Police Bhavan Kalaburagi

Police Bhavan Kalaburagi

Monday, January 26, 2015

BIDAR DISTRICT DAILY CRIME UPDATE 26-01-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-01-2015

ªÀÄ£Àß½î ¥ÉưøÀ oÁuÉ UÀÄ£Éß £ÀA. 10/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¦üAiÀiÁ𢠸ÀAUÀ¥Áà vÀAzÉ ¥Àæ¨sÀÄ ¨sÀÄdAUÉ ªÀAiÀÄ: 29 ªÀµÀð, eÁw: °AUÁAiÀÄvÀ, ¸Á: ¨ÉêÀļÀSÉÃqÁ, ¸ÀzÀå: UÀuÉñÀ £ÀUÀgÀ ©ÃzÀgÀ gÀªÀgÀ vÀAzÉ ¥Àæ¨sÀÄ ªÀAiÀÄ: 58 ªÀµÀð gÀªÀgÀÄ ©ÃzÀgÀ r.¹.¹ ¨ÁåAPï £À°è PÁAiÀÄðzÀ²ð CAvÁ PÀvÀðªÀå ¤ªÀð»¸ÀÄwÛzÀÄÝ ¢£ÁAPÀ 24-01-2015 gÀAzÀÄ vÀqÀ¥À½î UÁæªÀÄzÀ ¦.PÉ.¦.J¸ï ¨ÁåAPï£À°è ¥ÉArAUÀ ªÀPÀð ªÀÄÄV¸À®Ä ºÉÆVzÀÄÝ ªÀÄgÀ½ ²æäªÁ¸À gÉrØ vÀAzÉ «gÁgÉrØ ¸Á: vÀqÀ¥À½î gÀªÀgÀ ªÉÆmÁgÀ ¸ÉÊPÀ® £ÀA. PÉJ-38/Dgï-4131 £ÉÃzÀgÀ ªÉÄÃ¯É PÀĽvÀÄ vÀqÀ¥À½î¬ÄAzÀ ©ÃzÀgÀPÉÌ §gÀÄwÛzÁÝUÀ AiÀiÁPÀvÀ¥ÀÆgÀ §¸Àì ¤¯ÁÝtzÀ ºÀwÛgÀ DgÉÆæ ²æäªÁ¸À gÉrØ gÀªÀgÀÄ ªÉÆmÁgÀ ¸ÉÊPÀ® CwêÉÃUÀ ªÀÄvÀÄÛ ¤µÁ̼Àf¬ÄAzÀ ZÀ¯Á¬Ä¹ MªÉÄä¯É ¨ÉæPï ºÁQzÁUÀ »AzÉ PÀĽvÀ ¦üAiÀiÁð¢AiÀĪÀgÀ vÀAzÉAiÀĪÀgÀÄ PɼÀUÉ ©¢ÝzÀÝjAzÀ vÀ¯ÉAiÀÄ »AzÉ ¨sÁj UÀÄ¥ÀÛUÁAiÀÄ, §® Q«¬ÄAzÀ gÀPÀÛ §A¢gÀÄvÀÛzÉ, PÀÆqÀ¯Éà CªÀjUÉ 108 CA§Ä¯É£ïì£À°è ©ÃzÀgÀ ¥ÀæAiÀiÁ« D¸ÀàvÉæUÉ vÀAzÁUÀ ªÉÊzÀågÀÄ ¥ÀjÃPÉë ªÀiÁr ªÀÄÈvÀ¥ÀnÖgÀÄvÁÛgÉAzÀÄ CAvÁ w½¹gÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 25-01-2015 gÀAzÀÄ PÉÆlÖ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¸ÀAZÁgÀ oÁuÉ UÀÄ£Éß £ÀA. 10/2015, PÀ®A 279, 337, 338, 304(J) L¦¹ :-
ದಿನಾಂಕ 26-01-2015 ರಂದು ಫಿರ್ಯಾದಿ ದತ್ತಾಜಿ ತಂದೆ ಬಬ್ರುವಾಹನ ನಿಕ್ಕಮ ವಯ: 36 ವರ್ಷ, ಜಾತಿ: ಮರಾಠಾ, ಸಾ: ನ್ಯೂ ಬಾಲಾಜಿ ನಗರ ಉಮರ್ಗಾ, ಜಿಲ್ಲಾ: ಉಸ್ಮಾನಾಬಾದ ರವರು ಮತ್ತು ಫಿರ್ಯಾದಿಯವರ ತಂದೆ ಬಬ್ರುವಾಹನ, ತಮ್ಮನಾದ ಜೈಮಲ್ಲಾರ, ದೊಡ್ಡಪ್ಪ ವಸಂತ, ಹೆಂಡತಿಯಾದ ಸುವರ್ಣಾ, ಅಕ್ಕಳಾದ ವಿಜಯಾ ನಿಕ್ಕಮ, ಸೋದರ ಸೊಸೆಯಾದ ಶ್ರದ್ಧಾ ಲೆಂಡವೆ ಎಲ್ಲರು ಸಾ: ಉಮರ್ಗಾ ಮತ್ತು ತಮ್ಮ ಓಣಿಯ ಸುಮನ ಟೀಗರಪಲ್ಲಿ ಸಾ: ಉಮರ್ಗಾ ರವರೆಲ್ಲ ಕೂಡಿಕೊಂಡು ಫಿರ್ಯಾದಿಯವರ ತಮ್ಮನಾದ ಜೈಮಲ್ಲಾರ ಈತನ ನಿಶ್ಷಿತಾರ್ಥಕ್ಕಾಗಿ ಹೈದ್ರಾಬಾದಿಗೆ ಹೋಗುವ ಸಲುವಾಗಿ ತಮ್ಮ ಗೆಳೆಯನಾದ ವಿಠಲ ತಂದೆ ಶಾಮರಾವ ರಾಠೋಡ ಸಾ: ವಳಸಂಗ ಈತನ ಕ್ರುಜರ ಜೀಪ ನಂ. ಎಂಹೆಚ-24/ಸಿ-9895 ನೇದರಲ್ಲಿ ಹೋಗುವಾಗ ಸದರಿ ಜೀಪ ಚಾಲಕನಾದ ಆರೋಪಿ ವಿಠಲ ತಂದೆ ಶಾಮರಾವ ರಾಠೋಡ ವಯ: 23 ವಷ್, ಸಾ: ವಳಸಂಗ, ಈತನು ಸದಿರ ಚಿಪನ್ನು ರಾ.ಹೆ 9 ರ ಮೂಲಕ ಹೋಗುವಾಗ ವಾಹನ ಅತಿ ಜೋರಾಗಿ ಹಾಗೂ ಬೇಜವಾಬ್ದಾರಿಯಿಂದ ನಡೆಸುತ್ತಿರುವಾಗ  ರಾ.ಹೆ.9 ರ ಮೇಲೆ ಹುಡಗಿ ಗ್ರಾಮದ ಹತ್ತಿರ ಹೋದಾಗ ತನ್ನ ವಾಹನದ ನಿಯಂತ್ರಣ ತಪ್ಪಿದ್ದರಿಂದ ತನ್ನ ಸೈಡ ಬಿಟ್ಟು ರಾಂಗ ಸೈಡಿನಲ್ಲಿ ರೋಡಿನ ಬಲಕ್ಕೆ ಹೋಗಿ ಎದುರಿನಿಂದ ಬರುತ್ತಿದ್ದ ಒಂದು ಕಾರ ನಂ. ಕೆಎ-38/ಎಂ-1361 ನೇದಕ್ಕೆ ಡಿಕ್ಕಿ ಹೊಡೆದು ತನ್ನ ಕ್ರುಜರ ಜೀಪ ರೋಡಿನ ಬಲಕ್ಕೆ ತಗ್ಗಿನಲ್ಲಿ ಪಲ್ಟಿ ಮಾಡಿರುತ್ತಾನೆ, ಸದರಿ ಅಪಘಾತದಿಂದ ಸುವರ್ಣಾಗೆ ಎಡ ಭುಜ ಎದೆಯ ಮೇಲೆ ಗುಪ್ತಗಾಯ, ಶ್ರದ್ಧಾ ಈಕೆಯ ಎಡ ಕಣ್ಣಿನ ಕೆಳಗೆ ರಕ್ತಗಾಯ, ಬಲ ಕಾಲಿಗೆ ತರಚಿದ ಗಾಯ, ವಿಜಯಾ ಈಕೆಯ ಬಲ ಎದೆಯ ಮೇಲೆ ಗುಪ್ತಗಾಯ, ಸುಮನ ಈಕೆಯ ಬಲ ಕೈಗೆ ಭಾರಿ ಗುಪ್ತಗಾಯ, ಆರೋಪಿ ವಿಠಲ ಈತನ ಎದೆಯ ಮೇಲೆ ಗುಪ್ತಗಾಯ, ತಂದೆಯಾದ ಬಬ್ರುವಾಹನ ರವರ ತಲೆಯ ಮೇಲೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ, ಎದೆಯ ಮೇಲೆ ಗುಪ್ತಗಾಯವಾಗಿದ್ದರಿಂದ ಸ್ಧಳದದೇ ಮೃತಪಟ್ಟಿರುತ್ತಾರೆ ಹಾಗೂ ದೊಡ್ಡಪ್ಪ ವಸಂತ ರವರ ತಲೆಯ ಮೇಲೆ ಭಾರಿ ರಕ್ತಗಾಯ ಗುಪ್ತಗಾಯವಾಗಿದ್ದರಿಂದ ಸ್ಧಳದಲ್ಲೇ ಮೃತಪಟ್ಟಿರುತ್ತಾರೆ, ತಮ್ಮ ಜೈಮಲ್ಲಾರಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.                     

