Police Bhavan Kalaburagi

Police Bhavan Kalaburagi

Tuesday, March 1, 2016

Kalaburagi District Reported Crimes

ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶ್ರೀಶೈಲ ತಂದೆ ಸಿದ್ದಪ್ಪ ನೆಲೋಗಿ ಸಾ: ನಿಜಾಮ ಬಜಾರ ಗೊಳಾ (ಕೆ) ಇವರು ಅಕ್ಕಳಾದ ಭೀಮಬಾಯಿಗೆ ಈಗ 15 ವರ್ಷಗಳ ಹಿಂದೆ ಹೊನಗುಂಟಾದ ಮಂಜುನಾಥ ತಂದೆ ಶರಣಪ್ಪಾ ಮೇತ್ರೆ ಇತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ಸಧ್ಯ ಅವರಿಗೆ ಈಗ 1 ಹೆಣ್ಣು,  ಮತ್ತು 2 ಗಂಡು ಮಕ್ಕಳಿರುತ್ತಾರೆ. ಹೀಗಿದ್ದು ನಮ್ಮ ಮಾವನಾದ ಮಂಜುನಾಥ  ಇತನು ಒಂದೆರಡು ವರ್ಷಗಳ ವರೆಗೆ ನನ್ನ ಅಕ್ಕಳಿಗೆ  ಚನ್ನಾಗಿ ನೋಡಿಕೊಂಡು ಮುಂದೆ ಅಕ್ಕಳಿಗೆ ನೀನು ನೋಡಲು ಚನ್ನಾಗಿಲ್ಲಾ. ಚನ್ನಾಗಿ ಅಡುಗೆ ಮಾಡಲು ಬರೋಲ್ಲಾ ಅಂತಾ  ಜಗಳಮಾಡುವದು  ಹೊಡೆ-ಬಡೆ ಮಾಡುವದು  ಮಾಡುತ್ತಿದ್ದನು ಈ ವಿಷಯ ನಮ್ಮ ಅಕ್ಕ ನಮ್ಮ ಮೆನೆಗೆ ಬಂದಾಗ ನಮಗೆ , ಮನೆಯಲ್ಲಿ  ವಿಷಯ ತಿಳಿಸುತ್ತಿದ್ದಳು. ಆದರೂ  ಕೂಡ ನಾನು ಮತ್ತು  ನಮ್ಮ ತಂದೆ ಸಿದ್ದಪ್ಪಾ,  ತಾಯಿ ಚಿನ್ನಮ್ಮಾ ಎಲ್ಲರು ನಿನ್ನಗಂಡನಿಗೆ ಬುದ್ದಿ ಹೇಳುತ್ತೇವೆ ಆದರೂ ನೀನು ಗಂಡನೊಂದಿಗೆ ತಾಳ್ಮೆಯಿಂದ  ಸಂಸಾರಮಾಡಿಕೊಂಡು ಹೋಗಬೇಕು ಅಂತಾ  ಬುದ್ದಿಮಾತು ಹೇಳಿ  ಕಳುಹಿಸುತ್ತಿದ್ದೇವು.  ಆದರೂ ಮಂಜುನಾಥ ಇತನು  ತನ್ನಹೆಂಡತಿಗೆ  ಯಾವಾಗಲು ಜಗಳ ತೆಗೆದು ಹೊಡೆ ಬಡೆ ಮಾಡುವದು  ಹೆಚ್ಚಿಗೆ  ಮಾಡುತ್ತಿದ್ದರಿಂದ ನಾವು 2-3 ಸಲ  ಹೊನಗುಂಟಾಕ್ಕೆ ಹೋಗಿ ಬುದ್ದಿಹೇಳಿ  ಬಂದಿರುತ್ತೇವೆ.  ಈಗ್ಗೆ  8 ತಿಂಗಳ ಹಿಂದೆ ನಮ್ಮ ಅಕ್ಕ  ತನ್ನ ಗಂಡ ಮಕ್ಕಳೊಂದಿಗೆ ಹೊನಗುಂಟಾಬಿಟ್ಟು ಶಹಾಬಾದದ ನಿಜಾಮಬಜಾರದಲ್ಲಿ ನಿಂಗಪ್ಪಾ  ಹಿರೆನೂರ  ಇವರ ಮನೆಯಲ್ಲಿ  ಕಿರಾಯಿ  ಮನೆಮಾಡಿಕೊಂಡು ಇದ್ದರು. ದಿನಾಂಕಃ 01.03.2016 ರಂದು ಮಧ್ಯ ರಾತ್ರಿ 1.00 ಎ.ಎಮ್. ಸುಮಾರಿಗೆ ನಮ್ಮ ಅಕ್ಕ ಭೀಮಬಾಯಿ ತಮ್ಮ ಮೆನೆಯಲ್ಲಿ ಬಾಯಿ ಬಾಡುವ ಸಪ್ಪಳ ಕೇಳಿ ನಾನು ನಮ್ಮ ತಂದೆ ಸಿದ್ದಪ್ಪಾ,  ತಾಯಿ ಚಿನ್ನಮ್ಮಾ ಹೋಗಿ  ನೋಡಲಾಗಿ ನಮ್ಮ ಅಕ್ಕಳ ಮೈತುಂಬಾ ರಕ್ತಗಾಯಾಗಿದ್ದು ವಿಚಾರಿಸಲಾಗಿ ಹೇಳಿದ್ದೆನೆಂದರೆ, ನನ್ನ ಗಂಡ ಮಂಜುನಾಥ ಇತನು ಈಗ ನಡುರಾತ್ರಿಯಲ್ಲಿ ನನಗೆ ನೀನುಸರಿಯಾಗಿಲ್ಲಾ, ನಿನ್ನ ನಡತೆ ಚನ್ನಾಗಿಲ್ಲಾ, ಸರಿಯಾಗಿ  ಅಡುಗೆಮಾಡಲು ಬರೋಲ್ಲಾ,  ನನಗೆ  ಚನ್ನಾಗಿ ನೋಡಿಕೊಳ್ಳಲ್ಲಾ, ಮನೆಯಲ್ಲಿರಬೇಡ ಎಲ್ಲಿಯಾದರೂ ಹೋಗು ರಂಡಿ ಅಂತಾ ಜಗಳ ತೆಗೆದು ಕೈಯಿಂದ ಹೊಡೆಯುತ್ತಿದ್ದನು, ಆಗ  ನಾನು ಯಾಕೆ ಹೊಡೆಯುತ್ತಿ ಈಗ ಮಲಗಿಕೊ ನಾಳೆ ನಮ್ಮ ಅಪ್ಪ-ಅಮ್ಮನಿಗೆ ಕರೆಸುತ್ತೇನೆ ಅವರೊಂದಿಗೆ ಮಾತನಾಡು ಅಂತಾ ಅಂದಿದ್ದಕ್ಕೆ, ಅವರೇನು ಬಂದು ಸೆಂಟಾಕಿತ್ತುತ್ತಾರೇನು ಸೂಳಿ ಅಂತಾ ಬೈಯ್ದು  ಇವತ್ತು  ನಿನಗೆ ಬಿಡುವದಿಲ್ಲಾ ಸಾಯಿಸುತ್ತೇನೆ ಅಂತಾ ಅಂದವನೆ ಮನೆಯಲ್ಲಿಯ ಚಾಕು ತೆಗೆದುಕೊಂಡು ಹೊಡೆಯಲು ಬಂದಾಗ  ನಾನು ತಪ್ಪಿಸಿಕೊಳ್ಳುವಾಗ ನನ್ನ ಕುತ್ತಿಗೆ ಭಾಗಕ್ಕೆ ಮತ್ತು ಎದೆಗೆ ಮತ್ತು ಹೊಟ್ಟೆಯ ಭಾಗಕ್ಕೆ ರಕ್ತಗಾಯವಾಗಿರುತ್ತದೆ. ಆಗ ನಾನು ಚೀರಾಡುವ ಸಪ್ಪಳಕೇಳಿ ಬಾಜು ಮನೆಯ ಮಲ್ಲಿಕಾರ್ಜುನ ಕಟ್ಟಿ,  ಹಾಗೂ ನಮ್ಮ ಮನೆಯ ಮಾಲೀಕ ನಿಂಗಪ್ಪಾ ಹಿರೆನೂರ, ಇವರು ಬಂದು ನಮ್ಮ ಮನೆಯ ಲೈಟಿನಬೆಳಕಿನಲ್ಲಿ ನೋಡಿ ಜಗಳ ಬಿಡಿಸಿರುತ್ತಾರೆ. ಆಗ ನನ್ನ ಗಂಡ ಮಂಜುನಾಥ ಇವರು ಬಂದು ಬಿಡಿಸ್ಯಾರ ಅಂತಾ ಉಳಿದೀದಿ ಇನ್ನೊಮ್ಮೆ ನಿನಗೆ ಖಲಾಸಮಾಡು ತ್ತೇನೆ ಅಂತಾ ಬೈಯ್ಯುತ್ತಾ ಹೊರಗೆಹೋದನು. ಅಷ್ಟರಲ್ಲಿ ನೀವು ಬಂದಿರುತ್ತೀರಿ ಅಂತಾ ತಿಳಿಸಿದಳು, ನೋಡಲಾಗಿ ನಮ್ಮ ಅಕ್ಕಳ ಕುತ್ತಿಗೆ,  ಎದೆ, ಮತ್ತು ಹೊಟ್ಟೆಮೇಲೆ  ರಕ್ತಗಾಯವಾಗಿದ್ದು, ಗಾಯಪೆಟ್ಟು ಹೊಂದಿದ  ಅವಳಿಗೆ ಉಪಚಾರ ಕುರಿತು ನಾನು  ಮತ್ತು ನನ್ನ ತಂದೆ ಕೂಡಿ ಶಹಾಬಾದ ಸರಕಾರಿ ಆಸ್ಪತ್ರೆಗೆ ಸೇರಿಕೆಮಾಡಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಯುನೆಟೆಡ್ ಆಸ್ಪತ್ರೆಗೆ  ಕಲಬುರಗಿಯಲ್ಲಿ ಸೇರಿಕೆಮಾಡಿರುತ್ತೇವೆ, ನನ್ನ ಅಕ್ಕಳಿಗೆ ಮಾನಸಿಕ ಮತ್ತು ದೈಹೀಕ ಕಿರುಕುಳಕೊಟ್ಟು ಹೊಡೆಬಡೆ ಮಾಡಿ ಚಾಕುವಿನಿಂಥ ಹೊಡೆದು ರಕ್ತಗಾಯಮಾಡಿ, ಜೀವಬೆದರಿಕೆ ಹಾಕಿದವನ ಮೇಲೆ  ಕಾನೂನು  ಕ್ರಮ ಕೈಕೊಳ್ಳಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಪ್ರಬು ತಂದೆ ಮುನ್ನಾ ಪವಾರ ಸಾ; ಎಮ್.ಜಿ. ನಾಯಕ ತಾಂಡಾ ಇವರು ದಿನಾಂಕ 28.02.2016 ರಂದು ಕಮಲಾಪೂರ ಗ್ರಾಮದಲ್ಲಿ ವಾರದ ಸಂತೆ ಇದ್ದ ಪ್ರಯುಕ್ತ ನಾನು ನಮ್ಮ ಗ್ರಾಮದ ಅನೀಲ ತಂದೆ ಲೊಕೇಶ ರಾಠೋಡ ಇಬ್ಬರು ಕೂಡಿಕೊಂಡು ನಮ್ಮ ಮನೆಯ ಸಾಮಾಗಳನ್ನು ಖರಿದಿಸುವ ಸಂಬಂದ ಮಧ್ಯಾನ ಮೊಟಾರ ಸೈಕಲ ಮೇಲೆ ಕಮಲಾಪೂರಕ್ಕೆ ಹೊರಟಿದ್ದು, ನಮ್ಮಂತೆ ನಮ್ಮ ಅಣ್ಣತಮ್ಮಕಿಯ ನವೀನ ತಂದೆ ಪಾಂಡು ಪವಾರ ಇತನು ತನ್ನ ಬಜಾಜ ಪಲ್ಸರ ಮೋಟಾರ ಸೈಕಲ ನಂ ಎಮ್.