Police Bhavan Kalaburagi

Police Bhavan Kalaburagi

Thursday, April 7, 2016

Yadgir District Reported Crimes


Yadgir District Reported Crimes

 

PÉÆqÉÃPÀ® ¥Éưøï oÁuÉ UÀÄ£Éß £ÀA: 14/2016 PÀ®A 143, 147, 148, 341, 323, 324, 504, 506 ¸ÀAUÀqÀ 149 L¦¹:- ¢£ÁAPÀ 06.04.2016£À gÀAzÀÄ ¸ÁAiÀÄAPÁ® 17:30 UÀAmÉUÉ ¦AiÀiÁ𢠲æêÀÄw ¤AUÀªÀÄä UÀAqÀ §¸ÀtÚ ºÀ½îPÀnÖ ªÀAiÀÄ:40, G:ªÀÄ£ÉUÉ®¸À, eÁ;PÀÄgÀħgÀ, ¸Á:wÃxÀð vÁ:¸ÀÄgÀ¥ÀÆgÀ gÀªÀgÀÄ oÁuÉUÉ ºÁdgÁV MAzÀÄ PÀ£ÀßqÀzÀ°è UÀtQÃPÀj¹zÀ ¦AiÀiÁð¢ CfðAiÀÄ£ÀÄß ¸À°è¹zÀÄÝ, CzÀgÀ ¸ÁgÁA±ÀªÉ£ÉAzÀgÉ £ÀªÀÄä ªÀÄ£ÉAiÀÄ°è £Á£ÀÄ £À£Àß UÀAqÀ ªÀÄvÀÄÛ ªÀÄPÀ̼ÀÄ PÀÆ° PÉ®¸À ªÀiÁrPÉÆAqÀÄ G¥Àfë¸ÀÄvÉÛêÉ. £À£Àß UÀAqÀ §¸ÀtÚ£ÀÄ ¸ÉAnæAUï PÉ®¸ÀPÁÌV FUÀ MAzÀÄ wAUÀ¼À »AzÉ ªÀÄÄzÉÝéºÁ¼ÀPÉÌ ºÉÆVzÀÄÝ, ªÀÄ£ÉAiÀÄ°è £Á£ÀÄ £À£Àß ªÀÄPÀ̼ÀÄ EgÀÄvÉÛêÉ. £Á£ÀÄ F »AzÉ £À£ÀUÉ ºÉÆqÉ §qÉ ªÀiÁrzÀ §UÉÎ ªÀiÁ¼À¥Àà vÀAzÉ §¸À¥Àà ªÀiÁåV£ÀªÀĤ ºÁUÀÄ DvÀ£À ºÉAqÀw ªÀÄPÀ̼À ªÉÄÃ¯É vÀªÀÄä oÁuÉAiÀÄ°è  PÉÃ¸ï ªÀiÁrzÀÄÝ, DªÁV¤AzÀ EªÀgÉ®ègÀÆ £À£Àß ªÉÄÃ¯É ¹mÁÖVzÀÄÝ, EgÀÄvÀÛzÉ. »ÃVzÀÄÝ, EAzÀÄ ¢£ÁAPÀ:06.04.2016 gÀAzÀÄ ªÀÄÄAeÁ£É 07:00 UÀAmÉ ¸ÀĪÀiÁjUÉ ¸ÀAqÁ¸ÀPÉÌ ºÉÆÃV ªÀÄgÀ½  £ÀªÀÄä ªÀÄ£ÉAiÀÄ ªÀÄÄA¢£À gÀ¸ÉÛAiÀÄ ªÉÄðAzÀ ªÀÄ£ÉUÉ §gÀĪÁUÀ 1) ªÀiÁ¼À¥Àà vÀAzÉ §¸À¥Àà ªÀiÁåV£ÀªÀĤ 2) ¤AUÀªÀé UÀAqÀ ªÀiÁ¼À¥Àà ªÀiÁåV£ÀªÀĤ 3) ¤AUÀ¥Àà vÀAzÉ ªÀiÁ¼À¥Àà ªÀiÁåV£ÀªÀĤ 4) §¸À¥Àà vÀAzÉ ªÀiÁ¼À¥ÀàªÀiÁåV£À ªÀĤ 5) ²ªÀ¥Àà vÀAzÉ ªÀiÁ¼À¥Àà ªÀiÁåV£ÀªÀĤ 6) AiÀÄ®èªÀÄä vÀAzÉ ªÀiÁ¼À¥Àà ªÀiÁåV£ÀªÀĤ EªÀgÉ®ègÀÆ UÀÄA¥ÁV §AzÀªÀgÉ £À£ÀUÉ vÀqÉzÀÄ ¤°è¹ K ¨ÉÆøÀr £ÀªÀÄä ªÉÄÃ¯É ¤Ã£ÀÄ PÉøÀÄ ªÀiÁr ¸ÀÄgÀ¥ÀÆgÀ PÉÆÃlðUÉ wgÀÄUÀĪÀ ºÁUÉ ªÀiÁr¢ EªÀvÀÄÛ ¤£ÀUÉ MAzÀÄ UÀw PÁt¸ÀÄvÉÛêÉ. CAvÁ CAzÀªÀgÉ CªÀgÀ°èAiÀÄ ¤AUÀªÀé UÀAqÀ ªÀiÁ¼À¥Àà ªÀiÁåV£ÀªÀĤ FPÉAiÀÄÄ C°èAiÉÄà ©¢ÝzÀÝ MAzÀÄ §rUÉAiÀÄ£ÀÄß vÉUÉzÀÄPÉÆAqÀÄ £À£Àß §®UÀqÉ mÉÆAPÀzÀ ªÉÄÃ¯É ªÀÄvÀÄÛ ¨É¤ß£À ªÉÄÃ¯É ºÉÆqÉzÀÄ UÁAiÀÄUÉƽ¹zÀÄÝ, AiÀÄ®èªÀÄä¼ÀÄ £À£ÀUÉ £É®PÉÌ PÉqÀ« ªÉÄʪÉÄïɮè vÀĽzÀÄ UÀÄ¥ÀÛUÁAiÀÄ ªÀiÁrzÀÄÝ ªÀiÁ¼À¥Àà, ¤AUÀ¥Àà, §¸À¥Àà ªÀÄvÀÄÛ ²ªÀ¥Àà gÀªÀgÀÄUÀ¼ÀÄ F ¸ÀƽzÀÄ §ºÀ¼À DVzÉ. EªÀ½UÉ ©qÀĪÀzÀÄ ¨ÉÃqÀ E£ÀÆß ºÉÆqɬÄj CAvÁ C£ÀÄßwÛzÀÄÝ, DUÀ £Á£ÀÄ agÁqÀ®Ä C°èAiÉÄà EzÀÝ £ÀªÀÄÆägÀ wªÀÄätÚUËqÀ vÀAzÉ ¸ÁºÉçUËqÀ ªÀiÁ°¥Án¯ï, zÉêÀgÁd vÀAzÉ ©üêÀÄ¥Àà ªÀiÁåV£ÀªÀĤ ºÁUÀÄ £À£Àß ªÀÄUÀ¼ÀÄ ¸ÀgÀ¸Àéw vÀAzÉ §¸ÀtÚ ºÀ½îPÀnÖ EªÀgÀÄUÀ¼ÀÄ §AzÀÄ ©r¹zÀÄÝ, EªÀgÀÄ ©r¸À¢zÀÝgÉ £À£ÀUÉ E£ÀÆßgÀ ºÉÆqÉAiÀÄÄwÛzÀÝgÀÄ. ºÉÆÃUÀĪÁUÀ CªÀgÉ®ègÀÆ gÀAr ¨ÉÆøÀr EªÀvÀÄÛ £ÀªÀiï PÉÊAiÀÄ°è G½¢¢ E£ÉÆßAzÀÄ ¸À® ¹PÀÌgÉ ¤£ÀUÉ fêÀAvÀ ©qÀĪÀ¢®è CAvÀ fêÀzÀ ¨ÉzÀjPÉ ºÁQ ºÉÆÃVzÀÄÝ, £À£ÀUÉ vÀqÉzÀÄ ¤°è¹ CªÁZÀå ±À§ÝUÀ½AzÀ ¨ÉÊzÀÄ ºÉÆqÉ §qÉ ªÀiÁr fêÀ ¨ÉzÀjPÉ ºÁQzÀ ªÉÄÃ¯É £ÀªÀÄÆ¢¹zÀ 6 d£ÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À¨ÉÃPÀÄ

