Police Bhavan Kalaburagi

Police Bhavan Kalaburagi

Saturday, July 15, 2017

BIDAR DISTRICT DAILY CRIME UPDATE 15-07-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-07-2017

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 107/2017, PÀ®A. 279, 337, 338 L¦¹ ªÀÄvÀÄÛ 304(J) L¦¹ :-
ದಿನಾಂಕ 13-07-2017 ರಂದು ಫಿರ್ಯಾದಿ ಮೊಹ್ಮದ ಸಲೀಂ ತಂದೆ ಮೊಹ್ಮದ ಖಾಸಿಂ ಅಲಿ ವಯ: 21 ವರ್ಷ, ಜಾತಿ: ಮುಸ್ಲಿಂ, ಸಾ: ಹಫಿಜ ಪೇಟ್ ಪ್ರೇಮನಗರ ಹೈದ್ರಾಬಾದ (ಟಿ.ಎಸ್ರವರು ಸಂಬಂಧಿಕರು ಘೋಡವಾಡಿಯಲ್ಲಿ ಕಂದೊರಿ ಕಾರ್ಯಕ್ರಮ ಇಟ್ಟುಕೊಂಡಿದ್ದರಿಂದ ಫಿರ್ಯಾದಿ ಮತ್ತು ಫಿರ್ಯಾದಿಯ ಅಣ್ಣನಾದ ರಹೀಂ ಹಾಗೂ ಓಣಿಯ ಎಂ.ಡಿ ಮೊಹಿಯೊದ್ದಿನ, ಶಾದುಲ, ಮೊಸಿನ ಎಲ್ಲರೂ ಕೂಡಿಕೊಂಡು ಎಂ.ಡಿ ಮೊಹಿಯೊದ್ದಿನ  ಈತನ ಅಲ್ಟೋ ಕಾರ ನಂ. ಎ.ಪಿ-09/ಬಿ.ವೈ-8540 ನೇದ್ದರಲ್ಲಿ ಹೈದ್ರಾಬಾದದಿಂದ ಬಿಟ್ಟು ಘೋಡವಾಡಿಗೆ ಹೋಗುವ ಸಲುವಾಗಿ ಬೀದರಕ್ಕೆ ಬಂದು ಅಲ್ಲಿಂದ ಹಳ್ಳಿಖೇಡ (ಬಿ) ಮಾರ್ಗವಾಗಿ ಹೋಗುವಾಗ ಬೀದರ-ಹುಮನಾಬಾದ ರೋಡ ಹಳ್ಳಿಖೇಡ (ಬಿ) ಗ್ರಾಮದ ಚಂದ್ರಕಾಂತ ಪಾಟೀಲ ರವರ ಹೊಲದ ಹತ್ತಿರ ಆರೋಪಿ ಎಂ.ಡಿ ಮೊಹಿಯೊದ್ದಿನ  ತಂದೆ ಬಶೀರ ಪಟೇಲ ವಯ: 34 ವರ್ಷ, ಸಾ: ಹಫಿಜ ಪೇಟ್ ಪ್ರೇಮನಗರ ಹೈದ್ರಾಬಾದ (ಟಿ.ಎಸ್) ಈತನು ಸದರಿ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಹಿಡಿತ ತಪ್ಪಿ ರೋಡಿನ ಎಡಗಡೆ ಇರುವ ಗಿಡಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಗೈಗೆ ಮತ್ತು ತುಟಿಗೆ ರಕ್ತಗಾಯ, ಆರೋಪಿಯ ಎಡಗಡೆ ಹಣೆಯ ಹತ್ತಿರ ಭಾರಿ ರಕ್ತಗಾಯ, ಎಡಗಡೆ ಕಣ್ಣಿನ ಮೇಲೆ ರಕ್ತಗಾಯ ಮತ್ತು ತಲೆ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ, ಶಾದುಲ ಈತನಿಗೆ ಬಲಗಡೆ ಹಣೆಗೆ ರಕ್ತಗಾಯ, ಎಡಗೈ ಮೊಳಕೈ ಕೆಳಗೆ ರಕ್ತಗಾಯವಾಗಿರುತ್ತದೆ, ಮೊಸಿನ ಈತನಿಗೆ ಬಲಗಡೆ ಕಣ್ಣಿಗೆ ರಕ್ತಗಾಯವಾಗಿರುತ್ತದೆ, ಫಿರ್ಯಾದಿಯ ಅಣ್ಣನಾದ ರಹೀಂ ಈತನಿಗೆ ಬಲಗಡೆ ಹಣೆಗೆ ಭಾರಿ ರಕ್ತಗಾಯ, ಹೊಟ್ಟೆಗೆ ಭಾರಿ ಗುಪ್ತಗಾವಾಗಿರುತ್ತದೆ, ನಂತರ ಗಾಯಗೊಂಡ ಎಲ್ಲರೂ 108 ಅಂಬುಲೇನ್ಸದಲ್ಲಿ ಚಿಕಿತ್ಸೆ ಕುರಿತು ಬೀದರ ಆರೋಗ್ಯ ಆಸ್ಪತ್ರೆಯಲ್ಲಿ ಬಂದು ದಾಖಲಾಗಿದ್ದು, ನಂತರ ಎಮ.ಡಿ ಮೊಹಿಯೊದ್ದಿನ್ ತಂದೆ ಬಶಿರ ಪಟೇಲ್ ವಯ 34 ವರ್ಷ, ಇತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಓಮಿನಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ  ಎಮ್.ಡಿ ಮೊಹಿಯೊದ್ದಿನ್ ಇತನು ಮ್ರತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 166/2017, PÀ®A. 402 L¦¹ eÉÆvÉ 78(3) PÉ.¦ PÁAiÉÄÝ :-
¢£ÁAPÀ 14-07-2017 gÀAzÀÄ ¨sÁ°ÌAiÀÄ ¥Á¥ÀªÁé £ÀUÀgÀzÀ ¸ÁªÀðd¤PÀ ±ËZÁ®AiÀÄzÀ ºÀwÛgÀ E§âgÀÄ ¸ÁªÀðd¤PÀ RįÁè eÁUÉAiÀÄ°è PÀĽvÀÄPÉÆAqÀÄ 1 gÀÆ UÉ 80 gÀÆ PÉÆqÀÄvÉÛªÉ EzÀÄ ¨ÁA¨É ªÀÄlPÁ EgÀÄvÀÛzÉ CAvÁ ºÉý d£ÀjUÉ PÀÆV PÀÆV PÀgÉzÀÄ d£ÀjUÉ ªÉÆøÀ ªÀiÁr CªÀjAzÀ ºÀt ¥ÀqÉzÀÄ ªÀÄlPÁ £ÀA§j£À aÃn §gÉzÀÄPÉÆqÀÄwÛzÁÝgÉ CAvÁ zÀvÁÛwæ J.J¸À.L ¨sÁ°Ì £ÀUÀgÀ ¥ÉưøÀ oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ JJ¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆqÀÄ, oÁuÉAiÀÄ ¹§âA¢AiÀĪÀgÉÆqÀ£É ¨sÁ°ÌAiÀÄ ¥Á¥ÀªÁé £ÀUÀgÀ PÁæ¸ï ºÀwÛgÀ ºÉÆÃV ªÀÄgÉAiÀÄ°è ¤AvÀÄ £ÉÆÃqÀ®Ä ¥Á¥ÀªÁé £ÀUÀgÀzÀ ¸ÁªÀðd¤PÀ ±ËZÁ®AiÀÄzÀ ºÀwÛgÀ DgÉÆævÀgÁzÀ 1) ¨Á§ÄgÁªÀ vÀAzÉ ªÀiÁtÂPÀ¥Áà G¥ÁàgÀ ªÀAiÀÄ: 65 ªÀµÀð, eÁw: G¥ÁàgÀ, ¸Á: qÁªÀgÀUÁAªÀ, 2) gÀªÉÄñÀ vÀAzÉ ªÀÄ®è¥Áà ªÀiÁ£É ªÀAiÀÄ: 52 ªÀµÀð, eÁw: J¸À.