ಹೆಚ್ 04 ಜಿಬಿ 6143 ನೇದ್ದರ ಮೇಲೆ ನಮ್ಮ ಅಣ್ಣತಮ್ಮಕಿಯ ರಾಹುಲ್ ತಂದೆ ಜೈರಾಮ ಪವಾರ ಇತನನ್ನು ಕೂಡಿಸಿಕೊಂಡು ಕಮಲಾಪೂರಕ್ಕೆ ಹೊರಟಿದ್ದು. ನಾವು ವರನಾಳ ದಿಂದ ಕಮಲಾಪೂರಕ್ಕೆ ರಸ್ತೆಯ ಮೇಲೆ ಮೊಟಾರ ಸೈಕಲ ನಡೆಯಿಸಿಕೊಂಡು ಹೊಗುತ್ತಿದ್ದು. ನವೀನ ಇತನು ನಮ್ಮಿಂದ ಅಂದಾಜ 50 ಮೀಟರ ಮುಂದೆ ತನ್ನ ಮೊಟಾರ ಸೈಕಲನ್ನು ನಡೆಯಿಸಿಕೊಂಡು ಹೊಗುತ್ತಿದ್ದು. ನಾವು ಅವರ ಹಿಂದೆ ಹೊಗುತ್ತಿದ್ದು ಮಧ್ಯಾನ 2 ಗಂಟೆಯ ಸುಮಾರಿಗೆ ನವೀನ ಇತನು ಭಗವಾನ ತಾಂಡಾದ ಬಸ್ಸ ನಿಲ್ದಾಣ ಹತ್ತಿರ ಇರುವ ಇಳಿಜಾರಿಯಲ್ಲಿ ತನ್ನ ಮೊಟಾರ ಸೈಕಲನ್ನು ರಸ್ತೆಯ ಎಡಗಡೆಯಿಂದ ನಡೆಯಿಸಿಕೊಂಡು ಹೊಗುತ್ತಿದ್ದು ಅದೇ ವೇಳೆಗೆ ಕಮಲಾಪೂರ ಕಡೆಯಿಂದ ಒಂದು ಕ್ರೊಜರ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಸುತ್ತಾ ಒಮ್ಮಲೆ ಬಂದು ನವೀನ ಇತನ ಮೊಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದು. ಅಪಘಾತ ಪಡಿಸಿದ ಪರಿಣಾಮ ನವೀನ ಮತ್ತು ರಾಹುಲ ಇಬ್ಬರು ಮೋಟಾರ ಸೈಕಲ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ಸದರಿ ಅಪಘಾತನ್ನು ನೋಡಿ ನಾನು ಮತ್ತು ಅನೀಲ ಇಬ್ಬರು ಕೂಡಿಕೊಂಡು ಹೋಗಿ ನೋಡಲು ನವೀನ ಇತನು ಸ್ಥಳದಲ್ಲಿ ಮೃತ ಪಟ್ಟಿದ್ದು ಅವನ ಬಾಯಿಯಿಂದ, ಮೂಗಿನಿಂದ ರಕ್ತ ಬರುತ್ತಿದ್ದು, ಬಲಗೈ ಮುಂಗೈ ಹತ್ತಿರ ಮುರಿದಿದ್ದು,ಎದೆಯ ಮೇಲೆ ಭಾರಿ ರಕ್ತಗಾಯವಾಗಿದ್ದು, ಎರಡು ಕಾಲಗಳ ಮಳಕಾಲ ಹತ್ತಿರ ರಕ್ತಗಾಯವಾಗಿದ್ದು, ಗುಪ್ತಾಂಗದ ಹತ್ತಿರ ರಕ್ತಗಾಯವಾಗಿದ್ದು, ಮತ್ತು ಎಡಗೈ ಹಸ್ತದ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ ರಾಹುಲ್ ಇತನಿಗೆ ನೋಡಲು ಅವನ ತಲೆಗೆ ಭಾರಿ ಒಳಪೇಟ್ಟಾಗಿದ್ದು, ಬಲಗಾಲ ಮಳಕಾಲ ಕೆಳಗೆ ಭಾರಿ ರಕ್ತಗಾಯವಾಗಿದ್ದು ಎಡಗಾಲ ಮಳಕಾಲ ಮೇಲೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿದ್ದು ಇರುತ್ತದೆ. ಎಡಗೈ ಮುಂಗೈ ಮುಂದೆ ರಕ್ತಗಾಯವಾಗಿದ್ದು ಮತ್ತು ದೇಹದ ಮೇಲೆ ಅಲ್ಲಲ್ಲಿ ಗಾಯಗಳಾಗಿದ್ದು ಇರುತ್ತದೆ, ಸದರಿಯವನು ನರಳಾಡುತ್ತಿದ್ದು