Police Bhavan Kalaburagi

Police Bhavan Kalaburagi

Monday, October 21, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀzÀ ªÀiÁ»w:-


ದಿನಾಂಕ 20-10-2013 ರಂದು ಸಂಜೆ 06-00 ಗಂಟೆ ಸಮಯಕ್ಕೆ dA§¥Àà vÀAzÉ ªÀÄ®è¥Àà  ªÀAiÀiÁ: 30 ªÀµÀð  ªÀÄrªÁ¼ÀgÀ  G: QgÀt CAUÀr ªÁå¥ÀgÀ  ¸Á: ¹AUÀ£ÉÆÃr
FvÀ£ÀÄ ತನ್ನ ಮೋಟಾರ ಸೈಕಲ್ ನಂ. ಕೆ.ಎ.33 ಜೆ-9298 ಹೊಂಡಾ ಶೈನ್ ನೇದ್ದರ ಮೇಲೆ ಫಿರ್ಯಾದಿ ²æà ¸ÀgÉÆÃd UÀAqÀ UÉÆÃ¥Á¯ï ªÀAiÀiÁ: 30 ªÀµÀð eÁ: £ÁAiÀÄPï  G: PÀÆ° PÉ®¸À ¸Á: ¹AUÀ£ÉÆÃr
FPÉಯ ಗಂಡನಾದ ಗೋಪಾಲ್ ಈತನನ್ನು ಕೂಡಿಸಿಕೊಂಡು ಸಿಂಗನೋಡಿ-ಮಂಡ್ಲಗೇರಾ ರಸ್ತೆಯ ಮೇಲೆ ಅತೀ ವೇಗ  ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಮೇಲಿನ ತೆಗ್ಗಿನಲ್ಲಿ   ನಿಯಂತ್ರಣ ಮಾಡದೇ  ಮೋಟಾರ ಸೈಕಲ್ ಕೆಡವಿದ್ದು ಇದರಿಂದ ಮೋಟಾರ ಸೈಕಲ್ ಹಿಂದೆ ಕುಳಿತಿದ್ದ ಗೋಪಾಲನಿಗೆ ಎಡಹುಬ್ಬಿನ ಮೇಲೆ ಎಲ್ ಅಕಾರದ ದೊಡ್ಡ ರಕ್ತಗಾಯ ಎಡಗೈ ಮುಂಗೈಗೆ, ಮೊಳಕೈ ಹತ್ತಿರ, ಎಡಗಾಲ ಮೊಳಕಾಲ ಚೀಪ್ಪಿಗೆ  ದೊಡ್ಡ ತೆರಿಚಿದ ಗಾಯ ಎಡಗಾಲ ಹೆಬ್ಬೆರಳಿಗೆ, ಬಲಗಾಲ ಹೆಬ್ಬೆರಳಿಗೆ ತೆರಚಿದ ರಕ್ತ ಗಾಯ ಗೊಳಿಸಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA:131/2013 PÀ®A:279,337,338 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-

¢£ÁAPÀ: 20-10-13 gÀAzÀÄ ¸ÀAeÉ 5-10 UÀAmÉUÉ CgÀPÉÃgÁ UÁæªÀÄzÀ°è£À ªÁ°äÃQ ¸ÀPÀð¯ï ºÀwÛgÀ M§â ªÀåQÛAiÀÄÄ MAzÀÄ ¥Áèöå¹ÖPï aîzÀ°è C£À¢üPÀÈvÀªÁV ªÀÄzsÀåzÀ ¨Ál°UÀ¼À£ÀÄß ¸ÁUÁl ªÀiÁqÀÄwÛgÀĪÀ §UÉÎ RavÀ¥Àr¹PÉÆAqÀÄ ¦J¸ïL zÉêÀzÀÄUÀðgÀªÀgÀÄ ¹¦L zÉêÀzÀÄUÀðgÀªÀgÀ ªÀiÁUÀðzÀ±Àð£ÀzÀ°è, ¥ÀAZÀgÀÄ, ªÀÄvÀÄÛ ¹§âA¢AiÀĪÀgÀ ¸ÀªÀÄPÀëªÀÄzÀ°è zÁ½ ªÀiÁrzÁUÀ gÁªÉÄñÀ vÀAzÉ: DzÉ¥Àà ¨ÁqÀ®ªÀgÀÄ, 18ªÀµÀð, eÁw: £ÁAiÀÄPÀ, ¸Á: eÁVÃgÀeÁqÀ®¢¤ß. FvÀ£ÀÄ ¹QÌ©¢zÀÄÝ CªÀ£À ªÀ±À¢AzÀ 1) 9 £ÁPËmï ©Ãgï ¨Ál°UÀ¼ÀÄ 380 JAJ¯ï C¼ÉAiÀÄļÀîªÀÅ C.Q. 423/- gÀÆ. ªÀÄvÀÄÛ 2) 19 Mjf£À¯ï ZÁAiÀÄì ¥ËZïUÀ¼ÀÄ 180 JA.J¯ï C¼ÀvÉAiÀÄļÀîªÀÅ C.Q.1,064 /- gÀÆ. ¨É¯É »ÃUÉ MlÄÖ 1487 gÀÆ. ¨É¯É¨Á¼ÀĪÀªÀÅUÀ¼À£ÀÄß ªÀ±À¥Àr¹PÉÆAqÀÄ ªÁ¥Á¸ÀÄì oÁuÉUÉ §AzÀÄ zÁ½ ¥ÀAZÀ£ÁªÉÄ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 286/2013. PÀ®A. 32, 34 PÉ.E. DåPïÖ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¢£ÁAPÀ: 20-10-13 gÀAzÀÄ ªÀÄzsÁåºÀß 12-15 UÀAmÉUÉ eÁVÃgÀeÁqÀ®¢¤ß UÁæªÀÄzÀ°è£À §¸ï ¤¯ÁÝtzÀ ºÀwÛgÀzÀ ¸ÁªÀðd¤PÀ ¸ÀܼÀzÀ°è C£À¢üPÀÈvÀªÁV ªÀÄzÀåzÀ ¨Ál°UÀ¼À£ÀÄß( ¥ËZïUÀ¼À£ÀÄß ) ªÀiÁgÁl ªÀiÁqÀÄwÛzÁÝUÀ ¦J¸ïL zÉêÀzÀÄUÀðgÀªÀgÀÄ ¹¦L zÉêÀzÀÄUÀðgÀªÀgÀ ªÀiÁUÀðzÀ±Àð£ÀzÀ°è, ¥ÀAZÀgÀÄ, ªÀÄvÀÄÛ ¹§âA¢AiÀĪÀgÀ ¸ÀªÀÄPÀëªÀÄzÀ°è zÁ½ ªÀiÁrzÁUÀ QµÀÖ¥Àà vÀAzÉ: ºÀ£ÀĪÀÄAvÀ, eÁw: F½UÉÃgÀ, 30ªÀµÀð, PÀÆ° PÉ®¸À, ¸Á: eÁVÃgÀeÁqÀ®¢¤ß. FvÀ£ÀÄ ¹QÌ©¢zÀÄÝ CªÀ£À ªÀ±À¢AzÀ 1] 39 Mjf£À¯ï ZÁAiÀÄì ¥ËZïUÀ¼ÀÄ 180 JA.J¯ï ªÀÄvÀÄÛ 2) 9 N¯ïØ lªÀgÀ£ï ¥ËZïUÀ¼ÀÄ 180 JA.J¯ï C¼ÀvÉAiÀÄļÀîªÀÅUÀ¼ÀÄ MlÄÖ C.Q. 2376 gÀÆ. ¨É¯É ¨Á¼ÀĪÀªÀÅUÀ¼À£ÀÄß ªÀ±À¥Àr¹PÉÆAqÀÄ ªÁ¥Á¸ÀÄì oÁuÉUÉ §AzÀÄ zÁ½ ¥ÀAZÀ£ÁªÉÄ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 285/2013. PÀ®A. 32, 34 PÉ.E. DåPïÖ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-


 

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:21.10.2013 gÀAzÀÄ 36 ¥ÀææPÀgÀtUÀ¼À£ÀÄß ¥ÀvÉÛ ªÀiÁr 5800/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ನಿತೀನ್ ತಂದೆ ನಾರಾಯಣ ಗಿರಿ ಸಾ: ಚಕ್ರಿ ತಾ: ಹದಗಾಂವ ಜಿಲ್ಲಾ: ನಾಂದೇಡ ರವರು ಗೊವಿಂದ ಸಿಂದೆ ಸಾ:ರೊಹಿದಾನೂರ ಇವರ ಲಾರಿ ನಂ: ಎಮ್‌‌ಹೆಚ್-26 ಹೆಚ್-6597 ನೇದ್ದರ ಮೇಲೆ ಕ್ಲಿನರ್ ಅಂತಾ ಕೆಲಸ ಮಾಡಿಕೊಂಡು ಇರುತ್ತೇನೆ. ದಿನಾಂಕ: 18-10-2013 ರಂದು ರಾತ್ರಿ ವೇಳೆಯಲ್ಲಿ ನಾಂದೇಡದಲ್ಲಿ ಇರುವ ಡ್ರಾಕಲ್  ಕಂಪನಿಯಲ್ಲಿ ಲಾರಿಯಲ್ಲಿ ಜಿಪಿ ಕ್ವಯಿಲ್ಸ್ ಅನ್ನು ಲೋಡ ಮಾಡಿಕೊಂಡು ಕಂಪನಿಯಿಂದ ರಾತ್ರಿ ಹೊರಗೆ ಬಂದು ನಾಂದೇಡ ನಗರದಲ್ಲಿ ಇದ್ದು, ನಿನ್ನೆ ದಿನಾಂಕ: 20-10-2013 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಬೆಂಗಳೂರಿನ ನೆಲಮಂಗಲಕ್ಕೆ ಹೊರಟ್ಟಿದ್ದು ಸದರಿ ಲಾರಿಯಲ್ಲಿ ನಾನು ಮತ್ತು ಗೊವಿಂದ ಸಿಂದ ಹಾಗೂ ಲಾರಿಯ ಚಾಲಕರಾದ ಲಕ್ಷ್ಮಣ ಕದಮ್, ಬಾಪುರಾವ ಸಿಂದೆ ಇವರುಗಳು ಇದ್ದು, ಲಾರಿಯನ್ನು ಬಾಪುರಾವ ಸಿಂದೆ ಈತನು ಚಲಾಯಿಸುತ್ತಿದ್ದನು. ದಿನಾಂಕ: 21-10-2013 ರಂದು ಗುಲಬರ್ಗಾ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 218 ರ ರ ಸ್ತೆಯ ಮೇಲೆ ಶಾಹಾಭಾದ ಕ್ರಾಸ ದಾಟಿ ಮುಂದೆ ಭೀಮಾ ಬ್ರಿಜ್ ಹತ್ತಿರ ಹೋಗುತ್ತಿರುವಾಗ ಲಾರಿಯ ಚಾಲಕನಾದ ಬಾಪುರಾವ ಸಿಂದೆ ಇತನು ಲಾರಿಯನ್ನು ಅತಿವೇಗದಿಂದ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಿರುವಾಗ ಬೆಳಗ್ಗೆ 6-30 ಗಂಟೆಯ ಸುಮಾರಿಗೆ ಲಾರಿಯ ಮುಂದಿನ ಎರಡು ಗಾಲಿಯ ಟಾಯರಗಳು ಒಮ್ಮಲೇ ಬ್ಲಾಸ್ಟ ಆಗಿದ್ದರಿಂದ ಲಾರಿಯ ಆಯ ತಪ್ಪಿ ರೋಡಿನ ಬಲಭಾಗಕ್ಕೆ ತೆಗ್ಗಿನಲ್ಲಿ ಹೋಗಿದ್ದ ರಿಂದ ಲಾರಿಯಲ್ಲಿ ಲೋಡ ಮಾಡಿದ ಜಿಪಿ ಕ್ವಯಿಲ್ಸ್ ಟಿನಗಳು ಕ್ಯಾಬಿನ ಹರಿದು ಕ್ಯಾಬಿನಲ್ಲಿ ಬಂದು ಕ್ಯಾಬಿನಲ್ಲಿದ್ದ ಗೊವಿಂದ ಸಿಂದೆ ಈತನ ತಲೆಯ ಮೇಲೆ ಬಿದ್ದದ ರಿಂದ ತಲೆಯು ಪೂರ್ತಿಯಾಗಿ ಒಡೆದು ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಅಲ್ಲದೆ ಲಕ್ಷ್ಮಣ ಕದಮ್ ಈತನ ಮೈ ಮೇಲೆ ಬಿದ್ದು ಕುತ್ತಿಗೆಯ ಭಾಗಕ್ಕೆ, ಎದೆಯ ಭಾಗಕ್ಕೆ ಭಾರಿ ಒಳಪೆಟ್ಟಾಗಿ, ಹೊಟ್ಟೆಯ ಮೇಲೆ, ಎಡಗೈ ಮುಂಗೈ ಹತ್ತಿರ ಭಾರಿ ರಕ್ತಗಾಯವಾಗಿದ್ದಲ್ಲದೆ, ಪಾದಗಳಿಗೆ ಅಲ್ಲಿಲ್ಲ ತೆರಚಿದ ಗಾಯವಾಗಿ ಅವನು ಸಹ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ನನಗೆ ಎಡಗೈ ಭುಜದ ಮುಳೆ ಮುರಿದಂತೆಯಾಗಿದ್ದು ಇರುತ್ತದೆ. ಲಾರಿ ಚಲಾಯಿಸುತ್ತಿದ್ದ ಭಾಪುರಾವ ಸಿಂದೆ ಇತನಿಗೆ ಎಡಗಾಲಿನ ಕಪ್ಪಗಂಡ ಮೊಳಕಾಲಿನ ಹತ್ತಿರ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಲಕ್ಷ್ಮಣ ತಂದೆ ಹಣಮಂತ ಮಂಜಳಕರ ಸಾ: 16 (ಎ) ಪೊಲೀಸ ಹೆಡ ಕ್ವಾಟರ್ಸ ಗುಲಬರ್ಗಾ ರವರು ದಿನಾಂಕ 20-10-2013 ರಂದು ರಾತ್ರಿ 11-30 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ಎಲ್ 4271 ನೆದ್ದನ್ನು ಚಲಾಯಿಸಿ ಕೊಂಡು ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಜಗತ ಸರ್ಕಲ್ ರೋಡ ಕಡೆಗೆ ಹೋಗುತ್ತಿದ್ದಾಗ ಎನ್.ಸಿ.ಸಿ. ಆಫೀಸ್ ಎದುರಿನ ರೋಡ ಮೇಲೆ ಮೋ/ಸೈಕಲ್ ನಂ: ಕೆಎ 36 ಜೆ 9846 ರ ಸವಾರನಾದ ಸಂಗಮನಾಥ ಈತನು ತನ್ನ ಮೋ/ಸೈಕಲನ್ನು ಎಸ್.ಬಿ.ಪೆಟ್ರೋಲ್ ಪಂಪ್ ಕಡೆಯಿಂದ ರಾಂಗ ಸೈಡಿನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತು ಬರುತ್ತಿದ್ದ ಮೋ/ಸೈಕಲಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ತಾನು ಕೂಡಾ ಗಾಯಗೊಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



BIDAR DISTRICT DAILY CRIME UPDATE 21-10-2013


 

This post is in Kannada language. To view, you need to download kannada fonts from the link section.

