Police Bhavan Kalaburagi

Police Bhavan Kalaburagi

Tuesday, September 29, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                          ಫಿರ್ಯಾ¢ ಚಾಂದಪಾಶಾ ತಂ: ಜಲಾಲ್ ಸಾಬ್ ವಯ: 44ವರ್ಷ, ಮುಸ್ಲಿಂ, ಉ: ಟ್ರಾನ್ಸಪೋರ್ಟ ವ್ಯವಹಾರ, ಸಾ: ಮನೆ ನಂ: 12-12-278/35, ಅರಬಮೊಹಲ್ಲಾ, ರಾಯಚೂರು. gÀªÀgÀÄ ದಿನಾಂಕ: 28.09.2015 ರಂದು ಮದ್ಯಾಹ್ನ 4.00 ಗಂಟೆಯ ಸುಮಾರಿಗೆ ಅರಬಮೊಹಲ್ಲಾದಿಂದ ಯಕ್ಲಾಸಪೂರಕ್ಕೆ ಹೋಗಿ ಅಲ್ಲಿಂದ ಮರ್ಚೆಡ್ ಕ್ರಾಸ್ ಕಡೆಗೆ ಬೈಪಾಸ್ ರಸ್ತೆಯ ಹತ್ತಿರ ಹೋಗುತ್ತಿದ್ದಾಗ, ಅದೇ ವೇಳೆಗೆ ತನ್ನ ಹಿಂದಿನಿಂದ ನಂದಿನಿ ಶಾಲೆಯ ಸ್ಕೂಲ್ ಬಸ್ ನೇದ್ದನ್ನು ಅದರ ಚಾಲಕ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಮೊಟಾರ ಸೈಕಲನ್ನು ಓವರಟೇಕ್ ಮಾಡಿ ಮುಂದೆ ಹೋಗಿ, ಸ್ವಲ್ಪ ಅಂತರದಲ್ಲಿ ಎದುರಿನಿಂದ ರಸ್ತೆಯ ಎಡಕ್ಕೆ ಬರುತ್ತಿದ್ದ ಒಂದು ಮೊಟಾರ ಸೈಕಲಗೆ ಟಕ್ಕರ ಕೊಟ್ಟಿದ್ದು, ಇದರಿಂದಾಗಿ ಮೊಟಾರ ಸೈಕಲ ನಡೆಸುತ್ತಿದ್ದ ಮೃತನಿಗೆ ಭಾರಿ ಮತ್ತು ಸಾದಾ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂದೆ ಕುಳಿತ ವ್ಯಕ್ತಿಗೆ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ನಂತರ ಪರಿಶೀಲಿಸಿ ನೋಡಲು ಸದರಿಯವರು ನಡೆಸುತ್ತಿದ್ದ ಮೊಟಾರ ಸೈಕಲ್ ಟಿ.ವಿ.ಎಸ್. ಸ್ಟಾರ ಸಿಟಿ ನಂ: KA36W 3987 ಅಂತಾ ಇದ್ದು ಟಕ್ಕರ್ ಕೊಟ್ಟ ನಂದಿನಿ ಶಾಲೆಯ ಬಸ್ ಟಾಟಾ ಐಚರ ಕಂಪನಿಯದ್ದಾಗಿದ್ದು ಅದರ ನಂ: KA36 A1164 ಅಂತಾ ಇದ್ದು ಅದರ ಚಾಲಕನ ಹೆಸರು ಬಾಬು ತಂ; ಬಸವರಾಜ ಸಾ: ಜೇಗರಕಲ್ ಅಂತಾ ತಿಳಿದು ಬಂದಿರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 223/2015 ಕಲಂ 279, 338, 304 () .ಪಿ.ಸಿ. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

