Police Bhavan Kalaburagi

Police Bhavan Kalaburagi

Wednesday, February 5, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
                 ¢£ÁAPÀ: 03-02-2014 gÀAzÀÄ ¸ÉÆêÀĪÁgÀ gÁwæ 7-00 UÀAmÉAiÀÄ ¸ÀĪÀiÁjUÉ ¦üAiÀiÁ𢠲æà §¸ÀªÀgÁd vÀAzÉ: UÀÄAqÀAiÀÄå ¥ÀÆeÁj, MPÀÌ®ÄvÀ£À, ¸Á: ªÀįÉèzÉêÀgÀUÀÄqÀØ FvÀÀ£ÀÄ Hl ªÀiÁrPÉÆAqÀÄ ºÉÆÃUÀ®Ä ªÀÄ£ÉUÉ §A¢zÁÝUÀ, ºÉÆ®zÀ°è ºÁQzÀÝ ªÉÄÃt¹£À PÁ¬Ä UÀÆrUÉ ¨ÉAQ ºÀwÛzÀÝ£ÀÄß £ÉÆÃrzÀ Hj£À d£ÀgÁzÀ §¸ÀªÀgÁd vÀAzÉ: UÀÄAqÀAiÀÄå ¥ÀÆeÁj, ºÀ£ÀĪÀÄAvÀ vÀAzÉ: UÀÄAqÀAiÀÄå ¥ÀÆeÁj, ºÁUÀÄ ºÀ£ÀĪÀÄAvÀ vÀAzÉ: gÀAUÀAiÀÄå EªÀgÀÄUÀ¼ÀÄ ¦üAiÀiÁð¢AiÀÄ ªÀÄ£ÉUÉ §AzÀÄ ¨ÉAQ ºÀwÛzÀ «µÀAiÀĪÀ£ÀÄß w½¹zÀÝjAzÀ ¦üAiÀiÁ𢠪ÀÄvÀÄÛ EvÀgÀgÀÄ ºÉÆ®PÉÌ ºÉÆÃV £ÉÆÃqÀ®Ä «µÀAiÀĪÀÅ ¤d«zÀÄÝ J®ègÀÆ ¸ÉÃjPÉÆAqÀÄ ¨ÉÆÃgÀªÉ¯ï£À ¤Ãj¤AzÀ ¨ÉAQAiÀÄ£ÀÄß Dj¸À®Ä AiÀÄwß¹zÀgÀÆ ¸ÀºÀ ªÉÄÃt¹£À PÁ¬Ä UÀÆqÀÄ ¸ÀA¥ÀÆtðªÁV ¸ÀÄlÄÖ, CAzÁdÄ 3,00,000/- ®PÀë gÀÆ¥Á¬ÄUÀ¼ÀµÀÄÖ ®ÄPÁì£ÀÄ DVzÀÄÝ EgÀÄvÀÛzÉ. ¸ÀzÀj WÀl£ÉAiÀÄÄ DPÀ¹äªÁV dgÀÄVzÀÄÝ AiÀiÁgÉ ªÉÄÃ¯É AiÀiÁªÀ ¸ÀA±ÀAiÀÄ«gÀĪÀÅ¢¯Áè. CAvÁ PÉÆlÖ zÀÆj£À  ªÉÄðAzÀ CPÀ¹äPÀ ¨ÉAQ C¥ÀWÁvÀ  ¸ÀA: 01/2014 PÀ®A-DPÀ¹äPÀ ¨ÉAQ C¥ÀWÁvÀ ¥ÀæPÀgÀtªÀ£ÀÄß zÁR®Ä ªÀiÁr PÉÆAqÀÄ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.

gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
                ದಿನಾಂಕ 04-02-2014 ರಂದು 2-30 ಪಿ.ಎಂ. ಸುಮಾರಿಗೆ ಫಿರ್ಯಾದಿ ರಾಮೇಶ ತಂದೆ ಕೋರಿ ಈರಪ್ಪ 38ವರ್ಷ, ಕಬ್ಬೇರ, ಒಕ್ಕಲುತನ ಸಾಃ ಇ.ಜೆ ಉದ್ಬಾಳ ತಾಃ ಸಿಂಧನೂರು. FvÀನು ಇ.ಜೆ.ಉದ್ಬಾಳ ಗ್ರಾಮದಲ್ಲಿರುವ ಕರಿಯಪ್ಪ ಕೋರಿ ಈತನ ಮನೆಯ ಮುಂದೆ ನಡೆದುಕೊಂಡು ಹೊರಟಾಗ ಪಂಪಾಪತಿ ತಂದೆ ಅಯ್ಯಪ್ಪ ಹೊಸ ಮಹೀಂದ್ರ ಬೊಲೆರೋ ಮ್ಯಾಕ್ಸಿ ಟ್ರಕ್ ಚಾಲಕ ಸಾಃ ಬಾದರ್ಲಿ   FvÀ£ÀÄ ತನ್ನ . ಹೊಸ ಮಹೀಂದ್ರ ಬೊಲೆರೋ ಮ್ಯಾಕ್ಸಿ ಟ್ರಕ್ ನೆದ್ದನ್ನು ಎದರುಗಡೆ ಸಿಂಧನೂರು ಕಡೆಯಿಂದ ಬಾದರ್ಲಿ ಕಡೆಗೆ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಟಕ್ಕರ ಕೊಟ್ಟಿದ್ದರಿಂದ ಫಿರ್ಯಾದಿದಾರನ ಎಡಗಾಲು ಮೊಣಕಾಲು ಕೆಳಗೆ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 27/2014 PÀ®A. 279, 338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

           ದಿ.02-02-2014 ರಂದು  ಸಂಜೆ 6-45 ಗಂಟೆಗೆ ನೀಲಕಂಠರಡ್ಡಿ ತಂದೆ ಆದೆಪ್ಪ ಸೂಜುಕಿ ಮೋಟಾರ ಸೈಕಲ ನಂಬರ :ಕೆ.-36/.ಸಿ-6449 ರ ಸವಾರ ಸಾ:ಗಣದಿನ್ನಿ. FvÀ£ÀÄ  ತನ್ನ ಸುಜೂಕಿ  ಮೋಟಾರ ಸೈಕಲ ನಂಬರ ಕೆ.-36/.ಸಿ-6449 ಹಿಂದುಗಡೆ  ಪಿರ್ಯಾದಿ ಶ್ರೀ ಶಿವಶಂಕರಣ್ಣ ತಂದೆ ಬಸವರಾಜ ಜಾತಿ:ಲಿಂಗಾಯತ, ವಯ-26ವರ್ಷ,ಉ:ಎಂ.ಸಿ.ಎಫ್.ಕಂಪನಿ   ರಾಯಚೂರದಲ್ಲಿ ಕೆಲಸ,ಸಾ:ಗೋನವಾರ ತಾ:ಲಿಂಗಸೂಗೂರು FvÀನನ್ನು ಕೂಡಿಸಿಕೊಂಡು ಚಿಂಚರಕಿ ದಾಟಿ ಗೋನವಾರ ಕಡೆಗೆ ಹೋಗುವಾಗ ಚಿಂಚರಕಿ ಸಮೀಪದಲ್ಲಿ ಆರೋಪಿತನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿದ್ದರಿಂದ ಮೋಟಾರ ಸೈಕಲ ಜಂಪಾಗಿ ಹಿಂದುಗಡೆ ಕುಳಿತಿದ್ದ ಪಿರ್ಯಾದಿದಾರನು ಕೆಳಗೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಎಡಗೈ ಮುರಿದು ಮೈಮೇಲೆ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದರಿಂದ ಉಪಚಾರ ಕುರಿತು ರಾಯಚೂರು ನವೋದಯ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿದ್ದು ಇರುತ್ತದೆಂದು ನೀಡಿದ ಹೇಳಿಕೆಯ ಮೇಲಿಂದ ¹gÀªÁgÀ oÁuÉ UÀÄ£Éß £ÀA: 26/2014 ಕಲಂ: 279,338.L.¦.¹. CrAiÀÄ°è ¥ÀæPÀgÀt zÁR®¹PÉÆAqÀÄ vÀ¤PÉ PÉÊPÉÆArgÀÄvÁÛgÉ.
                             
 ªÀgÀzÀQëuÉ ¥ÀæPÀgÀtzÀ ªÀiÁ»w:-
              ಫಿರ್ಯಾದಿ ರೇಷ್ಮಾ ಗಂಡ ಮೀರ್ ಹುಸೇನ್ , ವಯ:21,:ಮನೆಕೆಲಸ  , ಸಾ:ಸಿರುಗುಪ್ಪಾ , ಹಾ.: ಗೋಡೆಕಟ್ಟೋರ ಓಣಿ ಸಿಂಧನೂರು FPÉಯು ಸುಮಾರು ಒಂದುವರೆ ವರ್ಷದ ಹಿಂದೆ ಆರೋಪಿ 01  )ಮೀರಹುಸೇನ್ ತಂದೆ ಅಕ್ಬರ್ ಸಾಬ್ ಸಾ:ಸಿರುಗುಪ್ಪಾ ಈತನೊಂದಿಗೆ ಲಗ್ನವಾಗಿದ್ದು , ಲಗ್ನದ ಸಮಯದಲ್ಲಿ ಫಿರ್ಯಾದಿಯ ತಾಯಿ ಆರೋಪಿ 01 ಇವರಿಗೆ 75,000/- ರೂ ನಗದು ಹಣ , 15 ತೊಲೆ ಬಂಗಾರದ ಸಾಮಾನು , 3,00,000/- ರೂ ಕಿಮ್ಮತ್ತಿನ ಮನೆಬಳಕೆ ಸಾಮಾನು ವರದಕ್ಷಿಣೆ ಕೊಟ್ಟಿದ್ದು , 4 ತಿಂಗಳು ಮಗಳು ಇದ್ದು , ಮದುವೆಯಾದ ನಂತರ ಫಿರ್ಯಾದಿಯು ಆರೋಪಿತನ ಮನೆಯಲ್ಲಿ ಸಂಸಾರ ಮಾಡುವಾಗ ಆರೋಪಿ 01 ಈತನು ತನ್ನ , ತಾಯಿ , ತಂದೆ , ತಂಗಿಯ ಮಾತು ಕೇಳಿಕೊಂಡು ಫಿರ್ಯಾದಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಇನ್ನೂ ತವರುಮನೆಯಿಂದ ಹೆಚ್ಚಿನ ವರದಕ್ಷಿಣೆ ತರಬೇಕು ಅಂತಾ ಹೊಡೆಬಡೆ ಮಾಡುತ್ತಾ G½zÀ 3 d£À ಆರೋಪಿತರೆಲ್ಲರೂ ಫಿರ್ಯಾದಿಗೆ ಸರಿಯಾಗಿ ಊಟಕ್ಕೆ ಹಾಕದೇ , ಸೇರದೇ ಹೆಚ್ಚಿನ ವರದಕ್ಷಿಣೆಗಾಗಿ ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ಹಾಕಿ ತವರುಮನೆಗೆ ಕಳಿಸಿದ್ದು , ಫಿರ್ಯಾದಿಯು ತುಂಬು ಗರ್ಭಾವತಿ ಇದ್ದು ,ಹರಿಗೆಯಾದ ನಂತರ , ದಿನಾಂಕ: 22-03-2013 ರಂದು ಸಿಂಧನೂರಿನಲ್ಲಿ ತವರುಮನೆ ಮುಂದೆ ಇದ್ದಾಗ ಆರೋಪಿತರು ಫಿರ್ಯಾದಿಯ ತವರುಮನೆಗೆ ಬಂದು ಎಲೆ ಸೂಳೆ ವರದಕ್ಷಿಣೆ ತೆಗೆದುಕೊಂಡು ಬಾ ಅಂದರೆ ಇಲ್ಲೇ ಇದ್ದೀ ಅಂತಾ ಹೊಡೆಬಡೆ ಮಾಡಿ 50,000/- ರೂ ಇನ್ನೂ ಹೆಚ್ಚಿನ ವರದಕ್ಷಿಣೆ ಹಾಗೂ 5 ತೊಲೆ ಬಂಗಾರ ತಂದರೆ ಸರಿ ಇಲ್ಲವಾದರೆ ನಿನ್ನನ್ನು ಜೀವಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ.506/2013 ನೇದ್ದರ ಸಾರಾಂಶದ ಮೇಲಿಂದಾ  ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.43/2014 , ಕಲಂ. 498() , 323 , 341 , 504 , 506 ಸಹಿತ 34 ಐಪಿಸಿ  & ಕಲಂ. 3 & 4 .ನಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು  ಇರುತ್ತದೆ .
ªÉÆøÀzÀ ¥ÀæPÀgÀtzÀ ªÀiÁ»w:-
            ದಿನಾಂಕ:-04-02-2014 ರಂದು 1700 ಗಂಟೆಗೆ ಫಿರ್ಯಾಧಿದಾರರಾದ ಮಹ್ಮದ ಇಬ್ರಾಹಿಂ ತಂದೆ ಮಹ್ಮದ ಜಾಫರ್ ವಯ 40 ವರ್ಷ ಜಾತಿ|| ಮುಸ್ಲಿಂ, || ಒಕ್ಕಲುತನ/ಲಾರಿ ಚಾಲಕ ಸಾ|| ಮಸರಕಲ್ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿರ್ಯಾಧಿ ಹಾಜರಪಡಿಸಿದ್ದು, ಅದರಲ್ಲಿ ದಿನಾಂಕ:-31-01-2014 ರಂದು ತನ್ನ ಲಾರಿ ನಂ. ಕೆ.ಎ.36/3333 ನೇದ್ದರಲ್ಲಿ ಹತ್ತಿಯನ್ನು ತುಂಬಿಕೊಂಡು ತನ್ನ ತಮ್ಮ ಸದ್ದಾಂ ಮತ್ತು ರವಿ ಕ್ಲೀನರ್ ನೊಂದಿಗೆ ಬಂದಿದ್ದು, ಹತ್ತಿಯನ್ನು ಬೆಲ್ಲಂ ಹತ್ತಿ ಮಿಲಿನಲ್ಲಿ ಹತ್ತಿಯನ್ನು ಕಾಟ ಮಾಡಿಸಿದ್ದು, ಆಗ ಆರೋಪಿತನಾದ ಈರೇಶ ದಲ್ಲಾಳಿ ಈತನು ತನ್ನ ಮೊಬೈಲ್ ನಂ. 7406807851 ನೇದ್ದರಿಂದ ಹತ್ತಿಯನ್ನು ಮಾರಾಟ ಮಾಡಿಸಿ ಕೊಡುತ್ತೇನೆ ಅಂತಾ 80 ಕ್ವಿಂಟಲ್ 65 ಕೆ.ಜಿ. ಹತ್ತಿಯನ್ನು ಪ್ರತಿ ಕ್ವಿಂಟಲ್ ಗೆ ರೂ, 5130=00 ಗಳಂತ ನಿಗಧಿ ಮಾಡಿಕೊಂಡು ಬೆಲ್ಲಂ ಹತ್ತಿ ಮಿಲಿನಲ್ಲಿ ಹತ್ತಿಯನ್ನು ಅನ್ ಲೋಡ್ ಮಾಡಿಸಿ ನಂತರ ಕ್ಲೀನರ್ ರವಿ ಈತನನ್ನು ಹಳೇ ಗಂಜ್ ಗೆ ಕರೆದುಕೊಂಡು ಬಂದು ಹತ್ತಿ ಧಾರಣಿಯನ್ನು ಹಾಕಿಸಿಕೊಂಡು ಬರುತ್ತೇನೆ ಅಂತಾ ಅಲ್ಲಿಯೇ ಕೂಡಿಸಿ ತಾನು ಬೆಲ್ಲಂ ರವರ ಹತ್ತಿ ಮಿಲ್ಲಿಗೆ ಹೋಗಿ ರೂ 3,73,550=00 ಗಳನ್ನು ತೆಗೆದುಕೊಂಡು ಹೋಗಿ ನಮ್ಮ ತಮ್ಮ ಸದ್ದಾಂ ಇವರಿಗೆ ಹಣ ಕೊಡದೇ ಎರಡು ಚೀಟಿಗಳನ್ನು ಕೊಟ್ಟು, ತನ್ನ ಮೊಬೈಲ್ ಫೋನ್ ಗಳನ್ನು ಸ್ವೀಜ್ ಆಫ್ ಮಾಡಿ ಹಣವನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿದ್ದು ಇರುತ್ತದೆ ಅಂತಾ ಇರುವ ಫಿರ್ಯಾದಿಯ ಸಾರಾಂಶದ  ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ಗುನ್ನೆ ನಂ:15/2014 ಕಲಂ: 420 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:_
        ಫಿರ್ಯಾದಿ UÀÄgÀĹzÀÝ¥Àà vÀAzÉ FgÀtÚ ªÀAiÀÄ 35 ªÀµÀð eÁ : £ÁAiÀÄPÀ G : MPÀÌ®ÄvÀ£À ¸Á : eÁVÃgÀ¥À£ÀÆßgÀÄ FvÀ£ÀÄ  ಜಮೀನು ನಲಗಂದಿನ್ನಿ ಸೀಮಾದಲ್ಲಿ ಸರ್ವೆ ನಂ. 63ರಲ್ಲಿ 13 ಎಕರೆ 17 ಗುಂಟೆ ಇದ್ದು, ಸದ್ರಿ ಜಮೀನು ಫಿರ್ಯಾದಿದಾರನ ಹೆಂಡತಿ ಮತ್ತು ತಂಗಿಯ ಹೆಸರಿನಲ್ಲಿ ಇರುತ್ತದೆ.  ಈ ಜಮೀನಿನನ್ನು ಲೀಜಿಗೆ ತಮ್ಮೂರ ಹರಿಜನ ಜನಾಂಗದ ಈರಪ್ಪ ತಂದೆ ಹನುಮಂತ ಈನಿಗೆ 03 ವರ್ಷ ಮಾಡಲು ಕೊಟ್ಟಿದ್ದು, 02 ವರ್ಷ ಮಾಡಿದ್ದು, ಇನ್ನೊಂದು ವರ್ಷ ಬಾಕಿ ಇರುತ್ತದೆ.  ಈ ಜಮೀನು ಬಗ್ಗೆ ಆರೋಪಿತರಾದ ಹನುಮಪ್ಪ ತಂದೆ ಹನುಮಂತ, ಈರಣ್ಣ ತಂದೆ ಹನುಮಂತ ಇವರು ಲೀಜಿಗೆ ಮಾಡುತ್ತಿದ್ದ ಈರಪ್ಪ ಹರಿಜನ ಈತನಿಗೆ ಈಗ್ಗೆ 2-3 ದಿನಗಳ ಹಿಂದೆ ಗುರುಸಿದ್ದಪ್ಪನ ಜಮೀನಿನಲ್ಲಿ ನಮಗೆ ಪಾಲು ಬರುತ್ತದೆ ಈ ಸಲ ನೀನು ಲೀಜಿಗೆ ಮಾಡಬೇಡ ಅಂತಾ ಬೆದರಿಕೆ ಹಾಕಿದ್ದು ಈ ಬಗ್ಗೆ ಈರಪ್ಪನು ಫಿರ್ಯದಿದಾರನಿಗೆ ತಿಳಿಸಿದ್ದು ಅವರು ನಮ್ಮ ಹೊಲ ಏಕೆ ಮಾಡಬಾರದು ಅಂತಾ ಹೇಳುತ್ತಾರೆ ಅಂತಾ ಅಂದು ಅಷ್ಟಕ್ಕೆ ಸುಮ್ಮನಾಗಿದ್ದು, ದಿನಾಂಕ 04-02-2014 ರಂದು ಬೆಳಗ್ಗೆ 7-00 ಗಂಟೆಗೆ ಫಿರ್ಯಾದಿ ಮತ್ತು ತನ್ನ ಮಾವನಾದ ಕಾಡಪ್ಪ ಹಾಗೂ ದೊಡ್ಡ ಮಲ್ಲಯ್ಯ ಇವರೆಲ್ಲರೂ ಮಾತಾಡುತ್ತಾ ನಿಂತಾಗ ಆರೋಪಿತರೆಲ್ಲರೂ ಫಿರ್ಯಾದಿದಾರನಿಗೆ ನೋಡಿ ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿದಾರನ ಹತ್ತಿರ ಬಂದು ಎಲೇ ಗುರುಸಿದ್ದ ನಿನ್ನ ಹೊಲ ಲೀಜಿಗೆ ಮಾಡುವ ಈರಪ್ಪನಿಗೆ ಏನು ಹೇಳಿದ್ದಲೇ ನಿಮ್ಮ ಹೊಲದಲ್ಲಿ ನಮಗೆ ಪಾಲು ಬರುತ್ತದೆ ಸೂಳೆ ಮಗನೆ ಅಂತಾ ಅಂದವರೇ ಫಿರ್ಯಾದಿಗೆ ಆರೋಪಿತರೆಲ್ಲರೂ ಬಂಡಿಗೂಟದಿಂದ ಹಾಗೂ ಕೈಗಳಿಂದ, ಚಪ್ಪಳಿಯಿಂದ ಹೊಡೆ ಬಡೆ ಮಾಡಿ ದುಖಪಾತಗೊಳಿಸಿದ್ದು ಬಿಡಿಸಲು ಬಂದ ಕಾಡಪ್ಪ ಈತನಿಗೆ ಬಸವ ಈತನು ಎದೆಯ ಮೇಲೆ ಅಂಗಿ ಹಿಡಿದು ಕೈಗಳಿಂದ ಹೊಡೆ ಬಡೆ ಮಾಡಿ ದುಖಪಾತಗೊಳಿಸಿ ನಂತರ ಅವರೆಲ್ಲರೂ ಫಿರ್ಯಾದಿಗೆ ಮಗನೆ ನೀನು ಹೊಲದಲ್ಲಿ ಹೇಗೆ ಬಾಳೆವು ಮಾಡುತ್ತೀ ಮಾಡ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ನಾನು ಆಸ್ಪತ್ರೆಗೆ ಇಲಾಜು ಕುರಿತು ಹೋಗಿ ವಾಪಸ್ ಠಾಣೆಗೆ ಸಂಜೆ 6-00 ಗಂಟೆಗೆ ಬಂದು ಈ ನನ್ನ ಹೇಳಿಕೆ ಫಿರ್ಯಾದಿ ನೀಡಿದ್ದು, ಕಾರಣ 7 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ ªÀiÁ£À« ಠಾಣಾ ಗುನ್ನೆ ನಂ.40/14 ಕಲಂ 143,147,504,323,324,506,355,ರೆ/ವಿ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

            ದಿನಾಂಕ 04-02-2014 ರಂದು ಬೆಳಗ್ಗೆ 7-00 ಗಂಟೆಗೆ ಫಿರ್ಯಾದಿ ªÀĺÉñï vÀAzÉ ºÀ£ÀĪÀÄ¥Àà ªÀAiÀÄ 25 ªÀµÀð eÁ : £ÁAiÀÄPÀ G: MPÀÌ®ÄvÀ£À ¸Á : eÁVÃgÀ¥À£ÀÆßgÀÄ vÁ : ªÀiÁ£À« ಮತ್ತು ತನ್ನ ತಂದೆಯಾದ ಹನುಮಪ್ಪ ಹಾಗೂ ಗಿರಿಯಪ್ಪ ಎಲ್ಲರೂ ಕೂಡಿಕೊಂಡು ಜಾಗೀರಪನ್ನೂರು ಗ್ರಾಮದ ಮಸೀದಿ ಗುಡಿ ಹತ್ತಿರ ನಿಂತುಕೊಂಡಾಗ ಆರೋಪಿತgÁzÀ ) UÀÄgÀĹzÀÝ¥Àà vÀAzÉ FgÀtÚ 2) PÁqÀ¥Àà vÀAzÉ ºÀ£ÀĪÀÄAvÀ 3) gÀAUÀ£ÁxÀ vÀAzÉ £ÁgÀAiÀÄt¥Àà 4) £ÀgÀ¸À¥Àà vÀAzÉ zÉÆqÀØ ªÀÄ®èAiÀÄå 5) zÉÆqÀØ FgÀtÚ vÀAzÉ £ÁgÁAiÀÄt¥Àà J®ègÀÆ eÁ : £ÁAiÀÄPÀ G: MPÀÌ®ÄvÀ£À ¸Á : eÁVÃgÀ¥À£ÀÆßgÀÄ J®ègÀÆ ಸಮಾನ ಉದ್ದೇಶ ಹೊಂದಿ ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿದಾರನ ಹತ್ತಿರ ಬಂದು ಫಿರ್ಯಾದಿ ತಂದೆಯಾದ ಹನುಮಪ್ಪ ಈತನಿಗೆ ಗುರುಸಿದ್ದಪ್ಪ ಈತನು ಎನಲೇ ಸೂಳೆ ಮಗನೆ ನಮ್ಮ ಹೊಲದಲ್ಲಿ ನಿಮಗೆ ಭಾಗ ಬರುತ್ತದೆ ಅಂತಾ ಹೇಳುತ್ತೀ ನಮ್ಮ ಹೊಲದಲ್ಲಿ ಎಲ್ಲಿ ಬರುತ್ತದೆ ಹೊಲಕ್ಕೆ ಬಾರಲೇ ಮಗನೇ ಅಂತಾ ಕೈ ಹಿಡಿದು ಎಳೆದಾಗ ಹನುಮಪ್ಪನು ಈಗ ಬರುವುದಿಲ್ಲ ಇನ್ನೊಮ್ಮೆ ಬರುತ್ತೇನೆ ಸರಿಯಾಗಿ ಮಾತನಾಡಲು ಕಲಿ ಅಂತಾ ಅಂದಾಗ ಗುರುಸಿದ್ದಪ್ಪನು ಹನುಮಪ್ಪನಿಗೆ ಕೈಗಳಿಂದ ಹೊಡೆ ಬಡೆ ಮಾಡಿದ್ದು, ಬಿಡಿಸಲು ಹೋದಾಗ ಫಿರ್ಯಾದಿದಾರನಿಗೆ ಗುರುಸಿದ್ದಪ್ಪನು ತನ್ನ ಕೈಗಳಿಂದ ಬಲಗೈ ಕಿರುಬೆರಳಿನ ಹತ್ತಿರ ತಿರುವಿದ್ದು, ಆಗ ಫಿರ್ಯಾದಿ ಮತ್ತು ಹನುಮಪ್ಪ ಇವರು ತಪ್ಪಿಸಿಕೊಂಡು ಮನೆ ಕಡೆ ಹೊರಟಾಗ ಉಳಿದ ಆರೋಪಿತರು ಮುಂದೆ ಹೋಗದಂತೆ ತಡೆ ಗಟ್ಟಿ ನಿಲ್ಲಿಸಿ ಎಲ್ಲಿಗೆ ಹೋಗುತ್ತೀರಲೇ ಸೂಳೆಮಕ್ಕಳೆ ಹೊಲದ ಭಾಗ ಬೇಕಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಾರಪ್ಪ, ರಂಗನಾಥ, ನರಸಪ್ಪ ಇವರೆಲ್ಲರೂ ಗಟ್ಟಿಯಾಗಿ ಹಿಡಿದುಕೊಂಡು ಕೈಗಳಿಂದ ಎದೆಗೆ ಬೆನ್ನಿಗೆ ಹೊಡೆ ಹತ್ತಿದರು.  