Police Bhavan Kalaburagi

Police Bhavan Kalaburagi

Saturday, February 18, 2017

Yadgir District Reported Crimes



Yadgir District Reported Crimes

£ÁgÁAiÀÄt¥ÀÆgÀ ¥Éưøï oÁuÉ UÀÄ£Éß £ÀA.5/2017 PÀ®A 110 (F&f) ¹.Dgï.¦.¹ ;- ¢£ÁAPÀ:18/02/2017 gÀAzÀÄ 09:00 UÀAmÉUÉ ¦AiÀiÁ𢠸ÀAUÀqÀ AiÀÄ®è¥Àà ¹ºÉZï¹-117 gÀªÀgÉÆA¢UÉ ¥ÉmÉÆæðAUÀ PÀÄjvÀÄ £ÁgÁAiÀÄt¥ÀÆgÀ UÁæªÀÄzÀ°è ºÉÆÃzÁUÀ UÁæªÀÄzÀ §¸ï¤¯ÁÝtzÀ ºÀwÛgÀ DgÉÆævÀ£ÀÄ ¸ÁªÀðd¤PÀ ¸ÀܼÀzÀ°è ¤AvÀÄ CªÁZÀå ±À§ÝUÀ½AzÀ ¨ÉÊzÁqÀÄvÁÛ ºÉÆÃUÀÄ §gÀĪÀ ¸ÁªÀðd¤PÀjUÉ vÉÆAzÀgÉ PÉÆqÀÄwÛzÀÄÝ, ¸ÀzÀjAiÀĪÀ¤UÉ ºÁUÉ ©lÖ°è AiÀiÁªÀÅzÁzÀgÀÆ MAzÀÄ C¥ÀgÁzsÀ ªÀiÁr ¸ÁªÀðd¤PÀ ±ÁAvÀvÁ ¨sÀAUÀªÀ£ÀÄßAlÄ ªÀiÁqÀĪÀ ¸ÀA¨sÀªÀ ºÉZÁÑV PÀAqÀÄ §A¢zÀÝjAzÀ DgÉÆævÀ¤UÉ ªÀÄÄAeÁUÀÈvÉ PÀæªÀĪÁV zÀ¸ÀÛVj ªÀiÁrPÉÆAqÀÄ ªÀÄgÀ½ oÁuÉUÉ §AzÀÄ PÀ®A:110 (F&f) ¹.Dgï.¦.¹ CrAiÀÄ°è PÀæªÀÄ PÉÊPÉÆArzÀÄÝ CzÉ.  
AiÀiÁzÀVj UÁæ ¥Éưøï oÁuÉ UÀÄ£Éß £ÀA. 20/2017 PÀ®A 379 L¦¹ ªÀÄvÀÄÛ PÀ®A 44(1) KARNATAKA MINOR MINERAL CONSISTENT RULE-1994;- ¢£ÁAPÀ 18/02/2017 gÀAzÀÄ ¨É½UÉÎ 5 J.JA.zÀ UÀAmÉAiÀÄ ¸ÀĪÀiÁjUÉ RavÀ ¨Áwäà §AzÀ ªÉÄÃgÉUÉ ¦üAiÀiÁ𢠪ÀÄvÀÄÛ ¹§âA¢ d£ÀgÀÄ AiÀiÁzÀVgÀ UÁæ«Ät ¥Éưøï oÁuÉAiÀÄ ºÀ¢ÝAiÀÄ°è §gÀĪÀ ºÉÆgÀÄAZÁ UÁæªÀÄzÀ ¹ÃªÀiÁAvÀgÀzÀ°è 1) mÁæöåPïÖgÀ EAf£ï £ÀA. PÉJ-33,nJ-6388, mÁæöå° £ÀA§gï EgÀĪÀÅ¢®è CzÀgÀ ZÉ¹ì £ÀA.33/2016 EgÀÄvÀÛzÉ. 2) mÁæöåPïÖgï £ÀA. PÉJ-33, nJ-2079 mÁæöå° £ÀA§gï EgÀĪÀÅ¢®è CzÀgÀ ZÉ¹ì £ÀA.34/2012 £ÉÃzÀÄÝ EgÀÄvÀÛªÉ.  3) eɹ© AiÀÄAvÀæzÀ EAf£ï £ÀA. H00094072  ªÀÄvÀÄÛ ZÉ¹ì £ÀA. HAR3DXSST01882215 £ÉzÀÄݪÀUÀ¼À  ¸ÀzÀj ZÁ®PÀgÀÄ ªÀÄvÀÄÛ ªÀiÁ°ÃPÀgÀÄ PÀÆrPÉÆAqÀÄ ¸ÀPÁðgÀ¢AzÀ AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉà C£À¢üPÀÈvÀªÁV ªÀÄgÀ¼À£ÀÄß PÀzÀÄÝ, ¸ÀPÁðgÀPÉÌ AiÀiÁªÀÅzÉà gÁd zsÀ£ÀªÀ£ÀÄß ¥ÁªÀw¸ÀzÉà PÀ¼ÀîvÀ£À¢AzÀ CPÀæªÀĪÁV ªÀÄgÀ¼À£ÀÄß ¸ÁUÁtÂPÉ ªÀiÁqÀÄwÛzÀÝ §UÉÎ RavÀ ªÀiÁ»w ªÉÄÃgÉUÉ ¸ÀªÀÄAiÀÄ ¨É½UÉÎ 6-45 J.JA.PÉÌ zÁ½ ªÀiÁr »r¢zÀÄÝ ªÀÄvÀÄÛ JgÀqÀÄ mÁæöåPÀÖgï mÁæöå° ªÀÄgÀ¼ÀÄ  C.Q.2000/-zÀµÀÄÖ & ªÁºÀ£ÀUÀ¼À£ÀÄß d¦Û ªÀiÁrPÉÆArzÀÄÝ DgÉÆævÀgÀÄ ¸ÀÛ¼À¢AzÀ Nr ºÉÆÃVzÀÄÝ ¸ÀzÀjAiÀĪÀgÀ ªÉÄïɠ PÁ£ÀÆ£ÀÄ PÀæªÀÄ dgÀÄV¹zÀÄÝ EgÀÄvÀÛzÉ.

