Police Bhavan Kalaburagi

Police Bhavan Kalaburagi

Saturday, May 23, 2015

Kalaburagi District Reported Crimes.

ಜೇವರ್ಗಿ ಪೊಲೀಸ್ ಠಾಣೆ : ದಿ  23-05-2015 ರಂದು ಮುಂಜಾನೆ 8.00 ಗಂಟೆಯ ಸುಮಾರಿಗೆ ಜೇವರಗಿಯಲ್ಲಿದ್ದಾಗ, ಜೇವರಗಿ ತಾಲೂಕಿನ ಮದರಿ  ಗ್ರಾಮ ಸೀಮಾಂತರದಲ್ಲಿ ಬೀಮಾ ನದಿಯ ದಂಡೆಯಿಂದ ಟ್ರ್ಯಾಕ್ಟರ್‌ಗ ಳಲ್ಲಿ ಸಂಬಂಧಪಟ್ಟ ಇಲಾಖೆಯ ಪರವಾನಿಗೆ ಇಲ್ಲದೆ ರಾಯಲ್ಟಿ ಪಡೆದುಕೊಳ್ಳದೆ ಮರಳು (ಉಸಕು) ಆಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮೀದಾರರಿಂದ ಪೊನ ಮೂಲಕ ಖಚಿತ ಬಾತ್ಮೀ ಬಂದಿದ್ದು ಇರುತ್ತದೆ. ನಂತರ ನಾನು ಜೇವರಗಿ ಪೊಲೀಸ್ ಠಾಣೆಗೆ ಬಂದು, ಮಾನ್ಯ ಶ್ರೀ ಪಂಡಿತ ವಿ ಸಗರ ಪಿಎಸ್ಐ ಜೇವರಗಿ ಪೊಲೀಸ್ ಠಾಣೆ ರವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿ ಮಾಡುವ ಕಾಲಕ್ಕೆ ತಮ್ಮ ಸಿಬ್ಬಂದಿಯವರೊಂದಿಗೆ ಹಾಜರಿದ್ದು ಸಹಕರಿಸಲು ಕೋರಿಕೊಂಡು ನಂತರ ಇಬ್ಬರೂ ಪಂಚ ಜನರಿಗೆ ಬರಮಾಡಿಕೊಂಡು ಅವರಿಗೂ ಮತ್ತು ಠಾಣೆಯ ಸಿಬ್ಬಂದಿಯವರಾದ ಶ್ರೀ ಬೀರಣ್ಣಾ ಸಿಪಿಸಿ 1187 ಶ್ರೀ ಶಿವರಾಯ ಸಿಪಿಸಿ 859, ಇವರಿಗೂ ದಾಳಿ ಮಾಡುವ ವಿಷಯ ತಿಳಿಸಿ ನಂತರ ನಾನು ಮತ್ತು ಪಿ.ಎಸ್.ಐ ಸಾಹೇಬರು ಮತ್ತು ಅವರ ಸಿಬ್ಬಂದಿ ಜನರು ಪಂಚರೊಂದಿಗೆ ಒಂದು ಖಾಸಗಿ ಜೀಪನಲ್ಲಿ ಕುಳಿತು ಎಲ್ಲರೂ ಜೇವರಗಿ ಪೊಲೀಸ್ ಠಾಣೆಯಿಂದ ಮುಂಜಾನೆ 8.30 ಗಂಟೆಗೆ ಮದರಿ ಗ್ರಾಮದ ಕಡೆಗೆ ಹೊರಟು ಮುಂಜಾನೆ 10.00 ಗಂಟೆಗೆ ಮದರಿ ಗ್ರಾಮದ ಹತ್ತಿರ ಭೀಮಾ ನದಿಯ ಕಡೆಗೆ ಹೊಗುವಾಗ ಭೀಮಾ ನದಿಯ ಕಡೆಯಿಂದ ರೊಡಿನಲ್ಲಿ ಬರುತ್ತಿದ್ದ ಮರಳು ತುಂಬಿದ ಟ್ರ್ಯಾಕ್ಟರಗಳಿಗೆ ನೋಡಿ ನಾವು ಜೀಪನ್ನು ನಿಲ್ಲಿಸಿ ಎಲ್ಲರೂ ಕೇಳಗೆ ಇಳಿದು ಟ್ರ್ಯಾಕ್ಟರ್‌ಗಳಿಗೆ ಕೈ ಮಾಡಿ ನಿಲ್ಲಿಸಲು ಸದರಿ ಮರಳು ತುಂಬಿ ಟ್ರ್ಯಾಕ್ಟರ್ ಚಾಲಕರು ಟ್ರ್ಯಾಕ್ಟರಗಳು ನಿಲ್ಲಿಸದೆ ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ರೊಡಿನಲ್ಲಿ ನಿಲ್ಲಿಸಿದರು. ಹಾಗೇಯೇ ತರಾತುರಿಯಲ್ಲಿ ಸದರಿ ಟ್ರ್ಯಾಕ್ಟರಗಳ ಚಾಲಕರು ತಮ್ಮ ತಮ್ಮ ವಾಹನಗಳಿಂದ ಇಳಿದು ಓಡಿ ಹೋಗುತ್ತಿದ್ದಾಗ ನಾನು ಮತ್ತು ಪೊಲೀಸರು ಕೂಡಿ ಅವರ ಹಿಂದೆ ಬೇನ್ನು ಹತ್ತಿ ಹಿಡಯಲು ಇಬ್ಬರೂ ಸಿಕ್ಕಿದ್ದು ಅವರ ಹೆಸರು ವಿಳಾಸ ಕೇಳಲಾಗಿ ಅವರಲ್ಲಿ ಒಬ್ಬನು ತನ್ನ ಹೆಸರು 1] ನಿಂಗಣ್ಣಾ ತಂದೆ ಅಮೃತ ಗೌನಳ್ಳಿ, ವಯಃ 23 ವರ್ಷ, ಜಾತಿಃ ಕುರುಬ ಉಃ ಟ್ರ್ಯಾಕ್ಟರ್ ಡ್ರೈವರ ಕೆಲಸ ಸಾಃ ಮದರಿ ತಾಃಜೇವರಗಿ ಜಿಃ ಕಲಬುರಗಿ, ಟ್ರ್ಯಾಕ್ಟರ್ ನಂ ಕೆ.