ಆಗ ಗುರುಸಿದ್ದಪ್ಪ, ದೊಡ್ಡ ಈರಣ್ಣ ಇವರು ಆ ಸೂಳೆಮಗನನ್ನು ಏನು ನೋಡುತ್ತೀರಿ ಅಂತಾ ಕೈಗಳಿಂದ ಮೈಕೈಗಳಿಗೆ ಹೊಡೆ ಬಡೆ ಮಾಡಿ ಸೂಳೆ ಮಕ್ಕಳೆ ನಮ್ಮ ಹೊಲದ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ನಿನ್ನೆ ಮಾನವಿ ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಹಿರಿಯರಿಗೆ ವಿಚಾರಿಸಿ  ದಿನಾಂಕ 05-02-2014 ರಂದು ಬೆಳಗ್ಗೆ 9-00 ಗಂಟೆಗೆ ಠಾಣೆಗೆ ತಡವಾಗಿ ಬಂದು ಹೇಳಿಕೆ ಫಿರ್ಯಾದಿ ನೀಡಿದ್ದು ಇರುತ್ತದೆ.  ಕಾರಣ ಮೇಲ್ಕಂಡ 5 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ ªÀÄ£À« ಠಾಣಾ ಗುನ್ನೆ ನಂ.41/14 ಕಲಂ 143,147,504,323,341, 506 ರೆ/ವಿ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
         ªÀÄÈvÀ gÀªÉÄñÀ vÀAzÉ UÀuÉñÀ¥Àà ¥ÀªÁgï ªÀAiÀiÁ: 27 eÁ: ®ªÀiÁt G: MPÀÌ®ÄvÀ£À ¸Á: ZÀZÀð£ÀUÀÄqÀØ vÁAqÀ ºÁ//ªÀ// «gÀÄ¥Á¥ÀÆgÀÄ vÁAqÀ vÁ: UÀAUÁªÀw FvÀ£ÀÄ  ªÀiÁ»wzÁgÀ£ÁzÀ ºÉêÀÄ¥Àà vÀAzÉ ZÀAzÀ¥Àà ¥ÀÆeÁj ªÀAiÀiÁ: 55 eÁ: ®ªÀiÁt G: MPÀÌ®ÄvÀ£À ¸Á: ZÀZÀð£ÀUÀÄqÀØ vÁAqÀ vÁ: UÀAUÁªÀw FvÀ£À  C½AiÀĤzÀÄÝ, ¢£ÁAPÀ 03-01-2014 gÀAzÀÄ ¸ÀAeÉ 7-45 UÀAmÉ ¸ÀĪÀiÁjUÉ ªÀiÁªÀ£À£ÀÄß ªÀiÁvÀ£Ár¸À®Ä ZÀZÀð£ÀUÀÄqÀØ UÁæªÀÄPÉÌ ºÉÆÃV§gÀÄvÉÛÃ£É CAvÁ ªÀÄ£ÉAiÀÄ°è ºÉý ªÉÆÃlgï ¸ÉÊPÀ¯ï vÉUÉzÀÄPÉÆAqÀÄ ºÉÆÃzÀªÀ£ÀÄ vÀÄAUÀ¨sÀzÀæ JqÀ zÀAqÉAiÀÄ PÁ®ÄªÉAiÀÄ°è DPÀ¹äPÀªÁV PÁ®ÄeÁj ©zÀÄÝ ªÀÄÈvÀ¥ÀnÖzÀÄÝ G¥À-PÁ®ÄªÉ £ÀA 40 gÀ°è ±ÀªÀ zÉÆgÉwÛzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ , AiÀÄÄ.r.Cgï £ÀA: 05/2014 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.02.2014 gÀAzÀÄ    17 ¥ÀæÀææPÀgÀtUÀ¼À£ÀÄß ¥ÀvÉÛ ªÀiÁr    22,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 05-02-2014


This post is in Kannada language. To view, you need to download kannada fonts from the link section.
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 05-01-2014

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 28/2014, PÀ®A 87 PÉ.¦ DåPïÖ :-
¢£ÁAPÀ 04-02-2014 gÀAzÀÄ PÀªÀÄ®£ÀUÀgÀ UÁæªÀÄzÀ gÁWÀÄ zsÁ¨ÁzÀ ºÀwÛgÀ PÉ®ªÀÅ d£ÀgÀÄ ºÀtªÀ£ÀÄß ¥ÀtPÉÌ ElÄÖ ¥ÀgÉïï JA§ £À¹Ã©£À E¹àÃmï dÆeÁl DqÀÄwÛzÁÝgÉAzÀÄ ¸ÀĨsÁµÀ UÀdgÉ ¦.J¸À.L PÀªÀÄ®£ÀUÀgÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É gÁWÀÄ zsÁ¨ÁzÀ ºÀwÛgÀ ºÉÆÃV ªÀÄgÉAiÀiÁV £ÉÆÃqÀ®Ä C°è DgÉÆævÀgÁzÀ ®wÃ¥sÀ vÀAzÉ ¥Á±Á«ÄAiÀiÁå ¨ÁUÀªÁ£À ªÀAiÀÄ: 35 ªÀµÀð, ¸Á: PÀªÀÄ®£ÀUÀgÀ ºÁUÀÆ EvÀgÉ 7 d£ÀgÀÄ J®ègÀÆ ¸Á: PÀªÀÄ®£ÀUÀgÀ EªÀgÉ®ègÀÆ ¸ÁªÀðd¤PÀ RįÁè eÁUÉAiÀÄ°è PÀĽvÀÄ ºÀtªÀ£ÀÄß ¥ÀtPÉÌ ElÄÖ ¥ÀgÉïï JA§ £À¹Ã©£À dÆeÁl DqÀÄwÛgÀĪÁUÀ ¥ÀAZÀgÀ ¸ÀªÀÄPÀëªÀÄ ¸ÀzÀj DgÉÆævÀgÀ ªÉÄÃ¯É zÁ½ ªÀiÁr CªÀgÀ ªÀ±À¢AzÀ 3640/- £ÀUÀzÀÄ ºÀt, 52 E¹àmï J¯ÉUÀ¼ÀÄ ¥À±À¥Àr¹PÉÆAqÀÄ, DgÉÆævÀjUÉ zÀ¸ÀÛVj ªÀiÁr, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥Éưøï oÁuÉ UÀÄ£Éß £ÀA. 16/2014, PÀ®A 279, 338 L¦¹ :-