                      ದಿ.27-09-2015 ರಂದು ಸಾಯಂಕಾಲ 6-00 ಗಂಟೆಗೆ ಪಿರ್ಯಾದಿ ಶ್ರೀ ಕಾರಟಗಿ ನರಸಪ್ಪ ತಂದೆ ಮಹಾದೇವಪ್ಪ ವಯ-65ವರ್ಷ,ಜಾತಿ:ನಾಯಕ, :ವ್ಯವಸಾಯ,,ಸಾ:ಶಾಖಾಪೂರ FvÀನು ತನ್ನ ಟಿ.ವಿ. ಎಸ್.ಎಕ್ಸೆಲ್ ಮೋಟಾರ ಸೈಕಲ ಮೇಲೆ 6 ವರ್ಷದ ತನ್ನ ಮೊಮ್ಮಗ ರಾಹುಲ್ ಈತನನ್ನು ಕೂಡಿಸಿಕೊಂಡು ಸಿರವಾರ ಕಡೆಯಿಂದ ಸಿರವಾರ-ರಾಯಚೂರು ರಸ್ತೆಯಲ್ಲಿ ಅತ್ತನೂರು ಸಮೀಪದಲ್ಲಿರುವ ಹಳ್ಳದ ಹತ್ತಿರ ಹೋಗುವಾಗ ಎದುರು ಗಡೆಯಿಂದ ಬಂದ ಟಿಪ್ಪರ ನಂಬರ: ಕೆ.-28/-3345ರ ಚಾಲಕನು ತನ್ನ ಟಿಪ್ಪರನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರ ಕೊಟ್ಟಿದ್ದರಿಂದ ಮೋಟಾರ ಸೈಕಲ ಸಮೇತ ಪಿರ್ಯಾದಿದಾರನು ಕೆಳಗೆ, ಬಿದ್ದು ಪಿರ್ಯಾದಿ ದಾರನ ಎಡಗಣ್ಣಿನ ಹತ್ತಿರ ರಕ್ತ ಗಾಯವಾಗಿ ಮೈ ಕೈಗೆ ಒಳಪೆಟ್ಟಾಗಿದ್ದಲ್ಲದೆ 6 ವರ್ಷದ ರಾಹುಲ ಎಂಬ ಬಾಲಕನಿಗೆ ಹಣೆಯ ಹತ್ತಿರ ರಕ್ತಗಾಯವಾಗಿದ್ದರಿಂದ 108 ಅಂಬುಲೆನ್ಸದಲ್ಲಿ ಬಂದು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಸೇರಿಕೆ ಯಾಗಿರುವುದಾಗಿ ನೀಡಿದ ಹೇಳಿಕೆಯನ್ನು ರಿಮ್ಸ್ ಆಸ್ಪತ್ರೆಯಿಂದ ಪಡೆದುಕೊಂಡು ªÁ¥Á¸ï §AzÀÄ ¹gÀªÁgÀ oÁuÉ UÀÄ£Éß £ÀA: 193-2015 ಕಲಂ:279,337,338 ,ಪಿ,ಸಿ. ಮತ್ತು  187 .ಎಂ.ವಿ.ಕಾಯ್ದೆ ,CrAiÀÄ°è ¥ÀæPÀgÀt zÁR°¸ÀPÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
              07/05/15 jAzÀ 24/09/15 gÀAzÀÄ 1600 UÀAmÉAiÀÄ CªÀ¢üAiÀÄ°è, ¦gÁå¢ ªÀiÁgÉ¥Àà vÀAzÉ UÀÄgÀAiÀÄå 55 ªÀµÀð eÁw ªÀiÁ¢UÀ G: PÀÆ°PÉ®¸À & PÀÄrð UÁæªÀÄzÀ ªÉÄxÉÆÃr¸ïÖ ZÀZïð£À°è PÀ¸À UÀÆr¸ÀĪÀ PÉ®¸À ¸Á:PÀÄrð vÁ: ªÀiÁ£À«.FvÀ£À ªÀÄUÀ¼ÁzÀ jAQ UÀAqÀ zsÀªÉÄÃðAzÀæ 20 ªÀµÀð, eÁ: Z˺Át ¸Á: §gÀUÀƪÀÄ, f: DUÀæ, gÁdå GvÀÛgÀ ¥ÀæzÉñÀ ºÁ.