UÉÆÃV ¥Éưøï oÁuÉ UÀÄ£Éß £ÀA. ¢£ÁAPÀ : 17/02/2017 gÀAzÀÄ 6-30 ¦JªÀiï PÉÌ CfðzÁgÀ£ÁzÀ ²æà zÉêÀ¥Àà vÀAzÉ ZÀAzÀ¥Àà ªÀÄÆ°ªÀĤ ¸Á|| UÉÆÃV (PÉ) EvÀ£ÀÄ oÁuÉUÉ §AzÀÄ Cfð ¤ÃrzÀÝgÀ ¸ÁgÁA±ÀªÉ£ÉAzÀgÉ,  ¤£Éß ¢£ÁAPÀ: 16/02/2017 gÀAzÀÄ gÁwæ 8-00 UÀAmÉ ¸ÀĪÀiÁjUÉ ¦gÁå¢AiÀÄ ªÀÄUÀ¼ÀÄ PÀĪÀiÁj AiÀÄ®èªÀÄä ªÀAiÀÄ|| 15 ªÀµÀð EªÀ¼ÀÄ §»zÉð¸ÉUÉ ºÉÆÃVzÀÄÝ ªÀÄgÀ½ §gÀĪÁUÀ ¸ÀgÀPÁj ¥ÀzÀ« ¥ÀƪÀð PÁ¯ÉÃdÄ UÉÆÃV (PÉ) ªÀÄÄA¢£À gÉÆÃr£À ªÉÄÃ¯É 1) ©üêÀÄgÉrØ @ ªÀÄÄzÀÄPÀ¥Àà vÀAzÉ ZÀAzÀ¥Àà £ÁmÉÃPÁgÀ EvÀ£ÀÄ C¥ÀºÀgÀt ªÀiÁrPÉÆAqÀÄ ºÉÆÃVzÀÄÝ ¸ÀAUÀqÀ ªÀÄÆgÀÄ d£ÀgÀÄ ¸ÀºÁAiÀÄ ªÀiÁrgÀÄvÁÛgÉ ¸ÀzÀjAiÀĪÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÁ CfðAiÀÄ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA: 10/2017 PÀ®A, 366(J), 114, ¸ÀAUÀqÀ 34 L¦¹ ªÀÄvÀÄÛ PÀ®A, 8, 12 ¥ÉÆPÉÆìà PÁAiÉÄÝ 2012 £ÉÃzÀÝgÀ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

¸ÉÊzÁ¥ÀÆgÀ ¥Éưøï oÁuÉ UÀÄ£Éß £ÀA. 17/2017 PÀ®A 143,147,323,324,504,506,376 ¸ÀAUÀqÀ 149 L¦¹ ¸ÀAUÀqÀ 3(1)(X)(XI)(XII),2(V) J¸ï.¹/J¸ï.n ¦J.PÁ¬ÄzÉ-1989;- ¢£ÁAPÀ:12-02-2017 ¨É¼ÀUÉÎ 11 ¸ÀĪÀiÁjUÉ £À£Àß vÀAzÉAiÀiÁzÀ gÁªÀÄÄ®Ä vÁ¬ÄAiÀiÁzÀ AiÀÄ®èªÀÄä ºÀ¼ÉAiÀÄ ªÀÄ£ÉAiÀÄ°èzÁÝUÀ DPÀqÉ ºÉƸÀ ªÀÄ£ÉAiÀÄ°è £Á£ÀÄ M§âAnAiÀiÁVzÁÝUÀ £ÀªÀÄÆäj£À ±ÉÃRgÀ vÀAzÉ ªÉÆUÀ®¥Àà §ÄUÀÎ¥Àà£ÉÆÃgï FvÀ£ÀÄ £À£Àß ªÉÄÃ¯É DvÀåZÁgÀ ªÀiÁr ºÉÆqÉAiÀÄÄwÛgÀĪÁUÀ £Á£ÀÄ agÁqÀĪÁUÀ PÉ®ªÀÅ d£ÀgÀÄ £À£Àß vÀAzÉUÉ «µÀAiÀÄ w½¹zÁUÀ £À£Àß vÀAzÉ-vÁ¬ÄAiÀĪÀgÀÄ §AzÀÄ £À£Àß fêÀ gÀPÀëuÉ ªÀiÁrgÀÄvÁÛgÉ. DzÀgÉ £À£Àß vÀAzÉ-vÁ¬Ä £À£Àß ²Ã® gÀPÀëuÉ ªÀiÁqÀ¯ÁUÀ°®è, AiÀiÁPÉAzÀgÉ £À£Àß vÀAzÉ-vÁ¬Ä zÀÆgÀ¢AzÀ Nr §gÀĪÀµÀÖgÀ°è £À£Àß ªÀiÁ£À¨sÀAUÀ ªÀiÁr ªÀÄÄV¹zÀÝ F «µÀAiÀÄzÀ §UÉÎ DvÀåZÁgÀ ªÀiÁrzÀ £ÀªÀÄÆäj£À ±ÉÃRgÀ£À eÉÆvÉ £ÁªÀÅ dUÀ¼ÀPÉÌ E½zÁUÀ ±ÉÃRgÀ£À vÀAzÉAiÀiÁzÀ ªÉÆUÀ®¥Àà §ÄUÀÎ¥Àà£ÉÆÃgï ªÀÄvÀÄÛ vÁ¬ÄAiÀiÁzÀ £ÀgÀ¹AUÀªÀÄä UÀAqÀ ªÉÆUÀ®¥Àà, ±ÉÃRgÀ£À CtÚ£ÁzÀ CªÀÄätÚ vÀAzÉ ªÉÆUÀ®¥Àà ªÀÄvÀÄÛ ±ÉÃRgÀ£À ºÉAqÀwAiÀiÁzÀ ®Qëöäà UÀAqÀ ±ÉÃRgÀ CtÚ£À ºÉAqÀwAiÀiÁzÀ ¤AUÀªÀÄä UÀAqÀ CªÀÄätÚ ±ÉÃRgÀ£À vÀAVAiÀiÁzÀ ªÉAPÀlªÀÄä UÀAqÀ gÁdÄ ªÀÄvÀÄÛ ±ÉÃRgÀ£À ¨sÁªÀ£ÁzÀ gÁdÄ vÀAzÉ ©üêÀıÀ¥Àà EªÀgÉ®ègÀÄ §AzÀÄ £À£ÀUÉ ªÀÄvÀÄÛ £À£Àß vÀAzÉ-vÁ¬ÄAiÀĪÀjUÉ ªÀÄ£ÉAiÀÄ°è ºÁQ §rUÉ ªÀÄvÀÄÛ PÀnÖUÉUÀ½AzÀ £À£ÀUÉ ªÀÄvÀÄÛ £À£Àß vÀAzÉ-vÁ¬ÄAiÀĪÀjUÉ M¼À¥ÉlÄÖ ªÀiÁrzÀÝ®èzÉà £À£Àß vÁ¬ÄAiÀiÁzÀ AiÀÄ®èªÀÄä½UÉ JqÀUÉÊ ªÀÄÄjAiÀÄĪÀ ºÁUÉ ºÉÆqÉzÀÄ ªÀÄvÀÄÛ EvÀgÉ zÉúÀzÀ ¨sÁUÀUÀ¼À°è M¼À¥ÉlÄÖUÀ¼ÀÄ DUÀĪÀAvÉ UÁAiÀÄUÉƽ¹zÁÝgÉ C®èzÉà ¥ÉưøÀjUÉ zÀÆgÀÄ ¤ÃrzÀgÉ ¤ªÀÄä 3 d£ÀgÀ£ÀÄß PÉÆ¯É ªÀiÁqÀĪÀzÁV ¨ÉzÀjPÉ ºÁQgÀÄvÁÛgÉ.
   DzÀÄzÀÝjAzÀ zÁAiÀļÀÄUÀ¼ÁzÀ vÁªÀÅUÀ¼À ¢£ÁAPÀ:13-02-2017 jAzÀ E°èAiÀĪÀgÉUÉ £À£ÀUÉ ¸ÀjAiÀiÁzÀ Cfð ¥ÀqÉAiÀÄzÉà zÀªÁSÁ£É aQvÉìUÉ PÀ¼ÀÄ»¸ÀzÉà vÉÆAzÀgÉ ªÀiÁrzÀÄÝ EgÀÄvÀÛzÉ. E£ÀÆß ªÀÄÄAzÁzÀgÀÄ £À£ÀUÉ DvÀåZÁgÀ ªÀiÁrzÀ ªÀÄvÀÄÛ £ÀªÀÄUÉ §rUÉ ªÀÄvÀÄÛ PÀnÖUÉUÀ½AzÀ ºÉÆqÉzÀ ªÉÄÃ¯É vÉÆj¹zÀ ªÉÄïÁÓwAiÀÄ ªÀåQÛUÀ¼À ªÉÄÃ¯É PÁ£ÀÆ£ÀÄ PÀæªÀÄ PÉÊPÉÆAqÀÄ £ÀªÀÄUÉ gÀPÀëuÉ PÉÆqÀ¨ÉÃPÁV  vÀªÀÄä°è F zÀÆgÀÄ Cfð ¸À°è¸ÀÄwÛzÉÝ£É.