 

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 21-10-2013

aAvÁQ ¥ÉưøÀ oÁuÉ AiÀÄÄrDgï £ÀA. 06/2013 PÀ®A 174 ¹Dg惡 :-
¢£ÁAPÀ: 20/10/2013 gÀAzÀÄ 0030 UÀAmÉUÉ ªÀÄÈvÀ PÀĪÀiÁj ¸ÉÆãÁ¨Á¬Ä vÀAzÉ ªÀiÁgÀÄvÀgÉrØ ªÀªÉÄð ªÀAiÀÄ: 18 ªÀµÀð. ¸Á: gÁAiÀÄ¥À½î EªÀ¼ÀÄ ªÀÄ£ÉAiÀÄ°è ¨É¼ÉUÉ ºÉÆÃqÉAiÀÄĪÀ Qæ«Ä£ÁµÀPÀ OµÀ¢ü ¸Éë¹zÀjAzÀ aQvÉì PÀÄjvÀÄ ¸ÀPÁðj D¸ÀàvÉæ OgÁzÀ (©)UÉ vÀgÀĪÁUÀ zÁjAiÀÄ°è gÁwæ 0245 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ. ªÀÄÈvÀ¼ÀÄ DvÀäºÀvÉÛ ªÀiÁrPÉÆArzÀÄÝ PÁgÀt UÀÄgÀÄvÁÛVgÀĪÀÅ¢¯Áè. ¸ÀzÀj WÀl£É DPÀ¹äPÀªÁV £ÀqÉ¢zÀÄÝ ªÀÄÈvÀ¼À ¸Á«£À §UÉÎ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢¯Áè. CAvÁ ¤rzÀ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.
 

©ÃzÀgÀ ¸ÀAZÁgÀ ¥ÉưøÀ oÁuÉ UÀÄ£Éß £ÀA. 231/2013 PÀ®A 279, 338 ¨sÁ.zÀ.¸ÀA. ¸ÀAUÀqÀ 187 ªÉÆÃ.ªÁ. PÁAiÉÄÝ :-
¢£ÁAPÀ 20/10/2013 gÀAzÀÄ 13:15 UÀAmÉUÉ DgÉÆæ ªÉÆÃmÁgÀ ¸ÉÊPÀ® £ÀA. PÉJ38eÉ2042 £ÉÃzÀÝ£ÀÄß ©ÃzÀgÀzÀ vÀgÀPÁj ªÀiÁPÉÃðl PÀqɬÄAzÀ-±ÁºÀUÀAd PÀªÀiÁ£À PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ EvÀgÀgÀ fêÀPÉÌ C¥ÁAiÀĪÁUÀĪÀ jÃwAiÀÄ°è C¢üPÀÈvÀ ¸ÉÊqÀ£ÀÄß ©lÄÖ £ÀqɹPÉÆAqÀÄ §AzÀÄ VÃvÁ ¥sÉÆÃmÉÆ ¸ÀÄÖrAiÉÆà ºÀwÛgÀ ¦üAiÀiÁð¢AiÀÄ ªÉÆÃmÁgÀ ¸ÉÊPÀ® £ÀA. PÉJ38PÉ3650 £ÉÃzÀÝPÉÌ JzÀÄj¤AzÀ rQÌ¥Àr¹zÀjAzÀ C¥ÀÀWÁvÀ ¸ÀA¨sÀ«¹ ¦üAiÀiÁð¢AiÀÄ §® ªÉÆtPÉÊ-ªÀÄÄAUÉÊ ªÀÄzsÀåzÀ°è ¨sÁj UÀÄ¥ÀÛ UÁAiÀĪÁV J®Ä§Ä ªÀÄÄjzÀÄ, §®UÁ°£À ¥ÁzÀzÀ ªÉÄïÁãUÀ PÀvÀÛj¹zÀ gÀPÀÛ UÁAiÀĪÁzÀ zÀÆj£À ¸ÁgÁA±À¢AzÀ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 241/2013 PÀ®A 341, 504, 506 eÉÆvÉ 34 L¦¹ :-
¢£ÁAPÀ 20-10-2013 gÀAzÀÄ 1730 UÀAmÉUÉ ¦üAiÀiÁ𢠲æà ªÀĺÁgÀÄzÀæ¥Áà vÀAzÉ «ÃgÀ¨sÀzÀæ¥Áà D£ÀAzÀªÁqÉ ¸Á: PÀÄAmɹ¹ð EªÀgÀÄ oÁuÉUÉ ºÁdgÁV zÀÆgÀÄ Cfð PÉÆlÖ ¸ÁgÁA±ÀªÉ£ÉAzÀgÉ PÀÄAmɹ¹ð ²ªÁgÀzÀ°è EzÀÝ ¦üAiÀiÁð¢AiÀÄ ºÉÆ®zÀ°è ºÉÆ®zÀ ªÀÄzsÉå ¹ªÉÄÃAl PÀA§UÀ¼ÀÄ £ÉÃr¸ÀĪÁUÀ ¦üAiÀiÁð¢AiÀÄ ºÉÆ®zÀ PÀlÖAiÀÄ ªÉÄÃ¯É ¢£ÁAPÀ 10-10-2013 gÀAzÀÄ ¸ÁAiÀiÁAPÁ® 5-30 UÀAmÉUÉ DgÉÆævÀgÁzÀ gÀ« vÀAzÉ ²ªÀPÀĪÀiÁgÀ ªÀÄvÀÄÛ gÁdPÀĪÀiÁgÀ vÀAzÉ PÁ±ÉÃ¥Áà EªÀgÀ J ¨sÉÆøÀr ªÀÄPÀÌ¼É F PÀA§UÀ¼À£ÀÄß vÉUɬÄj JAzÀÄ CªÁZÀåªÁV ¨ÉÊAiÀÄÄwÛzÀÝgÀÄ «dAiÀÄPÀĪÀiÁgÀ EvÀ£ÀÄ vÀ£Àß PÉÊAiÀÄ°è PÉÆqÀ° »rzÀÄPÉÆAqÀÄ ºÉÆrgÉÆà ¨sÉÆøÀr ªÀÄUÀ¤UÉ fêÀ ¸À»ÃvÀ ©qÀ¨ÉÃqÀj JAzÀÄ fêÀzÀ ¨ÉÃzÀjPÉ ºÁPÀÄvÁÛ ªÉÄÃ¯É §AzÁUÀ ¤Ã®PÀAoÀ ªÀÄvÀÄÛ GªÀiÁPÁAvÀ EªÀgÀÄ zÀÆgÀÄ ¤AvÀÄ ºÉÆrgÉÆ ¨sÉÆøÀr ªÀÄUÀ¤UÉ zÀ£ÀÆ £ÉÆÃqÀÄwÛj CAvÁ ºÉÆqÉAiÀÄ®Ä ¥ÀæZÉÆÃzÀ£É ¤ÃrgÀÄvÁÛgÉ. ²ªÀPÀĪÀiÁgÀ EªÀ£ÀÄ §rUÉAiÀÄ£ÀÄß »rzÀÄPÉÆAqÀÄ ºÉÆqÉAiÀÄ®Ä ªÉÄÊ ªÉÄÃ¯É §A¢gÀÄvÁÛ£É. ¸Àa£ï ªÀÄvÀÄÛ VjgÁd EªÀÅ PÉÊAiÀÄ°è PÀ®Äè »rzÀÄPÉÆAqÀÄ ºÉÆqÉAiÀÄĪÀ ºÉzÀjPÉ ºÁQgÀÄvÁÛgÉ CgÀÄuÁ¨Á¬Ä, ±À²ÃPÀ¯Á, ¸ÀAVÃvÁ EªÀgÀÄ ºÉÆrgÉÆ ºÁmÁåjUÉ J£ÀÄ £ÉÆÃqÀÄwÛj ºÉÆqÉzÀÄ RvÀªÀÄ ªÀiÁr ©rj CAvÀ ¨ÉÊ¢gÀÄvÁÛgÉ GªÉÄñÀ EvÀ£ÀÄ ºÉÆqɬÄj ªÀÄÄzÀÄPÀÄ ¸Àƽ ªÀÄUÀ¤UÉ CAvÁ ¨ÉÊ¢gÀÄvÁÛgÉ CAvÁ ªÀUÉÊgÉ EzÀÝ ¦üAiÀiÁð¢AiÀÄ °TvÀ Cfð zÀÆj£À ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

