Police Bhavan Kalaburagi

Police Bhavan Kalaburagi

Saturday, July 22, 2017

Yadgir District Reported Crimes


                                Yadgir District Reported Crimes

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 124/2017 ಕಲಂ: 32,34 ಕೆ.ಇ ಆಕ್ಟ  ಮತ್ತು 284 ಐ ಪಿ ಸಿ  ;- ದಿನಾಂಕ:21-07-2017 ರಂದು 2.30 ಪಿಎಮ್ ಕ್ಕೆ ಮಾಹಿತಿ ಮೇರೆಗೆ ಪಿಯಾರ್ುದಿ ಮತ್ತು ಸಿಬ್ಬಂದಿಯವರು ಅಜಲಾಪೂರ ಪಂಚಾಯತಿ ಹತಿರ ಪಂಚರ ಸಮಕ್ಷಮದಲ್ಲಿ ಆರೊಪಿತರು ತಮ್ಮ ಸೈಕಲ ಮೊಟರ ಮೇಲೆ ಅನಾಧಿಕೃತವಾಗಿ ಕರಬೆರಕೆ ಸೆಂಧಿಯನ್ನು ತೆಗೆದುಕೊಂಡು ಹೊಗುತ್ತಿರುವಾಗ ದಾಳಿ ಮಾಡಿ 40 ಲೀಟರ ಸೇಂದಿ ಅ|| ಕಿ|| 800/-ಮತ್ತು ಒಂದು ಮೊಟರ ಸೈಕಲ ಅ| 20,000/- ಜಪ್ತಿ ಮಾಡಿಕೊಂಡು ಕ್ರಮ ಕೈಕೊಂಡ ಬಗ್ಗೆ

 ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 300/2017 ಕಲಂ  279. 338 ಐಪಿಸಿ  ಮತ್ತು ಕಲಂ 187 ಐಎಮ್.ವಿ ಆಕ್ಟ;- ದಿನಾಂಕ 21/07/2017 ರಂದು 8.30 ಪಿ.ಎಂಕ್ಕೆ ಫಿರ್ಯಾದಿ ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶ ವೇನೆಂದರೆ, ತಾನು ಮತ್ತು ತನ್ನ ತಮ್ಮ ಶಂಕ್ರೆಪ್ಪ ಇಬ್ಬರು ದಿನಾಂಕ: 20/07/2017 ರಂದು ಶಹಾಪುರ ತಹಸೀಲ್ ಕಾಯರ್ಾಲಯಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಸಾಯಂಕಾಲ 5.00 ಗಂಟೆ ಸುಮಾರಿಗೆ ಊರಿಗೆ ಹೋಗುವ ಕುರಿತು ಶಹಾಪುರ ಬಸ್ ನಿಲ್ದಾಣದ ಕಡೆಗೆ ಭೀ.ಗಡಿ-ಶಹಾಪುರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಪಲ್ಸರ ಮೋಟರ ಸೈಕಲ್ ನಂಬರ ಕೆಎ-33 ಆರ್-1013 ನೇದ್ದರ ಚಾಲಕನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿಯರ್ಾದಿ ತಮ್ಮನಿಗೆ ಡಿಕ್ಕಿಪಡಿಸಿ ತನ್ನ ಮೋಟರ ಸೈಕಲನ್ನು ನಿಲ್ಲಿಸದೆ ಹೋಗಿದ್ದು ಅಪಘಾತದಲ್ಲಿ ಭಾರೀ ಗಾಯಪೆಟ್ಟು ಹೊಂದಿದ ಗಾಯಾಳುವಿಗೆ ಶಹಾಪುರ ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಥಮೋಪಚಾರ ಮಾಡಿಸಿ ನಂತರ ಹೆಚ್ಚಿನ ಉಪಚಾರ ಕುರಿತು ವಿಜಯಪುರದ ವಿಜಯಪುರದ ಕಿರಣ ಪಾಟಿಲ್ ವೈಭವ ಆಸ್ಪತ್ರೆಗೆ ಸೇರಿಕೆ ಮಾಡಿ ಠಾಣೆಗೆ ಬಂದು ಆರೋಪಿತನ ವಿರುದ್ದ ಕ್ರಮ ಜರುಗಿಸಲು ವಿನಂತಿಸಿಕೊಂಡಿದ್ದು, ಸದರಿ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂಬರ 300/2017 ಕಲಂ 279, 338 ಐ.ಪಿ.ಸಿ ಮತ್ತು ಕಲಂ 187 ಐ.ಎಮ್.ವಿ ಆಕ್ಟ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.          

