೆಟ್ರೊಲ್ ಪಂಪ ಹತ್ತಿರ ರೋಡಿನಲ್ಲಿ ರಾತ್ರಿ 11.15 ಗಂಟೆಯ ಸುಮಾರಿಗೆ ನಾನು ಕುಳಿತು ಬರುತ್ತಿದ್ದ ಲಾರಿ ಚಾಲಕ ಅಬ್ದುಲ್ ಖಾದರ್ ಈತನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮುಂದೆ ರೋಡಿನಲ್ಲಿ ಬರುತ್ತಿದ್ದ ಒಂದು ವಾಹನಕ್ಕೆ ಸೈಡ ಕೊಡಲು ಒಮ್ಮೇಲೆ ಕಟ್ ಹೊಡೆದಾಗ ಲಾರಿ ರೋಡಿನ ಸೈಡಿನಲ್ಲಿ ಪಲ್ಟಿಯಾಗಿ ಬಿದ್ದಿರುತ್ತದೆ. ಆಗ ನನಗೆ ಎಡ ಕೈ ಮಣಿ ಕಟ್ ಹತ್ತಿರ ಮತ್ತು ಎಡ ಗಲ್ಲದ ಮೇಲೆ ಗಾಯವಾಗಿರುತ್ತದೆ. ಲಾರಿ ಮುಂದಿನ ಬಾಗ ಜಖಂಗೊಂಡಿರುತ್ತದೆ. ನಂತರ ಲಾರಿ ಕ್ಲೀನರ್ನು 108 ಅಂಬುಲೇನ್ಸ್ ವಾಹನಕ್ಕೆ ಕರೆ ಮಾಡಿದನು. ಸ್ಥಳಕ್ಕೆ ಬಂದ 108 ಅಂಬ್ಯುಲೆನ್ಸ್ ವಾಹನದಲ್ಲಿ ನಾನು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು  ಉಪಚಾರ ಪಡೆದುಕೊಂಡು ನಂತರ ಹೆಚ್ಚಿನ ಉಪಚಾರ ಕುರಿತು ಅದೇ ಅಂಬ್ಯುಲೆನ್ಸ್ ವಾಹನದಲ್ಲಿ ಕಲಬುರಗಿ ಯುನೈಟೇಡ್ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡು ಮನೆಯಲ್ಲಿ ವಿಚಾರ ಮಾಡಿ ತಡಮಾಡಿ ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸಿರುತ್ತೇನೆ ಮತ್ತು ಲಾರಿ ಕ್ಲೀನರನಿಗೆ ಯಾವುದೇ ಗಾಯವಾಗಿರುವುದಿಲ್ಲಾ. ಮೇಲೆ ನಮೂದಿಸಿದ ಲಾರಿ ನಂ ಕೆಎ-45-3807 ನೇದ್ದರ ಚಾಲಕ ಅಬ್ದುಲ್ ಖಾದರ ಇತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಒಮ್ಮೇಲೆ ಕಟ್ ಹೊಡೆದರಿಂದ ಲಾರಿ ಪಲ್ಟಿಯಾಗಿರುತ್ತದೆ ಅದರಿಂದ ನನಗೆ ಗಾಯವಾಗಿದ್ದು ಕಾರಣ ಸದರಿ ಲಾರಿ ಚಾಲಕನ ವಿರುದ್ದ ಪ್ರಕರಣ ವರದಿಯಾದ ಬಗ್ಗೆ. 