PÀıÀ£ÀÆgÀ ¥Éưøï oÁuÉ UÀÄ£Éß £ÀA. 157/2013 PÀ®A 498 (J), 323, 504, 116 eÉÆvÉ 34 L¦¹ :-
¢£ÁAPÀ 20-10-2013 gÀAzÀÄ ¨É½UÉÎ 08-00 UÀAmÉUÉ ©ÃzÀgÀ ¥ÀæAiÀiÁ« D¸ÀàvÉæ¬ÄAzÀ UÁAiÀiÁ¼ÀÄ ²æêÀÄw eÉÆåÃw UÀAqÀ gÉêÀt¹zÀÝ¥Áà ¸Á: ¤lÆÖgÀ (PÉ) EªÀ¼ÀÄ aQvÉì¬ÄAzÀ UÀÄtªÀÄÄR ºÉÆA¢gÀÄvÁÛ¼ÉAzÀÄ ¥sÉÆãÀ ªÀÄÆ®PÀ ªÀiÁ»w w½¹zÀ ªÉÄÃgÉUÉ ©ÃzÀgÀ ¥ÀæAiÀiÁ« D¸ÀàvÉæUÉ ¨sÉÃn PÉÆlÄÖ UÁAiÀiÁ¼ÀÄ ²æêÀÄw eÉÆåÃw EªÀ¼ÀÄ ºÉýPÉ ¸À°è¹zÀ ¸ÁgÁA±ÀªÉ£ÉAzÀgÉ, vÀ£ÀUÉ PÀ¼ÉzÀ ªÀµÀð ¢£ÁAPÀ 24/06/2012 gÀAzÀÄ ¤lÆÖgÀ (PÉ) UÁæªÀÄzÀ gÉêÀt¹zÀÝ¥Áà vÀAzÉ §¸ÀªÀgÁd UËgÁ ¸Á: ¤lÆÖgÀ (PÉ)  EªÀgÉÆA¢UÉ ªÀÄzÀÄªÉ AiÀiÁVzÀÄÝ ªÀÄzÀĪÉAiÀiÁzÀ £ÀAvÀgÀ MAzÀÄ wAUÀ¼À ªÀgÉUÉ vÀ£Àß UÀAqÀ, CvÉÛ, ªÀiÁªÀ ºÁUÀÄ ªÉÄÊzÀÄ£À £Á¢¤ J®ÆègÀ vÀ£ÀUÉ ZÉ£ÁßV £ÉÆÃrPÉÆAqÀÄ vÀzÀ£ÀAvÀgÀ vÀ£Àß ªÀÄzÀĪɬÄAzÀ ¨ÁQ DVgÀÄvÀÛzÉ. ¤£Àß vÀAzÉ vÁ¬ÄAiÀĪÀgÀ ºÀwÛgÀ¢AzÀ ºÀt vÉUÉzÀÄPÉÆAqÀÄ ¨Á JAzÀÄ ¨ÉÊAiÀÄĪÀÅzÀÄ, ºÉÆqÉAiÀÄĪÀÅzÀÄ ªÀiÁ£À¹PÀ QgÀÄPÀļÀ ¤rgÀÄvÁÛgÉ. ¢£ÁAPÀ 15/10/2013 gÀAzÀÄ ¸ÁAiÀÄAPÁ® 4-00 UÀAmÉ ¸ÀĪÀiÁjUÉ vÀ£Àß UÀAqÀ ¤Ã EgÀ¨ÁåqÀ ¸ÀvÀÄÛ ºÉÆÃUÀÄ CAvÁ ¨ÉÊzÀÄ PÉʬÄAzÀ PÀ¥Á¼ÀPÉÌ ºÉÆqÉzÀÄ PÁ°¤AzÀ ºÉÆmÉÖ, ¨É£Àß°è ºÉÆqÉzÀÄ UÁAiÀÄ ¥Àr¹zÀ£ÀÄ. ªÀÄ£ÉAiÀÄ°èzÀÝ CvÉÛ, ªÀiÁªÀ, ªÉÄÊzÀÄ£À, £Á¢¤ gÀªÀgÉ®ègÀÆ ¸ÀºÀ vÀ£ÀUÉ ¨ÉÊzÀÄ PÉʬÄAzÀ ºÉÆqÉ¢gÀÄvÁÛgÉ. ªÀÄvÀÄÛ EªÀgÉ®ègÀÆ vÀ£ÀUÉ vÀªÀgÀÄ ªÀģɬÄAzÀ E£ÀÄß ºÀt vÉUÉzÀÄPÉÆAqÀÄ ¨Á CAvÁ ªÀiÁ£À¹PÀ ºÁUÀÆ zÉÊ»PÀ QgÀÄPÀƼÀ ¤ÃrgÀÄvÁÛgÉ. EzÀ£ÀÄß ¦üAiÀiÁð¢AiÀÄ ªÀÄ£À¹ìUÉ ¨ÉÃeÁgÀ ªÀiÁrPÉÆAqÀÄ ªÀÄ£ÉAiÀÄ°èzÀÝ QÃl£Á±ÀPÀ OµÀzsÀ PÀÄr¢ÝzÉÝãÉ. PÁgÀt ¦üAiÀiÁð¢AiÀÄ UÀAqÀ gÉêÀt¹zÀÝ¥Áà, 2) ªÀiÁªÀ §¸ÀªÀgÁd 3) CvÉÛ ¸ÀgÀ¸Àéw 4) ªÉÄÊzÀÄ£À ªÀĺÉñÀ 5) £Á¢¤ CA©PÁ gÀªÀgÀ «gÀÄzÀÞ PÁ£ÀÆ£ÀÄ PÀæªÀÄ dgÀÄV¸À¨ÉÃPÀÄ EvÁ墠 ¸ÁgÁA±ÀzÀ ªÉÄÃgÉUÉ  ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

 
ªÀÄÄqÀ©  ¥Éưøï oÁuÉ AiÀÄÄrDgï £ÀA. 05/2013 PÀ®A 174 ¹Dg惡 :-
ದಿನಾಂಕ 20/10/2013 ರಂದು ಮುಂಜಾನೆ ಗುಲಬರ್ಗಾ ಸರ್ಕಾರಿ ಆಸ್ಪತ್ರೆಯಿಂದ ಫೋನ ಹಾಗು ಬ್ರಹ್ಮಪೂರ ಪೋಲಿಸ್ ಠಾಣೆಯಿಂದ ನೀಸ್ತಂತು ಸಂದೇಶ ಸ್ವಿಕರಿಸಿದ್ದು ಅದರಲ್ಲಿ ಕಲ್ಲಖೋರಾ ಗ್ರಾಮದ ಸರಸ್ವತಿ ಇವಳು ಸುಟ್ಟ ಗಾಯಗಳಿಂದ ಮ್ರತ ಪಟ್ಟಿರುತ್ತಾಳೆ ಅಂತಾ ಮಾಹಿತಿ ತಿಳಿದುಕೊಂಡು ತಕ್ಷಣ ಜೋತೆಯಲ್ಲಿ ಸಿಬ್ಬಂದ್ಧಿಯವರಿಗೆ ಕರೆದುಕೊಂಡು ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ಭೇಟ್ಟಿ ನೀಡಿ ಮ್ರತಳ ತಮ್ಮ ಮಂಜುಕುಮಾರ ಇತನ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ ಮೃತ ಸರಸ್ವತಿ ತಂದೆ ಮಾರುತಿ ಮಾಲಿ ಬಿರಾದಾರ ಇವಳು ಮಾನಸಿಕ ಅಸ್ವಸ್ಥಳಾಗಿದ್ದು ದಿನಾಂಕ 19/10/2013 ರಂದು 1300 ಗಂಟೆಗೆ ಕಲ್ಲಖೋರಾ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೇಂಕಿ ಹಚ್ಚಿಕೊಂಡಿದ್ದು ಸದರಿಯವಳ ಮೈ ಮುಖದಿಂದ ಮೋಳ ಕಾಲಿನ ವರೆಗೆ ಪೂರ್ತಿಯಾಗಿ ಸುಟ್ಟಿದ್ದು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಶರಿಕ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 20/10/2013 ರಂದು 09:40 ಗಂಟೆಗೆ ಮೃತ ಪಟ್ಟಿರುತ್ತಾಳೆ ಅಂತಾ ಕೋಟ್ಟಾ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

¨sÁ°Ì £ÀUÀgÀ ¥ÉÆ°¸À oÁuÉ UÀÄ£Éß £ÀA. 358/2013 PÀ®A 509 354 309 L¦¹ ªÀÄvÀÄÛ 66(J) Ln PÁAiÉÄÝ :-
ದಿನಾಂಕ 20/10/2013 ರಂದು 0615 ಗಂಟೆಗೆ ಫಿರ್ಯಾದಿ ಶ್ರೀಮತಿ ಸುಜಾತಾ ಗಂಡ ಮೀಲಿಂದ ವಾಗ್ಮಾರೆ ವಯ : 30 ವರ್ಷ ಜಾತಿ : ಎಸ್ಸಿ ಹೊಲಿಯಾ ; ಕಂಪೊಂಡರ ಕೆಲಸ ಸಾ : ಅಶೋಕ ನಗರ ಭಾಲ್ಕಿ ರವರು ಠಾಣೆಗೆ ಹಾಜರಾಗಿ ತನ್ನ ಫಿರ್ಯಾದಿ ಹೇಳಿಕೆ ನೀಡಿದ್ದು ಸಾರಾಂಶವೇನೆಂದರೆ ಫಿರ್ಯಾದಿ ಭಾಲ್ಕಿ ನಗರದ ನಿವಾಸಿಯಾಗಿದ್ದು ನನ್ನನು ಇದೇ ಊರಿನ ಮಿಲಿಂದ ಇವರಿಗೆ ಮದುವೆ ಮಾಡಿ ಕೊಟ್ಟಿದರು. ಮದುವೆ ಆಗಿ 12 ವರ್ಷವಾಗಿದ್ದು ಫಿರ್ಯಾದಿಯ ಗಂಡ ಈಗ್ಗೆ 6 ವರ್ಷಗಳಿಂದ ಫಿರ್ಯಾದಿಯನ್ನು ಬಿಟ್ಟಿರುತ್ತಾರೆ. ಫಿರ್ಯಾದಿಯು ಈಗ ತನ್ನ ತಾಯಿ ಮನೆಯಲ್ಲಿ ವಾಸವಾಗಿದ್ದು  ನನಗೆ ತಮ್ಮನಿದ್ದು ಅವರು ಚಿಕ್ಕವರಾಗಿರುತ್ತಾರೆ. ಫಿರ್ಯಾದಿಗೆ ಮಕ್ಕಳಾಗಿಲ್ಲ ಅಂತ ಫಿರ್ಯಾದಿ ಗಂಡ ಫಿರ್ಯಾದಿಯನು ಬಿಟ್ಟಿರುತ್ತಾರೆ. ನಂತರ ಫಿರ್ಯಾದಿ ಉಪಜೀವನದ ಸಲುವಾಗಿ ಕಸ್ತೂರಿ ಆಸ್ಪತ್ರೆಯಲ್ಲಿ ಆಯಾ ಅಂತ ಕೆಲಸ ಮಾಡಿಕೊಂಡಿದ್ದು 2000/- ರೂಪಾಯಿ ಸಂಬಳ ಕೊಟ್ಟಿರುತ್ತಾರೆ. ಫಿರ್ಯಾದಿ ಕೆಲಸ ಮಾಡುತ್ತಿರುವಾಗ ದವಾಖಾನೆಯ ಬಾಜಿ ಇರುವ ಓಂ ಮೊಬೈಲ್ ರಿಪೇರಿ ಅಂಗಡಿಯ ಒಂಕಾರ ಈತನು ನನ್ನ ಜೊತೆ ಪರಿಚಯವಾಗಿ ಫೊನಿನಲ್ಲಿ ಮಾತನಾಡಲು ಪ್ರಯತ್ನಿಸಿದ. ಅವನು ವಯಸ್ಸಿನಲ್ಲಿ ನನ್ನಕಿಂತ ಚಿಕ್ಕವನಾಗಿರುತ್ತಾನೆ. ಮಾತನಾಡುತ್ತ ಮಾತನಾಡುತ್ತ ಫಿರ್ಯಾದಿಯನ್ನು  ಮದುವೆ ಆಗು ಅಂತ ಒತ್ತಾಯಿಸಿದ. ಈ ವಿಷಯ ಫಿರ್ಯಾದಿ ತನ್ನ  ತಾಯಿಗೂ ತಿಳಿಸಿದೆ ಆಗಾಗಲೆ ನನ್ನ ಗಂಡನಿದ್ದಾನೆ ಇವರದಿಂದ ಬಿಡುಗಡೆವಾಗಿಲ್ಲ ಅಂತ ಹೇಳಿದೆ. ಆದರೂ ಕೂಡ ಆತನು ಕೇಳಲಿಲ್ಲ. ನಮ್ಮ ತಾಯಿಯವರು ಹುಡಗನ ತಂದೆ ತಾಯಿಗೆ ಮಾತನಾಡಲು ತಿಳಿಸಿದೆ. ಆದರೆ ಹುಡಗನ ತಂದೆ ತಾಯಿ ಒಪ್ಪಗೆ ನೀಡಲಿಲ್ಲ. ಆದ್ದರಿಂದ ನನ್ನ ತಾಯಿ ಅವನ ತಂಟೆಗೆ ಹೊಗ ಬೇಡ ಅಂತ ನನಗೆ ಹೇಳಿದಳು. ಆ ಪ್ರಕಾರ ನಾನು ಕೂಡ ಅವರಿಗೆ ನನ್ನ ಜೊತೆ ಮಾತನಾಡ ಬೇಡ ನನಗೆ ತೊಂದರೆ ಕೊಡಬೇಡ ಅಂತ ಹೇಳಿದರೂ ಕೂಡ ಆತ ನನಗೆ ಒಪ್ಪದಿದ್ದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳತ್ತೆನೆ. ಚಾಕುವಿನಿಂದ ತನ್ನ ಮೈ ಕೈ ಕೊಯಿದಿಕೊಳ್ಳುತ್ತೆನೆ ಅಂತ ನನಗೆ ಭಯ ಹಾಕಿದ್ದ. ನೀನೆನಾದರು ಮಾಡು ನಮ್ಮ ಹತ್ತಿರ ಬರಬೇಡ ಅಂತಾ ಹೇಳಿದರೂ ಕೂಡ ಮೊಬೈಲಿನಲ್ಲಿ ಕಾಮುಕದ ಮಾತುಗಳನ್ನು ಆಡಿ ನನ್ನ ಮಾನ ಮರ್ಯಾದೆಗೆ ಕುಂದುಂಟು ಬರುವಂತ ಕೃತ್ಯಗಳುನ್ನು ಮಾಡಿ ತೊಡಗಿದ, ನಿನ್ನೆ ರಾತ್ರಿ 10 ಗಂಟೆಗೆ ನಾನು ಇದ್ದ ಆಸ್ಪತ್ರೆಯ ರೂಮಿನಲ್ಲಿ ಇರುವಾಗ ಸದರಿ ಓಂಕಾರ ಈತನು ಬಂದು ನಿನ್ನ ಜೊತೆ ಮಾತನಾಡುವದು ಇದೆ ನಿನು ಹೊರಗೆ ಬಾ ಅಂತಾ ಕರೆದನು. ಆಗ ನಾನು ಹೊರಗೆ ಬರಲಿಲ್ಲ. ಆಗ ಆತನು ನಿನ್ನ ಹೆಸರ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುತ್ತೆನೆ ವೈಗರೆ ಅಂತ ಕೈಯಲ್ಲಿ ಬ್ಲೇಡ ಹಿಡಿದುಕೊಂಡು ತನ್ನ ಕೈ ಎಳೆದಿಕೊಳ್ಳುತ್ತಿದ್ದನು. ಆದ್ದರಿಂದ ಅವನಿಂದ ನನ್ನ ಮರ್ಯಾದೆಗೆ ಧಕ್ಕೆ ಮಾಡಿದ್ದು, ಅಲ್ಲದೆ ಮೊಬೈಲ್ ಮುಖಾಂತರ ಮಾತನಾಡಿದ್ದು, ಅಲ್ಲದೆ ಮೊಬೈಲ್ ಸೌಂಡ ಇದ್ದಾಗ ನಮ್ಮ ತಾಯಿ ಕೂಡ ಕೇಳಿಸಿಕೊಂಡಿರುತ್ತಾಳೆ. ಕಾರಣ ಆತನ ಆತ್ಮಹತ್ಯೆಗೂ ನನಗೂ ಯಾವುದೆ ಸಂಬಂಧ ಇಲ್ಲ. ಹಾಗೂ ಪದೆ ಪದೆ ನನಗೆ ಕಾಮಕ ರೀತಿ ತೊಂದರೆ ನೀಡುವ ಓಂಕಾರನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಫಿರ್ಯಾದಿ ಹೇಳಿಕೆ  ಮೆರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA 268/2013 PÀ®A 324, 504, 506(2) eÉÆvÉ 34 L¦¹:-
 ¢£ÁAPÀ: 20-10-2013 gÀAzÀÄ ¨É½UÉÎ ¨Á§ÄgÁªÀ FvÀ£ÀÄ mÁæöåPÀÖgï ¸ÀºÁAiÀÄ¢AzÀ E§âgÀ ªÀÄzsÀå«zÀÝ PÀmÉÖ(§AzsÁgÀ) ºÉÆqÉzÀ ¸ÀÄ¢Ý w½zÀÄ ºÉÆÃV £ÉÆÃqÀ¯ÁV ºÉÆ®zÀ ¸ÀA¥ÀÆtð PÀmÉÖ ºÉÆqÉ¢zÀÝ£ÀÄ CAzÁdÄ EAzÀÄ ªÀÄzsÁåºÀß 1-00 UÀAmÉAiÀÄ ¸ÀĪÀiÁjUÉ ºÉÆ®zÀ°èzÀÝ ¨Á§ÄgÁªÀ ªÀÄvÀÄÛ DvÀ£À ªÀÄUÀ ¹zÀÄÝ vÀAzÉ ¨Á§ÄgÁªÀ gÁoÉÆÃqÀ E§âgÀÄ ¸Á: PÉ.E.© ºÀwÛgÀ ©ÃzÀgÀ EªÀjUÉ PÀmÉÖ KPÉ ºÉÆqÉ¢¢Ýj CAvÁ «ZÁj¸À¯ÁV DvÀ£À ªÀÄUÀ ¹zÀÄÝ FvÀ£ÀÄ ¨sÉÆøÀr ªÀÄUÀ£É £ÀªÀÄä PÀmÉÖ £Á£ÀÄ ºÉÆqÉ¢zÉÝ£É ¤£ÁåªÀ£ÉÆà £ÀªÀÄUÉ PÉüÀĪÀªÀ CAvÁ CAzÀÄ vÀ£Àß PÉÊAiÀÄ°ègÀĪÀ PÀ©âtzÀ RqÀÎ ªÀÄĶ×AiÀÄ°è vÀAzÀÄ ¦üAiÀiÁ𢠫¯Á¸ÀgÁªÀ vÀAzÉ ¨sÀUÀªÁ£ÀgÁªÀ PÀÄ®PÀtÂð ªÀAiÀÄ 52 MPÀÌ®ÄvÀ£À ¨ÁæºÀät ¸Á: PÉƼÁgÀ(PÉ) EªÀgÀ ªÀÄÄRzÀ JgÀqÀÄ ¨sÁUÀzÀ UÀ®èzÀ ªÉÄÃ¯É ¨É¤ß£À ªÉÄÃ¯É ºÉÆmÉÖAiÀÄ ªÉÄÃ¯É JzÉAiÀÄ ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É ªÀÄvÀÄÛ ªÀÄÆV£À ªÉÄÃ¯É ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É ¨Á§ÄgÁªÀ FvÀ£ÀÄ £É®PÉÌ PÉqÀ« PÉʬÄAzÀ PÁ°¤AzÀ ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É ªÀÄvÀÄÛ ¨Á§ÄgÁªÀ FvÀ£ÀÄ ¤£ÀUÉ RvÀA ªÀiÁqÀÄvÉÛÃªÉ CAvÁ C°èAiÉÄà EzÀÝ PÉÆqÀ°AiÀÄ£ÀÄß vÉUÉzÀÄPÉÆAqÀÄ §AzÀÄ fêÀ ¨ÉzÀjPÉ ºÁQgÀÄvÁÛ£É ¸ÀzÀj WÀl£ÉAiÀÄ£ÀÄß ¸ÀÄgÉñÀ vÀAzÉ §AqÉ¥Áà, dUÀ¢Ã±À vÀAzÉ ªÀiÁtÂPÀ¥Áà E§âgÀÄ ¸Á: PÉƼÁgÀ(PÉ) EªÀgÀÄ £ÉÆÃr ©r¹PÉÆArgÀÄvÁÛgÉ CAvÁ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