ಎ.32-ಟಿ-4964 ನೇದ್ದರ ಚಾಲಕ ಅಂತಾ ಹೇಳಿದನು, ಮತ್ತೊಬ್ಬನಿಗೆ ಕೇಳಲು ಅವನು ತನ್ನ ಹೆಸರು 2] ಸತ್ತರ ತಂದೆ ಹಾಜೀ ಸೂಗೂರ ವಯಃ 20 ವರ್ಷ, ಜಾತಿಃ ಮುಸ್ಲಿಂ ಉಃ ಡ್ರೈವರ್ ಕೆಲಸ ಸಾಃ ಮದರಿ ಟ್ರ್ಯಾಕ್ಟರ್ ನಂ ಕೆ.ಎ-33-ಟಿಎ-2294 ಅಂತಾ ತಿಳಿಸಿದನು, ನಂತರ ಅವರಿಗೆ ಸದರಿ ಟ್ರ್ಯಾಕ್ಟರಗಳಲ್ಲಿ ಭೀಮಾ ನದಿಯಿಂದ ಮರಳು [ಉಸುಕು] ತುಂಬಿಕೊಂಡು ಸಾಗಾಣಿಕೆ ಮಾಡಲು ನೀಮ್ಮ ಹತ್ತಿರ ಸಂಬಂದಪಟ್ಟ ಇಲಾಖೆಯಿಂದ ಪರವಾನಿಗೆ ಪತ್ರ ರಾಯಲ್ಟಿ ವಗೈರೆ ಇದೇಯೇ ಅಂತಾ ಕೇಳಲಾಗಿ ಅವರು ನಮ್ಮ ಹತ್ತಿರ ಯಾವುದೇ ಪರವಾನಿಗೆ ಪತ್ರ ಮತ್ತು ರಾಯಲ್ಟಿ ಪತ್ರ ಇರುವುದಿಲ್ಲಾ ಕಳ್ಳತನದಿಂದ ಮರಳು [ಉಸುಕು] ತುಂಬಿಕೊಂಡು ಸಾಗಿಸುತ್ತಿದ್ದೆವೆ, ಅಂತಾ ತಿಳಿಸಿದರು. ಸದರಿ ಟ್ರ್ಯಾಕ್ಟರಗಳಲ್ಲಿ ಸಂಭಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪತ್ರಗಳು ಪಡೆಯದೆ ಕಳ್ಳತನದಿಂದ ಮರಳು (ಉಸಕು) ಸಾಗಿಸುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡ ನಂತರ ನಾನು ಮತ್ತು ಪಂಚರು ಪರೀಶಿಲಿಸಿ ನೊಡಲಾಗಿ 1] ಟ್ರ್ಯಾಕ್ಟರ್ ನಂ ಕೆ.ಎ.32-ಟಿ-4964 ನೇದ್ದರಲ್ಲಿ 1 ಬ್ರಾಸ್ [ಉಸುಕು] ಮರಳು ಅ.ಕಿ. 500=00 ರೂ  ಮತ್ತು ಟ್ರ್ಯಾಕ್ಟರ್ ಅ.ಕಿ. 1,00,000=00 ರೂ 2] ಟ್ರ್ಯಾಕ್ಟರ್ ನಂ ಕೆ.ಎ.-33-ಟಿ-2294 ನೇದ್ದರಲ್ಲಿ 1 ಬ್ರಾಸ್ ಮರಳು [ಉಸುಕು] ಅ.ಕಿ. 500=00 ರೂ ಟ್ರ್ಯಾಕ್ಟರ್ ಅ.ಕಿ.1,00,000=00 ರೂ ಇದ್ದು ಸದರಿ  2 ಟ್ರ್ಯಾಕ್ಟರಗಳಲ್ಲಿನ ಒಟ್ಟು 2 ಬ್ರಾಸ್ ಮರಳು ಅ.ಕಿ 1000/-ರೂ ಕಿಮ್ಮತ್ತಿನದ್ದು ಮತ್ತು ಸದರಿ ಟ್ರ್ಯಾಕ್ಟರಗಳನ್ನು ಸ್ಥಳದಲ್ಲಿಯೇ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಪಡಿಸಿಕೊಳಲಾಯಿತು, ಸದರಿ ಜಪ್ತಿ ಪಂಚನಾಮೆಯನ್ನು ದಿ 23-05-2015 ರಂದು ಮುಂಜಾನೆ 11.00 ಗಂಟೆಯಿಂದ 12.00 ಗಂಟೆಯವರೆಗೆ ಜಪ್ತಿ ಪಂಚನಾಮೆ ಬರೆದು ಮುಗಿಸಲಾಯಿತು. ನಂತರ ಪೊಲೀಸ್ ಸಿಬ್ಬಂದಿಯವರ ಸಹಾಯದಿಂದ ಮೇಲೆ ನಮೂದಿಸಿದ 2 ಟ್ರ್ಯಾಕ್ಟರಗಳನ್ನು ಹಾಗೂ ಇಬ್ಬರು ಆರೊಪಿತರೊಂದಿಗೆ ಮರಳಿ ಪೊಲೀಸ್ ಠಾಣೆಗೆ ಮದ್ಯಾಹ್ನ 02.00 ಗಂಟೆಗೆ ಬಂದು ಮೇಲೆ ನಮೂದಿಸಿದ ಟ್ರ್ಯಾಕ್ಟರ್‌ಗಳ ಚಾಲಕರ ವಿರುದ್ದ ಮುಂದಿನ ಕಾನೂನು ಕ್ರಮ ಕೈಕೊಳ್ಳಲು ಜಪ್ತಿ ಪಂಚನಾಮನೆಯೊಂದಿಗೆ ವರದಿ ಸಲ್ಲಿಸಲಾಗಿದೆ.ಅಂತ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 143/2015 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಡಿ.ಆರ್ ಆಕ್ಟ್ 1957 ನೇದ್ದರಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಗ್ರಾಮೀಣ ಪೊಲೀಸ್ ಠಾಣೆ : ದಿನಾಂಕ|| 03/03/2015 ರಂದು ರಾತ್ರಿ 9-15 ಗಂಟೆಯ ಸುಮಾರಿಗೆ ಮೃತ ಖಂಡಪ್ಪ ಹಾಗೂ ಫಿರ್ಯಾದಿ ಶರಣಮ್ಮ ಇವರು ಕಲಬುರಗಿ ಹುಮ್ನಾಬಾದ ರೋಡಿನ ತಾವರಗೇರಾ ಕ್ರಾಸ್ ಹತ್ತಿರ ಇರುವ ಬಜಾಜ ಸಾವಳ ಫ್ಯಾಕ್ಟ್ರೀಯ ಮುಂದುಗಡೆ ಇಳಿದು ಮೃತನು ರೋಡಿನ ಎಡಗಡೆ ನಿಂತು ಆಟೋ ಚಾಲಕನಿಗೆ ಹಣ ಕೊಡುವಾಗ ಅದೆ ಸಮಯಕ್ಕೆ ಕಲಬುರಗಿ ಕಡೆಯಿಂದ ಮೋ.ಸೈ ನಂ-ಕೆಎ-32-ಇಸಿ-5355 ನೇದ್ದರ ಚಾಲಕನಾದ ರಶೀಧ ಸಾ|| ಕಡಬೂರ ಈತನು ತನ್ನ ಮೋಟಾರ್ ಸೈಕಲನ್ನು ಅತಿವೇಗ & ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೃತ ಖಂಡಪ್ಪನಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ತಲೆಗೆ ಒಳಪೇಟ್ಟಾಗಿ ಬಲ ಮೆಲಕಿಗೆ ತರಚಿದ ಭಾರಿ ರಕ್ತಗಾಯವಾಗಿ ಬೆಹೋಷವಾಗಿದ್ದು, ಉಪಚಾರ ಕುರಿತು ಜಿಲ್ಲಾಸರ್ಕಾರಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಗಂಗಾಮಯಿ ಆಸ್ಪತ್ರೆ ಸೋಲಾಪೂರ, ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು, ಆರಾಮವಾಗದ ಕಾರಣ ಹಣದ ಅಭಾವದಿಂದ ಮನೆಗೆ ಕರೆದುಕೊಂಡು ಹೋಗಿದ್ದು, ದಿನಾಂಕ||22/05/2015 ರಂದು ಮಧ್ಯಾಹ್ನದ ವೇಳೆಯಲ್ಲಿ ಅಪಘಾತದಲ್ಲಿ ಆದ ಗಾಯದ ಬಾಧೆಯಿಂದ ನರಳಾಡುವಾಗ ಉಪಚಾರ ಕುರಿತು ಕಾಳಗಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬರುವಾಗ ದಾರಿಯ ಮಧ್ಯ 2 ಪಿ,ಎಂಕ್ಕೆ ಮೃತ ಪಟ್ಟಿರುತ್ತಾನೆ ಅಂತಾ ಫಿರ್ಯಾದಿರಾಳು ಪುರವಣಿ ಹೇಳಿಕೆ ನೀಡಿದ್ದು, ಆದ್ದರಿಂದ ಈ ಪ್ರಕರಣದಲ್ಲಿ ಕಲಂ: 304() ಐಪಿಸಿ ಅಳವಡಿಸಿಕೊಂಡು ಗುನ್ನೆ ದಾಖಲಾಗಿರುತ್ತದೆ. 