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 138/2017 ಕಲಂ 379 ಐ.ಪಿ.ಸಿ;- ದಿನಾಂಕ 21/07/2017 ರಂದು ಬೆಳಿಗ್ಗೆ 11-00 ಗಂಟೆಗೆ ಫಿಯರ್ಾಧಿ ಶ್ರೀ ಬಸವರಾಜ ತಂದೆ ಮುತ್ತಣ್ಣ ಹರಸೂರ ವಯಾ 41 ವರ್ಷ, ಜಾ|| ಲಿಂಗಾಯತ ಉ||  ಮೆಡಿಕಲ್ ವ್ಯಾಪಾರ ಸಾ|| ಚಿಂತನಪಲ್ಲಿ ಹಾ|| ವ|| ಚಿರಂಜೀವಿ ನಗರ ಯಾದಗಿರಿ ಇವರು ಠಾಣೆಗೆ ಬಂದು ಒಂದು ಹೇಳಿಕೆಯ ಫಿಯರ್ಾದಿ ನೀಡಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತನಿದ್ದು, ಸ್ವಂತ ಮೆಡಿಕಲ್ ವ್ಯವಹಾರ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನನ್ನದೊಂದು ಸ್ವಂತ ಹೊಂಡಾ ಶೈನ್ ಗ್ರೇ ಬಣ್ಣದ ಮೋಟರ್ ಸೈಕಲ್ ಇದ್ದು, ಮೋ.ಸೈಕಲ್ಗೆ ನೊಂದಣಿ ಸಂಖ್ಯೆ ಇರುವುದಿಲ್ಲ. ಮೋ.ಸೈ. ಚೆಸ್ಸಿ ನಂ ಒಇ4ಎಅ651ಆಉಖಿ240555, ಇಂಜಿನ್ ನಂ ಎಅ65ಇಖಿ0357311, ಅಂತಾ ಇರುತ್ತದೆ. ಸದರಿ ವಾಹನದ ಅ.ಕಿ 30,000=00 ರೂಪಾಯಿಗಳು. ಪ್ರತಿ ನಿತ್ಯದಂತೆ ನಾನು ಸದರಿ ನನ್ನ ಮೋಟರ್ ಸೈಕಲನ್ನು ದಿನಾಂಕ 10/05/2017 ರಂದು ರಾತ್ರಿ 09-30 ಗಂಟೆಗೆ ನಾನು ಬಾಡಿಗೆ ಇರುವ ಶ್ರೀ ಸುನಾಥರೆಡ್ಡಿ ತಂದೆ ಅಬ್ರಾಮಪ್ಪ ಸಾ|| ಚಿರಂಜೀವಿ ನಗರ ಯಾದಗಿರಿ ಇವರ ಮನೆಯ ಮುಂದೆ ನಿಲ್ಲಿಸಿ, ನಾನು ಊಟ ಮಾಡಿ ಮನೆಯಲ್ಲಿ ಮಲಗಿಕೊಂಡೆನು. ನಂತರ ದಿನಾಂಕ 11/05/2017 ರಂದು ಬೆಳಿಗ್ಗೆ 06-00 ಗಂಟೆಗೆ ನಾನು ಎದ್ದು ನೋಡಿದಾಗ ನಮ್ಮ ಮನೆಯ ಮುಂದೆ ನನ್ನ ಮೋಟರ್ ಸೈಕಲ್ ಇರಲಿಲ್ಲ. ಗಾಭರಿಯಾಗಿ ಮನೆಯ ಸುತ್ತ ಮುತ್ತ ನೋಡಿದರು ಮೋ.ಸೈ.ಕಾಣಲಿಲ್ಲ. ನಂತರ ನಾನು ವಿಷಯವನ್ನು ನಮ್ಮ ಗೆಳೆಯರಾದ ಜೈರಾಮರೆಡ್ಡಿ ತಂದೆ ರುದ್ರಗೌಡ, ಹಾಗೂ ಈಶ್ವರ ತಂದೆ ಕೋಗ್ಯಾನಾಯಕ ಸಾ|| ಇಬ್ಬರು ಚಿಂತನಪಲ್ಲಿ, ಹಾ|| ವ|| ಅಜೀಜ್ ಕಾಲೋನಿ ಯಾದಗಿರಿ ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿದೆನು. ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಎಲ್ಲರು ಕೂಡಿ ಸುತ್ತ ಮುತ್ತ, ಅಲ್ಲಿ ಅಲ್ಲಿ ಹುಡುಕಾಡಿದರು ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಕಾರಣ ದಿನಾಂಕ 10/05/2017 ರಂದು ರಾತ್ರಿ 09-30 ಗಂಟೆಯಿಂದ,  ದಿನಾಂಕ 11/05/2017 ರಂದು ಬೆಳಿಗ್ಗೆ 06-00 ಗಂಟೆಯ ಅವಧಿಯಲ್ಲಿ ಯಾದಗಿರಿ ನಗರದ ಚಿರಂಜೀವಿ ನಗರದಲ್ಲಿ ನಮ್ಮ ಮನೆಯ ಮುಂದೆ ನಿಲ್ಲಿಸಿದಾಗ ನನ್ನ ಮೋಟರ್ ಸೈಕಲ್ ಚೆಸ್ಸಿ ನಂ ಒಇ4ಎಅ651ಆಉಖಿ240555, ಇಂಜಿನ್ ನಂ ಎಅ65ಇಖಿ0357311, ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಂಡು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿಕೊಡಬೇಕು. ನಾವು ಇಲ್ಲಿಯ ವರೆಗೆ ಅಲ್ಲಿ ಅಲ್ಲಿ ಹುಡುಕಾಡಲಾಗಿ ನಮ್ಮ ಮೋಟರ್ ಸೈಕಲ್ ಪತ್ತೆ ಯಾಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ ಅಂತಾ ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ನಿಜವಿರುತ್ತದೆ ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂ 138/2017 ಕಲಂ 379 ಐಪಿಸಿ ನೇದ್ದರಲ್ಲಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 108/2017 ಕಲಂ: 379 ಐಪಿಸಿ ಮತ್ತು 21(1),(2),(3), (4),(4ಎ),(5) ಎಂ.ಎಂ.ಆರ್.ಡಿ ಆಕ್ಟ 1957 ರ;- ದಿನಾಂಕ: 21/07/2017 ರಂದು 1-30 ಪಿಎಮ್ ಕ್ಕೆ ಶ್ರೀ ಅರುಣಕುಮಾರ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ವರದಿ ಸಲ್ಲಿಸುವುದೆನೆಂದರೆ ಇಂದು ದಿನಾಂಕ: 21/07/2017 ರಂದು 12 ಪಿಎಮ್ ಸುಮಾರಿಗೆ ನಾನು ಮತ್ತು ಗುಂಡಳ್ಳಿ ಬೀಟ್ ಹೆಡ್ ಕಾನ್ಸಟೇಬಲ್ ಶ್ರೀ ಚಂದ್ರಶೇಖರ ಗೌಳಿ ಹೆಚ್.ಸಿ 18 ಹಾಗೂ ಎಸ್.ಬಿ ಕರ್ತವ್ಯ ನಿರ್ವಹಿಸುವ ಪ್ರಕಾಶ ಹೆಚ್.ಸಿ 18 ರವರೊಂದಿಗೆ ಗುಂಡಳ್ಳಿ ಗ್ರಾಮದಲ್ಲಿ ಹೊಸ ಸುಧಾರಿತ ಬೀಟ್ ಕುರಿತು ಸಭೆ ಕೈಕೊಳ್ಳುತ್ತಿದ್ದಾಗ ಹೆಚ್.ಸಿ 18 ಚಂದ್ರಶೇಖರ ರವರಿಗೆ ಗುಂಡಳ್ಳಿ ಗ್ರಾಮದ ಹಳ್ಳದಿಂದ ಯಾರೋ ಆಕ್ರಮವಾಗಿ ಮತ್ತು ಕಳ್ಳತನದಿಂದ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಸಾಗಿಸುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದ ಬಗ್ಗೆ ತಿಳಿಸಿದ ಮೇರೆಗೆ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0115 ನೇದ್ದರಲ್ಲಿ ಹೊರಟು 12-15 ಪಿಎಮ್ ಸುಮಾರಿಗೆ ಗುಂಡಳ್ಳಿ ಕ್ರಾಸ ಹತ್ತಿರ ನಿಂತುಕೊಂಡಾಗ ಗುಂಡಳ್ಳಿ ಹಳ್ಳದ ಕಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿದ್ದು, ನಾವು ಜೀಪಿನಿಂದ ಇಳಿದು ಹೋಗಿ ಟ್ರ್ಯಾಕ್ಟರನ್ನು ನಿಲ್ಲಿಸಿದಾಗ ಟ್ರ್ಯಾಕ್ಟರ ಚಾಲಕನು ಇಳಿದು ಓಡಿ ಹೋದನು. ನಾವು ಬೆನ್ನಹತ್ತಿದ್ದರು ಸಿಗಲಿಲ್ಲ. ಟ್ರ್ಯಾಕ್ಟರ ನಂಬರ ನೋಡಲಾಗಿ ನೊಂದಣಿ ಸಂಖ್ಯೆ ಇರುವುದಿಲ್ಲ. ಕೆಂಪು ಬಣ್ಣದ ಮ್ಯಾಸೆ ಫಗರ್ುಶ್ಯನ ಟ್ರ್ಯಾಕ್ಟರ ಇದ್ದು, ಇಂಜನ ನಂ. ಖ.3251ಊ62373 ಚೆಸ್ಸಿ ನಂ. ಒಇಂ8ಅಅಂ1ಃಊ2126765 ಇರುತ್ತದೆ. ಟ್ರ್ಯಾಲಿಗೆ ನೊಂದಣಿ ನಂಬರ ಇರುವುದಿಲ್ಲ ಮತ್ತು ಚೆಸ್ಸಿ ನಂಬರ್ ಕೂಡ ಇರುವುದಿಲ್ಲ. ಟ್ರ್ಯಾಲಿಯಲ್ಲಿ ಮರಳು ತುಂಬಿದ್ದು ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಇವರು ಸರಕಾರದಿಂದ ರಾಯಲ್ಟಿಯಾಗಲಿ ಮತ್ತು ಸಕರ್ಾರದ ಪರವಾನಿಗೆಯಾಗಲಿ ಪಡೆದುಕೊಳ್ಳದೆ ಕಳ್ಳತನದಿಂದ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ಗೌರವ ರಾಜಧನವನ್ನು ಪಾವತಿಸದೆ ಮರಳನ್ನು ಆಕ್ರಮವಾಗಿ ಮತ್ತು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತವಾಗಿರುತ್ತದೆ. ಕಾರಣ ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಸಿಬ್ಬಂದಿಯವರಿಂದ ಚಲಾಯಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ 1-30 ಪಿಎಂಕ್ಕೆ ವರದಿ ಕೊಟ್ಟಿದ್ದು, ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ ಪ್ರಕಾರ ಸದರಿ ವರದಿ ಆದಾರದ ಮೇಲಿಂದ ಇಂದು ದಿನಾಂಕ: 21/07/2017 ರಂದು 1-45 ಪಿಎಮ್ ಕ್ಕೆ ಠಾಣೆ ಗುನ್ನೆ ನಂ. 108/2017 ಕಲಂ. 379 ಐಪಿಸಿ ಮತ್ತು 21(1),(2),(3),(4),(4ಎ),(5) ಎಂ.ಎಂ.ಆರ್.ಡಿ ಆಕ್ಟ 1957 ರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 134/2017 ಕಲಂ: 504, 506, ಐ.ಪಿ.ಸಿ ಮತ್ತು 3(1)(ಡಿ) () (ತಿ) ಎಸ್.ಸಿ ಎಸ್.ಟಿ ಪಿಎ ಯಾಕ್ಟ 1989;- ದಿನಾಂಕ 21-07-2017 ರಂದು 2.15 ಪಿ.ಎಂಕ್ಕೆ ಠಾಣೆಗೆ ಶ್ರೀಮತಿ ನಾಗಮ್ಮ ಗಂಡ ದಿ. ಬಸಪ್ಪ ಕಟ್ಟಿಮನಿ ಸಾ|| ಮಂಗಳೂರ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿಯನ್ನು ನೀಡಿದ್ದೆನೆಂದರೆ ಹೀಗಿದ್ದು ದಿನಾಂಕ: 06/07/2017 ರಂದು ರಾತ್ರಿ 10 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಮೊಮ್ಮಗಳಾದ ಕುಮಾರಿ ಶಾಂತಮ್ಮ ಇಬ್ಬರೂ ಕೂಡಿ ಊಟ ಮಾಡಿ ನಾವು ವಾಸವಿರುವ ಜನತಾ ಮನೆಯ ಒಳಕೊಂಡಿ ಹಾಕಿಕೊಂಡು ಮಲಗಿಕೊಂಡೆವು. ರಾತ್ರಿ 1 ಗಂಟೆ ಸುಮಾರಿಗೆ ನಮ್ಮ ಮನೆಯ ಬಾಗಿಲು ಬಡೆಯುವ ಸಪ್ಪಳ ಕೇಳಿ ನಾನು ಹಾಗೂ ನನ್ನ ಮೊಮ್ಮಗಳು ಇಬ್ಬರೂ ಎದ್ದು ನಾನು ಮನೆಯ ಒಳಗಿನಿಂದ ಯಾರು ನೀನು ಬಾಗಿಲು ಬಡೆಯುವವನು ಅಂತ ಕೇಳಿದಾಗ ಸದರಿಯವನು ನಾನು ಅಯ್ಯಪ್ಪ ಜಮಾದಾರ ಇರುತ್ತೇನೆ ಅಂತ ಹೇಳಿದಾಗ ನಾನು ನಮ್ಮ ಮನೆಯ ಬಾಗಿಲು ತೆರೆದು ಹೊರಗಡೆ ಬಂದು ಸದರಿ ಅಯ್ಯಪ್ಪ ತಂದೆ ಹೈಯಾಳಪ್ಪ ಜಮಾದಾರ ಈತನಿಗೆ ಈ ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಬಾಗಿಲು ಏಕೆ ಬಡೆಯುತ್ತಿ ಅಂತ ಕೇಳಿದಾಗ ಸದರಿಯವನು ಏನಲೆ ಸೂಳಿ ನಾಗಿ ನಿನ್ನ ಹತ್ತಿರ ಸ್ವಲ್ಪ ಕೆಲಸ ಇದೆ ಅಂತ ಅಂದಾಗ ಈ ರಾತ್ರಿ ವೇಳೆಯಲ್ಲಿ ಏನು ಕೆಲಸ ಇದೆ ಹೋಗು ಅಂದಾಗ ಎಲೆ ಸೂಳಿ ನಾಗಿ ಊರಲ್ಲಿ ನಿಮ್ಮ ಹೊಲೆ ಸೂಳೆ ಮಕ್ಕಳ ಸೊಕ್ಕು ಬಾಳ ಆಗಿದೆ ಅಂತ ಬೈಯುತ್ತಿದ್ದಾಗ ಸದರಿಯವನು ಬೈಯುವದನ್ನು ಕಂಡು ನನ್ನ ಮೊಮ್ಮಗಳಾದ ಶಾಂತಮ್ಮ ಇವಳು ತನ್ನ ತಂದೆಯಾದ ಸದಾಶಿವ ಈತನಿಗೆ ಫೋನ್ ಮಾಡಿದಾಗ ಸದರಿಯವನು ಅಷ್ಟಕ್ಕೆ ಬೈಯುತ್ತಾ ಸೂಳೆ ನಿನ್ನ ಜೀವ ನನ್ನ ಕೈಯಲ್ಲಿದೆ ಇನ್ನೊಂದು ಸಲ ನೋಡಿಕೊಳ್ಳುತ್ತೇನೆ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 134/2017 ಕಲಂ 504, 506, ಐ.