¢£ÁAPÀ 03-02-2014 gÀAzÀÄ ¦üAiÀiÁ𢠸ÀÄeÁvÀ UÀAqÀ ¸ÀĨsÁµÀ ªÉÄÃvÉæ ªÀAiÀÄ: 25 ªÀµÀð, eÁw: J¹ì ªÀiÁ¢UÀ, ¸Á: ¹¹ð (J), vÁ: & f: ©ÃzÀgÀ gÀªÀgÀ vÀAzÉAiÀiÁzÀ DgÉÆæ ºÁUÀÆ UÁAiÀiÁ¼ÀÄ §dgÀAUÀÀ vÀAzÉ CqÉ¥Áà ªÀAiÀÄ: 50 ªÀµÀð, J¸ï.¹. ªÀiÁ¢UÀ, ¸Á: ¹¹ð(J), ¸ÀzÀå: PÀÄA¨ÁgÀ ªÁqÀ ©ÃzÀgÀ gÀªÀgÀÄ vÀ£Àß ªÉÆmÁgÀ ¸ÉÊPÀ¯ï £ÀA. PÉJ-38/J¯ï-7482 £ÉÃzÀgÀ ªÉÄÃ¯É ¹¹ð(J) UÁæªÀÄ¢AzÀ ©ÃzÀgÀPÉÌ ºÉÆÃUÀĪÁUÀ Hj£À zsÀjAiÀÄ ºÀwÛgÀ DgÉÆæAiÀÄÄ vÀªÀÄä ªÉÆÃmÁgÀÄ ¸ÉÊPÀ¯ï CwªÉÃUÀ ºÁUÀÆ ¤µÁ̼ÀfvÀ£À¢AzÀ £Àqɹ »rzÀ vÀ¦à ªÉÆÃmÁgï ¸ÉÊPÀ¯ï ¸ÀªÉÄÃvÀ gÉÆÃr£À ªÉÄÃ¯É ©zÀÝ ¥ÀæAiÀÄÄPÀÛ DgÉÆæAiÀÄ ¨Á¬ÄUÉ, vÀ¯ÉUÉ ¨sÁj gÀPÀÛUÁAiÀÄUÀ¼ÀVgÀÄvÀÛªÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉýî oÁuÉ UÀÄ£Éß £ÀA. 27/2014, PÀ®A 420 L¦¹ eÉÆvÉ 78(3) PÉ.¦ DPÀÖ :-
¢£ÁAPÀ 04-02-2014 gÀAzÀÄ ¤uÁðzÀ°è MAzÀÄ QgÁt CAUÀr ºÀwÛgÀ ¸ÁªÀðd¤PÀgÀ gÀ¸ÉÛ ªÉÄÃ¯É ªÀÄlPÁ dÆeÁl £ÀqɸÀÄwÛzÁÝgÉ CAvÁ ¦üAiÀiÁ𢠫±Àé£ÁxÀgÁªÀ PÀÄ®PÀtÂð ¦.L r¹L© ©ÃzÀgÀ gÀªÀjUÉ ªÀiÁ»w §AzÀ ªÉÄÃgÉUÉ ¦üAiÀiÁð¢AiÀÄgÀÄ ªÀÄ£ÁßKSÉÃ½î ¦J¸ïL ºÁUÀÆ CªÀgÀ ¹§âA¢, E§âgÀÄ ¥ÀAZÀgÀÄ ºÁUÀÆ r¹L© ¹§âA¢AiÀĪÀgÉÆqÀ£É ¤uÁð UÁæªÀÄzÀ ¥ÀAZÁAiÀÄvÀ ºÀwÛgÀ ªÀÄgÉAiÀiÁV ¤AvÀÄ £ÉÆÃqÀ¯ÁV ¤uÁð UÁæªÀÄzÀ MAzÀÄ QgÁt CAUÀr ºÀwÛgÀ EgÀĪÀ ¸ÁªÀðd¤PÀ gÀ¸ÉÛAiÀÄ ªÉÄÃ¯É ¸ÁªÀðd¤PÀ «zÀÄåvï ¢Ã¥ÀzÀ ¨É¼ÀQ£À°è ªÉÆÃmÁgÀ ¸ÉÊPÀ® £ÀA. PÉJ-38/eÉ-2384 £ÉÃzÀgÀ ªÉÄÃ¯É DgÉÆævÀgÁzÀ 1) ¥ÀæPÁ±À vÀAzÉ WÁ¼É¥Áà PÉÆÃmÉ ¸Á: ¤uÁð, «ÃgÀPÀĪÀiÁgÀ vÀAzÉ ¥Àæ¨sÀıÉnÖ ¸Á: ¤uÁðªÁr EªÀj§âgÀÄ PÀĽvÀÄPÉÆAqÀÄ 1 gÀÆ¥Á¬ÄUÉ 80 gÀÆ¥Á¬ÄUÀ¼ÀÄ PÉÆqÀÄvÀÛªÉ CAvÁ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉÆqÀÄwÛzÀÝ£ÀÄß £ÉÆÃr SÁwæ ¥ÀqɹPÉÆÃAqÀÄ ¦üAiÀiÁð¢AiÀĪÀgÀÄ ¥ÀAZÀgÀ ¸ÀªÀÄPÀëªÀÄ ¸ÀzÀj DgÉÆævÀgÀ ªÉÄÃ¯É zÁ½ ªÀiÁrzÁUÀ aÃn §gɸÀÄwÛzÀÝ ¸ÁªÀðd¤PÀgÀÄ Nr ºÉÆÃVzÀÄÝ ªÉÆÃmÁgÀ ¸ÉÊPÀ® ªÉÄÃ¯É PÀĽvÀ 2 d£À DgÉÆægÀ£ÀÄß »rzÀÄ CªÀjAzÀ »ÃgÉÆ ºÉÆAqÁ ªÉÆÃmÁgÀ ¸ÉÊPÀ® £ÀA. PÉJ-38/eÉ-2384 C.Q 25,000/- gÀÆ, £ÀUÀzÀÄ ºÀt 4455- gÀÆ, 2 ªÉƨÉÊ® ¸ÉÃmï, 3 ªÀÄlPÁ aÃnUÀ¼ÀÄ ºÁUÀÄ 2 ¨Á® ¥É£ÀÄß £ÉÃzÀªÀÅUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀÄ d£ÀjAzÀ ºÀt ¥ÀqÉzÀÄPÉÆAqÀÄ ¸ÁªÀðd¤PÀjUÉ ªÉÆøÀ ªÀiÁqÀÄwÛgÀĪÀ §UÉÎ PÀAqÀÄ §A¢gÀĪÀÅzÀjAzÀ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

