Police Bhavan Kalaburagi

Police Bhavan Kalaburagi

Thursday, June 7, 2012

GULBARGA DIST


:: ಪತ್ರಿಕಾ ಪ್ರಕಟಣೆ ::

       ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ:27-04-2012 ರಂದು ನೀಡಿದ ತಿರ್ಪಿನಂತೆ, ದೇಶದಲ್ಲಿ ಹೆಚ್ಚುತ್ತಿರುವ ಘೋರ ಅಪರಾಧಗಳ ಕುರಿತಂತೆ ವಾಹನಗಳ ಗಾಜುಗಳಿಗೆ ಬ್ಲ್ಯಾಕ್ ಪೀಲ್ಮನ್ನು ಉಪಯೋಗಿಸುವದು ಮೋಟಾರು ವಾಹನ ನಿಯಮ 1989 ರ ಅಡಿಯಲ್ಲಿ ಕಾನೂನಿಗೆ ವಿರುದ್ದವಾಗಿದ್ದು, ವಾಹನಗಳ ಮುಂಭಾಗ ಮತ್ತು ಹಿಂಭಾಗ ಹಾಗೂ ಎರಡು ಬದಿಯ ಗಾಜುಗಳಿಗೆ ಅನುಕ್ರಮವಾಗಿ 70% ಮತ್ತು 50% ಪಾರದರ್ಶಕತೆ ಹೊಂದಿರಬೇಕು. ಮತ್ತು ವಾಹನಗಳ ಗಾಜುಗಳ ಮೇಲೆ ಬ್ಲ್ಯಾಕ್ ಫೀಲ್ಮನ್ನು (ಸನ್ ಪೀಲ್ಮ ) ಅಥವಾ ಇತರೆ ವಸ್ತುಗಳನ್ನು ಅಂಟಿಸುವಂತಿಲ್ಲ ಎಂಬುದಾಗಿ ಆದೇಶಿಸಿರುವದಲ್ಲದೇ, ವಾಹನಗಳ ಗಾಜುಗಳ ಮೇಲೆ ಬ್ಲ್ಯಾಕ್ ಪೀಲ್ಮ ಅಂಟಿಸಿದಲ್ಲಿ ಅಥವಾ  ಮೇಲೆ ತಿಳಿಸಿದ ಗುಣಮಟ್ಟಕಿಂತ ಕಡಿಮೆ ಪಾರದರ್ಶಕತೆಯನ್ನು ಹೊಂದಿರುವ ಗಾಜುಗಳನ್ನು ಅಳವಡಿಸಿಕೊಂಡಿದಲ್ಲಿ, ಅಂತಹ ವಾಹನಗಳ ಮಾಲಿಕರ ವಿರುದ್ದ ನಿಯಾಮನುಸಾರ ದಂಡ ವಸೂಲಿ ಮಾಡುವದಲ್ಲದೇ, ನೊಂದಣಿ ಪುಸ್ತಕ (ಆರ್.ಸಿ ಪುಸ್ತಕ) ಅಮಾನತ್ತುಗೊಳಿಸಲು ಸಹ ಮೋಟಾರು ವಾಹನ ನಿಯಮ 1989 ರ ಅಡಿಯಲ್ಲಿ ಕ್ರಮ ಕೈಕೊಳ್ಳಲು ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಪೆಟಿಷನ್ (ಸಿವಿಲ್ ) ಸಂಖ್ಯೆ:265/2012 ರಲ್ಲಿ ಕಟ್ಟು ನಿಟ್ಟಾಗಿ ಕ್ರಮ ಕೈಕೊಳ್ಳಲು ಆದೇಶಿಸಿರುವದು.
        ಮಾಹನಗಳ ಮಾಲಿಕರು ಇನ್ನು ಮುಂದೆ ದಿನಾಂಕ:19-06-2012 ರೊಳಗಾಗಿ ತಮ್ಮ ವಾಹನಗಳ ಗಾಜುಗಳಿಗೆ ಅಂಟಿಸಿದ ಬ್ಲ್ಯಾಕ್ ಪೀಲ್ಮ ಗಳನ್ನು ತೆಗದು ಹಾಕಬೇಕು. ಮತ್ತು ದಿನಾಂಕ: 20-06-2012 ರಿಂದ ಪೋಲೀಸ್ ಹಾಗು ಸಾರಿಗೆ ಇಲಾಖೆ ಯವರಿಂದ ಜಂಟಿಯಾಗಿ ಮೋಟಾರು ವಾಹನ ಕಾಯಿದೆ 1988 ಹಾಗೂ ನಿಯಮ 1989 ರ ಅಡಿಯಲ್ಲಿ ಪ್ರವರ್ತನ ಕಾರ್ಯ ಕೈಕೊಂಡು ತಪ್ಪಿಸ್ಥರ ವಿರುದ್ದ ಕಾನೂನ್ವಯ ದಂಡ ವಿಧಿಸುವದಲ್ಲದೇ, ಅಂತಹ ವಾಹನಗಳ ನೊಂದಣಿ ಪುಸ್ತಕ ಸಹ ಅಮಾನತ್ತುಗೊಳಿಸಲಾಗುವದೆಂದು, ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಜಿಲ್ಲಾ ಪೊಲೀಸ್ ಅಧೀಕ್ಷಕರು, ಗುಲಬರ್ಗಾ ರವರು ಮತ್ತು ಶ್ರೀ ಈಶ್ವರ ಬಿ. ಅವಟಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಗುಲಬರ್ಗಾ ರವರು ಜಂಟಿಯಾಗಿ ಪತ್ರಿಕಾ ಪ್ರಕಟಣೆ ನೀಡಿರುವರು. 

Raichur District Reported Crimes


 