¹ ªÀiÁ¢UÀ, ¸Á: ¨ÁeÉÆüÀUÁ EªÀj§âgÀÄ ¸ÁªÀðd¤PÀ RįÁè eÁUÉAiÀÄ°è PÀĽvÀÄPÉÆAqÀÄ 1 gÀÆ. UÉ 80 gÀÆ. PÉÆqÀÄvÉÛªÉ EzÀÄ ¨ÁA¨É ªÀÄlPÁ EgÀÄvÀÛzÉ CAvÁ ºÉý d£ÀjUÉ PÀÆV PÀÆV PÀgÉzÀÄ d£ÀjUÉ ªÉÆøÀ ªÀiÁr d£ÀjAzÀ ºÀt ¥ÀqÉzÀÄ ªÀÄlPÁ £ÀA§gÀ aÃn §gÉzÀÄPÉÆqÀĪÀzÀ£ÀÄß £ÉÆÃr ¥ÀAZÀgÀ ¸ÀªÀÄPÀëªÀÄ ¸ÀzÀj DgÉÆævÀgÀ ªÉÄÃ¯É zÁ½ ªÀiÁr »rzÀÄ ¸ÀzÀjAiÀĪÀgÀ ªÀ±À¢AzÀ 1) £ÀUÀzÀÄ ºÀt 10,100/- gÀÆ., 2) 2 ªÀÄlPÁ aÃn, 3) 2 ¥É£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ ¸ÀzÀjAiÀĪÀjUÉ «ZÁgÀuÉ ªÀiÁqÀ®Ä w½¹zÉ£ÉAzÀgÉ vÁªÀÅ 1 gÀÆ UÉ 80 gÀÆ PÉÆqÀÄvÉÛªÉ CAvÁ ºÉ½ d£ÀjUÉ PÀÆV PÀÆV PÀgÉzÀÄ CªÀjUÉ ªÉÆøÀ ªÀiÁr CªÀjAzÀ ºÀt ¥ÀqÉzÀÄ ªÀÄlPÁ £ÀA§gÀ §gÉzÀÄ PÉÆqÀÄwÛgÀĪÀzÁV M¦àPÉÆArzÀÝjAzÀ CªÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 287/2017, PÀ®A. 376, 506 L¦¹ :-
¢£ÁAPÀ  12-07-2017 gÀAzÀÄ ¦üAiÀiÁð¢ gÀªÀgÀÄ vÀ£Àß ªÀÄUÀ½UÉ DgÁªÀÄ E®èzÀjAzÀ §¸ÀªÀPÀ¯ÁåtzÀ°è D¸ÀàvÉæUÉ vÉÆÃj¹ £ÀAvÀgÀ PÀ®§ÄgÀV ¸ÀgÀPÁj D¸ÀàvÉæUÉ PÀgÉzÀÄPÉÆAqÀÄ ºÉÆVzÀÄÝ C°è ªÉÊzÀågÀÄ ªÀÄUÀ¼ÀÄ UÀ©üðt DVzÁÝ¼É CAvÀ w½¹gÀÄvÁÛgÉ, £ÀAvÀgÀ ¦üAiÀiÁð¢AiÀĪÀgÀÄ vÀ£Àß ºÉAqÀwAiÉÆA¢UÉ PÀÆrPÉÆAqÀÄ vÀ£Àß ªÀÄUÀ½UÉ «ZÁj¹zÁUÀ CªÀ¼ÀÄ ºÉýzÉÝ£ÉAzÀgÉ ¸ÀĪÀiÁgÀÄ 6 wAUÀ¼À »AzÉ £ÀªÀÄä ªÀÄ£ÉAiÀÄ°è AiÀiÁgÀÆ E®èzÀ ¸ÀªÀÄAiÀÄzÀ°è DgÉÆæ ¸ÀÄzsÁPÀgÀ vÀAzÉ gÉÆ»zÁ¸À UÁAiÀÄPÀªÁqÀ ªÀAiÀÄ: 28 ªÀµÀð, eÁw: J¸ï¹ ºÉÆ°AiÀiÁ, ¸Á: ¸À¸ÁÛ¥ÀÄgÀ FvÀ£ÀÄ £ÀªÀÄä ªÀÄ£ÉUÉ §AzÀÄ ªÀÄ£ÉAiÀÄ ªÀÄÄAzÉ ¤AvÀÄ ¤ªÀÄä vÀAzÉ vÁ¬Ä J°èUÉ ºÉÆVgÀÄvÁÛgÉ CAvÀ «ZÁj¹zÁUÀ £Á£ÀÄ CªÀ¤UÉ £ÀªÀÄä vÀAzÉ vÁ¬Ä PÀÆ° PÉî¸À ªÀiÁqÀ®Ä ºÉÆVgÀÄvÁÛgÉ CAvÀ ºÉýzÁUÀ ¸ÀÄzsÁPÀgÀ FvÀ£ÀÄ ªÀÄ£ÉAiÀÄ°è AiÀiÁgÀÄ E®èzÀ£ÀÄß £ÉÆÃr £ÀªÀÄä ªÀÄ£ÉAiÀÄ°è £ÀÆVÎ £À£ÀUÉ ªÀÄ£ÉAiÀÄ M¼ÀUÉ J¼ÉzÀÄPÉÆAqÀÄ ºÉÆÃV £Á£ÀÄ ¨ÉÃqÀ JAzÀgÀÄ CªÀ£ÀÄ £À£ÀUÉ d§gÀzÀ¹ÛAiÀiÁV ¸ÀA¨sÉÆUÀ ªÀiÁrgÀÄvÁÛ£É ªÀÄvÀÄÛ F «µÀAiÀĪÀ£ÀÄß AiÀiÁjUÀÄ ºÉüÀ¨ÉÃqÀ £Á£ÀÄ ¤£ÀUÉ ªÀÄzÀÄªÉ DUÀÄvÉÛ£É, MAzÀÄ ªÉÃ¼É vÀAzÉ vÁ¬ÄAiÀĪÀjUÉ ªÀÄvÀÄÛ ¨ÉÃgÉAiÀĪÀjUÉ ºÉýzÀgÉ fêÀ ¸À»vÀ ©qÀĪÀÅ¢¯Áè CAvÀ fêÀzÀ ¨ÉÃzÀjPÉ ºÁQgÀÄvÁÛ£É, £ÀAvÀgÀzÀ ¢ªÀ¸ÀUÀ¼À°èAiÀÄÄ ¸ÀºÀ £À£ÀUÉ ªÀÄ£ÉAiÀÄ°è AiÀiÁgÀÄ E®èzÀ  ¸ÀªÀÄAiÀÄzÀ°è £ÀªÀÄä ªÀÄ£ÉUÉ §AzÀÄ DUÁUÀ d§j ¸ÀA¨sÉÆUÀ ªÀiÁrgÀÄvÁÛ£ÉAzÀÄ w½¹gÀÄvÁÛ¼É CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 14-07-2017 gÀAzÀÄ ¥ÀæöPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 216/2017, PÀ®A. PÀ£ÁðlPÀ N¥À£ï ¥Éèøï r¸ï¦üUÀgïªÉÄAmï PÁAiÉÄÝ ºÁUÀÄ 504 L¦¹ :-