RlPÀ aAZÉÆý ¥ÉÆð oÁuÉ UÀÄ£Éß £ÀA. 08/2014, PÀ®A 406, 408, 409 eÉÆvÉ 34 L¦¹ :-
¢£ÁAPÀ 04-02-2014 gÀAzÀÄ C£ÀÄzÁ£À ¥ËæqsÀ ±Á¯É qÁªÀgÀUÁAªÀ (ªÀ¸ÀAvÀ ¥ËæqsÀ ±Á¯É)zÀ°è ¸ÀgÀPÁgÀ¢AzÀ ªÀÄPÀ̽UÁV ¸ÀgÀ§ÄgÁeÁzÀ ©¹AiÀÄÆlPÉÌ ¸ÀA§A¢¹zÀ 1 QéAmÁ®Ä vÉÆÃUÀgÉ ¨ÉüÉ, 25 PÉ.f ºÁ°£À ¥ÀÄr ºÁUÀÄ UÀtPÀAiÀÄAvÀæPÉÌ ¸ÀA§A¢ü¹zÀ 15 ¨ÁåljUÀ¼ÀÄ ¥ÉÆUÉÆà UÀÆqÀì ªÁºÀ£ÀzÀ°è DgÉÆævÀgÁzÀ 1) ²ªÁf vÀAzÉ ¤ªÀwðgÁªÀ vÀÄPÀzÉ ¥ÀæxÀªÀÄ zÀeÉðAiÀÄ ¸ÀºÁAiÀÄPÀ ªÀ¸ÀAvÀ ¥ËæqsÀ ±Á¯É qÁªÀgÀUÁAªÀ, 2) ±ÀAPÀgÀ ¸Á: QtÂÚªÁr, vÁ: §¸ÀªÀPÀ¯Áåt lA.lA.UÀÆqÀì ªÁºÀ£À £ÀA. PÉ.J-56/726 £ÉÃzÀgÀ ZÁ®PÀ EªÀj§âgÀÄ vÉUÉzÀÄPÉÆAqÀÄ ºÉÆÃUÀÄwÛzÁÝUÀ UÁæªÀĸÀÜgÀÄ »rzÀÄ zÀÆgÀªÁt ªÀÄÄSÁAvÀgÀ ¦üAiÀiÁð¢ PÉëÃvÀæ ²PÀëuÁ¢üPÁj ¨sÁ°Ì w½¹zÁUÀ ¦üAiÀiÁð¢AiÀĪÀgÀÄ ¸ÀܼÀPÉÌ (qÁªÀgÀUÁAªÀ UÁæªÀÄzÀ gÀ¸ÉÛAiÀÄ°è) ªÀÄvÀÄÛ CPÀëgÀ zÁ¸ÉÆúÀzÀ ¸ÀºÁAiÀÄPÀ ¤zÉð±ÀPÀgÁzÀ PÉ.©.UÉÆÃR¯É vÁ: ¨sÁ°Ì gÀªÀgÀ eÉÆÃvÉ ¸ÀܼÀPÉÌ ¨sÉÃn ¤Ãr DgÉÆæ £ÀA. 2 EvÀ¤UÉ «ZÁj¸À¯ÁV ¸ÀA¸ÉÜAiÀĪÀgÀÄ £À£ÀUÉ ±Á¯É¬ÄAzÀ ¸ÁªÀiÁ£ÀÄUÀ¼À£ÀÄß vÀgÀ®Ä w½¹zÀÝjAzÀ §A¢zÀÄÝ ±Á¯ÉAiÀÄ ¥ÀæxÀªÀÄ zÀeÉðAiÀÄ ¸ÀºÁAiÀÄPÀgÁzÀ ²ªÁf vÀAzÉ ¤ªÀwðgÁªÀ vÀÄPÀzÉ gÀªÀgÀÄ £À£Àß lAlA £À°è ºÁQ PÀ¼ÀĸÀÄwÛzÁÝgÉAzÀÄ w½¹gÀÄvÁÛ£É, ¸ÀgÁ§ÄgÁd zÁ¸ÀÛ£ÀÄUÀ¼À£ÀÄß AiÀiÁªÀÅzÉ ªÀiÁ»w E®èzÉ ¸ÁUÀĹwÛzÀÄÝ ¸ÀgÀPÁgÀPÉÌ £ÀA©PÉ zÉÆæºÀ ªÀiÁqÀĪÀÅzÀèzÉ zÀÄgÀÄ¥ÀAiÉÆÃUÀ ¥Àr¸ÀÄPÉÆüÀÄîwÛgÀĪÀÅzÁUÀ ¦üAiÀiÁð¢AiÀĪÀgÀÄ °TvÀªÁV ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಅಪಹರಣ ಪ್ರಕರಣ :
ವಾಡಿ ಠಾಣೆ : ಶ್ರೀ ನಿಂಗಣ್ಣಾ ತಂದೆ ಭೀಮರಾಯ ತಳವಾರ ಸಾ|| ಪಿಲ್ಕಂ ಏರಿಯಾ ವಾಡಿ ಇವರ ಮಗಳಾದ ನಾಗರತ್ನ ವಯ 17ವರ್ಷ ಪಿ,ಯು,ಸಿ ಓದುತ್ತಿದ್ದಳು ನಮ್ಮ ಮನೆಯ ಮುಂದೆ ಶಬ್ಬಿರ ಅಹಮದ ಇವರ ಮನೆ ಇದೆ ಆತನ ಮಗ ಆರೀಫ ಇತನು ಕಾಲೆಜಿಗೆ ಹೊಗುತ್ತಿದ್ದನು.ಈಗ ಸುಮಾರು ಒಂದು ತಿಂಗಳ ಹಿಂದೆ ನಮ್ಮ ಮಗಳು ವಾಡಿಯಲ್ಲಿ ಕಾಲೆಜಿಗೆ ಹೊಗುವಾಗ ರಸ್ತೆ ಮದ್ಯದಲ್ಲಿ ಆರಿಫ್ ಇತನು ನನ್ನ ಮಗಳ ಸಂಗಡ ಮಾತಾಡುತ್ತಾ ನಿಂತಿದ್ದು ನಮ್ಮ ಜಾತಿಯವರೆ ಆದ ಮಲ್ಲಿಕಾರ್ಜುನ ತಳವಾರ, ಭೀಮರಾಯ ನಾಟಿಕಾರ ಇವರು ನೋಡಿ ಆರಿಫನಿಗೆ ಕೊಡತಗೊಳುವ ಹೆಣ್ಣುಮಕ್ಕಳಿರುತ್ತಾರೆ ನಾಗರತ್ನಳ ನಿಶ್ಚಯ ಕಾರಣ ಆಗಿದೆ ಹೀಗೆ ನಿಂತು ಮಾತನಾಡುವುದು ಒಳ್ಳೆಯದಲ್ಲ ಅಂತಾ ಇಬ್ಬರಿಗು ಬುದ್ದಿವಾದ ಹೇಳಿ ಕಳಿಸಿ ನಮ್ಮ ಮನೆಗೆ ಬಂದು ಸದರಿಯವರು ವಿಷಯ ತಿಳಿಸಿದರು ನಾನು ನನ್ನ ಹೆಂಡತಿ ಮಲ್ಲಮ್ಮಾ ಇಬ್ಬರು ಕೂಡಿ ಆರೀಫನ ತಂದೆ ತಾಯಿಗೆ ವಿಷಯ ತಿಳಿಸಿ ಹೀಗೆ ಮಾಡುವದು ಒಳ್ಳೆಯದಲ್ಲ ಅಂತಾ ಹೇಳಿದರು ಅವರು ತಮ್ಮ ಮಗನಿಗೆ ಬುದ್ದಿವಾದ ಹೆಳುತ್ತೆವೆ ಅಂತಾ ಹೇಳಿದರು.