¢£ÁAPÀ:04-10-2010 gÀAzÀÄ PÁAiÀiÁð®AiÀÄzÀ CªÀ¢ü 1130 UÀAmÉUÉ DgÉÆævÀgÁzÀ 1) ¸ÀĤïï gÉrØ 2) ©.²ªÀPÀĪÀiÁgÀ 3) ²ªÀ±ÀAPÀgï ¥Ánïï EªÀgÉ®ègÀÆ ¸ÉÃj ¸ÀgÀPÁgÀzÀ ªÀw¬ÄAzÀ ªÀÄAdÆgÀÄ DzÀ '' CAqÀgï UËæAqÀ qÉæöÊ£ÉÃeï '' M¼ÀZÀgÀAr PÉ®¸À ªÀÄĤì¥À¯ï PÀ«ÄµÀßgï £ÀUÀgÀ ¸À¨sÉ PÁAiÀiÁð®AiÀÄ gÁAiÀÄZÀÆgÀÄ EªÀgÀ PÀqɬÄAzÀ ¥ÀÆgÉʸÀ®Ä PÀgÁgÀÄ ¥ÀvÀæzÉÆA¢UÉ gÀÆ.39.81 PÉÆÃnUÉ M¦àPÉÆAqÀÄ 18 wAUÀ¼À M¼ÀUÁV PÉ®¸ÀªÀ£ÀÄß ¥ÀÆwðUÉƽ¸ÀĪÀ §UÉÎ PÀgÁgÀÄ ªÀiÁrPÉÆArzÀÄÝ, E¥ÀàvÀÄÛ wAUÀ¼ÀÄ UÀw¹zÀgÀÆ ¸ÀºÀ PÉ®¸À ¥ÀÆgÉʸÀzÉà ¸ÀgÀPÁgÀzÀ ºÀtªÀ£ÀÄß ¥ÀqÉzÀÄPÉÆAqÀÄ ¸ÀgÀPÁgÀPÉÌ ªÀÄvÀÄÛ ªÀÄĤì¥À¯ï PÀ«ÄµÀßgï £ÀUÀgÀ ¸À¨sÉ PÁAiÀiÁð®AiÀÄ gÁAiÀÄZÀÆgÀÄ EªÀjUÉ ªÉÆøÀ ªÀiÁrzÀÄÝ C®èzÉà C¥ÀgÁ¢üPÀ £ÀA©PÉ zÉÆæúÀ ªÀiÁrgÀÄvÁÛgÉ. ºÁUÀÄ CªÀgÉ®ègÀÆ gÁAiÀÄZÀÆgÀÄ£ÀUÀgÀzÀ UÀzÁé¯ï gÀ¸ÉÛ , ªÀÄrØ¥ÉÃmï, «Dgï.J¯ï.gÉÆÃqÀ, UÉÆñÁ¯Á gÉÆÃqÀzÀ°è UÀÄwÛUÉ PÉ®¸À ¸ÀjAiÀiÁV ¤ªÀð»¸ÀzÉà ¸ÁªÀðd¤PÀjUÉ wgÀÄUÁqÀ®Ä ¨ÁgÀzÀAvÉ ªÀiÁrzÀÄÝ EgÀÄvÀÛzÉ. ºÁUÀÄ E£ÀÄß ¨ÁQ G½¢gÀĪÀ UÀÄwÛUÉ PÉ®¸ÀªÀ£ÀÄß ªÀiÁqÀzÉ ¸ÁªÀðd¤PÀ £ËPÀgÀgÁzÀ ªÀÄĤì¥À¯ï PÀ«ÄµÀßgï £ÀUÀgÀ ¸À¨sÉ PÁAiÀiÁð®AiÀÄ gÁAiÀÄZÀÆgÀÄ gÀªÀjUÉ ªÉÆøÀ ªÀiÁr C¥ÀgÁ¢üPÀÀ £ÀA©PÉ zÉÆæúÀ ªÀiÁrzÀÄÝ EgÀÄvÀÛzÉ. CAvÁ ¢£ÁAPÀ: 06.06.2012 gÀAzÀÄ PÉÆlÖ zÀÆj£À ªÉÄðAzÀ ªÀiÁPÉðmïAiÀiÁqÀð ¥Éưøï oÁuÉ gÁAiÀÄZÀÆgÀÄ UÀÄ£Éß £ÀA:33/2012 PÀ®A:406.420 ¸À»vÀ 34 L¦¹ £ÉÃzÀÝgÀ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

²æêÀÄw gÁzsÀªÀÄä¼À UÀAqÀ wªÀÄä¥Àà vÀAzÉ §ÄZÀÑ¥Àà ªÀAiÀiÁ:30 ªÀµÀð eÁ:PÀ¨ÉâÃgÀÄ G:PÀÆ° PÉ®¸À ¸Á:£ÀªÁ§ UÀqÀØ ªÀÄrØ¥ÉÃmï gÁAiÀÄZÀÆgÀÄ FvÀÀ£ÀÄ ¥Àæw ¢£Á PÀÄrAiÀÄĪÀ ZÀlzÀªÀ¤zÀÄÝ, ¢£ÁAPÀ: 06.06.2012 gÀAzÀÄ ªÀÄzÁåºÀß 1200 UÀAmÉUÉ vÀ£Àß CPÀÌ£À ªÀÄ£ÉUÉ ªÀiÁvÀ£Ár¸À®Ä ºÉÆÃVzÀÄÝ ªÁ¥À¸ï E§âgÀÄ PÀÆr §gÀĪÁUÀ ¤Ã£ÀÄ ªÀÄ£ÉUÉ £ÀqÉ £Á£ÀÄ §gÀÄvÉÛãÉ. CAvÁ »AzÀPÉÌ G½zÀÄPÉÆArzÀÄÝ CAzÁdÄ 1300 UÀAmÉUÉ PÀÄrzÀ CªÀÄ°£À°è £ÀªÁ§ UÀqÀØzÀ UÀmÁgÀzÀ ºÀwÛgÀ ©zÀÄÝ ªÀÄÈvÀ¥ÀnÖgÀÄvÁÛ£É. F WÀl£ÀAiÀÄÄ DPÀ¹äPÀªÁV dgÀÄVzÀÄÝ, AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢¯Áè. CAvÁ PÉÆlÖ zÀÆj£À ªÉÄðAzÀ ªÀiÁPÉðlAiÀiÁqÀð ¥Éưøï oÁuÉ AiÀÄÄrDgï £ÀA: 08/2012 PÀ®A:174 ¹Dgï.¦¹ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


 

 
 