Thursday, December 29, 2016

BIDAR DISTRICT DAILY CRIME UPDATE 29-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-12-2016

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 15/2016, PÀ®A 174 ¹.Dgï.¦.¹ :-
ಫಿರ್ಯಾದಿ ಕಲ್ಲಪ್ಪಾ ತಂದೆ ಸಿದ್ರಾಮಪ್ಪಾ ಬಸವಾರೆಡ್ಡಿ ವಯ: 50 ವರ್ಷ, ಜಾತಿ: ರೆಡ್ಡಿ, ಸಾ: ಅಲ್ಲೂರ ರವರ ಮಗನಾದ ಸಂಗಮೇಶ ತಂದೆ ಕಲ್ಲಪ್ಪಾ ವಯ 25 ವರ್ಷ, ಜಾತಿ; ರೆಡ್ಡಿ, ಸಾ: ಅಲ್ಲೂರ ಈತನು ಈಗ ಸುಮಾರು 3 ದಿವಸಗಳ ಹಿಂದೆ ತಮ್ಮೂರಲ್ಲಿ ಅವನ ಗೆಳೆಯರ ಲಗ್ನ ಇದ್ದ ಪ್ರಯುಕ್ತ ಬೆಂಗಳೂರಿನೀಮದ ಅಲ್ಲೂರ ಗ್ರಾಮಕ್ಕೆ ಬಂದಿರುತ್ತಾನೆ, ದಿನಾಂಕ 27-12-2016 ರಂದು ರಾತ್ರಿ ಅಂದಾಜು 2200 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಫಿರ್ಯಾದಿಯವರ ಹೆಂಡತಿ ಇಬ್ಬರು ತಮ್ಮ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡಿದ್ದು ನಂತರ ದಿನಾಂಕ 28-12-2016 ರಂದು 0600 ಗಂಟೆ ಸುಮಾರಿಗೆ ಫಿರ್ಯಾದಿಯು ತನ್ನ ಹೆಂಡತಿಯ ಜೊತೆಯಲ್ಲಿ ಇಬ್ಬರು ತೊಗರಿ ಬಡೆಯುವ ಸಲುವಾಗಿ ಕೂಲಿ ಕೆಲಸಕ್ಕೆ ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದು, ನಂತರ ಇಬ್ಬರು 1100 ಗಂಟೆ ಸುಮಾರಿಗೆ ಮನೆಗೆ ಬಂದು ಕೀಲಿ ತೆರೆದು ಮಗನು ನಿನ್ನೆ ರಾತ್ರಿ ಮನೆಯಿಂದ ಹೋದವನು ಮನೆಗೆ ಬಂದಿರುವುದಿಲ್ಲ ಅಂತ ಅವನ ಮೋಬೈಲಗೆ ಕರೆ ಮಾಡಲು ಅವನ ಮೊಬೈಲ ಮನೆಯ ಬೆಡ್ ರೂಮಿನಲ್ಲಿ ರಿಂಗ ಆಗುವುದನ್ನು ಕೇಳಿ ಬೆಡ್ ರೂಮಿನಲ್ಲಿ ಒಳಗೆ ಹೋಗಿ ನೋಡಲು ಮಗನು ಮಫಲರದಿಂದ ತಮ್ಮ ಬೆಡ ರೂಮಿನ ತಗಡದ ದಂಟೆಗೆ ನೇಣು ಹಾಕಿಕೊಂಡಿದ್ದು ಇರುತ್ತದೆ, ಮಗ ಸಂಗಮೇಶ ಈತನು ರಾತ್ರಿ ಮನೆಯಿಂದ ಹೋದವನು ಫಿರ್ಯಾದಿ ರಾತ್ರಿ ಮಲಗಿಕೊಂಡ ನಂತರ ರಾತ್ರಿ ಸಮಯದಲ್ಲಿ ಫಿರ್ಯಾದಿಗೆ ಗೊತ್ತಾಗದೆ ಹಾಗೆ ಮನೆಯಲ್ಲಿ ಬಂದು ಮೊಫಲರನಿಂದ ನೇಣು ಹಾಕಿಕೊಂಡಿರುತ್ತಾನೆ, ಮಗ ಸಂಗಮೇಶ ಈತನಿಗೆ ಸುಮಾರು 5-6 ತಿಂಗಳಿಂದ ಹೊಟ್ಟೆ ಬೇನೆ ಇದ್ದು ಇವನು ಹೊಟ್ಟೆ ಬೇನೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಮ್ರತಪಟ್ಟಿದ್ದು