Police Bhavan Kalaburagi

Police Bhavan Kalaburagi

Wednesday, October 1, 2014

Raichur District Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtzÀ ªÀiÁ»w:-

             ದಿನಾಂಕ 30-09-2014 ರಂದು ಮದ್ಯಾಹ್ನ 1530 ಗಂಟೆ ಸುಮಾರಿಗೆ ಮುರ್ತುಜಾ ಖಾನ್ ತಂದೆ ಪಿರೊಜ್ ಖಾನ್  ವಯಾ:18  ವರ್ಷ ಜಾ:ಮುಸ್ಲಿಂ ಉ: ವಿದ್ಯಾರ್ಥಿ ಸಾ: ಎಲ್,ಬಿ.ಎಸ್,ನಗರ  ರಾಯಚೂರು  vÁ£ÀÄ ªÀÄvÀÄÛ vÀ£Àß  ಅಣ್ಣ ಬೇಕರಿಯಲ್ಲಿzÀÄÝ ವ್ಯಾಪಾರ ಮಾಡುತ್ತೆವೆ ,ಆಗ ಎಲ್,ಬಿ,ಎಸ್ ನಗರದ ಸಮೀರ್ ತಂದೆ ಅನ್ವರ ಪಾಷಾ ವಯಾ 21 ವರ್ಷ ತನು ನಮ್ಮ ಬೇಕರಿ ಹತ್ತಿರ ಬಂದು ಕುಡಿಯಲು ಒಂದು ಮಾಜಾ ಕೂಲ್ ಡ್ರಿಂಕ್ಸ ಬಾಟಲಿಯನ್ನು ಕೇಳಿದನು,ಆಗ ನಾನು ಮಾಜಾ ಬಾಟಲಿಯನ್ನು ಕೊಟ್ಟೆನು, ಮಾಜಾವನ್ನು ಕುಡಿದ ನಂತರ ಸದರಿ ಖಾಲಿ ಬಾಟಲಿಯನ್ನು ಕೊಡದೇ ರಸ್ತೆಗೆ ಬಿಸಾಡಿದನು. ಆಗ ನಾನು ಸಮೀರಗೆ ಬಾಟಲಿಯನ್ನು ಯಾಕೆ ಬಿಸಾಡಿದಿ ಮತ್ತು ಇದರ ಹಣವನ್ನು  ಕೊಡು ಎಂದು ಕೇಳಿದಕ್ಕೆ ಅವನು ಹಣ ಕೊಡುವದಿಲ್ಲಾ ಬಾಟಲಿ ಕೊಡುವದಿಲ್ಲಾ ಏನು ಮಾಡುತ್ತಿ ಮಾಡು ಲಂಗಾ ಸೂಳೇ ಮಗನೇ ಅಂತಾ ಅವಾಚ್ಯ ಶಬ್ದಗಳಿಂದ ಬೈದನು, ಆಗ ನಾನು ಅಂಗಡಿಯ ಹೊರಗೆ ಬಂದು ಈ ರೀತಿ ಮಾಡಬಾರದು ಅಂತಾ ಹೇಳಿ ಬೇಕರಿಯಲ್ಲಿ  ಹೊಗಲು  ಹೋದಾಗ ಸದರಿಯವನು ನನ್ನ ಎದೆಯ ಅಂಗಿ ಹಿಡಿದು ತಡೆದು ನಿಲ್ಲಿಸಿ ಕೈಯಿಂದ  ಬೆನ್ನಿಗೆ ಹೊಡೆ ಬಡೆ ಮಾಡಿರುತ್ತಾನೆ, ಅದರಿಂದ ನನಗೆ ಮೂಕಪೆಟ್ಟಾಗಿರುತ್ತದೆ,  ಆಗ ಅಲ್ಲಿಯೇ ಇದ್ದ ನಮ್ಮ ಅಣ್ಣ ಶಾಲಂಖಾನ್ ಹಾಗೂ ಮುಕ್ತಿಯಾರ ಹೋಟೆಲ್ ಮಾಲಿಕ ಇವರು ಬಂದು ಜಗಳ ಬಿಡಿಸಿದನು. ಆಗ ಸದರಿ ಸಮೀರ್ ಈತನು ಮಗನೇ ನೀನು ಇವತ್ತು ಉಳಿದಿಕೊಂಡಿದ್ದಿ ಇನ್ನೊಮ್ಮೆ ನನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕುತ್ತಾ  ತನ್ನ ಮನೆ ಕಡೆ ಹೋದನು. ನಂತರ ನಾನು ತಮ್ಮಲ್ಲಿ ಬಂದು ಪಿರ್ಯಾದಿ ಹೇಳಿಕೆಯನ್ನು ನೀಡಿರುತ್ತೇನೆ. ನನಗೆ ಮೈ, ಕೈ ನೋವಾಗಿದ್ದರಿಂದ ಮನೆಯಲ್ಲಿ ಉಪಚಾರ ಮಾಡಿಕಕೊಂಡಿರುತ್ತೇನೆ. ಆಸ್ಪತ್ರೆಗೆ ಹೋಗುವದಿಲ್ಲಾ, ಕಾರಣ ಮಾನ್ಯರವರು ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ,CAತಾ ಸಾರಾಂಶ ಮೇಲಿಂದ ಮಾರ್ಕೆಟಯಾರ್ಡ ಠಾಣೆ ರಾಯಚೂರ. ಗುನ್ನೆ ನಂ 99/2014 ಕಲಂ 341, 504, 506, 323, ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ,
            ಪಿರ್ಯಾಧಿ ಶ್ರೀ.ಮುದುಕಪ್ಪ ತಂದೆ ಅಯ್ಯಪ್ಪ ಮಿಲಿಟರಿ. ವಯಾ 64 ವರ್ಷ,ಜಾ:-ಲಿಂಗಾಯತ,ಸಾ:-ಬಳಗಾನೂರು FvÀ£À ಹೆಂಡತಿಯಾದ ಗುಂಡಮ್ಮರವರು ಬಳಗಾನೂರು ಗ್ರಾಮದ ಜಮೀನು ಸರ್ವೇ ನಂ.176 ರಲ್ಲಿ 6-ಎಕರೆ ಜಮೀನಿನ ಮಾಲಿಕರಿದ್ದು ಸ್ವಂತ ಸಾಗುವಳಿ ಮಾಡಿಕೊಂಡಿದ್ದು, ದಿನಾಂಕ-01/09/2014 ರಂದು ಬೆಳಿಗ್ಗೆ 11-00 ಗಂಟೆಗೆ ಸುಮಾರಿಗೆ ಪಿರ್ಯಾದಿದಾರನು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ 1).ಅಮರೇಶ ತಂದೆ ಬಸವಂತಪ್ಪ ಪೊಲೀಸ್ ಪಾಟೀಲ್ 38 ವರ್ಷ ಸಾ:-ಸರ್ಜಾಪೂರು ºÁUÀÆ EvÀgÉ 9 d£Éರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ಪಿರ್ಯಾಧಿಯವರ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಸದರಿ ಜಮೀನಿನಲ್ಲಿ ಹಾಕಿದ ಭತ್ತದ ಬೆಳೆಯನ್ನು ನಾಶ ಪಡಿಸುತ್ತಿದ್ದಾಗ ಪಿರ್ಯಾಧಿದಾರನು ಇದನ್ನು ತಡೆಯಲು ಹೋದಾಗ ಆರೋಪಿ ನಂಬರ್ 1 ಮತ್ತು 2 ಇವರು ಇವನನ್ನು ಏನು ಕೇಳುತ್ತಿರಿ ಬೆಳೆಯನ್ನು ನಾಶ ಮಾಡಿರಿ ತಡೆಯಲು ಅಡ್ಡ ಬಂದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು ಅಲ್ಲದೆ ಪಿರ್ಯಾಧಿದಾರನ ಬೆಳೆ ನಾಶ ಮಾಡಿದ್ದರಿಂದ ಸುಮಾರು 10,000 ರೂ ನಷ್ಟ ಉಂಟಾಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ  ಅಪರಾಧ ಸಂಖ್ಯೆ 164/2014.ಕಲಂ.447,427,506,109, ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದ.


AiÀÄÄ.r.Dgï. ¥ÀæPÀgÀtzÀ ªÀiÁ»w:-
       
         ದಿನಾಂಕ   26.09.2014 ರಂದು ಶ್ರೀ ಸರೋಜಮ್ಮ ಗಂಡ  ನಾಗಪ್ಪ ವಯ: 50 ವರ್ಷ, ಜಾ: ಕುರುಬರ್ : ಕೂಲಿ ಕೆಲಸ ಸಾ: ಬೇವಿನ ಬೆಂಚಿ ತಾ: ರಾಯಚೂರುFPÉAiÀÄ  ಮಗಳು ಗಂಗಮ್ಮಳು ಮಧ್ಯಾಹ್ನ 3.00 ಗಂಟೆಯ ಸುಮಾರಿಗೆ ಅಡಿಗೆ ಮಾಡಲು ಒಲೆ ಹಚ್ಚುವಾಗ ಆಕಸ್ಮಿಕವಾಗಿ ಒಲೆಯಲ್ಲಿದ್ದ ಬೆಂಕಿ ತನ್ನ ಮಗಳು ಉಟ್ಟ ನೈಟಿಗೆ ಹತ್ತಿ ಬೆಂಕಿ ತಗಲಿ ಚಿಕಿತ್ಸೆ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಆಸ್ಪತ್ತೆಯಲ್ಲಿಯೇ ಇಲಾಜಿನಲ್ಲಿದ್ದಾಗ ತೀವ್ರ ಸುಟ್ಟ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 30.09.2014 ರಂದು ರಾತ್ರಿ 7.00 ಗಂಟೆಯ ಸುಮಾರಿಗೆ ಸದರಿ ಮೃತ ಪಟ್ಟಿದ್ದು ಹೊರತು ಆಕೆಯ ಮರಣದಲ್ಲಿ ಬೇರಾವುದೇ ಸಂಶಯ ಇರುವದಿಲ್ಲ. ಕಾರಣ ಬಗ್ಗೆ ಮುಂದಿನ ಕ್ರಮ ಜರುಗಿಸಲು ವಿನಂತಿ. ಕಾರಣ ಬಗ್ಗೆ ಸೂಕ್ತ ಕ್ರಮ ಜರುಗಿಸಲು ವಿನಂತಿ. ಅಂನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ ಯು.ಡಿ.ಆರ್. £ÀA 22/2014 PÀ®A 174 ¹.Dgï.¦.