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಗುನ್ನೆ ನಂ. 11/2015, ಕಲಂ 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :- 
ದಿನಾಂಕ 24-01-2015 ರಂದು ಫಿರ್ಯಾದಿ ಶಫಿಮಿಯ್ಯಾ ತಂದೆ ಅಜೀಜಮಿಯ್ಯಾ ಸರ್ವರ್ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಬ್ಯಾಲಹಳ್ಳಿ (ಕೆ), ತಾ: ಭಾಲ್ಕಿ ರವರ ಅಣ್ಣ ಫಹಿಮೊದ್ದಿನ ತಂದೆ ಅಜೀಜಮಿಯ್ಯಾ ಸರವರ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಬ್ಯಾಲಹಳ್ಳಿ ಈತನು ಕಬಿರಾಬಾದವಾಡಿ ಕ್ರಾಸದಿಂದ ತನ್ನ ಗ್ರಾಮಕ್ಕೆ ನಡೆದುಕೊಂಡು ಬರುವಾಗ ಸುನೀಲ ಧಾಬಾದ ಹತ್ತಿರ ರೋಡಿನ ಮೇಲೆ ಹಿಂದುಗಡೆಯಿಂದ ಅಂದರೆ ಕಬಿರಾಬಾದ ವಾಡಿ ಕ್ರಾಸ್ ದಿಂದ ಆರೋಪಿ ರಮೇಶ ತಂದೆ ವೈಜಿನಾಥ ಮೋಟಾರ ಸೈಕಲ ನಂ: ಗೊತ್ತಿಲ್ಲಾ, ಸಾ: ಕಬಿರಾಬಾದ ವಾಡಿ ಇತನು ತನ್ನ ಮೋಟಾರ ಸೈಕಲ ಹಿಂದುಗಡೆ ಅಮರ ತಂದೆ ಕಾಶಿನಾಥ ಇವರಿಗೆ ಕೂಡಿಸಿಕೊಂಡು ಬರುವಾಗ ಫೈಮುದ್ದಿನ್ ಈತನಿಗೆ ಡಿಕ್ಕಿ ಮಾಡಿದ ಪರಿಣಾಮ ಫೈಮುದ್ದಿನ್ ಈತನಿಗೆ ತಲೆಗೆ ಭಾರಿ ರಕ್ತಗಾಯ, ಎಡಗಡೆ ತೊಡೆಗೆ ಕಂದುಗಟ್ಟಿದ ರಕ್ತಗಾಯವಾಗಿರುತ್ತದೆ, ಮೋಟಾರ ಸೈಕಲ ಹಿಂದುಗಡೆ ಕುಳಿತ ಅಮರ ಈತನಿಗೆ ಬಲಗಡೆ ಮೊಳಕಾಲ ಕೆಳಗೆ ಮುರಿದಿರುತ್ತದೆ, ಆರೋಪಿಯು ಅಮರ ಈತನಿಗೆ ಹಳ್ಳಿಖೇಡ (ಬಿ) ಆಸ್ಪತ್ರೆಯಲ್ಲಿ ದಾಖಲಿಸಿ ಮೋಟಾರ ಸೈಕಲ ತೆಗೆದುಕೊಂಡು ಓಡಿ ಹೋಗಿರುತ್ತಾನೆ, ಸದರಿ ಫೈಮುದಮಿಯ್ಯಾ ಈತನಿಗೆ 108 ಅಂಬುಲೆನ್ಸದಲ್ಲಿ ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು, ನಂತರ ಇಬ್ಬರಿಗೂ ಬೀದರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ತೆಗೆದುಕೊಂಡು ಹೋಗಿ ಅಮರ ಈತನಿಗೆ ಅಪೆಕ್ಸ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಫೈಮುದ್ದಿನ್ ಈತನಿಗೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆಯುವಾಗ ಫೈಮುದ್ದಿನ ಇತನು ಚಿಕಿತ್ಸೆ ಫಲಕಾರಿಯಾಗದೇ ಮ್ರತಪಟ್ಟಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 25-01-2015 ರಂದು ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 15/2015, PÀ®A 379 L¦¹ :-
¢£ÁAPÀ 04-11-2014 gÀAzÀÄ ¦üAiÀiÁð¢ zÀ±ÀgÀxÀ vÀAzÉ £ÁgÁAiÀÄtgÁªÀ U˽, ªÀAiÀÄ: 55 ªÀµÀð, eÁw: U˽, ¸Á: ¯Á®¨ÁUÀ UÁæªÀÄ, vÁ: & f: ©ÃzÀgÀ gÀªÀgÀÄ vÀ£Àß ªÀģɬÄAzÀ 07 JªÉÄäUÀ¼À£ÀÄß ªÉÄÃAiÀÄå®Ä ºÉÆqÉzÀÄPÉÆAqÀÄ ¥ÀPÀÌzÀ CgÀtåPÉÌ ºÉÆÃVzÀÄÝ ªÀÄzsÁåºÀß 1500 UÀAmÉAiÀĪÀgÉUÉ JªÉÄäUÀ¼À£ÀÄß ªÉÄìÄå¹ ¦üAiÀiÁð¢AiÀĪÀgÀÄ Hl ªÀiÁqÀ®Ä vÀªÀÄä ªÀÄ£ÉUÉ §A¢zÀÄÝ, £ÀAvÀgÀ ¸ÁAiÀÄAPÁ® 1700 UÀAmÉUÉ ºÉÆÃV £ÉÆÃqÀ®Ä ¸ÀzÀj JªÉÄäUÀ¼ÀÄ EgÀĪÀÅ¢®è, £ÀAvÀgÀ ¦üAiÀiÁð¢AiÀĪÀgÀÄ ªÀÄ£ÉUÉ §AzÀÄ F «µÀAiÀÄ vÀ£Àß ºÉAqÀw ®°ÃvÁ¨Á¬Ä, ªÀÄUÀ¼ÁzÀ £ÀAzÁ¨Á¬Ä EªÀjUÉ w½¹zÀÄÝ, J®ègÀÆ PÀÆr CwªÁ¼À, PÀ¥Áè¥ÀÆgÀ (J), ºÉƤßPÉÃj, «¼Á¸À¥ÀÆgÀ, gÁd£Á¼À, ZÀªÀ½, CtzÀÆgÀ UÁæªÀÄPÉÌ ºÉÆÃV vÀªÀÄä JªÉÄäUÀ¼À£ÀÄß ºÀÄqÀÄPÁqÀ¯ÁV JªÉÄäUÀ¼ÀÄ ¹QÌgÀĪÀÅ¢®è, ¸ÀzÀj ¦üAiÀiÁð¢AiÀĪÀgÀ MAzÀÄ JªÉÄäAiÀÄ C.Q 30,000/- gÀÆ. EzÀÄÝ 07 JªÉÄäUÀ¼À MlÄÖ C.Q 2,10,000/- gÀÆ EgÀÄvÀÛzÉ, ¸ÀzÀj 07 JªÉÄäUÀ¼ÀÄ AiÀiÁgÉÆà C¥ÀjavÀ PÀ¼ÀîgÀÄ vÀªÀÄÆäj£À ¥ÀPÀÌzÀ dAUÀ®zÀ°è ªÉÄAiÀÄå®Ä ©mÁÖUÀ CªÀÅUÀ¼À£ÀÄß ºÉÆqÉzÀÄPÉÆAqÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁðzÀAiÀĪÀgÀÄ ¢£ÁAPÀ 25-01-2015 gÀAzÀÄ PÉÆlÖ ºÉýPÉ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 14/2015, PÀ®A 498(J), 494, 504, 506 eÉÆvÉ 34 L¦¹ ªÀÄvÀÄÛ 3 & 4 r¦ PÁAiÉÄÝ :-
