Police Bhavan Kalaburagi

Police Bhavan Kalaburagi

Sunday, January 28, 2018

BIDAR DISTRICT DAILY CRIME UPDATE 28-01-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-01-2018

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 22/2018, ಕಲಂ. 376, 302 ಐಪಿಸಿ :- 
ಫಿರ್ಯಾದಿಯವರ ತಂಗಿ ಬಿ.ಎ ಮೊದಲನೆ ವರ್ಷದಲ್ಲಿ ಓದುತ್ತಿದ್ದು, ಅವಳು ದಿನಾಲು ಕಾಲೇಜಿಗೆ ಹೊಗಿ ಬರುವುದು ಮಾಡುತ್ತಾಳೆ, ಅದರಂತೆ ಅವಳು ದಿನಾಂಕ 27-01-2018 ರಂದು ಕಾಲೇಜಿಗೆ ಹೋಗುತ್ತೆನೆಂದು ಹೇಳಿ ಹೋಗಿರುತ್ತಾಳೆ, ನಂತರ 1500 ಗಂಟೆ ಸುಮಾರಿಗೆ ಫಿರ್ಯಾದಿಯು ಮನೆಯಲ್ಲಿದ್ದಾಗ ಊರಿನ ಇಬ್ಬರು ಬಂದು ತಿಳಿಸಿದ್ದೆನೆಂದರೆ ಇಂದು ಶನಿವಾರ ಇದ್ದ ಕಾರಣ ಶನಿಮಹಾತ್ಮ ದೇವಾಸ್ಥಾನಕ್ಕೆ ದರ್ಶನಕ್ಕೆ ಹೋಗುತ್ತಿರುವಾಗ ನಾವು ಶನಿಮಹಾತ್ಮ ಮಂದಿರ ಎದುರುಗಡೆ ಇದ್ದಾಗ ಆರೋಪಿ ಶಾಬೊದ್ದಿನ ತಂದೆ ಮಹಬೂಬ ಸಾಬ ವಯ: 23 ವರ್ಷ, ಜಾತಿ: ಮುಸ್ಲಿಂ, ಸಾ: ಕೊಸಂ, ತಾ: ಭಾಲ್ಕಿ ಈತನು ಮೋಟಾರ್ ಸೈಕಲ ನಂ. ಕೆಎ-39/ಜೆ-7307 ನೇದರ ಮೇಲೆ ಹಿಂದೆ ನಿಮ್ಮ ತಂಗಿಗೆ 1130 ಗಂಟೆ ಸುಮಾರಿಗೆ ಗಾಯಮುಖ ದೇವಾಸ್ಥಾನ ಕಡೆಗೆ ಕೂಡಿಸಿಕೊಂಡು ಜಂಗಲದಲ್ಲಿ ಹೋದನು, ನಾವು ಅವರಿಗೆ ಕೂಗಿದರು ಕೂಡಾ ಕೆಳಿಸಿಕೊಳ್ಳದೇ ಶಾಬೊದ್ದಿನ ಈತನು ತನ್ನ ಮೊಟಾರ್ ಸೈಕಲ ಜೋರಾಗಿ ಓಡಿಸಿಕೊಂಡು ಹೋದನು ನಂತರ ನಾವು ಸ್ವಲ್ಪ ಮುಂದೆ ಹೋಗಿ ನೋಡಿದರು ಕಾಣಿಸಲಿಲ್ಲ ಆಗ ನಾವಿಬ್ಬರು ಶನಿಮಹಾತ್ಮ ದೇವಾಲಯದಲ್ಲಿ ಕೆಳಗೆ ಹೋಗಿ ದರ್ಶನ ಮಾಡಿಕೊಂಡು ಮೇಲೆ ಬಂದು ನಿಂತಾಗ 1230 ಗಂಟೆ ಸುಮಾರಿಗೆ ಆರೋಪಿ ಶಾಬೊದ್ದಿನ ಈತನು ಅದೆ ಮೋಟಾರ್ ಸೈಕಲ ಮೇಲೆ ಗಾಯಮುಖ ಕಡೆಯಿಂದ ಒಬ್ಬನೆ ಮೋಟಾರ್ ಸೈಕಲ ಜೋರಾಗಿ ಚಲಾಯಿಸಿಕೊಂಡು ಖಾನಾಪುರ ಕಡೆಗೆ ಹೋದನು ಎಂದು ತಿಳಿಸಿದ ಕೂಡಲೆ ಫಿರ್ಯಾದಿ ಮತ್ತು ಅವರಿಬ್ಬರು ಕೂಡಿಕೊಂಡು ಗಾಯಮುಖ ದೇವಾಸ್ಥಾನದ್ಲಲಿ ಬಂದು ಒಳಗಡೆ ಹುಡುಕಾಡಿದ್ದು, ನಂತರ ಇನ್ನು ಸ್ವಲ್ಪ ಒಳಗೆ ಹೋಗಿ ಹುಡುಕಾಡುತ್ತಿರುವಾಗ ಒಂದು ಮುಳ್ಳು ಕಂಬೆಗಳ ಕೆಳಗೆ ಫಿರ್ಯಾದಿಯ ತಂಗಿಯು ಸತ್ತ ಸ್ಥಿತಿಯಲ್ಲಿ ಬಿದ್ದಿದ್ದು ಹತ್ತಿರ ಹೋಗಿ ನೋಡಲು ಅವಳ ಕುತ್ತಿಗೆ ಕೊಯ್ದಿದ್ದು ಇರುತ್ತದೆ ಮತ್ತು ಅವಳು ಹಾಕಿಕೊಂಡ ಕಾಲೇಜಿನ ಸಮವಸ್ತ್ರ ಅರ್ಧ ಮರ್ಧ ಕಳೆದಿದ್ದು ಇತ್ತು ಹಾಗೂ ಅವಳಿಗೆ ಜಬರದಸ್ತಿಯಿಂದ ಅತ್ಯಚಾರ ಮಾಡಿದ್ದು ಇರುತ್ತದೆ, ಆರೋಪಿ ಶಾಬೊದ್ದಿನ ಈತನು ಫಿರ್ಯಾದಿಯ ತಂಗಿಯು ಕಾಲೇಜಿಗೆ ಹೋಗುತ್ತಿರುವಾಗ ಕೆಲವು ದಿನಗಳ ಹಿಂದೆ ತನ್ನನ್ನು ಪ್ರೀತಿ ಮಾಡು ಎಂದು ಕಾಲೇಜಿನವರೆಗೆ ಹಿಂಭಾಲಿಸಿ ಪಿಡಿಸಿ ತೊಂದರೆ ಕೊಡುತ್ತಿದ್ದನು, ಈ ವಿಷಯ ಅವಳು ಮನೆಯಲ್ಲಿ ಫಿರ್ಯಾದಿಗೆ ಮತ್ತು ಫಿರ್ಯಾದಿಯ ತಾಯಿಗೆ ತಿಳಿಸಿದ್ದು, ಫಿರ್ಯಾದಿಯು ಶಾಬೋದ್ದಿನ ಈತನಿಗೆ ನಾವು ಬಡವರಿದ್ದು ನಮ್ಮ ಮಗಳ ಹೆಸರಿಗೆ ಬರಬೇಡಾ ಎಂದು ತಿಳಿಸಿ ಹೇಳಿದ್ದು ಆದರೂ ಕೂಡ ಶಾಬೊದ್ದಿನ ಈತನು ಆಕೆಗೆ ಪಿಡಿಸುವುದು ಬಿಟ್ಟಿರಲಿಲ್ಲ, ಅವಳು ಆತನ ಮಾತಿಗೆ ಒಪ್ಪಿರುವುದಿಲ್ಲ, ಆದ್ದರಿಂದ ಈ ದಿನ ಅವಳಿಗೆ ಕಾಲೇಜಿನಿಂದ ಫುಸಲಾಯಿಸಿ ತನ್ನ ಮೋಟಾರ್ ಸೈಕಲ ಮೇಲೆ ಕೂಡಿಸಿಕೊಂಡು ಗಾಯಮುಖ ದೇವಾಸ್ಥಾನದ ಆಚೆ ಜಂಗಲದಲ್ಲಿ ಕರೆದುಕೊಂಡು ಹೊಗಿ ಜಬರದಸ್ತಿಯಿಂದ ಅತ್ಯಚಾರ ಮಾಡಿ ಚಾಕುವಿನಿಂದ ಕುತ್ತಿಗೆ ಕೊಯ್ದು ಕೋಲೆ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದು ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ C¥ÀgÁzsÀ ¸ÀA. 11/2018, PÀ®A. 279, 337, 338, 304(J) L¦¹ :-
ದಿನಾಂಕ 26-01-2018 ರಂದು ಫಿರ್ಯಾದಿ ಧರ್ಮಾ ತಂದೆ ಗುಂಡಪ್ಪಾ ಕಾಂಬಳೆ ವಯ 40 ವರ್ಷ, ಜಾತಿ: ಎಸ್.ಸಿ, ಸಾ: ಖೇರ್ಡಾ (ಕೆ) ರವರು ಮತ್ತು ತಮ್ಮ ಗ್ರಾಮದ ಅಶೋಕ, ಜೈ ಪ್ರಕಾಶ ಮತ್ತು ಸೂರ್ಯಕಾಂತ ಎಲ್ಲರೂ ಕೂಡಿಕೊಂಡು ಜೀಪ ನಂ. ಕೆಎ-28/ಎಮ್-2268 ನೇದರಲ್ಲಿ ಕುಳಿತುಕೊಂಡು ಹುಮನಾಬಾದ ಶ್ರೀ ವೀರಭದ್ರದೆಶ್ವರ ಜಾತ್ರೆಗೆ ಹೊರಡುವಾಗ ಅಶೋಕ ತಂದೆ ಭೀಮಶಾ ಇತನು ಜೀಪನ್ನು ಚಲಾಯಿಸುತ್ತಿದ್ದು, ಆತನು ತನ್ನ ಜೀಪನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ತನ್ನ ವಾಹನ ಕಂಟೊಲ ಮಾಡದೆ ಗದ್ಲೇಗಾಂವ - ಮೈಸಲಗಾ ರೋಡಿನ ಮೇಲೆ ಗೋವಿಂದ ರೆಡ್ಡಿ ರವರ ಹೊಲದ ಹತ್ತಿರ ತನ್ನ ವಾಹನ ಕಂಟ್ರೊಲ ಮಾಡದೆ ಜೀಪನ್ನು ಪಲ್ಟಿ ಮಾಡಿರುತ್ತಾನೆ, ಜೀಪ ಪಲ್ಟಿ ಮಾಡಿದ್ದರಿಂದ ಫಿರ್ಯಾದಿಗೆ ಎದೆಗೆ, ಬೆನ್ನಿಗೆ, ಕೈಕಾಲುಗಳಿಗೆ ಗುಪ್ತಗಾಯವಾಗಿರುತ್ತದೆ, ಜೈ ಪ್ರಕಾಶ ಇತನಿಗೆ ತಲೆಗೆ ಗುಪ್ತಗಾಯ, ಹಣೆಗೆ ಭಾರಿ ಗುಪ್ತಗಾಯ, ಎರಡು ಮೋಣಕಾಲುಗಳಿಗೆ ರಕ್ತ ಗಾಯವಾಗಿರುತ್ತದೆ, ಅಶೋಕ ಇತನಿಗೆ ತಲೆಗೆ ಭಾರಿ ಗುಪ್ತಗಾಯ, ಎಡಗಡೆ ಹುಬ್ಬಿನ ಹತ್ತಿರ ರಕ್ತಗಾಯ ಹಾಗೂ ಅಲ್ಲಲ್ಲಿ ಗುಪ್ತಗಾಯಗಳಾಗಿರುತ್ತದೆ, ಸೂರ್ಯಕಾಂತ ಇತನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ, ಎಡಗೈ ಮೋಳಕೈ ಹತ್ತಿರ ರಕ್ತಗಾಯ ಹಾಗೂ ಗುಪ್ತಗಾಯ, ಬಲಗೈ ಮೋಳಕೈಗೆ ರಕ್ತಗಾಯ, ಎಡಗಾಲ ಮೋಳಕಾಲ ಹತ್ತಿರ ರಕ್ತಗಾಯ ಹಾಗೂ ಗುಪ್ತಗಾಯ, ಬಲಗಡೆ ತೋಡೆಗೆ ಭಾರಿ ಗುಪ್ತಗಾಯವಾಗಿರುತ್ತದೆ, ನಂತರ ಗ್ರಾಮದ ಸಂದೀಪ ಸಜ್ಜನ ಮತ್ತು ಅಶೋಕ ಪಾಟೀಲ ಇವರಿಗೆ ಕರೆ ಮೂಲಕ ಅಪಘಾತದ ಬಗ್ಗೆ ತಿಳಿಸಿದಾಗ ಸದರಿಯವರು ಅಪಘಾತ ಸ್ಥಳಕ್ಕೆ ಬಂದು ಎಲ್ಲರಿಗೂ 108 ಅಂಬುಲೆನ್ಸನಲ್ಲಿ ಕಲಬುರ್ಗಿಗೆ ಹೋಗುವಾಗ ದಾರಿ ಮದ್ಯದಲ್ಲಿ ಸೂರ್ಯಕಾಂತ ಇತನು ಮೃತಪಟ್ಟಿರುತ್ತಾನೆ, ನಂತರ ಫಿರ್ಯಾದಿ ಮತ್ತು ಜೈ ಪ್ರಕಾಶ ಹಾಗೂ ಅಶೋಕ ಮೂವರಿಗೆ ಕಲಬುರ್ಗಿಯ ಎ.ಎಸ್.ಎಮ್. ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 14/2018, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 27-01-2018 ರಂದು ಫಿರ್ಯಾದಿ ಸುಗಂಧಾ ಗಂಡ ಕುಪೇಂದ್ರರೆಡ್ಡಿ ಅಂತರೆಡ್ಡಿ. ವಯ: 50 ವರ್ಷ, ಜಾತಿ: ರೆಡ್ಡಿ, ಸಾ: ವಡ್ಡನಕೇರಾ, ತಾ: ಹುಮನಾಬಾದ ರವರ ಗಂಡ ಕುಪೇಂದ್ರರೆಡ್ಡಿ ತಂದೆ ಶರಣಪ್ಪಾ ಇವರು ಹುಮನಾಬಾದನಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆ ಇದ್ದ ಕಾರಣ ಶ್ರೀ ವೀರಭದ್ರೇಶ್ವರ ಮತ್ತು ಶ್ರೀ ಮಾಣಿಕ ಪ್ರಭುವಿನ ದರ್ಶನ ಮಾಡಿಕೊಂಡು ಮನೆಗೆ ಬರುತ್ತೇನೆ ಅಂತ ಹೇಳಿ ಮನೆಯಿಂದ ಹುಮನಾಬಾದಕ್ಕೆ ಹೋಗಿ  ಕುಪೇಂದ್ರರೆಡ್ಡಿ ಇವರು ಹುಮನಾಬಾದ ಕಡೆಯಿಂದ ನಡೆದುಕೊಂಡು ಮಾಣಿಕನಗರೆಕ್ಕೆ ಹೋಗುತ್ತಿದ್ದಾಗ ಭವಾನಿ ಮಂದಿರದ ಕಮಾನ್ ಹತ್ತಿರ ಬಂದಾಗ ಎದುರಿನಿಂದ ಅಂದರೆ ಮಾಣಿಕನಗರ ಕಡೆಯಿಂದ ಅಪರಿಚಿತ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ತನ್ನ ನಿಯಂತ್ರಣ ತಪ್ಪಿದ್ದರಿಂದ ಕುಪೇಂದ್ರರೆಡ್ಡಿ ಇವರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಲಾರಿ ಸಮೇತ ಓಡಿ ಹೋಗಿರುತ್ತಾನೆ, ಕಾರಣ ಸದರಿ ಅಪಘಾತದಿಂದ ಪತಿಯ ಮುಖಕ್ಕೆ ಮತ್ತು ಹಣೆಗೆ ಭಾರಿ ರಕ್ತಗಾಯವಾಗಿ ಚಿದಿಯಾಗಿರುತ್ತದೆ ಹಾಗೂ ಎಡಕಾಲ ಪಾದದ ಮೇಲೆ ಸಾದಾ ರಕ್ತಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ನೀಡಿದ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 06/2018, PÀ®A. 498(J), 306, 109 eÉÆvÉ 34 L¦¹ :-
¦üAiÀiÁ𢠨sÀUÀªÁ£ÀzÁ¸ï vÀAzÉ «ÃgÀ¨sÀzÀæ¥Áà gÀAqÁ¼É ªÀAiÀÄ: 62 ªÀµÀð, eÁw: °AUÁAiÀÄvÀ, ¸Á: «ªÉÃPÁ£ÀAzÀ PÁ¯ÉÆä ©ÃzÀgÀ gÀªÀgÀ ªÀÄUÀ¼ÁzÀ Dgï.eÉÆåÃw EªÀ½UÉ ªÀiÁºÁgÁµÀÖçzÀ zÉUÀ®ÆgÀ vÁ®ÆQ£À ºÀuÉUÁAªÀ UÁæªÀÄzÀ ªÉÊf£ÁvÀ¥Áà gÀªÀgÀ ªÀÄUÀ£ÁzÀ ±À²ÃPÁAvÀ ¥ÀmÉß EvÀ£À eÉÆvÉAiÀÄ°è ¢£ÁAPÀ 24-02-2016 gÀAzÀÄ ©ÃzÀgÀzÀ ¸Á¬Ä ¥ÀĵÁàAd° PÀ¯Áåt ªÀÄAl¥ÀzÀ°è vÀªÀÄä zsÀªÀÄðzÀ ¥ÀæPÁgÀ ªÀÄzÀÄªÉ ªÀiÁrPÉÆnÖzÀÄÝ, ªÀÄUÀ½UÉ ªÀÄPÀ̼ÀÄ DVgÀĪÀ¢®è, ªÀÄzÀĪÉAiÀiÁzÀ £ÀAvÀgÀ CªÀ¼ÀÄ vÀ£Àß UÀAqÀ£À ªÀÄ£ÉAiÀÄ°è ¸Àé®à ¢ªÀ¸À ZÉ£ÁßV G½zÀÄPÉÆAqÀÄ £ÀAvÀgÀ CªÀ¼À UÀAqÀ ±À²ÃPÁAvÀ ªÀÄvÀÄÛ ¨sÁªÀ£ÁzÀ ¸ÀÄgÉñÀ ¥ÀmÉß EªÀj§âgÀÄ PÀÆr ªÀÄUÀ½UÉ «£ÁB PÁgÀt dUÀ¼À vÉUÉzÀÄ, ¤Ã£ÀÄ zÀ¥Àà E¢Ý, ¤£ÀUÉ PÉ®¸À §gÀĪÀ¢®è, §Ä¢Ý E®è, J°èAzÀ UÀAlÄ §A¢¢Ý CAvÀ CªÁZÀå ±À§ÝUÀ½AzÀ ¨ÉÊAiÀÄĪÀzÀÄ ªÀiÁqÀÄvÁÛ §A¢gÀÄvÁÛgÉ, CªÀ¼À UÀAqÀ CªÀ½UÉ ¤£ÀUÉ ©lÄÖ PÉÆqÀÄvÉÛÃ£É E£ÉÆßAzÀÄ ªÀÄzÀÄªÉ ªÀiÁrPÉƼÀÄîvÉÛÃ£É CAvÀ ºÉüÀÄwÛzÀÝ£ÀÄ, CªÀ¼À ¨sÁªÀ£ÁzÀ ¸ÀÄgÉñÀ ¥ÀmÉß EvÀ£ÀÄ ¸ÀºÀ vÀªÀÄä¤UÉ E£ÉÆßAzÀÄ ªÀÄzÀÄªÉ ªÀiÁqÀÄvÉÛÃªÉ CAvÀ CªÀ½UÉ »AiÀiÁå½¹ ªÀiÁvÀ£ÁqÀÄwÛzÀÝ£ÀÄ, F «µÀAiÀĪÀ£ÀÄß ªÀÄUÀ¼ÀÄ ¦üAiÀiÁð¢AiÀĪÀgÀ ªÀÄ£ÉUÉ §AzÁUÀ ¦üAiÀiÁð¢AiÀÄ ªÀÄÄAzÉ ºÁUÀÆ ¦üAiÀiÁð¢AiÀÄ ºÉAqÀwAiÀiÁzÀ «ªÀįÁ¨Á¬Ä, ªÀÄUÀ£ÁzÀ ¸ÀwõÀ ªÀÄvÀÄÛ ¸ÀA§A¢üAiÀiÁzÀ £ÁUÀgÁd vÀAzÉ ¥Àæ¨sÀÄgÁªÀ PÀ¼À¸É ºÁUÀÆ ªÀÄ£ÉAiÀÄ JzÀÄjUÉ EgÀĪÀ C¤ÃvÁ UÀAqÀ ±ÀAPÀgÀgÁªÀ gÀªÀgÀ ªÀÄÄAzÉ w½¹gÀÄvÁÛ¼É, £ÀAvÀgÀ J®ègÀÆ PÀÆr ºÀuÉUÁAªÀPÉÌ ºÉÆÃV CªÀ¼À UÀAqÀ ±À²ÃPÁAvÀ, ¨sÁªÀ£ÁzÀ ¸ÀÄgÉñÀ gÀªÀjUÉ 1-2 ¸À® §Ä¢ÝªÁzÀ ºÉý §A¢zÀÄÝ, D ¸ÀªÀÄAiÀÄzÀ°è CªÀgÀÄ ¦üAiÀiÁð¢UÉ w½¹zÉÝ£ÉAzÀgÉ ¤ªÀÄä ªÀÄUÀ¼ÀÄ £ÀªÀÄä ªÀÄ£ÉAiÀÄ°è £ÀqÉAiÀÄĪÀ¢®è, CªÀ¼ÀÄ ºÀÄaÑ EzÁÝ¼É ¤ÃªÀÅ PÀgÉzÀÄPÉÆAqÀÄ ºÉÆÃVj CAvÀ ºÉýzÀgÀÄ, DUÀ ¦üAiÀiÁð¢AiÀÄÄ CªÀjUÉ §Ä¢Ý ºÉý §A¢gÀÄvÁÛgÉ, 3-4 wAUÀ¼À »AzÉ ªÀÄUÀ¼ÀÄ ¥ÀÄ£ÀB PÀgÉ ªÀiÁr w½¹zÉ£ÉAzÀgÉ ¤ÃªÀÅ §Ä¢ÝªÁzÀ ºÉý ºÉÆÃzÀgÀÄ PÀÆqÀ CªÀgÀÄ £À£ÀUÉ vÁæ¸ÀÄ PÉÆqÀÄwÛzÁÝgÉ, £À£ÀUÉ PÀgÉzÀÄPÉÆAqÀÄ ºÉÆÃVj CAvÀ ºÉýzÁUÀ ¦üAiÀiÁð¢AiÀÄÄ vÀ£Àß ªÀÄUÀ½UÉ PÀgÉzÀÄPÉÆAqÀÄ §A¢zÀÄÝ, 2-3 ¢ªÀ¸ÀUÀ¼À »AzÉ C½AiÀÄ ¦üAiÀiÁð¢UÉ PÀgÉ ªÀiÁr w½¹zÉ£ÉAzÀgÉ ¤ªÀÄä ªÀÄUÀ½UÉ £ÁªÀÅ PÀgÉzÀÄPÉÆAqÀÄ §gÀĪÀ¢®è £Á£ÀÄ E£ÉÆßAzÀÄ ªÀÄzÀĪÉAiÀiÁUÀÄvÉÛÃ£É CAvÀ w½¹zÁUÀ F «µÀAiÀĪÀ£ÀÄß ªÀÄUÀ¼ÀÄ PÉý¹PÉÆArgÀÄvÁÛ¼É, »ÃVgÀĪÁUÀ ¢£ÁAPÀ 27-01-2018 gÀAzÀÄ ¦üAiÀiÁ𢠺ÁUÀÆ ¦üAiÀiÁð¢AiÀĪÀgÀ ªÀÄUÀ£ÁzÀ ¸ÀwõÀ, ºÉAqÀwAiÀiÁzÀ «ªÀįÁ¨Á¬Ä gÀªÀgÉ®ègÀÆ ªÀÄ£ÉAiÀÄ°èzÁÝUÀ ªÀÄUÀ¼ÀÄ ¨Éqï gÀÆ«ÄUÉ ºÉÆÃVzÀÄÝ, £ÀAvÀgÀ ¦üAiÀiÁð¢AiÀÄÄ vÀ£Àß ªÀÄUÀ½UÉ PÀgÉAiÀÄ®Ä ¨ÉqïØ gÀÆ«ÄUÉ ºÉÆÃzÁUÀ ªÀÄUÀ¼ÀÄ ¨Éqï gÀÆ«Ä£À°èzÀÝ ¥sÁå¤UÉ ¹ÃgɬÄAzÀ £ÉÃtÄ ºÁQPÉÆAqÀÄ eÉÆÃvÁqÀÄwÛzÀݼÀÄ, C®èzÉ C¯Éè MAzÀÄ aÃnAiÀÄ£ÀÄß §gÉzÀÄ EnÖzÀÄÝ EgÀÄvÀÛzÉ, DUÀ ¦üAiÀiÁð¢AiÀÄÄ UÁ§jUÉÆAqÀÄ CªÀ¼ÀÄ £ÉÃtÄ ºÁQPÉÆAqÀ ¹ÃgÉAiÀÄ£ÀÄß PÀwÛj¹ CªÀ½UÉ £ÉÃt¤AzÀ PɼÀUÉ E½¹ CªÀ¼ÀÄ §gÉzÀÄ ElÖ aÃnAiÀÄ£ÀÄß £ÉÆÃqÀ¯ÁV, D aÃnAiÀÄ°è EAVèµÀ ºÁUÀÆ PÀ£ÀßqÀzÀ°è £À£Àß ¸Á«UÉ £À£Àß UÀAqÀ ±À²ÃPÁAvÀ ¥ÀmÉß EvÀ£É PÁgÀt JAzÀÄ §gÉzÀÄ EnÖzÀÄÝ EgÀÄvÀÛzÉ, £ÀAvÀgÀ CªÀ¼ÀÄ E£ÀÄß fêÀAvÀ EgÀ§ºÀÄzÉAzÀÄ w½zÀÄ 108 ªÁºÀ£ÀPÉÌ PÀgÉ ªÀiÁr CªÀ½UÉ ©ÃzÀgÀ ¸ÀPÁðj D¸ÀàvÉæUÉ PÀgÉzÀÄPÉÆAqÀÄ §A¢zÀÄÝ, ªÉÊzÁå¢üÃPÁjUÀ¼ÀÄ CªÀ¼À£ÀÄß ¥ÀjÃQë¹ ªÀÄgÀt ºÉÆA¢gÀÄvÁÛ¼ÉAzÀÄ w½¹gÀÄvÁÛgÉ, ¦üAiÀiÁð¢AiÀÄ ªÀÄUÀ½UÉ DgÉÆævÀgÁzÀ CªÀ¼À UÀAqÀ 1) ±À²ÃPÁAvÀ vÀAzÉ ªÉÊf£ÁvÀ¥Áà ºÁUÀÆ CªÀ¼À ¨sÁªÀ 2) ¸ÀÄgÉñÀ vÀAzÉ ªÉÊf£ÁvÀ¥Áà ¸Á: ºÀuÉUÁAªÀ zÉUÀ®ÆgÀ vÁ®ÆPÁ (JA.J¸ï.) EªÀj§âgÀÄ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ PÉÆlÄÖ CªÀ½UÉ ¸ÁAiÀÄ®Ä ¥ÀæZÉÆÃzÀ£É ¤ÃrzÀÝjAzÀ CªÀ¼ÀÄ CªÀgÀÄ PÉÆqÀĪÀ vÉÆAzÀgÉAiÀÄ£ÀÄß vÁ¼À¯ÁgÀzÉ £ÉÃtÄ ºÁQPÉÆAqÀÄ ªÀÄgÀt ºÉÆA¢gÀÄvÁÛ¼ÉAzÀÄ ¤ÃrzÀ zÀÆj£À CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 12/2018, PÀ®A. 379 L¦¹ :-
¢£ÁAPÀ 26-01-2018 gÀAzÀÄ ¦üAiÀiÁ𢠸ÉÆêÀıÉRgÀ vÀAzÉ ªÀĺÁzÉêÀ¥Áà ªÀAiÀÄ: 55 ªÀµÀð, ¸Á: £ÀÆå DzÀ±Àð PÁ¯ÉÆä ©ÃzÀgÀ gÀªÀgÀÄ vÀ£Àß PÀvÀðªÀå ªÀÄÄV¹PÉÆAqÀÄ 2000 UÀAmÉUÉ ºÉÆÃUÀĪÁUÀ ºÀ¼É Dgï.n.N PÀbÉÃj ºÀwÛgÀ vÀ£Àß UɼÉAiÀĤUÉ ªÀiÁvÀ£Ár¸À®Ä DvÀ£À ªÀÄ£ÉAiÀÄ ªÀÄÄAzÉ ¦üAiÀiÁð¢AiÀÄÄ vÀ£Àß »gÉÆà ¸Éà÷èAqÀgï ¥Àè¸ï ªÉÆmÁgÀ ¸ÉÊPÀ¯ï £ÀA. PÉJ-38/Dgï-9421, ¹®égï PÀ®gï £ÉÃzÀ£ÀÄß ¤°è¹ 2215 UÀAmÉUÉ UɼÉAiÀÄ£À ªÀģɬÄAzÀ ºÉÆgÀUÉ §AzÀÄ £ÉÆÃqÀ¯ÁV ¸ÀzÀj ªÉÆmÁgÀ ¸ÉÊPÀ¯ï E¢ÝgÀĪÀ¢®è, AiÀiÁgÉÆà C¥ÀjavÀ PÀ¼ÀîgÀÄ ¸ÀzÀj ªÉÆmÁgÀ ¸ÉÊPÀ¯ï£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ªÉÆmÁgÀ ¸ÉÊPÀ¯ï ZÉ¹ì £ÀA. JªÀiï.©.J¯ï.ºÉZï.J.10.©.qÀ§Äè.J¥sï.ºÉZï.E.71748, EAf£ï £ÀA. ºÉZï.J.10.E.qÀ§Äè.J¥sï.ºÉZï.E.23247 EzÀÄÝ, C.Q. 48,000/- gÀÆ. EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 27-01-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 14/2018, PÀ®A. 279, 337, 338 L¦¹ :-
ದಿನಾಂಕ 27-01-2018 ರಂದು ಫಿರ್ಯಾದಿ ದಶರಥ ತಂದೆ ಕಲ್ಲಪ್ಪ ಮೇತ್ರೆ, ವಯ: 30 ವರ್ಷ, ಜಾತಿ: ಕುರುಬಸಾ: ಶಹಾಪೂರ, ತಾ: & ಜಿ: ಬೀದರ ರವರು ತನ್ನ ಮೊಟಾರ ಸೈಕಲ ನಂ. ಕೆಎ-37/ಯು-2994 ನೇದ್ದರ ಮೇಲೆ ತಮ್ಮೂರ ಲಲಿತಾಬಾಯಿ ತಂದೆ ನರಸಯ್ಯ ಇಡಗಾರ ವಯ: 40 ವರ್ಷ ಇವರನ್ನು ಕೂಡಿಸಿಕೊಂಡು ಖಾಸಗಿ ಕೆಲಸ ಕುರಿತು ತಮ್ಮೂರಿನಿಂದ ಬೀದರಕ್ಕೆ ಬರುತ್ತಿದ್ದು, ಇಬ್ಬರು ಬೀದರ ಜಹಿರಾಬಾದ ರೋಡಿನ ಮೇಲೆ ಕೃಷಿ ಉತ್ಪನ್ನ ಮಾರುಕಟ್ಟೆ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಶಹಾಪೂರ ಗೇಟ್ ಕಡೆಯಿಂದ ಮೋಟರ ಸೈಕಲ್ ನಂ. ಟಿ.ಎಸ್-07/ಇ.ಸಿ-5704 ನೇದ್ದರ ಸವಾರನಾದ ಆರೋಪಿ ಎಂ.ಡಿ ತಲಾಹ್ ತಂದೆ ಎಂ.ಡಿ ಶಕೀಲ ಸಾ: ಚಿದ್ರಿ ಬೀದರ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೊಟಾರ ಸೈಕಲನ ಹಿಂದೆ ಡಿಕ್ಕಿ ಮಾಡಿ ತಾನೂ ಸಹ ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಎಡಗಣ್ಣಿನ ಹುಬ್ಬಿಗೆ, ಎಡಸೊಂಟಕ್ಕೆ, ರಕ್ತಗಾಯ ಮತ್ತು ಬಲಗಡೆ ಹೊಟ್ಟೆಗೆ, ಬಲಮೊಳಕಾಲಿಗೆ, ಬಲಗಾಲ ಹೆಬ್ಬೆರಳಿಗೆ ಹಾಗೂ ಬಲಮೊಳಕೈಗೆ ತರಚಿದ ರಕ್ತಗಾಯವಾಗಿರುತ್ತದೆ, ಹಿಂಭಾಗ ಕುಳಿತ ಲಲಿತಾಬಾಯಿ ಇವಳಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಬಲಕಿವಿಯಿಂದ ರಕ್ತ ಬಂದಿರುತ್ತದೆ, ಆರೋಪಿಗೂ ಸಹ ತಲೆಗೆ ಭಾರಿ ರಕ್ತಗುಪ್ತಗಾಯವಾಗಿರುತ್ತದೆ, ಆಗ ಅಲ್ಲಿಂದಲೇ ಹೋಗುತ್ತಿದ್ದ ಶಂಕ್ರೇಪ್ಪ ತಂದೆ ಭೀಮರಾವ ಬಿರಾದರ, ಸಾ: ಶಹಾಪೂರ ಇವರು ಹಾಗೂ ಇತರರು ಕೂಡಿ ಗಾಯಗೊಂಡ ಮೂವರಿಗೂ ಸಹ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ನೀಡಿದ ಫಿರ್ಯಾದು ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 20/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 26-01-2018 ರಂದು ಫಿರ್ಯಾದಿ ಅಮೃತ ತಂದೆ ಆನಂದರಾವ ಬೇಡರ ಸಾ: ಕಣಜಿ ರವರು ತಮ್ಮ ಮನೆಯ ಎದುರಿಗೆ ನಿಂತಾತ ಫಿರ್ಯಾದಿಯವರ ಮೊಮ್ಮಗ ಚೆನ್ನವೀರ ವಯ 5 ವರ್ಷ ಈತ ಅಂಗಡಿಗೆ ತಮ್ಮ ಮನೆಯ ಹತ್ತಿರ ಇರುವ ಶ್ರೀದೇವಿ ನಾಗಪ್ಪಾ ಇವರ ಮನೆಯ ಮುಂದಿನಿಂದ ಹಾಯ್ದು ಹೋಗುವಾಗ ದ್ವೀಚಕ್ರ ವಾಹನ ಸಂ. ಕೆಎ-39/ಕೆ-0142 ನೇದರ ಚಾಲಕನಾದ ಆರೋಪಿ ಮೇಹತಾಬ ತಂದೆ ಮೆಹಬೂಬ ಹಳ್ಳಿಖೇಡ ಸಾ: ಕಣಜಿ ಈತನು ತನ್ನ ಮನೆಯ ಕಡೆಯಿಂದ ತಮ್ಮೂರ ಮಜ್ಜಿದ ಕಡೆಗೆ ಅತಿ ಜೋರಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಚೆನ್ನವೀರ ಈತನಿಗೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಅಪಘಾತದಿಂದ ಚೆನ್ನವೀರ ಇತನಿಗೆ ಎಡಗಾಲ ಮೊಳಕಾಲ ಕೆಳಗೆ ಮೂಳೆ ಮುರಿದಿರುತ್ತದೆ ಮತ್ತು ಗದ್ದದ ಮೇಲೆ ರಕ್ತಗಾಯವಾಗಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರು ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 27-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 21/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 27-01-2018 ರಂದು ಭಾಲ್ಕಿ ತಾಲೂಕಿನ ಧಾರಜವಾಡಿಯಲ್ಲಿ ಫಿರ್ಯಾದಿ ವಿಷ್ಣು ತಂದೆ ದತ್ತಾತ್ರಿ ಸಾ: ಚಂದಾಪೂರ ರವರ ತಂಗಿಯ ಮದುವೆ ನಿಶ್ಚೀತಾರ್ಥ ಕಾರ್ಯಕ್ರಮ ಇದ್ದುದರಿಂದ ಚಂದಾಪೂರದಿಂದ ಕಾರ ನಂ. ಎಪಿ-09/ಬಿ.ವೈ-8964 ನೇದ್ದರಲ್ಲಿ ಹೊರಟಿದ್ದು, ಕಾರಿನಲ್ಲಿ ಫಿರ್ಯಾದಿ ಮತ್ತು ಫಿರ್ಯಾದಿಯ ಗೆಳೆಯರಾದ 1) ಗೀರಿಶ ಮಾನಕಾರಿ ಸಾ:ವರವಟ್ಟಿ(ಬಿ), 2)  ಗುಂಡಪ್ಪಾ ತಂದೆ ದೇವಿದಾಸ ಬಿರಾದರ್ ಸಾ: ತೆಗಂಪೂರ, 3) ಸಂಜಯ ತಂದೆ ಕಾಶಿನಾಥ ನೆಲವಾಡೆ ಸಾ: ಚಂದಾಪೂರ ಎಲ್ಲರೂ ಕುಳಿತ್ತಿದ್ದು, ಅದರ ಚಾಲಕ ಅಮೀತ ತಂದೆ ಮಾಧವರಾವ ಶೆಳಗೆ ಸಾ: ಹೈದ್ರಾಬಾದ ಇವರು ಚಲಾಯಿಸುತ್ತಿದ್ದರು, ಎಲ್ಲರೂ ಹಾಲೆಹಿಪ್ಪರ್ಗಾ ಗ್ರಾಮದ ಶಿವಾರದ ಹತ್ತಿರ ಬರುತ್ತಿದ್ದಾಗ ಅಮಿತ ಶೇಳಗೆ ಈತನು ತನ್ನ ಕಾರನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ತಿರುವಿನ ತಗ್ಗಿನಲ್ಲಿ ಪಲ್ಟಿ ಮಾಡಿರುತ್ತಾನೆ, ಸದರಿ ಅಪಘಾತದಿಂದ ಕಾರಿನಲ್ಲಿ ಕುಳಿತ ಫಿರ್ಯಾದಿಯ ಹಣೆಯ ಮೇಲೆ ರಕ್ತಗಾಯವಾಗಿರುತ್ತದೆ ಮತ್ತು ಸಂಜಯ ತಂದೆ ಕಾಶಿನಾಥ ನೆಲವಾಡೆ ಈತನ ಎಡಗಾಲು ಮೊಳಕಾಲ ಮೇಲೆ ರಕ್ತಗಾಯವಾಗಿರುತ್ತದೆ, ಗಿರೀಷ ತಂದೆ ಬಾಬುರಾವ ಮಾನಕಾರಿ ಈತನ ಬಲಗಾಲು ಮೊಳಕಾಲ ಮೂಳೆ ಮುರಿದಿದ್ದು, ಮುಖದ ಬಲಭಾಗದ ಮೇಲೆ ಕಣ್ಣಿನ ಮೇಲೆ ತರಚಿದ ರಕ್ತಗಾಯ ಮತ್ತು ತಲೆಯಲ್ಲಿ ರಕ್ತಗಾಯವಾಗಿರುತ್ತದೆ, ಗುಂಡಪ್ಪಾ ತಂದೆ ದೇವಿದಾಸ ಬಿರಾದರ್ ಈತನ ತಲೆಯಲ್ಲಿ ರಕ್ತಗಾಯ, ಎಡಭುಜದ ಮೇಲೆ ಗುಪ್ತಗಾಯ, ಎರಡು ಮೊಳಕಾಲ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ, ಸದರಿ ಅಪಘಾತ ಆದ ನಂತರ ಎಲ್ಲಾ ಗಾಯಾಳುಗಳು 108 ಅಂಬ್ಯುಲೆನ್ಸದಲ್ಲಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉÆ°¸À oÁuÉ ©ÃzÀgÀ C¥ÀgÁzsÀ ¸ÀA. 12/2018, PÀ®A. 363 L¦¹ :-
¢£ÁAPÀ 21-01-2018 gÀAzÀÄ ¦üAiÀiÁ𢠸ÉÊAiÀÄzÀ vÁeÉÆâݣÀ vÀAzÉ ¸ÉÊAiÀÄzÀ ¸ÀvÁÛgÀ ¸Á§ ªÀAiÀÄ: 42 ªÀµÀð, eÁw: ªÀÄĹèA, ¸Á: C§ÄÝ® ¥sÉÊd zÀUÁð ºÀwÛgÀ ©ÃzÀgÀ gÀªÀgÀ ªÀÄUÀ£ÁzÀ ¸ÉÊAiÀÄzÀ £À¢ÃªÀÄ ªÀAiÀÄ: 15 ªÀµÀð, G: 8 £Éà vÀgÀUÀw «zÁåyð EªÀ£ÀÄ ©ÃzÀgÀ £ÀUÀgÀzÀ C§ÄÝ® ¥sÉÊd zÀUÁð ºÀwÛgÀ EgÀĪÀ ªÀģɬÄAzÀ ºÉÆÃzÀªÀ£ÀÄ ªÀÄgÀ½ ªÀÄ£ÉUÉ §A¢gÀĪÀ¢¯Áè, ¸ÀzÀjAiÀĪÀgÀ£ÀÄ PÁuÉAiÀiÁVgÀ§ºÀÄzÀÄ CxÀªÁ CªÀ¤UÉ AiÀiÁgÉÆà C¥ÀjavÀgÀÄ C¥ÀºÀj¹PÉÆAqÀÄ ºÉÆÃVgÀ§ºÀÄzÀÄ JAzÀÄ EgÀĪÀ zÀÆj£À ªÉÄÃgÉUÉ ¢£ÁAPÀ 27-01-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

KALABURAGI DISTRICT REPORTED CRIMES

ಮಧ್ಯ ಪ್ರದೇಶದಿಂದ ನಾಡ ಪಿಸ್ತೂಲ್  ಮತ್ತು ಗುಂಡುಗಳು ಮಾರಾಟ ಮಾಡಲು ಬಂದ ಕುಖ್ಯಾತಿ ವ್ಯಕ್ತಿಯ ಬಂಧನ
ಗ್ರಾಮೀಣ ಠಾಣೆ : ದಿನಾಂಕ 27/01/18 ರಂದು ಬೆಳಗಿನ ಸಮಯದಲ್ಲಿ ಆಳಂದ ರೋಡಿಗೆ ಇರುವ ವಿಶ್ವರಾಧ್ಯ ಗುಡಿ ದಾಟಿ ರೇಲ್ವೆ ಬ್ರೀಡ್ಜ ಹತ್ತಿರ ಒಬ್ಬ ವ್ಯಕ್ತಿ ಅಕ್ರಮವಾಗಿ ಆಯುಧ ಇಟ್ಟುಕೊಂಡು ತಿರುಗಾಡುತ್ತಿದ್ದಾನೆ ಎಂಬ ಖಚಿತ ಬಾತ್ಮಿ ಮೇರೆಗೆ ಮಾನ್ಯ ಶ್ರೀ ಎಸ್. ಶಶಿಕುಮಾರ ಐ.ಪಿ.ಎಸ್. ಪೊಲೀಸ ಅಧೀಕ್ಷಕರು ಕಲಬುರಗಿ,  ಮಾನ್ಯ ಶ್ರೀ ಜಯಪ್ರಕಾಶ ಕೆ.ಎಸ್.ಪಿ.ಎಸ್. ಅಪರ ಜಿಲ್ಲಾ  ಪೊಲೀಸ ಅಧೀಕ್ಷಕರು ಕಲಬುರಗಿ, ಮಾನ್ಯ ಶ್ರೀ ಎಸ್.ಎಸ್. ಹುಲ್ಲೂರು ಡಿ.ಎಸ್.ಪಿ.(ಗ್ರಾ) ಉಪವಿಭಾಗ ಕಲಬರುಗಿ, ಮಾನ್ಯ ಶ್ರೀ ಎ. ವಾಜೀದ ಪಟೇಲ್ ಸಿ.ಪಿ.ಐ. ವೃತ್ತ ಕಲಬುರಗಿ  ರವರ ಮಾರ್ಗದರ್ಶನದಲ್ಲಿ  ಶ್ರೀ ಚಂದ್ರಶೇಖರ ಪಿ.ಎಸ್.ಐ. (ಕಾ.ಸು.) ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ, ಮತ್ತು ಶ್ರೀ ಶ್ರೀಶೈಲ್ ಪ್ರೊ. ಪಿ.ಎಸ್.ಐ. ಹಾಗೂ  ಅವರ ಸಿಬ್ಬಂದಿಯವರಾದ ಹುಸೇನಬಾಷಾ, ರಾಜಕುಮಾರ, ಅಂಬಾಜಿ,  ಕುಶಣ್ಣಾ, ಶಾಂತಕುಮಾರ, ಶಿವಶರಣಪ್ಪ, ಶಿವಶರಣಪ್ಪ. ಈರಣ್ಣಾ, ಶರಣಗೌಡ,  ಶರಣು ಸಲಗರ, ಚನ್ನಬಸಯ್ಯ    ಇವರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ ವಿಶ್ವರಾಧ್ಯ ಗುಡಿ ದಾಟಿ ರೇಲ್ವೆ ಬ್ರೀಡ್ಜ ಹತ್ತಿರ ತಿರುಗಾಡುತ್ತಿದ್ದ ಸಿಕಂದರ ತಂದೆ  ಗುಲಾಬಸಿಂಗ ಡಾವರ ವ:20 ವರ್ಷ  ಸಾ: ಬಾರಿಯಾ ತಾ: ಮುನಾವರ  ಜಿಲ್ಲಾ ಧಾರ ಮಧ್ಯಪ್ರದೇಶ ರಾಜ್ಯ ಇತನಿಗೆ ಹಿಡಿದು ಅವನಿಂದ ಮಾರಾಟ ಮಾಡಲು ತಂದಿದ್ದ ಎರಡು ನಾಡಪಿಸ್ತೂಲಗಳು ಮತ್ತು 15 ಜೀವಂತ ಗುಂಡುಗಳು ಜಪ್ತ ಪಡಿಸಿಕೊಂಡಿದ್ದು, ಅವುಗಳನ್ನು ಯಾತಕ್ಕಾಗಿ ತಂದಿರುವಿ ಅಂತಾ ವಿಚಾರಿಸಿದಾಗ ಅವನ ಗೆಳೆಯರಾದ 2) ಬಚನಸಿಂಗ ತಂದೆ ಭೀಮಸಿಂಗ  3) ಸರವಣಸಿಂಗ ತಂದೆ ಇಂದ್ರಸಿಂಗ 4) ಈಶ್ವರಸಿಂಗ ತಂದೆ ಪ್ರಧಾನಸಿಂಗ ಸಾ: ಎಲ್ಲರೂ ವರ್ಷ  ಸಾ: ಬಾರಿಯಾ ತಾ: ಮುನಾವರ  ಜಿಲ್ಲಾ ಧಾರ ಮಧ್ಯಪ್ರದೇಶ ರಾಜ್ಯ ಮತ್ತು ಇನ್ನೂ ಇತರರು ಸಮಾನ ಉದ್ದೇಶದಿಂದ  ಹಣ ಗಳಿಸುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಆಯುಧಗಳು ಮಾರಾಟ ಮಾಡಲು  ಕಳುಹಿಸಿಕೊಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ.  ಸದರಿಯವನಿಗೆ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡುತ್ತಿದ್ದು, ಇನ್ನುಳಿದ ಆರೋಪಿ ದಸ್ತಗಿರಿ ಕುರಿತು ತಂಡವನ್ನು ರಚನೆ ಮಾಡಿ ದಸ್ತಗಿರಿ ಕುರಿತು ಜಾಲವನ್ನು ಬೀಸಿದ್ದು ಇರುತ್ತದೆ. ಆಕ್ರಮ ಆಯುಧ ಮತ್ತು ಗುಂಡುಗಳು ಮಾರಾಟ ಮಾಡಲು ಬಂದವವನ್ನು ಪತ್ತೆ ಹಚ್ಚಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು  ನಮ್ಮ ಮೇಲಾಧಿಕಾರಿಯವರು ಮೆಚ್ಚುಗೆ ವ್ಯಕ್ತ ಪಡಿಸಿರುತ್ತಾರೆ. 