ªÀ: J¯ï.©.J¸ï. £ÀUÀgÀ gÁAiÀÄZÀÆgÀÄ FPÉAiÀÄ£ÀÄß J-1 zsÀªÉÄÃðAzÀæ¤UÉ ¢£ÁAPÀ 07/05/15 gÀAzÀÄ ªÀÄzsÀÄªÉ ªÀiÁrPÉÆnÖzÀÄÝ, ªÀÄzsÀÄªÉ ¸ÀªÀÄAiÀÄzÀ°è 2 vÉÆ¯É §AUÁgÀ, 1 ªÉÆÃlgï ¸ÉÊPÀ¯ï EvÀgÉ ªÀ¸ÀÄÛUÀ¼À£ÀÄß ªÀgÀzsÀQëuÉAiÀiÁV PÉÆnÖzÀÄÝ, JgÀqÀÄ wAUÀ¼À £ÀAvÀgÀ zsÀªÉÄÃðAzÀæ vÀAzÉ NA©Ãgï ¹AUï ¥ÀgÀªÀiÁgï G: UÀÄvÉÛÃzÁgÀ PÉ®¸À, ¸Á: §gÀUÀƪÀÄ, f: DUÀæ, gÁdå GvÀÛgÀ ¥ÀæzÉñÀ ºÁUÀÄ EvÀgÉ 6 d£ÀgÀÄ ¸ÉÃj jAQ FPÉUÉ E£ÀÆß 2 ®PÀë ºÀt ºÁUÀÄ 4 ZÀPÀæzÀ ªÁºÀ£ÀªÀ£ÀÄß ªÀgÀzÀëQuÉAiÀiÁV vÀgÀĪÀAvÉ ºÉÆqÉ §qÉ ªÀiÁrzÀÝjAzÀ jAQ FPÉAiÀÄÄ ªÀÄÈvÀ¥ÀnÖgÀÄvÁÛ¼É JAzÀÄ ¤ÃrzÀ zÀÆj£À ªÉÄÃgÉUÉ  ªÀiÁPÉÃðmï AiÀiÁqÀð oÁuÉ ªÉÆ.¸ÀA. 116/15 PÀ®A 498(J),304 (©) gÉ/« 149 L¦¹ & 3-4 r¦ PÁAiÉÄÝ CrAiÀÄ°è ¥ÀæPÀgÀt zsÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
UÁAiÀÄzÀ ¥ÀæPÀgÀtzÀ ªÀiÁ»w:-
            ದಿನಾಂಕ:28/9/2015 ರಂದು   12-00 ಗಂಟೆಯಿಂದ 12-30ಗಂಟೆಯ ಸಮಯದಲ್ಲಿ ತನ್ನ ದನ ಕರುಗಳನ್ನು ಮೇಯಿಸಿಕೊಂಡು ಬರುವ ಸಲುವಾಗಿ ತಮ್ಮ ಹೊಲಕ್ಕೆ ಹೋಗಿದ್ದಾಗ ಅವುಗಳಿಗೆ ನೀರು ಕುಡಿಸಿಕೊಂಡು ವಾಪಾಸು ತನ್ನ ಹೊಲಕ್ಕೆ ಹೊಡೆದುಕೊಂಡು ಆರೋಪಿತರ ಬೀಳುಬಿದ್ದ ಹೊಲದಲ್ಲಿಯ ಕಡೆಯಿಂದ ಬರುವಾಗ 1] ಮಲ್ಲಪ್ಪ ತಂದೆ ಗದ್ದೆಪ್ಪ, 60ವರ್ಷ, ಜಾ: ಕುರುಬರ, ಸಾ:ಬೆಂಚಮರಡಿ     2] ಸಿದ್ದಮ್ಮ ಗಂಡ ಮಲ್ಲಪ್ಪ, 55ವರ್ಷ, ಜಾ:ಕುರುಬರಸಾ:ಬೆಂಚಮರಡಿ  3] ಸಂತೋಷ ತಂದೆ ಮಲ್ಲಪ್ಪ, 