²æêÀÄw ªÀĺÁAvÀªÀÄä @ dAiÀIJæà UÀAqÀ ²ªÀPÀĪÀiÁgÀ 24.ªÀµÀð. ªÀÄ£ÉPÉ®¸À.¸Á;-PÀ«vÁ¼À. ºÁ.ªÀ PÁåvÀ£ÀnÖ FPÉUÉ ªÀlUÀ¯ï UÁæªÀÄzÀ §¸ÀªÉñÀégÀ zÉêÀ¸ÁÜ£ÀzÀ°è ¢£ÁAPÀ;-29/05/2011 gÀAzÀÄ ).²ªÀPÀĪÀiÁgÀ vÀAzÉ ¢//ªÀĺÁ§¼ÉñÀégÀ ¸ÀºÀÄPÁgÀ 34 ªÀµÀð ,MPÀÌ®ÄvÀ£À/ªÁå¥ÁgÀ. FvÀ£ÉÆA¢UÉ ªÀÄzÀÄªÉ ªÀiÁrPÉÆnÖzÀÄÝ, D ¸ÀªÀÄAiÀÄzÀ°è ªÀgÉÆÃ¥ÀZÁgÀªÁV ºÉtÂÚ£À vÀAzÉ vÁ¬ÄAiÀĪÀgÀÄ 5 vÉÆ¯É §AUÁgÀ 4-®PÀë gÀÆ¥Á¬Ä £ÀUÀzÀÄ ºÀt ªÀgÀzÀPÀëuÉAiÀiÁV PÉÆnÖzÀÄÝ, ªÀÄzÀĪÉAiÀÄ £ÀAvÀgÀ ¸ÀĪÀiÁgÀÄ 2-wAUÀ¼ÀÄUÀ¼ÀªÀgÉUÉ UÀAqÀ ºÉAqÀw C£ÀÆå£ÀåªÁVzÀÄÝ, £ÀAvÀgÀzÀ ¢£ÀUÀ¼À°è CªÀ£ÀÄ ªÀÄvÀÄÛ FvÀ£À vÁ¬Ä ºÁUÀÆ CPÀÌA¢gÀgÀÄ ªÀÄvÀÄÛ DvÀ£À ªÀiÁªÀ J®ègÀÆ ¸ÉÃj DPÉUÉ E£ÀÆß 3-®PÀë gÀÆ¥Á¬Ä ºÀtªÀ£ÀÄß ¤£Àß vÀªÀgÀÄ ªÀģɬÄAzÀ vÉUÉzÀÄPÉÆAqÀÄ §gÀ¨ÉÃPÀÄ CAvÁ zÉÊ»PÀ ªÀÄvÀÄÛ ªÀiÁ£À¹PÀ »A¸É PÉÆqÀÄvÁÛ CPÉAiÉÆA¢UÉ ¢£À¤vÀå dUÀ¼À ªÀiÁqÀÄvÀÛ CªÁZÀå ±À§ÝUÀ½AzÀ ¨ÉÊAiÀÄÄåvÀÛ ºÉÆqɧqÉ ªÀiÁqÀÄwzÀÄÝ, £ÀAvÀgÀ DPÉAiÀÄÄ vÀ£Àß vÀªÀgÀÄ ªÀÄ£ÉUÉ ºÉÆÃVzÀÄÝ DPÉAiÀÄ vÀªÀgÀÄ ªÀÄ£ÉAiÀĪÀgÀÄ EµÉÆÖÃAzÀÄ ºÀt J°èAzÀ PÉÆqÀĪÀÅzÀÄ CAvÁ ºÉýgÀĪÁUÀ ¢£ÁAPÀ:-18/05/2012 gÀAzÀÄ DPÉAiÀÄ UÀAqÀ ºÁUÀÆ UÀAqÀ£À ªÀÄ£ÉAiÀĪÀgÀÄ MlÄÖ 4 d£ÀgÀÄ PÀÆrDPÉAiÀÄ vÀªÀgÀÄ ªÀÄ£É PÁåvÀ£ÀnÖ UÁæªÀÄPÉÌ §AzÀÄ ªÀÄ£ÉAiÀÄ°èzÀÝ DPÉAiÀÄ£ÀÄß ºÉÆgÀUÀqÉ J¼ÉzÀÄPÉÆAqÀÄ §AzÀÄ CªÁZÀå ±À§ÝUÀ½AzÀ ¨ÉÊzÀÄ PÉÊUÀ½AzÀ ºÉÆqɧqɪÀiÁr E£ÀÆß 3-®PÀë gÀÆ¥Á¬Ä ºÀt vÉUÉzÀÄPÉÆAqÀÄ ¨ÁgÀ¢zÀÝgÉ ¤£Àß fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQ ºÉÆÃVgÀÄvÁÛgÉ CAvÁ £ÁåAiÀiÁ®AiÀÄzÀ°è PÉÆlÖ zÀÆj£À ªÉÄðAzÀ ¢£ÁAPÀ: 06.06.2012 gÀAzÀÄ §¼ÀUÁ£ÀÆgÀÄ ¥ÉưøÀ oÁuÉ UÀÄ£Éß £ÀA: 81/2012.PÀ®A.498(J),323,504,506,448, L¦¹ ªÀÄvÀÄÛ 3 & 4 r.¦.PÁAiÉÄÝ CrAiÀÄ°è ¥ÀæPÀgÀt zÁR°¹PÉÆArzÀÄÝ EgÀÄvÀÛzÉ.

²æêÀÄw UÀAUÀªÀÄä UÀAqÀ ªÀĺÁzÉêÀ ªÀAiÀiÁ: 28 ªÀµÀð eÁ: PÀÄgÀ§gÀÄ G: ºÉÆ®ªÀÄ£ÉPÉ®¸À ¸Á: VtªÁgÀ vÁ: ¹AzsÀ£ÀÆgÀÄ. FPÉAiÀÄ UÀAqÀ£À CtÚ£ÁzÀ dmÉÖ¥Àà£ÀÄ FUÉÎ ¸ÀĪÀiÁgÀÄ ªÀµÀðUÀ¼À »AzÀ 2 JPÀgÉ ¤ÃgÁªÀj d«ÄãÀ£ÀÄß vÉUÉzÀÄPÉÆAqÀÄ E£ÀÄß½zÀ E§âgÀÄ CtÚ vÀªÀÄäA¢jUÉ ¸ÀjAiÀiÁV ¨É¼É ¨ÁgÀzÀ 6 JPÀgÉ d«Ää£ÀÄß ©nÖzÀÄÝ EgÀÄvÀÛzÉ. DPÉAiÀÄ UÀAqÀ ªÀÄvÀÄÛ CªÀ£À CtÚ PÀÆr vÀªÀÄä ¥Á°UÉ §AzÀ ºÉÆ®ªÀ£ÀÄß ¯ÉêÀ¯ï ªÀiÁr¹ ¤ÃgÁªÀj ªÀiÁrPÉÆArzÀÝjAzÀ dmÉÖ¥Àà vÀAzÉ FgÀtÚ ºÁUÀÆ EvÀgÉ 5 d£ÀgÀÄ vÀªÀÄUÉ PÀrªÉÄ ¨sÀÆ«Ä PÉÆnÖ¢ÝÃj CAvÀ dUÀ¼À ªÀiÁqÀÄvÀÛ §A¢zÀÄÝ EgÀÄvÀÛzÉ. ¢£ÁAPÀ 05-06-2012 gÀAzÀÄ gÁwæ 8-00 UÀAmÉ ¸ÀĪÀiÁjUÉ DPÉAiÀÄÄ vÀ£Àß ªÀÄ£ÉAiÀÄ ªÀÄÄAzÉ PÀĽvÀÄPÉÆAqÁUÀ CªÀgÉ®ègÀÆ UÀÄA¥ÀÄ PÀnÖPÉÆAqÀÄ §AzÀÄ d«Ää£À ¨sÁUÀzÀ «µÀAiÀÄzÀ°è dUÀ¼À vÉUÉzÀÄ J¼ÉzÁr ºÉtÚvÀ£ÀPÉÌ CªÀªÀiÁ£ÀªÁUÀĪÀ ªÀiÁr, PÀnÖUÉ ªÀÄvÀÄÛ PÉÊUÀ½AzÀ ºÉÆqÉzÀÄ fêÀzÀ ¨ÉÃzÀjPÉ ºÁQzÁÝgÉ CAvÀ ¢£ÁAPÀ: 06.06.2012 gÀAzÀÄ ¤ÃrzÀ ¦üAiÀiÁ𢠪ÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 160/2012 PÀ®A.143, 147, 148, 324,323, 504, 506, 354 gÉ.«. 149 L¦¹ ¥ÀæPÀgÀt zÁR®Ä ªÀiÁrPÉƼÀî¯ÁVzÉ.