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA. 33/2017 PÀ®A 379 L.¦.¹.  ªÀÄvÀÄÛ PÀ®A.21(3)21(4)22 JªÀiï.JªÀiï.r.Dgï.DPÀÖ;- ¢£ÁAPÀ: 17-02-2017 gÀAzÀÄ 00:15 J.JªÀiï.PÉÌ ªÀiÁ£Àå ¦.L ¸ÁºÉçgÀÄ oÁuÉUÉ §AzÀÄ MAzÀÄ ªÀgÀ¢AiÉÆA¢UÉ d¦Û ¥ÀAZÀ£ÁªÉÄ ªÀÄvÀÄÛ M§â DgÉÆævÀ£À£ÀÄß vÀAzÀÄ ºÁdgÀÄ ¥Àr¹ PÀæªÀÄ dgÀÄV¸À®Ä ¸ÀÆa¹zÀÄÝ K£ÀAzÀgÉ  ¢£ÁAPÀ: 16-02-2017  gÀAzÀÄ 9.30 ¦.JªÀiï ¸ÀĪÀiÁjUÉ £Á£ÀÄ oÁuÉAiÀÄ°èzÁÝUÀ PÀȵÁÚ£À¢¬ÄAzÀ ºÀÄt¸ÀV PÀqÉUÉ AiÀiÁgÉÆà vÀªÀÄä n¥ÀàgÀzÀÀ°èè ªÀÄgÀ¼À£ÀÄß CPÀæªÀĪÁV ¸ÁV¸ÀÄwÛzÁÝgÉ CAvÁ ¨Áwä §AzÀ ªÉÄÃgÉUÉ, E§âgÀÄ ¥ÀAZÀgÁzÀ 1) ªÉAPÀmÉñÀ vÀAzÉ gÁªÀÄtÚ Q¯Áj ¸Á:ªÉAPÀmÁ¥ÀÆgÀ 2) ªÀÄĤAiÀÄ¥Àà vÀAzÉ ©üêÀÄtÚ ±ÀÄPÁè ¸Á: ®QëöäÃ¥ÀÄgÀ EªÀgÀ£ÀÄß §gÀªÀiÁrPÉÆAqÀÄ ¸ÀzÀjAiÀĪÀjUÉ «µÀAiÀĪÀ£ÀÄß w½¹, ¸ÀzÀj ¥ÀAZÀgÉÆA¢UÉ ªÀÄvÀÄÛ ¹§âA¢AiÀĪÀgÁzÀ ²æà ªÀÄ£ÉÆúÀgÀ ºÉZï.¹.105 ¨ÉÊ®¥Àà ¦¹-160, ¨Á§Ä ¦.¹.69 PÀÆr ¸ÀgÀPÁj fÃ¥ï £ÀA:PÉJ-33, f-98 ªÁºÀ£ÀzÀ°è oÁuɬÄAzÀ 10.00 ¦.JªÀiïPÉÌ ºÉÆgÀlÄ 10:30 ¦.JªÀiï PÉÌ ±É¼ÀîV   ºÀwÛgÀ MAzÀÄ n¥ÀàgÀ  ºÉÆgÀnzÀÄÝ £ÁªÀÅ ¸ÀzÀj n¥ÀàgÀ£ÀÄß vÀqÉzÀÄ ¤°è¹ CzÀgÀ ZÁ®PÀ£À ºÉ¸ÀgÀÄ ªÀÄvÀÄÛ «¼Á¸À «ZÁj¸À¯ÁV vÀ£Àß ºÉ¸ÀgÀÄ §¸ÀªÀgÁd vÀAzÉ £ÀAzÀ¥ÀàUËqÀ ¥ÉưøÀ ¥Ánî ªÀAiÀÄ:33 ªÀµÀð eÁ: ¨ÉÃqÀgÀ G: n¥ÀàgÀ £ÀA.PÉ.J.28-¹/2251 ¸Á: n.¨ÉƪÀÄä£À½î  vÁ:¸ÀÄgÀ¥ÀÆgÀ CAvÁ w½¹zÀÄÝ ¸ÀzÀj n¥ÀàgÀ £ÀA§gÀ £ÉÆÃqÀ¯ÁV £ÀA. PÉ.J.28-¹/2251 EzÀÄÝ CzÀgÀ°è  ªÀÄgÀ¼ÀÄ vÀÄA©zÀÄÝ EgÀÄvÀÛzÉ. ¸ÀzÀj n¥ÀàgÀ ZÁ®PÀ¤UÉ PÉüÀ¯ÁV vÁ£ÀÄ ªÀÄĵÀÖ½î PÀȵÁÚ £À¢ wÃgÀ ¢AzÀ ªÀÄgÀ¼ÀÄ vÀÄA©PÉÆAqÀÄ ºÀÄt¸ÀV PÀqÉ ºÉÆÃUÀÄwÛzÉÝÃ£É CAvÁ w½¹zÀ£ÀÄ.
  ¸ÀzÀj n¥ÀàgÀ ZÁ®PÀ£ÀÄ ªÀÄĵÀÖ½î PÀȵÁÚ £À¢AiÀÄ ªÀÄgÀ¼À£ÀÄß PÀ¼ÀîvÀ£À¢AzÀ vÀÄA© PÉÆAqÀÄ  ¸ÀPÁðgÀPÉÌ AiÀiÁªÀÅzÉà gÁdzsÀ£À PÀlÖzÉ ªÀÄvÀÄÛ ¸ÀA§AzsÀ¥ÀlÖ E¯ÁSɬÄAzÀ AiÀiÁªÀÅzÉà zÁR¯Áw (JªÀiï.r.¦) ¥ÀqÉzÀÄPÉƼÀîzÉ PÀ¼ÀîvÀ£À¢AzÀ ¸ÀÄgÀ¥ÀÄgÀ vÁ®ÄQ£À PÀȵÁÚ£À¢ zÀAqɬÄAzÀ ªÀÄgÀ¼À£ÀÄß vÀÄA©PÉÆAqÀÄ CPÀæªÀÄ ªÀÄgÀ¼ÀÄ ¸ÁUÁtÂPÉ ªÀiÁqÀÄwÛzÀÄÝzÀÄ EgÀÄvÀÛzÉ. ¸ÀzÀj n¥ÀàgÀzÀÀ°è CAzÁdÄ 10 WÀ£À «ÄÃlgÀ ªÀÄgÀ¼ÀÄ EzÀÄÝ   ªÀÄgÀ½£À MlÄÖ CAzÁdÄ ¨É¯É  8000=00 gÀÆ DUÀÄvÀÛzÉ. 10 WÀ£À «ÄÃlgÀ CPÀæªÀÄ ªÀÄgÀ¼À£ÀÄß ªÀÄvÀÄÛ n¥ÀàgÀ£ÀÄß d¦Û ¥ÀAZÀ£ÁªÉÄ ªÀÄÆ®PÀ ¥ÀAZÀgÀ ¸ÀªÀÄPÀëªÀÄ d¦Û¥Àr¹PÉÆArzÀÄÝ EgÀÄvÀÛzÉ.  ¸ÀzÀj d¦Û ¥ÀAZÀ£ÁªÉÄAiÀÄ£ÀÄß 10:35 ¦.JªÀiï ¢AzÀ 11:35 ¦.JªÀiï zÀ ªÀgÉUÉ PÉÊPÉÆArzÀÄÝ EgÀÄvÀÛzÉ.
PÁgÀt ¸ÀPÁðgÀPÉÌ AiÀiÁªÀÅzÉà gÁdzsÀ£ÀªÀ£ÀÄß vÀÄA§zÉ ªÀÄvÀÄÛ ¸ÀA§AzÀ¥ÀlÖ E¯ÁSɬÄAzÀ AiÀiÁªÀÅzÉà zÁR¯Áw (JªÀiï.r.¦) ¥ÀqÉzÀÄPÉƼÀîzÉ ªÉÄîÌAqÀ n¥ÀàgÀ£ÀÀ°è£À MlÄÖ 8000=00 gÀÆ QªÀÄäwÛ£À   CAzÁdÄ 10 WÀ£À «ÄÃlgï ªÀÄgÀ¼À£ÀÄß PÀ¼ÀîvÀ£À¢AzÀ ¸ÁUÁtÂPÉ ªÀiÁqÀÄwÛzÀÝ ZÁ®PÀ£ÀÀ «gÀÄzÀÞ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä ¸ÀzÀj n¥ÀàgÀ£ÀÄß ªÀÄvÀÄÛ M§â DgÉÆævÀ£À£ÀÄß ¤ªÀÄä ªÀ±ÀPÉÌ ¤ÃrgÀÄvÉÛãÉÉ.CAvÁ EzÀÝ ªÀgÀ¢ DzsÁgÀzÀ AK°AzÀ oÁuÉ UÀÄ£Éß £ÀA.33/2017 PÀ®A. 379 L.¦.¹ ¸ÀA: 21(3), 21(4), 22 JªÀiï.JªÀiï.r.Dgï DPïÖ 1957 CrAiÀÄ°è ¥ÀæPÀgÀt zsÁR°¹PÉÆAqÀÄ vÀ¤SÉ PÉÊUÉÆAqÉ£ÀÄ.