ನಿಜವಿರುತ್ತದೆ, ಆತನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§UÀzÀ® ¥Éưøï oÁuÉ UÀÄ£Éß £ÀA. 156/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 28-12-2016 ರಂದು ಫಿರ್ಯಾದಿ ರೇಷ್ಮಾ ಗಂಡ ಸುಮನ್ ಸಾ: ಮಂದಕನಳ್ಳಿ ರವರು ತನ್ನ ಅಜ್ಜಿಯಾದ ಚಂದ್ರಮ್ಮಾ ಗಂಡ ಬಾಬು ವಯ: 60 ವರ್ಷ ಹಾಗೂ ದಾವೇದ್ @ ಡೇವಿಡ್ ತಂದೆ ಸುಭಾಶ್ ಭಾವಿಕಟ್ಟಿ ವಯ; 22 ವರ್ಷ, ಜಾತಿ: ಕ್ರಿಶ್ಚನ್ ಎಲ್ಲರೂ ಕೂಡಿಕೊಂಡು ತಮ್ಮನಾದ ಅಗಸ್ಟಿನ್  ತಂದೆ ಯೇಶಪ್ಪಾ ಭಾವಿಕಟ್ಟಿ ವಯ: 20 ವರ್ಷ, ಜಾತಿ: ಕ್ರಿಶ್ಚನ್, ಸಾ: ಮಂದಕನಳ್ಳಿ ಇತನ ಆಟೋ ರಿಕ್ಷಾ ನಂ. ಕೆ.ಎ-38/6889 ನೇದರಲ್ಲಿ ಎಲ್ಲರೂ ಕುಳಿತುಕೊಂಡು ಮಂದಕನಳ್ಳಿಯಿಂದ ಕಮಠಾಣ ಗ್ರಾಮಕ್ಕೆ ತನ್ನ ಅಜ್ಜಿಗೆ ಆಸ್ಪತ್ರೆಗೆ ತೋರಿಸಲು ಮತ್ತು ಕೂಸಿಗೆ ಮುರು ಹಾಕಿಸಲು ಬರುತ್ತಿದ್ದಾಗ ಸೈಲಾನಿ ಬಾಬಾ ದರ್ಗಾದ ಹತ್ತಿರ ತಿರುವು ರಸ್ತೆಯಲ್ಲಿ ಸದರಿ ಆಟೋ ಚಾಲಕನಾದ ಆರೋಪಿ ಅಗಸ್ಟಿನ್  ಈತನು ತನ್ನ ವಾಹನವನ್ನು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೊಲ್ ಮಾಡದೇ ಒಮ್ಮೇಲೆ ರೋಡಿನ ಬಲಗಡೆ ಇರುವ ತಗ್ಗಿನಲ್ಲಿ ಪಲ್ಟಿ ಮಾಡಿದನು, ಸದರಿ ರಸ್ತೆ ಅಪಘಾತದಿಂದಾಗಿ ಫಿರ್ಯಾದಿಯ ಬಲಗೈ ಮೊಣಕೈ ಹತ್ತಿರ ಭಾರಿ ಗುಪ್ತಗಾಯ ಮತ್ತು ಬಲಗಾಲು ತೊಡೆಗೆ ಭಾರಿ ಗುಪ್ತಗಾಯವಾಗಿರುತ್ತದೆ, ಅಜ್ಜಿಯಾದ ಚಂದ್ರಮ್ಮಾ ಇವಳಿಗೆ ಬಲಗಡೆ ಭುಜದ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ ಹಾಗು ದಾವೇದ್ @ ಡೇವಿಡ್ ಈತನಿಗೆ ಬಲಗಡೆ ಗಟಾಯಿಗೆ ಮತ್ತು ಬಲಕೆನ್ನೆಗೆ ಭಾರಿ ರಕ್ತಗಾಯ ಹಾಗು ತಲೆಯ ಎಡಗಡೆಗೆ ರಕ್ತಗಾಯ ಮತ್ತು ಎಡಗಡೆ ರಟ್ಟೆಗೆ ರಕ್ತಗಾಯ ಹಾಗು ಬೆನ್ನಿನಲ್ಲಿ ಮತ್ತು ಎದೆಯಲ್ಲಿ ಗುಪ್ತಗಾಯಗಳಾಗಿರುತ್ತವೆ, ಅಪಘಾತ ಪಡಿಸಿದ ನಂತರ ಆರೋಪಿಯು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಗಾಯಗೊಂಡ ಎಲ್ಲರಿಗೂ ದಾರಿ ಹೋಕರು 108 ಅಂಬುಲೇನ್ಸಗೆ ಕರೆ ಮಾಡಿ ಅದರಲ್ಲಿ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ UÀÄ£Éß £ÀA. 194/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 28-12-2016 gÀAzÀÄ ¦üAiÀiÁ𢠣ÀgÉÃAzÀæ vÀAzÉ «ÃgÀ¥ÀuÁÚ ªÀiÁ£ÀPÀgÀ, ¸Á: PÀnÖvÀÄUÁAªÀ UÁæªÀÄ gÀªÀgÀÄ vÀ£Àß UɼÉAiÀÄ£ÁzÀ «ÃgÀ±ÉÃnÖ vÀAzÉ zsÀƼÀ¥Áà ¨ÁAiÀÄ¥Áà FvÀ£À ªÉÆÃmÁgÀ ¸ÉÊPÀ® £ÀA. PÉJ-39/eÉ-1448 £ÉÃzÀgÀ ªÉÄÃ¯É ©ÃzÀgÀPÉÌ §AzÀÄ SÁ¸ÀV PÉ®¸À ªÀÄÆV¹PÉÆAqÀÄ ªÀÄgÀ½ vÀªÀÄÆäjUÉ ©ÃzÀgÀ - ºÀĪÀÄ£À¨ÁzÀ gÉÆÃr£À ªÉÄÃ¯É ºÉÆÃUÀĪÁUÀ DtzÀÆgÀ UÁæªÀÄ E£ÀÄß ¸Àé®à ªÀÄÄAzÉ EgÀĪÁUÀ »A¢¤AzÀ AiÀiÁªÀÅzÉÆà MAzÀÄ C¥ÀjavÀ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß »rvÀzÀ°è EnÖPÉƼÀîzÉ CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ »A¢¤AzÀ rQÌ ¥Àr¹zÀ ¥ÀjuÁªÀÄ ¦üAiÀiÁð¢AiÀÄ JqÀUÀtÂÚ£À ºÀwÛgÀ gÀPÀÛUÁAiÀÄ, JqÀUÀqÉ PÀtÂÚ£À PɼÀUÉ gÀPÀÛUÁAiÀĪÁVgÀÄvÀÛzÉ, «ÃgÀ±ÉÃnÖ FvÀ¤UÉ £ÉÆÃqÀ¯ÁV DvÀ£À vÀ¯ÉAiÀÄ JqÀUÀqÉ ¨sÁj UÀÄ¥ÀÛUÁAiÀÄ, ªÀÄÆV¤AzÀ gÀPÀÛ ¸ÁæªÀ DUÀÄwÛvÀÄÛ, JqÀUÁ® vÉÆqÉAiÀÄ ªÉÄÃ¯É PÀvÀÛj¹zÀ gÀPÀÛUÁAiÀÄ ªÀÄvÀÄÛ ªÉƼÀPÁ® ªÉÄÃ¯É vÀgÀazÀ UÁAiÀÄ, JqÀUÀqÉ ªÀÄÄAUÉÊ ªÉÄÃ¯É vÀgÀazÀ UÁAiÀÄ, ªÀÄvÀÄÛ JqÀUÀtÂÚ£À ºÀwÛgÀ UÀÄ¥ÀÛUÁAiÀĪÁV PÀAzÀÄ UÀnÖzÀ UÁAiÀĪÁVgÀÄvÀÛzÉ, vÀ¯ÉAiÀÄ°è ¨sÁj UÀÄ¥ÀÛUÁAiÀĪÁV ªÀiÁvÀ£ÁqÀ¯ÁgÀzÀ ¹ÜwAiÀÄ°è EzÀÝ£ÀÄ, ¦üAiÀiÁð¢AiÀÄ ªÀÄUÀ£ÁzÀ CªÀÄgÀ ªÀÄvÀÄÛ «ÃgÀ±ÉÃnÖ FvÀ£À ªÀÄUÀ£ÁzÀ gÀ«QgÀt EªÀj§âgÀÄ PÀÆr 108 CA§Ä¯Éãïì ªÁºÀ£ÀzÀ°è PÀÆr¹PÉÆAqÀÄ aQvÉìUÁV ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR°¹gÀÄvÁÛgÉ, E°è£À ªÉÊzÁå¢üPÁj aQvÉì ¥Àr¹ ºÉaÑ£À aQvÉì PÀÄjvÀÄ «ÃgÀ±ÉÃnÖ FvÀ¤UÉ ªÀÄvÉÆÛAzÀÄ D¸ÀàvÉæUÉ ºÉÆÃV CAvÁ ¸À®ºÉ ¤ÃrzÀ ªÉÄÃgÉUÉ CªÀgÀ ªÀÄUÀ£ÁzÀ gÀ«QgÀt FvÀ£ÀÄ ©ÃzÀgÀ £ÀUÀgÀzÀ°ègÀĪÀ DgÉÆÃUÀå D¸ÀàvÉæUÉ PÀgÉzÀÄPÉÆAqÀÄ ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes.

