Police Bhavan Kalaburagi

Police Bhavan Kalaburagi

Friday, January 10, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtUÀ¼ÀÄ:-
 ದಿನಾಂಕ : 09/01/14 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿದಾರರಾದ ಸತೀಶರವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ  ನೀಡಿದ್ದು, ಸಾರಾಂಶವೇನಂದರೆ,  ಇಂದು ಸಂಜೆ 5-00 ಗಂಟೆ ಸುಮಾರಿಗೆ ನೀರಮಾನವಿ ಸೀಮಾದಲ್ಲಿರುವ ಗದ್ದೆಹೊಲದಲ್ಲಿ ಬೇಸಿಗೆ ಬೆಳೆ ನೆಲ್ಲು ಹಚ್ಚುವ ಸಂಬಂಧ ಗದ್ದೆಗೆ ನೀರು ಬಿಟ್ಟಿದ್ದು, ನೀರು ಕಟ್ಟುತ್ತಿರುವಾಗ ಅದೇ ಸಮಯದಲ್ಲಿ ಕೆಳಗಿನ ಹೊಲದ ಗದ್ದೆಯವರಾದ ನಮ್ಮ ಕ್ಯಾಂಪಿನ ನಾಯಕ ಜನಾಂಗದವರಾದ ಶಿವರಾಮ, ರಾಮನಗೌಡ, ಹನುಮೇಶ ಮತ್ತು ಸಣ್ಣರಂಗ ಇವರೆಲ್ಲರೂ ನಾನು ಕಾಲುವೆ ದಂಡೆಯ ಮೇಲೆ ನಿಂತಲ್ಲಿಗೆ ಬಂದು ಏನಲೇ ಲಂಗಸೂಳೇಮಗನೇ ನಮ್ಮ ವಂತು ಇದೆ ನೀನ್ಯಾಕೇ ನೀರು ಕಟ್ಟುತ್ತೀ ನಮ್ಮ ಹೊಲಕ್ಕೆ ನೀರು ಬಂದಿಲ್ಲಾ ಅಂತಾ ಜಗಳ ತೆಗೆದು ಎಲ್ಲರೂ ಅವಾಚ್ಯ ಶಬ್ದಗಳಿಂದ ಬೈದು ಶಿವರಾಮ ಈತನು ಅಲ್ಲಿಯೇ ಬಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಎಡ ಚಪ್ಪೆಗೆ ಹೊಡೆದು ಒಳಪೆಟ್ಟುಗೊಳಿಸಿದ್ದು ಮತ್ತು ಹನುಮೇಶನು ಸಲಿಕೆಯಿಂದ ನನ್ನ ಎಡಗೈ ರಟ್ಟೆಗೆ ಹೊಡೆದು ರಕ್ತಗಾಯಗೊಳಿಸಿದ್ದು, ಮತ್ತು ಉಳಿದ ಇಬ್ಬರೂ ಕೈಗಳಿಂದ ಹೊಡೆಬಡೆ ಮಾಡಿ ಇನ್ನೂ ಮುಂದೆ ನಾವು ನೀರು ಕಟ್ಟಿದ ಮೇಲೆ ನೀನು ನೀರು ಕಟ್ಟಬೇಕು ಇಲ್ಲದಿದ್ದೇ ನಿನ್ನನ್ನು ಕೊಂದು ಇದೇ ಕಾಲುವೆ ದಂಡೆಯ ಮೇಲೆ ಹೂತುಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ ಅಂತಾ ಕೊಟ್ಟ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.14/14 ಕಲಂ 504, 324,323, 506 ರೆ/ವಿ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ದಿನಾಂಕ;-09/01/2014 ರಂದು ರಾತ್ರಿ 8-00 ಗಂಟೆಗೆ ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ  ಇಂಜೀನಿಯಾರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ.ರವರುಗಳು ತಮ್ಮ ಜೆ.ಈ.ಯವರಾದ ಶ್ರೀ.ರವಿಕುಮಾರ  ಇವರ ಸಂಗಡ ತಮ್ಮ ಕಛೇರಿ ಪತ್ರದಲ್ಲಿ ಬೆರಳಚ್ಚು ಮಾಡಿಸಿದ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ರಂಗಾಪೂರು ಸೀಮಾಂತರದ ಸರ್ವೆ ನಂ.40 ರ ವಿತರಣಾ ಕಾಲುವೆ 54 ರ. ಕಿ.ಮಿ.5.20 ಕಾಲುವೆಗೆ ವೆಂಕಪ್ಪ ಸಾ;-ಹಸ್ಮಕಲ್ ಈತನು ಪೈಪನ್ನು ಕಾಲುವೆಯಿಂದ ನೇರವಾಗಿ ತಮ್ಮ ಕೆರೆಗೆ ಅಳವಡಿಸಿ ಅಕ್ರಮವಾಗಿ ನೀರನ್ನು ಪಡೆದುಕೊಳ್ಳುತ್ತಿದ್ದು ಇದನ್ನು ದಿನಾಂಕ;-04/01/2014 ರಂದು ಮದ್ಯಾಹ್ನ 1-00 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು, ಇದು ಕರ್ನಾಟಕ ನೀರಾವರಿ  ಕಾಯಿದೆ 1965 ರ ಸೇಕ್ಷನ್ 53  ರ ಸ್ವಷ್ಟ ಉಲ್ಲಂಘನೆಯಾಗಿದ್ದು ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇರುತ್ತದೆ.ಇವರ ಮೇಲೆ ಕಾನೂನು  ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ  ಅಪರಾಧ ನಂಬರ್ ಮತ್ತು ಕಲಂ.10/2014.ಕಲಂ,53 ಕೆ.ಐ,ಕಾಯಿದೆ. L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÉ
ದಿನಾಂಕ 09.01.2014 ರಂದು ಸಂಜೆ 6.00 ಗಂಟೆಯ ಸುಮಾರಿಗೆ ಯರಗುಂಟಾ ಗ್ರಾಮದಲ್ಲಿ ಫಿರ್ಯಾದಿದಾರನು ²æà £ÁUÉñÀ vÀAzÉ AiÀÄAPÀ¥Àà ªÀAiÀiÁ: 45 ªÀµÀð eÁ: ªÀqÀØgï G: MPÀÌ®ÄvÀ£À ¸Á: AiÀÄgÀUÀÄAmÁ  FvÀ£ÀÄ ಹೊಲದಿಂದ ಮನೆಗೆ ಬರುತ್ತಿದ್ದಾಗ ಮನೆಯ ಮುಂದಿನ ರಸ್ತೆಯ ಮೇಲೆ ಬಂದಾಗ   ಆರೋಪಿತರು 1)    dAiÀÄ¥Àà vÀAzÉ wªÀÄä¥Àà 2)   wªÀÄä¥Àà vÀAzÉ wªÀÄä¥Àà 3)   §ÆzɪÀÄä UÀAqÀ dAiÀÄ¥Àà 4)   ®Qëöäà UÀAqÀ wªÀÄä¥Àà 5)   AiÀıÉÆÃzsÀªÀÄä UÀAqÀ wªÀÄä¥Àà J®ègÀÆ eÁ: ªÀqÀØgï ¸Á: AiÀÄgÀUÀÄAmÁ\ ಅಕ್ರಮಕೂಟ ರಚಿಸಿಕೊಂಡು  ಫಿರ್ಯಾದಿದಾರನ ಸಂಗಡ ಹಿಂದೆ ಸಾಲದ ಹಣ ಪಡೆದಿದ್ದರ ವಿಷಯ ಕುರಿತ ತಂಟೆ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಕಣ್ಣಿನ ಹತ್ತಿರ ಹೊಡೆದು ರಕ್ತಗಾಯಗೊಳಿಸಿ ಕಾಲಿನಿಂದ ತೊರಡಿಗೆ ಒದ್ದು ಮೈ ಕೈಗೆ  ಕೈಗಳಿಂದ ಹೊಡೆ ಬಡೆ ಮಾಡಿರುತ್ತಾರೆ.CAvÁ EzÀÝ zÀÆj£À ªÉÄïÉAzÀ AiÀiÁ¥À®¢¤ß ¥Éưøï oÁuÉ UÀÄ£Éß £ÀA. 06/2014 PÀ®A 143, 147, 323, 324, 504 ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÉ

gÀ¸ÉÛ C¥ÀUÁvÀ ¥ÀæPÀgÀtzÀ ªÀiÁ»w:-
 ªÀÄÈvÀ£ÀÄ ¸Á§tÚ ¢£ÁAPÀ-09/01/2014 gÀAzÀÄ ¨É½UÉÎ 1100 mÁæöåPÀÖgï £ÀA PÉ.J-36/8575 £ÉÃzÀÝ£ÀÄß vÉUÉzÀÄ PÉÆAqÀÄ ªÀÄ®è¥ÀÄgÀ UÁæªÀÄ¢AzÀ £ÁgÀ§Ar PÉgÉUÉ  G¸ÀÆUÀÄ vÀÄA©PÉÆAqÀÄ §gÀ®Ä ºÉÆVzÀÄÝ,C°è eÉ.¹.© E¯ÁèzÀ PÁgÀt ªÀÄÈvÀ ¸Á§tÚ vÀªÀÄä UÁæªÀÄzÀªÀÄPÉÌ ªÁ¥À¸ï §gÀĪÁUÀ ªÀÄÈvÀ£ÀÄ vÁ£ÀÄ £ÀqɸÀÄwÛzÀÝ mÁæöåPÀÖgÀ £ÀA-PÉ.J-36/8575 £ÉÃzÀÝ£ÀÄß CwêÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §gÀĪÁUÀ, D¯ÉÆÌÃqÀ UÁæªÀÄzÀ ºÀwÛgÀ EgÀĪÀ JqÀ§¢AiÀÄ  ºÉÆ®zÀ PÀ°è£À UÉÆqÉUÉ lPÀÌgÀ PÉÆnÖzÀÝjAzÀ ¸ÀzÀj mÁæöåPÀÖj£À ªÀÄÄA¢£À JqÀ¨sÁUÀzÀ UÁ° PÀmÁÖVzÀÝjAzÀ, ZÁ®PÀ[ªÀÄÈvÀ]£ÀÄ ¤AiÀÄAvÀæt vÀ¦à PɼÀUÉ ©zÁÝUÀ, mÁæöå°AiÀÄ JqÀ¨sÁUÀ ªÀÄÈvÀ£À ªÉÄÃ¯É ©zÁÝUÀ, ºÀuÉUÉ gÀPÀÛUÁAiÀÄ,mÉÆAPÀPÉÌ ªÀÄvÀÄÛ PÀÄArUÉ PÀA¢zÀ gÀPÀÛUÁAiÀÄ ºÁUÀÄ zɺÀPÉÌ M¼À¥ÉlÄÖ DV, E¯ÁdÆ PÀÄjvÀÄ 108 CA§Æå¯É£ïì£À°è gÁAiÀÄZÀÄgÀÄ ¸ÀgÀPÁj D¸ÀàvÉæUÉ ºÉÆUÀĪÀ zÁjAiÀÄ ªÀÄzÀåzÀ°è ¹gÀªÁgÀ ¸À«Ä¥ÀzÀ°è ªÀÄÈvÀ ¥ÀnÖzÀÄÝ EgÀÄvÀÛzÉ. eÁ®ºÀ½î ¥Éưøï oÁuÉ. UÀÄ£Éß £ÀA. 02/2014 PÀ®A-279.304[J] L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÉ. 

¥Éưøï zÁ½ ¥ÀæPÀgÀtzÀ ªÀiÁ»w:-
         ದಿನಾಂಕ 09.01.2014 ರಂದು ರಾತ್ರಿ 8.30 ಗಂಟೆಗೆ ಶ್ರೀ ದಾದಾವಲಿ ಕೆ.ಹೆಚ್. ಪಿ.ಎಸ್.ಐ.(ಕಾಸು) ಸದರ್ ಬಜಾರ್ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಬೆರಳಚ್ಚು ಮಾಡಿದ ಲಿಖತ ಫಿರ್ಯಾದಿ ಮತ್ತು ಸೇಂದಿ ದಾಳಿಯ ಮೂಲ ಪಂಚನಾಮೆಯನ್ನು , ಜಪ್ತಿ ಮಾಢಿದ ಮುದ್ದೆ ಮಾಲು ಮತ್ತು ಆರೋಪಿ ಈರಮ್ಮಳನ್ನು ಹಾಜರುಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶ ಎನೆಂದರೆ ಈ ದಿವಸ ದಿನಾಂಕ 09.01.2014 ರಂದು ಖಚಿತವಾದ ಬಾತ್ಮಿ ಬಂದ ಮೇರೆಗೆ ರಾತ್ರಿ 7.30 ಗಂಟೆಗೆ ಮಂಗಳವಾರ ಪೇಟೆ ಎರಿಯಾದಲ್ಲಿ ದಾಳಿ ಮಾಢಿ ಆರೋಪಿ ಈರಮ್ಮಳು ಅನಧಿಕೃತವಾಗಿ ಮಾನವ ಜೀವಕ್ಕೆ ಅಪಾಯಕಾರಿ ಮತ್ತು  ಬರುವಂತಹ ಕಲಬೆರೆಕೆ  ಸೇಂದಿಯನ್ನು  ತಯಾರಿಸಿ ಮಾರಾಟ ಮಾಡುತ್ತಿರುವಾಗ ಎರಡು ಪಂಚರು ಮತ್ತು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತಳನ್ನು ವಶಕ್ಕೆ ತೆಗೆದುಕೊಂಡು ಅವಳು ಮಾರಾಟ ಮಾಡಲು ತೊಡಗಿಸಿದ ಒಂದು ಲೀಟರ್ ನ  37 ಸೇಂದಿ ತುಂಬಿದ ಪ್ಲಾಸ್ಟಿಕ್ ಬಾಟ್ಲಗಳನ್ನು ಅ.ಕಿ. ರೂ . 370/- , ಅಂದಾಜು 1/2 ಕೆ.ಜಿ. ಬಿಳಿಯ  ಪೌಡರ್ ಅ.ಕಿ. ರೂ 100/-,  ಶ್ಯಾಂಪಲ್ ಗಾಗಿ ತೆಗೆದ 180 ಎಂ.ಎಲ್. ಸೇಂದಿ ತುಂಬಿದ ಎರಡು ಬಾಟ್ಲಗಳು , ಶ್ಯಾಂಪಲ್ ಗಾಗಿ ತೆಗೆದ 100 ಗ್ರಾಂ ಬಿಳಿಯ ಪೌಡರ್  ಇರುವ ಪಾಕೇಟ್ ಮತ್ತು ನಗದು ಹಣ 20/- ರೂಪಾಯಿ ಗಳನ್ನು ಆರೋಪಿತಳ ವಾಸದ ಮನೆಯ ಮುಂದೆ ರಾತ್ರಿ 7.00 ಗಂಟೆಯಿಂದ 8.00 ಗಂಟೆಯವರೆಗೆ ಪಂಚನಾಮೆಯ ಮೂಲಕ ಜಪ್ತಿ ಮಾಢಿಕೊಂಡಿದ್ದು ಸದರಿ ಜಪ್ತಿ ಮಾಢಿದ ಮುದ್ದೆಮಾಲುಗಳನ್ನು ಮತ್ತು ಆರೋಪಿತಳನ್ನು ಮುಂದಿನ ಕ್ರಮ ಕುರಿತು ಹಾಜರುಪಡಿಸಿದ್ದರ ಮೇಲಿಂದ ಠಾಣಾ ಗುನ್ನೆ ನಂ. 13/2014 ಕಲಂ-273,284,328, ಐ.ಪಿ.ಸಿ. ಮvÀÄÛ 32,34, ಕೆ.ಇ.ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ vÀ¤SÉ PÉÊPÉÆArzÀÄÝ EgÀÄvÀÛzÉ
      
 ¢£ÁAPÀ:09-01-2014 gÀAzÀÄ 17-30  UÀAmÉUÉ aPÀ̺ɸÀgÀÆgÀÄ UÁæªÀÄzÀ ®Qëöäà PÀmÉÖAiÀÄ ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀ£ÀÄ 1)   ¨Á®§¸ÀtÚ vÀAzÉ ªÀÄ®PÀ¥Àà ªÀiÁ° ¥Ánïï, 48ªÀµÀð, eÁ:°AUÁAiÀÄvÀ, G:MPÀÌ®ÄvÀ£À, ¸Á:aPÀ̺ɸÀgÀÆgÀÄ 2)  ¸ÀÄgÉñï@¸ÀÆj £Á¬ÄPÉÆqÉ ¸Á:ºÀnÖ UÁæªÀÄ(¥ÀgÁj) ªÀÄlPÁ ¥ÀæªÀÈwÛAiÀÄ°è vÉÆqÀV d£ÀUÀ½UÉ MAzÀÄ gÀÆ¥Á¬ÄUÉ JA§vÀÄÛ gÀÆ¥Á¬Ä PÉÆqÀĪÀzÁV ºÉý zÀÄqÀÄØPÉÆlÖªÀjUÉ AiÀiÁªÀÅzÉà £ÉÆAzÁ¬ÄvÀ aÃn PÉÆqÀzÉà ªÉÆøÀ ªÀiÁqÀÄwÛzÀÄÝ,  ¦ügÁå¢zÁgÀgÀÄ ¹§âA¢AiÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ DgÉÆævÀ£À£ÀÄß ªÀÄvÀÄÛ ªÉÄÃ¯É vÉÆÃj¸ÀzÀ ªÀÄÄzÉÝêÀiÁ®ÄUÀ¼À£ÀÄß d¦Û ªÀiÁrPÉÆArzÀÄÝ ,DgÉÆæ £ÀA 1 £ÉÃzÀݪÀ£ÀÄ vÁ£ÀÄ §gÉzÀ ªÀÄlPÁ ¥ÀnÖAiÀÄ£ÀÄß DgÉÆæ £ÀA 2 £ÉÃzÀݪÀ¤UÉ PÉÆqÀĪÀzÁV w½¹zÀÄÝ DgÉÆæ £ÀA 1, ªÀÄÄzÉݪÀiÁ®Ä ºÁUÀÆ ªÀÄlPÁ zÁ½ ¥ÀAZÀ£ÁªÉÄAiÀÄ ºÁdgÀÄ¥Àr¹zÀÄÝ, ¥ÀAZÀ£ÁªÉÄ DzsÁgÀzÀ ªÉÄðAzÀ DgÉÆævÀgÀÀ «gÀÄzÀÝ ºÀnÖ ¥Éưøï oÁuÉ.UÀÄ£Éß £ÀA. 06/2014 PÀ®A. 78(111) PÉ.¦. PÁAiÉÄÝ ºÁUÀÆ 420 L¦¹  PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÉ
 ¢£ÁAPÀ: 09-01-2014 gÀAzÀÄ  13-15  UÀAmÉUÉ ºÀnÖ PÁåA¥ï£À §¸ï¤¯ÁÝtzÀ ºÀwÛgÀ DgÉÆævÀ£ÀÄ ªÀÄ»§Æ¨ï¥Á±Á vÀAzÉ C§Äݯï±ÀÆPÀÆgï¸Á§, 35ªÀµÀð, eÁ:ªÀÄĹèA, G:¥Á£ï±Á¥ï, ¸Á:dwÛ¯ÉÊ£ï ºÀnÖ PÁåA¥ï FvÀ£ÀÄ C£À¢üPÀÈvÀªÁV d£ÀjUÉ ªÀÄzÀåzÀ (PÁélgï) ¨ÁnèUÀ¼À£ÀÄß MAzÀÄ ¥Áè¹ÖÃPï aîzÀ°è ElÄÖPÉÆAqÀÄ ªÀiÁgÁl ªÀiÁqÀÄwÛzÁÝUÀ ªÀiÁ£Àå ¹.¦.L. ªÀÄvÀÄÛ rJ¸ï¦ °AUÀ¸ÀÆÎgÀÄ gÀªÀgÀ C£ÀĪÀÄw ªÉÄÃgÉUÉ  ¦üAiÀiÁð¢zÁgÀgÀÄ ¹§âA¢ ¸ÀºÁAiÀÄ¢AzÀ ¥ÀAZÀgÀ ¸ÀªÀÄPÀëªÀÄ zÁ½ ªÀiÁr ªÉÄîÌAqÀAvÉ ªÀÄzÀåzÀ ¨ÁnèUÀ¼À£ÀÄß d¦Û ªÀiÁrPÉÆAqÀÄ DgÉÆævÀ£ÉÆA¢UÉ ¦üAiÀiÁð¢zÁgÀgÀÄ ªÁ¥À¸ï oÁuÉUÉ §AzÀÄ ªÀÄÄA¢£À PÀæªÀÄ dgÀÄV¸À®Ä ¸ÀÆa¹zÀ ¥ÀæPÁgÀ zÁ½ ¥ÀAZÀ£ÁªÉÄ DzsÁgÀzÀ ªÉÄðAzÀ  ºÀnÖ ¥Éưøï oÁuÉ. UÀÄ£Éß £ÀA. 05/14 PÀ®A 32, 34 C§PÁj PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÉ
PÀ¼ÀÄ«£À ¥ÀæPÀgÀtzÀ ªÀiÁ»w:_
ಇಂದು ದಿನಾಂಕ:09-01-2014 ರಂದು ಸಾಯಂಕಾಲ 6-45 ಗಂಟೆಗೆ ಫಿರ್ಯಾದಿದಾರರಾದ ಕು. ವೀಣಾ ಇವರು ಠಾಣೆಗೆ ಬಂದು ಲಿಖಿತ ದೂರನ್ನು ನೀಡಿದ್ದು ಸಾರಾಂಶವೇನೆಂದರೆ. ಫಿರ್ಯಾದಿದಾರರು ದಿನಾಂಕ:09-01-2014 ರಂದು ಬೆಳಗಿನ ಜಾವ 6-45 ಗಂಟೆ ಸುಮಾರಿಗೆ ಫಿರ್ಯಾದಿದಾರರ ತಂಗಿ ಟ್ಯೂಷನಗೆ ಹೋಗಿದ್ದು ಅವಸರದಲ್ಲಿ ಮನೆಯ ಬಾಗಿಲ ಕೊಂಡಿ ಹಾಕದೆ ಹಾಗೆಯ ಹೋಗಿದ್ದು ಫಿರ್ಯಾದಿದಾರರು ಮನೆಯಲ್ಲಿ ಮಲಗಿಕೊಂಡಾಗ ಕಬೋರ್ಡನಲ್ಲಿಟ್ಟಿದ್ದ ಪರ್ಸನಲ್ಲಿನ 1/2 ತೊಲೆ ಬಂಗಾರದ ಚೈನ್ ಅ.ಕಿ.ರೂ.6000/- ಮತ್ತು  ಸ್ಯಾಮಸಂಗ್ ಮೊಬೈಲ್ ಫೋನ್ ಅ.ಕಿ.ರೂ.4000/- ಒಟ್ಟು ಅ.ಕಿ.ರೂ.10.000/- ಬೆಲೆಬಾಳುವದನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ  £ÉÃvÁf £ÀUÀgÀ  ಠಾಣಾ ಗುನ್ನೆ ನಂ.11/2014 ಕಲಂ.380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
                        

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:10.01.2014 gÀAzÀÄ  67 ¥ÀææPÀgÀtUÀ¼À£ÀÄß ¥ÀvÉÛ ªÀiÁr 9800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 10-01-2014

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 10-01-2014

¸ÀAvÀ¥ÀÆgÀ ¥Éưøï oÁuÉ UÀÄ£Éß £ÀA. 03/2014, PÀ®A 454, 380 L¦¹ :-
¢£ÁAPÀ 09-01-2014 gÀAzÀÄ ¦üAiÀiÁð¢ ZÀAzÀæPÁAvÀ vÀAzÉ ªÉÆÃwgÁªÀÄ eÁzsÀªÀ ¸Á: ¸ÉÆÃgÀ½î vÁAqÁ EªÀgÀ ºÉAqÀw UÀAUÀĨÁ¬Ä EªÀgÀÄ ªÀÄ£ÉUÉ ©ÃUÀ ºÁQPÉÆAqÀÄ dªÀÄV CAUÀrUÉ ºÉÆÃV §gÀĪÀµÀÖgÀ°è AiÀiÁgÉÆà C¥ÀjavÀ PÀ¼ÀîgÀÄ ªÀÄ£ÉUÉ ºÁQzÀ ©ÃUÀ MqÉzÀÄ ªÀÄ£ÉAiÀÄ°è ºÉÆÃV C®ªÀiÁj vÉUÉzÀÄ CzÀgÀ°è£À £ÀUÀzÀÄ 3000/- gÀÆ, UÀ¯ÁèzÀ°è£À CAzÁdÄ 5000/- ªÀÄvÀÄÛ 6 UÁæA §AUÁgÀzÀ JgÀqÀÄ gÀhÄĪÀÄPÁ C.Q 12,000/- gÀÆ »ÃUÉ MlÄÖ 20,000/- gÀÆ ¨É¯ÉAiÀÄ £ÀUÀzÀÄ ªÀÄvÀÄÛ §AUÁgÀ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ °TvÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 07/2014, PÀ®A 279, 337, 338 L¦¹ :-
¢£ÁAPÀ 08-01-2014 gÀAzÀÄ dUÀ£ÁßxÀ vÀAzÉ ²ªÀgÁd ¹gÀAf ªÀAiÀÄ: 50 ªÀµÀð, eÁw: °AUÁAiÀÄvÀ, ¸Á: ºÀ½îSÉÃqÀ (©) gÀªÀgÀ ªÀÄUÀ£ÁzÀ UÀÄgÀÄ£ÁxÀ vÀAzÉ dUÀ£ÁßxÀ ¹AgÀf ªÀAiÀÄ: 28 ªÀµÀð, eÁw: °AUÁAiÀÄvÀ, ¸Á: ºÀ½îSÉÃqÀ (©) EvÀ£ÀÄ zsÁ¨Á¢AzÀ ªÀÄ£ÉUÉ ªÉÆÃmÁgÀ ¸ÉÊPÀ® £ÀA. PÉJ-38/ºÉZï-1155 £ÉÃzÀgÀ ªÉÄÃ¯É §gÀĪÁUÀ ºÀ½îSÉÃqÀ (©) UÁæªÀÄzÀ ¨sÁ¬Ä §¤ì¯Á® ±Á¯É ºÀwÛgÀ ªÉÆÃmÁgÀ ¸ÉÊPÀ® CwªÉÃUÀ ºÁUÀÆ ¤µÁÓ¼ÀfvÀ£À¢AzÀ £ÀqɹPÉÆAqÀÄ §AzÀÄ »rvÀ vÀ¦à MªÉÄäÃ¯É ¥À°Ö ªÀiÁrPÉÆArgÀÄvÁÛ£É, ¸ÀzÀj ¥À°ÖAiÀÄ ¥ÀjuÁªÀÄ UÀÄgÀÄ£ÁxÀ EvÀ¤UÉ JqÀUÀqÉ vÀ¯ÉUÉ ¨sÁj UÀÄ¥ÀÛUÁAiÀÄ, JqÀUÀtÂÚ£À ºÀÄ©â£À ªÉÄÃ¯É vÀgÀazÀ UÁAiÀÄ, §® ºÉ§ânUÉ gÀPÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉÆ°¸À oÁuÉ UÀÄ£Éß £ÀA. 09/2014, PÀ®A 279, 337, 338 L¦¹ :-
ದಿನಾಂಕ 09-01-2014 ರಂದು ¦üAiÀiÁð¢ ಸಂಜೀವಕುಮಾರ ತಂದೆ ವಿರಶೇಟ್ಟಿ @ ಈರಪ್ಪಾ ಬಿರಾದಾರ ವಯ : 25 ವರ್,  ಜಾತಿ : ಲಿಂಗಾಯತ, ಸಾ : ನಾವದಗಿ gÀªÀgÀÄ vÀªÀÄÆäj£À ಮಹೇಶ ತಂದೆ ವೈಜಯ್ಯಾ ಸ್ವಾಮಿ gÀªÀgÀ eÉÆvÉAiÀÄ°è vÀ£Àß ಹಿರೊ ಸ್ಪ್ಲೇಂಡರ ಮೋಟಾರ ಸೈಕ¯ï ನೇದರ ಮೇಲೆ ಕುಳಿತುಕೊಂಡು ಉದಗಿರಕ್ಕೆ ºÉÆÃV ಮರಳಿ ಮ್ಮೂರಿಗೆ ºÉÆÃಗಲು ¸ÀzÀj ಮೋಟಾರ ಸೈಕಲ ಚಲಾಯಿಸಿಕೊಂಡು ಭಾಲ್ಕಿ-ಉದಗಿರ ರಸ್ತೆಯ ಗುಂಪಾ ಹತ್ತಿರ ಬಂದಾಗ ಎದರುಗಡೆಯಿಂದ ಅಂದರೆ ಭಾಲ್ಕಿ ಕಡೆಯಿಂದ ಕರಿಜಮಾ ಮೋಟಾರ ಸೈಕಲ ನಂ. ಎಪಿ-09/ಬಿಎಮ್-1058 ನೇದರ ZÁ®PÀ£ÁzÀ DgÉÆæ  ಕಾಶಿನಾಥ ತಂದೆ ಪ್ರಭುರಾವ ¸Á: ಮೊರಂಬಿ, ಸದ್ಯ : ಭೀಮನಗರ ಭಾಲ್ಕಿ EvÀ£ÀÄ vÀ£Àß ªÉÆÃmÁgï ¸ÉÊPÀ¯ï ಮೇಲೆ ತನ್ನ ಹಿಂದೆ ವ್ಯಕ್ತಿಗೆ ಕೂಡಿಸಿಕೊಂಡು ತನ್ನ ಮೋಟಾರ ಸೈಕಲ ಅತಿವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ರೋಡಿನ ಎಡಗಡೆಯಿಂದ ಬರುತ್ತಿದ್ದ ¦üAiÀiÁð¢UÉ ಆತ ತನ್ನ ಸೈಡ ಬಿಟ್ಟು ¦üAiÀiÁð¢AiÀĪÀgÀ ಸೈಡಿಗೆ ಬಂದು ¦üAiÀiÁð¢AiÀĪÀgÀ ಮೋಟಾರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ¦üAiÀiÁð¢AiÀÄ ಎಡಗಡೆ ಹಣೆಯ ಮೇಲೆ, ಎಡಗಣ್ಣಿನ ಹುಬ್ಬಿನ ಮೇಲೆ ರಕ್ತಗಾಯ ಮತ್ತು ಎಡಗಾಲ ಮೊಳಕಾಲ ಹತ್ತಿರ ತರಚಿದ ರಕ್ತಗಾಯ ಆಗಿರುತ್ತದೆ, ಹಿಂದೆ ಕುಳಿತಿದ್ದ ಮಹೇಶ ತಂದೆ ವೈಜಯ್ಯಾ ಸ್ವಾಮಿ ರವರಿಗೆ ಎಡಗಾಲ ಮೊಳಕಾಲ ಮೇಲೆ ರಕ್ತಗಾಯ ಮತ್ತು ಬಲಗೈ ಮುಂಗೈ ಮೇಲೆ ತರಚಿದ ರಕ್ತಗಾಯ ಆಗಿರುತ್ತದೆ,  ಕಾಶಿನಾಥ EvÀ¤UÉ ತಲೆಯ ಎಡಭಾಗದ ಮೇಲೆ ಭಾರಿ ರಕ್ತಗಾಯ ಮತ್ತು ಎಡಗಲ್ಲದ ಮೇಲೆ ರಕ್ತಗಾಯ ಆಗಿರುತ್ತದೆ ಮತ್ತು ಆತನ ಹಿಂದ ಕುಳಿತಿದ್ದ ಭಾನುಚಂದನ EvÀ¤UÉ ಮೇಲಿನ ತುಟಿ ಮೇಲೆ, ಗಟಾಯಿ ಮೇಲೆ ರಕ್ತಗಾಯ ಆಗಿರುತ್ತದೆ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 04/2014, PÀ®A 323, 324, 341, 354, 504 eÉÆvÉ 34 L¦¹ :-
¢£ÁAPÀ 09-01-2014 gÀAzÀÄ ¦üAiÀiÁ𢠮Qëöä UÀAqÀ ¥Àæ¨sÀÄ zÀAiÀiÁ¸ÁUÀgÀ ªÀAiÀÄ: 40 ªÀµÀð, eÁw: J¸ï.¹ ªÀiÁ¢UÀ, ¸Á: J¸ï.JªÀiï.PÀæµÁÚ £ÀUÀgÀ ©ÃzÀgÀ EªÀjUÉ £ÉÆr DgÉÆævÀgÁzÀ 1) ®Qëöä UÀAqÀ qÉ«qï, 2) C¤Ã® vÀAzÉ qÉ«qï ¸Á: J¸ï.JªÀiï.PÀæµÁÚ £ÀUÀgÀ ©ÃzÀgÀ EªÀj§âgÀÄ ¦üAiÀiÁð¢UÉ CªÁZÀå ±À§ÝUÀ½AzÀ ¨ÉÊzÀÄ, vÀPÀgÁgÀÄ ªÀiÁr, CPÀæªÀĪÁV vÀqÉzÀÄ CªÁZÀå ±À§ÝUÀ½AzÀ ¨ÉÊzÀÄ PÀ°è¤AzÀ ªÀÄvÀÄÛ PÉʬÄAzÀ ºÉÆqÉzÀÄ gÀPÀÛUÁAiÀÄ ¥Àr¹, PÉÊ»rzÀÄ fAeÁ ªÀÄÄ¶Ö ªÀiÁr PÉʬÄAzÀ ºÉÆqÉzÀÄ ºÉtÄÚ ªÀÄPÀ̼À PÀÄ®PÉÌ C¥ÀªÀiÁ£À ªÀiÁrgÀÄvÁÛgÉAzÀÄ PÀÆlÖ ¦üAiÀiÁð¢AiÀĪÀgÀ zÀÆj£À ¸ÁgÀA±ÀAzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

Gulbarga District Reported Crimes

ಕಮಲಾಪೂರ ಪೊಲೀಸ್ ಠಾಣೆ:
ಅಪಘಾತ ಪ್ರಕರಣಗಳು :
                                                                                                          ನಾನು, ಶಿವಪ್ಪಾ ತಂದೆ ಮಾರುತಿ ಕೋಳಿ ವಯ: 28 ವರ್ಷ ಜಾ: ಕಬ್ಬಲಿಗ ಉ: ವ್ಯಾಪಾರ ಸಾಃ ಚಿಕ್ಕಲಿ (ಜೆ) ತಾಃ ಔರಾದ ಜಿಃ ಬೀದರ ಮೊ.ನಂ. 7760811269 ಅಂತಾ ಠಾಣೆ ಗಣಕಯಂತ್ರದಲ್ಲಿ ಹೇಳಿ ಬರೆಸಿದ್ದು ಹೇಳಿಕೆ.ನಾನು ಈ ಮೇಲೆ ನಮೂದು ಮಾಡಿದ ವಿಳಾಸದ ನಿವಾಸಿಯಾಗಿದ್ದು, ವ್ಯಾಪಾರ ಮಾಡಿಕೊಂಡು ಜೊತೆಯಲ್ಲಿ ಲಾರಿ ನಂ: ಕೆಎ-36–2235 ನೇದ್ದನ್ನು ಇಟ್ಟುಕೊಂಡು ಉಪಜೀವನ ಮಾಡಿಕೊಂಡಿರುತ್ತೇನೆ. ಈ ಲಾರಿಯ ಮೇಲೆ ಪ್ರಕಾಶ ತಂದೆ ಮಾರುತಿ ಸಿಂಧೆ ಸಾಃ ಚಿಂತಾಕಿ ಈತನು ಚಾಲಕನಾಗಿದ್ದು. ಮತ್ತು ಸಾಯಿಕುಮಾರ ತಂದೆ ಮೊಗಲಪ್ಪಾ ವಯ:21 ವರ್ಷ ಸಾಃ ಸುಂಧಾಳ ಈತನು ಕ್ಲೀನರ್ ನಾಗಿ ಕೆಲಸ ಮಾಡುತ್ತಿರುತ್ತಾರೆ.ನಿನ್ನೆ ದಿನಾಂಕ: 08-01-2014 ರಂದು ಝಹಿರಾಬಾದ ಪಟ್ಟಣದ ಹತ್ತಿರ ಇರುವ ಅಲಗೋಲ ಗ್ರಾಮದ ಕಬ್ಬನ್ನು ಆಳಂದ ಸಕ್ಕರೆ ಕಾರ್ಖಾನೆಗೆ ತೆಗೆದುಕೊಂಡು ಹೋಗುವ ಬಾಡಿಗೆ ಬಂದಿರುವುದರಿಂದ, ನಮ್ಮ ಲಾರಿಯ ಚಾಲಕ ಮತ್ತು ಕ್ಲೀನರ ರವರಿಗೆ ಅಲ್ಲಿಯ ಹೊಲಕ್ಕೆ ಕಳುಹಿಸಿಕೊಟ್ಟಿರುತ್ತೇನೆ. ಇಂದು ದಿನಾಂಕ: 09-01-2014 ರಂದು ಮುಂಜಾನೆ 09-20 