BIDAR DISTRICT DAILY CRIME UPDATE 18-02-2017



¢£ÀA¥Àæw C¥ÀgÁzsÀUÀ¼À ªÀiÁ»vÀ ¢£ÁAPÀ 18-02-2017

ªÀÄAoÁ¼À ¥Éưøï oÁuÉ AiÀÄÄ.r.Dgï £ÀA. 02/2017, PÀ®A 174 ¹.Dgï.¦.¹ :-
ಫಿರ್ಯಾದಿ ಸುಬ್ಬಣ್ಣಾ ತಂದೆ ಸಿದ್ರಾಮಪ್ಪಾ ಬಿಮಾಣೆ, ಸಾ: ಚಿತ್ತಕೋಟಾ (ಕೆ) ರವರ ದೊಡ್ಡಪ್ಪನ ಮಗನಾದ ಮೃತ ಚನ್ನಪ್ಪಾ ತಂದೆ ಶರಣಪ್ಪಾ ಬಿಮಾಣೆ, ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಚಿತ್ತಕೋಟಾ (ಕೆ) ಇವರು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದು, ಅವರಿಗೆ ಚಿತ್ತಕೋಟಾ (ಕೆ) ಗ್ರಾಮದ ಶಿವಾರದಲ್ಲಿ ಊರಿನ ಪಕ್ಕದಲ್ಲಿ ಹೊಲ ಸರ್ವೇ ನಂ:. 4/3 ರಲ್ಲಿ 4 ಎಕರೆ 32 ಗುಂಟೆ ಜಮೀನು ಇರುತ್ತದೆ ಸದರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಾರೆ, ಸದರಿ ಚನ್ನಪ್ಪ ಇವನು ಒಕ್ಕಲುತನ ಕೆಲಸ ಕುರಿತು ಬಟಗೇರಾ ಗ್ರಾಮದಲ್ಲಿರುವ ಪಿ.ಕೆ.ಪಿ.ಎಸ್ ಬ್ಯಾಂಕಿನಲ್ಲಿ ಅಂದಾಜು 50,000=00 ರೂಪಾಯಿ ಮತ್ತು ಲಾಡವಂತಿ ಗ್ರಾಮದಲ್ಲಿನ ಎಸ್.ಬಿ.ಐ ಬ್ಯಾಂಕಿನಲ್ಲಿ ಒಂದು ಲಕ್ಷ ರೂಪಾಯಿ ಹೀಗೆ ಒಟ್ಟು 1,50,000/- ರೂಪಾಯಿ ಸಾಲ ಪಡೆದುಕೊಂಡಿರುತ್ತಾನೆ, ಈ ವರ್ಷದಲ್ಲಿ ಸರಿಯಾಗಿ ಬೆಳೆ ಬರಲಾರದ ಕಾರಣ ಸಾಲ ಹೇಗೆ ತೀರಿಸಬೆಕೆಂದು ಯಾವಾಗಲು ಮಾನಸಿಕವಾಗಿ ಚಿಂತಿಸುತ್ತಾ ಇರುತ್ತಿದ್ದನು, ಹೀಗಿರುವಾಗ ದಿನಾಂಕ 17-02-2017 ರಂದು ಚನ್ನಪ್ಪಾ ಇವನು ಸರಿಯಾಗಿ ಬೆಳೆ ಬರಲಾರದ ಕಾರಣ ಬ್ಯಾಂಕಿನ ಸಾಲ ಹೇಗೆ ತೀರಿಸಬೆಕೆಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ ಹೊಲದಲ್ಲಿನ ಬಂದಾರಿಯ ಮೇಲೆ ಇರುವ ಬೇವಿನ ಗಿಡಕ್ಕೆ ಹಗ್ಗದಿಂದ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ AiÀÄÄ.r.Dgï £ÀA. 04/2017, PÀ®A 174 ¹.Dgï.¦.¹ :-
ಫಿರ್ಯಾದಿ ಮಲ್ಲಪ್ಪಾ ತಂದೆ ಕಲ್ಲಪ್ಪಾ ಮೇತ್ರೆ ಸಾ: ಕೋನಮೆಳಕುಂದಾ, ತಾ: ಭಾಲ್ಕಿ ರವರಿಗೆ ತಮ್ಮೂರಿನ ಶಿವಾರದಲ್ಲಿ ಹೊಲ ಸರ್ವೆ ನಂ. 79 ನೇದರಲ್ಲಿ 2 ಎಕರೆ ಜಮೀನು ಇದ್ದು ಸದರಿ ಜಮೀನು ಫಿರ್ಯಾದಿಯ ಹೆಂಡತಿ ಹೆಸರಿಗೆ ಇರುತ್ತದೆ, ರವರ ಹಿರಿಯ ಮಗ ಪರಮೇಶ್ವರ ವಯ: 28 ವರ್ಷ ಸಾ: ಕೋನಮೆಳಕುಂದಾ, ತಾ: ಭಾಲ್ಕಿ ಇವನು ಒಕ್ಕಲುತನ ಕೆಲಸ ನೋಡಿಕೊಂಡಿರುತ್ತಾನೆ, ಹೀಗಿರುವಲ್ಲಿ ಈಗ ಸುಮಾರು 2-3 ವರ್ಷಗಳಿಂದ ಸರಿಯಾಗಿ ಮಳೆ ಬೀಳಲಾರದ ಕಾರಣ ಯಾವುದೆ ಬೆಳೆ ಬೆಳೆದಿರುವುದಿಲ್ಲ, ಈ ವರ್ಷ ಅತಿಯಾದ ಮಳೆಯಿಂದ ಬೆಳೆ ಪೂರ್ತಿಯಾಗಿ ನಾಶವಾಗಿರುತ್ತದೆ, ಹೀಗಾಗಿ ಒಕ್ಕಲುತನ ಕೆಲಸಕ್ಕೆಂದು ತಮ್ಮ ಗ್ರಾಮದ ಪಿ.ಕೆ.ಪಿ.ಎಸ್ ಸಂಘದಲ್ಲಿ 1 ಲಕ್ಷ ರೂಪಾಯಿ ಸಾಲ ತೆಗೆದಿದ್ದು ಮತ್ತು ಅಂಬೇಡ್ಕರ ಅಭಿವೃಧ್ದಿ ನಿಗಮ ಬೀದರದಿಂದ 25,000/- ರೂಪಾಯಿ ಸಾಲ ಪಡೆದಿದ್ದು ಬೆಳೆ ಬೆಳೆಯಲಾರದ ಕಾರಣ ಸಾಲದ ಹಣವು ಕಟ್ಟಲು ಆಗಿರುವುದಿಲ್ಲ, ಬ್ಯಾಂಕಿನ ಸಾಲ ಹೇಗೆ ತಿರಿಸಬೇಕೆಂದು ಪರಮೇಶ್ವರ ಇತನು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಿದ್ದು ಫಿರ್ಯಾದಿಯು ಅವನಿಗೆ ಸಮಾಧಾನ ಹೆಳಿದ್ದು, ಆದರೂ ಕೂಡ ಪರಮೇಶ್ವರ ಇತನು ಬ್ಯಾಂಕಿನ ಸಾಲ ಹೇಗೆ ತೀರಿಸಬೆಕೆಂದು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮನ ನೊಂದು ದಿನಾಂಕ 16-02-2017 ರಂದು ಎಲ್ಲರೂ ಊಟ ಮಾಡಿ ಮಲಗಿಕೊಂಡಿದ್ದು, ನಂತರ ದಿನಾಂಕ 17-02-2017 ರಂದು ಬೆಳಗಿನ ಜಾವ ಅಂದಾಜ 0400 ಗಂಟೆಗೆ ಪರಮೇಶ್ವರ ಇವನು ಹಾಸಿಗೆಯಿಂದ ಎದ್ದು ಮನೆ ಹೊರಗೆ ಹೋಗುವಾಗ ಅವನಿಗೆ ಎಲ್ಲಿಗೆ ಹೋಗುತ್ತಿದ್ದಿ ಅಂತ ಕೇಳಿದಾಗ ಅವನು ಮೂತ್ರ ವಿಸರ್ಜನೆ ಅಂತ ಹೇಳಿ ಹೋದನು, ಬಹಳ ಹೊತ್ತಾದರು ಮರಳಿ ಬರಲಾರದ ಕಾರಣ ಫಿರ್ಯಾದಿಯು ಎದ್ದು ಮನೆ ಹೊರಗೆ ಬಂದಾಗ ಮನೆಯ ಪಕ್ಕದಲ್ಲಿರುವ ಬೇವಿನ ಮರದ ಟೊಂಗೆಗೆ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಪರಮೇಶ್ವರ ಸತ್ತು ಹೇಣವಾಗಿ ಜೋತು ಬಿದ್ದಿರುವುದನ್ನು ಕಂಡು ಗುಲ್ಲು ಗಾವಳಿ ಮಾಡಿದಾಗ ಪಕ್ಕದ ಮನೆಯ ಸೂರ್ಯಕಾಂತ ತಂದೆ ಚಂದ್ರಪ್ಪಾ ಮೇತ್ರೆ ಹಾಗೂ ಶಂಕರ ತಂದೆ ಭೀಮಣ್ಣಾ ಗಾಯಕವಾಡ ಇವರು ಬಂದಿದ್ದು ಎಲ್ಲರೂ ಕೂಡಿ ಮಗನ ಕುತ್ತಿಗೆಯ ಹಗ್ಗವನ್ನು ಕತ್ತರಿಸಿ ಹೆಣವನ್ನು ಮನೆಯ ಪಡಸಾಲೆಯಲ್ಲಿ ಮಲಗಿಸಿ ನೋಡಲು ಕುತ್ತಿಗೆಯ ಮುಂದಿನ ಭಾಗದಲ್ಲಿ ಎಡಕೀವಿಯ ಭಾಗದಿಂದ ಬಲ ಕೀವಿಯವರೆಗೆ ಕಂದು ಗಟ್ಟಿದ ಗಾಯವಾಗಿರುತ್ತದೆ, ಪರಮೇಶ್ವರ ಇತನು ಬ್ಯಾಂಕಿನ ಸಾಲ ಹೇಗೆ ತೀರಿಸಬೆಕೆಂದು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾನೆ, ಈ ಘಟನೆ ಬಗ್ಗೆ ಯಾರ ಮೆಲು ಯಾವುದೆ ರೀತಿಯ ಸಂಶಯವಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 05/2017, PÀ®A 174 ¹.Dgï.¦.¹ :-