 

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 72/2016 PÀ®A 379 L.¦.¹., ªÀÄvÀÄÛ JªÀiï.JªÀiï.r.Dgï DPÀÖ :- ¦ügÁå¢zÁgÀgÀÄ CPÀæªÀÄ ªÀÄgÀ¼ÀÄ vÀqÉUÀlÄÖªÀ «±ÉõÀ PÀvÀðªÀåzÀ°èzÁÝUÀ ¢£ÁAPÀ: 06/04/2016 gÀAzÀÄ 04:00 J.JªÀiï PÉÌ gÀÄPÁä¥ÀÆgÀ PÁæ¸ï ºÀwÛgÀ ºÉÆÃUÀÄwÛzÁÝUÀ DgÉÆævÀgÀÄ vÀªÀÄä mÁæPÀÖgÀUÀ¼À°è ¸ÀgÀPÁgÀPÉÌ AiÀiÁªÀÅzÉà gÁdzsÀ£À vÀÄA§zÉà vÀªÀÄä, ¸ÀA§AzsÀ¥ÀnÖ¯ÁSɬÄAzÀ AiÀiÁªÀÅzÉà ¥ÀgÀªÁ¤UÉAiÀÄ£ÀÄß ¥ÀqÉAiÀÄzÉà ªÀÄgÀ¼À£ÀÄß mÁæPÀÖgïUÀ¼À°è ¸ÁV¸ÀÄwÛzÁÝUÀ zÁ½ ªÀiÁr »rzÀÄ 3mÁæPÀÖgïUÀ¼À£ÀÄß ªÀÄvÀÄÛ 3mÁæPÀÖgïUÀ¼À°èAiÀÄ MlÄÖ C.Q.2250/- gÀÆ.QªÀÄäwÛ£À CAzÁdÄ 3 PÀÆå©Pï «ÄÃlgï ªÀÄgÀ¼À£ÀÄß ªÀ±À¥Àr¹PÉÆAqÀ §UÉÎ C¥ÀgÁzsÀ 

 

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 42/2016 PÀ®A 279, 337,304(J), L¦¹ ¸ÀA 187 L.JA.«. DåPÀÖ:- ¢£ÁAPÀ 06/04/2016 gÀAzÀÄ 1-30 ¦.JªÀiï PÉÌ ¦ügÁå¢üAiÀÄ ªÀÄUÀ ªÀÄÈvÀ£ÁzÀ ²ªÀPÀĪÀiÁgÀ ªÀÄvÀÄÛ E£ÉÆߧâ£ÀÄ PÀÆrPÉÆAqÀÄ j¥ÉÃj ªÀiÁrzÀ ¨ÉÆgÀªÉ¯ï ªÉÆÃmÁgÀUÀ¼À£ÀÄß ºÀ½îUÀ¼À°è PÀÆr¸ÀĪÀ PÀÄjvÀÄ AiÀiÁzÀVjAiÀÄ°è  mÁæöåPÀÖgÀ EAf£À £ÀA PÉ.J-33-n-6478 ªÀÄvÀÄÛ mÁæöå° £ÀA PÉ.-33-n-6479 £ÉÃzÀÝgÀ°è ºÁQPÉÆAqÀÄ ºÀ½îUÀ½UÉ ºÉÆÃUÀĪÁUÀ ªÀiÁUÀð ªÀÄzÉå ©üêÀÄ£À½î-ºÀwÛPÀÄt gÀ¸ÉÛAiÀÄ ªÉÄÃ¯É E½eÁgÀÄ ¥ÀæzsÉñÀzÀ°è mÁæöåPÀÖgÀ ZÁ®PÀ£ÀÄ vÀ£Àß mÁæöåPÀÖgÀ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ Nr¹PÉÆAqÀÄ ºÉÆÃUÀÄwÛgÀĪÁUÀ MªÉÄä¯É ¨ÉæÃPï ºÁQzÁUÀ mÁæöåPÀÖgÀ ¥À°Ö ªÀiÁrzÀÝjAzÀ C¥ÀUÁvÀ¥zÀ°è ªÀÄÈvÀ£À vÀ¯ÉUÉ ¨sÁj UÀÄ¥ÀÛUÁAiÀÄ, JzÉUÉ, JqÀ¨sÀÆdPÉÌ, ¨sÁj UÀÄ¥ÀÛUÁAiÀÄ, JqÀUÀqÉ PÀ¥Á¼ÀPÉÌ ¨sÁj gÀPÀÛUÁAiÀĪÁV JqÀ Q« ºÀj¢gÀÄvÀÛzÉ, ªÀÄvÀÄÛ E£ÉÆߧâ¤UÉ ¸ÁzÁUÁAiÀĪÁVzÀÄÝ, ªÀÄÈvÀ¤UÉ D¸ÀàvÉæUÉ vÀgÀĪÁUÀ ªÀiÁUÀðªÀÄzsÀå §AzÀ½î ¸À«ÄÃ¥À ªÀÄzsÁåºÀß 2-15 UÀAmÉAiÀÄ ¸ÀĪÀiÁjUÉ ¸ÀwÛgÀÄvÁÛ£É, C¥ÀUÁvÀ¥Àr¹zÀ mÁæöåPÀÖgÀ ZÁ®PÀ£ÀÄ ¸ÀܼÀ¢AzÀ Nr ºÉÆÃVgÀÄvÁÛ£É CAvÁ ¦üAiÀiÁð¢