ಫಿರ್ಯಾದಿ ರಾಖಿ ಗಂಡ ಗಣೇಶ ದೆವರ್ಸೆ, ವಯ: 30 ವರ್ಷ, ಸಾ: ಡೋಣಗಾಂವ (ಎಮ್), ಸದ್ಯ: ಬಸ್ಮತ ನಗರ, ಜಿಲ್ಲಾ: ಹಿಂಗೊಲಿ (ಎಮ್.ಎಸ್) ರವರ ಮದುವೆ ದಿನಾಂಕ 07-12-2007 ರಂದು ನಡೆದಿದ್ದು, ಮದುವೆಯಾದಾಗಿನಿಂದ ಫಿರ್ಯಾದಿಯವರ ಗಂಡ ಗಣೇಶ ದೆವರ್ಸೆ ಸಾ: ಡೊಣಗಾಂವ (ಎಮ್) ಮತ್ತು ಇನ್ನೂ 10 ಜನ ಆರೋಪಿತರು ಫಿರ್ಯಾದಿಯವರ ವೈವಾಹಿಕ ಜೀವನಕ್ಕೆ ಅಡ್ಡಿ ಪಡಿಸಿ ಮದುವೆಯಲ್ಲಿ ವರದಕ್ಷೀಣೆ ಹಣ ಪಡೆದು ಮದುವೆಯಾದ ಮೇಲೆ ಕೂಡ ಡೊಣಗಾಂವದಲ್ಲಿ ಫಿರ್ಯಾದಿಗೆ ಎರಡು ತಿಂಗಳು ಗೃಹ ಬಂಧನದಲ್ಲಿಟ್ಟು, ಉದಗೀರದಲ್ಲಿ ಮನೆ ಮಾಡಿ ಒಂದು ದಿನ ಕೈಕಟ್ಟಿ ವೈರದಿಂದ ಮೈಮೇಲೆ ಹೊಡೆದಿದ್ದು ಮತ್ತು ಬೀದರದಲ್ಲಿ ಹೊಡೆಬಡೆ ಮಾಡಿದ್ದು ಅಲ್ಲದೇ ಫಿರ್ಯಾದಿಯವರ ತವರು ಮನೆ ಬಸ್ಮತ ಗ್ರಾಮಕ್ಕೆ ಬಂದು ಫೋನದಲ್ಲಿ ಧಮಕಿ ಹಾಕಿ ಮನೆಗೆ ಬಂದು ನಿನು ಇಲ್ಲೆ ಇರು ನನಗೆ ಮನೆ ಮಾಡಲು ಹಣ ಬೇಕಾಗಿದೆ ನಿನ್ನ ತವರು ಮನೆಯಿಂದ ಹಣ ಅಥವಾ ಬಂಗಾರ ತೆಗೆದುಕೊಂಡು ಬಾ ಅಂತ ಹೊಡೆ ಬಡೆ ಮಾಡಿ ಹಣ ತರದೆ ಇದ್ದರೆ ಹೊಡೆದು ಹಾಕುತ್ತೆನೆಂದು ಜೀವದ ಬೆದರಿಕೆ ಹಾಕಿರುತ್ತಾರೆ, ಇದೆಲ್ಲವು ಆದ ಮೇಲೆ ಫಿರ್ಯಾದಿಯವರು ಭಾಲ್ಕಿ ಡಿ.ಎಸ್.ಪಿ ಕಛೇರಿಗೆ ಬಂದು ತನ್ನ ತೊಂದರೆ ಹೇಳಿಕೊಂಡಾಗ ಡಿ.ಎಸ್.ಪಿ ರವರು ಫಿರ್ಯಾದಿಯವರ ತಾಯಿ, ಅಣ್ಣ ಹಾಗೂ ಗಂಡನ ಕಡೆಯವರನ್ನು ಕರೆಯಿಸಿ ಸರಿಯಾಗಿ ಇಟ್ಟುಕೊಳ್ಳಲು ತಿಳಿಸಿ ಬುದ್ದಿ ಮಾತು ಹೇಳಿದರು, ಅಲ್ಲದೆ ತಹಸಿಲ್ದಾರರವರಿಗೆ ಒಂದು ವರದಿ ಕಳುಹಿಸಿದರು, ತಹಸಿಲ್ದಾರರವರು ದಿನಾಂಕ 22-01-2015 ರಂದು ಕಛೇರಿಗೆ ಕರೆಯಿಸಿ ಸರಿಯಾಗಿ ಇರಲು ತಿಳಿಹೇಳಿ ಸದ್ವರ್ತನೆಗಾಗಿ ಒಂದು ಬೌಂಡ ಪಡೆದರು, ಬೌಂಡ ನೀಡಿದ ಮೇಲೆ ಫಿರ್ಯಾದಿಯವರ ಗಂಡ ಕಛೇರಿಯಿಂದ ಹೋರಗೆ ಬಂದು ಪುನಃ ದುರ್ವರ್ತನೆ ಮಾಡಿ ಫಿರ್ಯಾದಿಗೆ ಕರೆದುಕೊಂಡು ಹೋಗದೆ ಹಾಗೆ ಬಿಟ್ಟು ಹೊಗಿರುತ್ತಾನೆ, ಅವನ ಈ ವರ್ತನೆಯಿಂದ ಫಿರ್ಯಾದಿಗೆ ಸಂಶಯ ಬಂದು ತನ್ನ ಜೀವಕ್ಕೆ ಅಪಾಯವಿದೆ ಅಂತ ತಿಳಿದು, ಅಲ್ಲದೇ ಫಿರ್ಯಾದಿಯವರು ಬದುಕ್ಕಿದ್ದರೂ ಸಹ ಫಿರ್ಯಾದಿಯವರ ಗಂಡನಿಗೆ ಮಹೇಶ ಇವನು ತನ್ನ ಮಗಳಾದ ಕಿರ್ತಿ ಇವಳನ್ನು ಕೊಟ್ಟು ಮದುವೆ ಮಾಡಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 25-01-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¸ÁVtÂPÉ ¥ÀæPÀgÀtUÀ¼À ªÀiÁ»w:-
        ದಿನಾಂಕ : 26/01/15 ರಂದು ಬೆಳಿಗ್ಗೆ 11-30 ಗಂಟೆಗೆ ಮಾನ್ಯ ಎ.ಇ.ಇ. ಲೋಕೋಪಯೋಗಿ ಇಲಾಖೆ ಮಾನವಿ ಉಪವಿಭಾಗ ರವರು ಠಾಣೆಗೆ ಹಾಜರಾಗಿ ತಮ್ಮ ಒಂದು ಲಿಖಿತ ದೂರನ್ನು ಹಾಗೂ ಅದರೊಂದಿಗೆ ಉಮಳಿಪನ್ನೂರು ಗ್ರಾಮದಲ್ಲಿ ಮಾಡಿದ ಅಕ್ರಮ ಮರಳು ಜಪ್ತು ಪಂಚನಾಮೆಯನ್ನು ಕೊಟ್ಟು ¥Àæ¸ÁzÀ gÉrØ ¸Á : GªÀĽ¥À£ÀÆßgÀÄ FvÀ£À  ವಿರುಧ್ಧ ಕ್ರಮ ಜರುಗಿಸುವಂತೆ ಸದರಿ ದೂರು ಹಾಗೂ ಪಂಚನಾಮೆಯಲ್ಲಿನ ಸಾರಾಂಶವೇನೆಂದರೆ FvÀ£ÀÄ ಆರೋಪಿತ£ÀÄ ಸರಕಾರಕ್ಕೆ ಯಾವುದೇ ರಾಜಧನ ತುಂಬದೇ, ನದಿ ತೀರದಿಂದ 120 ಘನ ಮೀಟರ್ ಅಂದಾಜು ಕಿಮ್ಮತ್ತು 75,600/- ರೂ ಬೆಲೆ ಬಾಳುವ ಮರಳನ್ನು ಕಳ್ಳತನದಿಂದ ತಂದು ಅದನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದು  ಕಾರಣ ದಾಳಿ ಮಾಡಿ ಜಪ್ತು ಮಾಡಿದ್ದು ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.32/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
             ದಿನಾಂಕ : 25/01/15 ರಂದು 1830 ಗಂಟೆಗೆ ಪಿ.ಎಸ್.ಐ ªÀiÁ£À« gÀªÀgÀÄ ರಾಜೊಳ್ಳಿ ಗ್ರಾಮದಿಂದ ವಾಪಾಸ ಠಾಣೆಗೆ ಬಂದು ರಾಜೊಳ್ಳಿ ಗ್ರಾಮದಲ್ಲಿ ಮಾಡಿದ ಅಕ್ರಮ ಮರಳು ಜಪ್ತು ಪಂಚನಾಮೆಯನ್ನು ಕೊಟ್ಟು ಕ್ರಮ ಜರುಗಿಸುವಂತೆ ಆದೇಶಿಸಿದ್ದು ಸದರಿ ಪಂಚನಾಮೆಯಲ್ಲಿನ ಸಾರಾಂಶವೇನೆಂದರೆ ಆರೋಪಿತ£ÁzÀ CAiÀÄåtÚ vÀAzÉ ±ÉõÀ¥Àà, 45 ªÀµÀð, £ÁAiÀÄPÀ, MPÀÌ®ÄvÀ£À ¸Á: gÁeÉƽî FvÀ£ÀÄ  38 ಘನ ಮೀಟರ್ ಅಂದಾಜು ಕಿಮ್ಮತ್ತು 23,940/- ರೂ ಬೆಲೆ ಬಾಳುವ ಮರಳನ್ನು ಕಳ್ಳತನದಿಂದ ತಂದು ಯಾವುದೇ ರಾಜಧನ ತುಂಬದೇ ಅದನ್ನು ಮಾರಾಟ ಮಾಡುವ ಕುರಿತು ರಾಜೊಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದು ಕಾರಣ ದಾಳಿ ಮಾಡಿ ಜಪ್ತು ಮಾಡಿದ್ದು ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.29/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
              ದಿನಾಂಕ : 25/01/15 ರಂದು 1730 ಗಂಟೆಗೆ ಮಾನ್ಯ ಸಿ.ಪಿ.ಐ ªÀiÁ£À« ರಾಜೊಳ್ಳಿ ಗ್ರಾಮದಿಂದ ವಾಪಾಸ ಠಾಣೆಗೆ ಬಂದು ರಾಜೊಳ್ಳಿ ಗ್ರಾಮದಲ್ಲಿ ಮಾಡಿದ ಅಕ್ರಮ ಮರಳು ಜಪ್ತು ಪಂಚನಾಮೆಯನ್ನು ಕೊಟ್ಟು ಕ್ರಮ ಜರುಗಿಸುವಂತೆ ಆದೇಶಿಸಿದ್ದು ಸದರಿ ಪಂಚನಾಮೆಯಲ್ಲಿನ ಸಾರಾಂಶವೇನೆಂದರೆ ಆರೋಪಿತ£ÁzÀ ºÀ£ÀĪÀÄAiÀÄå vÀAzÉ ²ªÀgÁd, £ÁAiÀÄPÀ, MPÀÌ®ÄvÀ£À ¸Á: gÁeÉƽî FvÀ£ÀÄ  14 ಘನ ಮೀಟರ್ ಅಂದಾಜು ಕಿಮ್ಮತ್ತು 8820 ರೂ ಬೆಲೆ ಬಾಳುವ ಮರಳನ್ನು ಕಳ್ಳತನದಿಂದ ತಂದು ಯಾವುದೇ ರಾಜಧನ ತುಂಬದೇ ಅದನ್ನು ಮಾರಾಟ ಮಾಡುವ ಕುರಿತು ರಾಜೊಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದು ಕಾರಣ ದಾಳಿ ಮಾಡಿ ಜಪ್ತು ಮಾಡಿದ್ದು ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.28/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