 ¢£ÁAPÀ 06-06-12 gÀAzÀÄ 11-00J.JA. ¸ÀĪÀiÁgÀÄ ¥ÀgÀ¸À¥Àà vÀAzÉ FgÀ¥Àà ªÀ: 25 ªÀµÀð eÁ: PÀÄgÀ§gÀÄ ¸Á: ¸Á: PÀÄgÀ§gÀ PÁåA¥ï vÁ: ¹AzsÀ£ÀÆgÀÄ. FvÀ£ÀÄ ²æêÀÄw ®Ì¶äà UÀAqÀ CA§AqÉ¥Àà ªÀAiÀiÁ: 45 ªÀµÀð eÁ: PÀÄgÀ§gÀÄ G: PÀÆ°PÉ®¸À ¸Á: PÀÄgÀ§gÀ PÁåA¥ï vÁ: ¹AzsÀ£ÀÆgÀÄ.EªÀgÉÆA¢UÉ ªÀÄvÀÄÛ DPÉAiÀÄ ªÀÄUÀ£ÉÆA¢UÉ ºÉÆ® ºÀAaPÉ ªÀÄvÀÄÛ ºÉÆ® °ÃfUÉ ªÀiÁqÀĪÀ «µÀAiÀÄzÀ°è dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ CPÀæªÀĪÁV vÀqÉzÀÄ ¤°è¹ PÉʬÄAzÀ ºÉÆqÉzÀÄ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ PÉÆlÖ ¦AiÀiÁð¢ü ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 159/2012 PÀ®A.341, 323, 504, 506 L¦¹ £ÉÃzÀÝgÀ°è ¥ÀæPÀgÀt zÁR®Ä ªÀiÁrPÉƼÀî¯ÁVzÉ.

¢£ÁAPÀ: 06-06-2012 gÀAzÀÄ ªÀÄzÁåºÀß 12-00 UÀAmÉ ¸ÀĪÀiÁjUÉ ¹AzsÀ£ÀÆgÀÄ UÀAUÁªÀw gÀ¸ÉÛAiÀÄ°è ¹AzsÀ£ÀÆgÀÄ PÉÆÃlÄð ºÀwÛgÀ £ÁªÀÄzÉêÀUËqÀ EªÀgÀ QgÁt CAUÀr ªÀÄÄAzÀÄUÀqÉ zÉêÀªÀÄä UÀAqÀ ºÀ£ÀĪÀÄAvÀ »ÃgÁ , ªÀAiÀÄ: 30ªÀ, eÁ: £ÁAiÀÄPï, G: ºÉÆ®ªÀÄ£É PÉ®¸À & ºÁ®Ä ªÀiÁgÀĪÀzÀÄ , ¸Á: «ÃgÁ¥ÀÄgÀ , vÁ; °AUÀ¸ÀÄUÀÆgÀÄ FPÉAiÀÄÄ vÀ£Àß ¸ÀA§A¢üPÀgÀ ¥ÉÊQ zsÀqÉøÀÄUÀÆj£À°è ºÀ£ÀĪÀÄAvÀªÀÄä½UÉ ¥Á±Àéð ºÉÆqÉ¢zÀÝjAzÀ ªÀiÁvÁr¹PÉÆAqÀÄ §gÀ®Ä vÀªÀÄä Hj£ÀªÀgÉÆA¢UÉ fÃ¥ï£À°è ºÉÆgÀlÄ ¹AzsÀ£ÀÆj£À°è PÉÆÃlÄð ªÀÄÄAzÀÄUÀqÉ fÃ¥ï ¤°è¹ ºÀtÄÚ vÀUÀAqÀÄ §gÀ®Ä ºÉÆÃV ªÁ¥À¸ï PÉÆÃlÄð PÀqÉUÉ gÀ¸ÉÛ zÁlĪÁUÀ UÀAUÁªÀw gÀ¸ÉÛAiÀÄ PÀqɬÄAzÀ DgÉÆævÀ£ÀÄ vÁ£ÀÄ £ÀqɸÀÄwÛzÀÝ ¸ÉÊPÀ¯ï ªÉÆÃlgï £ÀA. PÉJ-36/J¯ï-5534 £ÉÃzÀÝ£ÀÄß eÉÆÃgÁV ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ lPÀÌgï PÉÆnÖzÀÝjAzÀ DPÉAiÀÄ JqÀUÁ®Ä ªÉÆtPÁ®Ä ºÀwÛgÀ ¨sÁjM¼À¥ÉmÁÖV ªÀÄÄj¢zÀÄÝ , vÀ¯ÉUÉ JqÀUÀqÉ M¼À¥ÉmÁÖVzÀÄÝ , JqÀUÉÊ ªÉÆtPÉÊ ªÀÄvÀÄÛ §®UÉÊ ºÉ¨ÉâgÀ½UÉ vÀgÀazÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÁ £ÀUÀgÀ ¥ÉưøÀ oÁuÉ ¹AzsÀ£ÀÆgÀÄ. UÀÄ£Éß £ÀA.125/2012 PÀ®A.279 , 338 L¦¹ CrAiÀÄ°è UÀÄ£Éß zÁR°¹PÉÆArzÀÄÝ EgÀÄvÀÛzÉ


 

¥Éưøï zÁ½ ¥ÀæPÀgÀtUÀ¼À ªÀiÁ»w:-

¢£ÁAPÀ:06/06/2012 gÀAzÀÄ 18-15 UÀAmÉ ¸ÀªÀÄAiÀÄzÀ°è gÀªÉÄñÀ vÀAzÉ ¤AUÀ¥Àà ºÀnÖ ªÀAiÀÄ28 eÁwB £ÁAiÀÄPÀ GB MPÀÄÌ®ÄvÀ£À ¸ÁB dAUÀªÀÄgÀºÀ½î FvÀ£ÀÄ dAUÀªÀÄgÀºÀ½î UÁæªÀÄzÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁlzÀ°è vÉÆqÀVzÁÝUÀ ¥ÀAZÀgÀ ¸ÀªÀÄPÀëªÀÄ zÁ½ªÀiÁr CªÀÀ¤AzÀ ªÀÄlPÁ dÆeÁlzÀ ºÀt gÀÆ. 1500/-, MAzÀÄ ªÀÄlPÁ ¥ÀnÖ, MAzÀÄ ¨Á®¥É£ÀÄß EªÀÅUÀ¼À£ÀÄß ¥ÀAZÀ£ÁªÉÄ ªÀÄÆ®PÀ d¦Û ªÀiÁrPÉÆAqÀÄ gÀªÉÄñÀ£À£ÀÄß «ZÁj¸À®Ä vÁ£ÀÄ §gÉzÀ ªÀÄlPÁ ¥ÀnÖAiÀÄ£ÀÄß ªÀiË£ÉñÀ ¸ÁB ¥ÀgÀ¸Á¥ÀÆgÀÄ EªÀ¤UÉ PÉÆqÀĪÀÅzÁV w½¸ÀzÀÝjAzÀ ¦.J¸ï.L.ªÀÄvÀÄÛ ¹§âA¢AiÀĪÀgÀÄ ¥ÀgÀ¸Á¥ÀÆgÀÄ UÁæªÀÄPÉÌ §AzÀÄ ªÀiË£ÉñÀ vÀAzÉ PÉÊ¥Á®¥Àà ªÀAiÀÄB40 ªÀµÀð eÁwB §rUÉÃgÀ GB§rVvÀ£À ¸ÁB ¥ÀgÀ¸Á¥ÀÆgÀÄ »rzÀÄ «ZÁj¹zÁUÀ vÀ£Àß vÀ¥ÀÄà M¦àPÉÆArzÀÝjAzÀ ¥ÀAZÀgÀ ¸ÀªÀÄPÀëªÀÄ ªÀiË£ÉñÀ¤AzÀ £ÀUÀzÀÄ ºÀt600/-UÀ¼À£ÀÄß ªÀ±À¥Àr¹PÉÆArzÀÄÝ EgÀÄvÀÛzÉ. ªÀiË£ÉñÀ£À£ÀÄß «ZÁj¸À®Ä ªÀÄlPÁ ¥ÀnÖAiÀÄ£ÀÄß ¤AUÀ¥Àà ªÀÄ£ÀUÀƽ ¸ÁB ºÀnÖ EªÀjUÉ PÉÆqÀĪÀÅzÁV w½¹gÀÄvÁÛgÉ. CAvÁ ªÉÄðAzÀ PÀ«vÁ¼À ¥Éưøï oÁuÉ UÀÄ£Éß £ÀA: 60/2012 PÀ®A: 78 (3) PÉ.¦ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

PÀ¼ÀÄ«£À ¥ÀæPÀgÀtUÀ¼À ªÀiÁ»w:-

¢:08-05-2012 ªÀÄzÁåºÀß 3-00 UÀAmÉ ¸ÀĪÀiÁjUÉ ¹AzsÀ£ÀÆj£À CzÀÀ±Àð PÁ¯ÉÆäAiÀÄ°è gÀÄzÀæUËqÀ PÀtÂÚ£À D¸ÀàvÉæ ªÀÄÄAzÉ ºÀÄ°AiÀÄ¥Àà vÀAzÉ PÀAoÉ¥Àà , 35ªÀ, eÁ: ZÀ®ÄªÁ¢ ,G: MPÀÌ®ÄvÀ£À , ¸Á: PÀÄgÀPÀÄA¢ , vÁ: ¹AzsÀ£ÀÆgÀÄ EªÀgÀÄ ¤°è¹zÀÝ HERO HONDA SPLENDOR PLUS MOTOR CYCLE NO.KA-36/R-7476 CHESSI NO.07J03C04996 , INGINE NO.07J15M05574 W/R:35,000/- £ÉÃzÀÝ£ÀÄß DgÉÆævÀgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÁ ªÀÄÄAvÁV ¢£ÁAPÀ: 06.06.2012 gÀAzÀÄ PÉÆlÖ ¦üAiÀiÁ𢠪ÉÄðAzÁ ¹AzsÀ£ÀÆgÀÄ £ÀUÀgÀ ¥ÉưøÀ oÁuÉ UÀÄ£Éß £ÀA,127/2012 PÀ®A.379 L¦¹ CrAiÀÄ°è UÀÄ£Éß zÁR°¹PÉÆArzÀÄÝ EgÀÄvÀÛzÉ

¢:12-02-2012 ªÀÄzÁåºÀß 2-30 UÀAmÉ ¸ÀĪÀiÁjUÉ ¹AzsÀ£ÀÆj£À ºÀ¼Éà §eÁgï gÀ¸ÉÛAiÀÄ°ègÀĪÀ zÉêÀgÁeï dÄåªÉ®gïì CAUÀr ªÀÄÄAzÉ £ÁUÀgÁeï vÀAzÉ ¨Á¥ÀtÚ , ªÀAiÀÄ: 42ªÀ, eÁ: £ÁAiÀÄPï, G: MPÀÌ®ÄvÀ£À , ¸Á: UÀÄqÀzÀªÀÄä PÁåA¥ï , vÁ: ¹AzsÀ£ÀÆgÀÄ FvÀ£ÀÄ ¤°è¹zÀÝ HERO HONDA SPLENDOR PLUS MOTOR CYCLE NO.KA-36/U-2647 CHESSI NO.MBLHA10EJ9HF12917 , INGINE NO.HA10EA9HF12043 W/R:35,000/- £ÉÃzÀÝ£ÀÄß 1) ºÀ£ÀĪÀÄAvÀ @ VqÀØ vÁ¬Ä CAiÀÄåªÀÄä PÉAUÁj , ¸Á: ªÀįÁð£ï ºÀ½î , vÁ: UÀAUÁªÀw 2) ©üªÉÄò vÀAzÉ ±ÁåªÀÄtÚ §¸ÀjºÁ¼ï , ¸Á: ªÀįÁð£ïºÀ½î , vÁ: UÀAUÁªÀw EªÀgÀÄUÀ¼ÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÁ ¢£ÁAPÀ: 06.06.2012 gÀAzÀÄ PÉÆlÖ ¦üAiÀiÁ𢠪ÉÄðAzÁ ¹AzsÀ£ÀÆgÀÄ £ÀUÀgÀ ¥ÉưøÀ oÁuÉ UÀÄ£Éß £ÀA,126/2012 PÀ®A.379 L¦¹ CrAiÀÄ°è UÀÄ£Éß zÁR°¹PÉÆArzÀÄÝ EgÀÄvÀÛzÉ .


 


 

¸ÀÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.06.2012 gÀAzÀÄ 167 ¥ÀæPÀgÀtUÀ¼À£ÀÄß ¥ÀvÉÛ ªÀiÁr 53,300/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


 


 


 


 


 


 


 


 


 


 


 


 


 


 


  


 


 


 


 


 


 


 


 