 

ªÀqÀUÉÃgÁ ¥Éưøï oÁuÉ UÀÄ£Éß £ÀA: 34/2016 PÀ®A. 143,147,148,323,324,354,504,506 ¸ÀA. 149 L¦¹  :- ¢£ÁAPÀ:06/04/2016 gÀAzÀÄ ¦AiÀiÁðzÀÄzÁgÀ¼ÁzÀ PÀÄ:PÀ¯ÁªÀw EªÀ¼À ºÉýPÉ ¥ÀqÉzÀÄPÉÆArzÀÝgÀ ¸ÁgÀ±ÀªÉãÉAzÀgÉ, PÀĪÀÄ£ÀÆgÀÄ UÁæªÀÄzÀ ¸ÀªÉÃð £ÀA.173/2 «¹ÛÃt 6J 6UÀÄA. d«Ää£À §UÉÎ ¸ÀĪÀiÁgÀÄ ¢£ÀUÀ¼ÀAzÀ DgÉÆævÀjUÀÄ ªÀÄvÀÄÛ ¦AiÀiÁð¢zÁgÀjUÀÄ ªÉʪÀÄ£À¸ÀÄì £ÀqÉ¢zÀÄÝ EAzÀÄ ¦AiÀiÁð¢zÁ¼ÀÀ vÁ¬ÄAiÀiÁzÀ ²æêÀÄw ªÀĺÁzÉêÀªÀÄä EªÀ¼ÀÄ ¸ÀzÀj ºÉÆ®PÉÌ ºÉÆÃzÁUÀ DgÉÆævÀgÉ®ègÀÄ UÀÄA¥ÀÄ PÀnÖPÉÆAqÀÄ §AzÀÄ CªÁ±ÀѪÁV ¨ÉÊzÀÄ PÁ°¤AzÀ MzÀÄÝ PÉʬÄAzÀ ¨É¤ßUÉ, ºÉÆlÖUÉ PÀ¥Á¼ÀPÉÌ ºÉÆqÉzÀÄ UÀÄ¥ÀÛUÁAiÀÄ ¥Àr¹ ¦AiÀiÁðzÀÄzÁgÀ½UÉ ªÀiÁ£À¨sÀAUÀ ªÀiÁqÀ®Ä ¥ÀæAiÀÄwß¹, fêÀzÀ ¨ÉzÀjPÉ ºÁQgÀÄvÁÛgÉ CAvÁ PÉÆlÖ zÀÆj¤ ªÉÄÃgÉUÉ F ªÉÄð£ÀAvÉ UÀÄ£Éß zÁR®Ä ªÀiÁrPÉÆAqÀÄ PÀæªÀÄ PÉÊPÉÆArzÀÄÝ EgÀÄvÀÛzÉ.  

 

ªÀqÀUÉÃgÁ ¥Éưøï oÁuÉ UÀÄ£Éß £ÀA: 35/2016 PÀ®A. 143,147,148,323,341 504,506 ¸ÀA. 149 L¦¹ ;- ¢£ÁAPÀ:06/04/2016 gÀAzÀÄ ¦AiÀiÁð¢zÁgÀ£ÁzÀ zÉÆqÀØ azÁ£ÀAzÀ¥Àà EªÀgÀÄ oÁuÉUÉ ºÁdgÁV ¤ÃrzÀ zÀÆj£À ¸ÁgÁA±ÀªÉãÉAzsÀgÉ, EAzÀÄ ¢£ÁAPÀ 06/04/2016 gÀAzÀÄ ¨É½UÉÎ 9-00 UÀAmÉ ¸ÀĪÀiÁjUÉ £Á£ÀÄ ªÀÄvÀÄÛ £À£Àß ºÉAqÀw CA§ªÀÄä PÀÆrPÉÆAqÀÄ PÀªÀ½ gÁ² ªÀiÁqÀ¨ÉPÉÃAzÀÄ £ÉÆÃrPÉÆAqÀÄ §gÀĪÀ PÀÄjvÀÄ ªÉÄîÌAqÀ ºÉÆ®PÉÌ ºÉÆÃzÁUÀ C°è £ÀªÀÄä vÀªÀÄä ¸ÀtÚ azÁ£ÀAzÀ¥Àà vÀA. ªÀÄ®èAiÀÄå P˼ÀÄgÀ £ÀªÀÄä vÀªÀÄäºÉAqÀw ªÀĺÁzÉêÀªÀÄä UÀA. ¸ÀtÚ azÁ£ÀAzÀ¥Àà P˼ÀÄgÀ, CªÀgÀ ªÀÄPÀ̼ÀÄ gÉÃtÄPÁ vÀA.¸ÀtÚ azÁ£ÀAzÀ¥Àà P˼ÀÄgÀ, PÀ¯ÁªÀw vÀA. ¸ÀtÚ azÁ£ÀAzÀ¥Àà P˼ÀÆgÀ, ªÀÄvÀÄÛ CgÀÄuÁ vÀA.¸ÀtÚ azÁ£ÀAzÀ¥Àà P˼ÀÆgÀ EªÀgÀÄ UÀzÉÝAiÀÄ°è EzÀÝgÀÄ £Á£ÀÄ AiÀiÁPÉ F ºÉÆ®PÉÌ §A¢gÀÄwÛj. F ºÉÆ®zÀ ªÉÄÃ¯É ªÀiÁ£Àå £ÁåAiÀiÁ®AiÀÄzÀ vÀqÉAiÀiÁeÉÕ EgÀÄvÀÛzÉ. CAvÁ CAzÁUÀ ¸ÀzÀjAiÀĪÀgÀÄ F ºÉÆ® £ÀªÀÄäzÀÄ EgÀÄvÀÛzÉ. £ÀªÀÄUÉ ©lÄÖ ©qÀÄ CAvÁ CAzÁUÀ £Á£ÀÄ ªÀiÁ£Àå £ÁåAiÀiÁ®AiÀÄzÀ wæð£ÀAvÉ £ÀqÉAiÉÆÃt CAvÁ CAzÁUÀ JzÀÄgÀÄ ªÀiÁvÁqÀÄwÛ ¨ÉÆøÀr ªÀÄUÀ£Éà CAvÁ CAzÀªÀgÉ £ÀªÀÄUÉ vÀqÉzÀÄ ¤°è¹ £ÀªÀÄä vÀªÀÄä ¸ÀtÚ azÁ£ÀAzÀ¥Àà FvÀ£ÀÄ £À£ÀUÉ PÉʬÄAzÀ PÀ¥Á¼ÀPÉÌ ºÉÆqÉzÀÄ PÁ°¤AzÀ ¨É¤ßUÉ MzÀÝ£ÀÄ. £À£Àß ºÉAqÀw ©r¸À®Ä §AzÁUÀ CªÀ½UÉ ªÀĺÁzÉêÀªÀÄä ªÀÄvÀÄÛ CªÀgÀ ªÀÄPÀ̼ÁzÀ gÉÃtÄPÁ ªÀÄvÀÄÛ PÀ¯ÁªÀw EªÀgÀÄ £À£Àß ºÉAqÀwUÉ PÉʬÄAzÀ ºÉÆqÉ §qÉ ªÀiÁrzÀgÀÄ. ªÀÄvÀÄÛ CgÀÄuÁ EªÀ¼ÀÄ EªÀjUÉ  EªÀvÀÄÛ ¤ªÀÄUÉ fêÀ ¸À»vÀ ©qÀ¨ÁgÀzÀÄ CAvÁ fªÀzÀ ¨ÉzÀjPÉ ºÁQgÀÄvÁÛ¼É CAvÁ PÉÆlÖ zÀÆj¤ ªÉÄÃgÉUÉ F ªÉÄð£ÀAvÉ UÀÄ£Éß zÁR®Ä ªÀiÁrPÉÆAqÀÄ PÀæªÀÄ PÉÊPÉÆArzÀÄÝ EgÀÄvÀÛzÉ.