¹. CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                   ಪಿರ್ಯಾದಿ ಶ್ರೀಮತಿ ಬಸಲಿಂಗಮ್ಮ ಗಂಡ ಅಂಬಣ್ಣ ಕಾನಿಹಾಳ. 25 ವರ್ಷ,ಮನೆಗೆಲಸ     ಸಾ:-ಮಲ್ಲದಗುಡ್ಡ ತಾ:-ಮಾನವಿ ಹಾ,ವ ದಿದ್ದಗಿ ತಾ:-ಸಿಂಧನೂರು.FPÉಗೆ ಈಗ್ಗೆ ಸುಮಾರು 6-ವರ್ಷಗಳ ಹಿಂದೆ ಮಾನ್ವಿ ತಾಲೂಕಿನ ಮಲ್ಲದಗುಡ್ಡ ಗ್ರಾಮದ ಆರೋಪಿ ಅಂಬಣ್ಣ ಇತನಿಗೆ ಕೊಟ್ಟು ಮದುವೆ ಮಾಡಿದ್ದು, ಮದುವೆ ಕಾಲಕ್ಕೆ 1).ಅಂಬಣ್ಣ ತಂದೆ ಆದಪ್ಪ ಕಾನಿಹಾಳ 30 ವರ್ಷ, ಸಾ:-ಮಲ್ಲದಗುಡ್ಡ, ತಾ;-ಮಾನ್ವಿ.    2).ಸಾಬಣ್ಣ ತಂದೆ ಮಲ್ಲಯ್ಯ ಕುಂಬಾರ 27 ವರ್ಷ, ಸಾ:-ಮಲ್ಲದಗುಡ್ಡ, ತಾ;-ಮಾನ್ವಿ.  EªÀgÀÄUÀ¼ÀÄ ಪಿರ್ಯಾಧಿದಾರಳ ತವರು ಮನೆಯವರಿಂದ ವರದಕ್ಷಿಣೆ ರೂಪದಲ್ಲಿ 2 ತೊಲೆ ಬಂಗಾರ 50 ಸಾವಿರ ರೂ ನಗದು ಹಣವನ್ನು ಪಡೆದುಕೊಂಡಿದ್ದು ಇರುತ್ತದೆ. ಮದುವೆಯಾದ 4-ವರ್ಷಗಳವರೆಗೆ ಗಂಡ ಹೆಂಡತಿ ಅನ್ಯೂನ್ಯವಾಗಿದ್ದು ನಂತರ ದಿನಗಳಲ್ಲಿ ಆರೊಪಿ ನಂ.2 ಆರೋಪಿ ಅಂಬಣ್ಣ ಈತನ ಗೆಳೆಯನಿದ್ದು,ಮದುವೆಯಾದ 4-ವರ್ಷಗಳ ನಂತರ ಪಿರ್ಯಾಧಿದಾರಳಿಗೆ ಆರೋಪಿತನು 1 ಲಕ್ಷ ರೂಪಾಯಿ ವರದಕ್ಷಣ ಹಣ ತೆಗೆದುಕೊಂಡು ಬರುವಂತೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾರಂಬಿಸಿದ್ದು, ಆರೋಪಿತನು ಪಿರ್ಯಾಧಿದಾರಳಿಗೆ ಇದೆ ರೀತಿಯಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರಿಂದ ಅವರ ಕಿರುಕುಳ ತಾಳಲಾರದೆ ಪಿರ್ಯಾಧಿದಾರಳು ತನ್ನ ತವರು ಮನೆಯಾದ ದಿದ್ದಗಿ ಗ್ರಾಮದಲ್ಲಿ ಬಂದು ವಾಸವಾಗಿದ್ದು,ದಿನಾಂಕ-02/07/2014 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಪಿರ್ಯಾಧಿದಾರಳು ತನ್ನ ತವರು ಮನೆಯಲ್ಲಿರುವಾಗ ಆರೋಪಿತರಿಬ್ಬರು ಪಿರ್ಯಾಧಿದಾರಳ ತವರು ಮನೆಯಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಪಿರ್ಯಾಧಿದಾರಳಿಗೆ ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆಬಡೆ ಮಾಡಿ ಲೇ ನಿನಗೆ ವರದಕ್ಷಣೆ ಹಣ ತೆಗೆದುಕೊಂಡು ಬಾ ಅಂತಾ ಹೇಳಿದರೆ ನೀನು ನಿನ್ನ ತವರು ಮನೆಯಲ್ಲಿ ಇರುತ್ತಿಯಾ ಅಂತಾ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಹೊಡೆಬಡೆ ಮಾಡಿದ್ದು ಅಲ್ಲದೆ ಪಿರ್ಯಾಧಿದಾರಳಿಗೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಖಾಸಗಿ ಪಿರ್ಯಾಧಿ ಮೇಲಿಂದ ಬಳಗಾನೂರು ಪೊಲೀಸ್  ಠಾಣೆ ಗುನ್ನೆ ನಂ.165/2014.ಕಲಂ,323,504,506,498 (ಎ) ಐಪಿಸಿ & 3 & 4  ಡಿ.ಪಿ ಯ್ಯಾಕ್ಟ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
