Police Bhavan Kalaburagi

Police Bhavan Kalaburagi

Thursday, August 17, 2017

BIDAR DISTRICT DAILY CRIME UPDATE 17-08-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-08-2017

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 224/2017, ಕಲಂ. 498(ಎ), 324 ಜೊತೆ 34 ಐಪಿಸಿ ಮತ್ತು 3 & 4 ಡಿಪಿ ಕಾಯ್ದೆ :-
ಫಿರ್ಯಾದಿ ರೊಹಿಣಿ ಗಂಡ ಸುಧಾಕರ ಮಂದಕನಳ್ಳಿ ವಯ: 20 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಕಣಜಿ ರವರು ಒಂದುವರೆ ವರ್ಷದ ಹಿಂದೆ ತಮ್ಮೂರ ಸುಧಾಕರ ಮಂದಕನಳ್ಳಿ ಇತನಿಗೆ ಪ್ರೀತಿಸಿದ್ದು ಇರುತ್ತದೆ, ಆ ಸಮಯದಲ್ಲಿ ಮದುವೆಯ ಪ್ರಸ್ತಾಪ ಆದಾಗ ಸುಧಾಕರ ಮತ್ತು ಆತನ ತಾಯಿ ಸುಶಿಲಮ್ಮಾ ಇವರು ಒಂದು ತೊಲೆ ಬಂಗಾರ ಮತ್ತು 50 ಸಾವಿರ ರೂಪಾಯಿ ವರದಕ್ಷಿಣೆ ಮತ್ತು ಬಟ್ಟೆ ಖರಿದಿಗೆ 20 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದು ಇರುತ್ತದೆ, ನಿಶ್ಚಿತಾರ್ಥ ಕಾಲಕ್ಕೆ ತಮ್ಮ ಸಮಾಜದ ಶರಣಪ್ಪಾ ಸಂಬಣ್ಣ ಹಾಗು ಬ್ಯಾಲಹಳ್ಳಿ ಗ್ರಾಮದ ಪ್ರಮುಖರಾದ ಸಂಜುಕುಮಾರ ಹಲಗೆ ಹಾಗು ಇತರರ ಸಮ್ಮುಖದಲ್ಲಿ ಅವರು ಬೇಡಿಕೆ ಇಟ್ಟ ಪ್ರಕಾರ ಫಿರ್ಯಾದಿಯವರ ತಂದೆಯವರು ಬಂಗಾರ ಮತ್ತು ವರದಕ್ಷಿಣೆ ಕೊಟ್ಟು ದಿನಾಂಕ 01-06-2017 ರಂದು ತಮ್ಮೂರಿನ ಮೆಥೊಡಿಸ್ಟ ಚರ್ಚನಲ್ಲಿ ಫಿರ್ಯಾದಿಯ ಮದುವೆ ಸುಧಾಕರ ಇತನ ಜೋತೆಯಲ್ಲಿ ಮಾಡಿರುತ್ತಾರೆ, ಮದುವೆಯಾದ ನಂತರ ಆರು ತಿಂಗಳ ಕಾಲ ಆತನ ಜೋತೆ ಆರಾಮವಾಗಿ ಜೀವನ ಮಾಡಿದ್ದು, ನಂತರ ಆತ ಫಿರ್ಯಾದಿಯ ಶೀಲದ ಬಗ್ಗೆ ಶಂಕಿಸುತ್ತಾ ಬೇರೆಯವರ ಮೊಬೈಲಗೆ ನಿನು ಕರೆ ಮಾಡಿದ್ದಿ ಅಂತಾ ಸಿಟ್ಟು ಹಿಡಿದು ಹೊಡೆಬಡೆ ಮಾಡುತ್ತಿದ್ದನು ಮತ್ತು ನಿಮ್ಮದು ಭಿಕಾರಿ ಖಾನದಾನ ಇದ್ದು ನನಗೆ ತಿರುಗಾಡಲು ಒಂದು ಮೊಟಾರ ಸೈಕಲ ಕೊಡಿಸಲು ನಿಮ್ಮ ಅಪ್ಪನಿಗೆ ಹೇಳು ಇಲ್ಲದಿದ್ದರೆ ನಮ್ಮ ಮನೆಯಲ್ಲಿ ಇರಬೆಡ ಅಂತ ಪಿಡಿಸಲಾರಂಬಿಸಿದನು, ಗಂಡನಿಗೆ ಆತನ ತಾಯಿ ಸುಶಿಲಮ್ಮಾ ಇವಳು ಪ್ರಚೊದನೆ ನಿಡುತ್ತಿದ್ದಳು, ಫಿರ್ಯಾದಿಯು ಪ್ರೀತಿಸಿ ತನ್ನ ತಂದೆ ತಾಯಿಯವರ ವಿರೊದದ ಮದ್ಯಯು ಆತನ ಜೊತೆ ಮದುವೆಯಾಗಿದ್ದರಿಂದ ಆತನು ಫಿರ್ಯಾದಿಗೆ ನೀಡುತ್ತಿದ್ದ ಎಲ್ಲಾ ಕಿರುಕುಳವನ್ನು ಸಹಿಸಿಕೊಂಡು ಬಾಳುವೆ ಮಾಡುತ್ತಿದ್ದು, ಆರೋಪಿತರಾದ ಫಿರ್ಯಾದಿಯ ಗಂಡ 1) ಸುಧಾಕರ ತಂದೆ ಸುಭಾಷ ಮಂದಕನಳ್ಳಿ, ಅತ್ತೆ 2) ಸುಶೀಲಮ್ಮಾ ಗಂಡ ಸುಭಾಷ  ಸಾ: ಇಬ್ಬರೂ ಕಣಜಿ ಇವರಿಬ್ಬರು ತಮ್ಮ ಪ್ರವ್ರತ್ತಿ ಮುಂದುವರೆಸಿಕೊಂಡು ನಿನು ಬೇರೆ ಹುಡಗರ ಜೋತೆ ಮೊಬೈಲ ಸಂಪರ್ಕದಲ್ಲಿ ಇರುತ್ತಿ ನಿನು ನಮಗೆ ತಕ್ಕ ಹೆಂಡತಿ ಅಲ್ಲ ನಿನಗಿಂತಲು ಸುಂದರ ಮತ್ತು ಹೆಚ್ಚಿನ ಬಂಗಾರ ಮತ್ತು ವರದಕ್ಷಿಣೆ ಕೊಡುವ ಹುಡುಗಿಯರು ಸಿಗುತ್ತಾರೆ ಅಂತ ಪೀಡಿಸುತ್ತಿದ್ದರು, ಅವರು ಕೊಡುತ್ತಿದ್ದ ಕಿರುಕುಳ ಹೆಚ್ಚಾಗಿದ್ದರಿಂದ ಅದನ್ನು ತಾಳಲಾರದೆ ಫಿರ್ಯಾದಿಯು ತಮ್ಮ ತಂದೆ ತಾಯಿಗೆ ಈ ವಿಷಯ ತಿಳಿಸಿದಾಗ ಅವರು ಸದರಿ ಆರೋಪಿತರಿಗೆ ತಮ್ಮ ಮಗಳಿಗೆ ತೊಂದರೆ ಕೊಡಬೇಡಿ ನಿಮಗೆ ಕೇಲವು ದಿವಸದ ನಂತರ ಒಂದು ಮೊಟಾರ ಸೈಕಲ ಕೊಡುತ್ತೆವೆ ನಮ್ಮ ಮಗಳಿಗೆ ಚೆನ್ನಾಗಿ ನೊಡಿಕೊಳ್ಳಿ ಎಂದು ಕೇಳಿಕೊಂಡಿರುತ್ತಾರೆ, ತಂದೆ ತಾಯಿಯವರು ಗಂಡನಿಗೆ ತಿಳುವಳಿಕೆ ಹೇಳಿದರು ಸಹ ಆತನು ಅವರ ಮಾತು ಕೇಳದೆ ಕಿರುಕುಳ ನೀಡುವುದು ಮುಂದು ವರೆಸಿರುತ್ತಾನೆ, ಹೀಗಿರುವಾಗ ದಿನಾಂಕ 15-08-2017 ರಂದು ಫಿರ್ಯಾದಿಯು ಮನೆಯಲ್ಲಿದ್ದಾಗ ಗಂಡ ಸುಧಾಕರ ಈತ ನಿನು ನನ್ನ ಮನೆಯಲ್ಲಿ ಇರಬೇಡ ನಾನು ಬೇರೆ ಮದುವೆ ಮಾಡಿಕೊಳ್ಳುತ್ತೆನೆ ಅಂತ 12 ರಿಂದ ಸಯಾಂಕಾಲ 5 ಗಂಟೆಯ ವರೆಗೆ ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುತ್ತಾನೆ ಮತ್ತು ಮನೆಯಲ್ಲಿದ್ದ ಸೈಕಲ ಚೈನದಿಂದ ಫಿರ್ಯಾದಿಯ ಮೈಯಲ್ಲಾ ಬಾಸುಂಡೆ ಬರುವ ಹಾಗೆ ಹೊಡೆದಿರುತ್ತಾನೆ, ಆತ ಫಿರ್ಯಾದಿಯ ನೆಮ್ಮದಿ ಹಾಳು ಮಾಡಿರುತ್ತಾನೆ, ಗಂಡ ಫಿರ್ಯಾದಿಗೆ ಹೊಡೆಯುವಾಗ ಪಕ್ಕದ ಮನೆಯವರಾದ ಪಂಚಮ್ಮಾ ಗಂಡ ಮಲ್ಲಪ್ಪಾ, ಬಾಲಿಕಾ ಗಂಡ ಸೂರ್ಯಕಾಂತ ಹಾಗು ಇನ್ನಿತರರು ನೊಡಿ ಬಿಡಿಸಿಕೊಂಡಿರುತ್ತಾರೆಂದು ನೀಡಿದ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 16-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 86/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 15-08-2017 ರಂದು ಫಿರ್ಯಾದಿ ರಘುನಾಥ ತಂದೆ ಸಂಗಪ್ಪಾ ಚಿಕ್ಲೇಗೇನೋರ, ವಯ: 32 ವರ್ಷ, ಜಾತಿ: ಎಸ್.ಸಿ (ಹೊಲೆಯ), : ಹೋಮ್ ಗಾರ್ಡ ಕೆಲಸ, ಸಾ: ಜೀರ್ಗಾ (ಬಿ) ರವರು ಬೀದರ ಸಂಚಾರ ಪೊಲೀಸ್ ಠಾಣೆಯ ಹತ್ತಿರ  ಪೊಲೀಸ್ ಚೌಕ ಮಂಗಲಪೇಟ್ ರಸ್ತೆಯಲ್ಲಿ ನಡೆದುಕೊಂಡು ರೋಡ ದಾಟುತ್ತಿರುವಾಗ ಪೊಲೀಸ್ ಚೌಕ್ ಕಡೆಯಿಂದ ಮೋಟಾರ ಸೈಕಲ ನಂ. ಎಪಿ-23/ಎಸಿ-3081 ನೇದ್ದರ ಸವಾರನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗಾಲ ಮೊಳಕಾಲ ಹತ್ತಿರ ಭಾರಿ ಗುಪ್ತಗಾಯವಾಗಿರುತ್ತದೆ, ಆಗ ಅಲ್ಲಿಯೇ ಇದ್ದ ಶಿವಾನಂದ ತಂದೆ ಕಲ್ಲಪ್ಪ ಮೇತ್ರೆ ಹಾಗೂ ನರಸಪ್ಪ ತಂದೆ ಮಹಿಪತಿ ನಾಗೂರೆ ಸಾ: ಧನ್ನೂರ ಇಬ್ಬರೂ ಕೂಡಿ ಗಾಯಗೊಂಡ ಫಿರ್ಯಾದಿಗೆ ಚಿಕಿತ್ಸೆ ಕುರಿತು ಒಂದು ವಾಹನದಲ್ಲಿ ಹಾಕಿಕೊಂಡು ಬೀದರ ಅಪೇಕ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 87/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 16-08-2017 ರಂದು ಫಿರ್ಯಾದಿ ಕೃಷ್ಣಾ ತಂದೆ ನಾಗಪ್ಪಾ ಗೊಂಡ, ವಯ: 27 ವರ್ಷ, ಜಾತಿ: ಎಸ್.ಟಿ (ಗೊಂಡ), ಸಾ: ಕೆ..ಬಿ ನ್ಯಾಷನಲ್ ಕಾಲೇಜ ಹತ್ತಿರ ಬೀದರ ರವರು ತನ್ನ ತಾಯಿಯಾದ ಸರಸ್ವತಿ ಗಂಡ ನಾಗಪ್ಪ ವಯ: 58 ವರ್ಷ ಇಬ್ಬರೂ ಕೂಡಿ ಬೀದರ ಮಹಾವೀರ ವೃತ್ತದ ಕಡೆಯಿಂದ ಕೆ..ಬಿ ಕಡೆಗೆ ಇರುವ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಫಿರ್ಯಾದಿಯು ಡಿ.