Police Bhavan Kalaburagi

Police Bhavan Kalaburagi

Friday, January 19, 2018

BIDAR DISTRICT DAILY CRIME UPDATE 19-01-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-01-2018

©ÃzÀgÀ £ÀÆvÀ£À £ÀUÀgÀ ¥Éưøï oÁuÉ AiÀÄÄ.r.Dgï £ÀA. 01/2018, PÀ®A. 174(¹) ¹.Dgï.¦.¹ :-  
¢£ÁAPÀ 18-01-2018 gÀAzÀÄ ¦üAiÀiÁð¢ PÀ«vÁ UÀAqÀ PÁ²£ÁxÀ PÀÄqÀvÉ£ÉÆÃgÀ, ªÀAiÀÄ-45 ªÀµÀð, eÁw: Qæ±ÀÑ£ï, ¸Á: ¥ÀævÁ¥À£ÀUÀgÀ ©ÃzÀgÀ gÀªÀgÀ UÀAqÀ PÁ²£ÁxÀ vÀAzÉ £ÁUÀ¥Àà PÀÄqÀvÉ£ÉÆÃgÀ, ªÀAiÀÄ-52 ªÀµÀð gÀªÀjUÉ AiÀiÁgÉÆà M§â C¥ÀjavÀ£ÀÄ UÀAqÀ¤UÉ MAzÀÄ ªÉÆÃlgÀ ¸ÉÊPÀ® ªÉÄÃ¯É PÀÆr¹PÉÆAqÀÄ ªÀÄ£ÉUÉ vÀAzÀÄ UÀAqÀ¤UÉ ©lÄÖ ºÉüÀzÉà PÉüÀzÉà ºÉÆÃVzÀÄÝ UÀAqÀ ªÀiÁvÀ£ÁqÀĪÀ ¹ÜwAiÀÄ°è E®èzÀ PÁgÀt PÀÆqÀ¯Éà UÁ§jAiÀiÁV ¦üAiÀiÁ𢠺ÁUÀÄ ¨sÁªÀ w¥ÀàtÚ E§âgÀÄ MAzÀÄ DmÉÆÃzÀ°è aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR®Ä ªÀiÁrzÁUÀ ªÉÊzÀågÀÄ ¥ÀjÃPÉë ªÀiÁr wÃjPÉÆArgÀÄvÁÛgÉ CAvÀ w½¹gÀÄvÁÛgÉ, UÀAqÀ¤UÉ PÀÆr¹PÉÆAqÀÄ §AzÀ ªÉÆÃlgÀ ¸ÉÊPÀ® £ÀA. PÉJ-38/AiÀÄÄ-0325 EgÀÄvÀÛzÉ, UÀAqÀ PÁ²£ÁxÀ gÀªÀjUÉ AiÀiÁªÀÅzÉà gÉÆÃUÀ EgÀĪÀÅ¢®è DgÉÆÃUÀåªÀAvÀ EgÀÄvÁÛgÉ, UÀAqÀ PÁ²£ÁxÀ gÀªÀgÀÄ wÃjPÉÆAqÀ §UÉÎ AiÀiÁªÀÅzÉà ªÀiÁ»w E®è vÀ£Àß UÀAqÀ£À ¸Á«£À §UÉÎ ¸ÀA±ÀAiÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ °TvÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

ºÉÆPÀæuÁ ¥Éưøï oÁuÉ C¥ÀgÁzsÀ ¸ÀA. 02/2018, PÀ®A. 279, 337, 338 L¦¹ :-   
¢£ÁAPÀ 18-01-2018 gÀAzÀÄ C¥sÀd¯ï vÀAzÉ fïÁ° ¥ÀoÁuÁ ¸Á: mÁPÀ¼ÀUÁAªÀ, vÁ: CªÀÄzÀ¥ÀÆgÀ (JªÀiï.J¸ï) gÀªÀgÀÄ C¯ÁäeÉgÀªÀgÀ n¥Ààgï £ÀA. PÉJ-38/5880 £ÉÃzÀgÀ ªÉÄÃ¯É QèãÀgï CAvÀ PÉ®¸À ªÀiÁrPÉÆAqÀÄ G¥Àfë¸ÀÄwÛzÀÄÝ, »ÃVgÀĪÁUÀ ¢£ÁAPÀ 18-01-2018 gÀAzÀÄ UÀAUÀ£À©ÃqÀ UÁæªÀÄzÀ ºÀwÛgÀ gÉÆÃr£À ªÉÄÃ¯É gÉÆÃr£À PÉ®¸À £ÀqÉAiÀÄÄwÛzÀÄÝ DzÀÝjAzÀ ¸ÀÆAiÀÄðPÁAvÀ C®äeÉ EªÀgÀ PÀAPÀgï ªÀIJ£À£À°è ¸ÀzÀj n¥Ààgï ZÁ®PÀ n¥Ààj£À°è PÀAPÀgï ZÀÆgÀ£ÀÄß vÀÄA©PÉÆAqÀÄ UÀAUÀ£À©ÃqÀPÉÌ ¦üAiÀiÁ𢠺ÁUÀÄ ZÁ®PÀ ºÉÆÃUÀÄwÛzÁÝUÀ qÉÆAUÀgÀUÁAªÀ ¨sÀAqÁgÀPÀĪÀÄmÁ gÉÆÃr£À ªÉÄÃ¯É ªÀĺÁzÉêÀ ¥Án vÁAqÁzÀ ºÀwÛgÀ ¸ÀzÀj n¥Ààgï ZÁ®PÀ£ÁzÀ DgÉÆæ ªÀiÁtÂPÀ vÀAzÉ ºÀtªÀÄAvÀ ¸Á: ¨ÉÆÃgÁ¼À EvÀ£ÀÄ ¸ÀzÀj n¥Ààgï ªÀ£ÀÄß CwªÉÃUÀ ºÁUÀÄ C®PÀëvÀ£À¢AzÀ £ÀqɹPÉÆAqÀÄ §AzÀÄ ªÀĺÁzÉêÀ ¥Án vÁAqÁzÀ ºÀwÛgÀ gÉÆÃr£À §®UÀqÉ ¢QÌ£À°è MªÉÄä¯É »rvÀ vÀ¦à vÀVΣÀ°è ¥À°Ö ªÀiÁrzÀÝjAzÀ M¼ÀUÉ PÀĽvÀ ¦üAiÀiÁð¢UÉ JzÉAiÀÄ ªÉÄÃ¯É vÀgÀazÀ UÁAiÀÄ ªÀÄvÀÄÛ ºÉÆmÉÖAiÀÄ JzÉAiÀÄ ªÀÄzÀå ¥ÉmÁÖV vÀgÀazÀ ºÁUÉ ¨sÁj UÀÄ¥ÀÛUÁAiÀÄ ªÀÄvÀÄÛ DgÉÆæUÀÆ PÀÆqÀ ¸ÉÆAlPÉÌ vɯÉAiÀÄ »AzÉ UÀÄ¥ÀÛUÁAiÀÄ, JqÀPÀ¥Á¼ÀPÉÌ §®UÀtÂÚ£À ºÀwÛgÀ, JqÀUÉÊ ªÀÄÄAUÉÊ ªÉÄÃ¯É vÀgÀazÀ UÁAiÀÄ, ¸ÀzÀj n¥Ààgï §®UÀqÉ ¢QÌ£À ªÉÄÃ¯É ©zÁÝUÀ C°è PÉ.E.