Police Bhavan Kalaburagi

Police Bhavan Kalaburagi

Friday, October 6, 2017

BIDAR DISTRICT DAILY CRIME UPDATE 06-10-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-10-2017

§UÀzÀ® ¥ÉưøÀ oÁuÉ UÀÄ£Éß £ÀA. 124/2017, PÀ®A. 379 L¦¹ :-
¦üAiÀiÁð¢ C§ÄÝ® SÁ¯ÉÃR vÀAzÉ C§ÄÝ® ªÀÄfÃzÀ SÁ¢æ ¸Á: §UÀzÀ® FUÀ 10 ªÀµÀðUÀ½AzÀ PÁqÀªÁzÀ UÁæªÀÄzÀ ¹ÃªÀiÁAvÀgÀzÀ°ègÀĪÀ SÁ¢æ ¸ÁºÉçgÀ ºÉÆ® ¸ÀªÉð £ÀA. 129 £ÉÃzÀÝgÀ°è ¸ÀĪÀiÁgÀÄ 15 JPÀÌgÉ d«Ää£À ªÀiÁ«£À vÉÆÃlzÀ°è EgÀĪÀ D¼ÀÄ ªÀÄPÀ̼À ªÉÄÃ¯É ªÀÄĤêÀÄ CAzÀgÉ ¤UÀgÁt ªÀiÁqÀĪÀ PÉ®¸À ªÀiÁrPÉÆAqÀÄ G¥Àfë¸ÀÄwÛzÀÄÝ, »ÃVgÀĪÁUÀ ¢£ÁAPÀ 29-08-2017 gÀAzÀÄ 1730 UÀAmɬÄAzÀ 2230 UÀAmÉAiÀÄ ªÀÄzsÀåzÀ ªÉüÉAiÀÄ°è AiÀiÁgÉÆà C¥ÀjavÀ PÀ¼ÀîgÀÄ ªÀiÁ«£À vÉÆÃlzÀ°è£À JvÀÄÛUÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, J¯ÁèPÀqÉ ºÀÄqÀÄPÁrzÀgÀÆ ¸ÀºÀ JvÀÄÛUÀ¼ÀÄ ¥ÀvÉÛAiÀiÁVgÀĪÀÅ¢®è, ¸ÀzÀj JvÀÄÛUÀ¼À C.Q 02,00,000/- ®PÀë gÀÆ. ¨É¯É¨Á¼ÀĪÀÅzÀÄ EgÀÄvÀÛªÉ, ¸ÀzÀj JvÀÄÛUÀ¼À §tÚ CAzÀgÉ MAzÀÄ PÉA¥ÀÄ §tÚzÀÄÝ CzÀgÀ ªÀAiÀĸÀÄì 6 ªÀµÀðzÀÄÝ ªÀÄvÉÆÛAzÀÄ JvÀÄÛ ZÁPÀ¯ÉÃn §tÚzÀÄÝ CzÀgÀ ªÀAiÀĸÀÄì 7 ªÀµÀðzÀÄÝ ªÀÄvÀÄÛ E£ÀÆß½zÀ JgÀqÀÄ JvÀÄÛUÀ¼ÀÄ PÀ¥ÀÄà §tÚzÀÄÝ ¸ÀĪÀiÁgÀÄ 10 ªÀµÀð EgÀÄvÀÛzÉ, PÀjAiÀÄ JvÀÄÛUÀ¼À ¥ÉÊQ MAzÀÄ JwÛ£À ªÀÄÄRPÉÌ ©½ ¥ÀmÉÖ EgÀÄvÀÛzÉ CAvÀ PÉÆlÖ zÀÆj£À ªÉÄÃgÉUÉ ¢£ÁAPÀ 05-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ £ÀUÀgÀ ¥ÉưøÀ oÁuÉ UÀÄ£Éß £ÀA. 85/2017, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 