Raichur District Reported Crimes


                                 
¥ÀwæPÁ ¥ÀæPÀluÉ
gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀzÀ ¸À¨sÉ K¥Àðr¹zÀ §UÉÎ.

      PÀ£ÁðlPÀ ¸ÀPÁðgÀ C¢ü¸ÀÆZÀ£É ¢£ÁAPÀ 12-11-2014 gÀ ¥ÀæPÁgÀ gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀªÀÅ ¢£ÁAPÀ 23-05-2015 gÀAzÀÄ ªÀÄzsÁåºÀß 3:00 UÀAmÉUÉ f¯Áè¢üPÁjUÀ¼À PÀZÉÃjAiÀÄ°è ¤UÀ¢ü¥Àr¸À¯ÁVzÀÝÀ ¥ÀæxÀªÀÄ ¸À¨sÉAiÀÄ£ÀÄß ªÀiÁ£Àå ¥ÁæzÉòPÀ DAiÀÄÄPÀÛgÀÄ, PÀ®§ÄgÀV gÀªÀgÀ ¸ÀÆZÀ£É ªÉÄÃgÉUÉ PÁgÀuÁAvÀgÀUÀ½AzÀ ªÀÄÄAzÀÆqÀ®ànÖgÀÄvÀÛzÉ. ªÀÄÄA¢£À ¸À¨sÉ ¤UÀ¢ü¥Àr¹zÀ ¢£ÁAPÀªÀ£ÀÄß ªÀÄÄAavÀªÁV w½¸À¯ÁUÀĪÀÅzÀÄ.
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:-    
AiÀÄÄ.r.Cgï. ¥ÀæPÀgÀtzÀ ªÀiÁ»w:-
             ದಿಃ 22-05-2015 ರಂದು 00-02 ಗಂಟೆಗೆ ತಾನು ಕಲಸ ಮಾಡುವ ಮೇಸ್ತ್ರೀ ಬಾಲಪ್ಪ ಇವರ ಪೋನಿಗೆ ರಾಯಚೂರು ಪೊಲೀಸ್ ರಿಂದ ತನ್ನ ಗಂಡ ಸತ್ತಿರುವದಾಗಿ ಪೋನು ಬಂದಿದ್ದು ಈ ಸೂದ್ದಿ ಬಾಲಪ್ಪ ಈತನು ತಿಳಿಸಿದ್ದು ಇಲ್ಲಿ ಪೊಲೀಸ್ ಠಾಣೆಗೆ ಬಂದ ನಂತರ ತನಗೆ ತಿಳಿದಿದ್ದೇನೆಂದ ತನ್ನ ಗಂಡನು 4-30 ಗಂಟಗೆ ಹೈದ್ರಾಬಾದ್ ದಿಂದ ರಾಯಚೂರಿಗೆ ಬರುವ ಬಸ್ ನಂ ಎಪಿ 29 ಝೆಡ್ 580 ನೇದ್ದರಲ್ಲಿ  ಹತ್ತಿದ್ದು ರಾತ್ರಿ 10-45 ಗಂಟೆಗೆ ಬಸ್ ರಾಯಚೂರು ಬಸ್ ನಿಲ್ದಾಣದಲ್ಲಿ ಬಂದಾಗ ನೋಡಲಾಗಿ ಮಕ್ತಲ್ ಗೆ ಟಿಕಟ್ ತೆಗೆಸಿದ ಒಬ್ಬ ಮನುಷ್ಯ ಮಕ್ತಲ್ ನಲ್ಲಿ ಇಳಿಯದೇ ಇದ್ದು ಆತನು ಮೃತಪಟ್ಟಿದ್ದು ಅಂತಾ ಬಸ್ ಕಂಡಕ್ಟರ್ ಬರೆದುಕೊಟ್ಟ ಅರ್ಜಿಯ ಮೇಲಿಂದ ತನಗೆ ಗೊತ್ತಾಗಿದ್ದು ತನ್ನ ಗಂಡನು ದಿಃ 21-05-2015 ರಂದು ಸಂಜೆ 4-30 ಗಂಟೆಯಿಂದ ರಾತ್ರಿ 10-45 ಗಂಟೆಯ ಮದ್ಯದ ಅವದಿಯಲ್ಲಿ ಹೈದ್ರಾಬಾದ್-ರಾಯಚೂರು ರಸ್ತೆಯಲ್ಲಿ ಬಸ್ಸಿನಲ್ಲಿಯೇ ಮೃತಪಟ್ಟಿದ್ದು ತನ್ನ ಗಂಡನಿಗೆ 38  ವರ್ಷ ವಯ್ಯಸ್ಸು ಇದ್ದು ಆತನ ತಂದೆಯ ಹೆಸರು ಬಾಲಪ್ಪ ಇರುತ್ತದೆ ತನ್ನ ಗಂಡ£ÁzÀ ಕ್ರಿಷ್ಣ ತಂದೆ ಬಾಲಪ್ಪ ವಯಃ 38 ವರ್ಷ ಜಾಃ ಜಾಃ ಬೊಯೇರ್(ವಾಲ್ಮಿಕಿ) ಉಃ    ಕೂಲಿ  ಕೆಲಸ ಸಾಃ ಖಾನಾಪುರಂ ತಾಃ ಮಕ್ತಲ್ ಜಿಃ ಮಹೇಬೂಬ್ ನಗರ ಹಾಃವಃ  ಮಣದಲ್ಲಿ ಯಾರ ಮಲ ಯಾವದೇ ಸಂಶಯ ಇರುವದಿಲ್ಲ ಆಕಸ್ಮೀಕವಾಗಿ ಮೃತಪಟ್ಟಿದ್ದು ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ  ಯು.ಡಿ.ಆರ್ ನಂ 08/2015 ಕಲಂ 174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದ.
           ಸುಮಾರು ಎರಡು-ಮೂರು ತಿಂಗಳಿನಿಂದ ಮಸ್ಕಿಯಲ್ಲಿ ಭಿಕ್ಷಾಟನೆ ಮಾಡುತ್ತ ಜೀವನಸಾಗಿಸುತ್ತಿದ್ದ ವ್ಯಕ್ತಿಯು ಸ್ವಲ್ಪ ಮಾನಸಿಕ ಅಸ್ವಸ್ಥನಾಗಿದ್ದನು. ದಿನಾಂಕ 21.05.2015ರಂದು ನಾವು ಸಾಯಂಕಾಲ ಸುಮಾರು 7.00 ಗಂಟೆಗೆ ಮನೆಗೆ ಹೋಗುತ್ತಿರುವಾಗ ನಾಯಕವಾಡಿ ಕಾಲೋನಿಯ ಶಾಲೆಯ ಹತ್ತಿರ ಬಿದ್ದಿದ್ದನು.ಆತನನ್ನು ನೋಡಿ ಎಬ್ಬಿಸಲಾಗಿ ಹೇಳಲಿಲ್ಲ.ಆಗ ರವಿಕುಮಾರ  ತಂದೆ ಹನುಮಂತಪ್ಪ ಮಡಿವಾಳ 30ವರ್ಷ ವ್ಯಾಪಾರ  ಸಾ: ಮಸ್ಕಿ ತಾಃಲಿಂಗಸ್ಗೂರು ಮತ್ತು ಮಂಜುನಾಥ ಹಾಗೂ ಮಲ್ಲಿಕಾರ್ಜುನ ನೋಡಲಾಗಿ ಮೃತಪಟ್ಟಿದ್ದು ತಿಳಿಯಿತು.ನಂತರ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದೆವು.ಈತನು ಉಪವಾಸವಿದ್ದು ಮಾನಸಿಕ ಅಸ್ವಸ್ಥತೆಯಿಂದ ಮಲಗಿದಲ್ಲಿಯೇ  ಮಲಗಿ ಮೃತಪಟ್ಟಿದ್ದು ಇರುತ್ತದೆ. ಎಂದು    ಇದ್ದ ದೂರಿನ ಸಾರಾಂಶದ ಮೇಲಿಂದ ªÀÄ¹Ì ಠಾಣಾ ಯು.ಡಿ.ಆರ್. ನಂ01/2015 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆಕೈಗೊಂಡೆನು.
PÀ¼ÀÄ«£À¥ÀæPÀgÀtzÀªÀiÁ»w:_                                                                                                                                ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ದಿನಾಂಕ:18-05-2015 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಬೆಂಗಳೂರಿಗೆ ವಂಡರ್ಲಾ ನೋಡಲು ಹೋಗಿದ್ದು ದಿನಾಂಕ:21-05-2015 ರಂದು ರಾತ್ರಿ 9.00 ಗಂಟೆಯಿಂದ ದಿನಾಂಕ:22-05-2015 ರಂದು ಬೆಳಗಿನ 6.00 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯ ಬಾಗಿಲ ಕೊಂಡಿಯನ್ನು ಮುರಿದು ಮನೆಯಲ್ಲಿದ್ದ ಅಂದಾಜು 107 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಅಂದಾಜು 1 ½ ತೂಕದ ಬೆಳ್ಳಿಯ ಆಭರಣಗಳು, :ಕಿ: 3,36,500/- ಬೆಲೆಬಾಳುವುಗಳನ್ನು ಹಾಗು 15,000/- ನಗದು ಹಣ ಹೀಗೆ ಒಟ್ಟು 3,51,500/- ರೂ ಬೆಲೆಬಾಳವುಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಬಗ್ಗೆ ಕಾನೂನು ಕ್ರಮ ಜರುಗಿಸಿ ಕಳ್ಳರನ್ನು ಮತ್ತು ಕಳುವಾದ ಸಾಮಾನುಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ  ಶ್ರೀ ಕೆ. ರವಿಕುಮಾರ ತಂದೆ ಕೆ.ಈಶ್ವರಪ್ಪ, 40 ವರ್ಷ ಜಾ: ವೀರಶೈವ ಲಿಂಗಾಯತ, : ಶ್ರೀ ಬನದೇಶ್ವರ ಟ್ರೇಡರ್ಸ್ ಮಾಲೀಕರು, ಸಾ: ಪ್ರವೀಣ್ ಇವರ ಮನೆಯಲ್ಲಿ ಬಾಡಿಗೆಗೆ ವಾಸ ಗಂಜ್ ಏರಿಯಾ ರಾಯಚೂರು gÀªÀgÀÄ  ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ಗುನ್ನೆ ನಂ:51/2015 ಕಲಂ,457. 380 ಐಪಿಸಿ ನೇದ್ದರಲ್ಲಿ  ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
               ದಿನಾಂಕ:22-05-2015 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ರಾಜಶೇಖರ್ ಬಬಲಾದ್ಕರ್ ಮ್ಯಾನೇಜರ್, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ರಾಯಚೂರು ಶಾಖೆ, ಗಂಜ್ ರೋಡ್ ರಾಯಚೂರು ರವರು ಠಾಣೆಗೆ ಹಾಜರಾಗಿ ತಮ್ಮ ಬ್ಯಾಂಕಿನ ಲೆಟರ್ ಪ್ಯಾಡಿನ ಮೇಲೆ ಇಂಗ್ಲೀಷ್ ನಲ್ಲಿ ಬರೆದ ಲಿಖಿತ ಫಿರ್ಯಾದಿಯನ್ನು ಹಾಜರು ಪಡಿಸಿದ್ದರ ಸಾರಾಂಶವೇನೆಂದರೆ, ಪ್ರತಿ ದಿನದಂತೆ ತಾವು ನಿನ್ನೆ ದಿನಾಂಕ:21-05-2015 ರಂದು ಸಂಜೆ 6.30 ಗಂಟೆಯ ಸುಮಾರಿಗೆ ತಮ್ಮ ಬ್ಯಾಂಕಿನ ಕೆಲಸ ಮುಗಿಸಿಕೊಂಡು ಬ್ಯಾಂಕ್ ಬಂದ್ ಮಾಡಿಕೊಂಡು ಹೋಗಿದ್ದು ದಿನಾಂಕ:22-05-2015 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ಎಂದಿನಂತೆ ಬ್ಯಾಂಕಿಗೆ ಬಂದು ನೋಡಲಾಗಿ ಬ್ಯಾಂಕಿನ ಮುಂದಿನ ಬಾಗಿಲು ತೆರೆದಿದ್ದು, ಬಾಗಿಲಿಗೆ ಅಳವಡಿಸಿದ ಗ್ರಿಲ್ ಮುರಿದಿದ್ದು ಕಿಡಕಿಯ ರಾಡುಗಳನ್ನು ಬೆಂಡ್ ಮಾಡಿ, ಗ್ಲಾಸ್ ಗಳು ಒಡೆದಿದ್ದು, ಪರಿಶೀಲಿಸಲಾಗಿ  ಯಾರೋ ಅಪರಿಚಿತ ಕಳ್ಳರು ನಿನ್ನೆ ದಿನಾಂಕ:21-05-2015 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ:22-05-2015 ರಂದು ಬೆಳಗಿನ 06.00 ಗಂಟೆಯ ಮಧ್ಯದ ಅವಧಿಯಲ್ಲಿ ಬ್ಯಾಂಕಿನ ಒಳಗೆ ಪ್ರವೇಶಿಸಿ ಕಳುವು ಮಾಡಲು ಪ್ರಯತ್ನಿಸಿದ್ದು ಇರುತ್ತದೆ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾಧಿಯ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣೆ ರಾಯಚೂರ ಗುನ್ನೆ ನಂ:50/2015 ಕಲಂ,457. 380,511 ಐಪಿಸಿ ನೇದ್ದರಲ್ಲಿ  ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

EvÀgÉ L.¦.¹ ¥ÀæPÀgÀtzÀ ªÀiÁ»w:-
             ¢£ÁAPÀ 22-05-2015 gÀAzÀÄ ¸ÁAiÀÄAPÁ® 19-30 UÀAmÉUÉ £ÀUÀgÀzÀ°è ¥ÉmÉÆæðAUï PÀÄjvÀÄ ¦.J¸À.L. zÉêÀzÀÄUÀð ¸ÀAZÁj ¥Éưøï oÁuÉ gÀªÀgÀÄ ªÀÄvÀÄÛ ¹§âA¢ gÀªgÀÄ ªÀÄvÀÄÛ ¥ÀAZÀgÀ ¸ÀAUÀqÀ zÉêÀzÀUÀÄð- gÁAiÀÄZÀÆgÀÄ ªÀÄÄRå gÀ¸ÉÛAiÀÄ ºÉƸÀ §¸ï ¤¯ÁÝt ºÀwÛgÀ ºÉÆÃV ¤AvÀÄPÉÆArzÁÝUÀ ¸ÁAiÀÄAPÁ® 19-45 UÀAmÉUÉ eÁ®ºÀ½î PÀqɬÄAzÀ MAzÀÄ C¦àà CmÉÆà (ºÉƸÀzÀÄ ) ENGINE NO-RYM2587418 CHESSI NO- MBY40ZFSAO15858 £ÉÃzÀÄÝ §A¢zÀÄÝ ªÁºÀ£À M¼ÀUÉ ªÀÄvÀÄÛ mÁ¥ï ªÉÄÃ¯É ¥ÀgÀªÁ¤UÉ «gÀÄzÀÞªÁV 10 d£À ¥ÀæAiÀiÁtÂPÀgÀ£ÀÄß PÀÆr¹PÉÆAqÀÄ ¸ÁV¸ÀÄwÛgÀĪÀÅ¢®èzÉ ªÁºÀ£ÀªÀ£ÀÄß CwêÉÃUÀªÁV ªÀÄvÀÄÛ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è £ÀqɹPÉÆAqÀÄ §gÀÄwÛgÀĪÁUÀ ¸ÀzÀj ªÁºÀ£ÀªÀ£ÀÄß vÀqÉzÀĤ°è¹zÀÄÝ ¥ÁæAiÀiÁtÂPÀgÀÄ ªÁºÀ£À¢AzÀ E½zÀÄ Nr ºÉÆÃVzÀÄÝ ¸ÀzÀj ªÁºÀ£À ZÁ®PÀ ¹QÌ©¢ÝzÀÄÝ «ZÁj¸À¯ÁV CªÀ£ÀÄ vÀ£Àß ºÉ¸ÀgÀÄ ®PÀëuï vÀAzÉ gÀAUÀAiÀÄå ªÀ: 25 ªÀµÀð eÁ: £ÁAiÀÄPÀ ¸Á: PÉ.EgÀ¨ÉÃUÉgÁ vÁ zÉêÀzÀÄUÀð CAvÁ w½¹zÀÄÝ EgÀÄvÀÛzÉ ¥ÀAZÀgÀ ¸ÀªÀÄPÀëªÀÄ DgÉÆævÀ£À£ÀÄß ªÀÄvÀÄÛ ªÁºÀ£ÀªÀ£ÀÄß ªÀ±ÀPÉÌ vÉUÉzÀÄPÉÆAqÀÄ ¥ÀAZÀ£ÁªÉÄ DzsÁgÀzÀ ªÉÄðAzÀ ¸ÀéAvÀ ¦üAiÀiÁ𢠪ÉÄðAzÀ zÉêÀzÀÄUÀð ¸ÀAZÁj ¥Éưøï oÁuÉ UÀÄ£Éß £ÀA.10/2015PÀ®A:279,336L.¦.¹& 192(J) L.JªÀiï.«PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
¥Éưøï zÁ½ ¥ÀæPÀgÀtzÀ ªÀiÁ»w:-.