25ವರ್ಷ, ಜಾ: ಕುರುಬರಸಾ:ಬೆಂಚಮರಡಿ   4] ಹೊಳೆಯಮ್ಮ ಗಂಡ ಸಿದ್ದಪ್ಪ, 30ವರ್ಷ, ಜಾ: ಕುರುಬರ, ಸಾ:ಬೆಂಚಮರಡಿ EªÀgÀÄUÀ¼ÀÄ  ಫಿರ್ಯಾಧಿಗೆ ತಡೆದು ನಿಲ್ಲಿಸಿ ನಮ್ಮ ಹೊಲದಲ್ಲಿ ನಿಮ್ಮ ದನಗಳನ್ನು ಏಕೆ ಹೊಡೆದುಕೊಂಡು  ಹೋಗುತ್ತೀಯಾ ಅಂತಾ ಅಂದಿದ್ದಕ್ಕೆ ಆತನು ತನ್ನ ದನಗಳನ್ನು ಹೊಲದ ಪಕ್ಕದ ಕಡೆಯಿಂದ ಹೊಡೆದುಕೊಂಡು ಹೋಗುವಾಗ ಎಲ್ಲರೂ ಹಳೆಯ ದ್ವೇಷದಿಂದ & ಸಮಾನ ಉದ್ದೇಶದಿಂದ ದನಗಳನ್ನು ಹೊಡೆದಕೊಂಡು ಬಂದಿದ್ದನ್ನೇ ನೆಪ ಮಾಡಿಕೊಂಡು ಫಿರ್ಯಾಧಿಗೆ ತಡೆದು ನಿಲ್ಲಿಸಿ ಕೈಗಳಿಂದ, ಬಾರ್‌‌ಕೋಲು ಗುಣಿಯಿಂದ,, ಕಲ್ಲುಗಳಿಂದ ಹೊಡೆದು & ಗುದ್ದಿದ್ದರಿಂದ ಫಿರ್ಯಾಧಿಗೆ ಎಡಕಣ್ಣಿನ ಕೆಳಗೆ ಬಲವಾದ ಕಂದುಗಾಯ, ಮೇಲ್ಬಾಗದ ಒಂದು ಹಲ್ಲು ಮುರಿದಿದ್ದು, ಮೇಲ್ತುಟಿಗೆ ರಕ್ತಗಾಯವಾಗಿದ್ದು, ಎರಡೂ ಕಪಾಳಗಳಿಗೆ & ಎರಡೂ ಭುಜಗಳಿಗೆ & ಎರಡೂ ಕುಂಡೆಗಳಿಗೆ ಒಳಪೆಟ್ಟುಗೊಳಿಸಿದ್ದು ಇರುತ್ತದೆ. ಘಟನೆಯ ನಂತರ ಮುರ್ಛೆ ಹೋಗಿ ಬಿದ್ದಿದ್ದು ಇರುತ್ತದೆ.ನಂತರ ನನ್ನ ಮಗನಿಗೆ ಫೋನ್‌‌  ವಿಷಯ ತಿಳಿದು ಬಂದಿದ್ದರಿಂದ ಚಿಕಿತ್ಸೆ ಕುರಿತು ನನಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ.  ಕಾರಣ 4ಜನ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು  ವಿನಂತಿ  ಅಂತಾ ಇದ್ದ ಪಿರ್ಯಾದಿಯ ಹೇಳಿಕೆಯ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 107/2015, ಕಲಂ:341, 323,326,504,506 ರೆ/ವಿ 34 ಐಪಿಸಿ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
                             ದಿನಾಂಕ;-27/09/2015 ರಂದು ರಾತ್ರಿ ನಮ್ಮ ಕ್ಯಾಂಪಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ನಡೆಯುತ್ತಿರುವಾಗ ಅಲ್ಲಿಗೆ ನನ್ನ ಮಗ ನನ್ನ ಮಗನ ಗೆಳೆಯರಾದ ಸತೀಶ ಮತ್ತು ಶಿವಪ್ರಸಾದ ಹಾಗೂ ನಮ್ಮ ಕ್ಯಾಂಪಿನ ರಾಮಸುಬ್ಬಯ್ಯ ಕೂಡಿಕೊಂಡು ಹೋಗಿದ್ದು ಅಲ್ಲಿ ನನ್ನ ಮಗನ ಸಂಗಡ ರಾಮಸುಬ್ಬಯ್ಯ ಮತ್ತು ಎನ್.