                 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.10.2014 gÀAzÀÄ  104 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   16,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 01-10-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-10-2014

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 137/2014, PÀ®A 3(1) PÉgÉÆù£À PÀAmÉÆæÃ¯ï °Qé¥sÉÊgï PÁAiÉÄÝ eÉÆvÉ 3 & 7 E.¹ PÁAiÉÄÝ :-
¢£ÁAPÀ 30-09-2014 gÀAzÀÄ DAzsÀæ¥ÀæzÉñÀ PÀqɬÄAzÀ zÀÄ®í£À zÀªÁðeï ªÀiÁUÀðªÁV C£Á¢üÃPÀÈvÀªÁV ¹ÃªÉÄ KuÉÚ ¸ÁUÀl ªÀiÁqÀÄwÛzÀ §UÉÎ n.DgÀ.gÁWÀªÉÃAzÀæ DG¤ (PÁ¸ÀÄ) ©ÃzÀgÀ £ÀUÀgÀ oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É zÀÄ®í£À zÀªÁðeï ºÀwÛgÀ ªÀÄgÉAiÀiÁV ¤AvÀÄ PÁzÀÄ vÁd¯Á¥ÀÆgÀ PÀqɬÄAzÀ §gÀÄwÛzÀ DmÉÆÃPÉÌ ¨ÁwäAiÀÄAvÉ DmÉÆà £ÀA. PÉ.J-38/5034 ¥ÁåUÉÆ C¦à UÀÄqïì PÁåjAiÀÄgÀ ºÀ¼À¢ §tÚzÀÄÝ £ÉÃzÀgÀ ªÉÄÃ¯É zÁ½ ªÀiÁr C£À¢üÃPÀÈvÀªÁV ¸ÁUÁl ªÀiÁqÀÄwÛzÀ 2 ¤Ã° §tÚzÀ ¥Áè¹ÃPï ¨Áå®gÀUÀ¼ÀÄ ¹ÃªÉÄ JuÉÚªÀżÀîªÀÅ CAzÁdÄ 300 °ÃlgÀ, C.Q 4500/- gÀÆ¥Á¬Ä £ÉÃzÀ£ÀÄß d¦Û ªÀiÁr, DgÉÆævÀgÁzÀ 1) ¥ÀAqÀj vÀAzÉ gÀvÀßAiÀiÁå ¸Á: qÀ¥ÀÆgÀ, vÁ: d»ÃgÁ¨Á (vÉ®AUÁt), 2) ¸ÀAUÀuÁÚ vÀAzÉ CAd£É ¸Á: CvÀ£ÀÆgÀ (vÉ®AUÁt) E§âjUÉ zÀ¸ÀÛVj ªÀiÁr, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 305/2014, PÀ®A 379 L¦¹ :-
¢£ÁAPÀ 20-09-2014 gÀAzÀÄ ¦üAiÀiÁð¢ gÀªÉÄñï vÀAzÉ gÁªÀÄZÀAzÀægÁªï ²AzsÉ, ªÀAiÀÄ: 53 ªÀµÀð, eÁw: J¸ï.¹ (zÀ°vÀ), ¸Á: eÉÊ©üêÀÄ £ÀUÀgÀ, £Ë¨Ázï gÀªÀgÀÄ vÀ£Àß »ÃgÉÆà ºÉÆÃAqÁ ¸Éà÷èöÊAqÀgï ªÉÆÃmÁgï ¸ÉÊPÀ¯ï £ÀA. PÉJ-38/ºÉZï-4031 £ÉÃzÀgÀ ªÉÄÃ¯É vÀªÀÄä ¸ÀA§A¢PÀgÀ£ÀÄß ªÀiÁvÀ£ÁqÀ®Ä ©ÃzÀgï «dAiÀÄ£ÀUÀgÀ PÁ¯ÉÆäAiÀÄ°ègÀĪÀ £ÀªÀfêÀ£À D¸ÀàvÉæUÉ §AzÀÄ ªÁºÀ£ÀªÀ£ÀÄß D¸ÀàvÉæAiÀÄ ªÀÄÄAzÉ ¥ÁQðAUï ¸ÀܼÀzÀ°è ©ÃUÀ ºÁQ ¤°è¹ D¸ÀàvÉæUÉ ºÉÆÃV ªÁ¥À¸ÀÄì §AzÀÄ £ÉÆÃqÀ¯ÁV ¦üAiÀiÁð¢AiÀĪÀgÀÄ ¤°è¹ ºÉÆÃzÀ ¸ÀzÀj ªÁºÀ£À