 

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 77/2016 PÀ®A: 380 L¦¹ :- ¢£ÁAPÀ: 06/04/2016 gÀAzÀÄ 1930 UÀAmÉUÉ ²æà ±À©âÃgÀ ¥ÀmÉïï J¥sï.r.J  f¯Áè¢üPÁjUÀ¼À D¥ÀÛ ¸ÀºÁAiÀÄPÀ f¯Áè¢üPÁjUÀ¼À PÀbÉÃj AiÀiÁzÀVj gÀªÀgÀÄ ¥Éưøï oÁuÉUÉ ºÁdgÁV °TvÀ ¦ügÁå¢ü ºÁdgÀ¥Àr¹zÀÝgÀ ¸ÀAQëÃ¥ÀÛ ¸ÁgÁA±ÀªÉãÀAzÀgÉ f¯Áè¢üPÁj PÀbÉÃjAiÀÄ°èAiÀÄ ªÀÄzÁåºÀß 3 UÀAmÉ ¸ÀĪÀiÁjUÉ PÀgÉAmï ºÉÆÃzÀ ¸ÀªÀÄAiÀÄzÀ°è d£ÀgÉÃlgï¤AzÀ PÀgÉAmï §gÀzÉ EzÁÝUÀ £ÀªÀÄä PÀbÉÃjAiÀÄ ªÀÄzÁåºÀß ºÁdgÁw PÉ®¸À ªÀiÁqÀĪÀ gÁAiÀÄ¥Àà ¹¥Á¬Ä £ÉÆÃqÀ®Ä ºÉÆÃzÁUÀ d£ÀgÉlgÀ£À°ègÀĪÀ ¨Áålj PÁtzÉ EzÀÄÝzÀÝjAzÀ vÀPÀëtªÉà £À£ÀUÉ zÀÆgÀªÁt ªÀÄÆ®PÀ PÀgÉ ªÀiÁr w½¹gÀÄvÁÛ£É. (ªÀÄzÁåºÀß 3 UÀAmɬÄAzÀ 6 UÀAmÉAiÉƼÀUÉ DVgÀÄvÀÛzÉ.) CzÀgÀAvÉ £Á£ÀÄ PÀÆqÁ ¥Àj²Ã°¸À¯ÁV Q¯ÉÆÃð±ÀÌgÀ PÀA¥À¤AiÀÄ d£ÀgÉÃlgï£À°ègÀĪÀ ¨Áålj PÀAqÀħA¢gÀĪÀÅ¢®è. DzÀÝjAzÀ ¸ÀzÀj ¨Áålj CAzÁdÄ 20,000=00 gÀÆ. QªÀÄävÀÄÛ ºÉÆA¢gÀÄvÀÛzÉ CAvÁ w½zÀħA¢gÀÄvÀÛzÉ. PÁgÀt ¸ÀzÀj PÀ¼ÀĪÁzÀ ¨Áålj ºÀÄqÀÄQ PÉÆqÀ®Ä zÀÆgÀÄ ¸À°è¸À¯ÁVzÉ CAvÁ PÉÆlÖ °TvÀ ¦ügÁå¢ü ¸ÁgÁA±À

Kalaburagi District Reported Crimes.

ಶಹಾಬಾದ ನಗರ   ಠಾಣೆ : ದಿನಾಂಕಃ 07/04/2016 ರಂದು  ಮುಂಜಾನೆ 10-00 ಗಂಟೆಗೆ ಶ್ರೀಮತಿ ಬಿಜಾನಬಿ ಗಂಡ ಮಹ್ಮದ ಹುಸೇನ ಮಿಲ್ಟ್ರಿವಾಲೆ ಸಾ: ಎಮ್.ಎಸ್.ಕೆ.ಮೀಲ ಕಲಬುರಗಿ ರವರು ಠಾಣೆಗೆ ಬಂದು ಹೇಳಿಕೆ ಪಿರ್ಯಾದಿ ನೀಡಿದ್ದು ಅದರ ಸಾರಂಶವೆನೆಂದರೆ. ನನ್ನ ಮಗಳಾದ ಫರೀದಾ ಬೇಗಂ ಇವಳಿಗೆ ಶಾಂತ ನಗರ ಭಂಕೂರದ ಅಬ್ದುಲ ಕಬೀರ ತಂದೆ ಅಬ್ದುಲ ಮಾಜೀದ ಇತನೊಂದಿಗೆ ಸುಮಾರು 18-20 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಸದ್ಯ ಅವಳಿಗೆ ಎರಡು ಗಂಡು ಮಕ್ಕಳು ಒಂದು ಹೆಣ್ಣು ಮಗಳು ಒಟ್ಟು ಮೂರು ಜನ ಮಕ್ಕಳಿರುತ್ತಾರೆ.  ಹೀಗಿದ್ದು ನನ್ನ ಮಗಳೊಂದಿಗೆ ಅಳಿಯ ಅಬ್ದುಲ ಕಬೀರ ಇತನು ತಕರಾರು ಮಾಡುತ್ತಾ ಬಂದಿದ್ದು  ಈ ವಿಷಯ ನಮ್ಮ ಮಗಳು ತವರು ಮನೆಗೆ ನಮ್ಮಲಿ ಬಂದಾಗ ನನ್ನ ಗಂಡ ದಿನಾಲೂ ಕುಡಿದು ಬಂದು ಸಂಸಾರದ ವಿಷಯದಲ್ಲಿ ಜಗಳ ಮಾಡಿ ಹೊಡೆ ಬಡೆ ಮಾಡಿ ನಿನಗೆ ಒಂದಿಲ್ಲಾ ಒಂದು ದಿನ ಸಾಯಿಸುತ್ತೇನೆ. ಅಂತಾ ತಕರಾರು ಮಾಡುತ್ತಾರೆ ಅಂತಾ ಹೇಳಿದ್ದು ಅದಕ್ಕೆ ನಾವು ತಾಲಿಕೊಂಡು ಬರಬೇಕು ಅಂತಾ ಬುದ್ದಿ ಹೇಳಿ ಕಳುಹಿಸಿದ್ದೇವು ಆದರೂ ನನ್ನ ಮಗಳಿಗೆ ಆಕೆಯ ಗಂಡ ಹೊಡೆಬಡೆ ಮಾಡಿ ಜಗಳ ಮಾಡುತ್ತಿದ್ದರಿಂದ ಆತನ ಮೇಲೆ ಪೊಲೀಸ ಕೇಸು ಮಾಡಿದ್ದೇವು. ಆ ಕೇಸು ಕೋರ್ಟಿನಲ್ಲಿ ನಡೆದಿರುತ್ತದೆ.  ಆದರೂ ನನ್ನ ಮಗಳು ಗಂಡ ಮಕ್ಕಳೊಂದಿಗೆ ಸಂಸಾರ ಮಾಡಿಕೊಂಡು ಇದ್ದಳು ನನ್ನ ಅಳಿಯ ನನ್ನ ಮಗಳೊಂದಿಗೆ ತಕರಾರು ಮಾಡುತ್ತಾ ನೀನು ಮಾಡಿದ ಕೇಸು ವಾಪಸ ತೆಗೆದುಕೋ ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತೇನ ಅಂತಾ ಜಗಳ ಮಾಡುತ್ತಿದ್ದನು ಅಂತಾ ವಿಷಯ ನಮ್ಮ ಮಗಳು ತಿಳಿಸುತ್ತಿದ್ದಳು ಆದರೂ ಕೂಡ ನಾವು ಅವಳಿಗೆ ತಾಳಿಕೊಂಡು ಹೋಗಬೇಕು ಅಂತಾ ತಿಳಿ ಹೇಳುತ್ತಿದ್ದೇವು ಹೀಗಿದ್ದು ಇಂದು ದಿನಾಂಕ: 07/04/2016 ರಂದು ಮುಂಜಾನೆ 6-30 ಗಂಟೆಗೆ ನನ್ನ ಮೊಮ್ಮಗಣಾದ ಅಬ್ದುಲ ಹಫೀಜ ಇತನು ನಮಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ನಮ್ಮ ತಾಯಿ ಪರೀದಾ ಬೇಗಂಗೆ ನಮ್ಮ ತಂದೆ ಅಬ್ದುಲ ಕಬೀರ ಇವರು ಈಗ್ಗೆ ಸ್ವಲ್ಪ ಹೊತ್ತಿನ ಮುಂಚೆ 6-00 ಗಂಟೆ ಸುಮಾರಿಗೆ ಬೆಡ ರೂಮಿನಲ್ಲಿ ಹೋಗಿ ಬಾಗಿಲು ಮುಚ್ಚಿಕೊಂಡರು  ನಾನು ಎದ್ದು ಬಾಗಿಲು ಸ್ವಲ್ಪ ತೆರೆದು ಸಂದಿಯಿಂದ ನೋಡಲಾಗಿ ನಮ್ಮ ತಂದೆ ಅಮ್ಮನಿಗೆ ಕೈಯಿಂದ ಕುತ್ತಿಗೆ ಒತ್ತುತ್ತಿದ್ದರು ನಮ್ಮ ತಾಯಿ ಒದದಾಡುತ್ತಿದ್ದಳು ನಂತರ ನಮ್ಮ ತಂದೆ ಬೇಡ ರೂಮಿನಿಂದ ಹೋರಗೆ ಬಮದಾಗ ನಾನು ಒಳಗೆ ಹೋಗಿ ಅಮ್ಮನಿಗೆ ಎಬ್ಬಿಸಲು ಅವರು ಏನು ಮಾತನಾಡುತಿಲ್ಲಾ ಬೇಗನೆ ಬನ್ನಿ ಅಂತಾ ತಿಳಿಸಿದ್ದರಿಂದ  ಕಲಬುರಗಿಯಿಂದ ನಾನು ಮತ್ತು ನನ್ನ ಮಗ ಮಹ್ಮದ ಸಲೀಮ ನನ್ನ ಸೊಸೆ ಬದ್ದುನೀಸಾ ಎಲ್ಲಾರು