            ದಿನಾಂಕ;-21/05/2015 ರಂದು ಬೆಳಿಗ್ಗೆ ಜವಳಗೇರ ಗ್ರಾಮದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ¦.J¸ï.L. §¼ÀUÀ£ÀÆgÀÄ gÀªÀgÀÄ ಹಾಗೂ ಸಿಬ್ಬಂದಿ ªÀÄvÀÄÛ  ಪಂಚರೊಂದಿಗೆ ಹೋರಟು ಜವಳಗೇರ ಗ್ರಾಮದೊಳಗೆ ಹೋಗಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಮರೆಯಾಗಿ ಜೀಪನ್ನು ನಿಲ್ಲಿಸಿ ಮುಂದೆ ಹೋಗಿ ನೋಡಲು ತಿಮ್ಮಾಪೂರು ದಾರಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆದಪ್ಪ ತಂದೆ ರಾಚಪ್ಪ ದಿದ್ದಿಗಿ 42 ವರ್ಷ, ಜಾಚ-ಲಿಂಗಾಯತ, ಉ-ಒಕ್ಕಲುತನ,    ಸಾ-ಜವಳಗೇರ, ತಾ-ಸಿಂಧನೂರು  FvÀ£ÀÄ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು ಸಿಬ್ಬಂಧಿಯವರ ಸಹಾಯದಿಂದ ಬೆಳಿಗ್ಗೆ 9-00 ಗಂಟೆಗೆ ದಾಳಿ ಮಾಡಿ »rzÀÄ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 1300/-- 2).1-ಬಾಲ್ ಪೆನ್ನು ಅಂ.ಕಿ.ಇಲ್ಲಾ. 3).ಮಟಕಾ ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ.ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 59/2015.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
                  ಡಿ.ಎಸ್.ಪಿ ಸಿಂಧನೂರು ರವರ ಮಾಹಿತಿ ಮೇರೆಗೆ ದಿನಾಂಕ: 22-05-2015 ರಂದು 6-45 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಅಶೋಕ ಭವನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಿರಾಜ್ ಪಾಷಾ ತಂದೆ ರಾಜಾಹುಸೇನ್ ಸಾಬ್ ಕರೆಕುದುರೆ , 35 ವರ್ಷ, ಮುಸ್ಲಿಂ, ಡಿಶ್ ಕೇಬಲ್ ಆಪರೇಟರ್, ಸಾ: ಕಾಟಿಬೇಸ್  ಸಿಂಧನೂರು.FvÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಸಿಪಿಐ ಸಿಂಧನೂರು ರವರು ಪಿ.ಎಸ್.(ಕಾ.ಸು), ಸಿಬ್ಬಂದಿಯವರೊಂದಿಗೆ ಡಿ.ಎಸ್.ಪಿ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ. 410/-, ಮಟಕಾ ಚೀಟಿ , ಒಂದು ಬಾಲ್ ಪೆನ್  ಹಾಗೂ ಒಂದು ಹಳೆಯ ಮೊಬೈಲ್ ಅ.ಕಿ.ರೂ.200/- ಇವುಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು, ದಾಳಿ ಪಂಚನಾಮೆ ಮೇಲಿಂದಾ ಗುನ್ನೆ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಗುನ್ನೆ ದಾಖಲು ಮಾಡಲು ಪರವಾನಗೆ ನೀಡಿದ್ದರಿಂದ ಆರೋಪಿ ವಿರುದ್ದ ಸಿಂಧನೂರು ನಗರ ಠಾಣೆ. ಗುನ್ನೆ ನಂ.85/2015, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
                ಡಿ.ಎಸ್.ಪಿ ಸಿಂಧನೂರು ರವರ ಮಾಹಿತಿ ಮೇರೆಗೆ ದಿನಾಂಕ: 22-05-2015 ರಂದು 5-20 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಕೋಟೆ ಏರಿಯಾದಲ್ಲಿ ಡೆಕ್ಕನ್ ಹೋಟೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ವಿ.ರಘುವರ್ಮ ತಂದೆ ಕ್ರಿಷ್ಣಂರಾಜು ವಚ್ಚಬಾಯಿ, 29 ವರ್ಷ, ಕ್ಷತ್ರೀಯ , ಡಿಶ್ ಕೇಬಲ್ ಆಪರೇಟರ್, ಸಾ: ಪಗಡದಿನ್ನಿ, ಹಾ.:ಕೋಟೆ ಏರಿಯಾ ಸಿಂಧನೂರು FvÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.(ಕಾ.ಸು) ರವರು ಸಿಬ್ಬಂದಿಯವರೊಂದಿಗೆ ಡಿ.ಎಸ್.ಪಿ ಮತ್ತು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ. 440/-, ಮಟಕಾ ಚೀಟಿ , ಒಂದು ಬಾಲ್ ಪೆನ್  ಹಾಗೂ ಒಂದು ಹಳೆಯ ಕಾರ್ಬನ್ ಮೊಬೈಲ್ ಅ.ಕಿ.ರೂ.200/- ಇವುಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು, ದಾಳಿ ಪಂಚನಾಮೆ ಮೇಲಿಂದಾ ಗುನ್ನೆ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಗುನ್ನೆ ದಾಖಲು ಮಾಡಲು ಪರವಾನಗೆ ನೀಡಿದ್ದರಿಂದ ಆರೋಪಿ ವಿರುದ್ದ ಸಿಂಧನೂರು ನಗರ ಠಾಣೆ. ಗುನ್ನೆ ನಂ.84/2015, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.05.2015 gÀAzÀÄ  192 ¥ÀææPÀgÀtUÀ¼À£ÀÄß ¥ÀvÉÛ ªÀiÁr  33,400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.