                   ದಿನಾಂಕ : 25/01/15 ರಂದು 1630 ಗಂಟೆಗೆ ಪಿ.ಸಿ. 136 ಗೋಪಾಲ ಇವರು ಪಿ.ಎಸ್.ಐ gÀªÀgÀÄ ಕಳುಹಿಸಿಕೊಟ್ಟ ಅಕ್ರಮ ಮರಳು ಜಪ್ತು ಪಂಚನಾಮೆಯನ್ನು  ತಂದು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ ಆರೋಪಿತ£ÁzÀ FgÁgÉrØ vÀAzÉ £ÀgÀ¸À¥Àà, 35 ªÀµÀð, £ÁAiÀÄPÀ, MPÀÌ®ÄvÀ£À ¸Á: gÁeÉƽî FvÀ£ÀÄ  10 ಘನ ಮೀಟರ್ ಅಂದಾಜು ಕಿಮ್ಮತ್ತು 6300/- ರೂ ಬೆಲೆ ಬಾಳುವ ಮರಳನ್ನು ಕಳ್ಳತನದಿಂದ ತಂದು ಯಾವುದೇ ರಾಜಧನ ತುಂಬದೇ ಅದನ್ನು ಮಾರಾಟ ಮಾಡುವ ಕುರಿತು ರಾಜೊಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದು ಕಾರಣ ದಾಳಿ ಮಾಡಿ ಜಪ್ತು ಮಾಡಿದ್ದು ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.27/15  ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
           ದಿನಾಂಕ : 25/01/15 ರಂದು 1530 ಗಂಟೆಗೆ ಪಿ.ಸಿ. 452 ಸೋಮನಗೌಡ ಇವರು ಸಿ.ಪಿ.ಐ  ಮಾನವಿ ರವರು ನೀಡಿದ ಅಕ್ರಮ ಮರಳು ಜಪ್ತು ಪಂಚನಾಮೆಯನ್ನು  ತಂದು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ ಆರೋಪಿತ£ÁzÀ wPÀÌAiÀÄå vÀAzÉ ªÀÄÄgÀĪÀAiÀÄå, 35 ªÀµÀð, £ÁAiÀÄPÀ, MPÀÌ®ÄvÀ£À ¸Á: gÁeÉƽî FvÀ£ÀÄ 50 ಘನ ಮೀಟರ್ ಅಂದಾಜು ಕಿಮ್ಮತ್ತು 31,500/- ರೂ ಬೆಲೆ ಬಾಳುವ ಮರಳನ್ನು ಕಳ್ಳತನದಿಂದ ತಂದು ಯಾವುದೇ ರಾಜಧನ ತುಂಬದೇ ಅದನ್ನು ಮಾರಾಟ ಮಾಡುವ ಕುರಿತು ರಾಜೊಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದು ಕಾರಣ ದಾಳಿ ಮಾಡಿ ಜಪ್ತು ಮಾಡಿದ್ದು ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.26/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
               ದಿನಾಂಕ : 25/01/15 ರಂದು 1430 ಗಂಟೆಗೆ ಪಿಸಿ-386 ರವರು ರಾಜೋಳ್ಳಿ ಗ್ರಾಮದಿಂದ ಪಿ.ಎಸ್.ಐ.(ಕಾ.ಸು.) ಮಾನವಿ ರವರು ಕಳುಹಿಸಿಕೊಟ್ಟ ಅಕ್ರಮ ಮರಳು ಜಪ್ತಿ ಪಂಚನಾಮೆಯನ್ನು ತಂದು ಹಾಜರುಪಡಿಸಿದ್ದು, ಸಾರಾಂಶವೇನೆಂದರೆ ರಾಜೋಳ್ಳಿ ಗ್ರಾಮದಲ್ಲಿ ಕಳ್ಳತನದಿಂದ ಅನಧೀಕೃತವಾಗಿ ಅಕ್ರಮ ಮರಳು ಸಂಗ್ರಹಿಸಿಟ್ಟಿರುವುದಾಗಿ ಭಾತ್ಮೀಮೇರೆಗೆ ಮಾನ್ಯ ಪಿ.ಎಸ್.ಐ.(ಕಾ.ಸು.) ಮಾನವಿ gÀªÀgÀÄ ರಾಜೋಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಮೂಕಪ್ಪ ತಂದೆ ಲಿಂಗಪ್ಪ ಕುರುಬರು ಸಾ-ರಾಜೋಳ್ಳಿ ಇವರ ಖಾಲಿ ಜಾಗೆಯಲ್ಲಿ ಆರೋಪಿ ಹನುಮಂತ ತಾಯಿ ಹುಲಿಗೆಮ್ಮ ವಯ 50 ವರ್ಷ ಈತನು 25 ಘನ ಮೀಟರ್ ಅಂದಾಜು ಕಿಮ್ಮತ್ತು 15,750/- ರೂ ಬೆಲೆ ಬಾಳುವ ಮರಳನ್ನು ಕಳ್ಳತನದಿಂದ ತಂದು ಯಾವುದೇ ರಾಜಧನ ತುಂಬದೇ ಅದನ್ನು ಮರಾಟ ಮಾಡುವ ಕುರಿತು ರಾಜೊಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದು ಕಾರಣ ದಾಳಿ ಮಾಡಿ ಜಪ್ತು ಮಾಡಿದ್ದು ಕಾರಣ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಪಂಚನಾಮೆ  ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.25/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
                       ದಿನಾಂಕ : 25/01/15 ರಂದು 1330 ಗಂಟೆಗೆ ಪಿಸಿ-323 ರವರು ರಾಜೋಳ್ಳಿ ಗ್ರಾಮದಿಂದ ಸಿಪಿಐ ಮಾನವಿ ರವರು ಕಳುಹಿಸಿಕೊಟ್ಟ ಅಕ್ರಮ ಮರಳು ಜಪ್ತಿ ಪಂಚನಾಮೆಯನ್ನು ತಂದು ಹಾಜರುಪಡಿಸಿದ್ದು, ಸಾರಾಂಶವೇನೆಂದರೆ ರಾಜೋಳ್ಳಿ ಗ್ರಾಮದಲ್ಲಿ ಕಳ್ಳತನದಿಂದ ಅನಧೀಕೃತವಾಗಿ ಅಕ್ರಮ ಮರಳು ಸಂಗ್ರಹಿಸಿಟ್ಟಿರುವುದಾಗಿ ಭಾತ್ಮೀಮೇರೆಗೆ ಮಾನ್ಯ ಸಿಪಿಐ gÀªÀgÀÄ ರಾಜೋಳ್ಳಿ ಗ್ರಾಮಕ್ಕೆ ಬೇಟಿ ನೀಡಿ ನರಸಪ್ಪ ಮೂಕಯ್ಯ ಸಾ-ರಾಜೋಳ್ಳಿ ಇವರ ಖಾಲಿ ಜಾಗೆಯಲ್ಲಿ ಆರೋಪಿ ಈರಣ್ಣನು 12 ಘನ ಮೀಟರ್ ಅಂದಾಜು ಕಿಮ್ಮತ್ತು 7,560/- ರೂ ಬೆಲೆ ಬಾಳುವ ಮರಳನ್ನು ಕಳ್ಳತನದಿಂದ ತಂದು ಯಾವುದೇ ರಾಜಧನ ತುಂಬದೇ ಅದನ್ನು ಮರಾಟ ಮಾಡುವ ಕುರಿತು ರಾಜೊಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದು ಕಾರಣ ದಾಳಿ ಮಾಡಿ ಜಪ್ತು ಮಾಡಿದ್ದು ಕಾರಣ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಪಂಚನಾಮೆ  ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.24/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.