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಬ್ರಹ್ಮಪೂರ ಠಾಣೆ : ಶ್ರೀ. ಕಪೀಲದೇವ ಪಿ.ಐ ಡಿ.ಸಿ.ಬಿ ಘಟಕ ಕಲಬುರಗಿ ರವರು ದಿನಾಂಕ: 26/01/2018 ರಂದು ತಮ್ಮ ಸಿಬ್ಬಂದಿಯವರಾದ ಸೂರ್ಯಕಾಂತ ಎ.ಎಸ್.ಐ, ದೇವೆಂದ್ರ ಹೆಚಸಿ-186, ಅಶೋಕ ಪಿ.ಸಿ-1045, ಶಿವಪ್ರಕಾಶ ಪಿ.ಸಿ-615, ಸುರೇಶ ಪಿ.ಸಿ-455, ಮಲಕಪ್ಪ ಬಿ.ಎನ್. ಪಿ.ಸಿ 442 ಮತ್ತು ಶ್ರೀ. ಎಸ.ಎಮ್.ಯಾಳಗಿ ಪಿ.ಐ, ಶ್ರೀ. ಬಸಲಿಂಗಪ್ಪ ಪ್ರೋ. ಪಿ.ಎಸ.ಐ ರವರು ಬ್ರಹ್ಮಪೂರ ಪೊಲೀಸ ಠಾಣೆಯಲ್ಲಿದ್ದಾಗ ಬ್ರಹ್ಮಪೂರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಗಾಜಿಪೂರ ಬಡಾವಣೆಯ ಸುಖ ಸಾಗರ ಲಾಡ್ಜ ಹತ್ತಿರ ಇರುವ ಗೌಡಪ್ಪಗೌಡ ಪಾಟೀಲ ಇವರ 2ನೇ ಮಹಡಿಯಲ್ಲಿರುವ ಮಹಾಲಕ್ಷ್ಮೀ ಫೈನಾನ್ಸದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ  ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ, ಮಾನ್ಯ ಅಪರ್ ಎಸ.ಪಿ ಸಾಹೇಬರು ಕಲಬುರಗಿ ರವರ ಮಾರ್ಗದರ್ಶನದಲ್ಲಿ ಮಾನ್ಯ ಎ.ಎಸ.ಪಿ ಎ ಉಪವಿಭಾಗ ಕಲಬುರಗಿ ರವರಿಂದ ದಾಳಿ ಮಾಡಲು ಅನಮತಿ ಪಡೆದುಕೊಂಡು ಮಾನ್ಯ ಮಿಥುನ್ ಕುಮಾರ ಜಿ.ಕೆ ಐ.ಪಿ.ಎಸ್  ಪ್ರೋ. ಎ.ಎಸ್.ಪಿ ಇವರ ನೇತೃತ್ವದಲ್ಲಿ ಸೂಪರ ಮಾರ್ಕೆಟ ಟೀನಾ ಎಂಟರಪ್ರೈಜೇಸ್ ಅಂಗಡಿ ಎದುರುಗಡೆಯಿಂದ ಹೋಗಿ ಹಳೆ ಕೆ.ಎಸ್.ಆರ್.ಪಿ ಗ್ರೌಂಡ ಹತ್ತಿರ ಜೀಪಗಳನ್ನು ನಿಲ್ಲಿಸಿ ನಾವು ಜೀಪನಿಂದ ಇಳಿದು ನಡೆಯುತ್ತಾ ಸದರಿ ಸ್ಥಳಕ್ಕೆ ಫೈನಾನ್ಸ ಕಟ್ಟಡದ ಸಿಡಿಯ ಮರೆಯಲ್ಲಿ ನಿಂತು ನೋಡಲು ಮಹಾಲಕ್ಷ್ಮಿ ಪೈನಾನ್ಸ ಒಳಗಡೆ ಲೈಟಿನ ಬೆಳಕಿನಲ್ಲಿ 20 ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ 100 ರೂಪಾಯಿ ಬಾಹರ 100 ರೂಪಾಯಿ ಅಂತಾ ಇಸ್ಪೇಟ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಮಾನ್ಯ ಮಿಥುನ್ ಕುಮಾರ ಜಿ.ಕೆ ಐ.ಪಿ.ಎಸ್ ಪ್ರೋ. ಎ.ಎಸ್.ಪಿ ರವರ ನೇತೃತ್ವದಲ್ಲಿ ನಾವು ದಾಳಿ ಮಾಡಿ 20 ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಲು ತಮ್ಮ ಹೆಸರುಗಳು 1) ರೇವಣಸಿದ್ದಪ್ಪ ತಂದೆ ಸಂಗಣ್ಣಾ ಪಾಟೀಲ ಸಾಃ ಪಾಳಾ ತಾಃಜಿಃ ಕಲಬುರಗಿ 2) ಮಹ್ಮದ ರಫೀಕ ತಂದೆ ಅಹ್ಮದ ಷಾ ಸಾಃ ಪೇಠ ಶಿರೂರ ತಾಃ ಚಿತ್ತಾಪೂರ 3) ಸುಧೀರ ತಂದೆ ಶಿವಶರಣಪ್ಪ ಮರಾಠಾ ಸಾಃ ಪೇಠಶಿರೂರ ತಾಃ ಚಿತ್ತಾಪೂರ ಜಿಃ ಕಲಬರಗಿ 4) ಸಂತೋಷ ತಂದೆ ಹಣಮಂತರಾಯ ಬಿರಾದಾರ ಸಾಃ ತಾರಾಪೂರ ತಾಃಸಿಂದಗಿ ಜಿಃ ವಿಜಯಪೂರ 5) ಗೌಡಪ್ಪ ತಂದೆ ಯಶ್ವಂತರಾಯ ಮಾಲಿಪಾಟೀಲ ಸಾಃ ಪಾಳಾ ತಾಃ ಜಿಃ ಕಲಬುರಗಿ 6) ಶರಣಸಿಂಗ ತಂದೆ ಸುಭಾಶ್ಚಂದ್ರ ರಜಪೂತ ಸಾಃ ಖಾಜಾಕೋಟನೂರ ತಾಃಜಿಃ ಕಲಬುರಗಿ 7) ಮಳಿಸ್ವಾಮಿ ತಂದೆ ರೇವಣಸಿದ್ದಯ್ಯ ಹಿರೇಮಠ ಸಾಃ ಪಾಳಾ ತಾಃಜಿಃ ಕಲಬುರಗಿ 8) ಸಿದ್ದರಾಮ ತಂದೆ ಶಿವಶರಣಪ್ಪ ಗೂಡುರ ಸಾಃ ಪೇಠಶಿರೂರ ತಾಃ ಚಿತ್ತಾಪೂರ ಜಿಃ ಕಲಬುರಗಿ 9) ಶರಣಬಸಪ್ಪ ತಂದೆ ಅಪ್ಪಾರಾವ ಪೂಜಾರಿ ಸಾಃ ಪೇಠಶಿರೂರ ತಾಃ ಚಿತ್ತಾಪೂರ ಜಿಃ ಕಲಬುರಗಿ 10) ಯೂನೂಸ ತಂದೆ ನದಿಮಸಾಬ ಮುಲ್ಲಾ ನಾಯಕ ಸಾಃ ಪೇಠಶಿರೂರ ತಾಃ ಚಿತ್ತಾಪೂರ ಜಿಃ ಕಲಬುರಗಿ 11) ಕಿಶನ ತಂದೆ ಭೀಮಲಾ ರಾಠೋಡ ಸಾಃ ನಂದೂರ 12) ಸುನೀತ ತಂದೆ ಸಿದ್ದು ಪಾಟೀಲ ಸಾಃ ಜಯನಗರ  ಕಲಬುರಗಿ 13) ಪ್ರಭುಲಿಂಗ ತಂದೆ ಸಿದ್ದಣ್ಣಾ ನಿಂಗಶೆಟ್ಟಿ ಸಾಃ ನೌಬಾದ ಬೀದರ 14) ಗಣೇಶ ತಂದೆ ಪಾಂಡು ಪವ್ಹಾರ ಸಾಃ ತಿಲಕ ನಗರ ಕಲಬುರಗಿ 15) ಕಲ್ಯಾಣಸಿಂಗ ತಂದೆ ಲಕ್ಷ್ಮಣಸಿಂಗ ರಜಪೂತ ಸಾಃ ಪೇಠಶಿರೂರ ತಾಃ ಚಿತ್ತಾಪೂರ 16) ಬಸವರಾಜ ತಂದೆ ಶೀವರಾಜ ಪಾಳಾ ಸಾಃ ಪಾಳಾ ತಾಃಜಿಃ ಕಲಬುರಗಿ 17) ಕಾಶೀನಾಥ ತಂದೆ ಶಂಕ್ರೇಪ್ಪ ಗೌಡ ಮಾಲಿಪಾಟೀಲ ಸಾಃ ಬಸವೇಶ್ವರ ಕಾಲನಿ ಕಲಬುರಗಿ 18) ಶರಣಬಸಪ್ಪ ತಂದೆ ರೇವಣಸಿದ್ದಪ್ಪ ಬಿಲಗುಂದಿ ಸಾಃ ಧರ್ಮಾಪೂರ ಕಲಬುರಗಿ 19) ಗುರುರಾಜ ತಂದೆ ಚನ್ನಣ್ಣಾ ರಾವೂರ ಸಾಃ ಜೇವರಗಿ ಜಿಃ ಕಲಬುರಗಿ 20) ಶರಣು ತಂದೆ ಶಿವಾನಂದ ಉಪ್ಪಿನ ಸಾಃ ಎನ್.