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-06-2012

ಸಂತಪೂರ ಪೊಲೀಸ ಠಾಣೆ ಗುನ್ನೆ ನಂ. 37/12 ಕಲಂ 279,337338 ಐಪಿಸಿ ಜೋತೆ 187 ಐ ಎಂ ವಿ ಎಕ್ಟ :-

ದಿನಾಂಕ 06-06-2012 ರಂದು 1400 ಗಂಟೆಗೆ ಸಂತಪೂರ ಸರಕಾರಿ ಆಸ್ಪತ್ರೆಯಿಂದ ಎಂ ಎಲ ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫಿರ್ಯಾದಿ ಶ್ರೀ ಸುನೀಲಕುಮಾರ ತಂದೆ ಗೋವಿಂದರಾವ ಜೂಜಾನೆ ವಯ 30 ವರ್ಷ ಜಾ, ಮರಾಠಾ ಸಾ,ಆಲೂರ ಬಿ ರವರಿಗೆ ವಿಚಾರಿಸಲಾಗಿ ಅವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 06-06-2012 ರಂದು ಫಿಯರ್ಾದಿಯು ಒಂದು ಪ್ಯಾಸೆಂಜರ ಆಟೋದಲ್ಲಿ ವಡಗಾಂವದಿಂದ ಸಂತಪೂರಕ್ಕೆ ಬರುವಾಗ ಆಟೋಚಾಲಕನು ತನ್ನ ಆಟೋ ಅತಿವೇಗ ಹಾಗು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಜೋಜನಾ ದಾಟಿ ಬ್ರೀಡ್ಜ್ ಹತ್ತಿರ ರೋಡಿನ ಮೇಲೆ ತನ್ನ ಆಟೋ ಪಲ್ಟಿ ಮಾಡಿದ್ದು ಆಟೋ ಚಾಲಕ ಓಡಿಹೊಗಿದ್ದು ಸದರಿ ಅಪಘಾತದಿಂದ ಬಲಗಡೆ ಹಣೆಗೆ ಎಡಗಾಲಮೋಳಕಾಲ ಮೇಲೆ ರಕ್ತಗಾಯವಾಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.



ಬೀದರ ನಗರ ಪೊಲೀಸ್ ಠಾಣೆ ಗುನ್ನೆ ನಂ. 45/12 ಕಲಂ 309 ಐಪಿಸಿ :-

ದಿನಾಂಕ : 06/06/2012 ರಂದು 1145 ಗಂಟೆಗೆ ಬಬ್ಲುಸಿಂಗ್ ತಂದೆ ಬಿಜಯಸಿಂಗ್ ವ:30 ವರ್ಷ ಸಾ:ಸಿಡಗಾಂವ ಸಂಭಜೀ ಚೌಕ್ ನಾಂದೇಡ (ಎಂ.ಎಸ್) ಫಿರ್ಯಾದಿ ಆರೋಪಿತನು ಸ್ಟಿಲ್ ನೆಮ್ ಪ್ಲೇಟ ವ್ಯಾಪಾರ ಮಾಡುತ್ತಿದ್ದು ತನ್ನ ವ್ಯಾಪಾರದಲ್ಲಿ ಸುಮಾರು 17000/-ರೂ. ನಷ್ಟ ಆಗಿದ್ದರಿಂದ ಮನಸ್ಸಿಗೆ ಬೆಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬೀದದ ನಯಕಮಾನ ಒಳಗಡೆ ಇರುವ ಕನರ್ಾಟಕ ಲಾಡ್ಜ ಮುಂದುಗಡೆ ಫುಟಪಾತ ಮೇಲೆ ತನ್ನ ಪಗಡಿಯಲ್ಲಿ ಇದ್ದ ಸ್ಟೀಲ್ ಮೊಳೆಯಿಂದ ಕುತ್ತಿಗೆ ನಳಿಯಲ್ಲಿ ಹೊಡೆದುಕೊಂಡು ರಕ್ತಗಾಯ ಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾನೆ. ಅಂತ ಫಿರ್ಯಾದಿ ಆರೋಪಿತನ ಹೇಳಿಕೆಯ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ.


ಬೀದರ ನಗರ ಪೊಲೀಸ್ ಠಾಣೆ. ಗುನ್ನೆ ನಂ 46/2012 ಕಲಂ 63, 65 ಕಾಪಿ ರೈಟ್ ಆ್ಯಕ್ಟ್ 1957 ಜೊತೆ 420 ಐಪಿಸಿ :-

ದಿನಾಂಕ : 06/06/2012 ರಂದು 1730 ಗಂಟೆಗೆ ಫಿರ್ಯಾದಿ ಶ್ರೀ ಜಗದೀಶ ತಂದೆ ರಾಮೇಶ್ವರ ಪಿ ರಾಥಿ ವ:35 ವರ್ಷ ಸಿನಿಯರ ಮ್ಯಾನೇಜರ್ ಅಕೌಂಟ್ಸ್ ಹ್ಯಾವೆಲ್ಸ್ ಇಂಡಿಯಾ ಲಿ. ಬ್ಯ್ರಾಂಚ್ ಹೈದ್ರಬಾದ ಸಾ:ಮನೆ ನಂ.16-11-17/ಬಿ/2 ಸಲಿಮ ನಗರ ಕಾಲೊನಿ ಮಲಕ್ ಪೇಟ ಹೈದ್ರಬಾದ(ಎಪಿ) ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ, ದಿನಾಂಕ:05/06/2012 ರಂದು 1700 ಗಂಟೆಗೆ ತಮ್ಮ ಕಂಪನಿಯ ಎಕ್ಸಕ್ಯೂಟಿವ್ ರವರಿಗೆ ಬಂದ ಖಚಿತ ಬಾತ್ಮಿ ಮೇರೆಗೆ ಉಸ್ಮಾನಗಂಜ ದಲ್ಲಿರುವ ಸಂಗಮೇಶ್ವರ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಹ್ಯಾವೇಲ್ಸ್ ಕಂಪನಿಯ ವೈರ ನಕಲಿ ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಮೇರೆಗೆ ಸದರಿ ಅಂಗಡಿಗೆ ಹೊಗಿ ವೈರ ಖರಿದಿಸಿ ಅದನ್ನು ನಕಲಿ ಅಂತ ಖಚಿತ ಪಡಿಸಿಕೊಂಡು ಸದರಿ ಅಂಗಡಿಗೆ ದಾಳಿ ಮಾಡಿ ಒಟ್ಟು 1 ಸ್ಕಾಯರ್ ಎಂ.ಎಂ.ದ 24 ಹ್ಯಾವೆಲ್ಸ್ ಕಂಪನಿಯ ನಕಲಿ ವೈರ್ ಬಾಕ್ಸಗಳೂ ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗಾಂಧಿ ಗಂಜ ಪೊಲೀಸ್ ಗುನ್ನೆ ನಂ. 89/2012 ಕಲಂ 454, 380 ಐಪಿಸಿ :-

ದಿನಾಂಕ: 02,03,06-2012 ರಂದು. ಆರೋಪಿತರಾದ ಲತೀಫ್ ತಂದೆ ಶಮೀನು ಅಹ್ಮದ್ ಹಾಗೂ ಇನ್ರ್ನೆಬ್ಬನು ಏರಫೋರ್ಸ ಸ್ಟೇಶನ ಟೆಕ್ನಿಕಲ್ ಏರಿಯದಲ್ಲಿ ಎಲೆಕ್ಟ್ರಿಕಲ್ ಕೇಲಸ ಮಾಡುತ್ತಿದ್ದಾಗ. ಸದರಿ ಕಾಪರ ಸ್ವೀಪ್ ವೈರ ಅ.ಕಿ 5000/- ರೂ ರಷ್ಟು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತ ಫಿರ್ಯಾದಿ ಶ್ರೀ. ರಾಜಸಿಂಣ್ ತಂದೆ ಆಲಾಸಿಂಣ್ ವಯ : 44 ವರ್ಷ, ಉ: ಅಸಿಸ್ಟಂಟ್ ಸೆಕ್ಯೂರಿಟಿ ಆಫಿಸರ್ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 124/12 ಕಲಂ 279, 338 ಐಪಿಸಿ. ಜೊತೆ 187 ಐಎಮವಿ. ಎಕ್ಟ. :-