ಪಿ.ಸಿ ಮತ್ತು 3(1)(ಡಿ) () (ತಿ) ಎಸ್.ಸಿ ಎಸ್.ಟಿ ಪಿಎ ಯಾಕ್ಟ 1989ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 60/2017 ಕಲಂ : 379 ಐಪಿಸಿ ;- ಪ್ರದೀಪ ತಂದೆ ರುದ್ರೇಶಗೌಡರ ವ:29 ವರ್ಷ ಜಾ:ಗೌಡರು ಉ:ಮೇ:ದೀಪಾ ಸೋಲಾರ ಸಿಸ್ಟಂ ಪ್ರೈ.ಲಿ ಬೆಂಗಳೂರ 72 ರಲ್ಲಿ ಮಾರುಕಟ್ಟೆ ನಿವರ್ಾಹಕ ಸಾ:ನಂ.4/80 ಪೀಟ್ ರಿಂಗರೋಡ ನೆಕ್ಷ್ಟ ಬಿ.ಡಿ.ಎ ಕಾಂಪ್ಲೇಕ್ಸ ನಾಗರಬಾವಿ 2ಟಿಜ ಖಣಚಿರಜ ಬೆಂಗಳೂರ 72 ಇದ್ದು, ತಮ್ಮಲ್ಲಿ ದೂರು ಸಲ್ಲಿಸುವದೆನೆಂದರೆ ನಾನು ದೀಪಾ ಸೋಲಾರ ಸಿಸ್ಟಂ ಕಂಪನಿಯಲ್ಲಿ 2 ವರ್ಷಗಳಿಂದ ಮಾರುಕಟ್ಟೆ ನಿವರ್ಾಹಕ ಅಂತಾ ಕೆಲಸ ಮಾಡುತ್ತಿರುವೇನು ನಮ್ಮ ಕಂಪನಿಯವರು ಗುತ್ತಿಗೆ ಹಿಡಿದು ಸೋಲಾರ ಬೀದಿ ದೀಪಗಳನ್ನು ಹಾಕಿದ ಕಡೆಗಳಲ್ಲೇಲ್ಲಾ ಕಂಪನಿಯ ಕಡೆಯಿಂದ ನಾನು ಬೇಟಿ ನೀಡಿ ಪರಿಶೀಲಿಸುತ್ತಿರುವೇನು ನಮ್ಮ ಕಂಪನಿಯ ಮಾಲಿಕರು 2014-15 ನೇ ಸಾಲಿನಲ್ಲಿ ಯಾದಗೀರ ಜಿಲ್ಲಾ ಪಂಚಾಯತ ಮುಖ್ಯಾಕಾರ್ಯನಿವರ್ಾಹಕ ಅಧಿಕಾರಿಗಳಿಂದ ಗುತ್ತಿಗೆ ಪಡೆದು ಕೊಡೆಕಲ್ಲ ಗ್ರಾಮದಲ್ಲಿ ದನದ ಬಜಾರದಿಂದ ಬೂದಿಹಾಳ ಕ್ರಾಸವರೆಗೆ ಒಟ್ಟು  44 ಸೋಲಾರ ಬೀದಿದೀಪಗಳನ್ನು ಅಳವಡಿಸಿದ್ದು ಹಾಗೂ ಕಕ್ಕೇರಾ ಪಟ್ಟಣದಲ್ಲಿ ವಾಲ್ಮಿಕಿ ವೃತ್ತದಿಂದ ಕುಂಬಾರ ರವರ ಮನೆಯವರೆಗೆ ಒಟ್ಟು 80 ಸೋಲಾರ ಬೀದಿದೀಪಗಳನ್ನು ಅಳವಡಿಸಿದ್ದು ಇರುತ್ತದೆ ಕೋಡೆಕಲ್ಲದಲ್ಲಿ ಅಳವಡಿಸಿದ ಸೋಲಾರ ಬೀದಿದೀಪಗಳನ್ನು ದಿನಾಂಕ 03/07/2014 ರಂದು ಮತ್ತು ಕಕ್ಕೇರಾ ಪಟ್ಟಣದಲ್ಲಿ ಅಳವಡಿಸಿದ ಸೋಲಾರ ಬೀದಿದೀಪಗಳನ್ನು ದಿನಾಂಕ 25/07/2014 ರಂದು ಪಿಡಿಒ ಗ್ರಾಮ ಪಂಚಾಯತ ಕೊಡೆಕಲ್ಲ ಮತ್ತು ಕಕ್ಕೇರಾ ರವರ ಸುಪಧರ್ಿಗೆ ಒಪ್ಪಿಸಿದ್ದು ಇರುತ್ತದೆ ನಂತರ ನಾವು ಕಂಪನಿಯ ವತಿಯಿಂದ ಪ್ರತಿ 6 ತಿಂಗಳಿಗೊಮ್ಮೆ ಕಕ್ಕೇರಾ ಮತ್ತು ಕೊಡೆಕಲ್ಲಗೆ ಬಂದು ಪಂಚಾಯಿತಿ ಸಿಬ್ಬಂದಿಯವರನ್ನು ಕರೆದುಕೊಂಡು ಅವರ ಸಮಕ್ಷಮದಲ್ಲಿ ಎಲ್ಲಾ ಸೋಲಾರ ಬೀದಿದೀಪಗಳನ್ನುಪರಿಶೀಲಿಸಿ ಅಗತ್ಯವಿದ್ದಲ್ಲಿ ಸರಿಪಡಿಸಿ ಹೋಗತ್ತೇವೆ ಒಂದು ಸೋಲಾರ ಬೀದಿದೀಪದ ಪೂರ್ಣ ಕಿಮ್ಮತ್ತು  ಆಉಖ&ಆ ರವರ ಅನುಮೋದಿತ ಬೇಲೆ 30,500/- ರೂ ಆಗುತ್ತಿದ್ದು ಕಂಬಗಳಿಗೆ ಜೋಡಿಸಿದ ಸೋಲಾರ ಬ್ಯಾಟರಿಗಳ ಒಂದೊಂದರ ಕಿಮ್ಮತ್ತು ಅಂದಾಜು 10,000/- ರೂ ಆಗುತ್ತದೆ ದಿನಾಂಕ 02.05.2017 ರಂದು ನಮ್ಮ ಕಂಪನಿಯಿಂದ ಕೊಡೆಕಲ್ಲ ಗ್ರಾಮಕ್ಕೆ ಬೀದಿ ದೀಪಗಳ ಪರಿಶೀಲನೆ ಮತ್ತು ದುರಸ್ಥಿಗಾಗಿ ಸಿಬ್ಬಂದಿಯವರು ಬಂದು ಪಂಚಾಯತಿಯವರ ಜೊತೆಯಲ್ಲಿ ಪರಿಶಿಲನೆಗೆ ಹೋದಾಗ ನಾವು ಅಳವಡಿಸಿದ ಒಟ್ಟು 44 ಸೋಲಾರ ದೀಪಗಳಲ್ಲಿ 9 ಸೋಲಾರ ಬೀದಿ ದೀಪದ ಬ್ಯಾಟರಿಗಳು ಕಳುವಾಗಿದ್ದು ಇವುಗಳ ಒಟ್ಟು ಕಿಮ್ಮತ್ತು 90,000=00 ರೂ ಆಗುತ್ತಿದ್ದು ಮತ್ತು ದಿನಾಂಕ:05/05/2017ರಂದು ನಮ್ಮ ಕಂಪನಿಯಿಂದ ಕಕ್ಕೇರಾ ಪಟ್ಟಣಕ್ಕೆ ಬೀದಿ ದೀಪಗಳ ಪರಿಶೀಲನೆ ಮತ್ತು ದುರಸ್ಥಿಗಾಗಿ ಸಿಬ್ಬಂದಿಯವರು ಬಂದು ಪಂಚಾಯಿತಿ ರವರ ಜೋತೆಯಲ್ಲಿ ಪರೀಶೀಲನೆಗೆ ಹೋದಾಗ ನಾವು ಅಳವಡಿಸಿದ ಒಟ್ಟು 80 ಸೋಲಾರ ಬಿದಿ ದೀಪಗಳಲ್ಲಿ 50 ಸೋಲಾರ ಬಿದಿ ದೀಪದ ಬ್ಯಾಟರಿಗಳು ಕಳುವಾಗಿದ್ದು ಇವುಗಳ ಒಟ್ಟು ಅಂದಾಜು ಕಿಮ್ಮತ್ತು 5ಲಕ್ಷ ರೂಪಾಯಿ ಆಗುತ್ತಿದ್ದು ಈ ಬಗ್ಗೆ ನಾವು ಕಂಪನಿಯವರು ಕೊಡೇಕಲ್ ಮತ್ತು ಕಕ್ಕೇರ ಗ್ರಾಮ ಪಂಚಾಯಿತಿ ಅಧೀಕಾರಿಗಳಿಗೆ ವಿಚಾರಿಸಿದಾಗ ಸೋಲಾರ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋದ ಬಗ್ಗೆ ತಿಳಿಸಿದ್ದು ಈ ಬಗ್ಗೆ ನಾವು ಕಂಪನಿಯವರು ಯಾದಗಿರಿ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿವರ್ಾಹಕ ಅಧಿಕಾರಿಗಳೊಂದಿಗೆ ಚಚರ್ಿಸಿ ಬಂದು ಪಿಯರ್ಾದಿ ಕೊಡಲು ತಡವಾಗಿದ್ದು ಇರುತ್ತದೆ. ಕಕ್ಕೇರ ಮತ್ತು ಕೊಡೇಕಲ್ಲ ಗ್ರಾಮಗಳಲ್ಲಿ ಕಳುವಾದ ನಮ್ಮ ಕಂಪನಿಯ ಸೋಲಾರ ಬಿದಿ ದೀಪದ ಬ್ಯಾಟರಿಗಳನ್ನು ನೋಡಿದಲ್ಲಿ ನಾನು ಗುರುತಿಸುತ್ತಿದ್ದು ನಾವು ನಮ್ಮ ಕಂಪನಿಯ ವತಿಯಿಂದ ಕೊಡೇಕಲ್ಲ ಗ್ರಾಮದಲ್ಲಿ ಹಾಗೂ ಕಕ್ಕೇರ ಪಟ್ಟಣದಲ್ಲಿ ಅಳವಡಿಸಿದ ಸೋಲಾರ ಬಿದಿ ದೀಪದ ಬ್ಯಾಟರಿಗಳನ್ನು ಯಾರೋ ಕಳ್ಳಲರು ದಿನಾಂಕ:03/07/2014 ರಿಂದ ದಿನಾಂಕ:16/05/2017ರ 11:30 ಎ.ಎಮ್.ರ ಮದ್ಯದ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿದ್ದು ನನಗೆ ನಮ್ಮ ದೀಪಾ ಸೋಲಾರ ಕಂಪನಿಯ ಮಾಲಿಕರಾದ ಕೆ.ಎಲ್.ಎಚ್. ರಾಯ ರವರು ಈ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಲು ತಿಳಿಸಿದ್ದರಿಂದ ನಾನು ತಮ್ಮಲ್ಲಿ ಬಂದು ದೂರು ಸಲ್ಲಿಸುತ್ತಿದ್ದು ಕಾರಣ ನಮ್ಮ ಕಂಪನಿಯ ವತಿಯಿಂದ ಅಳವಡೆಸಿದ ಕೊಡೇಕಲ್ ಗ್ರಾಮದಲ್ಲಿಯ 09 ಹಾಗೂ ಕಕ್ಕೇರಾದಲ್ಲಿ ಅಳವಡೆಸಿದ 50 ಸೋಲಾರ ಬಿದಿ ದೀಪಗಳ ಬ್ಯಾಟರಿಗಳನ್ನು ಪತ್ತೆ ಮಾಡಿ ಕಳುವು ಮಾಡಿದ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ. 
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 37/2017 ಕಲಂ : 379 ಐಪಿಸಿ ;- ದೀಪಾ ಸೋಲಾರ ಸಿಸ್ಟಂ ಕಂಪನಿಯಲ್ಲಿ 2 ವರ್ಷಗಳಿಂದ ಮಾರುಕಟ್ಟೆ ನಿವರ್ಾಹಕ ಅಂತಾ ಕೆಲಸ ಮಾಡುತ್ತಿದ್ದು ದೀಪಾ ಸೋಲಾರ ಕಂಪನಿಯ ಮಾಲಿಕರು 2014-15ನೇ ಸಾಲಿನಲ್ಲಿ ಯಾದಗೀರ ಜಿಲ್ಲಾ ಪಂಚಾಯತ ಮುಖ್ಯಾಕಾರ್ಯನಿವರ್ಾಹಕ ಅಧಿಕಾರಿಗಳಿಂದ ಗುತ್ತಿಗೆ ಪಡೆದು ನಾರಾಯಣಪೂರ ಗ್ರಾಮದಲ್ಲಿ ಒಟ್ಟು 65 ಸೋಲಾರ ಬೀದಿದೀಪಗಳನ್ನು ಅಳವಡಿಸಿದ್ದು, ನಾರಾಯಣಪೂರದಲ್ಲಿ ಅಳವಡಿಸಿದ ಸೋಲಾರ ಬೀದಿ ದೀಪಗಳನ್ನು ದಿನಾಂಕ:25/06/2014 ರಂದು ಪಿಡಿಒ ಗ್ರಾಮ ಪಂಚಾಯತ ನಾರಾಯಣಪೂರರವರ ಸುಪಧರ್ಿಗೆ ಒಪ್ಪಿಸಿದ್ದು, ಕಂಪನಿಯ ವತಿಯಿಂದ ಪ್ರತಿ 6 ತಿಂಗಳಿಗೊಮ್ಮೆ ನಾರಾಯಣಪೂರ ಗ್ರಾಮಕ್ಕೆ ಬಂದು ಪಂಚಾಯಿತಿ ಸಿಬ್ಬಂದಿಯವರನ್ನು ಕರೆದುಕೊಂಡು ಅವರ ಸಮಕ್ಷಮದಲ್ಲಿ ಎಲ್ಲಾ ಸೋಲಾರ ಬೀದಿದೀಪಗಳನ್ನುಪರಿಶೀಲಿಸಿ ಅಗತ್ಯವಿದ್ದಲ್ಲಿ ಸರಿಪಡಿಸಿ ಹೋಗುತ್ತಿದ್ದು ಒಂದು ಸೋಲಾರ ಬೀದಿ ದೀಪದ ಪೂರ್ಣ ಕಿಮ್ಮತ್ತು  ಆಉಖ&ಆ ರವರ ಅನುಮೋದಿತ ಬೇಲೆ 30,500/- ರೂ ಆಗುತ್ತಿದ್ದು ಕಂಬಗಳಿಗೆ ಜೋಡಿಸಿದ ಸೋಲಾರ ಬ್ಯಾಟರಿಗಳ ಒಂದೊಂದರ ಕಿಮ್ಮತ್ತು ಅಂದಾಜು 10,000/- ರೂ ಆಗುತ್ತದೆ. ದಿನಾಂಕ: 01.05.2017 ರಂದು ಕಂಪನಿಯಿಂದ ನಾರಾಯಣಪೂರ ಗ್ರಾಮಕ್ಕೆ ಬೀದಿ ದೀಪಗಳ ಪರಿಶೀಲನೆ ಮತ್ತು ದುರಸ್ಥಿಗಾಗಿ ಸಿಬ್ಬಂದಿಯವರು ಬಂದು ಪಂಚಾಯತಿಯವರ ಜೊತೆಯಲ್ಲಿ ಪರಿಶಿಲನೆಗೆ ಹೋದಾಗ ಒಟ್ಟು 65 ಸೋಲಾರ ದೀಪಗಳಲ್ಲಿ 05 ಸೋಲಾರ ಬೀದಿ ದೀಪದ ಬ್ಯಾಟರಿಗಳು ಕಳುವಾಗಿದ್ದು ಇವುಗಳ ಒಟ್ಟು ಕಿಮ್ಮತ್ತು 50,000=00 ರೂ ಆಗುತ್ತಿದ್ದು ಇರುತ್ತದೆ. ಈ ಬಗ್ಗೆ ನಾರಾಯಣಪೂರ ಗ್ರಾಮ ಪಂಚಾಯಿತಿ ಅಧೀಕಾರಿಗಳಿಗೆ ವಿಚಾರಿಸಿದಾಗ ಸೋಲಾರ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋದ ಬಗ್ಗೆ ತಿಳಿಸಿದ್ದು ಈ ಬಗ್ಗೆ ಯಾದಗಿರಿ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿವರ್ಾಹಕ ಅಧಿಕಾರಿಗಳೊಂದಿಗೆ ಚಚರ್ಿಸಿ ಬಂದು ಪಿಯರ್ಾದಿ ಕೊಡಲು ತಡವಾಗಿದ್ದು, ನಾರಾಯಣಪೂರ ಗ್ರಾಮದಲ್ಲಿ ದೀಪಾ ಸೋಲಾರ ಕಂಪನಿಯ ವತಿಯಿಂದ ಅಳವಡಿಸಿದ ಸೋಲಾರ ಬಿದಿ ದೀಪದ ಬ್ಯಾಟರಿಗಳನ್ನು ಯಾರೋ ಕಳ್ಳರು ದಿನಾಂಕ:25/06/2014 ರಿಂದ ದಿನಾಂಕ:01/05/2017ರ 01:30 ಪಿ.ಎಮ್.ರ ಮದ್ಯದ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿದ್ದು 05 ಸೋಲಾರ ಬೀದಿ ದೀಪಗಳ ಬ್ಯಾಟರಿಗಳನ್ನು ಪತ್ತೆ ಮಾಡಿ ಕಳುವು ಮಾಡಿದ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. 
 


