Police Bhavan Kalaburagi

Police Bhavan Kalaburagi

Thursday, March 8, 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 07.03.2018 ರಂದು ಸಾಯಂಕಾಲ ಚಿಂಚೋಳ್ಳಿ ಲೇಔಟದಲ್ಲಿ ಇರುವ ಎಸ್.ಬಿ.ಹೆಚ್ ಬ್ಯಾಂಕ ಪಕ್ಕದಲ್ಲಿರುವ ರಸ್ತೆಯಲ್ಲಿ  ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಚಿಂಚೋಳ್ಳಿ ಲೇಔಟದಲ್ಲಿ ಇರುವ ಎಸ್.ಬಿ.ಹೆಚ್ ಬ್ಯಾಂಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಬ್ಯಾಂಕ ಪಕ್ಕದಲ್ಲಿರುವ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ  ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವರನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಲಕ್ಷ್ಮಿಕಾಂತ ತಂದೆ ರಾಚಣ್ಣ ರಾಯಗೊಂಡ ಸಾ: ಪಟ್ಟಣ ತಾ:ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1620/- ರೂ 2) 4 ಮಟಕಾ ಬರೇದ ಚೀಟಿಗಳು ಅ:ಕಿ: 00 3) ಒಂದು ಬಾಲ ಪೇನ್  ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 06/03/2018 ರಂದು ಸಾಯಂಕಾಲ ನಮ್ಮೂರಿನ ಶ್ರೀನಾಥ ನಾಕಮನ ಇತನು ನನಗೆ ಪೋನ್ ಮಾಡಿ ತಿಳಿಸಿದೆನೆಂದರೆ ನಾನು ಮತ್ತು ಸಿದ್ರಾಮ ಕಗ್ಗನಮಡ್ಡಿ  ಇಬ್ಬರು ಕೂಡಿಕೊಂಡು ನಮ್ಮೂರಿನಿಂದ ಸಿರಗಾಪೂರ ಕ್ರಾಸನ್ ಕಡೆಗೆ ಹೋಗುತ್ತಿದ್ದಾಗ ನಮ್ಮ ಹಿಂದಿನಿಂದ ಒಂದು ಇನೊವಾ ಕಾರ ಚಾಲಕನು ತನ್ನ ಕಾರನ್ನು ಅತೀ ವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮಗೆ  ಸೈಡ ಹೊಡೆದು ಮುಂದೆ ಹೋಗಿ ಭೂಸಣಗಿ ಸಿಮಾಂತರ ಚನ್ನಬಸಪ್ಪ ಮಹಾಜನ ಇವರ ಹೊಲದ ಹತ್ತಿರ ರೋಡಿನ ಬದಿಗೆ ತಗ್ಗಿನಲ್ಲಿ ತನ್ನ ಕಾರನ್ನು ಪಲ್ಟಿ ಮಾಡಿ ಅಪಘಾತ ಪಡಿಸಿದ್ದು ಆಗ ಹಿಂದಿನಿಂದ ಬರುತ್ತಿದ ನಾನು