ಅವನಿಗೆ ನೀರು ಕುಡಿಸಿ ವಿಚಾರಿಸುವಷ್ಠರಲ್ಲಿ ಸದರಿಯನು ಸ್ಥಳದಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಸದರಿಯವರ ಮೊಟಾರ ಸೈಕಲಕ್ಕೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ ಕ್ರೋಜರ ಜೀಪ ನಂಬರ ನೋಡಲು ಅದು ಕೆಎ 38 ಎಮ್ 2104 ಅಂತ ಇದ್ದು ಅದರ ಚಾಲಕ ಜೀಪನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

Yadgir District Reported Crimes



Yadgir District Reported Crimes

ºÀÄt¸ÀV ¥Éưøï oÁuÉ UÀÄ£Éß £ÀA: 14/2016 PÀ®A:498(J), 304(©) ¸ÀAUÀqÀ 34 L¦¹ &  3, 4 r¦ AiÀiÁPïÖ :- ¦AiÀiÁ𢠪ÀÄUÀ¼ÁzÀ ZÀAzÀæPÀ¯Á EªÀ½UÉ ¸ÀĪÀiÁgÀÄ 6 ªÀµÀðUÀ¼À »AzÉ ºÀÄt¸ÀV gÀWÀÄ£ÁxÀ¥ÀÄgÀ PÁåA¥ïzÀ £ÁUÀ§¸ÀªÀ ¥ÀZÀÑAZÀnÖ EªÀ¤UÉ 10 vÉÆ° §AUÁgÀªÀ£ÀÄß ªÀgÀzÀQëuÉ zÀÆ¥ÀzÀ°è PÉÆlÄÖ ªÀÄzÀÄªÉ ªÀiÁrzÀÄÝ, £ÀªÀÄä ªÀÄUÀ¼À ºÀuÉAiÀÄ ªÉÄÃ¯É ªÀÄZÉÑ EgÀĪÀzÀjAzÁ £ÀªÀÄä C½AiÀÄ £ÁUÀ§¸ÀªÀ CwÛ ¥ÁªÀðw ªÀiÁªÀ ¸ÀvÀå£ÁgÁAiÀÄt J®ègÀÆ PÀÆr ¤£Àß ºÀuÉAiÀÄ ªÉÄÃ¯É ªÀÄZÉÑ EzÉ E£ÀÄß ºÉaÑUÉ ªÀgÀzÀQëuÉ ºÀtªÀ£ÀÄß vÉUÉzÀÄPÉÆAqÀÄ ¨Á CAvÁ ªÀiÁ£À¹PÀ ºÁUÀÆ zÉÊ»PÀªÁV »A¸É PÉÆqÀÄvÁÛ §AzÀÄ ¢:28/02/2016 gÀAzÀÄ UÀAqÀ ªÀiÁªÀ CwÛ J®ègÀÆ PÀÆr E£ÀÄß ªÀgÀzÀQëuÉ ºÀt vÉUÉzÀÄPÉÆAqÀÄ  ¨Á E¯ÁèAzÉæ AiÀiÁªÀÅzÁzÀgÀÄ JtÂÚAiÀÄ£ÀÄß PÀÄrzÀÄ ¸Á¬Ä CAvÁ ¥ÀæZÉÆÃzÉ£À ªÀiÁrzÀÝjAzÁ £ÀªÀÄä ªÀÄUÀ¼ÀÄ ªÀÄ£ÉAiÀÄ°èzÀÝ QæëģÁ±ÀPÀªÀ£ÀÄß ¸ÉêÀ£É ªÀiÁrzÀÄÝ, ¸ÀzÀjAiÀĪÀ½UÉ ºÀÄt¸ÀVAiÀÄ°è ºÁUÀÆ PÉA¨sÁ«AiÀÄ°è G¥ÀZÁgÀ ªÀiÁr¹ ºÉaÑ£À G¥ÀZÁgÀPÉÌAzÀÄ «dAiÀÄ¥ÀÄgÀ zÀªÁSÁ£ÉUÉ vÉUÉzÀÄPÉÆAqÀÄ ºÉÆÃUÀĪÁUÀ ªÀiÁUÀð ªÀÄzÀå ¹AzÀVAiÀÄ ¸À«ÄÃ¥À gÁwæ 7.30 UÀAmÉAiÀÄ ¸ÀĪÀiÁjUÉ ªÀÄÈvÀ¥ÀnÖgÀÄvÁÛ¼É ¸ÀzÀjAiÀĪÀ¼À ºÉtªÀ£ÀÄß ªÀÄgÀ½ ºÀÄt¸ÀV ¸ÀgÀPÁj zÀªÁSÁ£ÉUÉ vÀAzÀÄ ºÁQgÀÄvÉÛÃªÉ CAvÁ °TvÀ zÀÆj£À ªÉÄðAzÁ PÀæªÀÄ dgÀÄV¹zÀÄÝ EgÀÄvÀÛzÉ.
