Police Bhavan Kalaburagi

Police Bhavan Kalaburagi

Tuesday, November 1, 2016

BIDAR DISTRICT DAILY CRIME UPDATE : 01-11-2016

 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-11-2016

¨sÁ°Ì £ÀUÀgÀ ¥ÉưøÀ oÁuÉ UÀÄ£Éß ¸ÀA.263/2016 PÀ®A 279, 304 (J) L¦¹ eÉÆÃvÉ 187 L.JA.« JPÀÖ:-
¢£ÁAPÀ 31/10/2016 gÀAzÀÄ 20:45 UÀAmÉUÉ ¥sÀAiÀiÁ𢠣ÁUÉñÀ vÀAzÉ ¸ÀAUÀ¥Áà lN¥ÁgÉ ªÀAiÀÄ: 28 ªÀµÀð eÁw: °AUÁAiÀÄvÀ G: MPÀÌ®ÄvÀ£À ¸Á: ZËr ºÀwÛÃgÀ ºÀ¼É ¨sÁ°Ì. ¨sÁ°Ì §¸ïì ¤¯ÁÝtzÀ JzÀÄjUÉ gÉÆr£À §¢AiÀÄ°è ¤AvÁUÀ CzÉ ¸ÀªÀÄAiÀÄzÀ°è CªÀgÀ NtÂAiÀĪÀgÁzÀ ªÀÄÈvÀ ªÀÄAdÄ£ÁxÀ @ ªÀÄAdÄ vÀAzÉ ±ÀgÀt¥Áà U˽ ªÀAiÀÄ 35 ªÀµÀð EªÀ£ÀÄ gÉÆÃr£À §¢¬ÄAzÀ £ÀqÉzÀÄPÉÆAqÀÄ ªÀÄ£ÉAiÀÄ PÀqÉUÉ ºÉÆÃUÀĪÁUÀ CµÀÖgÀ°è DgÉÆæ ¸ÀĤî vÀAzÉ «¯Á¸ÀgÁªÀ ¥ÀªÁgÀ ¸Á: zÉñÀªÀÄÄRUÀ°è ¨sÁ°Ì EªÀ£ÀÄ vÀ£Àß ªÉÆÃmÁgÀ ¸ÉÊQî £ÀA PÉ.J 39 J¯ï 9857 £ÉÃzÀÝ£ÀÄß CwªÉÃUÀ ºÁUÀÄ ¤µÁÌfvÀ£À¢AzÀ Nr¹PÉÆÃAqÀÄ §AzÀÄ ªÀÄÈvÀ ªÀÄAdÄ£ÁxÀ EvÀ¤UÉ rQÌ ªÀiÁr vÀ£Àß ªÉÆÃmÁgÀ ¸ÉÊPÀ¯ï ¤°è¸ÀzÉ Nr¹PÉÆAqÀÄ ºÉÆÃzÀ£ÀÄ ¸ÀzÀj WÀl£ÉAiÀÄ°è ªÀÄÈvÀ ªÀÄAdÄ£ÁxÀ @ ªÀÄAdÄ U˽ EªÀ£À vÀ¯ÉAiÀÄ°è ¨sÁj UÁAiÀĪÁV gÀPÀÛ ¸ÉÆÃgÀÄwÛzÀÝjAzÀ PÀÆqÀ¯É ¦üAiÀiÁ𢠪ÀÄvÀÄÛ wãÀzÀÆPÁ£À UÀ°èAiÀÄ gɪÀt¥Áà vÀAzÉ ¢°Ã¥À ªÁgÀzÀ E§âgÀÄ PÀÆr UÁAiÀiÁ¼ÀÄ«UÉ MAzÀÄ CmÉÆÃzÀ°è ºÁQPÉÆAqÀÄ aQvÉì PÀÄjvÀÄ ¨sÁ°Ì D¸ÀàvÉæUÉ MAiÀÄÄÝ zÁR°¹ aQvÉì PÁ®PÉÌ ªÀÄÈvÀ ¥ÀnÖgÀÄvÁÛ£É JAzÀÄ PÉÆlÖ ¦üAiÀiÁðzÀÄ ¸ÁgÁA±À ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.
     