BIDAR DISTRICT DAILY CRIME UPDATE 22-07-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 22-07-2017

ಧನ್ನೂರಾ ಪೊಲೀಸ್ ಠಾಣೆ  ಗುನ್ನೆ ನಂ. 201/17 ಕಲಂ 279 338 ಐಪಿಸಿ ಜೊತೆ 187 ಐಎಂವಿ ಕ್ಟ  :-                                                            
ದಿನಾಂಕ: 20/07/2017 ರಂದು ಸಂಗಮೇಶ ಇತನು ಔಷಧಿ ತರುತ್ತೆನೆಂದು ಬೆಳಗ್ಗೆ 9 ಗಂಟೆಗೆ ಮೋಟಾರ ಸೈಕಲ ನಂ. ಕೆಎ-39 ಕೆ-2073 ನೇದರ ಮೇಲೆ  ಹೋಗಿದಾಗ ಸಂಗಮೇಶ ಇತನು ಹೊಗುವಾಗ ಬೀದರ ಹುಮನಾಬಾದ ರಸ್ತೆಯ ಪಿಜಿ ಸೆಂಟರ ಹತ್ತಿರ ಹುಮನಾಬಾದ ಕಡೆಯಿಂದ ಒಂದು ದ್ವಿಚಕ್ರ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಡು ಬಂದು  ವಾಹನ ಸಂಖ್ಯೆ ಕೆಎ-39 ಕೆ-2073 ನೇದಕ್ಕೆ ಡಿಕ್ಕಿ ಹೊಡೆದು ವಾಹನ ನೀಲ್ಲಿಸದೆ ಓಡಿಸಿಕೊಂಡು ಹೊಗಿರುತ್ತಾನೆ. ಸದರಿ ಅಪಘಾತದಿಂದ ಸಂಗಮೇಶ ಇತನಿಗೆ ತಲೆಯಲ್ಲಿ ಭಾರಿ ಸ್ವರೂಪದ ರಕ್ತಗಾಯ ಮತ್ತು ಹಣೆಯ ಮೆಲೆ. ಗಲ್ಲದ ಮೇಲೆ, ಕಾಲಿನ ಮೆಲೆ ಗಾಯಗಳು ಆಗಿರುತ್ತವೆ ಅಂತಾ ಫಿರ್ಯಾದಿ ಮಂಜುನಾಥ ತಂದೆ ನಾಗಪ್ಪಾ ಕೊಟಗೊಂಡ ವಯ: 28 ವರ್ಷ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ  ಗುನ್ನೆ ನಂ. 203/17 ಕಲಂ 32, 34 ಕೆಇ ಅಕ್ಟ :- 

