Police Bhavan Kalaburagi

Police Bhavan Kalaburagi

Thursday, December 11, 2014

Raichur District Reported Crimes


                                 
¥ÀwæPÁ ¥ÀæPÀluÉ

DºÁé£À ¥ÀwæPÉ              
            ¢£ÁAPÀ: 12.12.2014 gÀAzÀÄ ¨É½UÉÎ 10.00 UÀAmÉUÉ  gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ ±Á¯Á/ PÁ¯ÉÃeï «zÁåyð & «zÁåyð¤AiÀÄjUÉ PÀgÁmÉ ¥ÀæzÀ±Àð£À PÁAiÀÄðPÀæªÀĪÀ£ÀÄß gÁAiÀÄZÀÆgÀÄ f¯Áè ±À¸À¸ÀÛç  «Ä¸À®Ä ¥ÀqÉAiÀÄ PÀªÁ¬Ävï ªÉÄÊzÁ£ÀzÀ°è ºÀ«ÄäPÉÆArzÀÄÝ, F PÁAiÀiÁð PÀæªÀÄPÉÌ  ««zÀ E¯ÁSÉUÀ¼À ªÀÄÄRå C¢üPÁjUÀ¼ÀÄ CUÀ«Ä¸À°zÁÝgÉ. F PÁAiÀÄðPÀæªÀÄzÀ°è ¥ÀwæPÁ ªÀiÁzsÀåªÀÄ ªÀÄvÀÄÛ zÀÆgÀzÀ±Àð£À ªÀiÁzsÀåªÀÄ ¥Àæw¤¢üUÀ¼ÀÄ ¨sÁUÀªÀ»¹ PÁAiÀÄðPÀæªÀÄPÉÌ ±ÉÆèsÉ vÀgÀ®Ä JA.J£ï.£ÁUÀgÁeï,f¯Áè ¥ÉÆ°Ã¸ï ªÀjµÁ×¢üPÁjUÀ¼ÀÄ, gÁAiÀÄZÀÆgÀÄgÀªÀgÀÄ PÉÆÃjgÀÄvÁÛgÉ.
    
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::    
EvÀgÉ L.¦.¹. ¥ÀæPÀgÀtzÀ ªÀiÁ»w:-
      ¢£ÁAPÀ 10-12-2014 gÀAzÀÄ ¨É½UÉÎ 9-00 UÀAmÉAiÀÄ ¸ÀĪÀiÁjUÉ CgÀPÉÃgÁ UÀ®UÀ ªÀÄÄRå gÀ¸ÉÛAiÀÄ°è £ÁqÀ PÁAiÀÄð®AiÀÄzÀ ªÀÄÄAzÀÄUÀqÉ ¦üAiÀiÁ𢠲æà ±ÀgÀt§¸ÀªÀ vÀAzÉ §¸ÀªÀgÁd §®èlV 30 ªÀµÀð eÁw-£ÁAiÀÄPÀ,G-MPÀÄÌ®ÄvÀ£À ¸Á-D¯ÉÆÌqÀ.FvÀ£ÀÄ  £ÀqÉzÀÄPÉÆAqÀÄ ºÉÆÃUÀÄwÛzÁÝUÀ JzÀÄgÀÄUÀqɬÄAzÀ §AzÀ DgÉÆævÀ£ÀÄ ¦üAiÀiÁð¢UÉ ¸ÀA§A¢ü¹zÀ  EA¢gÁ DªÁ¸À AiÉÆÃd£ÉAiÀÄ ºÁUÀÆ E¤ßvÀgÀ ©®ÄèUÀ¼À£ÀÄß ªÀiÁrPÉÆqÀĪÀ «µÀAiÀÄzÀ°è ªÉʵÀªÀÄå ElÄÖPÉÆAqÀÄ ¦üAiÀiÁð¢AiÀÄ£ÀÄß CPÀæªÀiªÁV vÀqÉzÀÄ ¤°è¹ K£À¯Éà ¸ÀÆ¼É ªÀÄUÀ£Éà ¤£Àß ©®ÄèUÀ¼À£ÀÄß ¥Á¸À ªÀiÁqÀÄ CAvÁ AiÀiÁgÀ AiÀiÁgÀ PÀqɬÄAzÀ ¥ÉÆãÀ ªÀiÁr¸ÀÄwÛAiÀÄ£À¯Éà CAvÁ CªÁZÀå ±À§ÝUÀ½AzÀ ¨ÉÊzÀÄ ¦üAiÀiÁð¢AiÀÄ PÀ¥Á¼ÀPÉÌ ªÀÄvÀÄÛ ªÉÄÊPÉÊUÉ PÉʬÄAzÀ ºÉÆqÉzÀÄ ¤£Àß AiÀiÁªÀ ©®ÄèUÀ¼À£ÀÄß ªÀiÁqÀĪÀÅ¢¯Áè AiÀiÁgÀ PÀqÉÀ¬ÄAzÀ ¥ÉÆãÀ ªÀiÁr¸ÀÄwÛ ªÀiÁr¸ÀÄ £Á£ÉãÀÄ CAdĪÀÅ¢¯Áè £Á£ÀÄ ¤£Àß ªÉÄÃ¯É PÉøÀÄ ªÀiÁr¸ÀÄwÛ¤ CAvÁ ¨ÉÊzÀÄ E£ÉÆßAzÀÄ ¸À® EA¢gÁ DªÁ¸À AiÉÆÃd£ÉAiÀÄ ©®Äè ªÀÄvÀÄÛ E£ÁߪÀÅzÉà ©®è£ÀÄß ªÀiÁrPÉÆqÀÄ CAvÁ PÉýzÀgÉ ¤£ÀߣÀÄß fêÀ ¸À»ÃvÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ °TvÀ zÀÆj£À DzsÁgÀzÀ ªÉÄðAzÀ  zÉêÀzÀÄUÀð  ¥Éưøï oÁuÉ. .207/2014. PÀ®A-341,504,323,506  L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.        