¢£ÁAPÀ 14-07-2017 gÀAzÀÄ ©J¸ï¦ ¥ÀPÀëzÀ f¯Áè CzsÀåPÀëgÁzÀ CAPÀıÀ UÉÆÃR¯É EªÀgÀÄ vÀªÀÄä ¥ÀzÀ«AiÀÄ zÀÄgÀÄ¥ÀAiÉÆÃUÀ ªÀiÁrPÉÆAqÀÄ ºÀĪÀÄ£Á¨ÁzÀ ±Á¸ÀPÀ & PÉDgïLrJ¯ï CzsÀåPÀëgÁzÀ ²æà gÁd±ÉÃSgÀ.© ¥Ánïï EªÀjUÉ vÀªÀÄä ¸ÀAUÀrUÀgÉÆA¢UÉ ¸ÉÃjPÉÆAqÀÄ CªÀºÉüÀ£ÀPÁj ¥ÀzÀUÀ¼À£ÀÄß §¼À¹ ¨ÉÊAiÀÄĪÀÅzÀÄ C®èzÉ CªÀgÀ «gÀÄzsÀÞ E®è¸À®èzÀ DgÉÆÃ¥ÀUÀ¼À£ÀÄß ºÉÆj¹ CªÀºÉüÀ£ÀPÁjAiÀiÁzÀ jÃwAiÀÄ°è ºÀĪÀÄ£Á¨ÁzÀ ¥ÀlÖt & EvÀgÀ PÀqÉUÀ¼À°è ¥ÉÆøÀÖgï CAn¸ÀĪÀÅzÀÄ ºÁUÀÄ CªÁZÀåªÁV ºÀĪÀÄ£Á¨ÁzÀ ¥ÀlÖtzÀ nJªÀiï¹ ºÁUÀÄ vÁ®ÆèPÀÄ ¥ÀAZÁAiÀÄvÀ PÀZÉÃj JzÀÄgÀÄUÀqÉ ¨ÉÊzÀÄ »ÃAiÀiÁ½¸ÀÄwÛgÀĪÀ ©J¸ï¦ ¥ÀPÀë f¯ÁèzsÀåPÀëgÀzÀ CAPÀıÀ UÉÆÃR¯É ºÁUÀÄ CªÀgÀ ¸ÀAUÀrUÀgÀ «gÀÄzsÀÞ ¸ÀÆPÀÛ PÁ£ÀÆ£ÀÄ PÀæªÀÄ PÉÊPÉƼÀî®Ä «£ÀAw CAvÀ ¦üAiÀiÁð¢ gÁdPÀĪÀiÁgÀ.JªÀiï ElUÁ ¨ÁèPï PÁAUÉæøï£À CzÀåPÀëgÀÄ, ªÀAiÀÄ: 48 ªÀµÀð, ¸Á: ºÀĪÀÄ£Á¨ÁzÀ gÀªÀgÀÄ ¤ÃrzÀ zÀÆgÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಅಪಘಾತ ಪ್ರಕರಣ :
ಮಳಖೇಡ ಠಾಣೆ : ಶ್ರೀ ನಿಸಾರ ಮೈನುದ್ಧಿನ  ತಂದೆ ಮಹ್ಮದ ಮಶಾಖ,  ಸಾ: ಮೋಮಿನಪೂರ ಮಳಖೇಡ ಗ್ರಾಮ, ತಾ: ಸೇಡಂ. ರವರ ತಮ್ಮ ಮಹ್ಮದ ಖಾಲೀದ ತಂದೆ ಮಹ್ಮದ ಮಶಾಖ ಈತನು ಕೆಲವು ವರ್ಷ ಇಂಜಿನೀಯರಿಂಗ ವಿದ್ಯಾಭ್ಯಾಸ ಮಾಡಿದ್ದು ಸದರಿಯವನು ಮಾನಸಿಕ ಅಸ್ವಸ್ಥಗೊಂಡಿದ್ದು ದಿನಾಂಕ 10-07-2017 ರಂದು ಸಾಯಂಕಾಲ ಮನೆಯಿಂದ ಹೊರಗೆ ಹೋಗಿದ್ದು ರಾತ್ಇ ನಮಗೆ ಪರಿಚಯದವರಾದ ಅಶೋಕ ಬಂಡಿ ಇವರು ಪೋನ  ಮಾಡಿ ತಿಳಿಸಿದ್ದೇನೆಂದರೆ ನಿಮ್ಮ ತಮ್ಮ ಸಾಯಂಕಾಲ ಮಳಖೇಡ ಮೇನ ರೋಡ ದಾಟುತ್ತಿರುವಾಗ  ಒಂದು ಗೂಡ್ಸ ಟಂಟಂ ನಂ ಕೆಎ 32 ಎ 9448 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಗೂಡ್ಸ ಟಂಟಂ ವಾಹನವನ್ನು ಅತೀ ವೇಗ ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಿಮ್ಮ ತಮ್ಮ  ಮಹ್ಮದ ಖಾಲೀದ ಇವನಿಗೆ ಅಪಘಾತಪಡಿಸಿದ್ದು ಸದರಿ ಅಪಘಾತದಿಂದ ನಿಮ್ಮ ತಮ್ಮನಿಗೆ ಭಾರಿಗಾಯಗಳಾಗಿದ್ದು ಭೇಹೊಶ ಆಗಿರುತ್ತಾನೆ ಅಂತಾ ತಿಳಿಸಿದ್ದರ ಮೇರೆಗೆ ನಾನು ಬಂದು ನೋಡಲು ನಿಜವಿರುತ್ತದೆ. ಸದರ  ಗುಡ್ಸ ಟಂ ಟಂ ನಂ ಕೆಎ 32 ಎ 9448 ಇರುತ್ತದೆ. ನನ್ನ ತಮ್ಮ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಅವನನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು  ಗಾಯಾಳು ಮಹ್ಮದ ಖಾಲೀದ ತಂದೆ ಮಹ್ಮದ ಸಾ: ಮೋಮಿನಪೂರ ಮಳಖೇಡ ಗ್ರಾಮ, ತಾ:ಸೇಡಂ ಇತನು ಉಪಚಾರ ಹೊಂದುತ್ತಾ, ಗುಣಮುಖ ಹೊಂದದೆ  ಇಂದು  ದಿನಾಂಕ 14-07-2017 ರಂದು ಬೆಳಿಗ್ಗೆ 11-05 ಗಂಟೆಯ ಸುಮಾರಿಗೆ ಮಹ್ಮದ ಖಾಲೀದ ಇತನು ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗೃಹಿಣಿಗೆ ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪ್ರೇಮಾ ಗಂಡ ಚಂದ್ರಕಾಂತ ಸಾ: ಕಾಂತಾ ಕಾಲೋನಿ ಕಲಬುರಗಿ  ರವರು ಚಂದ್ರಕಾಂತ ಅವರೊಂದಿಗೆ 16 ವರ್ಷಗಳ ಹಿಂದೆ ಮದುವೆಯಾಗಿದ್ದು ,4 ಜನ ಮಕ್ಕಳಿದ್ದು 8 ವರ್ಷಗಳ ಹಿಂದೆ ನನಗೆ ಮತ್ತು ನನ್ನ 4 ಜನ ಮಕ್ಕಳಿಗೆ ಊಟ ಬಟ್ಟೆ  ಕೋಡದೇ ನನಗೂ ಕೂಡಾ ನೋಡಲಾರದೇ ಮನೆಯಿಂದ ಹೊರ ಹಾಕಿದ್ದು   8 ವರ್ಷಗಳಿಂದ  ನಾನು ನನ್ನ ತಾಯಿ ಆಸರೆಯಿಂದ  ಬೇರೆ ಮನೆ ಮಾಡಿ ನಾನು 4 ಜನ ನನ್ನ ಮಕ್ಕಳನ್ನು ಕೂಲಿಕೆಲಸ ಮಾಡಿ ಸಾಕುತ್ತಿದ್ದು ಹೀಗಿದ್ದು ದಿನಾಂಕ 27-8-2016 ರಂದು ನನ್ನ ಮಕ್ಕಳ ಜೀವನಾವಶ್ಯಕ್ಕಾಗಿ ಕೌಟುಂಬಿಕ ಜಲ್ಲಾ ನ್ಯಾಯಾಲಯ ಕಲಬುರಗಿಯಲ್ಲಿ ದಾವೆ ನಡೆದಿದ್ದು ದಿನಾಂಕ 12-7-2017 ರಂದು ದಾವೆಯ ದಾಖಲು ಮಾಡಿರುವ  ದಾವೆಯ ದಿನಾಂಕ ವಿದ್ದು ಕೊರ್ಟಿಗೆ ಹಾಜರಾಗಲು ಅಂದಿನ ಸಾಕ್ಷಿ ನಡೆಯುವ ದಿನವಿದ್ದು ದಿನಾಂಕ 08-07-2017 ರಂದು ಸಮಯ ಬೆಳಗ್ಗೆ 9-30 ಗಂಟೆಯ ಚಂದ್ರಕಾಂತ ಸೂರನ  ನಾನು ವಾಸವಿರುವ ಮನೆಗೆ ಬಂದು ನಮ್ಮ ಮನೆಯಲ್ಲಿ ನನ್ನ ಮಕ್ಕಳು ಶಾಲೆಗೆ ಹೋಗಿದ್ದ ಸಮಯವನ್ನು ನೋಡಿ ಮನೆಗೆ ನುಗ್ಗಿ ಒಳಗಿನಿಂದ ಬಾಗಿಲ ಚಿಲಕಾ ಹಾಕಿ ನನ್ನ ಬಾಯಿ ಮುಚ್ಚಿ ನನ್ನ ಕೆಳಗಡೆ ಹಾಕಿ ಕುತ್ತಿಗೆ ಒತ್ತಿ ಕೊಲೆ ಮಾಡಲು ಯತ್ನಿಸಿದ್ದನು ನಾನು ಚಿರಾಡುತ್ತಿಯಿದರು ಕೂಡಾ ಕೇಳದೆ ಬಾಯಿ ಮುಚ್ಚಿ ಉಸಿರುಗಟ್ಟಿಸಿ ಇವತ್ತು ನಿನಗೆ ಖಲಾಸ ಮಾಡಿಯೇ ಬಿಡುತ್ತೇನೆ  ಇಲ್ಲದಿದ್ದರೆ ನನ್ನ  ಮೇಲೆ ಹಾಕಿರುವ ದಾವೆ ಹಿಂತೆಗೆಯಬೇಕು  ಅಂತಹ ಒದರಾಡುತ್ತಿದ್ದನು ನನ್ನ ಚೀರಾಡವುದನ್ನು ಕೇಳಿ ನಮ್ಮ ಮನೆಯ ಅಕ್ಕಪಕ್ಕದವರು ಬಂದು ನಮ್ಮ ಬಾಗಿಲು ಮುರಿದು  ನನ್ನನ್ನು ಹೊರಗೆ ತಂದರು ನನಗೆ ಉಪಚಾರ ಕುರಿತು ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು   ನಾನು . ಉಪಚಾರ ಹೊಂದಿದ್ದು ಇರುತ್ತದೆ  ಸದರಿ ನನ್ನ ಗಂಡನಾದ ಚಂದ್ರಕಾಂತ ಸೂರನ  ಕೊಲೆ ಮಾಡಲು ಯತ್ನ ಮಾಡಿರುವುದರಿಂದ ಸದರಿ ಚಂದ್ರಕಾಂತ ಸೂರನ  ಇತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ  : ಶ್ರೀ ಮಹ್ಮದ ಹುಸೇನ ತಂದೆ ಅಲ್ಲಾಪಟೇಲ ವಾಡಿ ಸಾ: ಕೋಳಕುರ ತಾ: ಜಿ: ಕಲಬುರಗಿ ರವರು ದಿನಾಂಕ  13/07/17 ರಂದು 6 ಪಿಎಮ ಸುಮಾರಿಗೆ ನಾನು ಮತ್ತು ನಮ್ಮ  ತಮ್ಮ ರಶೀದ ಇಬ್ಬರೂ ತಮ್ಮ ಹೊಲದಿಂದ ಆಪಾದಿತರ ಹೊಲದ ಬಂದಾರಿಯಿಂದ ನಡೆದುಕೊಂಡು ಹೋಗುವಾಗ ಶರಣಪ್ಪ ತಂದೆ ಚಂದಪ್ಪ ಜಮಾದಾರ  ಸಂಗಡ ಇನ್ನೂ ಮೂರು ಜನರು ಕೊಳ್ಳುರ ಗ್ರಾಮ ರವರು ಬಂದು ನಮ್ಮ ಬಂದಾರಿಯಿಂದ ಹೋಗಬೇಡಿ ಅಂತಾ ಜಗಳ ತೆಗೆದು  ಅವ್ಯಾಚ್ಛವಾಗಿ ಬೈದು ಹೊಡೆ ಬಡೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.