ಚೌಕ ಪೊಲೀಸ್‌  ಠಾಣೆ : ದಿನಾಂಕ 28.12.2016 ರಂದು ನಸುಕಿನ ಜಾವ 2.00 ಗಂಟೆಯ ಸುಮಾರಿಗೆ ಚೌಕ ಪೋಲೀಸ ಠಾಣೆ ವ್ಯಾಪ್ತಿಯ ಹುಮನಾಬಾದ ರಿಂಗ್ ರೋಡ ಹತ್ತಿರ ಇರುವ ಮಹಾತ್ಮ ಗಾಂದಿ ಲಾರಿ ತಂಗುದಾಣದ ಹತ್ತಿರ ಪಕ್ಕದ ರಸ್ತೆಯ ಮೇಲೆ 7-8 ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಡಕಾಯಿತಿದಾರರು, ಗುಂಪು ಕಟ್ಟಿಕೊಂಡು ಕೈಯಲ್ಲಿ ತಲವಾರ, ಮಚ್ಚು, ಲಾಂಗ, ಜಂಬ್ಯಾವನ್ನು ಹಿಡಿದುಕೊಂಡು ಮೋಟಾರ ಸೈಕಲಗಳು ಇಟ್ಟುಕೊಂಡು ದರೋಡ ಮಾಡುವ ಕುರಿತು ಹೊಂಚು ರೂಪಿಸಿಸುತ್ತಿದ್ದಾರೆಂದು ಖಚಿತವಾದ ಭಾತ್ಮಿ ಬಂದ ಮೇರೆಗೆ ನಾನು ಕೂಡಲೇ ನಮ್ಮ ಠಾಣೆಯ ಶ್ರೀ ಜಾಫರ ಅಲಿ ಎಎಸ್ಐ, ವಿಶ್ವನಾಥ ಪಿಸಿ 686, ಮೀರಯಾಸಿನ್ ಪಿಸಿ 948, ಬಂದೇನವಾಜ ಪಿಸಿ 429, ರಮೇಶ ಪಿಸಿ 1239,  ಪ್ರೇಮಸಿಂಗ್‌ ಪಿಸಿ 972, ಕನಯ್ಯಾಲಾಲ ಪಿಇಸ 438, ನರೇಂದ್ರ ಹೆಚ್‌ಜಿ 30 ರವರಿಗೆ ಠಾಣೆಗೆ ಬರಮಾಡಿಕೊಂಡು ಮತ್ತು ಇಬ್ಬರು ಪಂಚಜನರಾದ 1) ಶ್ರೀ ಮಹ್ಮದ ಜಾವೀದ @ ಪಪ್ಪು ತಂದೆ ಮಹ್ಮದ ಜಿಲಾನಿ ಶೇಕ ವಯಃ 23 ವರ್ಷ ಜಾಃ ಮುಸ್ಲಿಂ ಉಃ ಸೆಂಟರಿಂಗ್‌ ಕೆಲಸ ಸಾಃ ಫಿಲ್ಟರ್‌ ಬೆಡ್‌ ಆಶ್ರಯ ಕಾಲೋನಿ ಕಲಬುರಗಿ 2) ಶ್ರೀ ಅಂಬರೇಶ ತಂದೆ ಭಗವಾನರಾವ ಪುರಮಕರ ವ: 32 ಜಾತಿ: ಭೋವಿ ಉ: ವ್ಯಾಪಾರ ಸಾ: ಬಂಬು ಬಜಾರ ಕಲಬುರಗಿ ರವರಿಗೆ ಠಾಣೆಗೆ ಬರಮಾಡಿಕೊಂಡು ಅವರಿಗೂ ಸಹ ಮೇಲಿನ ವಿಷಯ ತಿಳಿಸಿ ಪಂಚರಾಗಲು ವಿನಂತಿಸಿಕೊಂಡಿದ್ದು ಅವರು ಒಪ್ಪಿಕೊಂಡ ನಂತರ ಈ ಮೇಲಿನ ಎಲ್ಲಾ ವಿಷಯವನ್ನು ನಮ್ಮ ಮೇಲಾಧಿಕಾರಿಗಳಾದ ಮಾನ್ಯ ಎಸ್.ಪಿ. ಸಾಹೇಬರು ಕಲಬುರಗಿ, ಮಾನ್ಯ ಅಪರ ಎಸ್.ಪಿ. ಸಾಹೇಬರು ಕಲಬುರಗಿ, ಮಾನ್ಯ ಡಿ.ಎಸ್.ಪಿ. ಸಾಹೇಬರು, ಬಿ ಉಪವಿಭಾಗ ಕಲಬುರಗಿ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ, ನಮ್ಮ ಠಾಣೆಯ ಸರಕಾರಿ ಜೀಪಿ ನಂ ಕೆಎ-32 ಜಿ-668 ನೇದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 2.30 ಎಎಮ್ ಕ್ಕೆ  ಹೋರಟು, ಬಾತ್ಮೀ ಬಂದ ಸ್ಥಳದ ಸಮೀಪದಲ್ಲಿ 2.45 ಗಂಟೆಗೆ ತಲುಪಿ ಮಹಾತ್ಮ ಗಾಂದಿ ಲಾರಿ ತಂಗುದಾಣದ ಹತ್ತಿರ ಪಕ್ಕದ ರಸ್ತೆಯ  ಪಕ್ಕದಲ್ಲಿ ಮರೆಯಾಗಿ ಹೊಗಿ ಜಾಡು ಹಿಡಿದು ನೋಡಲು ಹುಮನಾಬಾದ ರಿಂಗ ರೋಡ ಪಕ್ಕದಲ್ಲಿರುವ ಲಾರಿ ತಂಗುದಾಣದ ತಗ್ಗಿನಲ್ಲಿ ದರೋಡೆಖೊರರು ಗುಜುಗುಜು ಮಾತಾಡುವ ಶಬ್ದ ಕೆಳಿಸಿತು ಆಗ ನಾವೆಲ್ಲರು ಬರುವದನ್ನು ಗಮನಿಸಿ ಓಡರೋ ಓಡರೋ ಭಾಗೋ ಭಾಗೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು  ಒಮ್ಮಲೆ ಎಲ್ಲರೂ ಎಲ್ಲಾ ಕಡೆಗಳಿಂದ ಸುತ್ತುವರಿದು ಧಾಳಿ ಮಾಡಿ ಹಿಡಿಯುವಷ್ಟರಲ್ಲಿ ನಾಲ್ಕು ಜನರಿಗೆ ಹಿಡಿದುಕೊಂಡಿದ್ದು, ನಾಲ್ಕು ಜನರು ಕತ್ತಲಲ್ಲಿ ಮುಳ್ಳು ಕಟ್ಟೆಯಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದು ಸದರಿ 4 ಜನರನ್ನು ರಿಂಗ ರೋಡಿನ  ಮೇಲೆ ಕರೆದುಕೊಂಡು ಬಂದು ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ, ಒಬ್ಬನು  ತನ್ನ ಹೆಸರು 1) ಕುಮಾರ ಜಾಧವ ತಂದೆ ಶರತಚಂದ ಜಾಧವ ವಯಃ 19 ವರ್ಷ ಜಾಃ ಲಂಬಾಣಿ ಉಃ ಅಟೋ ಚಾಲಕ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ, 2) ಓಂಕಾರ @ ವಕೀಲ ತಂದೆ ಸೋಮಸಿಂಗ್‌ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ, 3) ಬೀರಪ್ಪ ತಂದೆ ಪ್ರಕಾಶ ಐನಾಪೂರ ವಯಃ 19 ವರ್ಷ ಜಾಃ ಪೂಜಾರಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ, 4) ಪಿಂಟಪ್ಪ ತಂದೆ ಗಂಗಾರಾಮ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಭಟ್ಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ  ಅಂತಾ ತಿಳಿಸಿದ್ದು, ಓಡಿ ಹೋದ ಆರೋಪಿತರ ಬಗ್ಗೆ ಕುಮಾರ ಜಾಧವ ಇತನಿಗೆ ವಿಚಾರಿಸಲು  1] ಕಿರಣ 2) ಜಾಫರ 3) ಆಕಾಶ 4) ಹೀರಾ  ಅಂತಾ  ಕುಮಾರ ಇತನು ತಿಳಿಸಿದ್ದು ಇರುತ್ತದೆ. ನಂತರ ಇಬ್ಬರು ಪಂಚರ ಸಮಕ್ಷಮ ಕಚೇರಿಗೆ ಒದಗಿಸಿದ ಪವರ ರ್ಫುಲ್ ಸರ್ಚಲೈಟ  ಬೆಳಕಿನಲ್ಲಿ ಮತ್ತು ನಮ್ಮ ಪೊಲೀಸ್ ವಾಹನದ ಲೈಟಿನ ಬೆಳಕಿನಲ್ಲಿ ನಾವೆಲ್ಲರು ಹಿಡಿದ 4 ಜನ ದರೊಡೆ ಮಾಡಲು ಸಂಚು ರೂಪಿಸಿ ಪ್ರಯತ್ನಿಸಿದವರನ್ನು ಅಂಗ ಶೋದನೆಯನ್ನು ಪ್ರತ್ಯೇಕವಾಗಿ ಪಂಚರ ಸಮಕ್ಷಮ ಮಾಡಲಾಗಿ 1]  ಕುಮಾರ ಜಾಧವ ತಂದೆ ಶರತಚಂದ ಜಾಧವ ವಯಃ 19 ವರ್ಷ ಜಾಃ ಲಂಬಾಣಿ ಉಃ ಅಟೋ ಚಾಲಕ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ  ಅಂತಾ ಎಂಬುವವನ ಹತ್ತಿರ ಒಂದು ತಲವಾರ ಅಃಕಿಃ 20 ರೂ ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00 ಹಾಗೂ ಒಂದು ಹೀರೋ ಹೊಂಡಾ ಹಿರೋ ಕೆಎ-32 ಇಜೆ-1746 ಅಃಕಿಃ 30,000/- ನೇದ್ದು, 2) ಓಂಕಾರ @ ವಕೀಲ ತಂದೆ ಸೋಮಸಿಂಗ್‌ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ,  ಎಂಬುವವನ ಹತ್ತಿರ ಒಂದು ತಲವಾರ ಅಃಕಿಃ 25 ರೂ  ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00,  ಒಂದು ಹೀರೋ ಹೊಂಡಾ ಹಿರೋ ಕೆಎ-32 ಇಬಿ-4736 ಅಃಕಿಃ 30,000/-, 3) ಬೀರಪ್ಪ ತಂದೆ ಪ್ರಕಾಶ ಐನಾಪೂರ ವಯಃ 19 ವರ್ಷ ಜಾಃ ಪೂಜಾರಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ ಎಂಬುವವನ ಹತ್ತಿರ ಒಂದು ಲಾಂಗ ಅಃಕಿಃ 20 ರೂ ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00,  ಹಾಗು ಖಾರದ ಪುಡಿ ಪ್ಯಾಕೇಟ ಅಃಕಿಃ 00 4)  ಪಿಂಟಪ್ಪ ತಂದೆ ಗಂಗಾರಾಮ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಭಟ್ಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ  ಎಂಬುವವನ ಹತ್ತಿರ ಕಾಗದದಲ್ಲಿ ಕಟ್ಟಿದ ಖಾರದ ಎರಡು ಪುಡಿಗಳು ಅಃಕಿಃ 00 ಹಾಗು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಮುಖವಾಡ ಕರಿ ಬಣ್ಣದ ಬಟ್ಟೆ ಅಃಕಿಃ 00,  ಒಂದು ಹಗ್ಗ ಅಃಕಿಃ 00, ದೊರೆತಿದ್ದು ಮತ್ತು ಅಲ್ಲೇ ಇದ್ದ ಎರಡು ಮೋಟಾರ ಸೈಕಿಲ್‌ಗಳ ಬಗ್ಗೆ ಸದರಿ ಆರೋಪಿತರಿಗೆ ವಿಚಾರಿಸಿದ್ದಾಗ ಸದರಿ ಮೋಟಾರ ಸೈಕಿಲ್‌ಗಳಲ್ಲಿ ಈ ಹೀರೋ ಹೊಂಡಾ ಹಿರೋ ಕೆಎ-32 ಇಎಪ್‌-6725 ನೇದ್ದು ಕಿರಣ ಇತನು ಉಪಯೋಗಿಸಿದ್ದು  ಹಾಗೂ ಮತ್ತು ಈ  ಹೊಂಡಾ ಸೈನ್‌ ಕೆಎ-32 ಯು-1513 ನೇದ್ದು  ಜಾಫರ  ಇತನು ಉಪಯೋಗಿಸಿದ್ದು ಇರುತ್ತವೆ ಅಂತಾ ತಿಳಿಸಿದ್ದು ಇರುತ್ತದೆ.   ಸ್ಥಳದಲ್ಲಿಯೆ ಬಿದ್ದಿರುವ ಹೀರೋ ಹೊಂಡಾ ಹಿರೋ ಕೆಎ-32 ಇಎಪ್‌-6725 ಅಃಕಿಃ 30,000/- ಹಾಗೂ ಹೊಂಡಾ ಸೈನ್‌ ಕೆಎ-32 ಯು-1513  ಅಃಕಿಃ 40,000/-  ರೂ  ಹೀಗೆ ದರೊಡೆ ಮಾಡಲು ಸಂಚು ರೂಪಿಸಿ ಸಿದ್ದತೆ ಮಾಡಕೊಂಡಿರುವವರಿಂದ ಒಟ್ಟು ಅಂದಾಜು 1,30,065/- ರೂ ಬೆಲೆ ಬಾಳುವದನ್ನು  ಪಂಚರ ಸಮಕ್ಷಮ ಇಂದು ದಿನಾಂಕ 28.12.2016 ರಂದು ಬೆಳಗಿನ ಜಾವ 03-00 ಗಂಟೆಯಿಂದ 04.30 ಗಂಟೆಯವರೆಗೆ ಜಪ್ತ ಮಾಡಿಕೊಂಡು ಸ್ಥಳದಲ್ಲೇ ಪಂಚನಾಮೆ ಜರಗಿಸಿ ನಂತರ ಸದರಿ ವಸ್ತಗಳನ್ನು ಪ್ರತ್ಯೇಕವಾಗಿ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ತಾಬಾಕ್ಕೆ ತೆಗೆದುಕೊಂಡಿದ್ದು ಇರುತ್ತದೆ, ಈ  ಮೇಲೆ ನಮೂದ ಮಾಡಿದ 8  ಜನ ಆರೋಪಿತರಲ್ಲಿ ಓಡಿಹೋದವ 4 ಜನರ ಆರೋಪಿತರನ್ನು ಬಿಟ್ಟು ನಾಲ್ಕು ಜನರನ್ನು ಸಿಬ್ಬಂದಿಯವರ ಬೆಂಗಾವಲಿನಲ್ಲಿ ದಿನಾಂಕ: 28.12.2016 ರಂದು ಬೆಳಗಿನ ಜಾವ 05.15 ಗಂಟೆಗೆ ಠಾಣೆಗೆ ತಂದು ಈ ವರದಿಯೊಂದಿಗೆ ಜಪ್ತಿ ಪಂಚನಾಮೆ ಮತ್ತು ಜಪ್ತಿ ಮಾಡಲಾದ ಮುದ್ದೆ ಮಾಲನ್ನು ಠಾಣಾಧಿಕಾರಿ ಚೌಕ ಪೊಲೀಸ ಠಾಣೆ ರವರಿಗೆ ಒಪ್ಪಿಸಿದ್ದು ಅಲ್ಲದೆ ಇವರೆಲ್ಲರು ಈ ಮೊದಲಿನಿಂದಲೂ ಇಂತಹ ಕೃತ್ಯವನ್ನು ಮಾಡುವ ಅಪರಾಧ ಹಿನ್ನಲೆ ವುಳ್ಳವರಾಗಿರುವದ್ದಾರೆಂದು ವಿಚಾರಣೆಯಿಂದ ತಿಳಿದು ಬಂದಿದ್ದು  ಸದರಿ 8 ಜನರ  ವಿರುದ್ಧ ಕಾನೂನು ಪ್ರಕಾರ ಗುನ್ನೆ ವರದಿಯಾದ ಬಗ್ಗೆ ಮಾಹಿತಿ.
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ:28/12/2016 ರಂದು ಮದ್ಯಾನ 3.30 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರೀನ್‌ ಸಕಲ್‌‌ ಹತ್ತಿರ ಒಬ್ಬ ವ್ಯಕ್ತಿ  ರಸ್ತೆಯ ಪಕ್ಕದಲ್ಲಿ  ನಿಂತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹೀತಿ ಬಂದಿದ್ದು ಆತನ ಮೇಲೆ ದಾಳಿ ಮಾಡುವುದು ಗೋಸ್ಕರ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಜೊತೆಯಲ್ಲಿ ಸಿಬ್ಬಂದಿ ಜನರಾದ 1)ಕಿಶೋರ ಪಿಸಿ.1010 2) ಗಂಗಾಧರ ಪಿ,ಸಿ, 642  ಮತ್ತು ಜೀಪ ಚಾಲಕ 3)ಶಿವಲಿಂಗಪ್ಪ ಪಿ,ಸಿ, 1241 ರವರನ್ನು ಜೊತೆಯಲ್ಲಿ ಕರೆದುಕೊಂಡು  ಜೀಪಿನಲ್ಲಿ ಕುಳಿತು ಮದ್ಯಾನ 3.45 ಗಂಟೆಗೆ ಠಾಣೆಯಿಂದ ಹೋರಟು ಮದೀನಾ ಕಾಲೋನಿ ಗ್ರೀನ್‌ ಸರ್ಕಲ್‌‌  ಸ್ವಲ ಮುಂದೆ ಇದ್ದಂತೆ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸ್ವಲ್ಪ ಮುಂದೆ ಹೋಗಿ ಅಲ್ಲಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆಯುತ್ತಾ ಒಂದು ಚೀಟಿ ತನ್ನ ಹತ್ತಿ ಇಟ್ಟುಕೊಂಡು ಇನ್ನೊಂದು ಚೀಟಿ ಸಾರ್ವಜನಿಕರಿಗೆ ಕೊಡುತ್ತಿದ್ದನು ಇದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ 4.15 ಗಂಟೆಗೆ ದಾಳಿ ಮಾಡಿ ಹಿಡಿದು ಆತನ  ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ತಜಮಲ್‌‌‌ ತಂದೆ ಫಕ್ರುದ್ದಿನ ಕಮಲಾಪುರವಾಲೆ  ||36 || ಆಟೋ ಚಾಲಕ ಸಾ|| ಇಲಾಹಿ ಮಜೀದ ಹತ್ತಿರ ಜಿಲಾನಾಬಾದ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ ಅಂತಾ ತಿಳಿಸಿದನು  ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 780=00 ರೂ ಮತ್ತು 6 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೊರೆತಿದ್ದು  ಮುಂದಿನ ಪುರಾವೆ ಕುರಿತು ವಶಕ್ಕೆ ತೆಗೆದುಕೊಂಡಿದ್ದು ಒಪ್ಪಿಸಿದ್ದು ಸದರಿಯವನ ಮೇಲೆ ಕಲಂ 78(3) ಕೆ.ಪಿ ಆಕ್ಟ್‌ ಪ್ರಕಾರ ಗುನ್ನೆ ವರದಿಯಾದ ಬಗ್ಗೆ ಮಾಹಿತಿ.