ದಿನಾಂಕ 06/06/2012 ರಂದು 15:00 ಗಂಟೆಗೆ ಫಿರ್ಯಾದಿ ಶಿವಯ್ಯಾ ತಂದೆ ಲಕ್ಷ್ಮಿ ನಾರಾಯಣ, ವಯ: 48 ವರ್ಷ, ರವರ ಮಗಳಾದ ಮಮತಾ ಇವಳು ತನ್ನ ಗುಡಿಸಲಿನಿಂದ ಬರ್ಹಿದೆಸೆಗೆ ಹೊಗಿ-ಮರಳಿ ಗುಡಿಸಿಲಿಗೆ ನಡೆದುಕೊಂಡು ಬೀದರ-ಜಹಿರಾಬಾದ ರಸ್ತೆ ದಾಟುತ್ತಿರುವಾಗ ಶಾಹಪುರ ಗೇಟ ಕಡೆಯಿಂದ ಒಂದು ಮೋಟಾರ ಸೈಕಲ ನಂ. ಕೆಎ38ಇ8715 ನೇದನ್ನು ಅದರ ಚಾಲಕ ದುಡುಕಿನಿಂದ, ನಿರ್ಲಕ್ಷ್ಯದಿಂದ ನಡೆಸಿಕೊಂಡು ಬಂದು ಮಮತಾಗೆ ಡಿಕ್ಕಿಡಿಸಿದರಿಂದ ಅಪಘಾತ ಸಂಭವಿಸಿ ಮಮತಾಳ ಬಲ ಮೊಣ ಕಾಲ ಮತ್ತು ಪಾದದ ಮಧ್ಯ ಎಲುಬು ಮುರಿದಂತೆ ಗುಪ್ತ ಗಾಯವಾಗಿದೆ. ಅಪಘಾತದ ನಂತರ ಆರೋಪಿತನು ಮೋಟಾರ ಸೈಕಲ ಸಹಿತ ಓಡಿ ಹೊಗಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.



ಔರಾದ ಪೊಲೀಸ್ ಠಾಣೆ ಗುನ್ನೆ ನಂ. 44/12 ಕಲಂ 323,504 302, ಜೋತೆ 34 ಐಪಿಸಿ. :-


ದಿನಾಂಕ 07/06/12 ರಂದು ರಾತ್ರಿ 0230 ಗಂಟೆಗೆ ಔರಾದ ಪಟ್ಟಣದ ಲಿಡ್ಕರ ಕಾಲೋನಿ ರಾಜೆಪ್ಪಾ ಖಾನಾಪೂರೆ ರವರ ಮನೆಯ ಹತ್ತಿರ ರಾಜೆಪ್ಪಾ ಖಾನಾಪುರೆ ರವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಮೃತ ಅಲೀಮ ತಂದೆ ಯಸುಫ ಸಾ// ಔರಾದ ಇತನಿಗೆ ಡಿ.ಜೆ ನೀನು ಸರಿಯಾಗಿ ಭಾರಿಸಿಲ್ಲ ಮತ್ತು ನಾವು ಹೇಳಿದ ಹಾಡುಗಳು ಹಾಕಿಲ್ಲಾ ಅಂತ ಆರೋಪಿತರಾದ ದತ್ತಾತ್ರಿ ತಂದೆ ಸೋಪಾನ ಮತ್ತು ಸಚೀನ ತಂದೆ ಧನರಾಜ ನಿಟ್ಟುರೆ ಸಾ// ಔರಾದ ರವರು ಅಲೀಮ ಇತನಿಗೆ ಅವಾಚ್ಯವಾಗಿ ಬೈದು ಜಗಳ ತೆಗೆದು ಕೈ ಮುಷ್ಠಿ ಮಾಡಿ ಎದೆಯಲ್ಲಿ ಹೋಡೆದು ಕಾಲಿನಿಂದ ಗುಪ್ತಾಂಗದ ಮೇಲೆ ಒದ್ದಿದರಿಂದ ಅಲೀಮ ಇತನು ಗಾಯಹೊಂದಿದ್ದು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆಗೆ ತಂದಾಗ 0300 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಫಿರ್ಯಾದಿ ನರಸಿಂಗ ತಂದೆ ಗಣಪತಿ ಕೋಟಗೀರೆ ಸಾ// ಮಮದಾಪುರ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST


ಗುಲಬರ್ಗಾ  ಜಿಲ್ಲಾ ಪೊಲೀಸ್ ರ ಕಾರ್ಯಚರಣೆ, ಆಳಂದ ತಾಲೂಕಿನ ದಲಿತ ಮುಖಂಡ ನಾಗೇಶ ಸಿಂಗೆ ಇತನನ್ನು ಕೊಲೆ ಮಾಡಿದ 9 ಜನ ಆರೋಪಿಗಳ ಬಂದನ
ಶ್ರೀಮತಿ, ಸೀತಾಬಾಯಿ ಗಂಡ ನಾಗೇಶ ಅಲಿಯಾಸ ನಾಗೇಂದ್ರ ಸಿಂಗೆ ಸಾ||ಬಂಗರಗಾ ತಾ|| ಆಳಂದರವರು,  ನನ್ನ ಗಂಡ ನಾಗೇಶ @ ನಾಗೇಂದ್ರ ಇತನು ರುದ್ರವಾಡಿ ಗ್ರಾಮ ಪಂಚಾಯತಿಯಲ್ಲಿ ಪಂಪ ಅಪರೇಟರ ಅಂತ ಕೆಲಸ ಮಾಡುತ್ತಿದ್ದಾಗ ದಿನಾಂಕ:28-05-2012 ರಂದು ಪಂಪದಿಂದ ನೀರು ಬಿಡಲು ಹೋದಾಗ ತಮ್ಮ ಗ್ರಾಮದ ಧರ್ಮರಾಯ ಮತ್ತು ಸುಭಾಶ ಇವರು  ಅಪಹರಣ ಮಾಡಿರಿಬಹುದು ಅಂತಾ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಪೊಲೀಸ್ ಅಧೀಕ್ಷಕರು, ಗುಲಬರ್ಗಾ ರವರು ಈ ಪ್ರಕರಣವನ್ನು ಬೇದಿಸಿ ಪತ್ತೆ ಹಚ್ಚಲು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಹಾಗು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ, ತನಿಖಾ ತಂಡದ ನೇತ್ರತ್ವವನ್ನು ಶ್ರೀ ಎಸ್.ಬಿ. ಸಾಂಬಾ ಡಿ.ಎಸ್.ಪಿ. ಆಳಂದ ಉಪ ವಿಭಾಗ, ಶ್ರೀ ರಾಜೇಂದ್ರ ಸಿ.ಪಿ.ಐ. ಅಫಜಲಪೂರ ವೃತ್ತ, ಶ್ರೀ ಹಾಲೇಶ ಪಿ.ಎಸ್.ಐ. ಆಳಂದ ಠಾಣೆ, ಶ್ರೀ ವಿನಾಯಕ ಪಿ.ಎಸ್.ಐ. ನರೋಣಾ ಠಾಣೆ ಮತ್ತು ಶ್ರೀ ಎಸ್.ಎಸ್. ದೊಡ್ಡಮನಿ ಪಿ.ಎಸ್.ಐ. ನಿಂಬರ್ಗಾ ಠಾಣೆ ರವರು ಈ ಪ್ರಕರಣವನ್ನು ಬೇದಿಸುವಲ್ಲಿ ಯಶ್ವಸಿಯಾಗಿದ್ದು, ಈ ಕೆಳಕಂಡ 9 ಜನ ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ,  ಆರೋಪಿತರಾದ ಧರ್ಮರಾಯ ತಂದೆ ಗುರುಲಿಂಗಪ್ಪಾ ಚಿಚಕೋಟಿ,ಅರುಣ ತಂದೆ ಗುರುಲಿಂಗಪ್ಪಾ ಚಿಚಕೋಟಿ, ಸತೀಶ ತಂದೆ ಧರ್ಮರಾಯ ಚಿಚಕೋಟಿ,ನಿತೀಶ ತಂದೆ ಧರ್ಮರಾಯ ಚಿಚಕೋಟಿ,ಪರಮೇಶ್ವರ ತಂದೆ ಶರಣಪ್ಪಾ ಜಮಾದಾರ,ಸುಭಾಶ ತಂದೆ ಬಾಪುರಾವ ಚಿಚಕೋಟಿ, ಬಂಡೇಶ ತಂದೆ ದೂಳಪ್ಪಾ ಜಿಡಗೆ, ಶಿವಕುಮಾರ ತಂದೆ ಬಸವರಾಜ ಸಂಗೋಳಗಿ, ಬರಮಾಲಿಂಗ ತಂದೆ ಶರಣಪ್ಪಾ ಖಜೂರಿ ಸಾ|| ಎಲ್ಲರೂ ಬಂಗರಗಾ ಗ್ರಾಮದವರಾಗಿರುತ್ತಾರೆ. ಆರೋಪಿತರು  ನಾಗೇಶ  @ ನಾಗೇಂದ್ರ ತಂದೆ ಬಾಪುರಾವ ಸಿಂಗೆ ಇವನು ಪ್ರತಿಯೊಂದು ತಮ್ಮ ಕೆಲಸಕ್ಕೆ ವಿರೋಧಿಸುತ್ತಿದ್ದು, ಮತ್ತು ಇವರಲ್ಲಿ ಕೆಲವು ಆರೋಪಿತರು ಹರಿಜನ ಓಣಿಯ ಕೆಲವು ಹೆಣ್ಣುಮಕ್ಕಳೊಂದಿಗೆ ಸಂಬಂಧ ಇಟ್ಟ ಬಗ್ಗೆ ಇದಕ್ಕೆ ಮೃತ ನಾಗೇಶ ಇವನು ಪ್ರತಿಭಟಿಸುತ್ತಿದ್ದರಿಂದ ಕೊಲೆ ಮಾಡುವ ಸಲುವಾಗಿ ಸಂಚು ರೂಪಿಸಿ ಬಲತ್ಕಾರವಾಗಿ ಅಪಹರಣ ಮಾಡಿ ಕೊಲೆ ಮಾಡಿ ಶವವನ್ನು ಕರ್ನಾಟಕ ಮತ್ತು ಆಂದ್ರ ಗಡಿಯಲ್ಲಿರುವ ಬೀದರ ಜಿಲ್ಲೆಯ ಭೀಮಳಖೇಡ ಠಾಣೆ ವಾಪ್ತಿಯ ಕಾಯ್ದಿಟ್ಟ ಆರಣ್ಯದಲ್ಲಿ ಬಿಸಾಡಿರುತ್ತಾರೆ. ತನಿಖಾ ತಂಡದ ಅಧಿಕಾರಿಗಳ ಕಾರ್ಯವನ್ನು ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಪ್ರಶಂಷಿಸಿ ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ. 

GULBARGA DIST REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಬ್ರಹ್ಮಾನಂದ ತಂದೆ ಗುರುಶಾಂತಪ್ಪ ಧನ್ನಿಕರ ಸಾ: ಯಳವಂತಗಿ (ಕೆ) ಗ್ರಾಮ ತಾ||ಜಿ||ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯನಾದ ಬಾಬುರಾವ ಮತ್ತುಅಣವೀರಪ್ಪಾ ಮೂವರು ಕೂಡಿಕೊಂಡು ಪಟ್ಟಣ ಕ್ರಾಸ ಹತ್ತಿರ ದಿನಾಂಕ. 06-6-2012 ರಂದು 1 ಮಧ್ಯಾಹ್ನ 1-00 ಗಂಟೆಗೆ ಮಾವಿನ ಹಣ್ಣು ಖರೀದಿ ಮಾಡುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಕಾರ ಕೆಎ 32 ಬಿ-4464 ಚಾಲಕ ಅತೀವೇಗವಾಗಿ ನಡೆಸುತ್ತಾ ಬಂದು ಮಾವಿನ ಹಣ್ಣು ಖರೀದಿ ಮಾಡುತ್ತಿದ್ದ ನನಗೆ ಮತ್ತು ನನ್ನ ಗೆಳೆಯರಿಗೆ ಹಾಗೂ ಮಾವಿ ಬಂಡಿಗೆ ಮತ್ತು ಪಾನ ಡಬ್ಬಿಗೆ ಡಿಕ್ಕಿ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:187/12 ಕಲಂ 279,337,  ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀ ಕುಮಾರ ಸ್ವಾಮಿ ತಂದೆ ಮನ್ಮಥಯ್ಯಾ ಸ್ವಾಮಿ   ಉ:ಖಾಸಗಿ ಇಂಜನಿಯರ ಕೆಲಸ ಸಾ: ಕ್ರಿಷ್ಣಾ ನಗರ ಗುಲಬರ್ಗಾರವರು  ನಾನು ದಿನಾಂಕ 06-06-12 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಲಾಹೋಟಿ ಪೆಟ್ರೋಲ್  ಬಂಕದಿಂದ ಐವಾನ ಈ ಶಾಹಿ ರೋಡಿನಲ್ಲಿ ಬರುವ ಹುಡಗಿಯರ ಹಾಸ್ಟೇಲ ಹತ್ತಿರ ರೋಡಿನ ಮೇಲೆ ನನ್ನ ಮೋಟಾರ ಸೈಕಲಗೆ ಕಾರ ನಂ:ಕೆಎ-32ಎಮ್-9473 ನೇದ್ದರ ಚಾಲಕ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ  ಭಾರಿಗಾಯಗೊಳಿಸಿ ಕಾರ ಸಮೇತ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 64/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