ಶಾಂತ ನಗರ ಭಂಕೂರದಲ್ಲಿ ಮಗಳ ಮನಗೆ ಬಂದು ನೋಡಲಾಘಿ ನನ್ನ ಮಗಳ ಕುತ್ತಿಗೆ ಹತ್ತಿರ ಕಂದುಗಟ್ಟಿದ್ದಂತಾಗಿದ್ದು ಕಿವಿಯಿಂದ ರಕ್ತಬಂದಿದ್ದು ನನ್ನ ಮಗಳು ಮೃತ ಪಟ್ಟಿದ್ದಳು ನನ್ನ ಮಗಳಿಗೆ ನನ್ನ ಅಳಿಯ ಜಗಳ ಮಾಡಿ ಹೊಡೆ ಬಡೆ ಮಾಡುತ್ತಿದ್ದರಿಂದ ಅವನ ಮೇಲೆ ಕೇಸು ಮಾಡಿದಳು ಆದರೂ ಕೂಡ ನನ್ನ ಮಗಳು ಗಂಡ ಮಕ್ಕಳೊಂದಿಗೆ ಶಾಂತ ನಗರದಲ್ಲಿ ಮನೆಯಲ್ಲಿಯೇ ಇರುತ್ತಿದ್ದಳು ನನ್ನ ಅಳಿಯ ಅವಳಿಗೆ ನೀನು ಕೇಸು ವಾಪಸ ತೆಗೆದುಕೊಳ್ಳುವ ವಿಷಯದಲ್ಲಿ ಜಗಳ ಮಾಡಿ ನೀನು ಕೇಸು ವಾಪಸ ತೆಗೆದುಕೊ ಅಂದರು ಕೇಳುತ್ತಿಲ್ಲಾ ಅಂತಾ ಇಂದು ಮುಂಜಾನೆ 6-00 ಗಂಟೆಗೆ ಸುಮಾರಿಗೆ ಮನೆಯಲ್ಲಿ ಕೈಯಿಂದ ಕುತ್ತಿಗೆ ಒತ್ತಿ ಕೊಲೆ ಮಾಡಿರುತ್ತಾನೆ. ಕಾರಣ ಅವನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಇದ್ದ ಪಿರ್ಯಾದಿ ಹೇಳೀಕೆ ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಗ್ರಾಮೀಣ ಠಾಣೆ : ದಿನಾಂಕ. 7-4-2016 ರಂದು 2-15 ಪಿ.ಎಂ.ಕ್ಕೆ. ಫಿರ್ಯಾದಿ ಶ್ರೀ. ರಾಜು ತಂದೆ ಶರಣಪ್ಪಾ ಹೊಸಮನಿ ವಯ;33 ವರ್ಷ ಜ್ಯಾತಿ;ಪ.ಜಾ ಉ;ಖಾಸಗಿ ಕೆಲಸ/ಗ್ರಾಮ ಪಂಚಾಯತ ಸದಸ್ಯ ಸಾ;ರಾಣೆಸ್ಪೀರ ದರ್ಗಾಎದರುಗಡೆ ಆಶ್ರಯ ಕಾಲೂನಿ ಕಲಬುರಗಿ   ಇವರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ  ಕೊಟ್ಟ ಫಿರ್ಯಾದಿ ಸಾರಂಶ ಏನಂದರೆ  ದಿನಾಂಕ 7-4-2016 ರಂದು 10-30 ಎ.ಎಂ.ಕ್ಕೆ. ಭಾಗ್ಯಶ್ರೀ ಗಂಡ ಸಲೀಮ ನದಾಫ ವಯ;29 ವರ್ಷ ಸಾ;ವಗ್ದರಗಿ ತಾ;ಅಕ್ಕಲಕೋಟ ಜಿ;ಸೋಲಾಪೂರ ಮಹಾರಾಷ್ಟ್ರ ಇವಳು  ಇಂದು ಕಲಬುರಗಿಗೆ ಬಂದು ತನ್ನ ಅಕ್ಕಳಿಗೆ ಫೋನ ಮಾಡಿದರೆ ಅವಳು ಯಾವುದೇ ರೀತಿಯ  ಸಹಾಯ ಮಾಡುವದಿಲ್ಲಾ ಅಂತಾ ತಿಳಿಸಿದ್ದು ಅಲ್ಲದೆ ಗಂಡನೂ ಕೂಡಾ ಫೋನ  ರಿಸೀವ ಮಾಡಿರುವದಕ್ಕೆ ತನಗೆ ಆದ ಸಾಲಬಾದೆ ತಾಳಲಾರೆದೆ ಆತ್ಮ ಹತ್ಯ ಮಾಡಿಕೊಳ್ಳಬೇಕು ಅಂತಾ  ತನ್ನ 1 ½ ತಿಂಗಳು ವಯಸ್ಸಿನ ಗಂಡು ಮಗುವನ್ನು ತೆಗೆದುಕೊಂಡು ರಾಣೇಸ್ಪೀರದರ್ಗಾದ ಹಿಂದುಗಡೆ ಇರುವ ಲಾಡ್ಲೆಸಾಬ ವಗ್ದರಗಿ ಇತನ ಖಣಿಯ ನೀರಿನಲ್ಲಿ ಮೋದಲು ತನ್ನ ಮಗುವನ್ನು ಸಾಯಿಸುವ ಕುರಿತು ನೀರಿನಲ್ಲಿ ಎಸೆದಿದ್ದು ನಂತರ ತಾನು ಆತ್ಮ ಹತ್ಯಮಾಡಿಕೊಳ್ಳುವ ಉದ್ದೇಶದಿಂದ ನೀರಿನಲ್ಲಿ ಜಿಗಿದಿದ್ದು ಇರುತ್ತದೆ. ಅಷ್ಟರಲ್ಲಿ ಫಿರ್ಯಾದಿ ರಾಜು ಮತ್ತು ಆತನ ಗೆಳಯ ಜಯಪ್ರಕಾಶ ಕಟ್ಟೋಳಿ ಇವರಿಬ್ಬರು ಘಟನೆಯನ್ನು ಕೇಳಿ ಹೋಗಿ ಭಾಗ್ಯಶ್ರೀ ಇವಳನ್ನು ರಕ್ಷಿಸಿದ್ದು ಆದರೆ ಮಗು ಮೃತ ಪಟ್ಟಿರುತ್ತದೆ . ಕಾರಣ ಸದರಿ ಭಾಗ್ಯಶ್ರೀ ಗಂಡ ಸಲೀಮ ನದಾಫ  ಸಾ;ವಗ್ದರಗಿ ಇವಳ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ ಅಸಾರಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ..  