EgÀ°®è, AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ¸ÀzÀj ªÉÆÃmÁgï ¸ÉÊPÀ¯ï£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÉÆÃmÁgï ¸ÉÊPÀ¯ï «ªÀgÀ 1) »ÃgÉÆà ºÉÆÃAqÁ ¸Éà÷èöÊAqÀgï ªÉÆÃmÁgï ¸ÉÊPÀ¯ï £ÀA. PÉJ-38/ºÉZï-4031, 2) ZÁ¹¸ï £ÀA. 001.¹.20.J¥sï.07494, 3) EAf£ï £ÀA. 001.¹.18.E.07334, 4) ªÀiÁqÀ¯ï-2000, 5) §t:Ú PÀ¥ÀÄà, 6) C.QPÀ 30,000/- gÀÆ EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 30-09-2014 gÀAzÀÄ UÀtPÀAiÀÄAvÀæzÀ°è mÉÊ¥ï ªÀiÁr ¤rzÀ CfðAiÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಕೊಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 29/09/2014 ರಂದು 11:00 ಎ.ಎಮ್ ಕ್ಕೆ ನಮ್ಮ ಅಣ್ಣ ಸುರೇಶ ಈತನು ಕೊಡದೂರ ಗ್ರಾಮದ ಮರೆಪ್ಪನ ಸಂಗಡ ಇದಿದ್ದೇನೆ ಅಂತಾ ತಿಳಿಸಿದ್ದು ಸಾಯಂಕಾಲ ಆದರೂ ಮನೆಗೆ ಬರದೆ ಇದುದ್ದರಿಂದ ಅವನಿಗೆ ಫೋನ್ ಮಾಡಿದಾಗ ಪೋನ್ ರಿಂಗ್ ಆಗಿ ಸ್ವಿಚ್ಛ ಆಫ್ ಆಗಿದ್ದು ಅವರ ಸಂಗಡ ಇರಬಹುದು ಅಂತಾ ತಿಳಿದು ಸುಮ್ಮನಿದ್ದು, ದಿನಾಂಕ: 30/09/2014 ರಂದು 12:30 ಪಿ.ಎಮ್ ಸುಮಾರಿಗೆ ವಿಶ್ವವಿದ್ಯಾಲಯ ಪೊಲೀಸನವರು ನನ್ನ ಅಣ್ಣನ ಮೊಬೈಲ್ ಪೋನ್ ದಿಂದ ಪೋನ್ ಮಾಡಿ ಈ ಮೊಬೈಲಗೆ  ವ್ಯಕ್ತಿ ನಿಮಗೆ ಏನಾಗಬೇಕು ಅಂತಾ ಹೇಳಿದಾಗ ಈ ಮೊಬೈಲ್ ನಮ್ಮ ಅಣ್ಣನದು ಇದೆ ಅಂತಾ ತಿಳಿಸಿದ್ದು ಅವರು ಗುಲಬರ್ಗಾ ಸೇಡಂ ರಾಜ್ಯ ಹೆದ್ದಾರಿಯ ಶ್ರೀನಿವಾಸ ಸರಡಗಿ ಕ್ರಾಸ ಹತ್ತಿರ ಇರುವ ಏರಪೋರ್ಟ ಹತ್ತಿರ ರಸ್ತೆಯ ಪಕ್ಕದ ತಗ್ಗಿನಲ್ಲಿ ಯಾರೋ ಆಯುಧ ಬಳಸಿ ಕುತ್ತಿಗೆಗೆ ಹೊಡೆದು, ಮತ್ತು ಕಲ್ಲಿನಿಂದ ತಲೆಗೆ ಜಜ್ಜಿ ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾರೆ ಕೂಡಲೆ ಬರಬೇಕು ಅಂತಾ ತಿಳಿಸಿದ ಪ್ರಯುಕ್ತ ನಾವು ಬಂದು ನೋಡಲಾಗಿ ಮೇಲಿಂತೆ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದು ಇರುತ್ತದೆ.  ಈಗ 4-5 ತಿಂಗಳ ಹಿಂದೆ ನಮ್ಮ ಗ್ರಾಮದ ಸಾಯಬಣ್ಣ ಕೋಟ್ನೂರ ಇವಳ ಮಗಳಾದ ರೇಶ್ಮಾ ಹಾಗೂ ಗ್ರಾಮದ ರಾಜಪ್ಪ ತಂದೆ ಚಂದ್ರಪ್ಪ ಇವರ ಮಗನಾದ ಗುಂಡಪ್ಪ ಈತನು ರೇಷ್ಮಾ ಇವಳನ್ನು ಓಡಿಸಿಕೊಂಡು ಹೋಗಿದ್ದು ಇದಕ್ಕೆ ನಮ್ಮ ಅಣ್ಣನ ಮೇಲೆ ಸಂಶಯ ಪಟ್ಟು ಈ ಮೇಲಿನವರು ಕಾಳಗಿ ಗ್ರಾಮದ ಸಿದ್ದು ಮತ್ತು ಬಸ್ಸು ಇತರರು ಬಂದು ನಮ್ಮ ಅಣ್ಣನೊಂದಿಗೆ ಜಗಳ ತೆಗೆದು ಅವರು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಕಾಳಗಿ ಪೊಲೀಸ ಠಾಣೆಯಲ್ಲಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುತ್ತೇವೆ ಅಂತಾ ನಮ್ಮ ಮೇಲೆ ಕೇಸು ದಾಖಲಿಸಿದ್ದು ದಿನಾಂಕ: 28/09/2014 ರಂದು ಬೆಳಿಗ್ಗೆ 0800 ಗಂಟೆಗೆ ಮರೆಪ್ಪ ಕೊಡದೂರ ಈತನ ಸಂಗಡ ಹೋಗಿದ್ದು ಮತ್ತು 1) ಸಾಯಿಬಣ್ಣ ತಂದೆ ಮರೆಪ್ಪ ಕೊಟ್ನೂರ್, 2) ಜಯಪ್ಪ ತಂದೆ ಸಾಬಣ್ಣ, 3) ಮಡೆಪ್ಪ ತಂದೆ ಸಾಬಣ್ಣ, 4) ನಾಗಪ್ಪ ತಂದೆ ಪೀರಪ್ಪ, 5) ಲಕ್ಷ್ಮಿಕಾಂತ ತಂದೆ ಬಸಣ್ಣ, 6) ಮನವರ ತಂದೆ ಬಸಣ್ಣ, 7) ಜಗಪ್ಪ ತಂದೆ ಬಸಣ್ಣ, 8) ಸಂತೋಷ ತಂದೆ ದ್ಯಾವಣ್ಣ ಸಾ|| ಎಲ್ಲರೂ ಮಂಗಲಗಿ ಗ್ರಾಮ ತಾ|| ಚಿತ್ತಾಪುರ, ಇವರುಗಳ ಮೇಲೆ ಸಂಶಯ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾದನಹಿಪ್ಪರಗಾ ಠಾಣೆ : ಶ್ರೀ.ಕಲ್ಲಪ್ಪಾ ತಂದೆ ಶರಣಪ್ಪಾ ಪಟೇದ ಸಾ:ನಿಂಬಾಳ ಇವರ ಸೊದರತ್ತೆ ಮಗನಾದ ನಾಗಪ್ಪ ತಂದೆ ಬಸಣ್ಣಾ ಪಟೇದ ಸಾ;ನಿಂಬಾಳ ಇತನಿಗೆ ಆತನ ಸಂಸಾರದ ಅಡಚಣೆಗಾಗಿ ರೂ.200/- ಕೈಗಡ ತಗೆದುಕೊಂಡಿದ್ದು ಇತ್ತು. ಆತ ಕೆಲಸಕ್ಕೆ ಹೋಗಿ ಬಂದ ಪಗಾರದಲ್ಲಿ ಬಂದ ಹಣ ಕೊಡುವದಾಗಿ ಹೇಳಿದ್ದು ದಿನಾಂಕ:30/09/2014 ರಂದು 07:30 ಪಿ.ಎಂ.ಸುಮಾರಿಗೆ ದುಂಡಪ್ಪಾ ಕೊಳ್ಳೆದ ಮತ್ತು ಖಾಜಪ್ಪಾ ತಂದೆ ತುಕಾರಾಮ ಕೊಳ್ಳೆದ ಇವರ ಮನೆಯ ಹತ್ತಿರ ರಸ್ತೆಯ ಲೈಟಿನ ಬೇಳಕಿನಲ್ಲಿ ಹಾದು ಹೋಗುತ್ತಿದ್ದಾಗ ನಾಗಪ್ಪನ ಪಗಾರ ಆದ ಬಗ್ಗೆ ನನ್ನಗೇನು ಕೇಳುತಿ ನಿನ್ನ ಹೆಂಡರ ಹಡ ಅಂತಾ ಅನ್ನುತ್ತಿದ್ದಾಗ ಅವನ ತಾಯಿ ಕಾಶಿಬಾಯಿ ಗಂಡ ಶಂಕ್ರೇಪ್ಪಾ ಹೊಳಿಕೆರಿ ಇವಳು ಬಂದು ನನ್ನ ಮಕ್ಕಳ ತೆಕ್ಕೆಗೆ ಬಿದ್ದರೆ ನಿನಗೆ ಬೇವಿನ ಪಳ್ಯಾದಲ್ಲಿ ಖಲಾಸ ಮಾಡಿ ಕಳುಹಿಸುತ್ತೆವೆ. ಅಂದಾಗ ಖಾಜಪ್ಪನ ಕೈಯಲ್ಲಿದ್ದ ರಾಡಿನಿಂದ ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ, ಲಕ್ಷ್ಮಣನ ಕೈಯಲ್ಲಿದ ಬಡಿಗೆಯಿಂದ ಅವನ ಬಲಗೈಗೆ ಹೊಡೆದು ರಕ್ತಗಾಯ ಪಡಿಸಿದ , ಬಾಬುನ ಕೈಯಲ್ಲಿದ ಕಲ್ಲಿನಿಂದ ಅವನ ಎಡಗೈಗೆ ಹೊಡೆದು ರಕ್ತಗಾಯ ಪಡಿಸಿದ ಹಾಗೂ ಆಗ ಕಾಶಿಬಾಯಿ ಇವಳು ಅಲ್ಲೆ ಬಿದ್ದ ಕಲ್ಲಿನಿಂದ ಆತನ ಬಲ ಪಕ್ಕೆಯ ಮೇಲೆ ಹೊಡೆದು ಒಳಪೆಟ್ಟು ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀಮತಿ ರಾಜಶ್ರೀ ಗಂಡ ಶಿವಪ್ಪ ನಾಟಿಕಾರ ಸಾ : ಆಂದೋಲ ಗ್ರಾಮ ತಾ : ಜೇವರ್ಗಿ  ರವರು ದಿನಾಂಕ: 27.09.2014 ರಂದು ಮುಂಜಾನೆ ೦6.00 ಗಂಟೆಯ ಸುಮಾರಿಗೆ ತನ್ನ ಮನೆಯ ಮುಂದೆ ಕಸ ಹೋಡೆಯುತ್ತಿದ್ದಾಗ ಕರ್ಣಪ್ಪ ತಂದೆ ಮಲ್ಲಪ್ಪ ನಾಟಿಕಾರ ಫಿರ್ಯಾದಿದಾರಳಿಗೆ ನೀನು ಮತ್ತು ನಿನ್ನ ಮಕ್ಕಳು ನಮ್ಮ ಮನೆಯ ಮೇಲೆ ಟಾಯರ್‌ ಬಿಸಾಕಿದ್ದಿರಿ ನಿಮಗೆ ಭಹಳ ಸೊಕ್ಕುಬಂದಿದೆ ನಿಮಗೆ ಮೋದಲೆ 2-3 ಸಲ ಹೊಡೆದಿದ್ದಿನಿ ನೀವು ಎನು ಮಾಡಿಲ್ಲ ಇವತ್ತು ನಿನಗೆ ಕೊಲೆ ಮಾಡಿ ಬಿಡುತ್ತೆನೆ ಅಂತ ಫಿರ್ಯಾದಿದಾರಳ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಲುಪ್ರಯತ್ನಿಸಿದ್ದು ಅಲ್ಲದೆ ತನ್ನ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ಗುಪ್ತ ಗಾಯ ಪಡಿಸಿ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ವಮಲಾಬಾಯಿ ಗಂಡ ಶಿವಪ್ಪ ಅವರಳ್ಳಿ ಸಾಃ ಭಾಗ್ಯನಗರ ಸೇಡಂ ರಸ್ತೆ ಗುಲಬರ್ಗಾ,  ಇವರು ಮಧ್ಯಾನ 3.30 ಪಿಎಮ್ ಕ್ಕೆ ತನ್ನ ಮನೆಯ ಬಾಗಿಲ ಚಿಲಕ ಹಾಕಿ ಬೀಗ ಹಾಕದೆ ಓಣಿಯ  ಕಲಶೇಟ್ಟಿ  ಮನೆಗೆ ಹೋಗಿ ಅವರೊಂದಿಗೆ ಮಾತಾಡುತ್ತಾ ಅವರ ಮನೆಯ ಕಟ್ಟೆಯ ಮೇಲೆ ಕುಳಿತಿದ್ದು ನಂತರ ಮರಳಿ ಸಾಯಂಕಾಲ 4.30  ಗಂಟೆಗೆ ನಮ್ಮಮನೆಗೆ ಬಂದು ಬಾಗಿಲು ತೆಗೆದು ಅಡುಗೆ  ಮನೆಯಲ್ಲಿ ಹೋಗಿನೋಡಲು ಅಲ್ಮಾರಾ ಬಾಗಿಲ ತೆರೆದಿತ್ತು ನಾನು ಗಾಬರಿಯಾಗಿ ಅಲ್ಮಾರಾ ಚೆಕ್ ಮಾಡಲು ಲಾಕರನಲ್ಲಿ ಇಟ್ಟದ್ದ ಬಂಗಾರದ ಆಭರಣಗಳು ಅಂದಾಜ ಕಿಮ್ಮತ್ತು  2,80,000/- ರೂ ಕಿಮ್ಮತ್ತಿ ಆಭರಣಗಳನ್ನು ಯಾರೋ ಕಳ್ಳರು ಕಳು ಮಾಡಿಕೊಂಡು ಹೋಗಿದ್ದಾರೆ ನಮ್ಮ ಮನೆಯಲ್ಲಿ ಒಂದು ತಿಂಗಳಿಂದ ಆಂದ್ರ ಪ್ರದೇಶದ  ಶ್ರೀಮತಿ ಕಲ್ಯಾಣಿ ಮತ್ತು ಅವಳ ಗಂಡ ಶ್ರೀನಿವಾಸ  ಎಂಬುವವರು ಬಾಡಿಗೆಯಿಂದ ಇದಿದ್ದಾರೆ ನಾನು ಮಧ್ಯಾನ 3.30 ಗಂಟೆಗೆ  ಮನೆ ಬಿಟ್ಟು ಹೊರಗೆ ಹೋಗುವಾಗ ಬಾಡಿಗೆದಾರಳಾದ  ಶ್ರೀಮತಿ  ಕಲ್ಯಾಣಿ ತನ್ನ  ಮನೆಯಲ್ಲಿ ಇದ್ದಳು ಬಾಗಿಲು ಮುಚ್ಚಿದ್ದಿತ್ತು ನಾನು  ಮನೆಗೆ ಹಿಂತಿರುಗಿ ಸಾಯಂಕಾಲ  4.30  ಗಂಟೆಗೆ ಬಂದಾಗ  ಸದರಿ ಕಲ್ಯಾಣಿ  ಮನೆ  ಹೊರಗಡೆ ಬಟ್ಟೆ ಒಗೆಯುತ್ತಿದ್ದಳು  ನಾನು ಅವಳಿಗೆ  ವಿಚಾರಿಸಲು  ನನ್ನ ಮನೆಯಲ್ಲಿ ನಾನು ಮಲಗಿಕೊಂಡಿದ್ದೆ  ನನಗೆ ಏನು ಗೋತ್ತಿಲ್ಲ ಎಂದಳು, ನನಗೆ ನಮ್ಮ ಬಾಡಿಗೆದಾರಳದ ಶ್ರೀಮತಿ ಕಲ್ಯಾಣಿ  ಮೇಲೆ ಸಂಶೆಯವಿದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಳಖೇಡ ಠಾಣೆ : ದಿನಾಂಕ 22-7-2014 ರಂದು ಗಾಯಾಳು ಶ್ರೀಮತಿ ದೇವಮ್ಮ ಇವಳು ಮಾತಾಡುವ ಸ್ಥೀತಿಯಲ್ಲಿ ಇರದಿದರಿಂದ ಅವಳ ಮಗನಾದ ಮಿಲನಕುಮಾರ ಇವನ ಹೇಳಿಕೆ ಪಡೆದುಕೊಂಡಿದ್ದು ದಿನಾಂಕ 21-7-2014 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ನಾನು ನಮ್ಮ ಗ್ರಾಮದ ದರ್ಗಾದ ಕಟ್ಟೆಯ ಮೇಲೆ ಕುಳಿತುಕೊಂಡಿದ್ದೆನು. ನನ್ನ ತಾಯಿ ದೇವಮ್ಮ ಇವಳು ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ನನಗೆ ಹೇಳಿ ಹೊಲಕ್ಕೆ ತೊಟನಳ್ಳಿ ಗ್ರಾಮದ ಕಡೆಗೆ ಇರುವ ಹೊಲಕ್ಕೆ ಹೊರಟಳು. ತೊಟನಳ್ಳಿಗೆ ಹೋಗುವ ರೋಡಿನ ಹತ್ತಿರ ಬಿ.