©ÃzÀgÀ £ÀUÀgÀ ¥Éưøï oÁuÉ UÀÄ£Éß ¸ÀA.82/2016, PÀ®A 379 L¦¹ :-
ದಿನಾಂಕ 11/09/2016 ರಂದು ರಾತ್ರಿ 9:30 ಗಂಟೆಗೆ ¦üAiÀiÁð¢ ಮಹ್ಮದ ಅಹ್ಮದ ಖುರೇಸಿ ತಂದೆ ಮಹ್ಮದ  ಜಮಾಲ ಖುರೇಸಿ ªÀAiÀÄ :30 ವರ್ಷ ಜಾ: ಮುಸ್ಲಿಂ ಉ: ಮಟನ್ ವ್ಯಾಪಾರ ಸಾ: ಲತಿಫಪುರ ಬೀದರ EvÀ£ÀÄ vÀ£Àß ಮನೆಯ ಮುಂದೆ  ಮೋಟರ ಸೈಕಲ್ 38/ಆರ್6442 £ÉÃzÀÝ£ÀÄß ಇಟ್ಟು ಊಟ ಮಾಡಿ ಮಲಗಿಕೊಂqÀÄ vÀqÀ gÁwæ ಹೋರಗಡೆ ಬಂದಾಗ ವಾಹನ ಇದ್ದಿರಲಿಲ್ಲಾ ಯಾರೋ ಕಳ್ಳರು ವಾಹನ ಕಳವು ಮಾಡಿ ಕೊಂಡು ಹೋಗಿರುತ್ತಾರೆ. JAzÀÄ PÀlÖ ¦üAiÀiÁðzÀÄ ¸ÁgÁA±À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


¨sÁ°Ì UÁæ«ÄÃt ¥ÉưøÀ oÁuÉ UÀÄ£Éß ¸ÀA.211/2016, PÀ®A 87 PɦJPïÖ :-
¢£ÁAPÀ 31/10/2016 gÀAzÀÄ 1800 UÀAmÉUÉ  ¦üAiÀiÁ𢠸ÀĤîPÀĪÀiÁgÀ ¦J¸ïL(PÁ¸ÀÄ) ¨sÁ°Ì UÁæ«ÄÃt oÁuÉ EªÀgÀÄ RavÀ ¨sÁwä §AzÀ ªÉÄÃgÉUÉ ¦üAiÀiÁð¢, ¥ÀæPÁ±À vÀAzÉ ªÀiÁgÀÄwgÁªÀ ¨sÁ«PÀmÉÖ ªÀÄvÀÄÛ ¥ÀAZÀgÁzÀ gÁdPÀªÀiÁgÀ vÀAzÉ £ÁªÀÄzÉêÀ £ÁªÀÄ¯É E§âgÀÄ ¸Á: C±ÉÆÃPÀ £ÀUÀgÀ ¨sÁ°Ì EªÀjUÉ 1825 UÀAmÉUÉ oÁuÉUÉ PÀgɬĹ ¹§âA¢AiÀÄgÁzÀ ªÀÄ£ÉÆÃd ¹¦¹ 1591, ªÀĺÉñÀ ¹¦¹ 998, ªÀÄ°èPÁdÄð£À ¹¦¹ 1389 ªÀÄvÀÄÛ «ÃgÀ¨sÀzÀæ ¹¦¹ 1118 gÀªÀjUÉ ¨sÁwä §UÉÎ w½¹ £ÀAvÀgÀ ²ªÀt UÁæªÀÄzÀ ªÀĸÁÛ£À ¥ÀoÁt gÀªÀgÀ  ZÀºÁ ºÉÆmÉÃ¯ï ªÀÄÄAzÉ EgÀĪÀ ¸ÁªÀðd¤PÀ RįÁè ¸ÀܼÀzÀ°è PÉîªÀÅ d£ÀgÀÄ UÉÆïÁPÁgÀªÁV PÀĽvÀÄ vÀªÀÄä vÀªÀÄä PÉÊAiÀÄ°è E¹àÃl J¯ÉUÀ¼À£ÀÄß »rzÀÄPÉÆAqÀÄ ºÀtªÀ£ÀÄß ¥ÀtPÉÌ ElÄÖ £À¹Ã©£À dÆeÁl DqÀĪÀÅzÀ£ÀÄß £ÉÆÃr RavÀ ¥Àr¹PÉÆAqÀÄ ¥ÀAZÀgÀ ¸ÀªÀÄPÀëªÀÄ zÁ½ ªÀiÁr CªÀgÀ£ÀÄß «ZÁj¸À®Ä vÀªÀÄä ºÉ¸ÀgÀÄ 1] ¸ÉÆêÀÄ£ÁxÀ vÀAzÉ dAiÀÄAvï ©gÁzÁgÀ  ªÀAiÀÄ 45 eÁ; °AUÁAiÀÄvÀ G; MPÀÌ®ÄvÀ£À ¸Á; ²ªÀt 2] ¥ÀæªÉÆÃzï vÀAzÉ §¸ÀªÀgÁd ¥ÁgÀ±ÉÃmÉÖ  ªÀAiÀÄ 27  eÁ; °AUÁAiÀÄvÀ G; MPÀÌ®ÄvÀ£À ¸Á; ²ªÀt 3] ¨Á§Ä vÀAzÉ «±ÀéA§gïgÁªÀ ªÀAiÀÄ 61 eÁ; ªÀÄgÁoÀ G; MPÀÌ®ÄvÀ£À ¸Á; ²ªÀt 4] «ÃgÀ¨sÀzÀæ vÀAzÉ ªÉÊf£ÁxÀ ©gÁzÁgÀ ªÀAiÀÄ 50 ªÀµÀð eÁ; °AUÁAiÀÄvÀ G; MPÀÌ®ÄvÀ£À ¸Á; ²ªÀt 5] £ÀgÀ¹AUï vÀAzÉ zÀ±ÀgÀxï ¸ÉÆãÁ¼À  ªÀAiÀÄ 50 eÁ; J¸ï,¹[ºÉƯÉAiÀÄ] G; MPÀÌ®ÄvÀ£À ¸Á; ²ªÀt UÁæªÀÄ. MlÄÖ 52 E¹ÖÃl J¯ÉUÀ¼ÀÄ ªÀÄvÀÄÛ 4040/- gÀÆ¥Á¬Ä d¦ÛªÀiÁr ªÀÄgÀ½ oÁuÉUÉ §AzÀÄ ¥ÀæPÀgÀt zÁR°¹PÉÆAqÀÄ vÀ¤SÉPÉÊUÉƼÀî¯ÁVzÉ.