PÀıÀ£ÀÆgÀ ¥Éưøï oÁuÉ UÀÄ£Éß £ÀA. 158/2013 PÀ®A 447, 323, 324, 504 eÉÆvÉ 34 L¦¹ :-
¢£ÁAPÀ 20-10-2013 gÀAzÀÄ ¨É½UÉÎ 19-30 UÀAmÉUÉ ¦üAiÀiÁ𢠲æêÀÄw ªÀĺÁ£ÀAzÁ UÀAqÀ zsÀ£ÀgÁd §ÄPÁÌ ªÀAiÀÄ 32 ªÀµÀð eÁåw: °AUÁAiÀÄvÀ ¸Á: »¥Àà¼ÀUÁAªÀ UÁæªÀÄ EªÀgÀÄ oÁuÉUÉ ºÁdgÁV vÀªÀÄä ¨Á¬Ä ªÀiÁw£À ºÉýPÉ ¤ÃrzÀÄÝ ¸ÁgÁA±ÀªÉ£ÉAzÀgÉ ¸ÀĪÀiÁgÀÄ 19 ªÀµÀðUÀ¼À ¦üAiÀiÁð¢AiÀÄ ªÀÄzÀÄªÉ »¥Àà¼ÀUÁAªÀ UÁæªÀÄzÀ zsÀ£ÀgÁd vÀAzÉ §¸ÀªÀgÁd §ÄPÁÌ EªÀgÉÆA¢UÉ DVzÀÄÝ zsÀ£ÀgÁd EªÀgÀÄ ªÀÄgÀt ºÉÆA¢gÀÄvÁÛgÉ. zsÀ£ÀgÁd EªÀgÀ ºÉ¸Àj£À°è »¥Àà¼ÀUÁAªÀ ²ªÁgÀzÀ°è ºÉÆ® ¸ÀªÉð £ÀA. 16 gÀ°è 2 JPÀÌgÉ 28 UÀÄAmÉ d«ÄãÀÄ EgÀÄvÀÛzÉ. ¢£ÁAPÀ 20/10/2013 gÀAzÀÄ 1630 UÀAmÉAiÀÄ ¸ÀĪÀiÁjUÉ ¦üAiÀiÁ𢠺ÁUÀÄ ¦üAiÀiÁð¢AiÀÄ vÁ¬Ä ¸ÀIJïÁ¨Á¬Ä EªÀgÀÄ ¸ÀzÀj ºÉÆ®zÀ°è mÁæPÀÖgÀ¢AzÀ eÉÆüÀ ©vÀÛ®Ä ºÉÆÃzÁUÀ DgÉÆævÀgÁzÀ 1] §¸ÀªÀgÁd vÀAzÉ CqÉ¥Áà §ÄPÁÌ 2] gÁdPÀĪÀiÁgÀ vÀAzÉ §¸ÀªÀgÁd §ÄPÁÌ 3] «dAiÀÄPÀĪÀiÁgÀ vÀAzÉ §¸ÀªÀgÁd §ÄPÁÌ ºÁUÀÄ 4] ¸ÀvÀåPÀ¯Á UÀAqÀ «dAiÀÄPÀĪÀiÁgÀ §ÄPÁÌ J®ègÀÆ ¸Á: »¥Àà¼ÀUÁAªÀ EªÀgÀÄ ¸ÀzÀj ºÉÆ®zÀ°è CwPÀæªÀÄ ¥ÀæªÉñÀ ªÀiÁr ¦üAiÀiÁð¢UÉ “ DªÁgÁ gÀAr, CUÀÄÎzÀ gÀAr AiÀiÁªÀ «ÄAqÀUÁgÀÄUÀ MAiÀÄÄÝ ºÉÆ® ªÀiÁqÀgÀ C®èwÛ¢Ý F ºÉÆ®zÀ°è §AzÀgÉ PÀmÉÖUÉ ºÀƼÀÄvÉÛãÉ, gÀAr §Æl ºÀaÑ ºÉÆrvÉÛÃªÉ CAvÀ CªÁZÀå ¨ÉÊzÀÄ §¸ÀªÀgÁd EªÀ£ÀÄ PÉʬÄAzÀ JzÉAiÀÄ°è ºÉÆqÉ¢gÀÄvÁÛ£É. C®èzÉ gÁdPÀĪÀiÁgÀ ªÀÄvÀÄÛ «dAiÀÄPÀĪÀiÁgÀ EªÀgÀÄ ¦üAiÀiÁð¢AiÀÄ vÁ¬ÄUÉ gÀAr, ¨sÉÆøÀr CAvÀ CªÁZÀå ¨ÉÊ¢zÀÄÝ, ¸ÀvÀåPÀ¯Á EªÀ¼ÀÄ ¸ÀIJïÁ¨Á¬ÄUÉ fAeÁªÀÄÄ¶Ö ªÀiÁrzÀÝjAzÀ ¸ÀIJïÁ¨Á¬ÄUÉ JqÀUÉÊAiÀÄ°èzÀÝ §¼ÉUÀ¼ÀÄ MqÉzÀÄ §¼ÉZÀÆgÀÄ vÀgÀazÀ gÀPÀÛUÁAiÀÄ DVzÀÄÝ §®UÉÊ GAUÀÄgÀÄ ¨ÉgÀ½UÉ £ÉÆêÁVgÀÄvÀÛzÉ. PÁgÀt ¸ÀzÀjAiÀĪÀgÀ «gÀÄzÀÝ PÀæªÀÄ dÄjUÀ¸À¨ÉÃPÉAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