ಆರ.ಪಾಟೀಲ ಇವರ ಮನೆಯಿಂದ ಸ್ವಲ್ಪ ದೂರದಲ್ಲಿ ನಮ್ಮ ತಾಯಿ ಹೊರಟಿದ್ದಳು ಅದೇ ಸಮಯಕ್ಕೆ ತೊಟನಳ್ಳಿ ಗ್ರಾಮದ ಕಡೆಯಿಂದ ಒಂದು ಮೋಟಾರ ಸೈಕಲ ಚಾಲಕನು ತನ್ನ ವಾಹನವನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿದ್ದನು. ಆಗ ನಮ್ಮ ತಾಯಿ ದೇವಮ್ಮ ಗಂಡ ಸಾಯಿಬಣ್ಣ ಸಂಗಾವಿ ಇವಳು ರೋಡಿನಲ್ಲಿ ಪಕ್ಕದಲ್ಲಿ ಹೊಲಕ್ಕೆ ಹೋಗುವಾಗ ಮೋಟಾರ ಸೈಕಲ ಚಾಲಕನು ಅತಿವೇಗದಿಂದ ಬಂದವನೇ ನಮ್ಮ ತಾಯಿಗೆ ಡಿಕ್ಕಿ ಪಡಿಸಿದನು. ಆಗ ನಮ್ಮ ತಾಯಿ ರೋಡಿನ ಮೇಲೆ ಬಿದ್ದು ಚೀರಾಡುತ್ತಿದ್ದಳು ಅದನ್ನು ನೋಡಿ ನಾನು ಓಡಿ ಹೋಗಿ ನೋಡಲಾಗಿ ನನ್ನ ತಾಯಿಗೆ ತಲೆಗೆ ಭಾರಿಗಾಯ ಹಾಗು ಎಡಕಾಲಿಗೆ ಪೆಟ್ಟಾಗಿ ಚೀರಾಡುತ್ತಿದ್ದಳು. ನಂತರ ಡಿಕ್ಕಿಪಡಿಸಿದವನನ್ನು ನೋಡಲಾಗಿ ನಮ್ಮ ಗ್ರಾಮದ ರವೀಂದ್ರ ತಂದೆ ಚನ್ನಮಲ್ಲಪ್ಪ ಜೋಗಾರ ಈತನು ತನ್ನ ಮೋಟಾರ ಸೈಕಲ ಸಮೇತ ಬಿದ್ದಿದ್ದನು. ಆತನಿಗೆ ಯಾವುದೇ ಗಾಯ ವಗೈರೆ ಆಗಿರಲಿಲ್ಲ. ಆಗ ಮೋಟಾರ ಸೈಕಲ ನಂಬರ ನೋಡಲಾಗಿ KA 32-ED-3571 ಹೀರೊ ಸ್ಪ್ಲೆಂಡರ ಇತ್ತು. ನಂತರ ನಮ್ಮ ತಂದೆ ಸಾಯಿಬಣ್ಣ ಹಾಗು ಅಣ್ಣನ ಹೆಂಡತಿಯಾದ ಶರಣಮ್ಮ ಎಲ್ಲರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ನಮ್ಮ ತಾಯಿಗೆ ಹಾಕಿಕೊಂಡು ಮಳಖೇಡ ಆಸ್ಪತ್ರೆಗೆ ಕರೆದುಕೊಂಡು ಬಂದೆವು. ನಂತರ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಪಿ.ಜಿ.ಶಾಹಾ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದ್ದೇವು. ನಂತರ ಅವರು ಚಿರಾಯು ಆಸ್ಪತ್ರೆಗೆ ಕಳಿಸಿದ್ದರಿಂದ ಇಲ್ಲಿ ತಂದು ಸೇರಿಕೆ ಮಾಡಿದ್ದು ಈ ಬಗ್ಗೆ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು      ಇಂದು ದಿನಾಂಕ 30-9-2014 ರಂದು 10 ಎ.ಎಂ.ಕ್ಕೆ ಸದರಿ ಪ್ರಕರಣದ ಫಿರ್ಯಾದಿ ಮಿಲನಕುಮಾರ ಈತನು ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ನೀಡಿದ್ದು ಸಾರಾಂಶವೇನೆಂದರೆ ತನ್ನ ತಾಯಿ ದೇವಮ್ಮ ಇವಳಿಗೆ ಉಪಚಾರ ಪಡೆದುಕೊಂಡು ಸಂಗಾವಿ(ಎಂ) ಗ್ರಾಮಕ್ಕೆ ತಂದಿದ್ದು ದಿನಾಂಕ 14-8-2014 ರಂದು ತನ್ನ ತಾಯಿ ದೇವಮ್ಮ ಮೃತಪಟ್ಟಿದ್ದು ತಾವುಗಳು ತಿಳಿಯದೇ ಶವಸಂಸ್ಕಾರ ಮಾಡಿದ್ದು ನನ್ನ ತಾಯಿಯು ಮೋಟಾರ ಸೈಕಲ ಅಪಘಾತವಾದ ನೋವಿನ ಬಾಧೆಯಿಂದಲೇ ಸತ್ತಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.