ದಿನಾಂಕ: 21/07/2017 ರಂದು 1415 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ನಿಲಂನಳ್ಳಿ ಗ್ರಾಮದ ಪಿರಕಟ್ಟಿ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಎಂಬ ಬಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ  ದಾಳಿ ಮಾಡಿ ಸರಾಯಿ ಮಾರಾಟ ಮಾಡುವತ್ತಿರುವ ವ್ಯಕ್ತಿಯಾದ  ಜನಾರ್ಧನ ತಂದೆ ಮಾರುತಿ ಕಂಟಿ ವಯ: 38 ವರ್ಷ ಜಾತಿ: ಎಸ್.ಸಿ ದಲಿತ ಉ: ಕೂಲಿ ಕೆಲಸ ಸಾ: ನಿಲಂನಳ್ಳಿ ಎಂಬಾತನ್ನು ಹಿಡಿದು ಅವನ ವಶದಿಂದ ಯು.ಎಸ್. ವಿಸ್ಕಿ 90 ಎಮ್.ಎಲ್.ನ ಒಟ್ಟು 40 ಬಾಟಲಗಳು ಇದ್ದವು. ಒಂದರ ಬೆಲೆ 28.13 ರೂ ಇದ್ದು ಎಲ್ಲಾ ಸರಾಯಿ ಬೆಲೆ  1125/- ರೂಪಾಯಿ ಇರುತ್ತದೆ. ನಂತರ ಜನಾರ್ಧನ ಇತನಿಗೆ ಸರಾಯಿ ಮಾರಾಟ ಮಾಡಲು ಮತ್ತು ಸಾಗಾಟ ಮಾಡಲು ಸರ್ಕಾರದಿಂದ ಲೈಸನ್ಸ ಪಡೆದ ಬಗ್ಗೆ ವಿಚಾರಣೆ ಮಾಡಲು ತನ್ನ ಹತ್ತಿರ ಸರಾಯಿ ಮಾರಾಟ ಮಾಡುವ ಮತ್ತು ಸಾಗಾಟ ಮಾಡುವ ಯಾವುದೆ ಲೈಸನ್ಸ ಇರುವುದಿಲ್ಲ ಎಂದು ತಿಳಿಸಿ ತನಗೆ ಹಾಲಹಳ್ಳಿಯ ವೈನಶಾಪ ಮಾಲಿಕ ರವರು ಸರಾಯಿ ತಂದುಕೊಂಟ್ಟು ಮಾರಾಟ ಮಾಡಲು ತಿಳಿಸಿರುತ್ತಾರೆ.  ಸದರಿಯವನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

©ÃzÀgÀ £ÀUÀgÀ ¥ÉưøÀ oÁuÉ UÀÄ£Éß £ÀA. 72/17 PÀ®A 379 L¦¹ :-

¢£ÁAPÀ 21/07/2017 gÀAzÀÄ 1500 UÀAmÉUÉ ¦üAiÀiÁ𢠲æà ¸ÀaÑ£À vÀAzÉ §¸ÀªÀgÁd  ªÀ.19 ªÀµÀð eÁ: J¸ï.n. mÉÆÃPÀj PÉÆý G: UÉÆqÀì ¥ÀªÀgï fêÀiï£À°è ªÀiÁå£ÉAdgÀ SÁ¸ÀV PÉ®¸À ¸Á: ±ÁºÀ¥ÀÆgÀ UÉÃl ©ÃzÀgÀ EªÀgÀÄ  oÁuÉUÉ ºÁdgÁV °TvÀ zÀÆgÀÄ ¸À°è¹zÀgÀ ¸ÁgÀA±ÀªÉ£ÉAzÀgÉ. ¢£ÁAPÀ13/07/2017 gÀAzÀÄ EªÀgÀ vÀAzÉAiÀÄ ºÉ¸Àj£À°èzÀÝ »gÉÆà ¸Àà¯ÉAqÀgÀ ¥Àè¸ï  ªÉÆÃ.¸ÉÊPÀ¯ï £ÉÆAzÀt ¸ÀA PÉJ38/Dgï2605.£ÉÃzÀÄ 2014£Éà ¸Á°£À°è Rjâ¹gÀÄvÁÛgÉ. §tÚ PÀ¥ÀÄà ¨É½î PÀ®gï E¹ÖPÀgÀªÀżÀî .C,Q.25000/gÀÆ £ÉÃzÀÄÝ ..ZÉ¹ì £ÀA. JªÀiï.©.J¯ï.JZï.J10JJªÀiï.E.JªÀiï.JZï. 65190 ,EAf£À.£ÀA. JZï.J.10EeÉEJZï.JZï.47140, £ÉÃzÀÄ  ¢£ÁAPÀ 13/07/2017 gÀAzÀÄ ªÀÄÄAeÁ£É 0500 UÀAmÉUÉ ªÉÆÃlgÀ ¸ÉÊPÀ® vÉUÉzÀÄPÉÆAqÀÄ ©ÃzÀgÀ £ÀUÀgÀzÀ zÀfðUÀ°èAiÀÄ°è UÉÆqÀìì ¥ÀªÀgï fêÀiï£À°è ªÀiÁå£ÉAdgÀ PÉ®¸À ªÀiÁqÀ®Ä  ªÉÆÃlgÀ ¸ÉÊPÀ¯ï ªÉÄÃ¯É ºÉÆV  ªÉÆÃlgÀ ¸ÉÊPÀ¯ï fêÀiï£À JzÀÄgÀÄUÀqÉ ElÄÖ   PÉ®¸À ªÀÄÄV¹PÉÆAqÀÄ ªÀÄgÀ½ 0730  UÀAmÉUÉ ºÉÆÃgÀUÀqÉ §AzÁUÀ ªÁºÀ£À £ÉÆÃqÀ®Ä E¢ÝgÀ°¯Áè AiÀiÁgÉÆà PÀ¼ÀîgÀÄ ªÉÆÃmÁgÀ ¸ÉÊPÀ®£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß.£ÀA. 218/17 PÀ®A 87 Pɦ DåPïÖ :- 

 ದಿನಾಂಕ 21/07/2017 ರಂದು ಹುಮನಾಬಾದ ಪಟ್ಟದ ಚಿದ್ರಿ ಪೆಟ್ರೋಲ ಪಂಪ್ ಹಿಂದಗಡೆ ಓಣೆಯ ಸಾರ್ವಜನಿಕ ರಸ್ತೆ ಮೇಲೆ ಕೆಲವು ಜನರು ಅಂದರ ಬಾಹರ ಎಂಬ ನಸೀಬಿನ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ  ಹಿಡಿದು ವಿಚಾರಿಸಲು 1] ಅಹ್ಮಮ ತಂದೆ ಅಬ್ದುಲ ಗಫಾರ, 2] ಅಮೀರ ತಂದೆ ಕಮರೋದ್ದಿನ, 3] ಶೇಖ ಇಬ್ರಾಹಿಂ ತಂದೆ ಶೆಖ ವಾದರ, 4] ಮಹಾದೇವ ತಂದೆ ಬಾಬುರಾವ ಪೂಜಾರಿ ಮತ್ತು 5] ಅಂಕುಶ ತಂದೆ ಮಲ್ಲಪ್ಪಾ ಎಲ್ಲರೂ ಸಾ. ಹುಮನಾಬಾದ ರವರಿಗೆ ಹಿಡಿದುಕೊಂಡು ಅವರಿಂದ ಇಸ್ಪೇಟ ಜೂಜಾಟಕ್ಕೆ ಸಂಬಂಧಪಟ್ಟ ಒಟ್ಟು 2450/- ರೂಪಾಯಿ ನಗದು, 3 ಮೋಬೈಲಗಳು ಮತ್ತು 52 ಇಸ್ಪೇಟ ಎಲೆಗಳು   ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ. UÀÄ£Éß £ÀA. 217/17 PÀ®A 78(3) PÉ.¦. DåPïÖ ºÁUÀÄ 420 L¦¹ :-


¢£ÁAPÀ 21-07-2017 gÀAzÀÄ ¦J¸ïL gÀªÀgÀÄ  oÁuÉAiÀÄ°èzÁÝUÀ  WÁl¨ÉÆÃgÁ¼À UÁæªÀÄzÀ ¨Á¯Áf ªÀÄA¢gÀ ºÀwÛgÀ gÉÆr£À ªÉÄÃ¯É ¸ÁªÀðd¤PÀ ¸ÀܼÀzÀ°è M§â ªÀåQÛ gÉÆÃr£À ªÉÄÃ¯É ºÉÆV §gÀĪÀ d£ÀjUÉ 1 gÀÆ¥Á¬ÄUÉ 80 gÀÆ¥Á¬Ä §gÀÄvÀÛªÉ CAvÀ ¸ÀļÀÄî ºÉý ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ CAQ ¸ÀASÉUÀ¼ÀÄ §gÉzÀÄPÉÆqÀÄwÛzÁÝ£É CAvÀ RavÀ ¨Áwä ªÉÄÃgÉUÉ ¹§âA¢AiÉÆA¢UÉ WÁl¨ÉÆÃgÁ¼À UÁæªÀÄzÀ ¨Á¯Áf ªÀÄA¢gÀ ºÀwÛgÀ gÉÆr£À ªÉÄÃ¯É ¸ÁªÀðd¤PÀ ¸ÀܼÀzÀ°è M§â ªÀåQÛ gÉÆÃr£À ªÉÄÃ¯É ºÉÆV §gÀĪÀ d£ÀjUÉ 1 gÀÆ¥Á¬ÄUÉ 80 gÀÆ¥Á¬Ä §gÀÄvÀÛªÉ CAvÀ ºÉüÀÄvÁÛ ¸ÁªÀðd¤PÀjAzÀ ºÀt ¥ÀqÉzÀÄ CªÀjUÉ ªÀÄlPÁ §gÉzÀÄ PÉÆqÀÄwÛzÀÄÝ CªÀ£À ªÉÄÃ¯É ¥ÀAZÀgÀ ¸ÀªÀÄPÀëªÀÄzÀ°è 1315 UÀAmÉUÉ zÁ½ ªÀiÁr »rzÀÄPÉÆAqÀÄ ºÉ¸ÀgÀÄ «¼Á¸ÀªÀ£ÀÄß «ZÁgÀuÉ ªÀiÁqÀ®Ä ¸ÀAdÄPÀĪÀiÁgÀ vÀAzÉ ²æêÀÄAvÀgÁªÀ ªÉÆÃ¼É ªÀAiÀÄ 45 ªÀµÀð eÁw  ªÀÄgÁoÁ ¸Á// WÁl¨ÉÆÃgÁ¼À CAvÀ w½¹zÀÄÝ £ÀAvÀgÀ CªÀ¤UÉ ¸ÁªÀðd¤PÀjUÉ ªÀÄlPÁ CAQ ¸ÀASÉå §gÉzÀÄ PÉÆqÀÄwÛzÀÝ §UÉÎ «ZÁgÀuÉ ªÀiÁr  ¸ÀzÀjAiÀĪÀÀ£À ªÀ±ÀzÀ°è ªÀÄlPÁ dÆeÁlPÉÌ ¸ÀA§AzsÀ ¥ÀlÖ 1) £ÀUÀzÀÄ ºÀt 6190-00 gÀÆ¥Á¬ÄUÀ¼ÀÄ ºÁUÀÄ 2) MAzÀÄ ¨Á® ¥ÉãÀß 3) 11 ªÀÄlPÁÌ CAQ ¸ÀASÉåUÀ¼ÀÄ §gÉzÀ anUÀ¼ÀÄ d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. 