BIDAR DISTRICT DAILY CRIME UPDATE 07-04-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-04-2016

zsÀ£ÀÆßgÀ ¥Éưøï oÁuÉ UÀÄ£Éß £ÀA. 176/2016, PÀ®A 457, 380 L¦¹ :-
ಫಿರ್ಯಾದಿ ವಿಜಯಲಕ್ಷ್ಮಿ ಗಂಡ ಜೈಭಾರತ ಪಾವಡಶೆಟ್ಟಿ ವಯ: 30 ವರ್ಷ, ಜಾತಿ: ಲಿಂಗಾಯತ, ಉ: ಅಂಗನವಾಡಿ ಟೀಚರ, ಸಾ: ಹಾಲಹಳ್ಳಿ(ಕೆ) ರವರು ಪ್ರತಿ ದಿನದಂತೆ ದಿನಾಂಕ 05-04-2016 ರಂದು 0900 ಗಂಟೆಗೆ ಅಂಗನಾವಾಡಿ ಶಾಲೆಗೆ ಬಂದು ಮಕ್ಕಳಿಗೆ ಬಿಸಿ ಊಟ ಮಾಡಿಕೊಟ್ಟಿದ್ದು, ನಂತರ ಫಿರ್ಯಾದಿ ಮತ್ತು ತಮ್ಮ ಅಂಗನವಾಡಿ ಸಹಾಯಕಿ ಸುವರ್ಣಾ ಗಂಡ ಗೋಪಾಲ ಇಬ್ಬರೂ ಅಂಗನವಾಡಿ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು, ನಂತರ ದಿನಾಂಕ 06-04-2016 ರಂದು 0900 ಗಂಟೆಗೆ ಫಿರ್ಯಾದಿ ಮತ್ತು ಸುವರ್ಣಾ ಇಬ್ಬರೂ ಅಂಗನವಾಡಿ ಶಾಲೆಗೆ ಬಂದು ಬೀಗ ತಗೆಯಲು ಬಾಗಿಲು ಬಳಿ ಹೋದಾಗ ಬಾಗಿಲಿನ ಕೀಲಿ ಮುರಿದಿದ್ದು ಗಾಬರಿಗೊಂಡು ಗ್ರಾಮ ಪಂಚಾಯತ ಅಧ್ಯಕ್ಷರಾದ ಕಂಬಳಾಬಾಯಿ ಗಂಡ ಸಂಗಪ್ಪಾ ಸಧಾಶಿವ ಇವರಿಗೆ ಕರೆ ಮಾಡಿ ತಿಳಿಸಿದ್ದು ಅಧ್ಯಕ್ಷರು ಮತ್ತು ಗ್ರಾಮಪಂಚಾಯತ ಸದಸ್ಯರು ವಿಜಯಕುಮಾರ ಪೂಜಾರಿ ಇವರು ಬಂದು ಅಂಗನವಾಡಿ ಶಾಲೆಯ ಬಾಗಿಲು ತೆಗೆದಿದ್ದು ಒಳಗೆ ಹೊಗಿ ನೋಡಲು ಶಾಲೆಯ ಅಡಿಗೆ ಮಾಡುವ 4 ಸಾಮಾನುಗಳು ಅ.ಕಿ 2000/- ರೂ., 75 ಕೆ.ಜಿ ಅಕ್ಕಿ ಅ.ಕಿ 750/- ರೂ., 50 ಕೆ.ಜಿ ಬೆಲ್ಲಾ ಅ.ಕಿ 1500/- ರೂ., 1 ಸ್ಟೀಲ್ ವಾಟರ ಫಿಲ್ಟರ ಅ.ಕಿ 2000/- ರೂ., ಆಮುಲೆಜ ರಿಚ್ ಫುಡ್ 25 ಕೆ.ಜಿಯ 2 ಪಾಕೇಟಗಳು ಅ.ಕಿ 1000/- ಹೀಗೆ ಒಟ್ಟು 7250/- ರೂಪಾಯಿ ಬೆಲೆ ಬಾಳುವ ಸಾಮಾನುಗಳನ್ನು ದಿನಾಂಕ 05/06-04-2016 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಅಂಗನವಾಡಿ ಶಾಲೆಯ ಬಾಗಿಲ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಶಾಲೆಯ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿಯವರು ಕೊಟ್ಟ ಲಿಖಿತ ದೂರು ಅರ್ಜಿಯ ಸಾರಾಂಶದ ಮೇರೆಗೆ ಗುನ್ನೆ ದಾಖಲಸಿಕೊಂಡು ತನಿಖೆ  ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 63/2016, PÀ®A 307, 504, 506 L¦¹ :-
ಫಿರ್ಯಾದಿ ಮಹೇಶ ತಂದೆ ಅಶೋಕ ಕೆಂಭಾವಿ ವಯ: 36 ವರ್ಷ, ಜಾತಿ: ಲಿಂಗಾಯತ, : ವಿ.ಆರ್.ಎಲ್ ಬಸ್ ಚಾಲಕ, ಸಾ: ಬಿದ್ದಾಪೂರ ಕಾಲೋನಿ ಕಲಬುರಗಿ ರವರು ಹೈದ್ರಾಬಾದದಿಂದ ಮುಂಬೈ ಬಸ್ಸಿನ ಮೇಲೆ ಕರ್ತವ್ಯ ನಿರ್ವಹಿಸುತ್ತಾರೆ ಫಿರ್ಯಾದಿಯವರ ತಂದೆಗೆ 7 ಜನ ಅಣ್ಣ-ತಮ್ಮಂದಿರಿದ್ದು ತಂದೆ ಅಶೋಕ ರವರು ಹಿರಿಯರಾಗಿರುತ್ತಾರೆ, ಫಿರ್ಯಾದಿಯು ಅವರ ತಂದೆಗೆ ಒಬ್ಬ ಗಂಡು ಮಗು ಮತ್ತು 3 ಜನ ಹೆಣ್ಣು ಮಕ್ಕಳು ಇದ್ದು ತಂದೆಯವರು 10 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ, ಸದ್ಯ ಫಿರ್ಯಾದಿ ತನ್ನ ಹೆಂಡತಿ ಪಾರ್ವತಿ, ತಾಯಿ ನೀಲಮ್ಮಾ ಮಕ್ಕಳಾದ 1)ವಿರೇಶ, 2) ಆಕಾಶ ರವರೊಂದಿಗೆ ಬಿದ್ದಾಪೂರ ಕಾಲೋನಿ ಕಲಬುರಗಿದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ, ದಿನಾಲು ವಿ.ಆರ್.