ªÀÄ»¼É PÁuÉ ¥ÀæPÀgÀtzÀ ªÀiÁ»w:[-
            ಈಗ್ಗೆ 3-4 ತಿಂಗಳದ ಹಿಂದೆ ಅಂದರೆ ದಿನಾಂಕ: 03.09.2014 ರಂದು  ಮದ್ಯಾಹ್ನ 1.30 ಗಂಟೆ ಸುಮಾರಿಗೆ ಫಿರ್ಯಾದಿ PÀjAiÀĪÀÄä UÀAqÀ ²ªÀ¥Àà ªÀAiÀiÁ: 52 ªÀµÀð eÁ: ªÀqÀØgï G: PÀÆ° PÉ®¸À ¸Á: ªÉÄÃzÀ£Á¥ÀÆgÀ FvÀ£À ಮಗ¼ÁzÀ zÀÄgÀUÀªÀÄä vÀAzÉ ²ªÀ¥Àà ªÀAiÀiÁ: 26 ªÀµÀð eÁ: ªÀqÀØgï G: SÁ¸ÀV nÃZÀgï ¸Á: ªÉÄÃzÀ£Á¥ÀÆgÀ ಕಲಂ 371 (ಜೆ) ಪ್ರಮಾಣ ಪತ್ರದಲ್ಲಿ ಕೆಲವೊಂದು ತಪ್ಪಾಗಿದೆ ಲಿಂಗಸ್ಗೂರುಗೆ ºÉÆÃಗಿ ಅದನ್ನು ಸರಿಪಡಿಸಿಕೊಂಡು ಬರುತ್ತೆನೆ ಅಂತಾ ಮನೆಯಿಂದ ಹೇಳಿ ಹೋದವಳು ವಾಪಾಸ್ ಮನೆಗೆ ಬರದೇ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಫಿರ್ಯಾದಿದಾರರು ತಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿzÀgÀÄ ¹QÌgÀĪÀÅ¢®è CAvÁ ¢£ÁAPÀ 25.01.2015 gÀAzÀÄ gÁwæ 8.15 UÀAmÉUÉ oÁuÉUÉ ಬಂದು ಫಿರ್ಯಾದಿ ಸಲ್ಲಿಸಿzÀÝgÀ ªÉÄðAzÀ ºÀnÖ oÁuÉ UÀÄ£Éß £ÀA: 14/2015 PÀ®A. ªÀÄ»¼Á PÁuÉ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.¹./ J¸ï.n. ¥ÀæPÀgÀtzÀ ªÀiÁ»w:-
ದಿನಾಂಕ 30-12-2014 ರಂದು ಮದ್ಯಾಹ್ನ 12-30 ಗಂಟೆಯ ಸಮಯದಲ್ಲಿ ಫಿರ್ಯಾದಿ ಶ್ರೀ ಜೈವಂತ ತಂದೆ ಮೂಕಯ್ಯ ವಯಾ 60 ವರ್ಷ ಜಾತಿ ಮಾದಿಗ ಉ: ಒಕ್ಕಲುತನ ಸಾ: ಯರಗೇರಾ ತಾ:ಜಿ: ರಾಯಚೂರುEªÀರು ತಮ್ಮ ಮಕ್ಕಳಾದ ಈರಣ್ಣ ಮತ್ತು ಸುಧಾಕರ ಮೂರು ಜನ ಕೂಡಿಕೊಂಡು ಯರಗೇರಾ ಸೀಮಾಂತರದಲ್ಲಿರುವ  ಲೀಜಿಗೆ ಮಾಡುತ್ತಿದ್ದ ಹೊಲಕ್ಕೆ ಮನೆಯಿಂದ ನಡೆದುಕೊಂಡು ಹೋಗುವಾಗ್ಗೆ ಹೊಲದಲ್ಲಿ1 )ಶ್ರೀನಿವಾಸ ತಂದೆ ಬಸ್ಸಣ್ಣ ಗುಬ್ಬಲ್ ಮನೆ ನಂ 10-2-88 ಕುಂಬಾರವಾಡಿ ಮಕ್ತಾಲಪೇಟೆ ರಾಯಚೂರು, 98862-29197  2)ತಿರುಮಲೇಶ ತಂದೆ ಶ್ರೀನಿವಾಸ ಇಬ್ಬರೂ ಜಾತಿ ಮಡಿವಾಳ ಸಾ: ಕುಂಬಾರವಾಡಿ ರಾಯಚೂರು, EªÀgÀÄUÀ¼ÀÄ ನಿಂತುಕೊಂಡಿದ್ದು ಫಿರ್ಯಾದಿದಾರರಿಗೆ ನೋಡಿ ಹತ್ತಿರ ಬಂದವರೇ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ‘’ ಏನಲೇ ಮಾದಿಗ ಸೂಳೇ ಮಕ್ಕಳೇ ಈ ಹೊಲ ನಮ್ಮದು ಹೊಲದಲ್ಲಿ ನಿಮದೇನು ಕೆಲಸವಿದೆ, ವಾಪಸ ಹೋಗಿರಿ ಅಂತಾ ಬೈದಾಡಿದರು, ಅದಕ್ಕೆ ಫಿರ್ಯಾದಿದಾರರು ಈಗ್ಗೆ 15 ವರ್ಷದಿಂದ ನಾವು ಲೀಜಿಗೆ ಮಾಡುತ್ತಿದ್ದೆವೆ, ಈಗ ನಾವ್ಯಾಕೆ ವಾಪಸ ಹೋಗಬೇಕು ಅಂತಾ ಕೇಳಿದಕ್ಕೆ  ಅರೋಪಿ ತಿರುಮಲೇಶನು ಅಲ್ಲಿಯೇ ಬಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ನಿಮ್ಮದು ಸೊಕ್ಕು ಜಾಸ್ತಿಯಾಗಿದೆ  ಸೂಳೇ ಮಕ್ಕಳೇ ಅಂತಾ ಬೈದಾಡಿ ಈರಣ್ಣನಿಗೆ ಕಟ್ಟಿಗೆಯಿಂದ ಹೊಡೆದನು, ಬಿಡಿಸಲು ಬಂದ ಸುಧಾಕರನಿಗೆ ಸಹಾ ಅದೇ ಕಟ್ಟಿಗೆಯಿಂದ ಬೆನ್ನಿಗೆ ಮೈ ಕೈಗೆ ಹೊಡೆದನು, ಅಡ್ಡ ಹೋದ ಫಿರ್ಯಾದಿದರರಿಗೆ ಅರೋಪಿ ಶ್ರೀನಿವಾಸ ಇವರು ಕೈಯಿಂದ ಹೊಡೆದನು, ಇನ್ನೂ ಹೊಡೆಯುವಷ್ಟರಲ್ಲಿ ಹೊಲಕ್ಕೆ ಹೊರಟ್ಟಿದ್ದ 1) ಮೂಕಯ್ಯ ನಾಯಕ 2)  ತಿಮ್ಮಪ್ಪ ನಾಯಕ ಇವರು ಬಿಡಿಸಿಕೊಂಡರು ಅಗ ಹೊಡೆಯುವವರು ಹೊಡೆಯುವದನ್ನು ಬಿಟ್ಟು ಮಾದಿಗ ಸೂಳೇ ಮಕ್ಕಳೇ ಈ ದಿವಸ ಉಳಿದುಕೊಂಡಿರಿ ಇನ್ನೊಮ್ಮೆ ಸಿಕ್ಕರೆ ನಿಮ್ಮನ್ನು ಜೀವಂತ ಬಿಡುವುದಿಲ್ಲ ಸಾಯಿಸಿ ಬಿಡುತ್ತೇವೆಂದು ಜೀವ ಬೆದರಿಕೆ ಹಾಕುತ್ತಾ ಹೊರಟು ಹೋದರು, ಕಾರಣ ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಅಂತಾ ಮುಂತಾಗಿದ್ದ zÀÆj£À ªÉÄðAzÀ  AiÀÄgÀUÉÃgÁ ¥Éưøï oÁuÉ. UÀÄ£Éß £ÀA. 16/2015. PÀ®A  341, 323,324 504 ,506, , ಸಹಿತ 34 .ಪಿ.ಸಿ & 3(1) (10) ಎಸ್.ಸಿ/ ಎಸ್.ಟಿ ಪಿ.ಎ ಕಾಯ್ದೆ 1989   CrAiÀÄ°è  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