ಮತ್ತು ಸಿದ್ರಾಮ ಕಗ್ಗನಮಡಿ ಇಬ್ಬುರು ಸಮೀಪ ಹೋಗಿ ನೊಡಲಾಗಿ ಅಪಘಾತಕಿಡಾದ ಇನೊವಾ ಕಾರನಲ್ಲಿ ನಮ್ಮೂರ ತುಳಜಪ್ಪ ತಂದೆ ಮರಗಪ್ಪ ನಾಕಮನ ಮತ್ತು ಕಲಹಂಗರಗಾ ಗ್ರಾಮದ ಲಕ್ಷ್ಮಣ ತಂದೆ ತಿಮ್ಮಯ್ಯ ಮಂಜಾಳಕರ ಇವರು ಇದ್ದು ತುಳಜಪ್ಪ ಇತನಿಗೆ ತಲೆ ಹಿಂದೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಲಕ್ಷ್ಮಣ ತಂದೆ ತಿಮ್ಮಯ್ಯ ಇತನಿಗೆ ಹಣೆಯ ಮೇಲೆ ಕಣ್ಣಿನ ಮೇಲೆ ತಲೆಯ ಹಿಂದೆ ಮತ್ತು ಕುತ್ತಿಗೆ ಸಾದ ಮತ್ತು ಭಾರಿ ರಕ್ತಗಾಯವಾಗಿದ್ದು ನಾವಿಬ್ಬರು ಕೂಡಿಕೊಂಡು ತುಳಜಪ್ಪಾ ಮತ್ತು ಲಕ್ಷ್ಮಣ ಇವರನ್ನು ಕಾರಿನಿಂದ ಹೊರಗೆ ತೆಗೆದೇವು ಕಾರು ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಸಿದ್ದಬಸವ ತಂದೆ ಶ್ರೀಮಂತ ಕಣ್ಣೂರ ಸಾ|| ಬಬಲಾದ (ಐ.ಕೆ) ಅಂತ ಹೇಳಿರುತ್ತಾನೆ ಅಂತ ನನಗೆ ತಿಳಿಸಿದ್ದು ಆಗ ನಾನು ಮತ್ತು ನಮ್ಮೂರಿನ ಇತರರು ಕೂಡಿಕೊಂಡು ಬಬಲಾದದಿಂದ ಬೂಸಣಗಿ ಸಿಮಾಂತರದ ಚನ್ನಬಸಪ್ಪ ಮಹಾಜನ ಇವರ ಹೊಲದ ಹತ್ತಿರ ಹೋಗಿ ನೊಡಲಾಗಿ ಶ್ರೀನಾಥ ನಾಕಮನ ಇವನು ಹೇಳಿದಂತೆ ಘಟನೆ ಜರುಗಿದ್ದು ನಾವೇಲ್ಲರು ಬಂದಿರುವುದನ್ನು ನೋಡಿ ಕಾರ ಚಾಲಕ ಸಿದ್ದಬಸವನು ತನ್ನ ಕಾರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ .ಇನೊವಾ ಕಾರ ನಂ ಕೆ.ಎ-32 ಎಂ.ಬಿ-8001 ನೇದರ ಚಾಲಕ ಸಿದ್ದಬಸವ ತಂದೆ ಶ್ರೀಮಂತ ಸಾ|| ಬಬಲಾದ (ಐ.ಕೆ)  ಇತನ ಮೇಲೆ ಕಾನೂನು ಕ್ರಮ ಕೈಗೊಳಬೇಕು ಅಂತಾಶ್ರೀ ಭವಾನಿ ತಂದೆ ಮರಗಪ್ಪ ನಾಕಮನ  ಸಾ :| ಬಬಲಾದ ಐಕೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ  ಮಲ್ಲಿಕಾರ್ಜುನ ಶಿರಗಾಪೂರ ಸಾ||ಲಿಂಗನವಾಡಿ ಇವರ ತಂದೆ-ತಾಯಿಗೆ ನಾನು ಮತ್ತು ಮಹಾದೇವಪ್ಪಾ ಅಂತಾ ಇಬ್ಬರು ಗಂಡು ಮಕ್ಕಳಿದ್ದು ನಮ್ಮ ತಂದೆ-ತಾಯಿ ಇಬ್ಬರು ಮೃತಪಟ್ಟಿದ್ದು ಪಿತ್ರಾರ್ಜಿತ ಜಮೀನು