ªÀgÀzÀQëuÉ ¥ÀæPÀgÀtzÀ ªÀiÁ»w:-
                 ಫಿರ್ಯಾಧಿ ±ÀÈwQvÀð£À UÀA ¥Àæ¨sÁPÀgÀ   22 G.ªÀÄ£ÉPÉ®¸À ¸Á. PÀ®zÁj.GzÀAiÀÄ ÀªÀÄA ªÀÄAqÀ®A vÁ.vÀ£ÀPÀÄ     f¯Áè. ªÉ¸ÀÖUÉÆzÁªÀj        vÁ.¹AzsÀ£ÀÆgÀ    FPÉAiÀÄ  ಮದುವೆ ಕಾಲಕ್ಕೆ ಆಕೆಯ ತಂದೆ ತಾಯಿಯವರು ಆರೋಪಿ ನಂ,1 «,¥Àæ¨sÁPÀgÀ vÀAzÉ gÁªÀÄgÁªï 32 ªÀµÀð G,MPÀÌ®ÄvÀ£À ಈತನಿಗೆ 3 ಲಕ್ಷ್ಯ ರೂಪಾಯಿ ನಗದು ಹಣ 15 ತೊಲೆ ಬಂಗಾರ ಇನ್ನಿತರ ಮನೆ ಬಳಕೆಯ ಸಾಮಾನುಗಳನ್ನು ಆರೋಪಿ ನಂ ಈತನ ಸಲಹೆಯಂತೆ ಆರೋಪಿ ನಂ 1 ಈತನಿಗೆ ಕೊಟ್ಟಿದ್ದು ಇರುತ್ತದೆ,ಆರೋಪಿತರು ಇನ್ನೂ ಹೆಚ್ಚಿಗೆ 3 ಲಕ್ಷ ವರದಕ್ಷಿಣೆ ತರುವಂತೆ ತವರುಮನೆಗೆ ಕಳುಹಿಸಿದ್ದು ಇರುತ್ತದೆ,ಅದರಂತೆ ದಿನಾಂಕ 18-10-2014 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಫಿರ್ಯಾಧಿದಾರಳು ಹೆಡಗಿಬಾಳ ಕ್ಯಾಂಪಿನಲ್ಲಿರುವ ತನ್ನ ಮನೆಯಲ್ಲಿ ಒಬ್ಬಳೇ ಇರುವಾಗ ಆರೋಪಿ ನಂ 1 ರಿಂದ 5 ನೇದ್ದವರು ಫಿರ್ಯಾಧಿಯ ಗಂಡ ಮಾವ ,ಅತ್ತೆ ನಾದಿನ,ನಾದಿನಿಯ ಗಂಡ ಕೂಡಿಕೊಂಡು ಆರೋಪಿ ನಂ,6 f,DAf£ÀAiÀÄå®Ä  vÀAzÉ gÁªÀÄgÁªï ªÀ-45 ¸Á-J®ègÀÆ ªÉAPÀmÉñÀégÀ PÁåA¥ïÀ,vÁ-¹AzsÀ£ÀÆgÀÄ ನೇದ್ದವರ ಪ್ರಚೋದನೆಯಿಂದ ಒಂದು ಖಾಸಗೀ ವಾಹನದಲ್ಲಿ  ಫಿರ್ಯಾಧಿದಾರಳ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಮಾನಸಿಕ ದೈಹಿಕ ಹಿಂಸೆ ಕೊಟ್ಟು ಕೂದಲು ಹಿಡಿದು ಎಳೆದಾಡಿ ಮತ್ತು ಕೈಯಿಂದ ಕಾಲಿನಂದ ಒದಿಯುವಾಗ ಫಿರ್ಯಾಧಿದಾರಳ ಅಳುವ ಶಬ್ದ ಕೇಳಿ ಸಾಕ್ಷಿದಾರರು ಜಗಳ ಬಿಡಿಸಲು ಬಂದಾಗ ಆರೋಪಿತರರು ಫಿರ್ಯಾಧಿಗೆ ಇನ್ನು ಹೆಚ್ಚು 3 ಲಕ್ಷ ರೂಪಾಯಿ ವರದಕ್ಷಿಣೆ ತರಲಿಲ್ಲವೆಂದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ಅಂತಾ ಮುಂತಾಗಿದ್ದ ಖಾಸಿಗಿ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ ನಂಬರ 174/14 ಕಲಂ 498 () 323,504.506,107, .ಪಿ.ಸಿ ಹಾಗೂ 3 ಮತ್ತು 4 ಡಿ.ಪಿ.ಕಾಯಿದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
         ದಿ;- 08-12-2014 ರಂದು ಫಿರ್ಯಾದಿ ಶೇಖ ಬಾಷಾ ತಂದೆ ಇಬ್ರಾಹಿಂ ಸಾಬ್ 40 ವರ್ಷ ಜಾತಿ. ಮುಸ್ಲಿಂ ;- ಚಾಲಕ ಸಾ;- ಬಸವಣ್ಣ ಗುಡಿಯ ಹತ್ತಿರ ಲೇಬರ್ ಕಾಲೋನಿ ಶಕ್ತಿನಗರ FvÀ£ÀÄvÀ£Àß  ಹಿರೋಹೊಂಡಾ ಸಿಡಿ 100 ಮೋಟಾರ ಸೈಕಲ್ ನಂ. ಕೆ.. 25 ಕೆ.-1717 ನೇದ್ದನ್ನು ನಡೆಸಿಕೊಂಡು ರಾಯಚೂರಿನಿಂದ ಶಕ್ತಿನಗರಕ್ಕೆ ಹೋಗುವಾಗ ಎಂಪಿ ಸಿ ಎಲ್ ಕಂಪನಿಯ ಹತ್ತಿರ ಹೋಗುತ್ತಿರುವಾಗ  ಶಕ್ತಿನಗರ ಕಡೆಯಿಂದ 108 ಅಂಬುಲೆನ್ಸ  ಚಾಲಕನು ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟಾರ  ಸೈಕಲ್ ಗೆ ಟಕ್ಕರ್ ಕೊಟ್ಟಿದ್ದು ಇದರ ಪರಿಣಾಮವಾಗಿ  ಮೋಟಾರ ಸೈಕಲ್  ಸಮೇತ ಪುಟಿದು ಕೆಳಗೆಬಿದ್ದು ಇದರಿಂದ ನನಗೆ ಬಲ ತಲೆಗೆ ರಕ್ತಗಾಯ ಎಡಗಣ್ಣಿನ ಮೇಲೆ ಹಣೆಗೆ ರಕ್ತಗಾಯ ಬಲಸೊಂಟಕ್ಕೆ ಭಾರಿರಕ್ತಗಾಯ  ಎದೆ ಎಡ ಸೊಂಟ ಒಳಪೆಟ್ಟು ಗಳಾಗಿರುತ್ತವೆ. ಅಂತಾ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 306/2014 PÀ®A:279.,338 L.¦.