ದಿನಾಂಕ 30-01-2014 ರಂದು ಮುಂಜಾನೆ 9 ಗಂಟೆಗೆ ನನ್ನ ಮಗಳು ನಾಗರತ್ನ ಪ್ರತಿ ದಿವಸದಂತೆ ಕಾಲೇಜಿಗೆ ಹೋಗಿ ಬರುತ್ತೆನೆ ಅಂತಾ ಮನೆಯಿಂದ ಹೊದಳು ಸಾಯಂಕಾಲ ಆದರು ಮಗಳು ಮನೆಗೆ ಬರಲಿಲ್ಲಾ ನಾವು ಕಾಲೇಜಿಗೆ ಹೊದೆವು ಕಾಲೆಜು ಮುಚ್ಚಿದ್ದು ವಾಡಿ ಪಟ್ಟಣದಲ್ಲಿ ಹುಡುಕಾಡಿದೆವು ಪತ್ತೆಯಾಗಲಿಲ್ಲಾ ಮರಳಿ ಶಬ್ಬಿರ ಅಹ್ಮದ ಇವರ ಮನೆಗೆ ಹೋಗಿ ಆರೀಫ್ ನ ಬಗ್ಗೆ ವಿಚಾರಿಸಲು ಮುಂಜಾನೆ ಕಾಲೇಜಿಗೆ ಹೊಗುತ್ತೆನೆ ಅಂತಾ ಹೇಳಿ ಯಾದಗಿರಿಗೆ ಹೊಗಿದ್ದಾನೆ ಅಂತಾ ಹೇಳಿದರು. ನಾವು ನಮ್ಮ ಸಂಬಂದಿಕರಿಗೆ ಫೋನ ಮಾಡಿ ವಿಚಾರಿಸಿದೆವು ಬಂದಿಲ್ಲಾ ಅಂತಾ ಹೇಳಿದರು. ನನ್ನ ಮಗಳ ಕೊರಳಲ್ಲಿ ಒಂದು ಬಂಗಾರದ ಲಾಕೇಟ ಕಿವಿಯಲ್ಲಿ ಹೂ ಮತ್ತು ರಿಂಗ ಹಾಗು ನಿಶ್ಚಯ ಕಾರಣದಲ್ಲಿ ಹಾಕಿದ ಉಂಗುರ ಸಾಮಾನುಗಳಿದ್ದವು.ದಿನಾಂಕ 30-01-2014 ರಂದು ಮುಂಜಾನೆ 9 ಗಂಟೆಗೆ ನನ್ನ ಮಗಳು ನಾಗರತ್ನ ವಯ 17ವರ್ಷ ಅಪ್ರಾಪ್ತ ವಯಸ್ಸಿನವಳು ಕಾಲೇಜಿಗೆ ಹೊಗುವಾಗ ರಸ್ತೆ ಮದ್ಯದಲ್ಲಿ ಆರೀಪ್ ಈತನು ಒತ್ತಾಯಮಾಡಿ ಎಳೆದುಕೊಂಡು ಅಪಹರಿಸಿಕೊಂಡು ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪ್ರಭು ತಂದೆ ನಂದೂ ರಾಠೋಡ   ಸಾ: ಮನೆ ನಂ: 6(ಎ) ಹೆಲಿ ಪ್ಯಾಡ ಹತ್ತಿರ ಪೊಲೀಸ್ ವಸತಿ ಗೃಹ ಗುಲಬರ್ಗಾ  ರವರು ದಿನಾಂಕ 04-02-2014 ರಂದು  ರಾತ್ರಿ 11  ಗಂಟೆಗೆ ಜಗತ ಸರ್ಕಲ್ ದಿಂದ ಗೋವಾ ಹೊಟೇಲ್ ಕ್ರಾಸ್ ರೋಡನ್ನು ದಾಟಿ ಹೋಗಿ ಏಕಿ ಮಾಡಿ ವಾಪಸ ಡಾ : ಅಂಬೇಡ್ಕರ ಮೋರ್ತಿ ಹತ್ತಿರ ನಡೆದುಕೊಂಡು ಬರುತ್ತಿದ್ದಾಗ ಶಿವಕುಮಾರ ಈತನು ತನ್ನ ಮೋ/ಸೈಕಲ್ ನಂ: ಕೆಎ 32 ಇಇ 3437 ನೆದ್ದನ್ನು ಗೋವಾ ಹೊಟೇಲ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ತಾನು ಸಹ ಗಾಯಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ಶ್ರೀ ಸುರೇಶ. ಸಿ.ಬಿ .ಪಿ.ಎಸ್.ಐ ರವರು  ದಿನಾಂಕ 05-02-2014 ರಂದು 12:30 ಪಿ ಎಮ್ ಕ್ಕೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕುರಿತು ಜೀಪ ಚಾಲಕ  ಪಿಸಿ-339 ಗುಂಡಪ್ಪ ಇವರನ್ನು ಸಂಗಡ ಕರೆದುಕೊಂಡು ಠಾಣೆಯಿಂದ ಬಿಟ್ಟು ಬಸವೇಶ್ವರ ಸರ್ಕಲ, ಬಜಾರ ಇದ್ದಾಗ ಖಚಿತ ಬಾತ್ಮಿ ಬಂದಿದ್ದು ಎನೆಂದರೆ ಸಿದ್ರಾಮೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ನಾನು ಸಿಬ್ಬಂದಿ ಮತ್ತು ಪಂಚರು ಸ್ಥಳಕ್ಕೆ ಹೋಗಿ ಮಟಕಾ ಜೂಜಾಟದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ರೇವಣಸಿದ್ದ ತಂದೆ ಶಿವಲಿಂಗಪ್ಪ ಹೂಗಾರ ಸಾ|| ರೇವಣಸಿದ್ದೇಶ್ವರ ಕಾಲೋನಿ ಅಫಜಲಪೂರ ಎಂದು ತಿಳಿಸಿದ್ದು, ಸದರಿಯವನ ವಶದಿಂದ ಮಟಕಾಕ್ಕೆ ಸಂಬಂಧ ಪಟ್ಟ 200/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :

ಅಫಜಲಪೂರ ಠಾಣೆ : ಶ್ರೀ ಯಶವಂತಪ್ಪ ಚಿಕ್ಕಳಗಿ ಸಾ||ಅಳ್ಳಗಿ(ಬಿ) ಹಾ|||| ಅಫಜಲಪೂರ ಇವರು ದಿನಾಂಕ 31-012-2014 ರಂದು 10.30 ಎಎಮ ಕ್ಕೆ ತನ್ನ ಮೋಟಾರ ಸೈಕಲ್ ನಂ ಕೆಎ-32,ಇಬಿ 8425 ಅ.ಕಿ 25000 ನೇದ್ದನ್ನು ಅಫಜಲಪೂರ ಪಟ್ಟಣದ ಕೆಜಿಬಿ ಬ್ಯಾಂಕ ಹತ್ತಿರ ನಿಲ್ಲಿಸಿ ಬ್ಯಾಂಕ ಒಳಗೆ ಹೋಗಿ ಕೆಲಸ ಮುಗಿಸಿಕೊಂಡು 11 ಎಎಮ್ಮ ಕ್ಕೆ ಬಂದು ನೋಡಲಾಗಿ ತನ್ನ ಮೋಟಾರ ಸೈಕಲ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.