ಹಂಚಿಕೊಂಡಿರುತ್ತೇವೆ. ಸದರಿ ಜಮೀನು ಸರ್ವೆಗಾಗಿ ಅರ್ಜಿ ಸಲ್ಲಿದ್ದು ಅದಂತೆ ಈಗ 2-3 ದಿವಸಗಳ ಹಿಂದೆ ಸರ್ವೇಮಾಡಿದ್ದು ಸದರಿ ಸರ್ವೆೇ ಕಾಲಕ್ಕೆ ಸರಪಳಿ ಹಿಡಿಯುವ ವಿಷಯವಾಗಿ ನಮ್ಮ ಅಣ್ಣನ ಮಗನಾದ ಗಿರಿಯಪ್ಪ ಈತನು ತನ್ನೊಂದಿಗೆ ತಕರಾರು ಮಾಡಿದ್ದು ಅವಾಗಿನಿಂದ ನಮ್ಮ ಅಣ್ಣ ಹಾಗೂ ಅವರ ಪರಿವಾರದವರು ನಮ್ಮ ಮೇಲೆ ಧ್ವೇಷ ಸಾದಿಸುತ್ತಿದ್ದು ದಿನಾಂಕ:06-03-2018 ರಂದು ಮುಂಜಾನೆ ನಾನು ನನ್ನ ಮಗನಾದ ಸಿದ್ರಾಮಪ್ಪಾ ಹಾಗೂ ನನ್ನ ಹೆಂಡತಿಯಾದ ಸುಮಂಗಲಾಬಾಯಿ ರವರು ಮಾತನಾಡುತ್ತಾ ನಮ್ಮ ಮನೆಯ ಮುಂದೆ ನಿಂತಿರುವಾಗ 1)ಮಹಾದೇವಪ್ಪ ತಂದೆ ಬೀಮಶ್ಯಾ ಶಿರಗಾಪುರ, 2)ಗಿರೇಪ್ಪ ತಂದೆ ಮಹಾದೇವಪ್ಪಾ ಶಿರಗಾಪೂರ 3)ಶಿವಪ್ಪ @ ಶಿವಕುಮಾರ ತಂದೆ ಮಹಾದೇವಪ್ಪಾ ಶಿರಗಾಪೂರ, 4)ವಿಜಯಕುಮಾರ ತಂದೆ ಮಹಾದೇವಪ್ಪ ಶಿರಗಾಪೂರ, 5)ಸವಿತಾಬಾಯಿ ಗಂಡ ಮಹಾದೇವಪ್ಪ ಶಿರಗಾಪೂರ, 6)ಜಗದೇವಿ ಗಂಡ ಗಿರೇಪ್ಪ ಶಿರಗಾಪೂರ ಮತ್ತು 7)ಶರಣಮ್ಮ ಗಂಡ ಶಿವಪ್ಪ ಶಿರಗಾಪೂರ ರವರುಗಳು ಎಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಮನೆಯ ಮುಂದೆ ನಿಂತು ನನಗೆ ಏ ಸೋಳೆ ಮಗನಾ ಸರ್ವೇ ಮಾಡುವ ಕಾಲಕ್ಕೆ ನನಗೆ ಬೈದಿದ್ದಿಯ್ಯಾ ಎಂದು ಗಿರೇಪ್ಪ ಇತನು ಅವಾಚ್ಯವಾಗಿ ಬೈಯ್ಯುತ್ತಿರುವಾಗ ನಾನು ಮತ್ತು ನನ್ನ ಮಗ ಸಿದ್ರಾಮಪ್ಪಾ ಹಾಗೂ ನನ್ನ ಹೆಂಡತಿ ಸುಮಂಗಲಾಬಾಯಿ ರವರುಗಳು ಕೂಡಿ ಅವರ ಹತ್ತಿರ ಹೋಗಿ ವಿಚಾರಿಸುತ್ತಿರುವಾಗ ಮಹಾದೇವಪ್ಪ ಮತ್ತು ಗಿರೇಪ್ಪ ಇವರುಗಳು ಬಡೆಗೆಯಿಂದ ನನ್ನ ಎಡಗಡೆ ಕಿವಿಗೆ ಹಾಗೂ ಹಣೆಗೆ ಹೊಡೆದ್ದಿದ್ದರಿಂದ ಕಿವಿಗೆ ಭಾರಿಗಾಯವಾಗಿ ಹರಿದಂತೆ ಕಂಡುಬರುತ್ತಿದೆ. ಅಷ್ಟರಲ್ಲಿಯೇ ನನ್ನ ಮಗನಾದ ಸಿದ್ರಾಮಪ್ಪಾ ಈತನು ಜಗಳ ಬಿಡಿಸಲು ಬಂದಾಗ ಶಿವಪ್ಪ ಮತ್ತು ವಿಜಯಕುಮಾರ ಇವರುಗಳು ಬಡಿಗೆಯಿಂದ ನನ್ನ ಮಗನ ತಲೆಗೆ ಬೆನ್ನಿಗೆ ಎಡಗಾಲ ತೊಡೆಗೆ ಹೊಡೆದ್ದಿದ್ದರಿಂದ ಒಳಪೆಟ್ಟಾಗಿದೆ ಸುಮಿತ್ರಾಬಾಯಿ ಜಗದೇವಿ ಶರಣಮ್ಮ ರವರುಗಳು ಕೂಡಿ ನನಗೆ ನೆಲಕ್ಕೆ ಕೆಡವಿ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ಅಷ್ಟರಲ್ಲಿಯೇ ಅಲ್ಲಿಯೇ ಇದ್ದ ನನ್ನ ಹೆಂಡತಿಯಾದ ಸುಮಂಗಲಾಬಾಯಿ ಹಾಗೂ ನಮ್ಮ ಗ್ರಾಮದ ಮಲ್ಲಣ್ಣ ತಂದೆ ಚನ್ನಬಸಪ್ಪ ಇಂಡಿ ಮತ್ತು ಮಹಾದೇವಪ್ಪ ತಂದೆ ಸಿದ್ರಾಮಪ್ಪ ಇಂಡಿ ರವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ಗಿರೇಪ್ಪ ಹಾಗೂ ಶಿವಪ್ಪ ನನಗೆ ಹಾಗೂ ನನ್ನ ಮಗನಿಗೆ ಇವತ್ತು ನೀವು ಉಳಿದ್ದಿದ್ದಿ ಮಕ್ಕಳ್ಳೆ ಮುಂದೆ ಒಂದ್ದಾಲ್ಲ ಒಂದು ದಿವಸ ನಿಮಗೆ ಖಲಾಸ ಮಾಡುತ್ತೇವೆ ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 07-03-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-03-2018

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಅಪರಾಧ ಸಂ. 24/2018, ಕಲಂ. 380 ಐಪಿಸಿ :-
ದಿನಾಂಕ 18-02-2018 ರಂದು ಫಿರ್ಯಾದಿ ಫಿರ್ಯಾದಿ ಶ್ರೀ ರವಿ ಸೈಟ್ ಟೆಕ್ನಿಷಿಯನ್ ಸಾ: ಚಟನಳ್ಳಿ ರವರು ಮಂಗಲಗಲಿ ರೇಕುಳಗಿ ಗ್ರಾಮದ ಸಿಮಾಂತರದಲ್ಲಿರುವ ತಮ್ಮ ಮೋಬೈಲ್ ಟವಾರಗಳನ್ನು ಚೆಕ್ ಮಾಡಿಕೊಂಡು ಟಾವರಕ್ಕೆ ಅಳವಡಿಸಿದ ಎಲ್ಲಾ ಸಮಾನುಗಳನ್ನು ಚೆಕ್ ಮಾಡಿ ದಿನಾಂಕ 19-02-2018 ರಂದು ಶಿರಸಿ ಐನೊಳ್ಳೀ ಗ್ರಾಮಗಳ ಸಿಮಾಂತರದಲ್ಲಿರುವ ಟವಾರಗಳನ್ನು ಚೆಕ್ ಮಾಡಿದ್ದು, ನಂತರ ದಿನಾಂಕ 20-02-2018 ರಂದು ಫಿರ್ಯಾದಿ ಮತ್ತು ನೇಂದ್ರ ಸುಪ್ರವೈಜರ ಇಬ್ಬರು ಕೂಡಿ ಮಂಗಲಗಿ ಗ್ರಾಮದ ಸರ್ವೆ ನಂ. 86 ರಲ್ಲಿರುವ ಅನಿಲಕುಮಾರ ಕುಲಕರ್ಣಿ ಇವರ ಹೊಲದಲ್ಲಿರುವ ಎ.ಟಿ.ಸಿ ಕಂಪನಿಯ ಟಾಟಾ ಡೊಕೊಮೊ ಮೋಬೈಲ್ ಟಾವರ ಹತ್ತಿರ ಹೋಗಿ ನೋಡಲು ಗೇಟಿನ ಓಳಗಡೆ ಇರುವ ಬ್ಯಾಟರಿ ಬಂಕ ಓಳಗಡೆ 24 ಎ.ಟಿ.ಸಿ ಬ್ಯಾಟರಿಗಳು ಅ.