© PÀA§zÀ ¸À«ð¸ï ªÁAiÀÄgï ªÉÄÃ¯É ©¢ÝzÀÄÝ CzÀjAzÀ ªÁAiÀÄgï PÀrzÀÄ JgÀqÀÄ PÉE© PÀA§UÀ¼ÀÄ ¨ÉAqÁVgÀÄvÀÛªÉ, £ÀAvÀgÀ ¦üAiÀiÁð¢UÉ ªÀÄvÀÄÛ DgÉÆæ E§âjUÀÆ ªÀĺÁzÉêÀ vÀAzÉ ¨Á¨Á¸Á§ ¸Á: gÁt¸ÁUÀgÀUÁAªÀ (JªÀiï.J¸ï) ªÀÄvÀÄÛ ¸ÀAUÀªÉÄñÀ vÀAzÉ ªÀÄ°èPÁdÄð£ï EªÀgÀÄ MAzÀÄ SÁ¸ÀV ªÁºÀ£ÀzÀ°è ºÁQPÉÆAqÀÄ OgÁzÀ (©) ¸ÀgÀPÁj D¸ÀàvÉæUÉ vÀAzÁUÀ C°è£À ªÉÊzÁå¢üPÁj ©ÃzÀgÀ D¸ÀàvÉæUÉ ºÉaÑ£À aQvÉìUÁV PÀ¼ÀÄ»¹zÀÄÝ, £ÀAvÀgÀ E§âgÀÄ 108 CA§Ä¯Éãïì£À°è UÀÄgÀÄ¥ÁzÀ¥Àà D¸ÀàvÉæAiÀÄ°è zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÉÆPÀæuÁ ¥Éưøï oÁuÉ C¥ÀgÁzsÀ ¸ÀA. 03/2018, PÀ®A. 363 L¦¹ :-   
¢£ÁAPÀ 09-01-2018 gÀAzÀÄ 0830 UÀAmÉUÉ ¦üAiÀiÁ𢠨Á¯Áf vÀAzÉ £ÁªÀÄzÉêÀgÁªÀ ªÁUÀzÀgÉ ªÀAiÀÄ: 43 ªÀµÀð, eÁw: ªÀÄgÁoÁ, ¸Á: zÁ§PÁ(¹) gÀªÀgÀ ªÀÄUÀ UÀuÉñÀ EªÀ£ÀÄ Hl ªÀiÁr ±Á¯ÉUÉ ºÉÆÃV §gÀÄvÉÛ£É CAvÀ ºÉý ºÉÆÃVzÀÄÝ, ¦üAiÀiÁð¢AiÀÄÄ Hl ªÀiÁr ºÉÆîPÉÌ ºÉÆÃVzÀÄÝ, £ÀAvÀgÀ ¦üAiÀiÁð¢AiÀÄÄ ¸ÁAiÀÄAPÁ® ºÉÆî¢AzÀ ªÀÄ£ÉUÉ §AzÁUÀ UÀuÉñÀ EªÀ£ÀÄ ±Á¯É¬ÄAzÀ E£ÀÆß ªÀÄ£ÉUÉ §A¢gÀĪÀ¢¯Áè CAvÀ ºÉAqÀw w½¹zÀ vÀPÀët ¦üAiÀiÁð¢AiÀÄÄ vÀªÀÄÆägÀ ±Á¯ÉUÉ ºÉÆÃUÀĪÀ ¸ÀtÚ ¸ÀtÚ ºÀÄqÀÄUÀjUÉ «ZÁj¹zÀÄÝ CªÀgÀÄUÀ¼ÀÄ w½¹zÀÄÝ UÀuÉñÀ EªÀ£ÀÄ ±Á¯ÉUÉ §AzÀÄ ¨ÁåUÀ£ÀÄß ElÄÖ J°èUÉ ºÉÆÃVgÀÄvÁÛ£É ºÉÆÃVwÛgÀĪÀÅ¢¯Áè CAvÀ w½¹zÀÄÝ, ¦üAiÀiÁð¢AiÀÄÄ vÀªÀÄä ¸ÀA§A¢üPÀjUÉ «ZÁj¹zÀÄÝ CªÀgÀÄUÀ¼ÀÄ PÀÆqÀ £ÀªÀÄä ªÀÄ£ÉUÉ §A¢gÀĪÀ¢¯Áè CAvÀ w½¹zÀÄÝ, £ÀAvÀgÀ ¦üAiÀiÁð¢AiÀÄÄ aQè(AiÀÄÄ) UÀAUÀ£À©ÃqÀ UÁæªÀÄUÀ½UÉ ºÉÆÃV C°èAiÀÄÄ PÀÆqÀ d£ÀjUÉ «ZÁj¹zÀÄÝ CªÀgÀÄUÀ¼ÀÄ ¤ªÀÄä ªÀÄUÀ £ÀªÀÄÆäjUÉ §A¢gÀĪÀ¢¯Áè CAvÀ w½¹zÀÄÝ, CzÉ ¢ÃªÀ¸À 2030 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄ CvÉÛAiÀÄ ªÀÄUÀ ªÉAPÀl EªÀgÀÄ PÀgÉ ªÀiÁr w½¹zÀÄÝ ¤ªÀÄä ªÀÄUÀ UÀuÉñÀ ªÀÄvÀÄÛ £ÀªÀÄÆägÀ ¨Á¯Áf vÀAzÉ «oÀ® E§âgÀÄ GzÀVÃgÀ gÉʯÉé ¸ÉÖ±À£À ºÀwÛgÀ ¹QÌgÀÄvÁÛgÉ CªÀjUÉ «ZÁj¹zÁUÀ ¨Á¯Áf EªÀ£ÀÄ w½¹zÀÄÝ £Á£ÀÄ ¥ÀÄ£ÁPÉÌ ºÉÆÃUÀÄwÛzÉÝ£É £À£ÀUÉ PÀ½¸À®Ä UÀuÉñÀ EªÀ£ÀÄ §A¢gÀÄvÁÛ£É CAvÀ w½¹zÀÄÝ C°èAzÀ £Á£ÀÄ ºÉÊzÁæ¨ÁzÀPÉÌ ºÉÆVgÀÄvÉÛãɪÀÄzÀÄ w½¹gÀÄvÁÛ£É, £ÀAvÀgÀ ¦üAiÀiÁð¢AiÀÄÄ J¯Áè PÀqÉUÀÄ ºÀÆqÀÄPÁrzÀÄÝ ªÀÄUÀ ¹QÌgÀĪÀ¢¯Áè, ¢£ÁAPÀ 16-01-2018 gÀAzÀÄ ¨Á¯Áf vÀAzÉ «oÀ® EªÀ£ÀÄ vÀªÀÄÆäjUÉ §AzÁUÀ CªÀ¤UÉ «ZÁj¹zÀÄÝ CªÀ£ÀÄ w½¹zÀÄÝ £Á£ÀÄ ªÀÄvÀÄÛ UÀuÉñÀ E§âgÀÆ ¥ÀÄ£ÁPÉÌ ºÉÆÃVzÀÄÝ UÀuÉñÀ EªÀ£ÀÄ £Á£ÀÄ ºÉÆÃl®£À°è PÉî¸À ªÀiÁqÀÄvÉÛ£É CAvÀ ºÉý ºÉÆÃVzÀÄÝ ©.N. PÀbÉjUÉ ºÉÆÃV £À£Àß PÉî¸À ªÀÄÄV¹PÉÆAqÀÄ £ÀªÀÄä aPÀ̪ÀiÁä zsÀ£À²æà EªÀ¼À ªÀÄ£ÉUÉ ºÉÆÃVgÀÄvÉÛ£É EµÀÄÖ ¢ªÀ¸À £ÀªÀÄä aPÀ̪ÀÄä£À ªÀÄ£ÉAiÀÄ°è G½zÀÄ §A¢gÀÄvÉÛ£É CAvÀ w½¹gÀÄvÁÛ£É, ¦üAiÀiÁð¢AiÀÄ ªÀÄUÀ 16 ªÀµÀð zÀªÀ¤zÀÄÝ CªÀ£À UÉÆâ ªÉÄʧtÚ, GzÀÝ£É ªÀÄÄR ¤mÁzÀ ªÀÄÆUÀÄ, PÀ¥ÀÄà PÀÆzÀ®Ä ºÀ¼À¢ §tÚzÀ ¥sÀÄ® vÉÆý£À ±Àlð, ZÁPÉèl §tÚzÀ ¥ÁåAl EgÀÄvÀÛzÉ, UÀuÉñÀ EvÀ£ÀÄ ªÀÄ£ÉUÉ §gÀ¯ÁgÀzÀPÉÌ CªÀ¤UÉ AiÀiÁgÉÆà C¥ÀºÀj¹PÉÆAqÀÄ ºÉÆÃVgÀ§ºÀÄzÉAzÀÄ ¸ÀA±ÀAiÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 18-01-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 05/2018, PÀ®A. 498(J), 504 L¦¹ eÉÆvÉ 34 L¦¹ :-
¢£ÁAPÀ 24-03-2017 gÀAzÀÄ ¦üAiÀiÁ𢠣ÀÆgï dºÁ ¨ÉÃUÀA UÀAqÀ ªÉÆúÀäzï ªÀÄįÁè ªÀAiÀÄ: 21 ªÀµÀð, eÁw: ªÀÄĹèA, ¸Á: ªÉÄÃy ªÉÄüÀPÀÄAzÁ UÁæªÀÄ gÀªÀjUÉ ªÉÄÃy ªÉÄüÀPÀÄAzÁ UÁæªÀÄ vÁeÉÆâÝãï vÀAzÉ C§ÄÝ¯ï ªÀÄįÁè EªÀgÀ ªÀÄUÀ£ÁzÀ ªÉÆúÀäzï ªÀÄįÁè gÀªÀgÉÆA¢UÉ vÀªÀÄä ¸ÀA¥ÀæzÁAiÀÄzÀAvÉ ªÀÄzÀÄªÉ ªÀiÁrPÉÆnÖgÀÄvÁÛgÉ, ªÀÄzÀĪÉAiÀiÁzÀ £ÀAvÀgÀ ¸Àé®à ¢ªÀ¸À ¸ÀjAiÀiÁV £ÉÆrPÉÆAqÀÄ £ÀAvÀgÀzÀ ¢£ÀUÀ¼À°è UÀAqÀ ªÀÄvÀÄÛ ªÀiÁªÀ, CvÉÛ ªÀÄÆgÀÄ d£ÀgÀÄ ¸ÉÃj ¦üAiÀiÁð¢UÉ ¤Ã£ÀÄ ¸Àj E¯Áè, ¤£ÀUÉ CqÀÄUÉ ªÀiÁqÀ®Ä §gÀĪÀÅ¢¯Áè, ¤Ã£ÀÄ ¤ªÀÄä vÀªÀgÀÄ ªÀÄ£ÉUÉ ºÉÆÃUÀÄ CAvÀ CAzÀÄ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ ¤ÃqÀÄwÛzÀÝgÀÄ, F §UÉÎ ¦üAiÀiÁð¢AiÀÄÄ 2 - 3 ¸À® vÀªÀgÀÄ ªÀÄ£ÉUÉ ºÀ§âPÉÌ ºÉÆÃzÁUÀ vÀªÀÄä vÀAzÉ vÁ¬ÄUÉ «µÀAiÀÄ w½¹zÁUÀ vÀAzÉ vÁ¬Ä ¦üAiÀiÁð¢UÉ ¸ÀªÀÄeÁ¬Ä¹ PÀ¼ÀÄ»¹gÀÄvÁÛgÉ, DzÀgÀÆ PÀÆqÀ UÀAqÀ, CvÉÛ, ªÀiÁªÀ «£ÁB PÁgÀt ¦üAiÀiÁð¢AiÀĪÀgÀ eÉÆvÉ dUÀ¼À ªÀiÁqÀÄwÛzÀÝjAzÀ ¦üAiÀiÁð¢AiÀÄÄ ¨É¸ÀvÀÄÛ ¸ÀĪÀiÁgÀÄ 2 wAUÀ½¤AzÀ vÀªÀgÀÄ ªÀÄ£ÉAiÀÄ°èAiÉÄà ªÁ¸ÀªÁVzÀÄÝ, »ÃVgÀĪÁUÀ ¢£ÁAPÀ 17-01-2018 gÀAzÀÄ vÀAzÉ vÁ¬Ä ¦üAiÀiÁð¢UÉ ¸ÀªÀÄeÁ¬Ä¹ ªÉÄüÀPÀÄAzÁ UÁæªÀÄPÉÌ UÀAqÀ£À ªÀÄ£ÉUÉ PÀgÉzÀÄPÉÆAqÀÄ ©qÀ®Ä §AzÀÄ ªÀÄ£É CAUÀ¼ÀzÀ°è ¤AvÁUÀ ªÀÄ£ÉAiÀÄ°èzÀÝ DgÉÆævÀgÁzÀ UÀAqÀ ªÉÆúÀäzï ªÀÄįÁè ªÀÄvÀÄÛ ªÀiÁªÀ vÁeÉÆâÝÃ£ï ªÀÄįÁè ªÀÄvÀÄÛ CvÉÛ gÀfÃAiÀiÁ¨ÉÃUÀA EªÀgÉ®ègÀÆ ¦üAiÀiÁð¢UÉ vÀĪÀiï ªÉÄÃgÉ WÀgï PÀÆ PÀÆå DAiÉÄ ZÀ¯É eÁ AiÀĺÁ ¸É CAvÁ CªÁZÁåªÁV ¨ÉÊ¢gÀÄvÁÛgÉ, 2 ªÀÄ»£É¸É vÀĪÀiÁgÉ ¸À¸ÀÄgÁ¯ï ªÉÄà £À» gÀºÉ PÀgï C¨ï WÀgï PÀÆ DvÉ ºÀªÀiï vÀĪÀÄPÉÆà WÀgï ªÉÄ £À» gÀPÀ ¯ÉvÉ eÁ AiÀĺÁ ¸É CAvÁ ¨ÉÊzÀÄ vÀAzÉUÉ PÀ¼ÀÄ»¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À Cfð ¸ÁgÁA±ÀzÀ ªÉÄÃgÉUÉ ¢£ÁAPÀ 18-01-2018 gÀAzÀÄ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 13/2018, PÀ®A. 379 L¦¹ ;-