¦üAiÀiÁ𢠥ÀæPÁ±ÀgÉrØ vÀAzÉ CAeÁgÉrØ gÁAiÀÄPÉÆÃqÉ ¸Á: EªÀiÁªÀĨÁzÀ ºÀ½î gÀªÀgÀ UÁæªÀÄzÀ°è ªÀÄvÀÄÛ UÁæªÀÄzÀ ¸ÀÄvÀÛªÀÄÄvÀÛ M§â UÀAqÀ¸ÀÄ CgɺÀÄZÀÄÑ ªÀåQÛ ºÀ®ªÀÅ ¢ªÀ¸ÀUÀ½AzÀ wgÀÄUÁqÀÄwÛzÀÝ£ÀÄ, CªÀ£ÀÄ UÁæªÀÄzÀ°è §AzÁUÀ d£ÀgÀ£ÀÄß PÀAqÀÄ Nr ºÉÆÃUÀÄwÛzÀÝ£ÀÄ, CªÀ£ÀÄ ºÉÆ®UÀ¼À°èAiÉÄà EgÀÄwÛzÀÝ£ÀÄ, »ÃVgÀĪÁUÀ ¢£ÁAPÀ 17-02-2017 gÀAzÀÄ ¦üAiÀiÁð¢AiÀÄÄ vÀ£Àß UɼÉAiÀÄ ¥Àæ¨sÁPÀgï vÀAzÉ ¹zÁæªÀÄ¥Áà C¨ÉâA¢ eÉÆvÉAiÀÄ°è vÀªÀÄä ªÉÆÃmÁgï ¸ÉÊPÀ¯ï ªÉÄÃ¯É vÀªÀÄÆäj¤AzÀ CµÀÆÖgÀ UÁæªÀÄPÉÌ SÁ¸ÀV PÉ®¸À PÀÄjvÀÄ ºÉÆÃUÀĪÁUÀ UÁæªÀÄzÀ ²ªÁgÀzÀ°è£À Hj£À ªÀiÁzsÀÄ vÀAzÉ ±ÀAPÀgÀ mÁPÉÆÃfgÀªÀgÀ ºÉÆ®zÀ ºÀwÛgÀ §AzÁUÀ ¸ÀzÀj ªÀiÁzsÀÄ mÁPÉÆÃf gÀªÀgÀ RįÁè ºÉÆ®zÀ°è AiÀiÁgÉÆà M§â ªÀåQÛ ªÀÄ®VzÀÝ£ÀÄß PÀAqÀÄ ¦üAiÀiÁð¢AiÀÄÄ ªÉÆÃmÁgï ¸ÉÊPÀ¯ï ¤°è¹ ºÀwÛgÀ ºÉÆÃV £ÉÆÃqÀ®Ä ¸ÀzÀj ªÀåQÛAiÀÄÄ UÁæªÀÄzÀ°è wgÀÄUÁqÀĪÀ CgÉ ºÀÄZÀÑ ªÀåQÛAiÉÄà EzÀÝ£ÀÄ, CªÀ£ÀÄ CAUÁvÀªÁV ªÀÄ®VzÀÄÝ AiÀiÁªÀÅzÉà ZÀ®£À ªÀ®£À E®èzÀjAzÀ CªÀ£À£ÀÄß ¥Àj²Ã°¹ £ÉÆÃqÀ®Ä CªÀ£ÀÄ fêÀAvÀ«gÀ°¯Áè ªÀÄÈvÀ¥ÀnÖzÀÝ£ÀÄ, CªÀ£ÀÄ C°è E°è wgÀÄUÁqÀÄvÁÛ AiÀiÁªÀÅzÉÆà PÁgÀtPÁÌV ¢£ÁAPÀ 17-02-2017 gÀAzÀÄ 0800 UÀAmɬÄAzÀ 1400 UÀAmÉAiÀÄ ªÀÄzÁåªÀ¢üAiÀi°è ªÀÄÈvÀ¥ÀnÖgÀ§ºÀÄzÀÄ, CªÀ£À ªÀAiÀĸÀÄì CAzÁdÄ 50 ªÀµÀð E¢ÝgÀ§ºÀÄzÀÄ, CªÀ£ÀÄ vɼÀî£É ªÉÄÊPÀlÄÖ, PÀ¥ÀÄà ªÉÄÊ ªÀtð, GzÀÝ£Éà ªÀÄÄR ªÀżÀîªÀ£ÁVzÀÄÝ, vÀ¯ÉAiÀÄ ªÉÄÃ¯É PÀ¥ÀÄà vÀ¯É PÀÆzÀ®Ä EzÀÄÝ ¸Àé®à PÀ¥ÀÄà UÀqÀØ EgÀÄvÀÛªÉ, JvÀÛgÀ CAzÁdÄ 5 Cr EzÀÄÝ CªÀ£À ªÉÄʪÉÄÃ¯É MAzÀÄ PÁ« §tÚzÀ ¥sÀÄ¯ï ±Àlð, MAzÀÄ PÉA¥ÀÄ §tÚzÀ n-±Àlð ºÁUÀÄ MAzÀÄ ©½-PÀ¥ÀÄà §tÚzÀ ZËPÀr ºÁ¥sï ZÀrØ EgÀÄvÀÛªÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ AiÀÄÄ.r.Dgï £ÀA. 05/2017, PÀ®A 174 ¹.DgÀ.¦.¹ :-
¢£ÁAPÀ 17-02-2017 gÀAzÀÄ ªÀÄÄAeÁ£É ¥Àæw ¢ªÀ¸ÀzÀAvÉ ¦üAiÀiÁ𢠲ªÀPÁAvÀ vÀAzÉ zsÀgÀªÀÄuÁÚ ªÀiÁªÀgÀPÀgÀ ªÀAiÀÄ: 30 ªÀµÀð, eÁw: J¸À.¹ qsÉÆÃgÀ, ¸Á: ±ÁºÁ¥ÀÆgÀ UÁæªÀÄ gÀªÀgÀ vÁ¬Ä ªÀÄvÀÄÛ vÀAzÉAiÀĪÀgÀÄ ±ÁºÁ¥ÀÆgÀ £ÀgÀ¸ÀjAiÀÄ°è PÀÆ° PÉ®¸À PÀÄjvÀÄ ªÀģɬÄAzÀ ºÉÆÃVgÀÄvÁÛgÉ, vÁ¬ÄAiÀÄÄ ¸ÁAiÀÄPÁA® 1730 UÀAmÉAiÀiÁzÀgÀÄ ªÀÄ£ÉUÉ §gÀzÉ EgÀÄZÀÄzÀjAzÀ F «µÀAiÀÄ vÀªÀÄä£ÀÄ £À£ÀUÉ w½¹zÀÝjAzÀ ¦üAiÀiÁð¢AiÀÄÄ ©ÃzÀgÀ¢AzÀ ¸ÁAiÀÄAPÁ® ªÀÄ£ÉUÉ ºÉÆÃV ¦üAiÀiÁ𢠪ÀÄvÀÄÛ ¦üAiÀiÁð¢AiÀÄ vÀªÀÄä ºÁUÀÆ ¦üAiÀiÁð¢AiÀÄ UɼÉAiÀÄ ªÀÄƪÀgÀÄ PÀÆr ±ÁºÁ¥ÀÆgÀ CgÀtå ¥ÀæzÉñÀzÀ°ègÀĪÀ £ÀgÀ¸Àj PÀqÉUÉ 1800 UÀAmÉAiÀÄ ¸ÀĪÀiÁjUÉ vÀªÀÄä vÁ¬ÄUÉ ºÀÄqÀÄPÁqÀÄvÁÛ ºÉÆÃzÁUÀ vÁ¬Ä C°è MAzÀÄ VqÀPÉÌ ºÀUÀ΢AzÀ £ÉÃtÄ ºÁQPÉÆAqÀÄ eÉÆvÁqÀÄwÛzÀÄÝ £ÉÆÃrzÀÄÝ, ¦üAiÀiÁð¢AiÀĪÀgÀ vÁ¬Ä ºÉÆmÉÖ¨ÉÃ£É vÁ¼À¯ÁgÀzÉ fêÀ£ÀzÀ°è fUÀÄ¥ÀìUÉÆAqÀÄ ¢£ÁAPÀ 17-02-2017 gÀAzÀÄ 1500 UÀAmɬÄAzÀ 1800 UÀAmÉAiÀÄ CªÀ¢üAiÀÄ°è ±ÁºÁ¥ÀÆgÀ CgÀtå ¥ÀæzÉñÀzÀ°ègÀĪÀ £ÀgÀ¸Àj ºÀwÛgÀ MAzÀÄ VqÀPÉÌ ºÀUÀ΢AzÀ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛgÉAzÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉƪÀÄqÀÄ vÀ¤SÉ PÉÊUÉƼÀî¯ÁVzÉ.

Kalaburagi District Daily Reported Crimes.



ಜೇವರಗಿ ಠಾಣೆ: ದಿನಾಂಕ 17.02.2017 ರಂದು 16:30 ಗಂಟೆಗೆ ಫಿರ್ಯಾದಿ ಶ್ರೀ. ಇಬ್ರಾಹಿಂ ಪಟೇಲ್ ಸಾ|| ಜೇವರಗಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರು ಪಡಿಸಿದ್ದು ಸಾರಾಂಶವೆನೆಂದರೆ "ಮಾನ್ಯರೇ ನಾನು ಇಬ್ರಾಹಿಂ ಪಟೇಲ್ ತಂದೆ ಇಮಾಮ್ ಪಟೇಲ್ ವಯಾ|| 44 ವರ್ಷ ಜಾ|| ಮುಸ್ಲೀಂ || ವ್ಯಾಪಾರ ಸಾ|| ಸಾದತ್ ಕಾಲೋನಿ ಜೇವರಗಿ ಅರ್ಜಿಯ ಮೂಲಕ ವಿನಂತಿಸಿಕೊಳ್ಳುವದೆನೆಂದರೆ ದಿನಾಂಕ 16.02.2017 ರಂದು ರಾತ್ರಿ 10:40 ಗಂಟೆಯ ವೇಳೆಯಲ್ಲಿ ನಾನು ಮತ್ತು ನನ್ನ ಗೆಳೆಯ ನಾದ ಬಾಬಾ ಈತನ  ಮೊಬೈಲ್ ನಂ 9880889098 ಫೇಸ್ಬುಕ್ಪ್ರೋಫೈಲ್ ಬಾಬಾ ಗುತ್ತೆದಾರ ಪ್ರೋಫೈಲ್ ನಲ್ಲಿ ನೋಡುತ್ತಿರುವಾಗ ಶ್ರೀರಾಮ ಸೇನಾ ಹುಲಿಯು ಫೇಸ್‌ಬುಕ್‌ ನಲ್ಲಿ ಪೋಸ್ಟ ಮಾಡಿದ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಕಾಬಾ ಮೆಕ್ಕಾ ಮೇಲೆ ಅರೆ ನಗ್ನ ಹೆಣ್ಣಿನ ಚಿತ್ರವನ್ನು ಶ್ರೀ ರಾಮ ಸೇನಾ ರಾಸಣಗಿ ಈತನು ಟ್ಯಾಗ್ ಮಾಡಿರುತ್ತಾನೆ. ಸದರಿ ಫೋಟ್ಅಪ್ಲೋಡ ಮಾಡಿದ ಮತ್ತು ಟ್ಯಾಗ್ ಮಾಡಿದವರ ಹೆಸರನ್ನು ನೋಡಲಾಗಿ ಸದರಿ ನಾಗರಾಜ ತಂದೆ ಹೊನ್ನಪ್ಪ ಪಾಟೀಲ ಸಾ: ರಾಸಣಗಿ ಈತನು ಸದರಿ ಫೋಟೋಗಳನ್ನು ತನ್ನ ಫೇಸ್ಬುಕ್ನಲ್ಲಿ ಅಪ್ಲೋಡ ಮಾಡಿರುತ್ತಾನೆ . ಇಂದು ದಿನಾಂಕ 17.02.2017 ರಂದು ಸದರಿ ಫೋಟೊ ಅಪ್ಲೋಡ ಮಾಡಿದ ವಿಷಯ ಗೊತ್ತಾಗಿ ಜೇವರಗಿ ಪಟ್ಟಣದ ಮುಸ್ಲೀಂ ಜನಾಂಗದವರು ಪಟ್ಟಣದ ಖಾಜಾ ಕಾಲೋನಿ ಮತ್ತು ಟಿಪ್ಪು ಸುಲ್ತಾನ್ ಚೌಕ ಹತ್ತಿರ ಸುಮಾರು 2000 ಜನ ಮುಸ್ಲೀಂ ಜನಾಂಗದವರು ಜಮಾ ಆಗಿ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನಂತರ ಸಾಯಂಕಾಲ 4 ಗಂಟೆಯ ಸುಮಾರಿಗೆ ಸೇರಿ ಸಭೇ ಮಾಡಿ ವಿಷಯದಲ್ಲಿ ಕೇಸು ಮಾಡುವ ಸಲುವಾಗಿ ಪೊಲೀಸ್ ಠಾಣೆಗೆ ಬಂದಿದ್ದು ನಂತರ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದು ಮಾಡುತ್ತಿದ್ದು ಜನರು ಭಯಭೀತರಾಗಿದ್ದು ಇರುತ್ತದೆ. ನಂತರ ಹೀರಿಯ ಪೊಲೀಸ್ ಅಧೀಕಾರಿಗಳು ಠಾಣೆಗೆ ಆಗಮಿಸಿದ್ದು ಸದರಿ ಘಟನೆಯಲ್ಲಿನ ಆರೋಪಿತನನ್ನು ಶೀಘ್ರವೆ ಬಂದಿಸುವ ಕುರಿತು ಮನವರಿಕೆ ಮಾಡಿದ್ದು ಇರುತ್ತದೆ. ಇದಕ್ಕು ಮೋದಲು ಕೂಡ ಶ್ರೀ ರಾಮ ಸೇನೆಯ ಕಾರ್ಯಕರ್ತರು ಮತ್ತು ಸಂಘಟನೆಯ ಪ್ರಮುಖರು ಅಪರಾಧೀಕ ಒಳ ಸಂಚು ಮಾಡಿ ಇದೇ ರೀತಿಯಲ್ಲಿ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡುವ ರೀತಿಯಲ್ಲಿ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಿ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿ ಸಾರ್ವಜನಿಕರ ಶಾಂತತೆಗೆ ಭಂಗವನ್ನು ಉಂಟು ಮಾಡಿ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನು ಉಂಟು ಮಾಡುತ್ತಿದ್ದಾರೆಕಾರಣ ಸದರಿ ನಾಗರಾಜ ತಂದೆ ಹೊನ್ನಪ್ಪ ಪಾಟೀಲ ಈತನು ಕಾಬಾ ಮೆಕ್ಕಾದ ಮೇಲೆ ಅರೆ ನಗ್ನ ಹೆಣ್ಣುಮಗಳ ಭಾವಚಿತ್ರವನ್ನು ಮುಸ್ಲೀಂ ಧರ್ಮಕ್ಕೆ ಧಕ್ಕೆ ಬರುವ ರೀತಿಯಲ್ಲಿ ಅಪ್ಲೋಡ ಮಾಡುತ್ತಿದ್ದು. ಶ್ರೀ. ರಾಮ ಸೇನಾ ಹುಲಿ ಮತ್ತು ಶ್ರೀ ರಾಮ ಸೇನಾ ರಾಸಣಗಿ ಎಂಬುವ ಫೇಸ್ಬುಕ್ ಪ್ರೋಫೈಲ್ಹೊಂದಿದವರು ಅಪರಾಧೀಕ ಒಳ ಸಂಚು ಮಾಡಿ ಧಾರ್ಮಿಕ  ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿ ಸಮಾಜದಲ್ಲಿ ಅಶಾಂತಿಯನ್ನು ಕದಡುವ ಉದ್ದೇಶದಿಂದ ತರಹದ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್  ನಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ವಿನಂತಿ" ಅಂತ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 28/2017 ಕಲಂ 153(ಎ), 295(ಎ) 120(ಬಿ) ಐಪಿಸಿ ಮತ್ತು ಕಲಂ 67 ಮಾಹಿತಿ ತಂತ್ರಜ್ಞಾನ ಕಾಯಿದೆ 2000 ನೇದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡ.