¹  CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ : 08-12-2014 ರಂದು ಮೃತ ¸Á§AiÀÄå vÀAzÉ AiÀÄ®è¥Àà ªÀAiÀiÁ: 60 eÁ: £ÁAiÀÄPÀ G: MPÀÌ®ÄvÀ£À ¸Á; ªÀAzÀ° ºÉƸÀÆgÀÄ vÁ: °AUÀ¸ÀÆÎgÀÄ FvÀನು ತನ್ನ ತಮ್ಮನಾದ ಸಿದ್ದಪ್ಪನೊಂದಿಗೆ ಮಲ್ಲಾಪೂರು ಕ್ಯಾಂಪಿನ ಶಿವಣ್ಣ ಪೂಜಾರಿ ಈತನ ಶವಸಂಸ್ಕಾರ ಮುಗಿಸಿಕೊಂಡು ವಾಪಸ್ ಸಾಯಂಕಾಲ 6-30 ಗಂಟೆ ಸುಮಾರಿಗೆ ಊರಿಗೆ ಬರುತ್ತಿರುವಾಗ, ದಾರಿಯ ಮದ್ಯದಲ್ಲಿದ್ದ ಮಲ್ಲಾಪೂರು ಕ್ಯಾಂಪಿನ ಕೆರೆಯ ನೀರಿನಲ್ಲಿ ಜಳಕ ಮಾಡಲು ನೀರಿಗೆ ಇಳಿದಾಗ ಇಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿನಲ್ಲಿ ಬಿದ್ದಿದ್ದು, ಇದರಲ್ಲಿ  ಸಿದ್ದಪ್ಪನು  ಈಜಿ ದಡ ಸೇರಿದ್ದು, ಮೃತನು ನೀರಿನಲ್ಲಿಯೇ ಮುಳಿಗಿದ್ದು ಇಂದು ದಿನಾಂಕ 10-12-2014 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಮೃತನ ಮೃತ ದೇಹವು ದೊರೆತಿದ್ದು ಇರುತ್ತದೆ. AvÁ ಬಸವರಾಜ ತಂದೆ ಸಾಬಯ್ಯ ವಯಾ: 24 ಜಾ:  ನಾಯಕ  ಉ: ಒಕ್ಕಲುತನ ಸಾ: ವಂದಲಿ ಹೊಸೂರು ತಾ: ಲಿಂಗಸ್ಗೂರು. 9902453200 gÀªÀgÀÄ PÉÆlÖ zÀÆj£À ªÉÄðAzÀ ºÀnÖ ¥ÉưøÀ oÁuÉ AiÀÄÄ.r.Dgï. £ÀA: 21/2014 PÀ®A 174 ¹.Cgï.¦.¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.12.2014 gÀAzÀÄ  47 ¥ÀææPÀgÀtUÀ¼À£ÀÄß ¥ÀvÉÛ ªÀiÁr 6,600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                               
                                                                


Kalaburagi District Reported Crimes

ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಪುಷ್ಪಾಬಾಯಿ ಗಂಡ ಗಣೇಶ ಝಾಢಮುಖೆ ಸಾಃ ಎಂ.ಜಿ ರೋಡ್, 01 ನೇ ಕ್ರಾಸ ಎಂ.ಬಿ ನಗರ ಕಲಬುರಗಿ ಇವರು ದಿನಾಂಕಃ 02/12/2014 ರಂದು ಮದ್ಯಾಹ್ನ 01:30 ಪಿ.ಎಂ ಸುಮಾರಿಗೆ ನಾನು ಮನೆಯಲ್ಲಿ ಊಟ ಮಾಡಿ ಮನೆಯ ಬಾಗಿಲಿಗೆ ಚಿಲಕ ಹಾಕಿ ಮೇನ್ ಗೇಟ್ ಸಮೀಪ ಕೂತುಕೊಂಡಿದ್ದು ನಂತರ 02:00 ಪಿ.ಎಂ. ಕ್ಕೆ ಮನೆಯ ಬಾಗಿಲು ತೆರೆದು ಬೆಡ್ ರೂಮ್ ಒಳಗಡೆ ಹೋಗಿ ನೋಡಲಾಗಿ ಅಲೆಮಾರಿ ತೆರೆದಿದ್ದು ಅಲಮಾರಿಯಲ್ಲಿದ್ದ ಬಂಗಾರದ ಆಭರಣಗಳು ನಗದು ಹಣ  ಒಟ್ಟು 76,300/- ರೂ. ನೇದ್ದವುಗಳನ್ನು ಯಾರೋ ಕಳ್ಳರು ನಮ್ಮ ಮನೆಯ ಹಿಂದುಗಡೆಯಿಂದ ಕಂಪೌಂಡ ಜಿಗಿದು ಮನೆಯೊಳಗೆ ಬಂದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದವನ ಬಂಧನ :
ಜೇವರ್ಗಿ ಠಾಣೆ : ದಿನಾಂಕ: 10-12-2014 ರಂದು ಬೆಳಿಗ್ಗೆ  ಲಾರಿ ನಂ ಎ.ಪಿ-23, ವಾಯಿ-2259 ನೇದ್ದರಲ್ಲಿ ಪಡಿತರ ದಾನ್ಯ ಅಕ್ರಮವಾಗಿ ಕಲಬುರಗಿ  ಕಡೆಗೆ ಸಾಗಿಸುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದು, ನಾನು  ಮತ್ತು  ಶ್ರೀ ನಜೀರ ಅಹ್ಮದ ಆಹಾರ ನಿರೀಕ್ಷಕರು ರವರೊಂದಿಗೆ ಜೇವರಗಿ ಪೊಲೀಸ್ ಠಾಣೆಗೆ ಬಂದು ಅಲ್ಲಿ ಸಿಬ್ಬಂದಿ ಮಾನ್ಯ ಶ್ರೀ ಎಸ್.ಎಸ್. ಹುಲ್ಲೂರ ಸಿಪಿಐ ಸಾಹೇಬರು ಮತ್ತು ಸಿಬ್ಬಂದಿ ಜನರೊಂದಿಗೆ ಕಲಬುರಗಿ ರೋಡಿನ ಕಡೆಗೆ ಹೋಗಿ ಜೇವರಗಿ ಪಟ್ಟಣದ ರದ್ದವಾಡಿ ಕ್ರಾಸ ಹತ್ತಿರ ನಿಂತು ಲಾರಿಗಳನ್ನು ಚಕ್ ಮಾಡುತ್ತಿದ್ದಾಗ, ಅಂದಾಜು ಬೆಳಿಗ್ಗೆ 04.30 ಗಂಟೆಗೆ ಜೇವರಗಿ ಪಟ್ಟಣದ ಕಡೆಯಿಂದ ಲಾರಿ ನಂ ಎ.