§UÀzÀ® ¥Éưøï oÁuÉ UÀÄ£Éß ¸ÀA. 130/2016, PÀ®A 279, 337, 338 L¦¹ :-

ದಿನಾಂಕ 31-10-2016  ರಂದು ಮದ್ಯಾಹ್ನ 1400 ಗಂಟೆಗೆ DgÉÆæ ¥sÀAiÀiÁeï vÀAzÉ E¸Áä¬Ä¯ï ¸Á§ £ÀzÁ¥ï ªÀAiÀÄ 35 ªÀµÀð ¸Á: OgÁzï J¸ï EvÀ£ÀÄ  ಖಾಸೆಂಪೂರ(ಸಿ) ಕಡೆಯಿಂದ ಪ್ಯಾಶನ್ ಪ್ಲಸ್ ಮೋಟಾರ್ ಸೈಕಲ್ ನಂ ಎಪಿ-09   2685 ನೇದ್ದನ್ನು ಅತೀ ವೇಗ ಹಾಗು ನಿಷ್ಕಾಳಜಿನದಿಂದ ಓಡಿಸಿ ಸ್ಕಿಡ್ ಆಗಿ ಇದೆ ಸ್ಥಳದಲ್ಲಿ ©zÀÄÝ ಗಟಾಯಿಗೆ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿತ್ತು ಅಲ್ಲದೆ ಎಡಕಿವಿಗೆ ಮತ್ತು ತಲೆಗೆ ಭಾರಿ ಗುಪ್ತಗಾಯವಾಗಿ ಎಡಕಿವಿಯಿಂದ ರಕ್ತ ಸೋರುತಿತ್ತು ತಕ್ಷಣ  ¦üAiÀiÁð¢ v˦ÃPï «ÄAiÀiÁå vÀAzÉ f¯Á¤¸Á§ £ÀzÁ¥ï ªÀAiÀÄ 29 ¸Á: OgÁzï J¸ï EvÀ£ÀÄ ಮತ್ತು ಸಿದ್ದಿಕ್ ಮಿಯ್ಯಾ JA§ÄªÀªÀgÀÄ PÀÆr ಆಟೋದಲ್ಲಿ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು zÁR°¹gÀÄvÁÛgÉ. JAzÀÄ PÉÆlÖ ¦üAiÀiÁðzÀÄ ¸ÁgÁA±À ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES

ಫರಹತಾಬಾದ ಪೊಲೀಸ್ ಠಾಣೆ:
ಹಾವು ಕಚ್ಚಿ ಸಾವು: ದಿನಾಂಕ 30/10/2016 ರಂದು ಶ್ರೀ ಮಲ್ಲಪ್ಪಾ ತಂದೆ ಪವಾಡೆಪ್ಪಾ ಕರಗರ ಸಾ: ಹಸನಪೂರ ಇವರು ಠಾಣೆಗೆ ಹಾಜರಾಗಿ ತನ್ನ ಮಗಳು ಮಹಾದೇವಿಯ ಮಗಳಾದ ವಿಜಯಲಕ್ಷ್ಮೀ ವ:14 ವರ್ಷ ಇವಳಿಗೆ ತಮ್ಮ ಮನೆಯಲ್ಲಿ ಇಟ್ಟುಕೊಂಡು ಸಾಕುತ್ತಿದ್ದು. ನಿನ್ನೆ ದಿನಾಂಕ 29/10/2016 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನನ್ನ ಮೊಮ್ಮಗಳು ವಿಜಯಲಕ್ಷ್ಮೀ ತಂದೆ ಶಿವಪ್ಪಾ ಪೂಜಾರಿ ಇವಳು ನಮ್ಮ ನೆಯಲ್ಲಿ ಇಟ್ಟಿದ್ದ  ಗೋಬ್ಬರದ ಚೀಲದ ಸಂದಿಯಲ್ಲಿ ಇಟ್ಟಿದ್ದ ಕಸಬಾರಿಗೆ ತೆಗೆದುಕೊಳ್ಳುತ್ತಿದ್ದಾಗ ಗೊಬ್ಬರದ ಚೀಲಿನ ಸಂದಿಯಲ್ಲಿ ಕುಳಿತಿದ್ದ ಹಾವು ಕಚ್ಚಿದ್ದರಿಂದ ಕೋಡಲೆ ನನ್ನ ಮಗ ಸುಭಾಷ ಹಾಗೂ ನಮ್ಮೂರಿನ ಸಕ್ಕಪ್ಪ,ನಂದಪ್ಪಾ ಇವರು ವಿಜಯಲಕ್ಷ್ಮೀಯನ್ನು ನದಿ ಶಿನ್ನೂರ ಗ್ರಾಮಕ್ಕೆ ಕರೆದುಕೊಂಡು ಹೋಗಿ  ಅಲ್ಲಿ ನಾಟಿ ಔಷದೋಪಚಾರ ಮಾಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ  ಕಲಬುರಗಿಗೆ ತೆಗೆದುಕೊಂಡು ಹೋಗುತ್ತಿರುವಾಗ  ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ  ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಯಾಗಿದ್ದು  ನನ್ನ ಮೋಮ್ಮಗಳ ಸಾವಿನಲ್ಲಿ ಸಂಶಯ ಇತ್ಯಾದಿ ಇರುವದಿಲ್ಲಾ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ,
ಫರಹತಾಬಾದ ಪೊಲೀಸ್ ಠಾಣೆ:
ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಪ್ರಕರಣ: ದಿನಾಂಕ 30/10/2016 ಶ್ರೀ ಶ್ರೀಪಾದ ನಾಲತವಾಡಕರ್‌‌‌ ಕಂದಾಯ ನಿರೀಕ್ಷಕರು ಪಟ್ಟಣ ಹೋಬಳಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶವೇನೆಂದರೆ ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದ ವಿವಾದಿತ ಸಿದ್ದೇಶ್ವರ ದೇವಸ್ಥಾನದ ಜಾತ್ರೆಯ ನಿಮಿತ್ಯ ಗ್ರಾಮದ ಸಿದ್ದೇಶ್ವರ ದೇವಸ್ಥಾನ ಕಮಿಟಿ ಮತ್ತು ಮಾಳಿಂಗರಾಯ ದೇವಸ್ಥಾನ ಕಮಿಟಿ ಎರಡು ಗುಂಪಿನಲ್ಲಿ ವಿವಾದ ಉಂಟಾಗಿರುವ ನಿಮಿತ್ಯ ಇಂದು ದಿನಾಂಕ 30/10/16 