ಕಿ 30,000/- ರೂಪಾಯಿ ನೇದನ್ನು ಯಾರೋ ಕಳ್ಳರು ಅಪರಿಚಿತರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ 06-03-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 30/2018, PÀ®A. 285, 288, 338 L¦¹ :-
ಫಿರ್ಯಾದಿ ಸುನೀಲ ತಂದೆ ರಮೇಶ ಕಾಂಬಳೆ ಸಾ: ಮೇತಿ ಮೇಳಕುಂದಾ ಮತ್ತು ಗಾಯಳುಗಳು ಈಗ 8 ದಿವಸಗಳಿಂದ ಭಾಲ್ಕಿಯ ಮೈನೊದದಿನ್ ತಂದೆ ರಶೀದಮಿಯ್ಯಾ ಮಚಕುರಿ ಗುತ್ತೆದಾರ ರವರ ಹತ್ತಿರ ಸೆಂಟ್ರಿಂಗ್ ಕೇಲಸ ಮಾಡುತ್ತಿದ್ದು, ಸದರಿ ಗುತ್ತೇದಾರ ರವರು ಭಾಲ್ಕಿಯ ಎ.ಪಿ.ಎಂ.ಸಿಯಲ್ಲಿ ಅನೀಲಕುಮಾರ ತಂದೆ ಶಂಕ್ರೇಪ್ಪಾ ವಾಡೆ ರವರು ಹೋಸದಾಗಿ ಕಟ್ಟುತ್ತಿದ್ದ ಮನೆಯ ಕೆಲಸ ಗುತ್ತಿಗೆ ಹಿಡಿದು ಮನೆಯ ಹತ್ತಿರದಿಂದ ಕರೆಂಟ ವೈರ ಹಾದು ಹೋಗಿರುತ್ತವೆ, ಆದರೆ ಗುತ್ತೇದಾರ ರವರು ಯಾವುದೆ ಮುಂಜಾಗ್ರತೆ ಕ್ರಮಗಳು ವಹಿಸದೆ ನಿರ್ಲಕ್ಷ ವಹಿಸಿ ದಿನಾಂಕ 06-03-2018 ರಂದು ಫಿರ್ಯಾದಿ ಹಾಗೂ ಗಾಯಳುಗಳಿಗೆ ಕೆಲಸಕ್ಕೆ ಹಚ್ಚಿ ಕೆಲಸ ಮಾಡುತ್ತಿರುವಾಗ ಗಾಯಳುಗಳು ಕಬ್ಬಿಣದ ರಾಡುಗಳು ಮನೆಯ ಮೇಲೆ ಎಳೆದುಕೊಳ್ಳುವಾಗ ಕಬ್ಬಿಣದ ರಾಡು ಮನೆಯ ಹತ್ತಿರದಿಂದ ಹಾಯ್ದು ಹೋಗಿರುವ ಕರೆಂಟ ವೈರಿಗೆ ಹತ್ತಿ ಶಾಕ ಹೊಡೆ ಪ್ರಯುಕ್ತ ಧನರಾಜನ ಎಡಗಾಲ ತೋಡೆಗೆ, ಪಾದಕ್ಕೆ, ಬಲಗೈ ರಟ್ಟೆಗೆ, ಎರಡು ಅಂಗೈಗಳಲ್ಲಿ ಹಾಗೂ ಶಿವಕುಮಾರನ ಎಡಗಾಲ ಬೇರಳುಗಳಿಗೆ, ಎರಡು ಅಂಗೈಗಳಲ್ಲಿ ಸುಟ್ಟು ಭಾರಿ ಗಾಯಗಳು ಆಗಿರುತ್ತವೆ, ಸದರಿ ಘಟನೆ ಆರೋಪಿತನಾದ ಮೈನೊದದಿನ್ ತಂದೆ ರಶೀದಮಿಯ್ಯಾ ಮಚಕುರಿ ಗುತ್ತೆದಾರ ರವರ ನಿರ್ಲಕ್ಷದಿಂದ ಸಂಭವಿಸಿರುತ್ತದೆ ಅಂತಾ ಕೊಟ್ಟ ಫಿರ್ಯಾದಿಯರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 51/2018, PÀ®A. 279, 337, 338 L¦¹ :-
¢£ÁAPÀ 05-03-2018 gÀAzÀÄ ¦üAiÀiÁ𢠣ÀgÀ¸À¥Áà vÀAzÉ gÁªÀÄtÚ gÁAiÀÄUÉÆAqÀ ªÀAiÀÄ: 65 ªÀµÀð, ¸Á: ¥ÁvÀgÀ¥À½î, vÁ: & f: ©ÃzÀgÀ gÀªÀjUÉ PÉ®¸À«zÀÝ PÁgÀt ¥ÁvÀgÀ¥À½î¬ÄAzÀ ©ÃzÀgÀ UÁA¢üUÀAdPÉÌ §AzÀÄ vÀ£Àß PÉ®¸À ªÀÄÄV¹PÉÆAqÀÄ ¦üAiÀiÁ𢠪ÀÄvÀÄÛ vÀªÀÄÆäj£À ªÀÄ°èPÁdÄð£À vÀAzÉ UÀÄgÀÄ°AUÀ¥Áà ªÀiÁ£À¥Àà£ÀÆgÀ gÀªÀgÀ »ÃgÉÆ ºÉÆAqÁ ¸Éà÷èAqÀgï ªÉÆlgÀ ¸ÉÊPÀ® £ÀA. PÉJ-38/PÀÆå-7423 £ÉÃzÀgÀ ªÉÄÃ¯É ©ÃzÀgÀ UÁA¢üUÀAd¢AzÀ ¥ÁvÀgÀ¥À½îUÉ ºÉÆÃUÀĪÁUÀ CªÀįÁ¥ÀÆgÀ UÁæªÀÄ zÁn gÉÆÃr£À ªÉÄÃ¯É ºÉÆÃUÀÄwÛzÁÝUÀ UÉÆÃAiÀÄ® gÀªÀgÀ ªÀÄ£ÉAiÀÄ ¸Àé®à ªÀÄÄAzÉ ªÀÄ°èPÁdÄð£À gÀªÀgÀÄ vÀ£Àß ªÁºÀ£ÀªÀ£ÀÄß CwêÉÃUÀ ºÁUÀÆ ¤¸Á̼ÀfvÀ£À¢AzÀ ZÀ¯Á¬Ä¸ÀÄwÛzÁÝUÀ JzÀÄj¤AzÀ §gÀĪÀ MAzÀÄ ªÉÆlgÀ ¸ÉÊPÀ® £ÀA. PÉJ-39/PÉ-163 £ÉÃzÀgÀ ¸ÀªÁgÀ£ÁzÀ ±ÁgÀÄPÀ @ E¥sÁð£À vÀAzÉ E¸Áä¬Ä® «ÄAiÀiÁ ¸Á: AiÀÄzÀ¯Á¥ÀÆgÀ EvÀ£ÀÆ ¸ÀºÀ vÀ£Àß ªÁºÀ£ÀªÀ£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ JgÀqÀÄ ªÁºÀ£ÀUÀ¼À ¸ÀªÁgÀgÀÄ ªÀÄÄSÁªÀÄÄTAiÀiÁV MAzÀPÉÆÌAzÀÄ rQÌ ºÉÆqÉzÁUÀ ¦üAiÀiÁð¢AiÀĪÀgÀ JqÀUÁ°£À ºÉ¨ÉâgÀ½UÉ gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀĪÁVzÀÄÝ, ªÀÄ°èPÁdÄð£À EvÀ£À £Á°UÉUÉ gÀPÀÛUÁAiÀÄ ºÁUÀÆ EvÀgÀ PÀqÉ UÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ ±ÁgÀÄPÀ @ E¥sÁð£À EvÀ£À vÀ¯ÉUÉ ¨sÁj gÀPÀÛUÁAiÀÄ ªÀÄvÀÄÛ E¤ßvÀgÀ PÀqÉ UÀÄ¥ÀÛUÁAiÀĪÁVgÀÄvÀÛzÉ, £ÀAvÀgÀ J®ègÀÆ 108 CA§Ä¯É£Àì PÀgÉ ªÀiÁr CA§Ä¯É£ÀìzÀ°è f¯Áè ¸ÀgÀPÁj D¸ÀàvÉæUÉ aQvÉì PÀÄjvÀÄ ºÉÆÃVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 06-03-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 42/2018, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 06-03-2018 ರಂದು ಫಿರ್ಯಾದಿ ಇರಫಾನ ಕಮಠಾಣೆ ಸಾ: ಮುಸ್ತರಿ ರವರ ಮಾವನಾದ ಅಜಮತಲಿ ತಂದೆ ಶೇಕ ಮದರಸಾಬ ಬಾಗವಾನ ವಯ: 45 ವರ್ಷ ರವರು ಮೀನಕೇರಾದಿಂದ ಅವರ ಟಿ.ವಿ.ಎಸ್. ಮೋಟರ್ ಸೈಕಲ ನಂ. ಕೆ.ಎ-38/ಎಸ್-1819 ನೇದರ ಮೇಲೆ ಫಿರ್ಯಾದಿಯ ಹೆಂಡತಿ ರಯಿಸಾಬೇಗಂ ಇವಳಿಗೆ ಕುಡಿಸಿಕೊಂಡು ಮನೆಗೆ ಬಂದು ಹೆಂಡತಿಗೆ ಬಿಟ್ಟು ನಂತರ ಮಾವನವರು ತಮ್ಮ ಸಂಬಂಧಿಕರ ಭೇಟಿಗೆ ಚಿಟಗುಪ್ಪಾಕ್ಕೆ ಹೋಗಿ ಚಿಟಗುಪ್ಪಾದಿಂದ ತಮ್ಮೂರಿಗೆ ಅವರ ಮೋಟರ ಸೈಕಲ ಮೇಲೆ ಬರುವಾಗ ಉಡಬಾಳ ಕ್ರಾಸ ದಾಟಿದ ನಂತರ ರಾಮಚಂದ್ರ ಬೋಡಕೆ ರವರ ಹೊಲದ ಬ್ರೀಜ ಹತ್ತಿರ ರೋಡಿನ ಮೇಲೆ ಎದುರಿನಿಂದ ಬಂದ ಒಂದು ಮಹಿಂದ್ರಾ ಟ್ರಾಕ್ಟರ ನಂ. ಕೆ.ಎ-39/ಟಿ-2048, ಟ್ರಾಲಿ ನಂಬರ ಇರದ ಟ್ರಾಕ್ಟರ ಚಾಲಕನು ತನ್ನ ಟಾಕ್ಟರನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಮಾವನ ಮೋಟರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದರಿಂದ, ಮಾವನವರ ಎಡತಲೆ, ಹಣೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದು ಇರುತ್ತದೆ, ಟಾಕ್ಟರ ಚಾಲಕ ತನ್ನ ಟಾಕ್ಟರನ್ನು ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 29/2018, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 06-03-2018 ರಂದು ಫಿರ್ಯಾದಿ ಸೈಯ್ಯದ ಮೊಸಿನ್ ತಂದೆ ಸೈಯ್ದ ಮನ್ಸೂರ, ವಯ: 22 ವರ್ಷ,  ಜಾತಿ: ಮುಸ್ಲಿಂ, ಸಾ: ಮಿರಾಜ ಕಾಲೋನಿ ಚಿದ್ರಿ ರಿಂಗ್ ರೋಡ ಬೀದರ ರವರು ಬೀದರ ನಗರದಲ್ಲಿ ಕೂಲಿ ಕೆಲಸಕ್ಕೆ ಹೋಗಿ ಸಾಯಂಕಾಲ ವೇಳೆಯಲ್ಲಿ ಚಿದ್ರಿ ರಿಂಗ ರೋಡ ಹತ್ತಿರ ಚಹಾ ಕುಡಿಯಲು ಬಂದಿದ್ದು ಅಲ್ಲಿ ಗೆಳೆಯ ಮಸ್ತಾನಷಾ ತಂದೆ ಅಬ್ದುಲ ರಹೀಮಾನಷಾ ಸಾ: ಭದ್ರೊದ್ದಿನ್ ಕಾಲೋನಿ ಬೀದರ ಇದ್ದು ಇಬ್ಬರು ಮಾತನಾಡುತ್ತಾ ಚಿದ್ರಿ ರಿಂಗ ರೋಡ ಪಕ್ಕದಲ್ಲಿ ನಿಂತಿರುವಾಗ ಶಿವನಗರ ಕಡೆಯಿಂದ ಲಾರಿ ನಂ. ಎಮ್.ಹೆಚ್-12/ಪಿ.ಕ್ಯೂ-1453 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಮೈಲೂರ ಕಡೆಗೆ ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಾಲಯಿಸಿಕೊಂಡು ಬಂದು ಚಿದ್ರಿ ರಿಂಗ ರೋಡ ಆಯಾನ್ ಮಟನ್ ಶಾಪ ಮುಂದೆ ಟಿ.ವಿ.ಎಸ್ ಎಕ್ಸಲ್ ಮೊಟಾರ ಸೈಕಲ ನಂ. ಕೆಎ-38/ಜೆ-4792 ನೇದ್ದರ ಮೇಲೆ ಕುಳಿತು ಮೈಲೂರ ಕಡೆ ಹೋಗುತ್ತಿದ್ದವನಿಗೆ ಹಿಂದಿನಿಂದ ಡಿಕ್ಕಿ ಮಾಡಿ ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಕೂಡಲೆ ಫಿರ್ಯಾದಿಯು ಹೋಗಿ ನೋಡಲು ಸದರಿ ಟಿ.ವಿ.ಎಸ್ ವಾಹನದ ಮೇಲೆ ಫಿರ್ಯಾದಿಯ ತಂದೆಯವರಾದ ಸೈಯ್ಯದ ಮನ್ಸೂರ ತಂದೆ ಸೈಯ್ಯದ ಮೈನೊದ್ದಿನ್, ವಯ: 43 ವರ್ಷ, ಸಾ: ಮಿರಾಜ ಕಾಲೋನಿ ಚಿದ್ರಿ ರಿಂಗ್ ರೋಡ ಬೀದರ ಇವರಿದ್ದು, ಅವರ ತಲೆಯ ಮೇಲಿಂದ ಲಾರಿಯ ಎಡಗಡೆಯ ಹಿಂದಿನ ಟೈರ ಹೋಗಿ ಮೇದುಳು ಹೊರಬಂದು ಮುಖ ಪೂರ್ತಿ ಚಪ್ಪಟೆಯಾಗಿ ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಹಾಗು ಅವರ ಎದೆಯ ಮೇಲೆ ಎಡ ಭುಜಕ್ಕೆ ಬೆನ್ನಿನ ಮೇಲೆ ತರಚಿದ ಕಂದು ಗಟ್ಟಿಯ ಗಾಯ ಇರುತ್ತದೆ, ಕೂಡಲೆ ಫಿರ್ಯಾದಿಯು ತನ್ನ ಗೆಳೆಯ ಮಸ್ತಾನಷಾ ಹಾಗು ಇತರರು ಕೂಡಿ ಒಂದು ವಾಹನದಲ್ಲಿ ತಂದೆಯ ಶವ ಹಾಕಿಕೊಂಡು ಶವ ಪರೀಕ್ಷೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದಿದ್ದು, ಆರೋಪಿಯು ತನ್ನ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.