ಪಿ-23, ವಾಯಿ-2259 ಒಂದು ಲಾರಿ ಬಂದಿದ್ದು ಅದಕ್ಕೆ ಕೈ ಮಾಡಿ ನಿಲ್ಲಿಸಿ ಅದರ ಚಾಲಕನಿಗೆ ಲಾರಿಯಲ್ಲಿದ್ದ ಮಾಲಿನ ಬಗ್ಗೆ ದಾಖಲಾತಿಗಳು ಕೇಳಲು ಅವನ ಹತ್ತಿರ ಯಾವುದೇ ದಾಖಲಾತಿ ಇರುವದಿಲ್ಲಾ. ಅಂತ ಹೇಳಿದನು ನಾವು ಲಾರಿಯ ಮೇಲೆ ಹೋಗಿ ಚೆಕ್ ಮಾಡಿ ಪರಿಶೀಲಿಸಲಾಗಿ ಅದರಲ್ಲಿದ್ದ ಪ್ಲಾಸ್ಟಿಕ ಚೀಲಗಳಲ್ಲಿ ಮತ್ತು ಗೋಣಿ ಚೀಲಗಳಲ್ಲಿ ಪಡಿತರ ದಾನ್ಯಕ್ಕೆ ಸಂಬಂಧಿಸಿದ ಅಕ್ಕಿಗಳಾಗಿದ್ದು, ಪ್ರತಿಯೊಂದು ಚೀಲದಲ್ಲಿ ಸುಮಾರು 40 ರಿಂದ 50 ಕೆ.ಜಿ ಅಕ್ಕಿ ಇರುವದು ಕಂಡುಬರುತ್ತದೆ. ಲಾರಿಯಲ್ಲಿ ಸುಮಾರು ಒಟ್ಟು 295 ಬ್ಯಾಗ ಇರಬಹುದು  ಅವುಗಳ ಅಂದಾಜು ಮೊತ್ತ 1.37.500=0 ಆಗಬಹುದು ಲಾರಿ ಚಾಲಕನಿಗೆ ಈ ಬಗ್ಗೆ ವಿಚಾರಿಸಲು ಅವನು ತನ್ನ ಹೆಸರು ಮಹ್ಮದ ಸಾದೀಕ ತಂದೆ ಮಹ್ಮದ ಇಬ್ರಾಹಿಂಸಾಬ ಸಾ: ಜಹಿರಾಬಾದ ಅಂತ ಹೇಳಿ ಅವನು ಜೇವರಗಿ ಪಟ್ಟಣದ ಗಂಜ್‌ದಲ್ಲಿ ತುಂಬಿಕೊಂಡು ಗುಜರಾತ ರಾಜ್ಯಕ್ಕೆ ತಗೆದುಕೊಂಡು ಹೋಗುತ್ತಿರುವದಾಗಿ ಹೇಳಿದನು. ನಂತರ ಆರೋಪಿ ಮತ್ತು ಲಾರಿ ಸಮೇತ ಮುದ್ದೇ ಮಾಲಿನೊಂದಿಗೆ ಜೇವರಿಗಿ ಠಾಣೆಗೆ ಬಂದು ಶ್ರೀ.  ದೌಲತರಾಯ ತಂದೆ ಭಗವಂತರಾಯ ಪಾಟೀಲ ಆಹಾರ ನಿರೀಕ್ಷಕರು ತಹಸೀಲ ಕಾರ್ಯಾಲಯ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಮಟಕಾಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 10-12-2014 ರಂದು ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ,ಎಸ್.ಐ. ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಶೇಖರ ತಂದೆ ಬಸಣ್ಣ ಕಟ್ಟಿಮನಿ ಸಾ|| ಜೇವರ್ಗಿ (ಬಿ) ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 460/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮೋಬೈಲನಲ್ಲಿ ಪ್ರಚೋದನಾಕಾರಿ ಶಬ್ದ ಬಳಿಸಿದವನ ಬಂಧನ :
ಜೇವರ್ಗಿ ಠಾಣೆ : ಮಹಿಬೂಬ ತಂದೆ ಬಾಬು ನಾಯಕೋಡಿ (ಟೇಲರ್)  ಈತನು ತನ್ನ ಮೋಬಾಯಿಲ್‌ ಸಂಖ್ಯೆ 9972689346 ನೇದ್ದರ ವಾಟ್ಸ-ಆಪ್‌ ಕಾಂಟ್ಯಾಕ್ಟ್ ಪ್ರೋಫೈಲ್‌ ಗೆ ಒಸಾಮಾ-ಬಿನ್‌-ಲಾಡೆನ್‌ ಭಾವ ಚಿತ್ರ ಹಾಕಿ ಡು.ಆರ್‌.ಡೈ”  ಎಂದು ಪ್ರಚೋದನಾಕಾರಿ ಬರಹ ಹಾಕಿದ್ದಾನೆ, ಲಾಡೆನ್‌ ಒಬ್ಬ ಉಗ್ರ ಸಂಘಟನೆಯಾದ ಅಲ್‌-ಖಾಯಿದೆ ಮುಖ್ಯಸ್ಥನಾಗಿದ್ದು ಈತ ಜಗತ್ತಿನ ಅಮೇರಿಕಾ ಭಾರತ ಪಾಕಿಸ್ತಾನ ಅಲ್ಲದೆ ಅಫಘಾನಿಸ್ತಾನದಲ್ಲಿ ಸಾವಿರಾರು ಅಮಾಯಕರ ಪ್ರಾಣ ತೆಗೆದು ರಕ್ತ ಪಾತ ಮಾಡಿದವನ ಭಾವಚಿತ್ರ ಬಳಸಿದ್ದಲ್ಲದೆ ಡೂ ಆರ್‌ ಡೈಎಂದು ನಮೂದಿಸಿದ್ದು ಇಂತಹ ಪ್ರಚೋದನಕಾರಿ ಬರಹ ಬರೆದು ಮುಸ್ಲೀಂ ಯುವ ಜನಾಂಗಕ್ಕೆ ಪ್ರಚೋದನೆ ಗೊಳಪಡಿಸುತ್ತಿದ್ದಾನೆ. ಅಂತಾ ಶ್ರೀ ವಿರೇಶ ತಂದೆ ವಿಶ್ವನಾಥ ಪಾಟೀಲ ಸಾ : ಜೇವರ್ಗಿರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ವಾಹೀದಾ ತಂದೆ ಮಹಿಬೂಬ ಶೇಖ್ ಇವರ ಅಕ್ಕಳಾದ ಜಾಹೇದಾ ಗಂಡ ಖದೀರ ಖಾನ ಇವರ ಮಗುವಿಗೆ ಆರಾಮವಿಲ್ಲದ ಕಾರಣ ನಾನು ನಿನ್ನೆ ದಿನಾಂಕಃ 09/12/2014 ರಂದು ಮದ್ಯಾಹ್ನ 03 ಗಂಟೆಗೆ ಭರತನಗರ ತಾಂಡಾದ ಮನೆಗೆ ಹೋಗಿರುತ್ತೇನೆ. ನಂತರ ಮಗುವಿಗೆ ಬಹಳಷ್ಟು ಆರಾಮವಿಲ್ಲದ ಕಾರಣ ನಾನು ರಾತ್ರಿ ಸುಮಾರು 11:30 ಗಂಟೆಗೆ ನಾನು ನನ್ನ ತಮ್ಮನಾದ ಅಬ್ದುಲ್ ರೌಫ್ ಈತನಿಗೆ ಕರೆದುಕೊಂಡು ಬರಲು ಮನೆಯಿಂದ ಹೊರಗೆ ಹೋಗುತ್ತಿರುವಾಗ ನಮ್ಮ ಅಕ್ಕನ ಮನೆಯ ಎದುರಗಡೆ ಇರುವ ಅರುಣಾ ಗಂಡ ಮೋಹನ ಹಾಗು ರಾಜಶ್ರೀ ಗಂಡ ಸಂತೋಷ, ಶ್ರೀಕಾಂತ ತಂದೆ ಕಿಶನ, ಸಂತೋಷ ತಂದೆ ಕಿಶನ, ಅಪರ್ಣಾ ತಂದೆ ಮನೋಹರ ಇವರೆಲ್ಲರೂ ಬಂದವರೇ ನನಗೆ ತಡೆದು ನಿಲ್ಲಿಸಿ ಕೈಯಿಂದ ಬೆನ್ನಿನ ಮೇಲೆ, ಕಾಲಿನಿಂದ ಹೊಟ್ಟೆಯ ಮೇಲೆ, ಬಡಿಗೆಯಿಂದ ಬಲಕೈ ಬೆರಳುಗಳ ಮೇಲೆ ಹೊಡೆದು ಗುಪ್ತಗಾಯ ಮತ್ತು ತರಚಿದ ಗಾಯಪಡಿಸಿರುತ್ತಾರೆ. ನನ್ನ ಅಕ್ಕಳಾದ ನಜಮಾ ಇವಳಿಗೂ ಕೈ ಬಟ್ಟು ಮುರಿದು ಕೈಯಿಂದ ಹೊಡೆದಿರುತ್ತಾರೆ ಹಾಗು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಗೌರಿಶಂಕರ ತಂದೆ ಗುರಣ್ಣಾ ಅಂಗಡಿ ಸಾಃ ಆಂದೊಲಾ ಹಾಃವಃ ಜೇವರಗಿ ಇವರು  ದಿನಾಂಕ :  10-12-2014  ರಂದು 20.30  ಗಂಟೆಗೆ ಸತ್ತಾರ ಪೆಟ್ರೊಲ ಪಂಪ ಸಮೀಪ ಜೇವರ್ಗೀ ಶಹಾಪುರ ಮುಖ್ಯ ರಸ್ತೆಯ ಮೇಲೆ ನನ್ನ ದೊಡ್ಡಪ್ಪ ಬಸವರಾಜ ತಂದೆ ಶಿವಲಿಂಗಪ್ಪ ಅಂಗಡಿ ಇವರು ನಂಬರ ಪ್ಲೇಟ ಇಲ್ಲದ ಮೊಟಾರ ಸೈಕಲ ನಂ ಚೆಸ್ಸಿ ನಂ MBLKC10EPCGK00723   ನೇದ್ದನ್ನು ಚಲಾಯಿಸಿಕೊಂಡು ಜೇವರಗಿ ಕಡೆಯಿಂದ ಆಂದೊಲಕ್ಕೆ ಹೊಗುತ್ತಿದ್ದಾಗ, ಆ ವೇಳೆಗೆ ಅವನ ಮುಂದುಗಡೆ ಟ್ರ್ಯಾಕ್ಟರ್  ನಂ ಕೆ.ಎ-28 ಟಿಬಿ- 7655, ಟ್ರ್ಯಾಲಿ ನಂ ಕೆ.ಎ. -28ಟಿಬಿ.- 4106 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರೋಡಿನಲ್ಲಿ ಹಿಂದೆ ವಾಹನ ಬರುವುದನ್ನು ನೊಡದೆ ಒಮ್ಮಲೇ ಬ್ರೇಕ್ ಹಾಕಿದ್ದಕ್ಕೆ ನನ್ನ ದೊಡ್ಡಪ್ಪ ಚಾಲಯಿಸುತ್ತಿದ್ದ ಮೊಟಾರ ಸೈಕಲ್ ಟ್ರ್ಯಾಕ್ಟರ ಟ್ರ್ಯಾಲಿ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಕ್ಕೆ ಅವನಿಗೆ ಹಣೆಯ ಮೇಲ್ಬಾಗದಲ್ಲಿ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 11-12-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-12-2014

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 277/2014, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 10-12-2014 gÀAzÀÄ ¦üAiÀiÁ𢠸ÉÊAiÀÄzÀ ¹gÁd ºÀĸÉãï vÀAzÉ ¸ÉÊAiÀÄzÀ DjÃ¥sï ºÀĸÉÃ£ï ªÀAiÀÄ: 20 ªÀµÀð, eÁw: ªÀÄĹèA, ¸Á: £ÀÆgÀSÁ£À vÁ°ÃA, ©ÃzÀgÀ gÀªÀgÀ vÀAzÉ ¸ÉÊAiÀÄzÀ DjÃ¥sï ºÀĸÉãï EªÀgÀÄ  ©ÃzÀgÀ PÀªÀÄoÁt gÀ¸ÉÛAiÀÄ°ègÀĪÀ a¢æ §ÄwÛ §¸ÀªÀtÚ zÉêÀ¸ÁÜ£À ¸À«ÄÃ¥À EgÀĪÀ zsÁ¨Á PÀqɬÄAzÀ a¢æ PÀqÉUÉ £ÀqÉzÀÄPÉÆAqÀÄ §gÀÄwÛgÀĪÁUÀ ªÀÄÄeÁ«Äïï zsÁ¨Á ¸À«ÄÃ¥À »A¢¤AzÀ CAzÀgÉ, PÀªÀÄoÁt UÁæªÀÄzÀ PÀqɬÄAzÀ AiÀiÁªÀÅzÉÆà MAzÀÄ C¥ÀjavÀ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß ©ÃzÀgÀ PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢AiÀÄ vÀAzÉUÉ rQÌ ¥Àr¹zÀÝjAzÀ C¥ÀWÁvÀ ¸ÀA¨sÀ«¹ ¦üAiÀiÁð¢AiÀÄ vÀAzÉAiÀĪÀjUÉ vÀ¯ÉAiÀÄ »A¨sÁUÀ, ªÀÄÄRPÉÌ gÀPÀÛ ªÀÄvÀÄÛ UÀÄ¥ÀÛUÁAiÀÄ, §® ªÉÆtPÉÊ - ªÀÄÄAUÉÊUÉ gÀPÀÛ UÁAiÀĪÁV, JgÀqÀÄ Q«¬ÄAzÀ ªÀÄvÀÄÛ ªÀÄÆV¤AzÀ gÀPÀÛ ¸ÉÆÃj ©æªÀÄì D¸ÀàvÉæ, ©ÃzÀgÀzÀ°è aQvÉìUÉ zÁR°¹zÁUÀ UÀÄtªÀÄÄR£ÁUÀzÉ, ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 162/2014, PÀ®A 11(1) ¥ÉÆPÉÆìà PÁAiÉÄÝ :-
ದಿನಾಂಕ 06-12-2014 ರಂದು ಸಂತಪೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂತಪೂರ ವಸತಿ ಶಾಲೆಯ ಶಿಕ್ಷಕರಾದ ಆರೋಪಿ 1) ಬಾಲಾಜಿ ಹಾಗೂ ಆತನ ಗೆಳೆಯರು, 2) ಸಂಜು ಪಾಟೀಲ್ ದಿನಗೂಲಿ ಕಾರ್ಮಿಕ ಮತ್ತು 3) ಶಾಲೆಯ ಮುಖ್ಯಸ್ಥರು ಇವರೆಲ್ಲರೂ ಶಾಲೇಯ ವಸತಿ ನೀಲಯಕ್ಕೆ ಬಂದು ತಮ್ಮ ಮೋಬೈಲ್ಗಳಲ್ಲಿ ಹಾಡುಗಳನ್ನು ಹಾಕಿ  ಶಾಲೆಯ ವಿಧ್ಯಾರ್ಥಿನಿಯರಿಗೆ ಕುಣಿಯಲು ಹೇಳುತ್ತಿದ್ದಾರೆ ಹಾಗೂ ವಿಧ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ, ವಸತಿ ನೀಲಯದಲ್ಲಿ ನಡೆದ ಯಾವುದೇ ಚಟುವಟಿಕೆ ಹೊರಗೆ ಯಾರಿಗಾದರೂ  ಹೇಳಿದರೆ  ನಿಮಗೆ ಪರೀಕ್ಷೆಯಲ್ಲಿ ಅನುತ್ತಿರ್ಣ(ಫೇಲ) ಮಾಡಲಾಗುವುದು ಎಂದು ಹೆದರಿಸುತ್ತಿದ್ದಾರೆ, ಹೀಗೆ ಅಸಭ್ಯ ರೀತಿಯಲ್ಲಿ ಅಶ್ಲೀಲವಾಗಿ ವರ್ತಿಸುತ್ತಿದ್ದಾರೆ, ಈ ಘಟನೆ ಕುರಿತು ಶಾಲೆಯ ಮೇಲಾಧೀಕಾರಿಯವರಿಗೆ ಸಾಕಷ್ಟು ಸಲ ತಿಳಿಸಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತ ಶ್ರೀಕಾಂತ.ವಿ.ಅಲ್ಲಾಪೂರ ಪಿಎಸ್ಐ ಸಂತಪೂರ ಪೊಲೀಸ್ ಠಾಣೆ ರವರು ದಿನಾಂಕ 10-12-2014 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 291/2014, PÀ®A 454, 457, 380 L¦¹ :-
¦üAiÀiÁð¢ JªÀÄ.r TÃdgÀSÁ£À vÀAzÉ JªÀÄ.r R°Ã® ªÀAiÀÄ: 23 ªÀµÀð, eÁw: ªÀÄĹèA, G: £ÀÆgÀÄ PÁ¯ÉÃd CqÀ½vÀ C¢üPÁj, ¸Á: £ÀÆgÀ PÁ¯ÉÃd »A¨sÁUÀ ºÀ¼ÀîzÀPÉÃj ©ÃzÀgÀ EªÀgÀ £ÀÆgÀ PÁ¯ÉÃf£À »A¨sÁUÀzÀ°è MAzÀÄ ºÉƸÀzÁV ªÀÄ£ÉAiÀÄ£ÀÄß PÀlÄÖwÛzÀÄÝ, ¸ÀzÀj ªÀÄ£ÉUÉ ºÀZÀÑ®Ä ºÉƸÀzÁV MAzÀÄ PÀ©âtzÀ UÉÃlªÀ£ÀÄß ªÀiÁr¹ ºÉÆgÀUÀqÉ EzÀÝ gÉÃwAiÀÄ ªÉÄÃ¯É CAzÁdÄ 2 wAUÀ¼À »AzÉ EnÖzÀÄÝ CzÀgÀ C.Q. 10,000/- gÀÆ EgÀÄvÀÛzÉ ªÀÄvÀÄÛ ¥ÀèA§gÀ ¸ÁªÀiÁ£ÀÄUÀ¼ÀÄ C.Q. 5000/- ºÁUÀÆ PÀgÉAl ªÉÊgÀUÀ¼ÀÄ §AqÀ®UÀ¼ÀÄ C.Q. 5000/- gÀÆ ºÁUÀÆ VÃdgÀ C.Q. 4000/- gÀÆ »ÃUÉ MlÄÖ 24,000/- gÀÆ. ¨É¯É ¨Á¼ÀĪÀ ¸ÁªÀiÁ£ÀÄUÀ¼ÀÄ PÁ¯ÉÃdzÀ »A¨sÁUÀ MAzÀÄ ¸ÉÆÖÃgÀ gÀÆ«Ä£À°è Qð ºÁQzÀÄ £ÀÆgÀ PÁ¯ÉÃfUÉ ¢£ÁAPÀ 25-11-2014 jAzÀ gÀeÉUÀ¼ÀÄ EzÀÝ PÁgÀt PÁ¯ÉÃdzÀ°è PÀ°AiÀÄĪÀ J¯Áè «zsÁåyðUÀ¼ÀÄ vÀªÀÄä vÀªÀÄä ªÀÄ£ÉUÀ½UÉ ºÉÆÃVgÀÄvÁÛgÉ ªÀÄvÀÄÛ PÁ¯ÉÃf£À ªÁZÀªÀiÁå£À gÀªÀgÀÄ ¸ÀºÀ vÀªÀÄä PÀvÀðªÀåPÉÌ gÀeÉ ºÁQ ºÉÆÃVgÀÄvÁÛgÉ, DzÀÝjAzÀ PÁ¯ÉÃfUÉ ©ÃUÀ ºÁQ ¦üAiÀiÁ𢠪ÀÄvÀÄÛ vÀ£Àß ºÉAqÀw, ¸ÀA§A¢üPÀgÉÆA¢UÉ PÉ®¸À EzÀÝ PÁgÀt ¢£ÁAPÀ 24-11-2014 gÀAzÀÄ ¨ÉAUÀ¼ÀÆgÀPÉÌ ºÉÆÃVgÀÄvÁÛgÉ, ¥ÀÄ£ÀB ¦üAiÀiÁð¢AiÀÄÄ ¢£ÁAPÀ 08-12-2014 gÀAzÀÄ ªÀÄgÀ½ PÁ¯ÉÃdUÉ §AzÀÄ £ÉÆÃqÀ¯ÁV PÁ¯ÉÃf£À ¸ÉÆÖÃgÀ gÀÆ«Ä£À°èzÀÝ ¸ÁªÀiÁ£ÀÄUÀ¼ÀÄ AiÀiÁgÉÆà C¥ÀjavÀ PÀ¼ÀîgÀÄ ¢£ÁAPÀ 25-11-2014 jAzÀ 08-12-2014 CªÀ¢üAiÀÄ°è PÁ¯ÉÃf£À ©ÃUÀ ªÀÄÄjzÀÄ ¸ÀzÀj ¸ÁªÀiÁ£ÀÄUÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 290/2014, PÀ®A 23 PÀ£ÁðlPÀ mÁæ£ïì¥Àgɤì E£ï ¥À©èPï DåPïÖ 1999 gÀƯïì 2000 E£À¥sÁgÀªÉÄõÀ£ï DåPïÖ 2008 ªÀÄvÀÄÛ 406, 420 eÉÆvÉ 34 L¦¹ :-
