Police Bhavan Kalaburagi

Police Bhavan Kalaburagi

Sunday, July 3, 2016

BIDAR DISTRICT DAILY CRIME UPDATE 03-07-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-07-2016

ªÀÄÄqÀ© ¥ÉưøÀ oÁuÉ UÀÄ£Éß £ÀA. 53/2016, PÀ®A 498(J), 304(©), 302, 504 eÉÆvÉ 34 L¦¹ :-
ದಿನಾಂಕ 02-07-2016 ರಂದು ಫಿರ್ಯಾದಿ ವಿಜಯಕುಮಾರ ತಂದೆ ಶಾಮಣ್ಣಾ ಧರಿ ವಯ: 46 ವರ್ಷ, ಜಾತಿ: ಕುರುಬ, ಸಾ: ಗೋಕುಳ ಗ್ರಾಮ ರವರ ಮಗಳಾದ ಮಂಗಲಾ ಇವಳಿಗೆ ಸುಮಾರು 6 ವರ್ಷಗಳ ಹಿಂದೆ ಹಣಮಂತವಾಡಿ (ಎಮ್) ಗ್ರಾಮದ ಭೀಮಣ್ಣಾ ಬುಡ್ಕೆನವರ್ (ಪೂಜಾರಿ) ಇವರ ಮಗನಾದ ಚಂದ್ರಕಾಂತ ಬುಡ್ಕೆನವರ (ಪೂಜಾರಿ) ಇವರ ಜೊತೆ ತಮ್ಮ ಸಂಪ್ರದಾಯದಂತೆ ಫಿರ್ಯಾದಿಯವರ ಮನೆಯಲ್ಲಿಯೇ ಮದುವೆ ಮಾಡಿಕೊಟ್ಟಿದ್ದು, ಮದುವೆಯಲ್ಲಿ 1 ಲಕ್ಷ 11 ಸಾವಿರ ರೂಪಾಯಿ ವರದಕ್ಷಣೆ ಹಾಗೂ 2 ತೂಲೆ ಬಂಗಾರ, ಗಾದಿ, ಪಲಂಗ ಹಾಗೂ ಇತ್ಯಾದಿಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ, ಅದರಂತೆ ಮಂಗಳಾ ಇವರು ತನ್ನ ಗಂಡನ ಮನೆಯಲ್ಲಿ ಸುಮಾರು ನಾಲ್ಕು ವರ್ಷ ತನ್ನ ಗಂಡ ಹಾಗೂ ಅತ್ತೆ, ಮಾವ, ಮೈದುನವರ ಜೊತೆಯಲ್ಲಿ ಸರಿಯಾಗಿ ಸಂಸಾರ ಮಾಡಿಕೊಂಡಿರುತ್ತಾಳೆ, ಮಂಗಲಾ ಇವಳಿಗೆ ಎರಡು ಮಕ್ಕಳಿದ್ದು, ಸದ್ಯ ಮಂಗಲಾ ಇಕೆಯು ಸುಮಾರು 6 ತಿಂಗಳ ಗರ್ಭಿಣಿ ಸಹ ಇರುತ್ತಾಳೆ, ಆದರೆ ಸುಮಾರು ಎರಡು ವರ್ಷಗಳಿಂದ ಮಂಗಲಾ ಇವಳು ಅವಾಗ ಅವಾಗ ಊರಿಗೆ ಬಂದಾಗ ಮತ್ತು ಹಬ್ಬಕ್ಕೆ ಊರಿಗೆ ಕರೆತಂದಾಗ ತನ್ನ ತಾಯಿಗೆ ಹಾಗೂ ಫಿರ್ಯಾದಿಗೆ ತಿಳಿಸಿದ್ದೆನೆಂದರೆ 2 ವರ್ಷಗಳಿಂದ ಗಂಡ ಚಂದ್ರಕಾಂತ ದಿನಾಲು ಸರಾಯಿ ಕುಡಿದು ಬಂದು ರಾತ್ರಿ ವೇಳೆಯಲ್ಲಿ ಜಗಳ ತಗೆದು ನಿನ್ನ ತಂದೆ ತಾಯಿ ಮದುವೆಯಲ್ಲಿ ಬರಿ ಎರಡು ತೋಲೆ ಬಂಗಾರ ಕೊಟ್ಟಿರುತ್ತಾರೆ ನನಗೆ ಎರಡು ಮಕ್ಕಳು ಆಗಿದ್ದರು ಸಹ ಎನೂ ಮಾಡುತ್ತಿಲ್ಲಾ, ನೀನು ನಿನ್ನ ತವರು ಮನೆಗೆ ಹೋಗಿ ಇನ್ನೂ ನಾಲ್ಕು ತೋಲೆ ಬಂಗಾರ ತೆಗದುಕೊಂಡು ಬಾ ಅಥವಾ ಹೊಲದ ಲಾಗೋಡಿಗೆ ಹಣ ಬೇಕು ಸುಮಾರು 1 ಲಕ್ಷ ಹಣ ತೆಗದುಕೊಂಡು ಬಾ ಎಂದು ಅವಾಚ್ಯವಾಗಿ ಬೈದು  ಹೊಡೆ ಬಡೆ ಮಾಡುತ್ತಿದ್ದಾನೆ, ಗಂಡ ಹೀಗೆ ದಿನಾಲು ಸರಾಯಿ ಕುಡಿದು ಕಿರಿ ಕಿರಿ ಮಾಡುತ್ತಿದ್ದಾನೆಂದು ತನ್ನ ಅತ್ತೆ ಮಾವನಿಗೆ ಹಾಗೂ ಮೈದುನನಾದ ಶ್ರೀಕಾಂತ ಇವನಿಗೆ ಗಂಡ ಕೊಡುವ ಕಷ್ಟವನ್ನು ತಿಳಿದಾಗ ಅತ್ತೆ, ಮಾವ, ಮೈದುನ ಸಹ ಎಲ್ಲರೂ ಸೇರಿ ನಿನ್ನ ಗಂಡ ಎನು ಕೇಳುತ್ತಿದ್ದಾನೆ ಅದು ಸರಿ ಇದೆ ನಿನ್ನ ಗಂಡ ಹಾಗೂ ನಿನ್ನ ಮಕ್ಕಳು ನಿನಗೆ ಬೇಕಾದರೆ ಗಂಡ ಹೇಳಿದ ಹಾಗೆ ನಿನ್ನ ತವರು ಮೆನೆಯಿಂದ ಹಣ ಮತ್ತು ಬಂಗಾರ ತೆಗದುಕೊಂಡು ಬಂದು ಕೊಡು ಅಂತ ಎಲ್ಲರೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆಂದು ತಿಳಿಸುತ್ತಿದ್ದಳು, ಅದರಂತೆ ಹೋದ ಕಾರಹುಣ್ಣಿಮೆ ಹಬ್ಬಕ್ಕೆ ಫಿರ್ಯಾದಿಯು ತನ್ನ ಮಗಳ ಮನೆಗೆ ಹೋದಾಗ ಮಗಳ ಅತ್ತೆ, ಮಾವ, ಮೈದುನ ಎಲ್ಲರೂ ಅವರ ಹೊಲದಲ್ಲಿದ್ದರು, ಅವರ ಹೊಲಕ್ಕೆ ಹೋಗಿ ಮಗಳಿಗೆ ಕೊಡುತ್ತಿದ್ದ ಕಿರುಕುಳ, ಹಿಂಸೆ ಬಗ್ಗೆ ಅವರ ಜೊತೆ ಚರ್ಚೆ ಮಾಡಿ ಸಮಾದಾನ ಹೇಳಿ ಮಗಳಿಗೆ ಸದ್ಯ ಬಂಗಾರದಂತ ಎರಡು ಮಕ್ಕಳು ಇವೆ ಮಕ್ಕಳ ಮುಖ ನೋಡಿ ಯಾದರು ಮಗಳಿಗೆ ಚೆನ್ನಾಗಿ ನೋಡಿಕೊಳ್ಳಿರಿ ಅಂತ ಅವಳ ಅತ್ತೆ, ಮಾವ, ಮೈದುನನಿಗೆ ತಿಳುವಳಿಕೆ ಹೇಳಿ ಬಂದಿರುತ್ತಾರೆ, ಆದರೆ ಅಳಿಯ ಮನೆಯಲ್ಲಿ ಇರಲಿಲ್ಲಾ, ಹೀಗಿರುವಾಗ ದಿನಾಂಕ 28-06-2016 ರಂದು ಫಿರ್ಯಾದಿಯವರ ಮಗನಾದ ಶ್ರೀನಿವಾಸನಿಗೆ ಮಂಗಲಾ ಇವಳು ಕರೆ ಮಾಡಿ ತಿಳಿಸಿದ್ದೆನೆಂದರೆ ಸದರಿ ಬಂಗಾರ ಹಾಗೂ ಹಣದ ವಿಷಯ ಕುರಿತು ಆರೋಪಿತರಾದ 1) ಚಂದ್ರಕಾಂತ ತಂದೆ ಭೀಮಣ್ಣಾ ಬುಡ್ಕೆನವರ (ಗಂಡ), 2) ಭೀಮಣ್ಣಾ ತಂದೆ ಮಾಳಪ್ಪಾ ಬುಡ್ಕೆನವರ (ಮಾವ), 3) ಗುಂಡಮ್ಮಾ ಗಂಡ ಭೀಮಣ್ಣಾ ಬುಡ್ಕೆನವರ (ಅತ್ತೆ), 4) ಶ್ರೀಕಾಂತ ತಂದೆ ಭೀಮಣ್ಣಾ ಬುಡ್ಕೆನವರ್ (ಮೈದುನ) ಎಲ್ಲರೂ ಸಾ: ಹಣಮಂತವಾಡಿ (ಎಂ) ಇವರೆಲ್ಲರೂ ಕೂಡಿ ಫಿರ್ಯಾದಿಗೆ ನನಗೆ ದಿನಾಲು ಕಿರುಕುಳ ಕೊಡುತ್ತಿದ್ದಾರೆ  ನೀನು ಅರ್ಜೆಂಟ್ ನನ್ನ ಹತ್ತಿರ ಬಾ ಇಲ್ಲದಿದ್ದರೆ ಇವರೆಲ್ಲರೂ ಕೂಡಿ ನನಗೆ ಕಿರುಕುಳ ನೀಡಿ ಹಿಂಸೆ ಕೊಟ್ಟು ಹೊಡೆ ಬಡೆ ಮಾಡಿ ನನ್ನ ಜೀವ ತೆಗೆಯುತ್ತಾರೆ ಎಂದು ತಿಳಿಸಿದಳು, ಶ್ರೀನಿವಾಸ ಇವನು ಮಗಳು ಹೇಳಿದ ಈ ವಿಷಯ ಫಿರ್ಯಾದಿಗೆ ಹಾಗೂ ಅವನ ತಾಯಿಯಾದ ಲಲಿತಾಗೆ ತಿಳಿಸಿ ತಾನೂ ಒಬ್ಬನೆ ದಿನಾಂಕ 29-06-2016 ರಂದು ಮಗಳ ಮನೆಗೆ ಹೋಗಿ ಅವರ ಮನೆಯವರಿಗೆ ಕೈ ಜೋಡಿಸಿ ಸಮಾದಾನ ಮಾಡಿ ತಿಳುವಳಿಕೆ ನೀಡಿ ಮರಳಿ ತಮ್ಮೂರಿಗೆ ಬಂದಿರುತ್ತಾನೆ, ದಿನಾಂಕ 02-07-2016 ರಂದು ನಸುಕಿನ ಜಾವ 0300 ಗಂಟೆಗೆ ಫಿರ್ಯಾದಿಯವರ ಅಣ್ಣತಮ್ಮಕಿ ತಮ್ಮನ ಮಗನಾದ ವಿಠೋಬಾ ಧರಿ ಇವನಿಗೆ ಹಣಮಂತವಾಡಿ (ಎಮ್) ಗ್ರಾಮದ ಯಾರೋ ವ್ಯಕ್ತಿಗಳು ಕರೆ ಮಾಡಿ ತಿಳಿಸಿದ್ದೆನೆಂದೆರೆ ನಿಮ್ಮ ತಂಗಿ ಮಂಗಲಾ ಮೃತಪಟ್ಟಿರುತ್ತಾಳೆ ಅಂತ ತಿಳಿಸಿದ ತಕ್ಷಣ ಫಿರ್ಯಾದಿ ಮತ್ತು ಅಣ್ಣತಮ್ಮಕಿ ರವರ ಎಲ್ಲರೂ ಕೂಡಿಕೊಂಡು ಒಂದು ಖಾಸಗಿ ವಾಹನ ಮಾಡಿಕೊಂಡು ಗೋಕುಳ ಗ್ರಾಮದಿಂದ ದಿನಾಂಕ 02-07-2016 ರಂದು 0500 ಗಂಟೆಗ ಹಣಮಂತವಾಡಿ (ಎಮ್) ಗ್ರಾಮಕ್ಕೆ ಬಂದು ಚಂದ್ರಕಾಂತ ಹಾಗೂ ಅವನ ತಂದೆ ತಾಯಿ ವಾಸಿಸುವ ಮನೆಯ ಪಡಸಾಲಿಯಲ್ಲಿ ಅಂಗಾತವಾಗಿ ಮಂಗಲಾ ಇವಳಿಗೆ ಮಲಗಿಸಿದ್ದು ಇವಳು ಮೃತಪಟ್ಟಿದ್ದು ನಿಜ ಇರುತ್ತದೆ, ಅವಳ ಶವ ಪರಿಶಿಲಿಸಿ ನೋಡಲು ಕುತ್ತಿಗೆ ಜೋರಾಗಿ ಒತ್ತಿ ಊಸಿರುಗಟ್ಟಿಸಿ ಕೊಲೆ ಮಾಡಿದ್ದು ಕಂಡು ಬರುತ್ತದೆ, ಕಾರಣ ಮಗಳಿಗೆ ಸದರಿ ಆರೋಪಿತರೆಲ್ಲರೂ ಕೂಡಿ ದಿನಾಂಕ 01-06-2016 ರಂದು ಮದ್ಯರಾತ್ರಿ ವೇಳೆಯಲ್ಲಿ ತವರು ಮನೆಯಿಂದ ಬಂಗಾರ, ಹಣ ತರುವ ಸಲುವಾಗಿ ಕಿರುಕುಳ ನೀಡಿ ಹಿಂಸೆ ಕೊಟ್ಟು ಅವಳ ಕುತ್ತಿಗೆ ಹಿಸುಕಿ ಕ್ರೂರವಾಗಿ ಹತ್ಯೆ ಮಾಡಿ ಕೊಲೆ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 82/2016, PÀ®A 328 L¦¹ :-
¢£ÁAPÀ 02-07-2016 gÀAzÀÄ SÁeÁ ºÀĸÉãÀ ¦.J¸ï.L (PÁ.¸ÀÄ) ªÀiÁPÉðl ¥ÉưøÀ oÁuÉ ©ÃzÀgÀ gÀªÀjUÉ ¥ÉưøÀ ZËPÀ ºÀwÛgÀ M§â ªÀåQÛ C£À¢üPÀÈvÀªÁV PÉÆgÉPÀì OµÀ¢ü ¨Ál®UÀ¼ÀÄ ªÀÄvÀÄÛ OµÀ¢ü UÀĽUÉUÀ¼ÀÄ ªÀiÁgÁl ªÀiÁqÀÄwÛzÁÝ£ÉAzÀÄ §AzÀ ¨Áwä ªÉÄÃgÉUÉ ¦J¸ïL gÀªÀgÀÄ ¹§âA¢AiÀĪÀgÀ eÉÆvÉAiÀÄ°è ºÉÆÃV DgÉÆæ ²ªÀPÀĪÀiÁgÀ vÀAzÉ «±Àé£ÁxÀ ªÀAiÀÄ: 29 ªÀµÀð, eÁw: °AUÁAiÀÄvÀ, ¸Á: ¨ÉêÀļÀSÉÃqÁ UÁæªÀÄ EvÀ£À ªÉÄÃ¯É zÁ½ªÀiÁr CªÀ£À ºÀwÛgÀ¢AzÀ 1) PÉÆgÉPÀì OµÀ¢ü ¨Ál® 100 JªÀÄ.J¯ï 06 ¨Ál®UÀ¼ÀÄ C.Q 588/- gÀÆ., 2) ¸Áàöå¸ÉÆä ¥ÁæQëªÉÇ£ï ¥Àè¸ï mÁå¨Éèmï 2 ¹ÖçÃ¥ï C.Q 228/- gÀÆ., 3) ¤mÁæªÉmï 10 mÁå¨Éèmï 4 ¹ÖçÃ¥ï C.Q 464/- gÀÆ. £ÉÃzÀªÀÅUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.