             ಮೃತ PÀȵÀÚAiÀÄå vÀAzÉ ªÀÄÄA¢jAn ®PÀëöät ªÀAiÀiÁ 35 ªÀµÀð eÁw G¥ÁàgÀ G: PÀÆ°PÉ®¸À ¸Á: ZÀAzÀæ§AqÁ vÁ:f: gÁAiÀÄZÀÆgÀÄ FvÀನು ಕುಡಿಯುವ ಚಟದವನಿದ್ದು, ದಿನಾಂಕ: 25.01.2015 ರಂದು ರಾತ್ರಿ 8.00 ಗಂಟೆ ಸಮಯಕ್ಕೆ ತನ್ನ ಹೆಂಡತಿಗೆ ಕುಡಿಯಲು 100/- ರೂ. ಹಣ ಕೇಳಿದಾಗ ಮೃತನ ಹೆಂಡತಿ  ಇಲ್ಲ ಅಂದಿದ್ದಕ್ಕೆ  ಮನಸ್ಸಿಗೆ ಬೇಜಾರ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿಟ್ಟಿದ್ದ ಸೀಮೆಎಣ್ಣೆ ತೆಗದುಕೊಂಡು ರಾತ್ರಿ 8.30 ಗಂಟೆಗೆ ತನ್ನ ಹೊಲಕ್ಕೆ ಹೋಗಿ ಮೈಮೇಲೆ ಸುರುವಿಕೊಂಡು ಬೆಂಕಿಹಚ್ಚಿಕೊಂಡು  ದು:ಖಾಪಾತಗೊಂಡು ಇಲಾಜು ಕುರಿತು ರಿಮ್ಸ್ ಬೋಧಕ ಆಸ್ಪತ್ರೆ ರಾಯಚೂರುನಲ್ಲಿ ಇಲಾಜು ಕುರಿತು ಸೇರಿಕೆಯಾಗಿದ್ದಾಗ ಇಲಾಜು ಫಲಕಾರಿಯಾಗದೇ ದಿನಾಂಕ: 26.01.2015 ರಂದು ಬೆಳಿಗ್ಗೆ 6.45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.CAvÁ ®Qëöäà UÀAqÀ PÀȵÀÚAiÀÄå ªÀAiÀiÁ 30 ªÀµÀð eÁw G¥ÁàgÀ G: PÀÆ°PÉ®¸À ¸Á: ZÀAzÀæ§AqÁ vÁ:f: gÁAiÀÄZÀÆgÀÄgÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ AiÀÄÄ.r.Dgï. £ÀA: 03/2015 PÀ®A: 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀ vÀ¤PÉ PÉÊPÉÆArgÀÄvÁÛgÉ.

      ಫಿರ್ಯಾದಿ ¸Á§AiÀÄå vÀAzÉ ªÀĺÁzÉêÀ¥Àà ªÀAiÀiÁ: 29 ªÀµÀð,  eÁ: £ÁAiÀÄPÀ G: MPÀÌ®ÄvÀ£À ¸Á: AiÀÄgÀdAw FvÀನ ತಮ್ಮನಾದ ಮೃತ CªÀÄgÉñÀ vÀAzÉ ªÀĺÁzÉêÀ¥Àà ªÀAiÀiÁ: 22 ªÀµÀð,  eÁ: £ÁAiÀÄPÀ G: MPÀÌ®ÄvÀ£À ¸Á: AiÀÄgÀdAw ಈತನು ತಮ್ಮ ಹೊಲದಲ್ಲಿನ ಶೆಂಗಾ ಬೆಳೆಗೆ ನೀರು ಹಾಯಿಸಲು ಅಂತಾ ದಿನಾಂಕ 24-01-2015 ರಂದು ಸಾಯಂಕಾಲ   6-00 ಗಂಟೆಯಿಂದ ದಿನಾಂಕ 25-01-2015 ರಂದು ಬೆಳಗಿನ 7-00 ಗಂಟೆಯ ಅವಧಿಯಲ್ಲಿ ಹೊಲದ ಪಕ್ಕದ ಹಳ್ಳದ ಹತ್ತಿರ ಇದ್ದ ಮೋಟರ್ ಚಾಲು ಮಾಡಲು ಹೋದಾಗ ಆಕಸ್ಮಿಕವಾಗಿ ಕರೆಂಟ್ ಶಾರ್ಟ್ ಹೊಡೆದು ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ.AiÀÄÄ.r.Dgï. £ÀA: 02/2015 PÀ®A 174  ¹.Dgï.¦.¹. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


                    ಮೃತ CAfãÀAiÀÄå vÀAzÉ ºÀ£ÀĪÀÄAvÀ ªÀAiÀiÁ 35 ªÀµÀð eÁw £ÁAiÀÄPÀ G: MPÀÌ®ÄvÀ£À ¸Á: ¹AUÀ£ÉÆÃr vÁ:f: gÁAiÀÄZÀÆgÀÄ FvÀನಿಗೆ ಒಂದು ವರ್ಷದಿಂದ  ತಲೆ ಸರಿಯಿಲ್ಲದೇ ಮಾನಸಿಕವಾಗಿ ಬಳಲುತ್ತಿದ್ದು ದಿನಾಂಕ 21.01.2015 ರಂದು  ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಯಾರಿಗೂ ಹೇಳದೆ ಕೇಳದೆ ಮನೆಬಿಟ್ಟು ಹೋಗಿ ಅಲ್ಲಲ್ಲಿ ತಿರುಗಾಡುತ್ತಾ ಹೋಗುತ್ತಿರುವಾಗ ದಿನಾಂಕ: 25.01.2015 ರಂದು ಬೆಳಿಗ್ಗೆ 06.00 ಗಂಟೆಯ ಅವಧಿಯೊಳಗೆ ಗಾಜರಾಳ ಸೀಮಾದ ನರಸರೆಡ್ಡಿ ಇವರ ಹೊಲದ ಬಾವಿಯಲ್ಲಿ ಮೃತಪಟ್ಟಿದ್ದು ಇರುತ್ತದೆ.AvÁ ²æêÀÄw ¸ÀgÉÆÃd UÀAqÀ CAfãÀAiÀÄå ªÀAiÀiÁ 30 ªÀµÀð eÁw £ÁAiÀÄPÀ G: ºÉÆ®ªÀÄ£ÉUÉ®¸À ¸Á: ¹AUÀ£ÉÆÃr vÁ:f: gÁAiÀÄZÀÆgÀÄ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ AiÀÄÄ.r.Dgï. £ÀA: 02/2015 PÀ®A 174(¹) ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

              ಫಿರ್ಯಾದಿ zÀÄgÀÄUÀ¥Àà vÀAzÉ ²ªÀ¥Àà ªÀAiÀiÁ: 38 ªÀµÀð, eÁ: PÀÄgÀħgÀÄ  G: MPÀÌ®ÄvÀ£À ¸Á: ªÀAzÀ°ºÉƸÀÆgÀÄ vÁ: °AUÀ¸ÀÆÎgÀÄ FvÀನು ¢£ÁAPÀ: 26.01.2015 gÀAzÀÄ ಬೆಳಿಗ್ಗೆ 7-00 ಗಂಟೆ ಸುಮಾರಿಗೆ ತಮ್ಮ ಗ್ರಾಮದ ಬಸ್ ನಿಲ್ದಾಣದಲ್ಲಿರುವಾಗ, ಗ್ರಾಮದ ಜನರು ಊರಿಗೆ ಹೋಗುವ ರಸ್ತೆಯ ಎಡಭಾಗದಲ್ಲಿ ಯಾವುದೋ ಒಂದು ಅಪರಿಚಿತ ವ್ಯಕ್ತಿ ಮೃತಪಟ್ಟಿರುತ್ತಾನೆ ಅಂತಾ ಮಾತನಾಡಿಕೊಳ್ಳುವುದನ್ನು ಕೇಳಿ ಸ್ಥಳಕ್ಕೆ ಹೋಗಿ ನೋಡಲು ನಿಜವಿದ್ದು. ಮೃತ ವ್ಯಕ್ತಿಯನ್ನು ನೋಡಲಾಗಿ ಮೃತನು ಅಪರಿಚಿತ ವ್ಯಕ್ತಿಯಾಗಿದ್ದು  ಸುಮಾರು 25 ವರ್ಷದವನಿದ್ದು, ಅವನ ಮೈ ಮೇಲಿನ ಅಂಗಿ, ಪ್ಯಾಂಟ್ ಅರೆಬರೆಯಾಗಿ ಸುಟ್ಟಿದ್ದು, ಮೃತನ ಕೈಯಲ್ಲಿ ನೀರಿನ ಬಾಟಲಿ  ಅರೆಬರೆ ಸುಟ್ಟಿದ್ದು.ಟಿ ಪೌಚ್ ಕೈಯಲ್ಲಿರುತ್ತದೆ. ಅಪರಿಚಿತ ವ್ಯಕ್ತಿಯು ಮೃತಪಟ್ಟ ಬಗ್ಗೆ ಸಂಶಯವಿರುತ್ತದೆ. ಅಂತಾ ಫಿರ್ಯಾದಿದಾರರು ಹೇಳಿಕೆ ಫಿರ್ಯಾದ್ ನೀಡಿದ ಸಾರಾಂಶದ ಮೇಲಿಂದ  ºÀnÖ ¥Éưøï oÁuÉ  AiÀÄÄ.r.Dgï. £ÀA: 03/2015 PÀ®A 174 (C) ¹.Dgï.¦.¹. PÁAiÉÄÝCrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
         

zÉÆA© ¥ÀæPÀgÀtzÀ ªÀiÁ»w:-