©üÃ. UÀÄr ¥Éưøï oÁuÉ UÀÄ£Éß £ÀA: 23/2016 PÀ®A 279,337,338 L¦¹ :- ¢£ÁAPÀ 29/02/2016  gÀAzÀÄ 4-30 ¦JªÀiï PÉÌ ¦üAiÀiÁð¢zÁgÀgÀÄ oÁuÉUÉ ºÁdgÁV MAzÀÄ °TvÀ zÀÆgÀÄ Cfð ¸À°è¹zÀÝgÀ ¸ÁgÁA±ÀªÉãÉAzÀgÉ ¢£ÁAPÀ 26/02/2016 gÀAzÀÄ 7-30 ¦JªÀiï PÉÌ ¦üAiÀiÁ𢠺ÁUÀÄ CªÀgÀ vÀªÀÄä ªÉAPÀmÉñÀ E§âgÀÄ PÀÆr ±ÀºÁ¥ÀÆgÀ¢AzÀ §AzÀÄ ©üÃ.UÀÄrAiÀÄ PÉÆÃjPÉ §¸ï ¤¯ÁÝtzÀ°è E½zÀÄ vÀªÀÄä ªÀÄ£ÉAiÀÄ PÀqÉUÉ ºÉÆÃUÀĪÀ PÀÄjvÀÄ ªÀįÉÃjAiÀÄ D¸ÀàvÉæAiÀÄ ºÀwÛgÀ gÀ¸ÉÛ zÁlÄwÛzÁÝUÀ ±ÀºÁ¥ÀÆgÀ PÀqɬÄAzÀ DgÉÆævÀ£ÀÄ vÀ£Àß ªÉÆÃ/¸ÉÊ £ÀA PÉJ-33 J¸ï-1298 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ Nr¹PÉÆAqÀÄ §AzÀÄ ªÉAPÀmÉñÀ FvÀ¤UÉ rQÌ¥Àr¹zÀÄÝ ªÉAPÀmÉñÀ¤UÉ §®UÁ® ªÉƼÀPÁ® PɼÀUÉ ¨sÁj UÁAiÀĪÁV PÁ®Ä ªÀÄÄj¢zÀÄÝ ªÉAPÀmÉñÀ FvÀ¤UÉ PÀ®§ÄgÀÄVAiÀÄ §¸ÀªÉñÀégÀ D¸ÀàvÉæUÉ ¸ÉÃjPÉ ªÀiÁr EAzÀÄ vÀqÀªÁV oÁuÉUÉ §A¢zÀÄÝ ¸ÀzÀj C¥ÀWÁvÀPÉÌ ªÉÆÃ/¸ÉÊ ¸ÀªÁgÀ£À CwªÉÃUÀ & C®PÀëvÀ£ÀzÀ ZÁ®£ÉAiÉÄà PÁgÀt CAvÀ zÀÆgÀÄ Cfð ¸À°è¹zÀÄÝ CzÀgÀ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA 23/2016 PÀ®A 279,337,338 L¦¹  £ÉÃzÀÝgÀrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.
©üÃ. UÀÄr ¥Éưøï oÁuÉ UÀÄ£Éß £ÀA: 24/2016 PÀ®A 279,337,338 L¦¹ :- ¢£ÁAPÀ 29/02/2016  gÀAzÀÄ 6-15  ¦JªÀiï PÉÌ ¦üAiÀiÁð¢zÁgÀgÀÄ oÁuÉUÉ ºÁdgÁV MAzÀÄ °TvÀ zÀÆgÀÄ Cfð ¸À°è¹zÀÝgÀ ¸ÁgÁA±ÀªÉãÉAzÀgÉ ¦üAiÀiÁð¢zÁgÀ ºÁUÀÄ CªÀgÀ CfÓ §¸ÀªÀÄä ºÁUÀÄ CªÀgÀ ªÀÄUÀ ºÀtªÀÄAvÁæAiÀÄ J®ègÀÄ PÀÆr ºÀtªÀÄAvÁæAiÀÄ EªÀgÀ PÁgÀ £ÀA PÉJ-32 J£ï-4907 £ÉÃzÀÝgÀ°è ¢£ÁAPÀ 28/02/2016 gÀAzÀÄ ±ÀºÁ¥ÀÆgÀ¢AzÀ eÉêÀVð PÀqÉUÉ ºÉÆÃUÀÄwÛzÁÝUÀ CAzÁdÄ 1-30 ¦JªÀiï ¸ÀĪÀiÁjUÉ ºÀÄ®PÀ¯ï ºÀwÛgÀ PÁgÀ ZÁ®PÀ£ÁzÀ ¹zÀÝ¥Àà vÀAzÉ ¸ÀgÀzÁgÀ ªÀÄrªÁ¼ÀPÀgï ¸Á|| PÉ®ÆègÀ FvÀ£ÀÄ PÁgÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ Nr¹PÉÆAqÀÄ ºÉÆgÀmÁUÀ PÁj£À JqÀUÀqÉAiÀÄ ªÀÄÄA¢£À ZÀPÀæ §¸ÀÖ DV ¤AiÀÄAvÀæt vÀ¦à gÉÆÃr£À JqÀªÀÄUÀή°è ¤°è¹zÀ ªÉÆÃlgï ¸ÉÊPÀ¯ï £ÀA PÉJ-33 PÀÆå-7003 £ÉÃzÀÝPÉÌ rQÌ¥Àr¹zÀÄÝ ªÉÆÃlgÀ ¸ÉÊPÀ°è£À ªÀÄÄA¢£À ¨sÁUÀ dRAUÉƽ¹ PÁgï ¥À°Ö ªÀiÁrzÀÄÝ C¥ÀWÁvÀzÀ°è PÁj£À°è EzÀÝ £À£ÀUÉ ¸ÀtÚ¥ÀÄlÖUÁAiÀÄUÀ¼ÁVzÀÄÝ DzÀgÉ £ÀªÀÄä CfÓAiÀĪÀgÁzÀ §¸ÀªÀÄä EªÀjUÉ vÀ¯ÉUÉ ¨sÁj gÀPÀÛUÁAiÀĪÁV vÀ¯É MqÉ¢vÀÄÛ. ºÀtªÀÄAvÁæAiÀÄ EªÀjUÉ PÉÊUÉ ¸Àé®à vÀgÀazÀ UÁAiÀÄUÀ¼ÁVgÀÄvÀÛªÉ. £ÁªÀÅ £ÀªÀÄä CfÓUÉ ¸ÀgÀPÁj D¸ÀàvÉæ ±ÀºÁ¥ÀÆgÀPÉÌ PÀgÉzÀÄPÉÆAqÀÄ ºÉÆÃV ºÉaÑ£À G¥ÀZÁgÀPÁÌV §¸ÀªÉñÀégÀ D¸ÀàvÉæ ±ÀºÁ¥ÀÆgÀPÉÌ MAiÀÄÄÝ C°èAzÀ ¸ÉÆïÁ¥ÀÆgÀzÀ UÀAUÁªÀÄ¬Ä D¸ÀàvÉæUÉ ¸ÉÃjPÉ ªÀiÁr EAzÀÄ vÀqÀªÁV oÁuÉUÉ §AzÀÄ Cfð ¸À°è¹zÀÄÝ PÁgÀ ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÀ Cfð ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA 24/2016 PÀ®A 279,337,338 L¦¹  £ÉÃzÀÝgÀrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.
±ÀºÁ¥ÀÆgÀ ¥ÉưøÀ oÁuÉ UÀÄ£Éß £ÀA: 46/2016 PÀ®A: 379 L.¦¹ :- ದಿನಾಂಕ  29/02/2016 ರಂದು ಬೆಳಿಗ್ಗೆ 11.30 .ಎಮ್ ಕ್ಕೆ ಠಾಣೆಗೆ ಪಿರ್ಯಾದಿ ಶ್ರೀ ಉಸ್ಮಾನ ಪಟೇಲ ತಂದೆ ಖಾಜ  ಪಟೇಲ  ಅನವಾರ ಸಾ|| ಸಿಗರತಹಳ್ಳಿ ತಾ|| ಜೇವರ್ಗಿ ಹಾ| ಜೀಲಾನಬಾದ ಕಲಬುರಗಿ ರವರು ಠಾಣೆಗೆ   ಹಾಜರಾಗಿ ಒಂದು ಕನ್ನಡಲ್ಲಿ ಅರ್ಜಿ ಸಲ್ಲಿಸಿದ್ದರ ಸಾರಾಂಶವನೆಂದರೆ ಾನು ಉಸ್ಮಾನಪಟೇಲ ತಂದೆ ಖಾಜಾಪಟೇಲ ಅನವರ ವಯಾ: 60 : ವ್ಯಾಪಾರ ಜಾ: ಮುಸ್ಲೀಂ ಸಾ: ಸಿಗರತಿಹಳ್ಳಿ ತಾ: ಜೆವಗರ್ಿ ಹಾ:: /11/4758 ಖಿಔ 4840 ಜಿಲಾನಾಬಾದ ಏರಿಯಾ ಗುಲಬಗರ್ಾ ಇದ್ದು ಮಾನ್ಯರವರಲ್ಲಿ ವಿನಂತಿಸಿಕೊಲ್ಳುವದೇನಂದರೆ, ನನ್ನವು ಒಟ್ಟು ಮೂರು ಟಿಪ್ಪರಗಳಿದ್ದು ಸದರಿ ಟಿಪ್ಪರ ವ್ಯವಹಾರ ನೇಡಿಕೊಂಡು ಕಲಬುರಗಿಯಲ್ಲಿ ವಾಸವಾಗಿರುತ್ತೇನೆ. ನನ್ನ 2 ಟಿಪ್ಪರಗಳನ್ನು ಅಪ್ಜಲಪೂರದಲ್ಲಿ ಎಸ್.