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ನಮ್ಮೂರಲ್ಲಿ ರೇಷನ ಅಂಗಡಿ ಇರುವುದಿಲ್ಲಾ, ನಮ್ಮೂರ ರೇಷನ  ಗಂವ್ಹಾರದ ರೇಷನ ಅಂಗಡಿಗೆ ಬರುತ್ತದೆ.  ನಾವು ಗಂವ್ಹಾರ ಗ್ರಾಮಕ್ಕೆ ಹೋಗಿ ರೇಷನ ತೆಗೆದುಕೊಂಡು ಬರುತ್ತೆವೆ. ಈ ತಿಂಗಳ ರೇಷನ ಬಂದಿದ್ದು ಗೊತ್ತಾಗಿ ಇಂದು ದಿ. 21.07.2017 ರಂದು ಮುಂಜಾನೆ ನಾನು ಮತ್ತು ನನ್ನ ಅಣ್ಣ ಮಲ್ಲಪ್ಪ ತಂದೆ ಭೀಮಶ್ಯಾ ದೊಡಮನಿ ಇಬ್ಬರೂ ಕೂಡಿ ನಮ್ಮೂರಿನಿಂದ ಗಂವ್ಹಾರಕ್ಕೆ ಬಂದು ರೇಷನ ತೆಗೆದುಕೊಳಲು ರೇಷನ ಅಂಗಡಿಯ ಮುಂದುಗಡೆ ಸಾಲಾಗಿ ಪಾಳಿಯಲ್ಲಿ ನಿಂತಿದ್ದೆವು, ನಮ್ಮಂತೆ ನಮ್ಮೂರ ಇತರೆ ಜನರು ಸಹ ರೇಷನ ತೆಗೆದುಕೊಂಡು ಹೋಗಲು ಸಾಲಾಗಿ ಪಾಳಿಯಲ್ಲಿ ನಿಂತಿದ್ದರು, ಮುಂಜಾನೆ 10.00 ಗಂಟೆಯ ಸುಮಾರಿಗೆ ನಮ್ಮೂರ ಬಸವರಾಜ ತಂದೆ ಶಿವರಾಯ ನಾಯ್ಕೊಡಿ ಇತನು ರೇಷನ ಅಂಗಡಿ ಮುಂದೆ ಸಾಲಿನಲ್ಲಿ ನಮ್ಮ ಹಿಂದೆ ನಿಂತಿದ್ದವನು, ಒಮ್ಮಲೆ ನಮ್ಮ ಮುಂದೆ ಬಂದು ಸಾಲಿನಲ್ಲಿ ನಿಂತುಕೊಂಡು ತನ್ನ ಕೈ ಚೀಲ ಇಟ್ಟನು. ಅದಕ್ಕೆ ನಾನು ಅವನಿಗೆ ನಾವು ಸಾಲಿನಲ್ಲಿ ಪಾಳಿಯಲ್ಲಿ ನಿಂತಿದ್ದೆವೆ ನೀನು ಒಮ್ಮಲೆ ಹಿಂದಿನಿಂದ ನಮ್ಮ ಮುಂದೆ ಹೋಗಿ ಪಾಳಿ ಹಚ್ಚಿ ನಿಲ್ಲುತ್ತಿದ್ದಿ ಯಾಕೆ? ಎಂದು ಕೇಳಿದಾಗ ಆಗ ಅವನು ನನಗೆ ಏ ಮಾದಿಗ ಸೂಳೆ ಮಗನೆ ನನಗೆ ನೀನು ಏನು ಕೇಳುತಿ ಎಂದು ಅವಾಚ್ಯವಾಗಿ ಬೈಯ   ಹತ್ತಿದ್ದನು, ಆಗ ನಾನು ಅವನಿಗೆ ಪಾಳಿ ಪ್ರಕಾರ ರೇಷನ ತೆಗೆದುಕೊಳಬೇಕು ಎಂದು ಅಂದಾಗ ಅವನು ಚಪ್ಪಲಿಯಿಂದ  ನನ್ನ ತಲೆಯ ಮೇಲೆ ಹೊಡೆದನು, ಮತ್ತು ನನಗೆ ನೇಲಕ್ಕೆ ಹಾಕಿ ಕಾಲಿನಿಂದ ಹೊಟ್ಟೆಯ ಮೇಲೆ ಒದೆಯುತ್ತಿದ್ದಾಗ ನನ್ನ ಅಣ್ಣ ಮಲ್ಲಪ್ಪ ಇತನು ಬಿಡಿಸಲು ಬಂದಾಗ ಬಸವರಾಜ ನಾಯ್ಕೊಡಿ ಇತನ  ಅಣ್ಣತಮ್ಮಂದಿರಾದ 1) ಈಶಪ್ಪ ತಂದೆ ಶಿವರಾಯ ನಾಯ್ಕೊಡಿ, 2) ದೇವಪ್ಪ ತಂದೆ ಶಿವರಾಯ ನಾಯ್ಕೊಡಿ, 3) ತುಳಜಪ್ಪ ತಂದೆ ಶಿವರಾಯ ನಾಯ್ಕೊಡಿ ಇವರು ಬಂದು ಎ ಮಾದಿಗ ಸೂಳೆಮಕ್ಕಳೆ ನಿಮಗೆ ಸೊಕ್ಕು ಬಹಳ ಇದೆ ಎಂದು ಅವಾಚ್ಯವಾಗಿ  ಬೈಯ್ದು, ಅವರಲ್ಲಿಯ ದೇವಪ್ಪ ಇತನು ಚಪ್ಪಲಿಯಿಂದ ನನ್ನ ಅಣ್ಣ ಮಲ್ಲಪ್ಪನ ಬೇನ್ನು ಮೇಲೆ ತಲೆಯ ಮೇಲೆ ಹೊಡೆದಿರುತ್ತಾನೆ, ತುಳಜಪ್ಪ ಇತನು ಕಾಲಿನಿಂದ ನನ್ನ ಅಣ್ಣನ ಸೊಂಟದ ಮೇಲೆ ಒದ್ದಿರುತ್ತಾನೆ, ಈಶಪ್ಪ ಇತನು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದು ಕಾಲಿನಿಂದ ನನ್ನ ಹೊಟ್ಟೆಯ ಮೇಲೆ ಒದ್ದಿರುತ್ತಾನೆ, ಮತ್ತು ಅವರೆಲ್ಲರೂ ಏ ಮಾದಿಗ ಸೂಳೆ ಮಕ್ಕಳೆ ಇನ್ನೂ ನಮ್ಮ  ತಂಟೆಗೆ ಬಂದರೆ ನೀಮ್ಮ  ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಜೇಟ್ಟೆಪ್ಪ  ತಂದೆ ಭೀಮಶ್ಯಾ ದೊಡ್ಡಮನಿ ಸಾಃ ಮಾರಡಗಿ (ಎಸ್.) ತಾಃ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ರವರು ದಿನಾಂಕ 24.08.2015 ರಂದು ನಮ್ಮ ದೂರದ ಸಂಬಂದಿಕನಾದ ನಿಖಿಲ ಎಂಬುವವರು ಪೇಸ್ಬುಕ್ ನಲ್ಲಿ ಪರಿಚಯನಾಗಿದ್ದು ಆವಾಗಿನಿಂದ ನಾವಿಬ್ಬರೂ ಪೋನಿನಲ್ಲಿ ಮಾತನಾಡುತ್ತಿದ್ದೇವು. ಮತ್ತು ನಿಖಿಲ ಇತನು ಆಗಾಗ ಕಲಬುರಗಿಗೆ ಬಂದು ಬೇಟಿಯಾಗಿ ಹೋಗುತ್ತಿದ್ದನು. ಸ್ವಲ್ಪ ದಿವಸಗಳು ಕಳೆದ ನಂತರ ನಿಖಿಲ ಇತನು ನನಗೆ ತನ್ನೊಂದಿಗೆ ದೈಹಿಕ ಸಂಪರ್ಕ ಮಾಡುವಂತೆ ಒತ್ತಾಯ ಮಾಡಿದನು. ನಾನು ಮದುವೆಯಾಗುವವರೆಗೂ ದೈಹಿಕ ಸಂಪರ್ಕ ಮಾಡುವುದು ಬೇಡ ಅಂತಾ ನಿರಾಕರಿಸಿದೆ. ಆದರೂ ಕೂಡ ನಿಖಿಲ ನಾನು ನಮ್ಮ ಮನೆಯಲ್ಲಿ ನಿನ್ನನ್ನು ನನ್ನ ಜೊತೆ ಮದುವೆಯಾಗಲು ಒಪ್ಪಿಸಿದ್ದೆನೆ. ನಾನು ನಿನ್ನನ್ನೆ ಮದುವೆ ಆಗುವದಾಗಿ ನಂಬಿಸಿ ದಿನಾಂಕ 09.12.2015 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ತನ್ನ ಸ್ವಂತ ಕಾರಿನಲ್ಲಿ ಫರತಾಬಾದ ಹತ್ತಿರ ಇರುವ ಇಂದಿರಾ ಲೇ ಔಟ ದಲ್ಲಿರುವ ಖುಲ್ಲಾ ಜಾಗದಲ್ಲಿ ತನ್ನ ಕಾರಿನಲ್ಲಿ ನಾನು ಬೇಡವೆಂದರೂ ನನಗೆ ಒತ್ತಾಯದಿಂದ ದೈಹಿಕ ಸಂಬೋಗ ಮಾಡಿ ನನಗೆ ಮತ್ತೇ ನನ್ನ ಪಿ.ಜಿ ಬಿಟ್ಟುಹೋದನು ಅದಾದ ನಂತರ ತಿಂಗಳಿಗೆ 2-3 ಸಲ ಕಲಬುರಗಿಗೆ ಬಂದು ತನ್ನ ಕಾರಿನಲ್ಲಿಯೇ ನನಗೆ ಅದೇ ಜಾಗಕ್ಕೆ ಕರೆದುಕೊಂಡು ಹೋಗಿ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿರುತ್ತಾನೆ. ಸ್ವಲ್ಪ ದಿವಸಗಳ ನಂತರ ನಾನು ಗರ್ಭೀಣಿಯಾದೆ. ಈ ವಿಷಯ ಅವನಿಗೆ ತಿಳಿಸಿದಾಗ ಅವನು ನನಗೆ ತಾಳಿ ಕಟ್ಟ ನಮಗೆ ಈಗಲೇ ಮಗು ಬೇಡ ಅಂತಾ ಹೇಳಿ ಇಂದಿರಾ ಆಸ್ಪತ್ರೆಯಲ್ಲಿ ಹೋಗಿ ತನ್ನ ಹೆಂಡತಿ ಅಂತಾ ಹೇಳಿಕೊಂಡು ಟ್ಯಾಬಲೆಟ್ ಕೊಡಿಸಿದನು. ಆಗ ನನಗೆ ಗರ್ಭಪಾತವಾಯಿತು. ಅಷ್ಟರಲ್ಲಿಯೇ ನಿಖಿಲ ಇತನಿಗೆ ಅವರ ತಂದೆ ತಾಯಿ ಮದುವೆ ಮಾಡುವ ಸಲುವಾಗಿ ಹೆಣ್ಣು ನೋಡುತ್ತಿರುವ ವಿಷಯ ಗೊತ್ತಾಯಿತು. ಈ ವಿಷಯವನ್ನು ನಾನು ಅವರ ತಂದೆ ಪ್ರಕಾಶ ಖೇಣಿದ ಅವರಿಗೆ ತಿಳಿಸಿದೆನು. ಆಗ ಅವರ ತಂದೆ ಕೂಡ ನನಗೆ ನಿನ್ನ ಕ್ಯಾರಿಕ್ಟರ ಸರಿ ಇಲ್ಲಾ ನಿನಗೆ ನನ್ನ ಮಗನೊಂದಿಗೆ ಮದುವೆ ಮಾಡಲು ಸಾದ್ಯವಿಲ್ಲ ಎಂದು ಬೈದು ಬಿಟ್ಟರು. ಆದರೂ ಕೂಡ ನಿಖಿಲ ಇತನು ದಿನಾಂಕ 29.06.2016 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ಮತ್ತೇ ಮೊದಲಿನ ಜಾಗಕ್ಕೆ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿದೆನು. ಈ ವಿಷಯವನ್ನು ನಾನು ಸ್ವಲ್ಪ ದಿವಸಗಳು ಕಳೆದ ನಂತರ ನಮ್ಮ ತಂದೆ ತಾಯಿಗೆ ತಿಳಿಸಿದೆನು ದಿನಾಂಕ 24.03.2017 ರಂದು ನಾನು ನಮ್ಮ ತಾಯಿ ಅಕ್ಕ ಕೂಡಿ ನಿಖಿಲ ಇವರ ಮನೆಗೆ ಹೋಗಿ ನನ್ನೊಂದಿಗೆ ನಡೆದ ವಿಷಯವನ್ನೆಲ್ಲಾ ಅವರ ತಂದೆ ತಾಯಿಗೆ ತಿಳಿಸಿದಾಗ ಅವರು ಕೂಡ ನನ್ನ  ಮಗನಿಗೆ 20 ಜನ ಹುಡುಗಿಯರು ಇದ್ದಾರೆ ಅವರಲ್ಲಿ ನೀನು ಒಬ್ಬಳು ಹಾಗಂತ ನಿನಗೆ ನನ್ನ ಮಗನೊಂದಿಗೆ ಮದುವೆ ಮಾಡಲು ಸಾದ್ಯವಿಲ್ಲ. ನನಗೆ ಹಾಗೂ ನನ್ನ ತಾಯಿ ಅಕ್ಕಳಿಗೆ ಅವಮಾನ ಮಾಡಿ ನೀವು ಕೇಸು ಮಾಡಿದರೆ ನಿನಗೆ ಜೀವಂತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದರು. ಅಲ್ಲದೇ ನಿಖಿಲ ಇತನು ಬೇರೆ ಹುಡುಗಿಯೊಂದಿಗೆ ಮದುವೆ ಆಗಿರುತ್ತಾನೆ. ಕಾರಣ ನಿಖಿಲ ನನ್ನೊಂದಿಗೆ ಮದುವೆ ಆಗುವದಾಗಿ ನಂಬಿಸಿ ದಿನಾಂಕ 09.12.2015 ರಿಂದ 07.03.2017 ರವರೆಗೆ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿದ್ದು ಅಲ್ಲದೇ ಗರ್ಬಿಣಿಯಾದ ನನಗೆ ಟ್ಯಾಬಲೆಟ್ (ಮಾತ್ರೆ)  ಕೊಟ್ಟು ನನಗೆ ಗರ್ಭಪಾತ ಕೂಡ ಮಾಡಿಸಿದ್ದು ಮತ್ತು ನನಗೆ ಹಾಗೂ ನಮ್ಮ ಮನೆಯವರಿಗೆ ಜೀವದ ಬೆದರಿಕೆ ಹಾಕಿದ ನಿಖಿಲ ಇತನ ತಂಧೆ ಪ್ರಕಾಶ ತಾಯಿ ಸುವರ್ಣಾ ಇವರ ಮೇಲೆ ಕಾನೂನು ಕ್ರಮ  ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :

ಮುಧೋಳ ಠಾಣೆ : ಶ್ರೀ ಅನಂತಪ್ಪ ತಂದೆ ಭೀಮಪ್ಪ ನೀರಟ್ಟಿ ಸಾ|| ಮದನಾ ಗ್ರಾಮ ಇವರು ದಿನಾಂಕ 28-06-2017 ರಂದು ಬುಧುವಾರ ಮುಧೋಳ ಸಂತೆ ಇದ್ದ ಕಾರಣ ಸಂತೆ ಮಾಡಿಕೊಂಡು ಬರಲು ನಾನು ಮತ್ತು ನನ್ನ ಸ್ನೇಹಿತ ವೆಂಕಟಪ್ಪಾ ತಂದೆ ಆಶಪ್ಪಾ ಕವಡಿ ಸಾ|| ಮದನಾ ಇಬ್ಬರೂ ಸೇರಿ ನನ್ನ ಮೋಟಾರ ಸೈಕಲ ನಂ ಕೆಎ 32, ಇಕೆ 1137 ನೆದ್ದನ್ನು ತೆಗೆದುಕೊಂಡು ನಮ್ಮೂರಿನಿಂದ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಮುಧೋಳಕ್ಕೆ ಬಂದು ಸದರಿ ನನ್ನ ಮೋಟಾರ ಸೈಕಲನ್ನು ಮುಧೋಳ ಬಸ್ಟಾಂಡದ ಹಿಂದುಗಡೆ ಮಿಸ್ಕೀನ ಡಾಕ್ಟರ ದವಾಖಾನೆಯ ಮುಂದುಗಡೆ ಕೀಲಿ ಹಾಕಿ ನಿಲ್ಲಿಸಿ ನಾನು ಮತ್ತು ನನ್ನ ಸ್ನೇಹಿತ ಇಬ್ಬರೂ ಕೂಡಿಕೊಂಡು ಸಂತೆ ಮಾಡಲು ಬಜಾರದಲ್ಲಿ ಹೋಗಿ ಸಂತೆ ಮಾಡಿಕೊಂಡು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ನಾವು ಮೋಟಾರ ಸೈಕಲ್ಲ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ನಾವು ನಿಲ್ಲಿಸಿದ ನಮ್ಮ ಮೋಟಾರ ಸೈಕಲ ಕಾಣೆಯಾಗಿದ್ದು ಇರುತ್ತದೆ.ನಂತರ ಮುಧೋಳ ಗ್ರಾಮದಲ್ಲಿ ಎಲ್ಲಾ ಕಡೆ ಹುಡಿಕಿದರೂ ನಮ್ಮ ಮೋಟಾರ ಸೈಕಲ ಸಿಕ್ಕಿರುವದಿಲ್ಲಾ ಮತ್ತು ಅಂದಿನಿಂದ ಇಂದಿನವರೆಗೆ ಮುಧೋಳ ಗ್ರಾಮದ ಸುತ್ತ ಮುತ್ತ ಹಾಗು ನಮ್ಮೂರ ಮದನಾ, ಹಾಗು ಕಡಚರ್ಲಾ, ಶಿಲಾರಕೋಟ, ಮೇದಕ, ಚಂದಾಪೂರ, ಕೊಲ್ಕುಂಧಾ, ಮೋತಕಪಲ್ಲಿ ಮುಂತಾದ ಗ್ರಾಮಗಳಲ್ಲಿ ಹುಡುಕಿದರೂ ಎಲ್ಲಿಯೂ ನಮ್ಮ ಮೋಟಾರ ಸೈಕಲ ಪತ್ತೆಯಾಗಿರುವುದಿಲ್ಲಾ  ದಿನಾಂಕ 28-06-2017 ರಂದು ಮಧ್ಯಾಹ್ನ 2-30 ಗಂಟೆಯಿಂದ 3-30 ಗಂಟೆಯ ಅವಧಿಯಲ್ಲಿ ಮುಧೋಳ ಗ್ರಾಮದ ಬಸ್ಟಾಂಡದ ಹಿಂದುಗಡೆ ಮಿಸ್ಕೀನ ಡಾಕ್ಟರ ದವಾಖಾನೆಯ ಮುಂದುಗಡೆ ಕೀಲಿ ಹಾಕಿ ನಿಲ್ಲಿಸಿದ ನನ್ನ ಮೋಟಾರ ಸೈಕಲ ನಂ ಕೆಎ 32, ಇಕೆ 1137 ಅ,ಕಿ 20,000 ರೂಪಾಯಿ ಕಿಮ್ಮತ್ತಿನದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.