  
 

Gulbarga District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣಯ್ಯಾ   ತಂದೆ ಚನ್ನಮಲ್ಲಯ್ಯಾ ಸ್ವಾಮಿ    ಸಾಮನೆ ನಂ: ಟಿ.ಆರ್.ಆರ್. 35/1 ಅಲಸ್ಟಮ ಕಾಲೋನಿ ಶಾಹಾಬಾದ ಮತ್ತು ಇವರು ದಿನಾಂಕ: 19-10-2013 ರಂದು ರಾತ್ರಿ 8=30 ಗಂಟೆಗೆ ನೋಬಲ್ ಸ್ಕೂಲ ಹತ್ತಿರ ಇರುವ ಎ.ಟಿ.ಎಮ್.ದಲ್ಲಿ ವಾಚ ಮೆನ ಕೆಲಸ ಮಾಡುವ ಕುರಿತು ಫಿರ್ಯಾದಿಯು ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಕೇಂದ್ರ ಬಸ್ ನಿಲ್ದಾಣ ರೋಡ ಕಡೆಗೆ ನಡೆದುಕೊಂಡು ಹೋಗಿ ನೋಬಲ್ ಸ್ಕೂಲ ಹತ್ತಿರ ಇರುವ ಎ.ಟಿ.ಎಮ್.ಎದುರು ರೋಡ ದಾಟುತ್ತಿದ್ದಾಗ ಎಸ್.ವಿ.ಪಿ.ಸರ್ಕಲ್ ಕಡೆಯಿಂದ ರಾಹೂಲ ಈತನು ತನ್ನ ಮೋ/ಸೈಕಲ್  ನಂಬರ ಇಲ್ಲದ್ದು ಅದರ ENGINE NO: DHZCDD14886   CHESSI NO: NPPLKT 60-7 ನೆದ್ದನ್ನು ಅತಿವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಗಾತಮಾಡಿ ಭಾರಿಗಾಯಗೊಳಿಸಿ ತಾನೂ ಕೂಡಾ ಗಾಯಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ನಿಂಗಪ್ಪಾ ತಂದೆ ಕೇರೆಪ್ಪಾ ವಗ್ಗರ  ಸಾಫರಹತಾಬಾದ ತಾಜಿಗುಲಬರ್ಗಾ ಇವರ ಮಗನಾದ  ಮಂಜುನಾಥ, ಇತನು ಫರಹತಾಬಾದ ಬಸ ನಿಲ್ದಾಣದ ಹತ್ತಿರ ರೋಡಿನ  ಪಕ್ಕದಲ್ಲಿ ನಿಂತಾಗ  ಜೇವರ್ಗಿ  ಕಡೆಯಿಂದ ಒಬ್ಬ ಟವೇರಾ  ಕಾರ ಚಾಲಕನು  ತನ್ನ ಕಾರನು  ಅತಿವೇಗ  ಮತ್ತು ಅಲಕ್ಷತನದಿಂದ  ನಡೆಸಿಕೊಂಡು ಬಂದು ನನ್ನ ಮಗನಿಗೆ  ಡಿಕ್ಕಿ ಪಡಿಸಿರುತ್ತಾನೆ  ಇದ್ದರಿಂದ  ನನ್ನ ಮಗನಿಗೆ  ಹಣೆಯ  ಮೇಲೆ  ರಕ್ತಗಾಯ ಮತ್ತು  ಬಲಗಡೆ  ಕಿವಿಯಿಂದ ರಕ್ತ ಬರುತ್ತಿದ್ದು  ನಾನು ಗಾಬರಿಗೊಂಡು ಕೂಡಲೆ  ನಾನು  ಮತ್ತು  ನಮ್ಮ ತಾಯಿ  ಮಿಣಜಮ್ಮಾ  ಇಬ್ಬರು ಕೂಡಿಕೊಂಡು ಫರಹತಾಬಾದ  ಬಸ ನಿಲ್ದಾಣದ  ಹತ್ತಿರ  ಬಂದು  ನೋಡಲಾಗಿ ಸದರಿ ನನ್ನ ಮಗನ ಹಣೆಯ  ಮೇಲೆ  ರಕ್ತಗಾಯವಾಗಿದ್ದು   ಬಲಗಡೆ ಕಿವಿಯಿಂದ  ರಕ್ತ ಬರುತ್ತಿದ್ದು ಮತ್ತು  ಮುಖಕ್ಕೆ  ಚರಚಿದ ಗಾಯವಾಗಿದಲ್ಲದೆ  ಸೊಂಟಕ್ಕೆ ಒಳ  ಪೇಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀಮತಿ  ಶಿವಮ್ಮಾ ಗಂಡ ಹಣಮಂತರಾಯ ತುತಾರಿ ಸಾ;ಬೇಲೂರ(ಕೆ) ತಾ;ಜಿಗುಲಬರ್ಗಾ ರವರು ದಿನಾಂಕ 19-10-2013 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನಾನು ನಮ್ಮ ಮನೆಗೆ ಬೇಕಾದ ಕಿರಾಣಿ ಸಾಮಾನುಗಳನ್ನು ಖರಿದಿ ಮಾಡಿಕೊಂಡು ಮರಳಿ ನಮ್ಮ ಊರಿಗೆ ಹೋಗುವ ಸಲುವಾಗಿ ಓಕಳಿ ಕ್ರಾಸ ಹತ್ತಿರ ನಿಲ್ಲುವ ನಮ್ಮೂರ ಜೀಪಗಳ ಕಡೆಗೆ ಗುಲಬರ್ಗಾ-ಹುಮನಾಬಾದ ನೆ್.ಹೆಚ್-218 ನೇದರ ರಸ್ತೆಯ ಎಡಮಗ್ಗಲಿನಿಂದ ನಡೆದುಕೊಂಡು ಹೋಗುತ್ತಿದ್ದಾಗ ಕಮಲಾಪುರ ಬಸ ನಿಲ್ದಾಣ ದಾಟಿ ಮುಂದೆ ಹೋಗುತ್ತಿದ್ದಾಗ ರೇವಣಸಿದ್ದಪ್ಪಾನ ಹೋಟೆಲಿನ ಎದುರೆಗಡೆ ನನು ರಸ್ತೆ ದಾಟುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಒಬ್ಬ ಮೋಟಾರ ಸೈಕಲ್  ಸವಾರನು ತನ್ನ ಮೋ.ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಮದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ ನನಗೆ ಡಿಕ್ಕಿ ಹೊಡೆದು ಅಫಘಾತ ಪಡಿಸಿದನುಆಗ ನಾನು ರಸ್ತೆಯ ಮೇಲೆ ಬಿದ್ದಿದ್ದು ಅಷ್ಟರಲ್ಲಿ ಕಮಲಾಪೂರ ಬಸ ನಿಲ್ದಾಣದ ಹತ್ತಿರ ನಿಂತಿದ್ದ , ನಮ್ಮೂರ ಪ್ರಕಾಶ ಇವನ ಮಗನಾದ ಮಹೇಶ ಪಾಟೀಲ್ ಇವರು ಓಡಿಬಂದು ರಸ್ತೆಯ ಮೇಲೆ ಬಿದ್ದಿದ್ದ ನನಗೆ ಎಬ್ಬಿಸಿ ನೋಡಲಾಗಿ ನನ್ನ ಬಲಗೈ ಹಸ್ತದ ಮೇಲೆ ಗುಪ್ತಗಾಯವಾಗಿದ್ದು ಬಲಗಾಲಿನ ಮೊಳಕಾಲಿಗೆ ,ತೆಲೆಯ ಹಿಂದುಗಡೆ ಗುಪ್ತಗಾಯವಾಗಿತ್ತು ನಂತರ ನನಗೆ ಅಪಘಾತ ಪಡಿಸಿದ ಮೋಟರ. ಸೈಕಲ್ ನಂಬರ ನೋಡಲಾಗಿ ಕೆಎ-32-ಇಎ-5070 ನೇದ್ದು ಇದ್ದು,ಅದರ ಚಾಲಕನ ಹೆಸರು ವಿಚಾರಿಸಲಾಗಿ ಆತನು ತನ್ನ ಹೆಸರು ಸಂತೋಷ ತಂದೆ ಅಂಬರಾಯ ಮೂಲಗೆ ವಯ; 21 ವರ್ಷ ಸಾಬೇಟ್ಟ ಜೇವರ್ಗಿ ತಾಆಳಂದ ಅಂತ ತಿಳಿಸಿದನುನಾವು ಗಾಬರಿಯಲ್ಲಿ ಕೂಗಾಡುತ್ತಿದ್ದರಿಂದ ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಗುಲಬರ್ಗಾದ ಆಸ್ಪತ್ರೆಗೆ ಹೋಗುವ ಗಡಿಬಿಡಿಯಲ್ಲಿದ್ದಾಗ ಮೊಟಾರ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲ್ ಸಮೇತ ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲೋಗಿ ಠಾಣೆ : ದಿನಾಂಕ 19-10-2013 ರಂದು ಮುಂಜಾನೆ 10.00 ಎ ಎಮ್ ಕ್ಕೆ ಶ್ರೀ ಗುರುಬಸಪ್ಪ ಹೆಚ್ ಸಿ 125 ನೆಲೋಗಿ ಪೊಲೀಸ್ ಠಾಣೆ  ಮತ್ತು ಪ್ರಕಾಶ ನೆಲ್ಲಗಿ ಕೂಡಿ ಸೈಕಲ ಮೋಟಾರ್ ನಂ ಕೆಎ-32 ಯು-7083 ನೇದ್ದರ ಮೇಲೆ ಮತ್ತು  ನಮ್ಮೂರ ಸಾಹೇಬಗೌಡ ದರಿಗೊಂಡ ಹಾಗೂ ಅವರ ಸಂಬಂಧಿಕ ನೇದಲಗಿ ಸಿದ್ದಣ್ಣ ಬಿರೆದಾರ ಇವರು ಕೂಡಾ ಸೈಕಲ್ ಮೋಟಾರ್ ನಂ ಕೆಎ-32 ಇಇ-0830 ನೇದ್ದರ ಮೇಲೆ ಸಿಂದಗಿಗೆ ಬಂದಿದ್ದರು. ನಂತರ ಕೆಲಸ ಮುಗಿಸಿಕೊಂಡು ನಾನು ಪ್ರಕಾಶ ಕೂಡಿ ನಮ್ಮ ಸೈಕಲ್ ಮೋಟಾರ್ ಮೇಲೆ 06.00 ಪಿ ಎಮ್ ಕ್ಕೆ ಸಿಂದಗಿಯಿಂದ ನಮ್ಮೂರಗೆ ಹೊರಟೇವು. ಅಲ್ಲೆ ಇದ್ದ ಸಿದ್ದಣ್ಣ ಹಾಗೂ ಸಾಹೇಬಗೌಡ ದರಿಗೊಂಡ ಇವರಿಗೆ ಊರಿಗೆ ಯಾವಾಗ ಬರುತ್ತೀರಿ ಅಂತಾ ಕೇಳಿದೇವು. ಇನ್ನೂ 10 ನಿಮಿಷದಲ್ಲಿ ಇಲ್ಲಿಂದ ಬಿಡುತ್ತೇವೆ, ನೀವು ನಡಿರಿ ಎಲ್ಲರೂ ಜೇರಟಗಿ ದಾಬಾದಲ್ಲಿ ಊಟ ಮಾಡಿ ಊರಿಗೆ ಹೊಗೋಣ ಅಂತಾ ಹೇಳಿದರು. ನಾವು ಮುಂದೆ ಬಂದು ಜಗದೇವಪ್ಪ ಚಾಂದಕೊಟೆ ಇವರ ದಾಬಾದಲ್ಲಿ ಬಂದು ಕುಳಿತೇವು. ಅರ್ದ ಗಂಟೆಯಾದರು ಬರದೇ ಇದ್ದ ಕಾರಣ ನಾನು ಮತ್ತು ಪ್ರಕಾಶ ಕೂಡಿ ಹೊರಗೆ ಬಂದು ಫೋನ ಮಾಡುತ್ತಾ ನಿಂತಿದ್ದೇವು. ಸ್ವಲ್ಪ ಸಮಯದಲ್ಲಿ ಸಾಹೇಬಗೌಡ ದರಿಗೊಂಡ ಹಾಗೂ ಸಿದ್ದಣ್ಣ ಬಿರೆದಾರ ತಾನು ನಡೆಸುತ್ತಿದ್ದ ಸೈಕಲ್ ಮೋಟಾರ್ ನಂ ಕೆಎ-32 ಇಇ-0830 ನೇದ್ದು ಅತೀ ವೇಗ ಹಾಗೂ ನಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದವನೇ ರೋಡಿನ ಮೇಲೆ ನಿಂತ ಪ್ರಕಾಶನಿಗೆ ಢಿಕ್ಕಿ ಹೊಡೆದಾಗ ಅವನು ಕೆಳಗೆ ಬಿದ್ದನು. ಆಗ ಅವನ ತಲೆಗೆ ಭಾರೀ ಒಳ ಪೆಟ್ಟಾಗಿ ಬಲಕಿನ ಕಿವಿಯಲ್ಲಿ ರಕ್ತ ಸೋರ ಹತ್ತಿತು. ಸಿದ್ದಣ್ಣ ಬಿರೆದಾರ ಹಾಗೂ ಸಾಹೇಬಗೌಡ ದರಿಗೊಂಡ ಇವರು ಮುಂದೆ ಹೋಗಿ ಸೈಕಲ್ ಮೋಟಾರ್ ನಿಲ್ಲಿಸಿ ಬಂದರು. ನಂತರ 108 ಅಂಬ್ಯುಲೆನ್ಸಗೆ ಫೋನ ಮಾಡಿ ತರಿಸಿ ಅದರಲ್ಲಿ ಪ್ರಕಾಶನನ್ನು ಹಾಕಿಕೊಂಡು ಜೇವರಗಿಯಲ್ಲಿ ಉಪಚಾರ ಪಡಿಸಿ, ನಂತರ ಇಲ್ಲಿ ಚಿರಾಯು ಆಸ್ಪತ್ರೆಯಲ್ಲಿ ಸೇರಿಕೆ  ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.