¢£ÁAPÀ 24-11-2017 gÀAzÀÄ ¦üAiÀiÁ𢠸ÀwõÀ vÀAzÉ §¸ÀªÀgÁd ªÀAiÀÄ: 21 ªÀµÀð, ¸Á: «zÁå£ÀUÀgÀ PÁ¯ÉÆä, ©ÃzÀgÀ gÀªÀgÀÄ ¨ÁåAQUÉ ºÉÆÃV £ÀAvÀgÀ £ÀUÀgÀzÀ°è PÉ®¸À EzÀÝ PÁgÀt NqÁr 2200 UÀAmÉAiÀÄ ¸ÀĪÀiÁjUÉ vÀªÀÄä ªÀÄ£É «zÁå£ÀUÀgÀ PÁ¯ÉÆäUÉ §AzÀÄ vÀ£Àß ¥À®ìgÀ ªÉÆmÁgÀ ¸ÉÊPÀ® £ÀA. PÉJ-38/Dgï-5704 £ÉÃzÀ£ÀÄß vÀªÀÄä ªÀÄ£ÉAiÀÄ UÉÃn£À ªÀÄÄAzÉ ªÉÆmÁgÀ ¸ÉÊPÀ®£ÀÄß ¯ÁPï ªÀiÁr ElÄÖ ªÀÄ£ÉAiÀÄ°è Hl ªÀiÁrPÉÆAqÀÄ ªÀÄ®VPÉÆAqÀÄ ¢£ÁAPÀ 25-11-2017 gÀAzÀÄ 0600 UÀAmÉUÉ JzÀÄÝ £ÉÆÃqÀ®Ä ¦üAiÀiÁð¢AiÀÄÄ ¤°è¹zÀ eÁUÉAiÀÄ°è ¸ÀzÀj ªÉÆÃmÁgÀ ¸ÉÊPÀ® PÁt°¯Áè, ¦üAiÀiÁð¢AiÀÄÄ vÀªÀÄä CPÀÌ ¥ÀPÀÌzÀªÀjUÉ «ZÁgÀuÉ ªÀiÁqÀ¯ÁV CªÀgÀÄ ¸ÀºÀ £À£ÀUÉ UÉÆwÛgÀĪÀ¢¯Áè CAvÀ w½¹zÀjAzÀ ¦üAiÀiÁ𢠪ÀÄvÀÄÛ ¦üAiÀiÁð¢AiÀÄ vÀªÀÄä£ÁzÀ CdAiÀÄ E§âgÀÄ J¯Áè PÀqÉ wgÀÄUÁr ªÉÆÃmÁgÀ ¸ÉÊPÀ® §UÉÎ E°èAiÀĪÀgÉUÉ ºÀÄqÀÄPÁrzÀgÀÆ ¸ÀºÀ ¸ÀƽªÀÅ ¹QÌgÀĪÀ¢¯Áè, ¢£ÁAPÀ 24, 25-11-2017  gÀAzÀÄ gÁwæ ¸ÀªÀÄAiÀÄzÀ CªÀ¢üAiÀÄ°è ¦üAiÀiÁð¢AiÀĪÀgÀ ¥À®ìgÀ ªÉÆmÁgÀ ¸ÉÊPÀ® £ÀA. PÉJ-38/Dgï-5704 C.Q 48,000/- gÀÆ., Zɹ¸ï £ÀA. JªÀiï.r.2.J.11.¹.gÀhÄqï.2.E.¹.eÉ.94791, EAf£ï £ÀA. r.ºÉZï.gÀhÄqï.¹.E.eÉ.74162, PÀ¥ÀÄà §tÚzÀÄÝ, ªÀiÁzÀj 2014 £Éà ¸Á°£À £ÉÃzÀÝ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 18-01-2018 gÀAzÀÄ ¥ÀæPÀgÀt zÁPÀ°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt UÁæ«ÄÃt ¥Éưøï oÁuÉ C¥ÀgÁzsÀ ¸ÀA. 11/2018, PÀ®A. 379 L¦¹ :-
ದಿನಾಂಕ 14, 15-01-2018 ಮಧ್ಯ ರಾತ್ರಿ ವೇಳೆಯಲ್ಲಿ ಯಾರೋ ಅಪರೀಚಿತ ಕಳ್ಳರು 2 ಓಲ್ಟೇಜಿನ 24 ಬ್ಯಾಟರಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಆ ಗೋಪುರಕ್ಕೆ ನಿಯೊಜಿಸಿದಂತಹ ಟೆಕನಿಶಿಯನ್‌‌ ಅಣ್ಣಾರಾಜ ತಂದೆ ಮನೋಹರ ಸಾ: ರಾಂಪೂರ ಇವರು ಫಿರ್ಯಾದಿ ಮಾಣಿಕರಾವ ತಂದೆ ಶಾಂತಪ್ಪಾ ಹಳ್ಳಿಖೇಡ ಸಾ: ಹಿಲಾಲಪೂರ ಉ: ನೀಶಾ ಸೇಕ್ಯೂರೆಟಿ ಸರ್ವಿಸ್‌ ಪ್ರಾ. ಲಿ ಬೀದರ ಜಿಲ್ಲೆ ರವರಿಗೆ ಕರೆ ಮಾಡಿ ತಿಳಿಸಿದೇನೆಂದರೆ ಬೆಳ್ಳಗಿನ ಜಾವ 5-50 ಗಂಟೆಗೆ ಆಲಾರಾಮ ಬಂದ ಕಾರಣ ಹೋಗಿ ನೋಡಿದಾಗ ಆ ಎರ್‌ಟೇಲ್‌ ಗೋಪುರಕ್ಕೆ ಅಳವಳಿಸಿದಂತಹ 2 ಓಲ್ಟೇಜಿನ 24 ಬ್ಯಾಟರಿಗಳು ಕಳುವಾದ ಕಾರಣ ಟವರಿನ ಕ್ಯಾರ್ಯ ಚರಣೆ ಸ್ಥಗೀತಗೊಂಡಿರುತ್ತದೆ ಅಂತಾ ತಿಳಿಸಿದ ಮೇರೆಗೆ ಫಿರ್ಯಾದಿಯು ಗೋಪುರಕ್ಕೆ ಹೋಗಿ ನೋಡಲು ಗೋಪುರಕ್ಕೆ ಅಳವಡಿಸಿದಂತಹ 24 ಬ್ಯಾಟರಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ಕಳುವಾದ ಹಳೆಯ ಬ್ಯಾಟರಿಗಳ ಅ.ಕಿ 19,200/- ರೂಪಾಯಿ ಆಗಬಹುದು, ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ 18-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Yadgir District Reported Crimes Updated on 19-01-2018


                                            Yadgir District Reported Crimes