ಆರ್.ಕೆ ಕಂಪನಿಯಲ್ಲಿ ಬಿಟ್ಟಿದ್ದು ಇನ್ನೋಂದು ಟಿಪ್ಪರ ನಂ: ಎಪಿ-26 ಎಕ್ಷ್: 9833 ಅಂ.ಕಿ: 4,50,000=00 ರೂ ನೇದ್ದು ನನ್ನ ಮಗನ ಹೆಸರಿನಲ್ಲಿದ್ದು ನನ್ನ ಹೆಸರಿಗೆ ಪವರ್ ಆಪ್ ಅಟಾನರ್ಿ ಇರುತ್ತದೆಹಿಗಿದ್ದು ಸದರಿ ನಮ್ಮ ಟಿಪ್ಪರ ನಂ: ಎಪಿ-26 ಎಕ್ಷ್: 9833 ನೇದ್ದನ್ನು ನಮ್ಮ ಸಂಬಂದಿಕರಾದ ಶ್ರೀ. ಬಾಬು ತಂದೆ ಖಾಜಾಹುಸೇನ ದೋಡ್ಮನಿ ಸಾ: ಕನ್ಯಾಕೊಳ್ಳೂರ ತಾ: ಶಹಾಪುರ ಇವರು ಸದರಿ ಟಿಪ್ಪರ ಶಹಾಪೂರದಲ್ಲಿ ನಡೆಸುಕೊಂಡು ಹೋಗುತ್ತೇನೆಂದು ಹೇಳಿ ದಿನಾಂಕ:12/11/2015 ರಂದು ಚಾಲಕನಾದ ಬಸವರಾಜ ತಂದೆ ಚಂದ್ರಾಮಪ್ಪ ಅಗಸರ ಸಾ: ಟೋಕಾಪೂರ ತಾ: ಶಹಾಪೂರ ಇತನೊಂದಿಗೆ ಟಿಪ್ಪರ ತಗೆದುಕೊಂಡು ಹೋಗಿದ್ದರು. ನಂತರ ದಿನಾಂಕ: 18/11/2015 ರಂದು 07 ಗಂಟೆ ಸುಮಾರಿಗೆ ನಮ್ಮ ಸಂಬಂದಿಕರಾದ ಶ್ರೀ. ಬಾಬು ತಂದೆ ಖಾಜಾಹುಸೇನ ದೋಡ್ಮನಿ ಇವರು ಪೋನ ಮಾಡಿ ವಿಷಯ ತಿಳಿಸಿದ್ದೇನಂದರೆ, ಸದರಿ ನಿಮ್ಮ ಟಿಪ್ಪರನ್ನು ನಾನು ಶಹಾಪೂರಕ್ಕೆ ತಂದ ನಂತರ 3-4 ದಿವಸ ಗ್ಯಾರೆಜದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಸಿ ದಿನಾಂಕ:17/11/2015 ರಂದು ರಾತ್ರಿ 8.00 ಪಿಎಂಕ್ಕೆ ಇತರೆ ಟಿಪ್ಪರಗಳ ಜೋತೆಯಲ್ಲಿ ಶಹಾಪೂರ ಸುರಪೂರ ಮುಖ್ಯ ರಸ್ತೆಯ ಶ್ರೀರಾಮ ಪೈನಾನ್ಸ ಮುಂದೆ ರೋಡಿನ ಸೈಡಿನಲ್ಲಿ  ನಿಲ್ಲಿಸಿ ನಮ್ಮ ಟ್ಟಿಪ್ಪರ ಚಾಲಕ ಊರಿಗೆ ಹೋಗಿದ್ದನು. ನಾನು ನಮ್ಮ ಮನೆಗೆ ಹೋಗಿದ್ದೇನು. ನಂತರ ದಿನಾಂಕ: 18/11/2015 ರಂದು ಬೆಳಿಗ್ಗೆ 06.00 ಎಎಂ ಕ್ಕೆ ನಮ್ಮ ಪರಿಚಯದವರಾದ ಮತ್ತು ನಮ್ಮ ಟಿಪ್ಪರ ಹತ್ತಿರ ಟಿಪ್ಪರ ನಿಲ್ಲಿಸಿದವರಾದ ಶ್ರೀ. ಸಾಹೇಬ ಪಟೇಲ ತಂದೆ ಚಾಂದಪಟೇಲ ಬಿಳವಾರ ಮತ್ತು ಮೌಲಾಸಾಬ ತಂದೆ ಖಾಸೀಂ ಸಾಬ ಮುಲ್ಲಾವಾಲೆ ಇವರು ಸಾ: ಇಬ್ಬರು ಶಹಾಪೂರ ಇವರು ಬೆಳಿಗ್ಗೆ ತಮ್ಮ ಟಿಪ್ಪರಗಳ ಹತ್ತಿರ ಹೋಗಿ ನಮ್ಮ ಟಿಪ್ಪರ ಇಲ್ಲದ್ದನ್ನು ನೋಡಿ ನನಗೆ ಪೋನ ಮಾಡಿ ನಿಮ್ಮ ಟಿಪ್ಪರ ಎಲ್ಲಿಗೆ ಹೋಗಿದೆ ಇಲ್ಲಿ ರಾತ್ರಿ ನಿಲ್ಲಿಸಿದ ಸ್ಥಳದಲ್ಲಿ ಇಲ್ಲವಲ್ಲ ಅಂತಾ ಕೆಳಿದರು. ಆಗ ನಾನು ನಾವು ಟಿಪ್ಪರ ಎಲ್ಲಿಗೂ ಕಳುಹಿಸಿರುವದಿಲ್ಲ. ಎಲ್ಲಿಗೆ ಹೋಗಿದೆ ಅಂತಾ ಗಾಬರಿಯಾಗಿ ನಾನು ನಮ್ಮ ಡೈವರ ಬಸವರಾಜ ಈತನಿಗೆ ಪೋನ ಮಾಡಿ ಟಿಪ್ಪರ ತಗೆದುಕೊಂಡು ಹೋಗಿದ್ದಿಯೇನು ಅಂತಾ ವಿಚಾರಿಸಲಾಗಿ ಅವನು ಇಲ್ಲ ಅಂತಾ ಹೆಳಿದ ಅವನಿಗೆ ಶಹಾಪೂರಕ್ಕೆ ಬರಲು ಹೇಳಿದ್ದೆನೆ ನೀವು ಶಹಾಪೂರಕ್ಕೆ ಬನ್ನಿರಿ ಅಂತ ಹೆಳಿದ. ಕೂಡಲೆ ನಾನು ಶಹಾಪುರಕ್ಕೆ ಬಂದು ವಿಚಾರಿಸಲಾಗಿ ನಮ್ಮ ಅಳಿಯ ಬಾಬು ಮತ್ತು ಚಾಲಕ ಬಸವರಾಜ ಇತರರೂ ಮೇಲಿನಂತೆ ವಿಷಯ ತಿಳಿಸಿದರು. ಸದರಿ ನನ್ನ ಟಿಪ್ಪರ  ನಂ: ಎಪಿ-26 ಎಕ್ಷ್:9833 ನೇದ್ದನ್ನು ನಮ್ಮ ಟಿಪ್ಪರ ಚಾಲಕ ದಿನಾಂಕ: 17/11/2015 ರಂದು 08.00 ಪಿಎಂಕ್ಕೆ ನಿಲ್ಲಿಸಿದಾಗಿನಿಂದ ಮರುದಿನ ಅಂದರೆ ದಿ: 18/11/2015 ಬೆಳಗಿನ 06 ಎಎಂ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು. ಕಾರಣ  ನಾನು ಮತ್ತು ನಮ್ಮ ಟಿಪ್ಪರ ತಂದ ನಮ್ಮ ಸಂಬಂದಿಕರಾದ ಬಾಬು ತಂದೆ ಖಾಜಾಹುಸೇನ ದೋಡ್ಮನಿ, ಚಾಲಕ ಬಸವರಾಜ ಮತ್ತು ಶ್ರೀ. ಸಾಹೇಬ ಪಟೇಲ ತಂದೆ ಚಾಂದಪಟೇಲ ಬಿಳವಾರ ಮತ್ತು ಮೌಲಾಸಾಬ ತಂದೆ ಖಾಸೀಂ ಸಾಬ ಮುಲ್ಲಾವಾಲೆ ಇವರು ಸಾ: ಇಬ್ಬರು ಶಹಾಪೂರ ನಮ್ಮ ಟಿಪ್ಪರ ಹುಡುಕುತ್ತಾ, ಹತ್ತಿಗೂಡುರ, ಸುರಪೂರ ದೇವದುರ್ಗ ಮುಂತಾದ ಕಡೆಗೆ ತಿರುಗಾಡಿ ಹುಡುಕಾಡಲಾಗಿ ಸಿಗಲಿಲ್ಲ. ನಂತರ ನಮ್ಮ ಪರಿಚಯದವಾರದ ಸದರಿ ನನ್ನ ಟಿಪ್ಪರನ್ನು ಹೈದ್ರಾಬಾದ, ಕಲಬುರಗಿ, ಬಸವಕಲ್ಯಾಣ, ಬಾಲ್ಕಿ, ಕೊಲಾಪೂರ ಮತ್ತು ಆಳಂದ ಮುಂತಾದ ಕಡೆಗೆಲ್ಲಾ ಉಡುಕಿದೆವು ಆದರೂ ಸಿಕ್ಕಿರುವದಿಲ್ಲ. ಎಲ್ಲಾ ಕಡೆಗೂ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದು ನನ್ನ ಟಿಪ್ಪರ ನಂ: ಟಿಪ್ಪರ ನಂ: ಎಪಿ-26 ಎಕ್ಷ್:9833 ಅಂ.ಕಿ: 4,50,000=00 ರೂ ನೇದ್ದನ್ನು ಕಳುವು ಮಾಡಿಕೊಂಡು ಹೊದವರನ್ನು ಮತ್ತು ನನ್ನ ಟಿಪ್ಪರನ್ನು ಪತ್ತೆ ಮಾಡಿ ಹಿಡಿದು ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮಾನ್ಯರವರಲ್ಲಿ ವಿನಂತಿ.   ಅಂತಾ ಅರ್ಜಿ ಸಾರಾಂಶದ ಮೇಲಿಂದ ಠಾಣೆಗೆ ಗುನ್ನೆ ನಂ  46/2016 ಕಲಂ  379 .ಪಿಸಿ  ನೇದ್ದರ  ಪ್ರಕಾರ   ಗುನ್ನೆ ದಾಖಲು ಮಾಡಿಕೊಂಡು  ತನಿಖೆ ಕೈಕೊಂಡೆನು.