ರಂದು ದೇವಸ್ಥಾನದ ಜಾತ್ರಾ ಪಲ್ಲಕ್ಕಿ ಹಾಗೂ ಯಾವುದೇ ಕಾರ್ಯಾಕ್ರಮ ನಡೆಸಕೂಡದು ಎಂದು ತಿಳಿಸಿ ಕಲಂ 145 ಸಿಆರ್‌ಪಿಸಿ ರಂತೆ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಆದರೆ ಇಂದು ಬೆಳ್ಳಿಗ್ಗೆ 6 ಗಂಟೆಯ ಸುಮಾರಿಗೆ ಗ್ರಾಮದ ದೇವಸ್ಥಾನ ಕಮಿಟಿ ಸದಸ್ಯರು ಮತ್ತು ಗ್ರಾಮಸ್ಥರಾದ ಭೀಮರಾಯ ಕೊಳ್ಳುರ, ಬಾಬುರಾವ, ವಿದ್ಯಾಸಾಗರ ಕಲಬುರಗಿ ಸಿದ್ದಣ್ಣಗೌಡ ಪಾಟೀಲ ಮತ್ತು ನೂರಾರು ಸ್ತ್ರೀ ಪುರುಷರೊಂದಿಗೆ ಏಕಕಾಲಕ್ಕೆ ದೇವಸ್ಥಾನದ ಒಳಗೆ ಬಂದು ನಮ್ಮ ಹಾಗೂ ಪೊಲೀಸ ಬಂದೋಬಸ್ತ ನಡುವೆ ನಮ್ಮ ಆದೇಶವನ್ನು ದಿಕ್ಕರಿಸಿ ಕರ್ತವ್ಯಕ್ಕೆ ಅಡ್ಡಿ ಪಡೆಯಿಸಿ ಕರ್ತವ್ಯ ನಿರಿತ ಸಿಬ್ಬಂದಿಯವರನ್ನು ತಳ್ಳುತ್ತಾ ದೇವಸ್ಥಾನದ ಪಲ್ಲಕ್ಕಿಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ವಿವಾದಿತ ಸಿದ್ದೇಶ್ವರ ದೇವಸ್ಥಾನದ ಕಮಿಟಿ ಸದಸ್ಯರು ಮತ್ತು ಮಾಳಿಂಗರಾಯ ದೇವ ಸ್ಥಾನ ಕಮಿಟಿ ಸದಸ್ಯರು ಅಲ್ಲದೇ ಗ್ರಾಮಸ್ಥರಾದ ಬಾಬುರಾವ, ಭೀಮರಾಯ ಕೊಳ್ಳುರ, ಸಿದ್ದಣ್ಣಗೌಡ ಪಾಟೀಲ ವಿದ್ಯಾಸಾಗರ ಕಲಬುರಗಿ ಹಾಗೂ ಗ್ರಾಮಸ್ಥರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಫರಹತಾಬಾದ ಪೊಲೀಸ್ ಠಾಣೆ:
ಸಮಾಧಿಯಿಂಧ ಶವದ ಅವಯವ ಕಳವು ಪ್ರಕರಣ:  ಇಂದು ದಿನಾಂಕ 30/10/2016 ರಂದು ಶ್ರೀ ಚನ್ನಬಸಪ್ಪಾ ತಂದೆ ದಿ: ವೀರುಪಾಕ್ಷಪ್ಪಾ ಸಜ್ಜನ ಸಾ: ಫರಹತಾಬಾದ ಇವರು ಠಾಣೆಗೆ ಹಾಜರಾಗಿ ನನ್ನ ತಂದೆ ದಿ. ವೀರುಪಾಕ್ಷಪ್ಪಾ ತಂದೆ ಶರಣಪ್ಪಾ ಸಜ್ಜನ ಇವರು 7 ತಿಂಗಳ ಹಿಂದೆ  ಮೃತಪಟ್ಟಿದ್ದು ಅವರ ದೇಹವನ್ನು ನಮ್ಮ ಸ್ವಂತ ಹೊಲ (ಸರ್ವೆ ನಂ .225 ರಲ್ಲಿ  ಸುಮಾರು 7 ತಿಂಗಳ ಹಿಂದೆಯೇ  ಶವ ಸಂಸ್ಕಾರ ಮಾಡಿದ್ದು ಆ ಸಮಾಧಿಯನ್ನು ನಿನ್ನೆ ರಾತ್ರಿ ಯಾರೊ ಅಗೆದು  ಶವದ ರುಂಡವನ್ನು ಕಳವು ಮಾಡಿರುತ್ತಾರೆ.  ಈ ಅಪರಾಧದ ಕೃತ್ಯ ಮಾಡಿದ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಳ್ಳಬೆಕೆಂದು ವಿನಂತಿಸುತ್ತೇನೆ ಅಂತಾ ಲಿಖಿತ ಪಿರ್ಯಾದಿಯ ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.