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 02/2018 ಕಲಂ: 279. 338. ಐಪಿಸಿ;- ದಿನಾಂಕ 18-01-2018 ರಂದು 11-30 ಎ ಎಂ ಕ್ಕೆ ಸರಕಾರಿ ಆಸ್ಪತ್ರೆ ಸೈದಾಪೂರದಿಂದ ಒಂದು ಅಪಘಾತದ ಬಗ್ಗೆ ದೂರವಾಣಿ ಮೂಲಕ ತಿಳಿಸಿದ್ದರಿಂದ ಹೇಳಿಕೆಯನ್ನು ಪಡೆಯಲು ಠಾಣೆಯಿಂದ 11-35 ಎ ಎಂ ಕ್ಕೆ ಹೊರಟು ಸರಕಾರಿ ಆಸ್ಪತ್ರೆಗೆ 11-45 ಬೇಟಿ ನೀಡಿ ಗಾಯಾಳು ನಿಂಗಪ್ಪ ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ತಾಯಿಯಾದ ನಿಂಗಮ್ಮ ಗಂಡ ಮಾರೆಪ್ಪ ಪುಜಾರಿ ವಯಾ|| 35 ವರ್ಷ ಜಾ|| ಕುರಬ ಉ|| ಕೂಲಿ ಕೆಲಸ ಸಾ|| ಕುಣಚಿ. ತಾ|| ಮಕ್ತಲ್ ಜಿಲ್ಲಾ|| ಮೈಬೂಬನಗರ ಹಾ||ವ|| ಕಡೆಚೂರ ತಾ|| ಜಿಲ್ಲಾ|| ಯಾದಗಿರಿ ಇವರು  ಹೇಳಿಕೆ ಪಿಯರ್ಾದಿಯನ್ನು 11-45 ಎ ಎಂ ದಿಂದ 12-30 ಪಿ ಎಂ ದವರೆಗೆ ಲ್ಯಾಪ್ ಟಾಪದಲ್ಲಿ  ಟೈಪ ಮಾಡಿಕೊಂಡಿದ್ದು .ಅದರ ಸಾರಾಂಶವೇನಂದರೆ. ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತಳಿದ್ದು. ಕೂಲಿ ಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ಇದ್ದು ಉಪಜೀವನ ಸಾಗಿಸುತ್ತೇನೆ. ನನ್ನ ತವರು ಊರು ಕಡೆಚೂರ ಇದ್ದು. ನನಗೆ ಮೂರು ಜನ ಮಕ್ಕಳಿದ್ದು.ಅವರಲ್ಲಿ ಎರಡು ಗಂಡು ಒಂದು ಹೆಣ್ಣು ಮಗು ಇರುತ್ತದೆ.ನಾನು ನನ್ನ ಮಕ್ಕಳೊಂದಿಗೆ ತವರು ಊರಲ್ಲಿ ಬಾಡಿಗೆ ಮನೆಮಾಡಿಕೊಂಡು ಉಪಜೀವನ ಸಾಗಿಸುತ್ತೇನೆ. ನನ್ನ ಗಂಡ ಕಡೆಚೂರದಲ್ಲಿ ಇದ್ದು ಕುರಿಯನ್ನು ಕಾಯ್ದುಕೊಂಡು ಇರುತ್ತಾನೆ. ಇಂದು ದಿನಾಂಕ 18-01-2018 ರಂದು ಬೆಳೆಗ್ಗೆ ನಾನು ನನ್ನ ಮಗ ನಿಂಗಪ್ಪ ತಂದೆ ಮಾರೆಪ್ಪ ವಯಾ|| 8 ವರ್ಷ ಹಾಗೂ ಮಗಳು ಜೋತಿ ಕೂಡಿ ಕುಣಚಿಗೆ ಹೋಗಲು ನಮ್ಮೂರದಿಂದ ನಡೆದುಕೊಂಡು ಹೊರಟಿದ್ದು.ಕಡೆಚೂರ ಕ್ರಾಸದಿಂದ ಸ್ವಲ್ಪ ಮುಂದೆ ರಾಯಚೂರ ಮುಖ್ಯರಸ್ತೆಗೆ ಹೋಗುತ್ತಿದ್ದಾಗ ಇಂದು 10 ಎ ಎಂ ಕ್ಕೆ ಹೋಗುವಾಗ ರಸ್ತೆಯ ತಿರುವುನಲ್ಲಿ  ರಾಯಚೂರ ಕಡೆಯಿಂದ ಒಬ್ಬ ಸೈಕಲ ಮೊಟಾರ ಸವಾರ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ. ನನ್ನ ಮಗನಿಗೆ ಡಿಕ್ಕಿಪಡಿಸಿದನು.ಆಗ ನನ್ನ ಮಗ ನಿಂಗಪ್ಪ ಕೆಳಗೆ ಬಿದ್ದನು. ಆಗ ನಾನು ನನ್ನ ಮಗಳು ನನ್ನ ಮಗನಿಗೆ ಎಬ್ಬಿಸಿ ನೋಡಲು ಆತನ ತಲೆಯ ಹಿಂದೆ ಬಾರೀ ಗುಪ್ತಗಾಯವಾಗಿದ್ದು. ಮತ್ತು ಬೆನ್ನಿಗೆ ಗುಪ್ತ ಹಾಗೂ ತರಚಿದ ಗಾಯವಾಗಿದೆ ಮತ್ತು ಎರಡು ಮೊಣಕಾಲುಗಳಿಗೆ ತರಚಿದ ಗಾಯಗಳು ಆಗಿವೆ. ನನ್ನ ಮಗ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ.ಕಿವಿಯಿಂದ ಹಾಗೂ ಮೂಗಿನಿಂದ ರಕ್ತಬರುತ್ತಿತ್ತು. ಆಗ ಅಪಘಾತ ಪಡಿಸಿದ ಚಾಲಕ ಸ್ವಲ್ಪ ಮುಂದೆ ಹೋಗಿ ತನ್ನ ಗಾಡಿಯನ್ನು ನಿಲ್ಲಿಸಿ ಬಂದ ನಾನು ಆತನಿಗೆ ಹೆಸರು ವಿಳಾಸ ಕೇಳಲು ಅಲಿಖಾನ ತಂದೆ ಅಮೀರಲಿ ಪುಟಪಾಕ ಸಾ|| ಕೃಷ್ಣ ಅಂತಾ ಹೇಳಿದ ಆತನು ಅಪಘಾತ ಪಡಿಸಿದ ಸೈಕಲ ಮೊಟಾರನ್ನು ನೋಡಲು ಹಿರೋಹೊಂಡ ಸೈನ ನಂ ಎಪಿ-28-ಎವಿ-8542 ಅಂತಾ ಇತ್ತು. ಆಗ ಆತನು ನಾನು ಕೂಡಿ ಅಲಿಖಾನ ಇವರ ಸೈಕಲ ಮೊಟಾರ ಮೇಲೆ ನನ್ನ ಮಗನನ್ನು ನಡುವೆ ಕೂಡಿಸಿಕೊಂಡು ಸೈದಾಪೂರಕ್ಕೆ ಉಪಚಾರಕ್ಕಾಗಿ ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು.ನಾನು ಸೈದಾಪೂರಕ್ಕೆ ಬಂದಾಗ ನಮ್ಮ ಸಂಬಂದಿಕ ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಪುಜಾರಿ ಸಾ|| ಕಡೆಚೂರ ಇವರು ಆಸ್ಪತ್ರಗೆ ಬಂದು ನೋಡಿದರು. ಇಂದು ದಿನಾಂಕ 18-01-2018 ರಂದು 10 ಎ ಎಂ ಕ್ಕೆ ನಾನು ನನ್ನ ಮಕ್ಕಳು ನಡೆದುಕೊಂಡು ಕಡೆಚೂರದಿಂದ ಕುಣಚಿಗೆ ಹೋಗುವಾಗ ಕಡೆಚೂರ ಕ್ರಾಸದಿಂದ ಮುಂದೆ ಸ್ವಲ್ಪ ದೂರದಲ್ಲಿ ತಿರುವಿನಲ್ಲಿ ಎದುರಿನಿಂದ ಅಲಿಖಾನ ಇವರು ತನ್ನ ಹಿರೋಹೊಂಡ ಸೈನ ಮೋಟರ ಸೈಕಲ ನಂ ಎಪಿ-28-ಎವಿ-8542 ನೇದ್ದನ್ನು ಅತೀ ವೇಗದಿಂದ ಹಾಗೂ ನಿರ್ಲಕ್ಷತನದಿಂದ ಓಡಿಸಿ ಅಪಘಾತ ಪಡಿಸಿದ್ದು. ಚಾಲಕ ಹಾಗೂ ವಾಹನದ ಮೆಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಹೇಳಿ ನೀಡಿದ್ದು ಸದರಿ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 1 ಪಿ ಎಂ ಕ್ಕೆ ಬಂದು ಹೇಳಿಕೆ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ. 02/2018 ಕಲಂ 279.338 ಐ.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 03/2018 ಕಲಂ:279 338 ಐಪಿಸಿ ಸಂಗಡ 187 ಐಎಮ್ವಿ ಕಾಯ್ದೆ ;- ದಿನಾಂಕ:05/01/2018 ಪಿಯರ್ಾದಿ ಅಳಿಯನಾದ ಶರಬಣ್ಣ  ತಂದೆ ಸಾಮಣ್ಣ ಉಪ್ಪೆರಿ ವ:45 ಈತನು ಮೋಟಾರ ಸೈಕಲ್ ನಂ:ಕೆ.ಎ-33 ಎಲ್-9609 ನೇದ್ದರ ಮೇಲೆ ಹಣಮಸಾಗರಕ್ಕೆ ಸಂಬಂಧಿಕರಿಗೆ ಭೇಟಿಯಾಗಲು ಹೋಗಿ ಮರಳಿ ರಾಯನಗೋಳಕ್ಕೆ ಬರುವಾಗ ಜೋಗುಂಡಭಾವಿ ಕಡೆಯಿಂದ ಒಂದು ಮೋಟಾರ ಸೈಕಲ್ ಅತೀ ಜೋರಾಗಿ ತಾತ್ಸಾರತನದಿಂದ ನಡೆಸುಕೊಂಡು ಬಂದವನೆ ಜೋಗುಂಡಭಾವಿ-ಅಮ್ಮಾಪೂರ ರಸ್ತೆಯ ಮೇಲೆ ರಾಯನಗೋಳದ ಹತ್ತಿರ ನನ್ನ ಅಳಿಯ ಹಾಗೂ ಯಮನಪ್ಪ ಹೊರಟ ಮೋಟಾರ ಸೈಕಲ್ಗೆ ಎದುರಿನಿಂದ ಬಂದ ಮೋಟಾರ ಸೈಕಲ್ ನಂ: ಕೆ.ಎ-28 ಎಲ್-7348 ನೇದ್ದರ ಚಾಲಕ ಹಣಮಪ್ಪ ತಂದೆ ಯಲ್ಲಪ್ಪ ಸಾಳಿ ಸಾ:ರಾಯನಗೋಳ  ಇತನು ಡಿಕ್ಕಿ ಪಡೆಸಿ ತನ್ನ ಮೋಟಾರ ಸೈಕಲ್ ನಿಲ್ಲಿಸದೆ ತೆಗೆದುಕೊಂಡು ಹೊಗಿ ಪರಾರಿ ಆಗಿರುತ್ತಾನೆ.  ಪಿಯರ್ಾದಿಯ ಅಳಿಯನು ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು ಇಂದು ಆಸ್ಪತ್ರೆಯಿಂದ ಬಿಡುವು ಮಾಡಿಕೊಂಡು ತಡವಾಗಿ ಠಾಣೆ ಬಂದು ದೂರು ನಿಡುತ್ತಿದ್ದು ಅಫಘಾತ ಪಡಿಸಿ ತನ್ನ  ಮೋಟಾರ ಸೈಕಲ್ ಸಮೇತ ಪರಾರಿಯಾದ ಚಾಲಕನಾದ ಹಣಮಪ್ಪ ತಂದೆ ಯಲ್ಲಪ್ಪ ಸಾಳಿ ಸಾ:ರಾಯನಗೋಳ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಲಾಗಿದೆ.
                                                                    
 ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 7/2018 ಕಲಂ 87 ಕೆಪಿ ಯಾಕ್ಟ ;- ದಿನಾಂಕ:-18/01/2018 ರಂದು 17.00 ಗಂಟೆಯ ಸುಮಾರಿಗೆ ಆರೋಪಿತರು  ಯಡಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಬದ ಇಸ್ಪೀಟ್ ಜೂಜಾಟ ಆಡುವಾಗ ಪಿಯರ್ಾದಿ ಹಾಗೂ ಪಂಚರು ಮತ್ತು ಸಿಬ್ಬಂದಿಯಾದ ಎ.ಎಸ್.ಐ ಚಂದ್ರನಾಥ ಹೆಚ್.ಸಿ-130 ಪಿಸಿ-399, 288 ರವರೊಂದಿಗೆ ದಾಳಿ ಮಾಡಲ 3 ಜನರು ಸಿಕ್ಕಿದ್ದು, ಇಬ್ಬರೂ ಓಡಿಹೋಗಿದ್ದು, ಸಿಕ್ಕ ಆರೋಪಿತರಿಂದ ಹಾಗು ಖಣದಿಂದ ಪಂಚರ ಸಮಕ್ಷಮದಲ್ಲಿ 780=00 ರೂ. ನಗದು ಹಣ ಮತ್ತು 52 ಇಸ್ಫೀಟ್ ಎಲೆಗಳು ಜಪ್ತಿ ಮಾಡಿದ್ದು ಸೂಕ್ತ ಕ್ರಮ ಜರುಗಿಸಲು ಜ್ಞಾಪನ ಪತ್ರ ನೀಡದ್ದರ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ
 

KALABURAGI DISTRICT REPORTED CRIMES

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ  ವಿರೇಶ ತಂದೆ ವೀರುಪಾಕ್ಷಪ್ಪ ಸರಡಗಿ ಸಾ;ಹರಸೂರ ತಾ:ಜಿ:ಕಲಬುರಗಿ ಇವರು ಭಾರತ ಪೈನಾನ್ಸ ಇನಕ್ಲೂಶನ ಲಿಮಿಟೆಡ್‌‌ (ಎಸ್.ಕೆ.ಎಸ್.ಮೈಕ್ರೋ ಪೈನಾನ್ಸ ಲಿಮಿಟೆಡ್) ಸ್ವಾಮಿ ವಿವೇಕಾನಂದ ನಗರದಲ್ಲಿ ಸುಮಾರು 5 ವರ್ಷದಿಂದ ಇದ್ದು ಸದರಿ ನಮ್ಮ ಕಛೇರಿಯನ್ನು ದಿನಾಂಕ:13/01/2018 ರಂದು ಮಧ್ಯಾನ 3.30 ಗಂಟೆಗೆ ಬಂದ ಮಾಡಿಕೊಂಡು ಕಛೇರಿಗೆ ಕೀಲಿ ಹಾಕಿಕೊಂಡು ನಾವು ಹೋಗಿದ್ದು ಇರುತ್ತದೆ. ದಿನಾಂಕ:14/01/2018 ರಂದು ರಾತ್ರಿ 8.00 ಗಂಟೆಗೆ ನಮ್ಮ ಫೀಲ್ಡ ಸಹಾಯಕರಾದ ಶ್ರೀ ಆನಂದ ಗಂಜಗೋಳ ಮತ್ತು ಕ್ಯಾಶಿಯರಾದ ಅನೀಲ ಶೇರಿಕಾರ ಇವರು ನಮ್ಮ ಕಛೇರಿಗೆ ಬಂದು ನೋಡಿದಾಗ ನಮ್ಮ ಕಛೇರಿಯ ಬಾಗಿಲಕ್ಕೆ ಹಾಕಿರು ಕೀಲಿ ಮೂರಿದಿದ್ದು ಆಗ ಸದರಿ ಆನಂದ ಇವರು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದು ಆಗ ನಾನು ಅವರಿಗೆ ನನಗೆ ಸಧ್ಯ ಬರುವದು ಆಗುವದಿಲ್ಲ ನಾನು ನಮ್ಮ ಗ್ರಾಮದಲ್ಲಿ ಇದ್ದೇನೆ ನೀವು ಕಛೇರಿಗೆ ಒಳಗಡೆ ಹೋಗಿ ನೋಡಿರಿ ಅಂತ ಹೇಳಿದ್ದು ಆಗ ಆನಂದ ಮತ್ತು ಅನೀಲ ಇಬ್ಬರೂ ಕಛೇರಿಯ ಒಳಗಡೆ ಹೋಗಿ ನೋಡಿ ನನಗೆ ಮತ್ತೆ ಪೋನ ಮಾಡಿ ತಿಳಿಸಿದ್ದೆನೆಂದರೆ, ನಮ್ಮ ಕಛೇರಿಯಲ್ಲಿದ್ದ 1) 3 ಸ್ಯಾಮಸಂಗ್ ಗ್ಯಾಲಕ್ಷಿ ಟ್ಯಾಬ್ಗಳು ಒಂದರ ಅಂದಾಜ ಕಿಮ್ಮತ್ತು 7000/-ರೂ 2)ಒಂದು ಸ್ಯಾಮಸಂಗ್ ಮೊಬೈಲ್ ಮೌಲ್ಯ ರೂ.1000/-ರೂ ಹಾಗೂ ನಗದು ಚಿಲ್ಲರೆ ಹಣ 400/-ರೂ ಹೀಗೆ ಒಟ್ಟು 22400/- ರೂ ಕಿಮ್ಮತ್ತಿನ ವಸ್ತುಗಳು ಕಳ್ಳತನವಾಗಿರುತ್ತವೆ ಅಂತಾ ತಿಳಿಸಿದ್ದು ಇರುತ್ತದೆ. ದಿನಾಂಕ:15/01/2018 ರಂದು ನಾನು ನಮ್ಮ ಕಛೇರಿಗೆ ಬಂದು ನೋಡಲು ಕಳ್ಳತನವಾಗಿರುವದು ನಿಜವಾಗಿದ್ದು ನಂತರ ನಾನು ನಮ್ಮ ಮೇಲಾಧಿಕಾರಿಗಳಿಗೆ ನಮ್ಮ ಕಛೇರಿ ಕಳ್ಳತನವಾದ ಬಗ್ಗೆ ಮಾತನಾಡಿ ದಿನಾಂಕ:18/01/2018/ ರಂದು ಠಾಣೆಗೆ ಬಂದಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಮಹ್ಮದ ಕರೀಮ್ ತಂದೆ ಜೈನೊದ್ದಿನ್ ಮಂಗಲಗಿರಿ ಸಾ|| ಮಣೂರ ಇವರು ತಮ್ಮೂರಿನ ವ್ಯೆವಸಾಹ ಸೇವಾ ಸಹಕಾರ ಸಂಘ ಇದರ ಮೂಖಾಂತರ ತಮ್ಮ ಹೊಲದಲ್ಲಿ ಪೈಪಲೈನ್ ಕೋಳವೆ ಹಾಗೂ ವಿದ್ಯೂತ್ ಮೋಟಾರ ಹಾಗೂ ಅದರ ಉಪಕರಣಗಳ ಖರೀದಿಗಾಗಿ ಸಾಲಕ್ಕಾಗಿ ಅರ್ಜಿಸಲ್ಲಿಸಿದ ಮೇರೆಗೆ, ನನಗೆ ದಿನಾಂಕ 25-09-2012 ರಂದು 4,33,000/- ರೂ ಸಾಲ ಮಂಜೂರಾಗಿದ್ದು, ಮಂಜೂರಾತಿ ಆದೇಶ ದಿನಾಂಕ 09-04-2013 ರಂದು ನಿಡಲಾಗಿರುತ್ತದೆ.  ನನಗೆ ಮಂಜೂರಾದ ಒಟ್ಟು 4,33,000/- ರೂಪಾಯಿಗಳಲ್ಲಿ 1,56,000/- ರೂಪಾಯಿಗಳನ್ನು ಗುಲಬರ್ಗಾ ಮತ್ತು ಯಾದಗಿರ ಜಿಲ್ಲಾ ಸಹಕಾರಿ ಕೆಂದ್ರ ಬ್ಯಾಂಕ ನಿ. ಕಲಬುರಗಿಯ ನನ್ನ ಬ್ಯಾಂಕ ಖಾತೆ ನಂಬರ 697050023999 ನೇದ್ದಕ್ಕೆ ಜಮಾ ಮಾಡಿರುತ್ತಾನೆ. ಸದರಿ ಜಮಾ ಮಾಡಿದ ಹಣವನ್ನು ನಾನು ಬಿಡಿಸಿಕೊಂಡು ಕೃಷಿ ಕಾರ್ಯಕ್ಕೆ ಉಪಯೋಗಿಸಿಕೊಂಡಿರುತ್ತೇನೆ. ಉಳಿದ 3,53,000/- ರೂ ಸಾಲದ ಹಣವನ್ನು ವಿದ್ಯೂತ್ ಉಪಕರಣ, ಪೈಪುಗಳು ಒದಗಿಸುವಂತೆ ಮೇ: ಡೆಕ್ಕನ್ ಇರಿಗೇಷನ್ ಸಿಸ್ಟಂ ಅಫಜಲಪೂರ ಅಂಗಡಿಯವರಿಗೆ, ಮಣೂರ ಸಹಕಾರ ಸಂಘದ (ಸೋಸೈ         ಟಿ) ಯ ಕಾರ್ಯದರ್ಶಿಗಳಾದ 1) ಬಸವರಾಜ ತಂದೆ ಬುದ್ದಪ್ಪ ಬೇನೂರ 2) ಜಗು ತಂದೆ ಬಸವರಾಜ ಬೇನೂರ ಸಾ|| ಇಬ್ಬರು ಮಣೂರ ಇವರಿಬ್ಬರೂ ಕೂಡಿ ನನಗೆ ವಿದ್ಯೂತ್ ಉಕರಣಗಳನ್ನು ಹಾಗೂ ಪೈಪುಗಳನ್ನು ಒದಗಿಸುವಂತೆ ನನಗೆ ಮಂಜೂರಾದ ಸಾಲದ ಹಣದಲ್ಲಿ 3,53,000/- ರೂ ಹಣವನ್ನು ಸಂದಾಯ ಮಾಡುತ್ತೇವೆ ಅಂತಾ ತಿಳಿಸಿರುತ್ತಾರೆ. ಆದರೆ ಸದರಿ ಅಂಗಡಿಯವರು ನನಗೆ ಯಾವುದೆ ರೀತಿ ಉಪಕರಣಗಳನ್ನು ಕೊಟ್ಟಿರುವುದಿಲ್ಲ. ಸದರಿ ಮಣೂರ ವ್ಯೆವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿಗಳಾದ 1) ಬಸವರಾಜ ತಂದೆ ಬುದ್ದಪ್ಪ ಬೇನೂರ 2) ಜಗು ತಂದೆ ಬಸವರಾಜ ಬೇನೂರ ಸಾ|| ಇಬ್ಬರು ಮಣೂರ ಇವರು ನನಗೆ ಮಂಜೂರಾದ ಸಾಲದ ಹಣದಲ್ಲಿ 1,56,000/- ರೂ ಹಣವನ್ನು ನನ್ನ ಖಾತೆಗೆ ಜಮಾ ಮಾಡಿ ಉಳಿದ 3,53,000/- ರೂ ಹಣವನ್ನು ತಮ್ಮ ಸ್ವಂತಕ್ಕೆ ಉಯೋಗಿಸಿಕೊಂಡು ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುತ್ತಾರೆ. ಸದರಿ ಸೋಸೈಟಿ ಕಾರ್ಯದರ್ಶೀಗಳಾದ ಬಸವರಾಜ ಮತ್ತು ಜಗು ಇವರು ನನಗೆ ಮೋಸ ಮಾಡಿದ ಹಾಗೆ ಸಿದ್ದಪ್ಪ ತಂದೆ ಶಂಕ್ರೇಪ್ಪ ರಾವಳೆ ಸಾ|| ಮಣೂರ ಹಾಗೂ ರೇವಣಸಿದ್ದ ತಂದೆ ಪರಶೆಟ್ಟೆಪ್ಪ ನಾಗೂರ ಸಾ|| ಹೈದ್ರಾ ಇವರಿಗೂ ಸಹ ಮೋಸ ಮಾಡಿ ಅವರ ಸಾಲದ ಹಣವನ್ನು ಸಹ ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡಿರುತ್ತಾರೆ. ಈ ವಿಷಯವಾಗಿ ನಾವು ಮೂರು ಜನರು ಕೂಡಿ ಸದರಿ ಬಸವರಾಜ ಮತ್ತು ಜಗು ಇವರಿಬ್ಬರ ಮೇಲೆ ಲೋಕಾಯುಕ್ತ ರವರಿಗೆ ಅರ್ಜಿ ಸಲ್ಲಿಸಿರುತ್ತೇವೆ. ದಿನಾಂಕ 18-01-2018 ರಂದು ತಾವುಗಳು ನನ್ನನ್ನು ಪೊಲೀಸ್ ಠಾಣೆಗೆ ಕರೆಸಿ, ನಾನು ಈಗಾಗಲೆ ಲೋಕಾಯುಕ್ತ ರವರಲ್ಲಿ ಸಲ್ಲಿಸಿದ ಅರ್ಜಿಯ ಬಗ್ಗೆ ವಿಚಾರಿಸಿದ್ದು, ಲೋಕಾಯುಕ್ತ ಬೆಂಗಳೂರ ರವರಿಂದ ಸದರಿ ವಿಷಯದ ದಾಖಲಾತಿಗಳು ಬಂದಿರುತ್ತವೆ. ಮಣೂರ ವ್ಯೆವಸಾಹ ಸೇವಾ ಸಹಕಾರ ಸಂಘದ ಕಾರ್ಯದರ್ಶಿಗಳಾದ 1) ಬಸವರಾಜ ತಂದೆ ಬುದ್ದಪ್ಪ ಬೇನೂರ 2) ಜಗು ತಂದೆ ಬಸವರಾಜ ಬೇನೂರ ಸಾ|| ಇಬ್ಬರು ಮಣೂರ ಇವರು ನನಗೆ ಮಂಜೂರಾದ ಸಾಲದ ಹಣದಲ್ಲಿ 1,56,000/- ರೂ ಹಣವನ್ನು ನನ್ನ ಖಾತೆಗೆ ಜಮಾ ಮಾಡಿ ಉಳಿದ 3,53,000/- ರೂ ಹಣವನ್ನು ತಮ್ಮ ಸ್ವಂತಕ್ಕೆ ಉಯೋಗಿಸಿಕೊಂಡಿರುತ್ತಾರೆ. ನನ್ನಂತೆ ಸಿದ್ದಪ್ಪ ತಂದೆ ಶಂಕ್ರೇಪ್ಪ ರಾವಳೆ ಸಾ|| ಮಣೂರ ಹಾಗೂ ರೇವಣಸಿದ್ದ ತಂದೆ ಪರಶೆಟ್ಟೆಪ್ಪ ನಾಗೂರ ಸಾ|| ಹೈದ್ರಾ ಇವರಿಗೂ ಸಹ ಸೋಸೈಟಿಯಲ್ಲಿ ಮಂಜೂರಾದ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ-17/01/2018 ರಂದು 7-30 ಗಂಟೆ ಸುಮಾರಿಗೆ ಶ್ರೀಮತಿ ಮಮ್ತಾಜ ಬೇಗಂ ಗಂಡ ಹಸನ ಪಟೇಲ ಸಾ ಸಿದ್ದೇಶ್ವರ ನಗರ ಗಾಜಿಪೂರ ಕಲಬುರಗಿ ರವರ ಗಂಡನಾದ ಹಸನ ಪಟೇಲ್ ಈತನು ಕೆ.ಜಿ.ಎನ್ ಕಾಂಪ್ಲೇಕ್ಸ್ ಕಡೆಯಿಂದ ನ್ಯಾಶನಲ್ ಕಾಲೇಜ ಗೇಟ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಮೋಟಾರ ಸೈಕಲ ನಂ: ಕೆಎ-32 ಇಎಂ-4064 ನೇದ್ದರ ಸವಾರ ಗೌಸ್ ಪಟೇಲ್ ಈತನು ತನ್ನ ಮೋಟಾರ ಸೈಕಲ ಮೇಲೆ ಹಿಂದುಗಡೆ ಅಲ್ಲಾವುದ್ದೀನ ಪಟೇಲ್ ಈತನಿಗೆ ಕೂಡಿಸಿಕೊಂಡು ತನ್ನ ಮೋಟಾರ ಸೈಕಲನ್ನು ಸಂತ್ರಾಸವಾಡಿ ರೋಡ ಕಡೆಯಿಂದ ಅತಿವೇಗವಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಸನ ಪಟೇಲ್ ಈತನಿಗೆ ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಕೆಳಗೆ ಬಿಳಿಸಿದ್ದರಿಂದ  ಅಲ್ಲಾವುದ್ದೀನ ಪಟೇಲ್ ಈತನಿಗೆ ರಕ್ತಗಾಯಗೊಳಿಸಿ  ಹಸನ ಪಟೇಲ್ ಈತನ ತಲೆಗೆ ಭಾರಿ ಪೆಟ್ಟುಗೊಳಿಸಿ ತಾನು ಕೂಡ ಭಾರಿ ಗಾಯಹೊಂದಿದ್ದು ಇರುತ್ತದೆ. ಹಸನ ಪಟೇಲ್ ಈತನು ದಿನಾಂಕ 17/01/2018 ರಂದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಹೊಂದುತ್ತಾ ರಸ್ತೆ ಅಪಘಾತದಲ್ಲಿ  ಆದ ಗಾಯ ವಾಸಿಯಾಗದೆ ಇಂದು ದಿನಾಂಕ  18/01/2018 ರಂದು ಬೆಳಿಗ್ಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.