04-10-2017 ರಂದು ಫಿರ್ಯಾದಿ ರಮೇಶ ತಂದೆ ಅರ್ಜುನರಾವ ಚಿಂಚೋಳೆ ವಯ: 35 ವರ್ಷ, ಸಾ: ಅಹ್ಮದಪೂರ, ಜಿಲ್ಲಾ: ಲಾತೂರ ರವರ ತಮ್ಮೂರಿಂದ ತನ್ನ ಅಕ್ಕಳಿಗೆ ಮಾತಾಡಲು ಬೀದರ ತಾಲೂಕಿನ ಬೆನಕನಳ್ಳಿ ಗ್ರಾಮಕ್ಕೆ ಹೋಗಲು ಬೀದರಕ್ಕೆ ಬಂದು ಬೀದರದಿಂದ ಜೀಪ ನಂ. ಕೆಎ-24/ಎಂ-4545 ನೇದ್ದರಲ್ಲಿ ಕುಳಿತು ಬೆನಕನಳ್ಳಿ ಗ್ರಾಮಕ್ಕೆ ಹೋಗುವಾಗ ಸದರಿ ಜೀಪ ಚಾಲಕನಾದ ಆರೋಪಿಯು ತನ್ನ ಜೀಪನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಜ್ಞಾನಸುಧಾ ಶಾಲೆಯ ಹತ್ತಿರ ಹೋದಾಗ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದೆ ಜೀಪಿನ ಹಿಡಿತ ತಪ್ಪಿ ರೊಡಿನ ಬದಿ ಹೊಲದಲ್ಲಿ ಹೋಗಿದ್ದರಿಂದ ಫಿರ್ಯಾದಿಯು ಕೇಳಗೆ ಬಿದ್ದ ಪರಿಣಾಮ ಫಿರ್ಯಾದಿಯ ಎಡ ಭುಜಕ್ಕೆ ಮತ್ತು ಬಲಗೈಗೆ ಭಾರಿ ಗಾಯವಾಗಿದ್ದು ಇರುತ್ತದೆ ಮತ್ತು ಸದರಿ ಜೀಪಿನಲ್ಲಿ ಕುಳಿತ ದಿನಕರ ತಂದೆ ಶರಣಪ್ಪಾ ಮತ್ತು ರವಿಂದ್ರ ತಂದೆ ಲಕ್ಮಣ ಎಂಬುವವರಿಗೂ ಸಹ ಸಾದಾ ಗಾಯಗಳು ಆಗಿರುತ್ತವೆ, ಆರೋಪಿಯು ಘಟನೆ ಆದ ಕೂಡಲೆ ತನ್ನ ಜೀಪ ಬಿಟ್ಟು ಅಲ್ಲಿಂದ ಓಡಿ ಹೊಗಿರುತ್ತಾನೆ, ನಂತರ ಫಿರ್ಯಾದಿಯು ಚಿಕಿತ್ಸೆ ಕುರಿತು ಅಪೇಕ್ಸ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 05-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 05-10-2017 ರಂದು ರಾಘವೇಂದ್ರ ನಗರ ರಾಣಾ ವ್ಯಾಪ್ತಿಯ ಡಬರಬಾದ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾರೆ ಅಂತ  ಮಾಹಿತಿ ಬಂದ ಮೇರೆಗೆ ಶ್ರೀಮತಿ ಅಕ್ಕಮಹಾದೇವಿ ಪಿಎಸ್ ರಾಘವೆಂದ್ರ ನಗರ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದೇವರದಾಸಿಮಯ್ಯ ಬಡಾವಣೆಯ ಒಳಗಡೆಯಿಂದ ಹೋಗಿ ಒಂದು ಸಿಮೆಂಟ ಅಂಗಡಿಯ ಮರೆಯಲ್ಲಿ ನಿಂತು ನೋಡಲು ಡಬರಬಾದ ಕ್ರಾಸ್ನಿಂದ ರಿಂಗ್ ರೋಡಿನ ಪಕ್ಕದಲ್ಲಿ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು  ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಮಟಕಾ ನಂಬರಕ್ಕೆ ಒಂದು ರೂ ಗೆ 80 ರೂ ಕೊಡುತ್ತೇವೆ ಅಂತಾ ಹೇಳುತ್ತಾ  ಜನರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು, ಒಂದು ಚೀಟಿ ಸಾರ್ವಜನಿಕರಿಗೆ ಕೋಡುತ್ತಾ ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು. ಇದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದಿದ್ದು ಜನರು ಓಡಿ ಹೋಗಿದ್ದು ಅವರ ಹೆಸರು ವಿಳಾಸ ವಿಚಾರಿಸಲು 1)ಮಹ್ಮದ ಅಜೀಮ ತಂದೆ ಮಹ್ಮದ ಇಬ್ರಾಹಿಂ ಸಾ:ಜಾಮೀಯಾ ಮಜೀದ ಹತ್ತಿರ ಮೌಲಾಲಿ ಕಟ್ಟಾ ಎಂ.ಎಸ್‌‌.ಕೆ ಮೀಲ್ ಕಲಬುರಗಿ ಅಂತಾ ತಿಳಿಸಿದ್ದು ಇತನಿಗೆ ಅಂಗಶೋಧನೆ ಮಾಡಲು ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1840=00 ರೂ ಮತ್ತು ಮಟಕಾ ನಂಬರ ಬರೆದ ಒಂದು ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತಿದ್ದು.2)ಸೈಯದ ದಾವುದ ತಂದೆ ಸೈಯದ ನೂರ ಮಹ್ಮದ ಸಾ:ಸಿ..ಬಿ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಇತನಿಗೆ ಅಂಗಶೋಧನೆ ಮಾಡಲು ಮಟಕಾ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ 1500/-ರೂ ಒಂದು ಮಟಕಾ ಚೀಟಿ ಒಂದು ಬಾಲಪೆನ್ನು ಸಿಕ್ಕಿದ್ದು, ಒಟ್ಟು ಹೀಗೆ ನಗದು ಹಣ 3340/-ರೂಗಳು, ಎರಡು ಮಟಕಾ ಚೀಟಿಗಳು ಎರಡು ಬಾಲಪೆನ್ಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಉಮೇಶ ತಂದೆ ಖೀರು ರಾಠೋಡ ಸಾ|| ಯಡ್ರಾಮಿ ತಾಂಡಾ ರವರು ಗೌರಮ್ಮ ಮುಳ್ಳೊಳ್ಳಿ ರವರ ಹೊಲ ಪಾಲಿಗೆ ಮಾಡಿದ್ದು ದಿನಾಂಕ 05-10-2017 ರಂದು ನಮ್ಮ ಅಕ್ಕ ಲೀಲಾಬಾಯಿ ಗಂಡ ಉಮೇಶ ಪವಾರ ಇವರು ಮನೆಗೆ ಬಂದು ನನ್ನ ಮುಂದೆ ಹೇಳಿದ್ದೇನೆಂದರೆ, ಮದ್ಯಾಹ್ನ ನಾನು ಹೊಲದಲ್ಲಿ ಇದ್ದಾಗ ನಮ್ಮೂರ ಸುನೀಲ ತಂದೆ ಮಲ್ಲಿನಾಥ ಯಲಗೋಡ, ಅನೀಲ ತಂದೆ ಮಲ್ಲಿನಾಥ ಯಲಗೋಡ ರವರು ತಮ್ಮು ಎಮ್ಮೆಗಳನ್ನು ನಾವು ಪಾಲಿಗೆ ಮಾಡಿದ ಹೊಲದಲ್ಲಿ ಬಿಟ್ಟಿದ್ದರು, ನಂತರ ನಾನು ನೋಡಿ ಅವರಿಗೆ ನಿಮ್ಮು ಎಮ್ಮೆಗಳನ್ನು ಹೊಡೆದುಕೊಂಡು ಹೋಗರಿ ಅಂತಾ ಅಂದಾಗ ನನ್ನೊಂದಿಗೆ ತಕರಾರು ಮಾಡಿಕೊಂಡಿರುತ್ತಾರೆ ಅಂತಾ ಹೇಳಿದ್ದು ಸಾಯಂಕಾಲ ನಾನು ಮತ್ತು ನಮ್ಮ ಮಾವ ಬಾಬು ತಂದೆ ದಿಲೀಪ ಜಾಧವ ಹಾಗು ನಮ್ಮ ಅಕ್ಕ ಲೀಲಾಬಾಯಿ ರವರು ಕೂಡಿ ಹೋಗುತ್ತಿದ್ದಾಗ ಸಿಂಡಿಕೇಟ ಬ್ಯಾಂಕ ಹತ್ತಿರ ನಮ್ಮೂರ 1] ಆನಂದ ತಂದೆ ಬಸಣ್ಣ ಕುಸ್ತಿ, 2] ರಗು ತಂದೆ ಬಸಣ್ಣ ಕುಸ್ತಿ, 3] ರಮೇಶ ತಂದೆ ಯಂಕಪ್ಪ, 4] ಸುನೀಲ ತಂದೆ ಮಲ್ಲಿನಾಥ ಯಲಗೋಡ, 5] ಅನೀಲ ತಂದೆ ಮಲ್ಲಿನಾಥ ಯಲಗೋಡ, 6] ಈಸು ತಂದೆ ಸೂರ್ಯಕಾಂತ, 7] ದಿನೇಶ ತಂದೆ ಶಿವಕಾಂತ, 8] ಗಣೇಶ ತಂದೆ ಶಿವಕಾಂತ, 9] ಅಂಬರೀಶ ತಂದೆ ಬಸಣ್ಣ, 10] ಶಿವಕಾಂತ ತಂದೆ ಯಂಕಪ್ಪ, 11] ಅವಿನಾಶ ತಂದೆ ಶಿವಕಾಂತ, 12] ಜಗು ತಂದೆ ಸಿದ್ದು, 13] ಸಂತೋಷ ತಂದೆ ಚಂದ್ರಕಾಂತ ಕುಸ್ತಿ  ಹಿಗೆಲ್ಲರು ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದು ನಮಗೆ ತಡೆದು ನಿಲ್ಲಿಸಿದರು, ನಂತರ ಆನಂದ ಕುಸ್ತಿ ಈತನು ನಮಗೆ ಸೂಳಿ ಮಕ್ಕಳ್ಯಾ ಹೊಲದಲ್ಲಿ ನಮ್ಮೊಂದಿಗೆ ತಕರಾರು ಮಾಡಿಕೊಂಡು ನಮ್ಮ ಮೇಲೆ ಕೇಸ ಮಾಡಲಾಕ ಹೊಂಟೀರಿ ಅಂತಾ ಅಂದು ಅಲ್ಲೆ ಬಿದ್ದಿದ ಕಲ್ಲನ್ನು ತೆಗೆದುಕೊಂಡು ನನ್ನ ಹೊಟ್ಟೆಯ ಮೇಲೆ ಹೊಡೆದನು, ನಂತರ ರಗು ಈತನು ನನ್ನ ಮುಖಕ್ಕೆ ಮುಷ್ಠಿ ಮಾಡಿ ಹೊಡೆದನು, ರಮೇಶ, ಸುನೀಲ, ಅನೀಲ ರವರು ಕೈಯಿಂದ ನನ್ನ ತಲೆಗೆ ಮುಖಕ್ಕೆ ಎದೆಗೆ ಹೊಡೆ ಬಡೆ ಮಾಡಿರುತ್ತಾರೆ, ಆಗ ನಮ್ಮ ಮಾವ ಬಾಬು ಜಾಧವ ರವರು ಬಿಡಿಸಲು ಬಂದಾಗ ಅವರಿಗೆ ಈಸು, ದಿನೇಶ ಇವರು ಕೈಯಿಂದ ಮೈ ಕೈಗೆ ಹೊಡೆ ಬಡೆ ಮಾಡಿರುತ್ತಾರೆ, ನಂತರ ಗಣೇಶ ಮತ್ತು ಅಂಬರೀಶ ರವರು ನಮ್ಮ ಅಕ್ಕಳಿಗೆ ಕೈ ಹಿಡಿದು ಎಳೆದಾಡಿ ರಂಡಿಗಿ ಹಾಕಿ ಹೊಡಿರೋ ಅಂತಾ ಅಂದರು, ನಂತರ ಶಿವಕಾಂತ, ಅವಿನಾಶ, ಜಗು, ಸಂತೋಷ ರವರು ಇವತ್ತ ಸೂಳಿ ಮಕ್ಕಳಗಿ ಬಿಡಬ್ಯಾಡರಿ ಹೊಡೆದು ಖಲಾಸೆ ಮಾಡರಿ ಅಂತಾ ಅಂದು ಕೈಯಿಂದ ಕಾಲಿನಿಂದ ನನ್ನ ಮೈ ಕೈಗೆ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.