ಎಲ್ ಬಸ್ಸಿನ ಮೇಲೆ ಹೈದ್ರಾಬಾದದಿಂದ ಮುಂಬೈಗೆ ಕರ್ತವ್ಯ ನಿರ್ವಹಿಸಿ ಮನೆಗೆ ಹೋಗುತ್ತಾನೆ, ಫಿರ್ಯಾದಿಯು ಈ ಹಿಂದೆ ಬಸ್ಸಿನ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಚಿಕ್ಕಪ್ಪನಾದ ಮಂಜುನಾಥ ಇವನು ವಿನಾಃ ಕಾರಣ ಸರಾಯಿ ಕುಡಿದು ಕರೆ ಮಾಡಿ ಬೈದಿರುತ್ತಾನೆ ಮತ್ತು ಕೊಲೆ ಮಾಡಿ ತೀರುತ್ತೇನೆ ಅಂತಾ ಬೆದರಿಕೆ ಹಾಕಿರುತ್ತಾನೆ, ಹೀಗಿರುವಲ್ಲಿ ದಿನಾಂಕ 04-04-2016 ರಂದು ಹೈದ್ರಾಬಾದನಲ್ಲಿ ವಿ.ಆರ್.ಎಲ್ ಬಸ್ ನಂ. ಕೆಎ-25/ಸಿ-8919 ನೇದರ ಮೇಲೆ ಫಿರ್ಯಾದಿ ಮತ್ತು ಇನ್ನೊಬ್ಬ ಚಾಲಕ ಶಿವಾನಂದ ಮತ್ತು ಬಸ್ ನಿರ್ವಾಹಕ ಸಂಗಮೇಶ ಮೂರು ಜನರು ಮುಂಬೈಗೆ ಕರ್ತವ್ಯಕ್ಕೆ ಹೋಗಲು ಮ್ಯಾನೆಂಜರ ತಿಳಿಸಿದ್ದು ಇವರುಗಳು ಹೈದ್ರಾಬಾದದಿಂದ ಬಸ್ ಬಿಡುವಾಗ ಫಿರ್ಯಾದಿ ಚಿಕ್ಕಪ್ಪನಾದ ಮಂಜುನಾಥ ಇವನು ನೀನು ಹುಮನಾಬಾದ ಮೇಲಿಂದ ಹೇಗೆ ಹೋಗುತ್ತಿ ನೋಡುತ್ತೇನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ, ಹೀಗಿರುವಲ್ಲಿ ದಿನಾಂಕ 05-04-2016 ರಂದು ಹುಮನಾಬಾದ ಆರ್.ಟಿ. ಚೆಕ್ ಪೊಸ್ಟ ಹತ್ತಿರದಲ್ಲಿ ಫಿರ್ಯಾದಿ ಜೊತೆಯಲ್ಲಿದ ಶಿವಾನಂದ ಈತನು ಬಸ್ ಚಲಾಯಿಸುತ್ತಿದ್ದಾಗ ಫಿರ್ಯಾದಿ ಮಲಗಿಕೊಂಡಿದ್ದು, ಆಗ ಆರ್.ಟಿ. ಚೆಕ್ ಪೊಸ್ಟ ಹತ್ತಿರ ಬಸ್ ನಿಲ್ಲಿಸಿದಾಗ ಫಿರ್ಯಾದಿ ಎದ್ದು ನೋಡಲು ಬಸ್ಸಿನ ಮುಂದೆ ಫಿರ್ಯಾದಿಯ ಚಿಕ್ಕಪ್ಪಂದಿರಾದ ಆರೋಪಿತರು 1) ಮಂಜುನಾಥ ತಂದೆ ಶಿವಪ್ಪಾ ಕೆಂಬಾವಿ ವಯ: 38 ವರ್ಷ, ಜಾತಿ: ಲಿಂಗಾಯತ, ಸಾ: ಹೀರಾಪೂರ ಕಾಲೋನಿ ಕಲಬುರಗಿ, ಸದ್ಯ: ಕಲ್ಲೂರ ರೋಡ ಹುಮನಾಬಾದ, 2) ಬಸವರಾಜ ತಂದೆ  ಶಿವಪ್ಪಾ ಕೆಂಬಾವಿ ವಯ: 43 ವರ್ಷ, ಜಾತಿ: ಲಿಂಗಾಯತ, ಸಾ: ಕಡಗಂಚಿ, ತಾಃ: ಅಳಂದ, ಜಿ: ಕಲಬುರಗಿ ಹಾಘೂ 3) ಸಂಜು ತಂದೆ ಶಿವಪ್ಪಾ ಕೆಂಬಾವಿ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಕಲಬುರಗಿ ಮೂರು ಜನರು ಬಂದು ಚಾಲಕ ಶಿವಾನಂದ ಈತನಿಗೆ ಮಹೇಶ ಎಲ್ಲಿ ಅಂತಾ ಚೀರುವಾಗ ಅವನು ಮಲಗಿಕೊಂಡಿದ್ದಾನೆ ಅಂತಾ ತಿಳಿಸಿದ್ದು ಸದರಿ ಆರೋಪಿತರು ಬಸ್ಸಿನಲ್ಲಿ ಬಂದು ಡ್ರೈವರ ಸ್ಲೀಪಿಂಗ ಶೀಟಿನ ಮೇಲೆ ಮಲಗಿಕೊಂಡಿರುವ ಫಿರ್ಯಾದಿಗೆ ಹೊರಗೆ ಎಳೆದು ನಿನಗೆ ಇಂದು ಖತಮ್ ಮಾಡುತ್ತೇವೆ ಅಂತಾ ಬೈದು ಮಂಜುನಾಥ ಈತನು ಅವನ ಹತ್ತಿರ ಇದ್ದ ಜಂಬ್ಯಾ ತೆಗೆದು ಹೊಡೆಯುವಾಗ ಇವನು ತಪ್ಪಿಸಿಕೊಂಡಿದ್ದು ಮತ್ತು ಬಸವರಾಜ ಇವನು ಮಂಜುನಾಥನ ಕೈಯಿಂದ ಜಂಬ್ಯಾ ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಹತ್ತಿರ ಜೋರಾಗಿ ಹೊಡೆಯುವಾಗ ತಪ್ಪಿಸಿಕೊಂಡಿದ್ದು ಎಡಗೈ ತೋರ ಬೆರಳಿಗೆ ಜಂಬ್ಯಾ ತರಚಿರುತ್ತದೆ ಮತ್ತು ಸಂಜು ಈತನು ಅಂಗಿ ಹಿಡಿದು ಎಳೆದಾಡಿ ಬಿಡಬೇಡ ಖತಮ್ ಮಾಡು ಅಂತಾ ಅಂಗಿ ಹರಿದು ಹಾಕಿರುತ್ತಾನೆ, ಸದರಿ ಮೂರು ಜನ ಆರೋಪಿತರು ಹೊಡೆಯುವಾಗ ಬಸ್ಸಿನ ಚಾಲಕ ಶಿವಾನಂದ ಮತ್ತು ನಿರ್ವಾಹಕ ಸಂಗಮೇಶ ರವರು ಬಿಡಿಸಿಕೊಂಡಿರುತ್ತಾರೆ, ನಂತರ ಸದರಿ ಆರೋಪಿತರು ಇಂದು ಬದುಕಿದ್ದೀ, ಬದುಕು, ಮುಂದೆ ನಿನಗೆ ಖತಮ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆಂದು ಕೊಟ್ಟ್ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.