¥sÀgÀºÀvÁ¨ÁzÀ oÁuÉ : ¦AiÀiÁð¢AiÀÄÄ ²æà ¨sÀUÀªÀAvÁæAiÀÄ §¸ÀªÀtÚ¥Áà ºÀgÀ¼ÀAiÀÄå ªÀ: 52 ªÀµÀð eÁ: ¸ÀªÀÄUÁgÀ ¸Á: ºÉÆ£ÀßQgÀtV vÀ£Àß ¢£À ¤vÀåzÀ Rað UÁV DgÉÆævÀ¼ÁzÀ  vÀ£Àß ºÉAqÀwUÉ RaðUÉ ºÀt PÉüÀÄwÛzÀÄÝzÀjAzÀ DgÉÆæü vÀgÉ®ègÀÆ ¤Ã£ÀÄ zÀÄAzÀÄ ªÉZÀÑ ªÀiÁqÀÄwÛ CAvÁ ¦AiÀiÁð¢AiÉÆA¢UÉ ¢£À ¤vÀå Qj ªÀiÁqÀÄvÁÛ §A¢gÀÄvÀÛzÉ »ÃVzÀÄÝ ¢: 07/02/17 gÀAzÀÄ ªÀÄÄAeÁ£É 10 UÀAmÉUÉ ¦AiÀiÁð¢ vÀªÀÄÆägÀ CUÀ¹ ºÀwÛgÀ £ÀqÉzÀÄ PÉÆAqÀÄ ºÉÆÃUÀÄwÛzÁÝUÀ ¦AiÀiÁð¢AiÀÄ ªÀÄUÀ ºÁUÀÆ CªÀ£À ¥Àwß & CvÉÛ 3 d£ÀgÀÄ §AzÀªÀgÉ EAzÀÄ PÀÆ°PÉ®¸ÀPÉÌ KPÉ ºÉÆÃV¯Áè gÀAr ªÀÄUÀ£Éà CAvÁ vÀqÉzÀÄ ¤®è¹ ºÉÆqÉ §qÉ ªÀiÁr CªÁåZÀéªÁV ¨ÉÊzÀÄ fêÀzÀ ¨sÀAiÀÄ ºÁQzÀÄÝ EgÀÄvÀÛzÉ .
ಯಡ್ರಾಮಿ ಠಾಣೆ : ದಿನಾಂಕ: 17-02-2017 ರಂದು ಮದ್ಯಾಹ್ನ 2;00 ಗಂಟೆಗೆ ಪಿರ್ಯಾದಿ  ಶ್ರೀ ಈರಣ್ಣ ತಂದೆ ಮಹಾದೇವಪ್ಪ ವಿಶ್ವಕರ್ಮ ವಯ; 32 ವರ್ಷ ಸಾ|| ಕುಮ್ಮನಸಿರಸಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ನಿಡಿದ್ದರ ಸಾರಾಂಶವೆನೇಂದರೆ ನಮ್ಮ ತಂದೆ ತಾಯಿಗೆ 9 ಜನ ಹೆಣ್ಣು ಮಕ್ಕಳಿದ್ದು, ನಾನೊಬ್ಬನೆ ಗಂಡುಮಗನಿರುತ್ತೇನೆ, 2007 ನೇ ಸಾಲಿನಲ್ಲಿ ನನ್ನ ಇಬ್ಬರು ತಂಗಿಯಂದಿರಾಗ ಭೀಮಬಾಯಿ ಮತ್ತು ಬೌರಮ್ಮಳಿಗೆ ನಮ್ಮ ಸೋದರ ಅತ್ತೆ ಸರಸ್ವತಿ ಗಂಡ ಶ್ರೀಶೈಲ ಇನಾಮದಾರ ಸಾ|| ಕಾಚಾಪೂರ ಇವರ ಮಕ್ಕಳಾದ ಹೇಮಂತರಾಜ ಇವನಿಗೆ ಭೀಮಬಾಯಿಗೆ ಹಾಗು ಗಂಗಾಧರ ಈತನಿಗೆ ಬೌರಮ್ಮಳಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ಮದುವೆಯಾದ ನಂತರ ನಮ್ಮ ತಂಗಿಯಂದಿರು ತಮ್ಮ ಗಂಡನ ಮನೆಯಲ್ಲಿ ಅನ್ನೊನ್ನೆವಾಗಿದ್ದರು. ಭೀಮಬಾಯಿಗೆ 3 ಜನ ಹೆಣ್ಣು ಮತ್ತು ಒಂದು ಗಂಡು ಮಗನಿದ್ದು, ಬೌರಮ್ಮಳಿಗೆ 2 ಜನ ಹೆಣ್ಣು ಮತ್ತು ಒಂದು ಗಂಡು ಮಗನಿರುತ್ತಾನೆ. ಹೆಮಂತರಾಜ ಮತ್ತು ಗಂಗಾಧರ ಇಬ್ಬರಿಗೆ ಕೆ.ಎಸ್.ಆರ್.ಟಿ.ಸಿ ಯಲ್ಲಿ ನೌಕರಿ ಬಂದ ನಂತರ ನಮ್ಮ ತಂಗಿಯಂದಿರು ಆಗಾಗ ನಮ್ಮ ಮನೆಗೆ ಬಂದು ನಮಗೆ ನಮ್ಮ ಗಂಡಂದಿರು ಮತ್ತು ಅತ್ತೆ ಸರಸ್ವತಿ ಇವರು ನಿಮ್ಮ ತವರು ಮನೆಯಿಂದ ಹಣ ಮತ್ತು ಬಂಗಾರ ತೆಗೆದುಕೊಂಡು ಬನ್ನಿ ಅಂತಾ ಅನ್ನುತ್ತಾ ನಮಗೆ ಮಾನಸಿಕವಾಗಿ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಿರುತ್ತಾರೆ ಅಂತಾ ಹೇಳುತ್ತಿದ್ದರು. ನಂತರ ಈ ಬಗ್ಗೆ ನಾನು ಮತ್ತು ನಮ್ಮ ತಾಯಿ ಕಾಳಮ್ಮ ಹಾಗು ನಮ್ಮೂರ ಮಲ್ಲಣ್ಣಗೌಡ ತಂದೆ ಸಿದ್ದಣಗೌಡ ಉಮ್ಮರಗಿ, ನಾಗೇಂದ್ರ ತಂದೆ ಸಾಹೇಬಗೌಡ ಸಿಪಾಯಿ, ತಾರಾಸಿಂಗ್ ತಂದೆ ಭಗವಾನಸಿಂಗ ಭಾರತಿ, ಸುಭಾಶ್ಚಂದ್ರ ತಂದೆ ಹಣಮಂತ ನಾಟೀಕಾರ ಹಿಗೆಲ್ಲರು ಕೂಡಿಕೊಂಡು ಕಾಚಾಪೂರ ಗ್ರಾಮಕ್ಕೆ ಹೋಗಿ ನಮ್ಮ ಸೋದರ ಅತ್ತೆ ಸರಸ್ವತಿ ಹಾಗು ಅವರ ಮಕ್ಕಳಾದ ಹೇಮಂತರಾಜ ಮತ್ತು ಗಂಗಾಧರ ರವರಿಗೆ ತಿಳವಳಿಕೆ ಹೇಳಿ ಬಂದಿರುತ್ತೇವೆ ಆದರು ಸಹ ಅವರು ಅದೇರೀತಿ ನಮ್ಮ ತಂಗಿಯಂದಿರಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುತ್ತಿದ್ದರು. ಬೌರಮ್ಮ ಇವಳು ಅವರ ಹಿಂಸೆ ತಾಳಲಾರದೆ ಈಗ 3 ತಿಂಗಳಿಂದ ನಮ್ಮ ಮನೆಯಲ್ಲಿ ಬಂದು ಇದ್ದಿರುತ್ತಾಳೆ. ಭೀಮಬಾಯಿ ಮಾತ್ರ ಅವಳ ಗಂಡನ ಮನೆಯಲ್ಲಿದ್ದಳು. ಇಂದು ದಿನಾಂಕ 17-02-2017 ರಂದು ಬೆಳಿಗ್ಗೆ ಯಡ್ರಾಮಿಯಲ್ಲಿ ನಮ್ಮ ಸಂಬಂಧಿಕರ ಮುಂಜಿ ಕಾರ್ಯಕ್ರಮಕ್ಕೆ ಇದ್ದಿದ್ದರಿಂದ ನಾನು ಬಂದಿರುತ್ತೇನೆ. ನಂತರ ನಂತರ ನಾನು 11;30 .