¢£ÁAPÀ 06-08-2014 gÀAzÀÄ 2014-15 ¸Á°£À°è CAUÀ£ÀªÁr PÉÃAzÀæ ªÀÄPÀ̼ÀÄ / vÁAiÀÄA¢jUÉ ¥Ë¶×PÀ DºÁgÀ ¸ÀgÀ§gÁdÄ ªÀiÁqÀĪÀ PÀÄjvÀÄ ªÀÄgÀÄ mÉAqÀgÀ PÀgÉAiÀÄ®Ä ©ÃzÀgÀ f¯Áè r¥ÀÆån qÉÊgÉÃPÀÖgÀ (r.r) ªÀÄ»¼Á ªÀÄvÀÄÛ ªÀÄPÀ̼À C©üêÀÈ¢Þ ªÉÄÊ®ÆgÀÄ ©ÃzÀgÀ EªÀgÀÄ DzÉñÀ ¤ÃrgÀÄvÁÛgÉ, CzÀgÀAvÉ ¢£ÁAPÀ 30-08-2014 gÀAzÀÄ ¨sÁUÀªÀ»¹zÀ mÉAqÀgÀzÁgÀjUÉ mÉAqÀgÀÄzÁgÀgÀ°è Cwà PÀrªÉÄ mÉAqÀgÀ ºÁQzÀªÀgÀÄ J¯ï-01 ¸ÀA¸ÉÜAiÀÄ ºÉ¸ÀgÀÄ vÁ®ÆPÁ ºÉtÄÚ ªÀÄPÀ̼À ««zÉÆzÉÝñÀ ¸ÀºÀPÁgÀ ¸ÀAWÀ aAZÉƽî, J¯ï-02 ¸ÀA¸ÉÜAiÀÄ ºÉ¸ÀgÀÄ aAZÉƽî vÁ®ÆèPÁ ªÀÄ»¼Á ¸Àé¸ÀºÁAiÀÄ ¸ÀAWÀ aAZÉƽî gÀªÀgÀ£ÀÄß DAiÉÄÌ ªÀiÁrgÀÄvÁÛgÉ, £ÀAvÀgÀ J¯ï-01 ªÀÄvÀÄÛ J¯ï-02 ¸ÀA¸ÉÜAiÀĪÀgÀÄ Cwà PÀrªÉÄ  ªÉÆvÀÛzÀ ©qï ºÁQzÀjAzÀ ¸ÀzÀjAiÀĪÀgÀÄ ªÀÄÄA¢£À ¢£ÀUÀ¼À°è µÀgÀvÀÄÛUÀ¼À£ÀéAiÀÄ £ÀqÉzÀÄPÉƼÀÄîªÀ §UÉÎ C£ÀĪÀiÁ£À ªÀÄÆr CªÀjUÉ PÀrªÉÄ ªÉÆvÀÛzÀ zÀgÀ ªÀiÁgÀÄPÀmÉÖAiÀÄ PÀ¤µÀ× ªÉÆvÀÛzÀ zÀgÀzÀ ªÀåvÁå¸ÀªÀ£ÀÄß ¨sÀzÀævÁ oÉêÀtÂAiÀiÁV EqÀ®Ä w½¹ PÁ¯ÁªÀPÁ±À PÉÆlÖgÀÄ ¸ÀºÀ CªÀgÀÄ µÀgÀvÀÄÛUÀ¼À ¥ÀæPÁgÀ PÀgÁgÀÄ M¥ÀàAzÀ ªÀiÁrPÉÆAr¯Áè, DzÀÝjAzÀ ªÀÄgÀÄ mÉAqÀgÀªÀ£ÀÄß gÀzÀÄÝ ¥Àr¹ J¯ï-01 ªÀÄvÀÄÛ J®-02 ¸ÀA¸ÉÜUÀ¼À E.JªÀÄ.r ºÀtªÀ£ÀÄß ¸ÀgÀPÁgÀPÉÌ ªÀÄÄlÄÖUÉÆÃ®Ä ªÀiÁr D ¸ÀA¸ÉÜUÀ¼À£ÀÄß PÀ¥ÀÄà ¥ÉnÖUÉUÉ ¸ÉÃj¸À®Ä ¸À¨sÁ£ÀqÀĪÀ½PÉAiÀÄ ªÀÄÆ®PÀ w½¹gÀÄvÁÛgÉ, DzÀgÀÆ PÀÆqÀ ¸ÀzÀj ¸À¨sÁ £ÀqÀĪÀ½PÉAiÀÄ£ÀÄß CªÀgÀÄ PÉüÀzÉà AiÀiÁªÀzÉ PÀæªÀÄ vÉUÉzÀÄPÉƼÀîzÉà ¢£ÁAPÀ 21-11-2014 gÀAzÀÄ DgÉÆævÀgÁzÀ r.r (r¥ÀÆån qÉÊgÉÃPÀÖgÀ) ºÁUÀÆ CªÀgÀ PÀbÉÃj ¹§âA¢AiÀĪÀgÁzÀ 1) ¸Áé«ÄzÁ¸ï, 2) £ÁUÉÃAzÀæ ªÀÄvÀÄÛ 3) R°Ã¯ï F 4 d£ÀgÀÄ PÀÆr E.JªÀÄ.r ºÀt 2,88,000/- gÀÆ mÉAqÀgÀzÁgÀjUÉ D£À¯ÉÊ£ï ªÀÄÆ®PÀ ªÀÄgÀÄ ¥ÁªÀw ªÀiÁrgÀÄvÁÛgÉ C®èzÉà EzÉà vÀgÀºÀ ¸ÀzÀj J¯ï-01 J¯ï-02 ¸ÀA¸ÉÜAiÀĪÀgÀÄ ¨sÁ°Ì ªÀÄvÀÄÛ §¸ÀªÀ PÀ¯Áåt vÁ®ÆPÀzÀ°èAiÀÄÆ ¸ÀºÀ EzÉà jÃw µÀgÀvÀÄÛUÀ¼À£ÀÄß G®AWÀ£É ªÀiÁrzÀÝjAzÀ C°èAiÀÄÆ ¸ÀºÀ ºÀtªÀ£ÀÄß ªÀÄÄlÄÖUÉÆÃ®Ä ºÁQPÉƼÀîzÉà r.r gÀªÀgÀÄ ªÀÄgÀÄ ¥ÁªÀw ªÀiÁrgÀÄvÁÛgÉ, ©ÃzÀgÀ f¯ÉèAiÀÄ AiÉÆÃd£Á C©üAiÀÄAvÀgÀgÁzÀ gÁeÉñÀ ªÀįÁÌ¥ÀÆgÉAiÀĪÀgÀ£ÀÄß E-¥ÀæPÀÆågÀªÉÄAmï gÀªÀgÀÄ w½¹gÀÄvÁÛgÉ CAvÀ CfðAiÀÄ°è £ÀªÀÄÆ¢¹gÀÄvÁÛgÉ, J¯ï-01 ªÀÄvÀÄÛ J¯ï-02 ¸ÀA¸ÉÜAiÀĪÀgÀÄ vÀªÀÄä µÀgÀvÀÄÛUÀ¼À£ÀÄß G®èAX¹gÀĪÀÅzÀjAzÀ, ¸ÀzÀjAiÀĪÀgÀ ºÀtªÀ£ÀÄß r.r. gÀªÀgÀÄ D£ï¯ÉÊ£ï ªÀÄÆ®PÀ ªÀÄÄlÄÖUÉÆÃ®Ä ºÁQPÉƼÀîzÉ CªÀjUÉ ªÀÄgÀÄ ¥ÁªÀw ªÀiÁrgÀÄvÁÛgÉ, r.r. (r¥ÀÆån qÉÊgÉÃPÀÖgÀ) ºÁUÀÆ CªÀgÀ PÀbÉÃj ¹§âA¢ ¸ÉÃj mÉAqÀgï ºÀtªÀ£ÀÄß ªÀÄÄlÄÖUÉÆÃ®Ä ºÁQPÉƼÀîzÉ mÉAqÀgÀÄzÁgÀjUÉ ªÀÄgÀ½ ¥ÁªÀw ªÀiÁr ¸ÀgÀPÁgÀzÀ ¨ÉÆPÀ̸ÀPÉÌ ¸ÀĪÀiÁgÀÄ 9 ®PÀë gÀÆUÀ¼À£ÀÄß £ÀµÀÖªÀ£ÀÄßAlĪÀiÁrzÀ §UÉÎ ¢£ÁAPÀ 10-12-2014 gÀAzÀÄ ¦üAiÀiÁ𢠱ÉÆèsÁªÀw UÀAqÀ «dAiÀÄPÀĪÀiÁgÀ £ÁUÀÆgÉ G: ©ÃzÀgÀ vÁ®ÆèQ£À ªÀÄ»¼Á ¥ÀÆgÀPÀ ¥Ë¶×PÀ DºÁgÀ GvÁàzÀ£Á ºÁUÀÆ vÀgÀ¨ÉÃw PÉÃAzÀæzÀ (JA.J¸ï.¦.n.¹) PÁAiÀÄðzÀ²ð, ¸Á: £Ë¨ÁzÀ, ©ÃzÀgÀ gÀªÀgÀÄ ¸À°è¹zÀ CfðAiÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀıÀ£ÀÆgÀ ¥Éưøï oÁuÉ UÀÄ£Éß £ÀA. 206/2014, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 10-12-2014 gÀAzÀÄ ¦üAiÀiÁ𢠪ÉÆ£À¥Áà vÀAzÉ ªÀiÁtÂPÀgÁªÀ ¥ÁAZÁ¼À ¸Á: oÁuÁ PÀıÀ£ÀÆgÀ UÁæªÀÄ gÀªÀgÀÄ vÀªÀÄä ªÉÆmÁgÀ ¸ÉÊPÀ¯ï £ÀA. PÉJ-38/J¯ï-9791 £ÉÃzÀgÀ ªÉÄÃ¯É eÉJ£ï¦ PÁ¯Éeï¢AzÀ PÀıÀ£ÀÆgÀ PÀqÉUÉ §gÀĪÁUÀ PÀıÀ£ÀÆgÀ PÀqɬÄAzÀ ªÉÆmÁgï ¸ÉÊPÀ¯ï £ÀA. PÉJ-38/eÉ-9717 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÉÆÃmÁgï ¸ÉÊPÀ¯ï ªÉÄÃ¯É »AzÀÄUÀqÉ E£ÉÆߧâ£ÀߣÀÄ PÀÆr¹PÉÆAqÀÄ CwªÉÃUÀ ºÁUÀÆ ¤¸Á̼ÀfvÀ£À¢AzÀ Nr¹PÉÆAqÀÄ §AzÀÄ ¦üAiÀiÁð¢AiÀĪÀgÀ ªÉÆmÁgï ¸ÉÊPÀ®UÉ rQÌ ªÀiÁrzÁUÀ ¦üAiÀiÁð¢AiÀÄÄ ªÉÆmÁgï ¸ÉÊPÀ¯ï ¸ÀªÉÄÃvÀ PɼÀUÉ ©¢ÝzÀÄÝ ªÀÄvÀÄÛ DgÉÆævÀ£ÀÄ £ÀqÉzÀÄPÉÆAqÀÄ ºÉÆÃUÀÄwÛzÀÝ UÀt¥ÀvÀgÁªÀ vÀAzÉ ªÀiÁzsÀªÀgÁªÀ ¸ÉƼÀAPÉ ¸Á: oÁuÁ PÀıÀ£ÀÆgÀ UÁæªÀÄ EªÀjUÉ rQÌ ªÀiÁr vÀªÀÄä ªÉÆmÁgï ¸ÉÊPÀ¯ï ¸ÀªÉÄÃvÀ Nr ºÉÆÃVgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ §®UÀqÉ ºÀÄ©âUÉ, ¨Á¬ÄUÉ, JqÀPÁ® ºÉ¨ÉâgÀ¼ÀÄ ªÀÄvÀÄÛ ¥ÀPÀÌzÀ ¨ÉgÀ½UÉ ºÁUÀÆ JqÀUÉÊ ºÉ¨ÉâgÀ¼ÀÄ ªÀÄvÀÄÛ vÉÆgÀÄ ¨ÉgÀ½UÉ ¸ÁzÁ UÁAiÀĪÁVgÀÄvÀÛzÉ, UÀt¥ÀvÀgÁªÀ EªÀgÀ §®UÁ® ªÉƼÀPÁ® PɼÀ¨sÁUÀzÀ°è ªÀÄÄjzÀAvÉ ¨sÁj gÀPÀÛUÁAiÀÄ, ºÀuÉAiÀÄ §®¨sÁUÀPÉÌ vÀgÀazÀ gÀPÀÛUÁAiÀÄ, §®UÉÊ ªÉƼÀPÉÊUÉ, JqÀUÁ® ºÉ¨ÉâgÀ½UÉ ¸ÁzÁ gÀPÀÛUÁAiÀĪÁVgÀÄvÀÛzÉ CAvÀ ¤ÃrzÀ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 276/2014, PÀ®A 279, 338 L¦¹ :-

¢£ÁAPÀ 10-12-2014 gÀAzÀÄ ¦üAiÀiÁð¢ qÁå¤AiÀįï vÀAzÉ §¸ÀªÁgÁd ªÀVÎ, ªÀAiÀÄ: 25 ªÀµÀð, eÁw: Qæ²ÑAiÀÄ£ï, G: J.¦.¹-517, r.J.Dgï. ©ÃzÀgÀ gÀªÀgÀÄ vÀ£Àß ªÉÆÃmÁgï ¸ÉÊPÀ® £ÀA. PÉJ-38/PÀÆå-4879 £ÉÃzÀgÀ ªÉÄÃ¯É ©ÃzÀgÀzÀ ¥sÉÊd¥ÀÄgÁ ¥ÉÆ°Ã¸ï ªÀ¸Àw UÀȺÀzÀ PÀqɬÄAzÀ f¯Áè ¥Éưøï PÀbÉÃjUÉ ºÉÆUÀÄwÛgÀĪÁUÀ ªÀÄAUÀ®¥ÉÃl ²®Ä¨É PÀqɬÄAzÀ MAzÀÄ mÁæöåPÀÖgÀ £ÀA. PÉJ39/1600 & mÁæ° £ÀA. PÉJ39/1661 £ÉÃzÀgÀ ZÁ®PÀ£ÁzÀ DgÉÆæ zÁ«ÃzÀ ¸Á: vÁd¯Á¥ÀÄgÀ EvÀ£ÀÄ vÀ£Àß ªÁºÀ£ÀªÀ£ÀÄß ¥ÉÆ°Ã¸ï ªÀÈvÀÛzÀ PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ r.¦.N. PÁæ¸À ºÀwÛgÀ ¦üAiÀiÁð¢AiÀÄ ªÉÆÃmÁgï ¸ÉÊPÀ°UÉ rQÌ ¥Àr¹zÀÝjAzÀ C¥ÀWÁvÀ ¸ÀA¨sÀ«¹ ¦üAiÀiÁð¢AiÀÄ §®UÁ°£À »ªÀÄärAiÀÄ UÀÄmÁß ºÀwÛgÀ ¨sÁj UÀÄ¥ÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.