ರಾಮು ಇವರುಗಳು ಬಾಯಿ ಮಾತಿನ ಜಗಳ ಮಾಡಿಕೊಂಡು ಅಷ್ಟಕ್ಕೆ ಸುಮ್ಮನಾಗಿ ಮನೆಗೆ ಬಂದಿದ್ದು. ನಂತರ ರಾತ್ರಿ 10-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ನಮ್ಮ ಮನೆಯ ಹತ್ತಿರ ಇರುವಾಗ 1).ಟಿ.ರಾಮಕೃಷ್ಣ ತಂದೆ ಟಿ.ಪಾಪರಾವು 2).ಯು ರಾಮಸುಬ್ಬಯ್ಯ ತಂದೆ ಯು ವೆಂಕಟಸುಬ್ಬಯ್ಯ 3).ಟಿ ರಘು ತಂದೆ ಟಿ ಪ್ರಸಾದ 4).ಯು ವೆಂಕಟಸುಬ್ಬಯ್ಯ ತಂದೆ ಯು ತಿರುಪಾಲಯ್ಯ 5).ಎನ್ ರಾಮು ತಂದೆ ಎನ್.ವೆಂಕಟನಾರಾಯಣ 6).ಡಿ.ಕೋಟಾರೆಡ್ಡಿ ತಂದೆ ಡಿ, ನಾರಾಯಣನರೆಡ್ಡಿ 7).ಸಿ.ಹೆಚ್.ಸತೀಶ ತಂದೆ ಸಿ.ಹೆಚ್.ಸತ್ಯನಾರಾಯಣ 8).ಟಿ ಗೀರೀಶ ತಂದೆ ಟಿ ಸತ್ಯನಾರಾಯಣ.9).ಟಿ.ಪ್ರಸಾದ ತಂದೆ ವೀರಸ್ವಾಮಿ 10).ಎ ಕೃಷ್ಣಮೂರ್ತಿ ಎಲ್ಲರೂ ಸಾ;-ಬಾಲಯ್ಯ ಕ್ಯಾಂಪ್.EªÀgÀÄUÀ¼ÀÄ ಕೂಡಿಕೊಂಡು ನಮ್ಮ ಮನೆಯ ಹತ್ತಿರ ಬಂದು ನನ್ನ ಮಗನಿಗೆ  ''ಲೇ ರಾಜಾ ಸೂಳೆ ಮಗನೆ ರಾಮಸುಬ್ಬಯ್ಯ ಮತ್ತು ರಾಮು ಸಂಗಡ ಜಗಳ ಮಾಡುತ್ತಿಯೇನಲೇ ನಿನಗೇಷ್ಟು ಸೊಕ್ಕು ಮಗನ್ಯಾ'' ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಾಡುತ್ತಿರುವಾಗ ನಾನು ಯಾಕೇ ಈ ರೀತಿ ನನ್ನ ಮಗನಿಗೆ ಬೈಯ್ದಾಡುತ್ತೀರಿ ಅಂತಾ ಅಂದಿದ್ದಕ್ಕೆ ಟಿ ರಾಮಕೃಷ್ಚ ಈತನು ನನಗೆ ನೀನೇನು ಹೇಳುತ್ತಿ ಸೂಳೆ ಅಂತಾ ನನಗೆ ಕೈಯಿಂದ ಬೆನ್ನಿಗೆ ಗುದ್ದಿ ಬಲಗಾಲಿನಿಂದ ಜೋರಾಗಿ ನನ್ನ ಎಡಗಾಲಿನ ಹಿಮ್ಮಡದ ಹತ್ತಿರ ಒದ್ದಿದ್ದು ,ಕೋಟಾರೆಡ್ಡಿ ವೆಂಕಟಸುಬ್ಬಯ್ಯ,ರಾಮು ಇವರುಗಳು ನನಗೆ ಕೂದಲು ಹಿಡಿದು ಮೈಕೈ ಮುಟ್ಟಿ ಎಳೆದಾಡಿದ್ದು,ಜಗಳ ಬಿಡಿಸಲು ಬಂದ ನನ್ನ ಮಗನಿಗೆ ರಾಮಕೃಷ್ಣ ಈತನು ಕೈಗಳಿಂದ ಹೊಡೆಬಡೆ ಮಾಡಿದ್ದು ನಂತರ ಆರೋಪಿತರೆಲ್ಲರೂ ಇನ್ನು ಮುಂದೆ ನಮ್ಮ ಕ್ಯಾಂಪಿನಲ್ಲಿ ಅದು ಹೇಗೆ ಜೀವನ ಮಾಡುತ್ತೀರಿ ಒಂದು ಕೈ ನೋಡಿಕೊಳ್ಳುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಘಟನೆಯ ನಂತರ ನನಗೆ ಮೈಕೈ ನೋವಾಗಿದ್ದರಿಂದ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಈಗ ತಡವಾಗಿ ಬಂದು ಪಿರ್ಯಾದಿ ನೀಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾದ ಸಂಖ್ಯೆ 141/2015.ಕಲಂ,143,147,323,354,504,506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀgÀPÁj £ËPÀgÀ£À ªÉÄÃ¯É ºÀ¯Éè ¥ÀæPÀgÀtzÀ ªÀiÁ»w:-
                     ದಿನಾಂಕ:27-09-2015 ರಂದು 09-00 .ಎಮ್ ಕ್ಕೆ ಆರೋಪಿತgÁzÀ 1)ವಲಿ ಆರ್ಟ್ಸ್ ಮಾಲೀಕನಾದ ವಲಿ,2) ವಲಿ ಈತನ ಅಣ್ಣ ಇಬ್ಬರು ಸಾ: ಸಿಂಧನೂರು EªÀgÀÄ ಸಿಂಧನೂರು ನಗರದ ಪ್ರಶಾಂತ ಕಾಲೋನಿಯಲ್ಲಿರುವ ಸಿಂಧನೂರು ನಗರಸಭೆಯ ಪೌರಾಯುಕ್ತರಾದ ಶ್ರೀ  ವಿ.ರಮೇಶ್ ಪೌರಾಯುಕ್ತರು ನಗರ ಸಭೆ ಸಿಂಧನೂರು  gÀªÀgÀ ಮನೆಗೆ ಹೋಗಿ ಫಿರ್ಯಾದಿದಾರರು ಸರಕಾರಿ ನೌಕರಸ್ಥರು ಅಂತಾ ಗೊತ್ತಿದ್ದು, ಆರೋಪಿತರು ನಗರದಲ್ಲಿ ಅನಧಿಕೃತವಾಗಿ ಅಳವಡಿಸಿದ ಫ್ಲೆಕ್ಸ್ ಗಳನ್ನು ತೆರವುಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಫಿರ್ಯಾದಿದಾರರಿಗೆ ಏಕವಚನದಲ್ಲಿ ನಿಂದನೆ ಮಾಡಿ, ಗಲಾಟೆ ಮಾಡಿ ಫಿರ್ಯಾದಿ ಮತ್ತು ಅವರ ಮನೆಯವರಿಗೆ ಆತಂಕವುಂಟು ಮಾಡಿ ಭಯ ಭೀತರನ್ನಾಗಿಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ ಗುನ್ನೆ ನಂ.185/2015, ಕಲಂ.353,504,506 ಸಹಿತ 34 ಐಪಿಸಿ ರೀತ್ಯ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.09.2015 gÀAzÀÄ 59 ¥ÀææPÀgÀtUÀ¼À£ÀÄß ¥ÀvÉÛ ªÀiÁr 11,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.