ಆರ್ ಕಾಲನಿ ಕಲಬುರಗಿ ಹೀಗೆ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 91,770/- ರೂ ಹಾಗೂ 52 ಇಸ್ಪೆಟ್ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಬ್ರಹ್ಮಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಹೋದವರ್ಷ ಮೊಹರಮ್ಮ ಹಬ್ಬದ ಮಜ್ಮಾ ಸಂದರ್ಭದಲ್ಲಿ ನಮ್ಮೂರಿನ ಮೊಹಾನಂದ ತಂದೆ ಹಣಮಂತ ನಡುಕರ ನಾಗರಾಜ ತಂದ ಹಣಮಂತ ಕಾಂಬಳೆ ಹಾಗೂ ಶ್ರೀಕಾಂತ ತಂದೆ ಬಸಣ್ಣ ಹೊಸಮನಿ ರವರುಗಳು ಕೂಡಿ ಮಜ್ಮಾದಲ್ಲಿ ಡ್ಯಾನ್ಸ ಮಾಡುವ ವಿಷಯವಾಗಿ ನನ್ನೊಂದಿಗೆ ತಕರಾರು ಮಾಡಿರುತ್ತಾರೆ. ಅವಾಗಿನಿಂದ ಸದರಿಯವರು ನನ್ನ ಮೇಲೆ ದ್ವೇಷ ಬೆಳೆಸಿಕೊಂಡು ನನ್ನನ್ನು ಗುರಾಯಿಸಿ  ನೋಡುವುದು ಮಾಡುತ್ತಿದ್ದರು. ಹೀಗಿದ್ದು ಮೊನ್ನೆ ದಿನಾಂಕ:25/01/2018 ರಂದು ಸಂಜೆ ನಾನು ವೈಯಕ್ತಿಕ ಕೆಲಸಕ್ಕಾಗಿ ನಮ್ಮೂರಿನಿಂದ ಶ್ರೀಚಂದ ಗ್ರಾಮಕ್ಕೆ ಹೋಗಿ ವಾಪಸ್ಸು ನಮ್ಮೂರಿಗೆ ನನ್ನ ಮೊಟಾರ್ ಸೈಕಲ್ ಸಂ ಕೆಎ25-ಎಸ್4981 ನೇದ್ದರ ಮೇಲೆ ಹೋಗುವಾಗ ಶ್ರೀಚಂದ ಹಳ್ಳದ ಹತ್ತಿರದಲ್ಲಿದ್ದಾಗ ನಮ್ಮೂರಿನ ಮೊಹಾನಂದ, ನಾಗರಾಜ ಮತ್ತು ಶ್ರೀಕಾಂತರವರುಗಳು ಕೂಡಿ ನನ್ನ ಮೊಟಾರ್ ಸೈಕಲಗೆ ಅಡ್ಡಗಟ್ಟಿ ನಿಲ್ಲಿಸಿ ನನ್ನನ್ನು ಮೊಟಾರ್ ಸೈಕಲ್ ಮೇಲಿಂದಾ ಕೆಳಗೆ ಇಳಿಸಿ ಭೊಸಡಿ ಮಗನೆ ಹೋದವರ್ಷ ಮೊರಂ ಹಬ್ಬದಲ್ಲಿ ಮಜ್ಮಾ ವೇಳೆಯಲ್ಲಿ ಕುಣಿಯುತ್ತಿರುವಾಗ ನಮ್ಮೊಂದಿಗೆ ಜಗಳ ಮಾಡಿದ್ದು ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮೊಹಾನಂದನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಬೆನ್ನ ಮೇಲೆ ಹೊಡೆದನು. ನಾಗರಾಜನು ಸಹ ಕಬ್ಬಿಣದ ರಾಡಿನಿಂದ ನನ್ನ ಎಡಗಾಲು ತೊಡೆಗೆ ಹೊಡೆದನು ಮತ್ತು ಶ್ರೀಕಾಂತನು ಬಡಿಗೆಯಿಂದ ನನ್ನ ಎಡಗಡೆ ಮಗ್ಗಲಿಗೆ ಹೊಡೆದನು. ಇದರಿಂದ ಕಂದು ಗಟ್ಟಿದ ಗಾಯಗಳು ಆಗಿರುತ್ತವೆ. ಅಲ್ಲದೇ 3ಜನ ಕೂಡಿ ನನಗೆ ಕೈಮುಷ್ಠಿಮಾಡಿ ಮುಖದ ಮೇಲೆ ಹಾಗೂ ಹೊಟ್ಟೆಗೆ ಗುದ್ದಿರುತ್ತಾರೆ. ನಾನು ಅವರಿಂದ ಬಿಡಿಸಿಕೊಂಡು ನನ್ನ ಮೊಟಾರ್ ಸೈಕಲ್ ತಗೆದುಕೊಂಡು ನಮ್ಮೂರಿಗೆ ಬಂದು ವಿಷಯವನ್ನು ನಮ್ಮ ತಂದೆಯಾದ ಮೊದೀನಸಾಬ ತಾಯಿಯಾದ ಖಾಜಾಬಿ ರವರುಗಳು ಸದರಿ ವಿಷಯ ತಿಳಿಸಿ ನನಗೆ ಆದ ಗಾಯಗಳನ್ನು ತೋರಿಸಿದ್ದು ನನ್ನ ತಂದೆಯವರು ಮತ್ತು ನಾನು ಕೂಡಿ ನನ್ನ ಮೊಟಾರ್ ಸೈಕಲ್ ಮೇಲೆ ಅದೇ ದಿವಸ ಮದ್ಯರಾತ್ರಿ ಜಿಲ್ಲಾ ರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ಸೇರಿಕೆಯಾಗಿ ಉಪಚಾರ ಹೊಂದುತ್ತಿದ್ದೇನೆ. ಅಂತಾ ಶ್ರೀ ಇಸ್ಮಾಯಿಲ ತಂದೆ ಮೊದೀನಸಾಬ ಬೀದರ ಸಾ||ಅಪಚಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು
ಗ್ರಾಮೀಣ ಠಾಣೆ : ದಿನಾಂಕ 25/01/2018 ರಂದು ಮೃತ ರಾಜಶೇಖರ ಚವ್ಹಾಣ ಇತನು ತನ್ನ ಎವೆಂಜರ 150 ಸಿಸಿ ಮೋಟಾರ ಸೈಕಲ KA 32 EL 3283 ಮೇಲೆ ಒಬ್ಬನೇ ಕುಳಿತುಕೊಂಡು ಕಲಬುರಗಿಯಿಂದ ಕೇರೂರ ಗ್ರಾಮಕ್ಕೆ ಎಡ ರೋಡ ಬದಿಯಿಂದ ಮೋಟಾರ ಸೈಕಲ ನಡೆಸುತ್ತಾ ಹೊರಟಾಗ ಅವನ ಹಿಂದಿನಿಂದ ಕಾರ ನಂ  KA 28 N   0863 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಮೃತನ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಮೋಟಾರ ಸಮೇತ ರೋಡಿನ ಮೇಲೆ ಬಿದ್ದಾಗ ಅವನ ತಲೆಗೆ, ಬಲಗಣ್ನಿನ ಕೆಳೆಗೆ, ಎಡಗಣ್ಣಿಗೆ ಕೆಳೆಗೆ, ಬಲಗೈ ಮುಂಗೈಗೆ, ಬಲ ಅಂಗೈಗೆ, ಎಡಗೈ ತೋರು ಬೆರಳು  ಎಡಗಾಲು ಮೊಳಕಾಲಿಗೆ, ಪಾದದ ಹತ್ತಿರ, ಹಾಗೂ ಎದೆಯ ಮೇಲೆ,  ಬಲಗೈ ರಟ್ಟೆ ಹತ್ತಿರ, ರಕ್ತಗಾಯ ಮತ್ತು ತರಚಿದ ಗಾಯವಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಬಂದು ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದು, ಅದೇ ದಾರಿಯಿಂದ ಬರುತ್ತಿದ್ದ ಅದೇ ಗ್ರಾಮದ ಅನಿಲಕುಮಾರ ಇತನು ನೋಡಿ ಮೃತನ ತಂದೆಗೆ ಪೋನ ಮಾಡಿ ವಿಷಯ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ಮೃತನಿಗೆ ಯಾವುದೋ ಕ್ರೋಜರನಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಅಸ್ಪತ್ರೆ ಕಲಬುರಗಿಗೆ ತಂದಾಗ ವೈದ್ಯರು ನೋಡಿ ಈಗಾಗಲೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದ್ದು ಇರುತ್ತದೆ. ಸದರ ಚಾಲಕನು ಅಪಘಾತಪಡಿಸಿ ಹಾಗೇ ಓಡಿಸಿಕೊಂಡು ಹೋಗಿದ್ದು, ಕಾರ ಚಾಲಕನಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆಂದು ಅನಿಲಕುಮಾರನಿಂದ ಕೇಳಿ ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಗೌಸಪಾಕ ತಂದೆ ದಾವಲಸಾಬ ಸಾ||ಚೌದ್ರಿ ಗಲ್ಲಿ ಅಫಜಲಪೂರ ರವರು ದಿನಾಂಕ 23/01/2018 ರಂದು ನಾನು ಪಾಲದಿಂದ ಮಾಡಿದ ಕರಜಗಿ ರೋಡಿಗೆ ಇರುವ ಹೊಲಕ್ಕೆ ಹೋಗಿದ್ದು ಮದ್ಯಾಹ್ಮ ಒಂದು ಗಂಟೆ ಸುಮಾರಿಗೆ ನಡೆದುಕೊಂಡು ಹೊಗುತಿದ್ದಾಗ ರೌಫ ಪಟೇಲ ಹೊಲದ ಸಮೀಪ ಹಿಂದುಗಡೆಯಿಂದ ಒಂದು ಟ್ರ್ಯಾಕ್ಟರ ಚಾಲಕನು ಅತಿವೇಗ ಹಾಗು ಅಲಕ್ಷತನದಿಂದ ಓವರಟೇಕ ಮಾಡಲು ಹೋಗಿ ನನಗೆ ಹಿಂದಿನಿಂದ ಬಂದು ಡಿಕ್ಕಿ ಪಡಿಸಿದ್ದು ನಾನು ಕೆಳಗೆ ಬಿದ್ದೆನು ಎದ್ದು ನೋಡಲು ನನಗೆ ಬೆನ್ನಿಗೆ ಟೊಂಕಕ್ಕೆ ಭಾರಿ ಒಳಪೆಟ್ಟು ಗಾಯಗಳಾಗಿದ್ದು ಅಲ್ಲೆ ಇದ್ದ ಉಸ್ಮಾನಸಾಬ ತಂದೆ ದಸ್ತಗಿರಸಾಬ ಇವರು ಬಂದು ಟ್ರ್ಯಾಕ್ಟರ ನಂಬರ ನೋಡಲು ಕೆಎ-32 ಟಿಬಿ-2574 ನೇದ್ದು ಇದ್ದು ಚಾಲಕನ ಹೆಸರು ಸೊಂದುಸಾಬ ತಂದೆ ಅಲಿಸಾಬ ಜೋಗುರ ಸಾ||ಅಫಜಲಪೂರ ಇದ್ದು ಟ್ರ್ಯಾಕ್ಟರ ಚಾಲಕ ಹಾಗು ನನ್ನ ತಂದೆ ದಾವಲಸಾಬ ಇವರು ಖಾಸಗಿ ಜೀಪನಲ್ಲಿ  ಕಲಬುರಗಿಯ ಪಿಜಿ ಶಹಾ ದಾವಖಾನೆಗೆ ತಂದು ಸೇರಿಕೆ ಮಾಡಿದ್ದು ಉಪಚಾರ ಪಡೆಯುತಿದ್ದೆನೆ.ಸದರಿ ಟ್ರ್ಯಾಕ್ಟರ ನಂ ಕೆಎ-32 ಟಿಬಿ-2574 ನೇದ್ದರ ಚಾಲಕನು ನನಗೆ ಅಫಘಾತ ಪಡಿಸಿ ಟೊಂಕಕ್ಕೆ ಭಾರಿ ಗುಪ್ತ ಪೆಟ್ಟು ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ನಾಗೇಂದ್ರ ತಂದೆ ಗುರುಶಾಂತಪ್ಪ ವೀರಶೆಟ್ಟಿ ಸಾ: ಶರಣ ನಗರ ಶಹಾಬಾದ ಇವರು ಠಾಣೆಗೆ ಬಂದು ಪಿರ್ಯಾದಿ ಅರ್ಜಿ ನೀಡಿದ್ದು ಅದರ ಸಾರಂಶವೆನೆಂದರೆ ತನ್ನ ಹೆಂಡತಿಯಾದ ವಿಜಯಲಕ್ಷ್ಮಿ ಇವಳು ಅಂಗವಿಕಲಳಾಗಿದ್ದರಿಂದ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲಿಕರಣ ಇಲಾಖೆ ಕಲಬುರಗಿ ರವರು ಸರಕಾರದ ವತಿಯಿಂದ ಉಚಿತವಾಗಿ ಮೂರು ಚಕ್ರದ ಮೋಟಾರ ಸೈಕಲ ಕೊಡುತ್ತಿದ್ದರಿಂದ ನಾನು ಮತ್ತು ನನ್ನ ಹೆಂಡತಿ ಕೂಡಿ ದಿನಾಂಕ: 15/12/2017 ರಂದು ಮುಂಜಾನೆ ಹೋಗಿ ಮೊಟಾರ ಸೈಕಲ ತೆಗೆದುಕೊಂಡು ಮರಳಿ ಶಹಾಬಾದಕ್ಕೆ ಬರುವಾಗ ನನ್ನಹೆಂಡತಿಯ ಮೊಟಾರ ಸೈಕಲ ಚಲಾಯಿಸುತ್ತಿದ್ದು ಅವಳು ದೇವನ ತೆಗನೂರ ಗ್ರಾಮ ದಾಟಿ ಬಸವಣ್ಣ ಗುಡಿ ದಾಟಿ ರೋಡಿನಲ್ಲಿ ನನ್ನ ಹೆಂಡತಿಯು ಮೋಟಾರ ಸೈಕಲ ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ಮೋಟಾರ ಸೈಕಲದೊಂದಿಗೆ ಕೆಳಗಿ ಬಿದ್ದರಿಂದ ನನಗೆ ಎರಡು ಕೈಗಳಿಗೆ ಮತ್ತು ಬಲ ಮುಂಡಿಗೆ ಒಳಪೆಟ್ಟಾಗಿ ಗಾಯಾಪೆಟ್ಟಾಗಿರುತ್ತದೆ. ಮತ್ತು ಪಿರ್ಯಾದಿ ಹೆಂಡತಿಗೆ ಅವಳ ಬಲ ಗಾಲಿಗೆ ಮತ್ತು ತಲೆಗೆ ಬಾಯಿ ಹತ್ತಿರ ಗಾಯಾ ಪೆಟ್ಟಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 24.01.2018 ರಂದು 12-30 ಎ.ಎಮ ಸುಮಾರಿಗೆ ಮೃತ ನಾಸೀರ ಇತನು ಮೋಟಾರ ಸೈಕಲ ನಂ ಕೆಎ-32-ಇಎ-8060 ನೇದ್ದನ್ನು ಚಲಾಯಿಸಿಕೊಂಡು ಕಣ್ಣಿ ಮಾಕರ್ೆಟ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡಬಲ ಕಟ್ ಹೊಡೆಯುತ್ತಾ ಹೋಗಿ ಹೀರಾಪೂರ ರಿಂಗ ರೋಡ ಹತ್ತೀರ ಬರುವ ಸಿದ್ದಾರ್ಥ ನಗರದ ಕನರ್ಾಟಕ ಹೈಸ್ಕೂಲ ಎದುರಿನ ರೋಡಿನ ಮೇಲೆ ಒಮ್ಮಲೇ ಬ್ರೇಕ ಹಾಕಿ ಮೋಟಾರ ಸ್ಕಿಡ್ ಮಾಡಿ ಅಪಘಾತ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಬಿದ್ದು ಭಾರಿ ಗಾಯಹೊಂದಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿದ್ದು ನಾಸೀರ ಇತನು ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 25.01.2018 ರಂದು ಬೆಳಿಗ್ಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ.  ಅಂಆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.