ಎಂ ಸುಮಾರಿಗೆ ನಮ್ಮ ತಂಗಿ ಭೀಮಬಾಯಿ ರವರ ಮನೆಗೆ ಫೋನ ಮಾಡಿದಾಗ ಯಾರೋ ಫೋನ ಎತ್ತಿ ನಿಮ್ಮ ತಂಗಿ ನೆಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ ಅಂತಾ ಹೇಳಿದರು. ನಂತರ ನಾನು ಮತ್ತು ನಮ್ಮ ಅಣ್ಣತಮ್ಮಕಿಯ ಮೌನೇಶ ತಂದೆ ವಿಠೋಬಾ, ಮಲ್ಲಿಕಾರ್ಜುನ ತಂದೆ ಕಾಳಪ್ಪ ವಿಶ್ವಕರ್ಮ ಹಿಗೆಲ್ಲರು ಕೂಡಿಕೊಂಡು ಕಾಚಾಪೂರ ಗ್ರಾಮಕ್ಕೆ ನಮ್ಮ ತಂಗಿ ಮನೆಗೆ ಹೋಗಿ ನೋಡಲಾಗಿ ನಮ್ಮ ತಂಗಿ ಭೀಮಬಾಯಿ ವಯ; 30 ವರ್ಷ ಇವಳ ಶವವು ಅವರ ಮನೆಯ ಮುಂದೆ ಹಾಕಿದರು, ಹೇಮಂತರಾಜ ತಂದೆ ಶ್ರೀಶೈಲ ಇನಾಮದಾರ, ಗಂಗಾಧರ ತಂದೆ ಶ್ರೀಶೈಲ ಇನಾಮದಾರ, ಸರಸ್ವತಿ ಗಂಡ ಶ್ರೀಶೈಲ ಇನಾಮದಾರ ಇವರುಗಳು ನಮ್ಮ ತಂಗಿ ಭೀಮಬಾಯಿಗೆ ಹೊಡೆ ಬಡೆ ಮಾಡಿ ನೇಣು ಹಾಕಿ ಕೊಲೆ ಮಾಡಿರುತ್ತಾರೆ. ನಾವು ಹೋಗುವವರೆಗೆ ಅವಳ ಶವವನ್ನು ಕೆಳಗೆ ಇಳಿಸಿ ನೆಲದ ಮೇಲೆ ಹಾಕಿದ್ದರು. ಘಟನೆಯಿ ಇಂದು ಬೆಳಿಗ್ಗೆ 10;00 ಗಂಟೆಯಿಂದ 11;00 ಗಂಟೆ ಮದ್ಯದಲ್ಲಿ ಜರುಗಿರಬಹುದು. ಈ ಬಗ್ಗೆ ನಮ್ಮ ಮನೆಯವರಲ್ಲಿ ವಿಚಾರಿಸಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ. ಆದ್ದರಿಂದ 3 ಜನರ ವಿರುದ್ದ ಕಾನೂನು ರೀತಿ ಕ್ರಮ ಕೈಕೋಳ್ಳಬೇಕು ಅಂತಾ  ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 25/2017 ಕಲಂ 498(),302  ಸಂಗಡ 34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ.
ಗ್ರಾಮೀಣ ಠಾಣೆ ಕಲಬುರಗಿ : ಮೃತ ಗುಂಡಪ್ಪ ತಂದೆ ಭೀಮಣ್ಣಾ ಹೂಗೊಂಡರ್ ಸಾ:ಆಲಗೂಡ ಇತನು ದಿನಾಂಕ:-04/02/2017 ರಂದು ಬೆಳಿಗ್ಗೆ 06:00 ಗಂಟೆ ಸುಮಾರಿಗೆ ಸೈಯ್ಯದ ಚಿಂಚೋಳಿ ಕ್ರಾಸ ಕಡೆಯಿಂದ ತಾಜ ಸುಲ್ತಾನಪುರ ಕ್ರಾಸ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ ಆಳಂದ ಚೆಕ್ಕ ಪೊಸ್ಟ ಕಡೆಯಿಂದ ಟಂ ಟಂ ನಂ ಕೆಎ-32 ಎ-2934 ನೇದ್ದರ ಚಾಲಕನಾದ ಗೌಸ ಅಹೆಮ್ಮದ ತಂದೆ ಚಾಂದಸಾಬ ಸಾ:ಮುಸ್ಲಿಂ ಸಂಘ ತಾಜ ನಗರ ಕಲಬುರಗಿ ಇತನು ತನ್ನ ವಶದಲ್ಲಿದ್ದ ಟಂ ಟಂನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಗುಂಡಪ್ಪ ಇತನಿಗೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ಆತನ ತಲೆಗೆ ರಕ್ತಗಾಯ, ಎಡ ಭುಜಕ್ಕೆ ಮತ್ತು ಎಡ ತೊಡೆಗೆ ಭಾರಿ ಗುಪ್ತಗಾಯ ಹಾಗು ಇತರೇ ಕಡೆ ಗಾಯಗಳಾಗಿದ್ದು ನಂತರ ಅದೇ ದಿವಸ ಆತನಿಗೆ ಉಪಚಾರ ಉಪಚಾರ ಕುರಿತು ಕಾಮರಡ್ಡಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು ಸದರಿಯವನು ದಿನಾಂಕ:- 04/02/2017 ರಿಂದ ದಿನಾಂಕ:- 17/02/2017 ರವರೆಗೆ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡಿದ್ದು ಇಂದು ನಮ್ಮ ಹತ್ತಿರ ಹಣ ಖಾಲಿ ಆಗಿದ್ದರಿಂದ್ದ ಗುಂಡಪ್ಪ ಇತನು ಇಂದು ದಿನಾಂಕ:-17/02/2017 ರಂದು ಬೆಳಿಗ್ಗೆ ಕಾಮರೆಡ್ಡಿ ಆಸ್ಪತ್ರೆಯಿಂದ ಡಿಸ್ ಚಾರ್ಜ ಮಾಡಿಸಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದು ಸೇರಿಕೆ ಮಾಡಿದಾಗ ಸದರಿ ಗುಂಡಪ್ಪ ಇತನಿಗೆ ತನಗಾದ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೇ ಬೆಳಿಗ್ಗೆ 11:00 ಗಂಟೆಗೆ ಮೃತಪಟ್ಟಿರುತ್ತಾನೆ. ಅಂತಾ ಮೃತನ ಮಗ ಶ್ರೀ ಕಾರಣ ಮಾನ್ಯರವರು ಮುಂದಿನ ಕ್ರಮ ಕೈಕೊಂಡು ನನ್ನ ತಂದೆಯ ಶವವನ್ನು ಮುಂದಿನ ಶವ ಸಂಸ್ಕಾರ ಕುರಿತು ಅನುವು ಮಾಡಿಕೊಡಬೇಕು ಮೃತನ ಮಗ ಶ್ರೀ ಸಾಯಿಬಣ್ಣಾ ತಂದೆ ಗುಂಡಪ್ಪ ಹೂಗೊಂಡರ ವಯಾ:34 ವರ್ಷ ಜಾ:ಕುರುಬ ಉ:ಕೂಲಿಕೆಲಸ ಸಾ:ಆಲಗೂಡ ತಾ:ಜಿ:ಕಲಬುರಗಿ ಹಾವ:ಶಿವಶಕ್ತಿ ನಗರ ಕಲಬುರಗಿ ಇತನು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 42/2017 ಕಲಂ 279, 338 ಐಪಿಸಿ ಸಂಗಡ 187 ಐ.ಎಂವಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇಂದು ದಿನಾಂಕ:-17/02/2017 ರಂದು ಸದರಿ ಫಿರ್ಯಾದಿ ಸಾಯಿಬಣ್ಣಾ ತಂದೆ ಗುಂಡಪ್ಪ ಇತನು ಕೊಟ್ಟ ಪುರವಣಿ ಹೇಳಿಕೆ ಸಾರಾಂಶದ ಮೇಲಿಂದ ಕಲಂ 304(ಎ) ಐಪಿಸಿ ಅನ್ವಯವಾಗುತ್ತಿದ್ದರಿಂದ್ದ ಕಲಂ 304 (ಎ) ಐಪಿಸಿಯನ್ನು ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.