ಸಿ ಕಛೇರಿ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಮಹಾವೀರ ವೃತ್ತದ ಕಡೆಯಿಂದ ಮೋಟಾರ ಸೈಕಲ್ ನಂ. ಕೆಎ-38/ಆರ್-4900 ನೇದ್ದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಯವರ ತಾಯಿ ಸರಸ್ವತಿ ಇವರಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲನ್ನು ಹರಳಯ್ಯ ವೃತ್ತದ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯವರ ತಾಯಿಯವರ ತಲೆಯ ಹಿಂಭಾಗ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬಂದಿದ್ದು, ಎರಡು ಮೊಳಕಾಲಿಗೆ ತರಚಿದ ರಕ್ತಗಾಯ ಮತ್ತು ಬಲಗೈ ಮುಂಗೈಗೆ ತರಚಿದ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಆಗ ಫಿರ್ಯಾದಿ ಮತ್ತು ಅಲ್ಲಿಂದಲೇ ಹೋಗುತ್ತಿದ್ದ ತಮ್ಮ ಪರಿಚಯಸ್ಥರಾದ ಶ್ರೀಮಂತ ತಂದೆ ಘಾಳೆಪ್ಪ ಸಪಾಟೆ ಸಾ: ಬೀದರ ಹಾಗೂ ಪ್ರಶಾಂತ ತಂದೆ ಶರಣಪ್ಪಾ ತಪಸ್ಯಾಳೆ, ಸಾ: ಬೀದರ ಎಲ್ಲರೂ ಕೂಡಿಕೊಂಡು ಗಾಯಗೊಂಡ ತಾಯಿಗೆ ಬೇರೊಂದು ವಾಹನದಲ್ಲಿ ಹಾಕಿಕೊಂಡು ಬೀದರ ಪ್ರಯಾವಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 162/2017, PÀ®A. 279, 338 L¦¹ :-
ಫಿರ್ಯಾದಿ ಶ್ರೀರಂಗ ತಂದೆ ಮಾರುತಿ ಪರಿಹಾರ ವಯ: 32 ವರ್ಷ, ಜಾತಿ: ಸಮಗಾರ, ಸಾ: ಕೊಟಗ್ಯಾಳ ರವರು ದಿನನಿತ್ಯ ಕೊಟಗ್ಯಾಳದಿಂದ ಕಮಲನಗರಕ್ಕೆ ಹೊಗಿ ಬರುವುದು ಮಾಡುತ್ತಾರೆ, ಹೀಗಿರುವಾಗ ದಿನಾಂಕ 16-08-2017 ರಂದು ಫಿರ್ಯಾದಿಯು ಕಮಲನಗರದಿಂದ ತಮ್ಮೂರಿಗೆ ಹೊಗುವಾಗ ತೋರಣಾ ಕ್ರಾಸ ಹತ್ತಿರ ರಾಂಪೂರ ಶಿವಾರದಲ್ಲಿ ಕೊಟಗ್ಯಾಳ - ರಾಂಪೂರ ಮದ್ಯ ರೋಡಿಗೆ ಒಬ್ಬ ವ್ಯಕ್ತಿ ತನ್ನ ಮೊಟಾರ ಸೈಕಲ್ ನಂ. ಕೆಎ-38/ಎಸ್-1174 ನೇದ್ದರೊಂದಿಗೆ ಬಿದ್ದಿದ್ದು ಫಿರ್ಯಾದಿಯು ಸದರಿ ವ್ಯಕ್ತಿಗೆ ನೋಡಲು  ಅವನ ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು ತುಂಬಾ ರಕ್ತ ಸ್ರಾವವಾಗುತ್ತಿದ್ದು ನೋಡಿ ಅವನಿಗೆ ಫಿರ್ಯಾದಿಯ ಕಾರಿನಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಕಮನಗರಕ್ಕೆ ತಂದು ದಾಖಲು ಮಾಡಿರುತ್ತಾರೆ, ನಂತರ ಅವನ ಹತ್ತಿರ ವಿದ್ದ ಡೈರಿಯಲ್ಲಿನ ಮೊಬೈಲ್ ನಂಬರಗಳಿಗೆ ಕರೆ ಮಾಡಲು 9008111892 ನೇದ್ದು ರಿಸೀವ ಆಗಿದ್ದು ಅವರಿಗೆ ಫಿರ್ಯಾದಿಯು ಈ ವಿಷಯ ತಿಳಿಸಿದ್ದು ಅವರು ತನ್ನ ಹೆಸರು ಲಕ್ಮೀಣ ರಡ್ಡಿ ತಂದೆ ಹಣಮಂತ ದೊಡ್ಡಿ  ಸಾ: ನಿಟ್ಟೂರ (ಬಿ) ಗ್ರಾಮ ಗಾಯಾಳು ತಮ್ಮೂರ ರಾಹುಲ್ ತಂದೆ ನಾಗಪ್ಪಾ ಕದಂ ವಯ: 30 ವರ್ಷ ದವರಿರುತ್ತಾರೆ ಅಂತಾ ತಿಳಿಸಿದ್ದು ಇರುತ್ತದೆ, ರಾಹುಲ ಎಂಬುವರು ತನ್ನ ಮೊಟಾರ ಸೈಕಲನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ತನ್ನಿಂದ ತಾನೆ ಬಿದ್ದಿರುಬಹುದು ಅಂತಾ ಸ್ಥಿತಿಗತಿಯಿಂದ ತಿಳಿದು ಬಂದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥Éưøï oÁuÉ UÀÄ£Éß £ÀA. 91/2017, PÀ®A. 376, 316 L¦¹ ªÀÄvÀÄÛ 4, 12 ¥ÉÆPÉÆì PÁAiÉÄÝ :-
¦üAiÀiÁð¢UÉ DgÉÆæ ¸ÀA¢Ã¥À vÀAzÉ ²ªÁf gÁoÉÆÃqÀ ¸Á: ¹AzsÉÆ® vÁAqÁ EªÀ£À ¥ÀjZÀAiÀÄ EgÀÄvÀÛzÉ, CªÀ£ÀÄ ¦üAiÀiÁð¢UÉ ¢£ÁAPÀ 05-09-2016 jAzÀ CªÀ£À aPÀÌ¥Àà£À ªÀÄUÀ£ÁzÀ gÀAfvÀ EvÀ£À QgÁuÁ CAUÀrUÉ DUÁUÀ §AzÀÄ ¦üAiÀiÁð¢UÉ ¸À®ÄUɬÄAzÀ ªÀiÁvÁqÀÄwÛzÀÝ£ÀÄ, »UÁV ¦üAiÀiÁ𢠺ÁUÀÆ ¸ÀA¢Ã¥À EvÀ£À £ÀqÀÄªÉ ªÀiÁwUÉ ªÀiÁvÀÄ ¨É¼ÉzÀÄ ¥ÉæêÀĪÁ¬ÄvÀÄ, £ÀAvÀgÀ CªÀ£ÀÄ vÀ£Àß ªÉÆèÉÊ® £ÀA. 9535822232 £ÉÃzÀPÉÌ gÁwæ ªÀiÁvÁqÀÄ CAvÀ £ÀA§gÀ PÉÆnÖgÀÄvÁÛ£É, ¦üAiÀiÁð¢AiÀÄÄ vÀ£Àß vÀAzÉAiÀÄ ªÉƨÉÊ® £ÀA. 9980053695 £ÉzÀÝjAzÀ gÁwæ ºÉÆwÛ£À°è vÀAzÉAiÀĪÀgÀÄ ªÉÆèÉʯï ZÁdð ºÀaÑzÀ £ÀAvÀgÀ ¸ÀA¢Ã¥À¤UÉ PÀgÉ ªÀiÁrzÁUÀ CªÀ£ÀÄ ¸ÀA¨sÉÆÃUÀ ªÀiÁqÀ¨ÉÃPÉAzÀÄ ºÉüÀÄwÛzÀÝ£ÀÄ, ¦üAiÀiÁð¢AiÀÄÄ CzÀPÉÌ £Á£ÀÄ E£ÀÆß aPÀ̪À¼ÀÄ CAvÀ w½¹zÀÄÝ, »ÃVgÀĪÁUÀ ºÉÆÃzÀ ªÀµÀð UÀt¥Àw ºÀ§â ªÀÄÄVzÀ 2 ¢ªÀ¸ÀUÀ¼À £ÀAvÀgÀ ¦üAiÀiÁð¢UÉ ¸ÀA¢Ã¥À EvÀ£ÀÄ ¥ÉæêÀÄ¢AzÀ ªÀiÁvÀ£Ár ºÉÆ®PÉÌ ºÉÆÃV §gÉÆÃt CAvÀ ¯Á¯Áå vÀAzÉ RĨÁ ¥ÀªÁgÀ EvÀ£À ºÉÆ®PÉÌ PÀgÉzÀÄPÉÆAqÀÄ ºÉÆÃV C°è ¦üAiÀiÁð¢AiÀÄ zÉúÀPÉÌ ªÀÄÄlÖ®Ä ¥ÁægÀA©ü¹zÁUÀ ¦üAiÀiÁð¢AiÀÄÄ CªÀ¤UÉ F jÃw ªÀiÁqÀ¨ÉÃqÀ £Á£ÀÄ E£ÀÆß aPÀ̪À¼ÀÄ £À£Àß ªÀAiÀĸÁV®è £À£ÀUÉ ©qÀÄ CAvÀ ºÉýzÁUÀ CªÀ£ÀÄ ¤Ã£ÀÄ K£ÀÄ aAvÉ ªÀiÁqÀ¨ÉÃqÀ ¤£ÀUÉ K£ÁzÀgÀÆ DzÀgÉ CzÀPÉÌ £Á¤zÉÝ£É CAd¨ÉÃqÀ £Á£ÀÄ ¤£Àß eÉÆÃvÉAiÀÄ°è ªÀÄzÀÄªÉ ªÀiÁrPÉƼÀÄîvÉÛ£É CAvÀ ¦üAiÀiÁð¢UÉ ¯Á¯Áå gÀªÀgÀ ºÉÆîzÀ°è £É®PÉÌ PÉqÀ« ¦üAiÀiÁð¢AiÀÄ eÉÆÃvÉAiÀÄ°è d§j ¸ÀA¨sÉÆÃUÀ ªÀiÁrgÀÄvÁÛ£É, £ÀAvÀgÀ CzÉ jÃwAiÀiÁV ºÀ®ªÀÅ ¸À® ¦üAiÀiÁð¢AiÀÄ ºÉÆîzÀ°è ºÁUÀÆ ¯Á¯Áå gÀªÀgÀ ºÉÆîzÀ°è d§j ¸ÀA¨sÉÆUÀ ªÀiÁrgÀÄvÁÛ£É, FUÀ ¸ÀĪÀiÁgÀÄ 3 wAUÀ¼À »AzÉ ¦üAiÀiÁð¢AiÀĪÀgÀ vÀAzÉ vÁ¬ÄAiÀĪÀgÀÄ PÀÆ° PÉ®¸ÀPÉÌAzÀÄ ºÉÊzÁæ¨ÁzÀPÉÌ ºÉÆÃVgÀÄvÁÛgÉ, DUÀ ¸ÀzÀj ¸ÀA¢Ã¥À EvÀ£ÀÄ ¦üAiÀiÁð¢UÉ DUÁUÀ gÁwæ ªÉüÉAiÀÄ°è ±Á¯ÉAiÀÄ°è ¸ÀĪÀiÁgÀÄ 2 ¸À® d§j ¸ÀA¨sÉÆUÀ ªÀiÁrgÀÄvÁÛ£É, £ÀAvÀgÀ £ÁUÀgÀ ¥ÀAZÀ«Ä ºÀ§âzÀ ªÀÄÄAZÉ ¸ÀA¢Ã¥À EvÀ£ÀÄ PÉ®¸ÀzÀ ¥ÀæAiÀÄÄPÀÛ ¨ÉAUÀ¼ÀÆjUÉ ºÉÆV §gÀÄvÉÛ£É CAvÁ ºÉý ºÉÆÃVgÀÄvÁÛ£É, ¦üAiÀiÁð¢AiÀÄÄ vÀÄA¨Á zÀ¥Àà PÁtÄwÛgÀĪÀzÀjAzÀ vÀªÀÄÆäjUÉ §gÀĪÀ ªÉÊzÀågÀ ºÀwÛgÀ vÉÆj¸À¯ÁV CªÀgÀÄ ¦üAiÀiÁð¢UÉ UÀ©üðt AiÀiÁVgÀÄwÛ JAzÀÄ w½¹gÀÄvÁÛgÉ, FUÀ ¸ÀĪÀiÁgÀÄ 15 ¢ªÀ¸ÀzÀ »AzÉ ¸ÀzÀj ¸ÀA¢Ã¥À EvÀ¤UÉ PÀgÉ ªÀiÁr £Á£ÀÄ UÀ©üðtÂAiÀiÁVgÀÄvÉÛ£É CAvÀ w½¹ ¤Ã£ÀÄ §AzÀÄ £À£ÀUÉ ®UÀß ªÀiÁrPÉÆ CAvÁ CAzÁUÀ ¸ÀA¢Ã¥À EvÀ£ÀÄ C¨Á±Àð£À ªÀiÁr¸ÀĪÀAvÉ ºÉýzÀÄÝ, ¦üAiÀiÁð¢AiÀÄÄ DvÀ¤UÉ £À£ÀUÉ AiÀiÁgÀÄ UÉÆwÛgÀĪÀÅ¢¯Áè ¤Ã£ÀÄ §AzÀÄ C¨Á±Àð£À ªÀiÁr¸ÀÄ CAvÁ ºÉýzÁUÀ CªÀ£ÀÄ ¤Ã£ÀÄ d»ÃgÁ¨ÁzÀUÉ §AzÀÄ §¸Àì ¤¯ÁÝt ºÀwÛgÀ ¤®Äè £Á£ÀÆ PÀÆqÀ C°èUÉ §gÀÄvÉÛ£É CAvÁ w½¹zÁUÀ ¦üAiÀiÁð¢AiÀÄÄ d»ÃgÁ¨ÁzÀUÉ ºÉÆV §¸Àì ¤¯ÁÝtzÀ ºÀwÛgÀ ¤AvÁUÀ ¸ÀA¢Ã¥À EvÀ£ÀÄ §AzÀÄ ¦üAiÀiÁð¢UÉ ¸ÀAUÁgÉrØAiÀÄ MAzÀÄ D¸ÀàvÉæUÉ PÀgÉzÀÄPÉÆAqÀÄ ºÉÆV ªÉÊzÀågÀ ºÀwÛgÀ vÉÆj¹ 3 EAeÉPÀë£À ªÀiÁr¹ 4 UÀĽUÉUÀ¼ÀÄ PÉÆnÖzÀÄÝ, £ÀAvÀgÀ E§âgÀÄ ¸ÀAUÁgÉrØ¢AzÀ d»ÃgÁ¨ÁzÀPÉÌ §AzÀÄ ¸ÀA¢Ã¥À EvÀ£ÀÄ C°èAzÀ ºÁUÉAiÉÄ ¨ÉAUÀ¼ÀÆjUÉ ºÉÆVgÀÄvÁÛ£É, ¦üAiÀiÁð¢AiÀÄÄ d»ÃgÁ¨ÁzÀ¢AzÀ ªÀÄ£ÉUÉ §A¢zÀÄÝ JgÀqÀÄ ¢ªÀ¸ÀzÀ £ÀAvÀgÀ UÀ¨sÀð¥ÁvÀªÁVzÀÄÝ EgÀÄvÀÛzÉ, F «µÀAiÀĪÀÅ ¦üAiÀiÁð¢AiÀÄ CfÓUÉ UÉÆvÁÛV CªÀgÀÄ ¦üAiÀiÁð¢AiÀÄ vÀAzÉ vÁ¬ÄgÀªÀjUÉ w½¹ PÀgɬĹzÁUÀ CªÀgÀÄ §AzÀÄ ¸ÀA¢Ã¥À EªÀ£À vÀAzÉ vÁ¬ÄgÀªÀjUÉ £À£Àß ªÀÄUÀ¼À eÉÆvÉAiÀÄ°è ¸ÀA¢Ã¥À¤UÉ ªÀÄzÀÄªÉ ªÀiÁr¹ CAvÁ PÉýPÉÆAqÀgÀÄ, £ÀAvÀgÀ ¸ÀA¢Ã¥À EvÀ£ÀÄ §AzÁUÀ vÀAzÉ vÁ¬ÄgÀªÀgÀÄ ¸ÀA¢Ã¥À EvÀ¤UÉ ®UÀß ªÀiÁrPÉƼÀî®Ä w½¹zÁUÀ CªÀ£ÀÄ £Á£ÀÄ ¤ªÀÄä ªÀÄUÀ¼ÉÆA¢UÉ ®UÀß ªÀiÁrPÉƼÀÄîªÀÅ¢¯Áè K£ÀÄ ªÀiÁrPÉƼÀÄîwÛj ªÀiÁrPÉƽîj CAvÁ ºÉýgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 16-08-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.