ಗಂಟೆಯ ಸುಮಾರಿಗೆ ನಮ್ಮ ಲಾರಿಯ ಚಾಲಕ ಪ್ರಕಾಶ ಸಿಂಧೆ ಈತನು ನನಗೆ ಫೋನ್ ಮಾಡಿ, ಮಾಹಿತಿ ತಿಳಿಸಿದ್ದೇನೆಂದರೆ, ಇಂದು ಬೆಳಗಿನ ಜಾವ 06-30 ಗಂಟೆಗೆ ಅಲಗೋಲ ಗ್ರಾಮದಿಂದ ಕಬ್ಬಿನ ಲೋಡನ್ನು ತೆಗೆದುಕೊಂಡು ಆಳಂದ ಸಕ್ಕರೆ ಕಾರ್ಖಾನೆಗೆ ತೆಗೆದುಕೊಂಡು ಹೋಗುವ ಕುರಿತು ಗುಲಬರ್ಗಾ ರೋಡಿಗೆ ಬರುತ್ತಿರುವಾಗ ಕಮಲಾಪೂರ ಸಮೀಪ  ಚಿಂದಿ ಬಸವಣ್ಣ ದೇವರ ಗುಡಿಯ ಇಳಿಕಿನಲ್ಲಿ ಬೆಳೆಗ್ಗೆ 9-00 ಗಂಟೆಯ ಕಾಲಕ್ಕೆ ಲಾರಿ ಪಲ್ಟಿಯಾಗಿ ಕ್ಲೀನರ ಸಾಯಿಕುಮಾರ ಈತನು ಕಬ್ಬಿನ ಮತ್ತು ಲಾರಿಯ ಕೆಳಭಾಗದಲ್ಲಿ ಸಿಕ್ಕಿಕೊಂಡು ಭಾರಿ ರಕ್ತಗಾಯಗೊಂಡು  ಮೃತಪಟ್ಟಿರುತ್ತಾನೆ ಅಲ್ಲಿಂದ  ನಾನು ಗಾಬರಿಗೊಂಡು ಓಡಿ ಬಂದಿರುತ್ತೇನೆ ಅಂತಾ  ತಿಳಿಸಿದ್ದಕ್ಕೆ, ಕೂಡಲೇ ನಾನು ಮತ್ತು ನನ್ನ ಜೊತೆಯಲ್ಲಿ ಪ್ರಭು ಜಾಧವ ಇವರೊಂದಿಗೆ ಅಪಘಾತವಾದ ಸ್ಥಳಕ್ಕೆ ಬೆಳಿಗ್ಗೆ 11-00 ಗಂಟೆ ನಂತರ ಬಂದು ನೋಡಲಾಗಿ ಲಾರಿಯು ರೋಡಿನ ಪಕ್ಷಿಮ ದಂಡೆಗೆ ಕ್ಲೀನರನ ಸೈಡಿನ ಮಗ್ಗಲಾಗಿ ಬಿದ್ದಿದ್ದು, ಕಬ್ಬಿನಲ್ಲಿ ಹಾಗೂ ಲಾರಿಯ ಭಾಗದಲ್ಲಿ ಕ್ಲೀನರನು  ಸಿಕ್ಕಿಕೊಂಡು ಬಿದ್ದಿದ್ದು, ಅಲ್ಲಿ  ಪೊಲೀಸರು ಇದ್ದರು , ಮುಂದೆ ವಿಚಾರಣೆಯಲ್ಲಿ ಗೋತ್ತಾಗಿದ್ದೇನೆಂದರೆ, ನಮ್ಮ ಲಾರಿಯ ಚಾಲಕ ಪ್ರಕಾಶ ಸಿಂಧೆ ಈತನು ನಮ್ಮ ಲಾರಿಯಲ್ಲಿ ಕಬ್ಬಿನ ಲೋಡಿನೊಂದಿಗೆ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಗುಲಬರ್ಗಾ ಮಾರ್ಗದ ಕಡೆಗೆ ಬರುವಾಗ ಬೆಳೆಗ್ಗೆ 9-00 ಗಂಟೆ ಸುಮಾರಿಗೆ ಕಮಲಾಪೂರ ಸಮೀಪ ಚಿಂದಿ ಬಸವಣ್ಣನ ಗುಡಿಯ ಹತ್ತಿರ ರೋಡಿನ  ಬದಿಗೆ ಪಲ್ಟಿ ಮಾಡಿದ್ದರಿಂದ  ಲಾರಿಯ  ಕ್ಲೀನರ ಸಾಯಿಕುಮಾರ ಈತನು ಅದರಲ್ಲಿ  ಸಿಕ್ಕಿಹಾಕಿಕೊಂಡು ಹಣೆಯ ಭಾಗಕ್ಕೆ , ಬಲಗಾಲು, ಬಲಗೈಗೆ  ಹಾಗೂ ದೇಹದ ಇತರ ಕಡೆಗೆ ಭಾರಿ ಪ್ರಮಾಣದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಘಟನೆಯನ್ನು ಮಹೇಶ ತಂದೆ ಕರಬಸಪ್ಪ ಪಾಟೀಲ್ ಸಾ: ಡೊಂಗರಗಾಂವ  ಮತ್ತು ಸಂತೋಷ ತಂದೆ ಕಾಶೀನಾಥ ಕೇಶ್ವರ ಸಾ; ಇಬ್ಬರೂ  ಡೊಂಗರಗಾಂವ  ಇವರು  ನೋಡಿರುವ ಬಗ್ಗೆ ತಿಳಿದು ಬಂದಿರುತ್ತದೆ. ಮುಂದೆ ನಮ್ಮ ಚಾಲಕ ಪ್ರಕಾಶ ಈತನು ಸಧ್ಯ ಎಲ್ಲಿರುತ್ತಾನೆ ಎಂಬುವ ಬಗ್ಗೆ ತಿಳಿದು ಬಂದಿರುವುದಿಲ್ಲಾ.ಕಾರಣ ಈ ವಿಷಯದಲ್ಲಿ  ಮುಂದಿನ ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಬೇಕೆಂದು  ಹೇಳಿ ಠಾಣೆಯ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ  ಹೇಳಿಕೆ  ನಿಜವಿದೆ.