            ¢£ÁAPÀ: 25-01-2015 gÀAzÀÄ gÁwæ 7-30 UÀAmÉAiÀÄ ¸ÀĪÀiÁjUÉ ¦üAiÀiÁð¢ FgÀ¥Àà vÀAzÉ: ªÀÄÄPÀÌtÚ Z˪Áíuï, 40ªÀµÀð, MPÀÌ®ÄvÀ£À, ¸Á: PÀjªÀÄgÀr vÁAqÁ ( ¸Á¹éUÉÃgÀ )  FvÀÀ£À ªÀÄUÀ£ÀÄ ¯ÉÊn£À ¨É¼ÀQ£À°è ªÀÄÄPÀÌtÚ EªÀgÀ ªÀÄ£ÉAiÀÄ ªÀÄÄAzÉ £ÀqÉzÀÄPÉÆAqÀÄ §gÀÄwÛzÁÝUÀ, £ÀÆgÀ¥Àà FvÀ£ÀÄ ºÀ¼ÉAiÀÄ ªÉʵÀªÀÄå¢AzÀ dUÀ¼À vÉUÉzÀÄ PÉʬÄAzÀ ºÉÆqÉAiÀÄwÛzÁÝUÀ ¦üAiÀiÁð¢AiÀÄ ºÉAqÀwAiÀÄÄ, AiÀiÁPÉ £À£Àß ªÀÄUÀ¤UÉ ºÉÆqÉAiÀÄÄwÛ CAvÁ PÉýzÀÝPÉÌ DPÉUÀÆ PÀÆqÁ J¼Éà ¸ÀÆ¼É CAvÁ CªÁZÀåªÁV ¨ÉÊAiÀÄÄåwÛzÁÝUÀ dUÀ¼À ©r¸À®Ä ºÉÆÃzÀ ¦ügÁå¢zÁgÀ¤UÉ fêÀ¥Àà, ¦ÃgÀ¥Àà, £ÀÆgÀªÀÄä, ªÀÄvÀÄÛ ©üªÀĪÀé J®ègÀÆ ¸ÉÃjPÉÆAqÀÄ F ¸ÀÆ¼É ªÀÄUÀ AiÀiÁPÉ §AzÁ£À CAvÁ CAzÀÄ ºÁQ M¢gÀ¯Éà CAvÁ CA¢zÀÄÝ DUÀ fêÀ¥Àà FvÀ£ÀÄ vÀªÀÄä ªÀÄ£ÉAiÀÄ ªÀÄÄAzÉ EzÀÝ PÉÆqÀ°AiÀÄ£ÀÄß vÉUÉzÀÄPÉÆAqÀÄ §AzÀÄ CzÀgÀ PÁ«¤AzÀ ¦üAiÀiÁð¢AiÀÄ ¨É¤ßUÉ ºÉÆqÉzÀÄ ªÀÄÆPÀ¥ÉlÄÖUÉƽ¹zÀÄÝ, ¦ÃgÀ¥Àà FvÀ£ÀÄ ¸À°PÉAiÀÄ PÁ«¤AzÀ ¦üAiÀiÁð¢AiÀÄ ºÉAqÀwAiÀÄ JzÉUÉ ºÉÆqÉzÀÄ M¼À¥ÉlÄÖUÉƽ¹zÀÄÝ dUÀ¼À ©r¸À®Ä §AzÀ ¦üAiÀiÁð¢AiÀÄ vÁ¬ÄUÉ fêÀ¥Àà FvÀ£ÀÄ vÀ£Àß PÉÊAiÀÄ°èzÀÝ PÉÆqÀ°¬ÄAzÀ ¦üAiÀiÁð¢AiÀÄ vÁ¬ÄAiÀÄ JqÀUÉÊ ªÀÄÄAUÉÊ ªÉÄÃ¯É ºÉÆqÉzÀÄ UÁAiÀÄUÉƽ¹zÀÄÝ, £ÀÆgÀªÀÄä ºÁUÀÄ ©üêÀĪÀé EªÀgÀÄUÀ¼ÀÄ ¦üAiÀiÁð¢AiÀÄ vÁ¬Ä ªÀÄvÀÄÛ ºÉAqÀwUÉ PÀÆzÀ®Ä »rzÀÄ ºÉÆqɧqÉ ªÀiÁr, J®ègÀÆ ¸ÉÃjPÉÆAqÀÄ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ UÀtQPÀÈvÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï oÁuÉ.UÀÄ£Éß £ÀA:  16/2015. PÀ®A-143,147,148,323,324,504,341,506, ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-

              ¢£ÁAPÀ: 25-01-2015 gÀAzÀÄ gÁwæ 8-00 UÀAmÉAiÀÄ ¸ÀĪÀiÁjUÉ ¦ügÁ墠 fêÀ®¥Àà vÀAzÉ: ¥ÉÆêÀÄtÚ, 45ªÀµÀð, ¥ÀªÁgï G: MPÀÌ®ÄvÀ£À ¸Á: PÀgÀªÀÄgÀr vÁAqÀ ªÀÄvÀÄÛ ¦ügÁå¢AiÀÄ ªÀÄUÀ vÀªÀÄä ªÀÄ£ÉAiÀÄ ªÀÄÄAzÉ ¯ÉÊn£À ¨É¼ÀQ£À®èzÁÝUÀ, FgÀ¥Àà FvÀ£ÀÄ CªÁZÀåªÁV ¨ÉÊAiÀÄÄÝPÉÆAqÀÄ ºÉÆÃUÀÄwÛzÁÝUÀ ¦ügÁå¢AiÀÄ ªÀÄUÀ£ÀÄ PÉýzÀÝPÉÌ, FgÀ¥Àà£ÀÄ ¦ügÁå¢AiÀÄ ªÀÄUÀ¤UÉ `` J¯Éà ¤ªÀÄä£ÀÄß vÁAqÁ¢AzÀ Nr¸ÀÄvÉÛ£É CAvÁ CAzÀÄ PÉʬÄAzÀ ªÉÄÊPÉÊUÉ ºÉÆqÉ¢zÀÄÝ C®èzÉ ¦ügÁå¢ ªÀÄvÀÄÛ ¦ügÁå¢AiÀÄ ªÀÄUÀ¤UÉ PÀ°è¤AzÀ Q«AiÀÄ ºÀwÛgÀ ªÀÄvÀÄÛ JqÀ vÀ¯ÉUÉ ºÉÆqÉzÀÄ gÀPÀÛUÁAiÀÄ ªÀiÁrzÀÄÝ, ¤Ã®ªÀÄä, ¸ÀPÀÌgɪÀÄä EªÀgÀÄUÀ¼ÀÄ ¦üAiÀiÁð¢AiÀÄ ªÀÄUÀ¤UÉ PÉʬÄAzÀ ºÉÆqɧqÉ ªÀiÁr fêÀzÀ ¨ÉzÀjPÉ ºÁQzÀÄÝ, qÁPÀ¥Àà, gÀÆ¥ÉñÀ EªÀgÀÄUÀ¼ÀÄ ¦üAiÀiÁð¢AiÉÆA¢UÉ dUÀ¼À vÉUÉAiÀÄĪÀAvÉ ¥ÀæZÉÆÃzsÀ£É ¤ÃrzÀÄÝ EgÀÄvÀÛzÉ EgÀÄvÀÛzÉ CAvÁ EzÀÝ UÀtQÃPÀÈvÀ ªÀiÁr¹zÀ ¦ügÁå¢ ªÉÄðAzÀ zÉêÀzÀÄUÀð  ¥Éưøï oÁuÉ.UÀÄ£Éß £ÀA:  17/2015. PÀ®A- 323,324,504,506,109 ¸À»vÀ 34 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                    ಸಂತೋಷ ಸಾ: ಮಾನವಿ ಈತನ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೇನಂದರೆ,  ಫಿರ್ಯಾದಿದಾರನು ರಾಯಚೂರು ರೋಡಿನಲ್ಲಿ ತಮ್ಮ ಸ್ವಂತ ಪೆಟ್ರೋಲ್ ಬಂಕ್ ಇಟ್ಟುಕೊಂಡಿದ್ದು, ದಿನಾಂಕ 25-01-15 ರಂದು ರಾತ್ರಿ 7-00 ಗಂಟೆಗೆ ಪೆಟ್ರೋಲ್ ಬಂಕ್ ದಲ್ಲಿದ್ದಾಗ ಗೋಪಾಲ ನಾಯಕ ಸಾ: ಗೋವಿನದೊಡ್ಡಿ ಈತನು ಫಿರ್ಯಾದಿಗೆ ಫೋನ್ ಮಾಡಿ ತಿಳಿಸಿದ್ದೇನಂದರೆ, ತಮ್ಮ ಪೆಟ್ರೋಲ್ ಬಂಕ್ ದಲ್ಲಿ ಕೆಲಸ ಮಾಡುವ ಗುರುರಾಜ ಎಂಬಾತನು ಪೆಟ್ರೋಲ್ ಬಂಕ್ ಗೆ ಕೆಲಸಕ್ಕೆ ಮಾನವಿ-ರಾಯಚೂರು ಮುಖ್ಯ ರಸ್ತೆಯ ಎಡಬಾಜು ನಡೆದುಕೊಂಡು ಹೊರಟ ಗುರುರಾಜನಿಗೆ ಹರೀಶ ಸಾ: ರಾಮನಾಥ ಕ್ಯಾಂಪ್ ಈತನು ತನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ. ಕೆಎ-37 ಪಿ-9481 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಗುರುರಾಜ ಈತನಿಗೆ ಹಿಂದುಗಡೆ ಟಕ್ಕರ್ ಮಾಡಿದ್ದರಿಂದ ಗುರುರಾಜನಿಗೆ ಮತ್ತು ಟಕ್ಕರ್ ಮಾಡಿದ ಹರೀಷನಿಗೆ ಗಾಯಗಳಾಗಿವೆ ಅಂತಾ ತಿಳಿಸಿದ್ದು ಕೂಡಲೇ ಫಿರ್ಯಾದಿದಾರನು ಘಟನೆ ಸ್ಥಳಕ್ಕೆ ಹೋಗಿ ಗಾಯಾಳುದಾರನನ್ನು ನೋಡಿ ಅವರಿಬ್ಬರಿಗೆ ಮಾನವಿ ಆಂಬ್ಯೂಲೆನ್ಸ್ ವಾಹನದಲ್ಲಿ ಹಾಕಿಕೊಂಡು ಇಲಾಜು ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ.    ಕಾರಣ ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 30/2015 ಕಲಂ 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
                ¦üAiÀiÁð¢ UÀAUÀ¥Àà vÀAzÉ AiÀĪÀÄ£À¥Àà ªÀAiÀĸÀÄì 32 ªÀµÀð eÁw PÀÄgÀ§gÀÄ. ªÁå¥ÁgÀ ¸Á :AiÀÄPÁè¸À¥ÀÆgÀÄ vÁ : ªÀiÁ£À« FvÀ£ÀÄ  vÀªÀÄä vÉÆÃlzÀ°è gÉõÉäà PÀȶ ªÀiÁqÀ®Ä gÉõÉäà ºÀļÀÄUÀ½UÉ ±Éqï ¤ªÀiÁðt ªÀiÁrPÉÆArzÀÄÝ ¢£ÁAPÀ 25-01-2015 gÀAzÀÄ ªÀÄzÁåºÀß 12-00 UÀAlUÉ ¸À¢æ ±ÉqïUÉ DPÀ¹äPÀ ¨ÉAQ ©zÀÄÝ 1) MAzÀÄ gÉõÉäà ±Éqï C.Q.gÀÆ. 1,50,000/- 2) MAzÀÄ gÉõÉäà ºÀļÀÄ ¸ÁPÀĪÀ ¸ÁÖöåAqï C.Q.gÀÆ. 1,25,000/-3) MAzÀÄ ºÀļÀÄ PÀlÄÖªÀ ZÀA¢æPÉ ¥Áèöå¹ÖPï£ÀzÀÄ C.Q.gÀÆ. 25,000/-MlÄÖ J¯Áè¸ÉÃj MlÄÖ 3,00,000/-¨É¯É¨Á¼ÀĪÀzÀÄ DPÀ¹äPÀ ¨ÉAQ ©zÀÄÝ ¸ÀÄlÄÖ ®ÄPÁëöå£ÁVzÀÄÝ EgÀÄvÀÛzÉ. F WÀl£É DPÀ¹äPÀªÁVzÀÄÝ AiÀiÁgÀ ªÉÄÃ¯É AiÀĪÀÅzÉà ¸ÀA±ÀAiÀÄ ªÀUÉÊgÉ EgÀĪÀÅzÀ®è ªÀÄvÀÄÛ AiÀiÁªÀÅzÉà ¥ÁætºÁ¤UÀ¼ÀÄ DVgÀĪÀÅ¢®è CAvÁ ªÀÄÄAvÁV ¤ÃrzÀ ¦üAiÀiÁð¢üAiÀÄ ºÉýPÉ ¸ÁgÁA±ÀzÀ ªÉÄðAzÀ PÀ«vÁ¼À ¥Éưøï oÁuÉAiÀÄ DPÀ¹äPÀ ¨ÉAQ C¥ÀWÁvÀ ¸ÀASÉå: 1/2015 gÀ ¥ÀæPÁgÀ zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
     ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
              UÉÆtÂÚUÁ£ÀÆgÀÄ ¹ÃªÀiÁAvÀgÀzÀ°è ¦AiÀiÁ𢠮QëöäèÁ¬Ä UÀAqÀ ¢: §¸Àì¥Àà ªÀAiÀiÁ: 45 ªÀµÀð eÁ: °AUÁAiÀÄvÀ G: ºÉÆ®ªÀĤPÉ®¸À ¸Á: UÉÆtÂÚUÀ£ÀÆgÀÄ FPÉAiÀÄ ºÉ¸Àj£À°è ºÉÆ® ¸ÀªÉð £ÀA 30/¦2 gÀ°è 3 JPÀgÉ  34 UÀÄAmÉ d«ÄãÀÄ EzÀÄÝ ¸ÀzÀj d«Ää£À°è ºÀwÛ ªÀÄvÀÄÛ eÉÆüÀzÀ ¨É¼É ºÁQgÀÄvÁÛ¼É.  ¢£ÁAPÀ: 24-01-15 gÀAzÀÄ ¨É½UÉÎ 11-30 J.JA ¸ÀĪÀiÁjUÉ ¦AiÀiÁð¢üzÁgÀ¼ÀÄ ¸ÀzÀj vÀ£Àß ºÉÆ®zÀ°è ºÀwÛ ©r¸ÀÄwÛgÀĪÁUÀ 1) VgÉÃUËqÀ vÀAzÉ zÉÆqÀØ£ÀUËqÀ  ¸Á: UÉÆtÂÚUÁ£ÀÆgÀÄ2) ¸ÀÄ£ÀAzÀ UÀAqÀ VgÉUËqÀ ¸Á: UÉÆtÂÚUÁ£ÀÆgÀÄ EªÀgÀÄUÀ¼ÀÄ ¸ÀzÀj ¦AiÀiÁð¢üzÁgÀ¼À  ºÉÆ®zÀ°è CwPÀæªÀÄ ¥ÀæªÉñÀ ªÀiÁr  DPÉUÉ ¯Éà ¸ÀÆ¼É F ºÉÆ®zÀ°è §gÀ¨ÉÃqÀ CAvÁ CªÁZÀå ±À§ÝUÀ½AzÀ ¨ÉÊzÀÄ DgÉÆæ £ÀA 1 EªÀ£ÀÄ ¹ÃgÉAiÀÄ ¸ÉgÀUÀÄ ªÀÄvÀÄÛ PÀÆzÀ®Ä ºÉÆrzÀÄ J¼ÉzÁr ªÀiÁ£À¨sÀAUÀ ªÀiÁqÀ®Ä ¥ÀæAiÀÄwß¹ vÀ£Àß PÀAiÀÄAiÀÄå°è EzÀÝ PÀÄqÀÄUÉÆ°£À »qÀQ¬ÄAzÀ ¦AiÀiÁð¢üzÁgÀ¼À JqÀUÉÊ, vÀ¯ÉUÉ UÀÄ¢ÝzÀÄÝ DgÉÆæ £ÀA 2 EPÉAiÀÄÄ PÀÆzÀ®Ä »rzÀÄPÉÆAqÀÄ vÀ£Àß PÁ®°èzÀÝ ZÀ¥Àà°¬ÄAzÀ DPÉAiÀÄ vɯÉUÉ ¨É¤ßUÉ ºÉÆÃqÉzÀÄ E§âgÀÄ ¸ÉÃj E£ÉÆߪÉÄä F ºÉÆ®zÀ°è PÁ°lÖgÉ PÉÆAzÀÄ ©qÀÄvÉÛÃªÉ CAvÁ fêÀzÀ ¨ÉzÀjPÉ ºÁQzÀgÀÄ.CAvÁ EzÀÝ ¦AiÀiÁð¢ü ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 25/2015 PÀ®A. 447,504, 323,324, 354, 506  gÉ/« 34 L.¦.¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.01.2015 gÀAzÀÄ 43 ¥ÀææPÀgÀtUÀ¼À£ÀÄß ¥ÀvÉÛ ªÀiÁr 6300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.