Police Bhavan Kalaburagi

Police Bhavan Kalaburagi

Saturday, October 4, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ-03/10/2014 ರಂದು ರಾತ್ರಿ 9-30 ಗಂಟೆ ಸುಮಾರಿಗೆ  ಫಿರ್ಯಾ¢AiÀÄ  ²æÃ. ªÀÄj°AUÀ¥Àà vÀAzÉ gÀAUÀ¥Àà  28ªÀµÀð,ºÀjd£À  ªÉÄøÀ£ï PÉ®¸À ¸Á- PÀjUÀÄqÀØ     FvÀ£À ಅಣ್ಣನು ಊಟ ಮಾಡಿ  ಹೊರಗಡೆ ದೇವದುರ್ಗ - ಜಾಲಹಳ್ಳಿ ಮುಖ್ಯ ರೋಡಿನ ಮೇಲೆ ಬಂದು ಪರಮಾನಂದ ಗುಡಿಯ ಹತ್ತಿರ ತಿರುಗಾಡುತ್ತಿದ್ದಾಗ ದೇವದುರ್ಗ ಕಡೆಯಿಂದ ಬಂದ ಯಾವದೋ ಅಪರಿಚಿತ ವಾಹನದ ಚಾಲಕನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟಕ್ಕರ ಕೊಟ್ಟು  ವಾಹನವನ್ನು ನಿಲ್ಲಿಸದೆಯೇ ಆಗೆಯೇ ನಡೆಸಿಕೊಂಡು ಹೋಗಿದ್ದರಿಂದ  ಫಿರ್ಯಾದಿಯ ಅಣ್ಣನಿಗೆ  ಬಲ ಮೊಣಕಾಲಿನ ಕೆಳಗೆ ಭಾರಿ ರಕ್ತ ಗಾಯವಾಗಿ ಮುರಿದಂತಾಗಿದ್ದುಎಡ ಮೊಣಕಾಲಿನ ಕೆಳಗಡೆ ರಕ್ತ ಗಾಯ ಮತ್ತು ಮುಖಕ್ಕೆ  ತರುಚಿದ  ರಕ್ತ ಗಾಯವಾಗಿದ್ದು  ಇರುತ್ತದೆ.  ಗಾಡಿಯನ್ನು ಗಾಯಾಳು  ಪ್ರಜ್ಞೆ ಬಂದ ನಂತರ  ಗುರುತಿಸಿ ತಿಳಿಸುವುದಾಗಿ   ನೀಡಿzÀ zÀÆj£À ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA.165/2014. PÀ®A  279, 337, 338 L¦¹.& 187 L.JA.« PÁAiÉÄÝ   CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ. 
AiÀÄÄ.r.Dgï. ¥ÀæPÀgÀtzÀ ªÀiÁ»w:-
             ಮೃತ £ÀgÀ¹AºÀ®Ä vÀAzÉ ©üÃUÀAiÀÄå ªÀAiÀiÁ|| 45 ªÀµÀð, eÁ: ZÀ®ÄªÁ¢  ¸Á|| ZÀAzÀæ§AqÁ  vÁ|| f|| gÁAiÀÄZÀÆgÀÄ  ತನ್ನ ಸಂಸಾರದ ವಿಷಯದಲ್ಲಿ ಸಾಲ ಮಾಡಿಕೊಂಡಿದ್ದು ಮತ್ತು ಈಗ್ಗೆ 2-3 ವರ್ಷಗಳಿಂದ ಸರಿಯಾಗಿ ಬೆಳೆ ಬಾರದೇ ಇದ್ದುದ್ದರಿಂದ ಮಾಡಿದ ಸಾಲವನ್ನು ಹೇಗೆ ತಿರಿಸಬೇಕೆಂದು ಮನಸ್ಸಿಗೆ ಹಚ್ಚಿಕೊಂಡು ಅದೇ ಚಿಂತೆಯಿಂದ ನಿನ್ನೆ ದಿನಾಂಕ 01.10.2014 ರಂದು ರಾತ್ರಿ 11.30 ಗಂಟೆಯ ಸುಮಾರಿಗೆ ಯಾವುದೋ ಕ್ರಿಮಿನಾಷಕ ಔಷದ  ಸೇವಿಸಿ ದಿನಾಂಕ 01.10.2014 ರಂದು ರಾತ್ರಿ 12.00 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ.CAvÁ ¥ÁªÀðw UÀAqÀ £ÀgÀ¹AºÀ®Ä ªÀAiÀiÁ: 35 ªÀµÀð eÁ: ZÀ®ÄªÁ¢ G: ºÉÆ®ªÀÄ£ÉUÉ®¸À ¸Á: ZÀAzÀæ§AqÁ ºÁ:ªÀ: UÀAd½î    FPÉAiÀÄÄ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ AiÀÄÄ.r.Dgï. £ÀA: 11/2014 PÀ®A 174 ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ  vÀ¤SÉ PÉÊUÉÆArgÀÄvÁÛgÉ.

               ಮೃತ¼ÁzÀ dªÀÄ®ªÀÄä UÀAqÀ gÀAUÀ¸Áé«Ä ªÀAiÀiÁ 35 ªÀµÀð eÁw ºÀjd£À G: PÀÆ°PÉ®¸À ¸Á: ¥ÉzÀÝPÀÄgÀªÀiÁ ºÁ.ªÀ: r.gÁA¥ÀÆgÀÄ vÁ:f: gÁAiÀÄZÀÆgÀÄ FPÉUÉ ಈಗ್ಗೆ ಒಂದು ವರ್ಷದಿಂದ ಹೊಟ್ಟೆನೋವಿನ ಭಾದೆ ಇದ್ದು ಅವಳಿಗೆ ಕರ್ನೂಲ್ ಮತ್ತು ಇತರೇ ಕಡೆ ಇಲಾಜು ಮಾಡಿಸಿದ್ದು ಇತ್ತು. ಅದರಂತೆ ನಿನ್ನೆ ದಿನಾಂಕ: 02.10.2014 ರಂದು ತಮ್ಮ ಹೊಲಕ್ಕೆ ಹತ್ತಿ ಬಿಡಿಸಲು ಹೋದಾಗ ಸಂಜೆ 4 ಗಂಟೆ ಸಮಯಕ್ಕೆ ಅವಳಿಗೆ ಹೊಟ್ಟೆನೋವು ಬಂದಿದ್ದು ಸದರಿ ಹೊಟ್ಟೆನೋವಿನ ಭಾದೆ ತಾಳಲಾರದೇ ಹೊಲದಲ್ಲಿದ್ದ ಕ್ರಿಮಿನಾಶಕ ಔಷಧಿ ಕುಡಿದು ಅಸ್ತವ್ಯಸ್ತಗೊಂಡು ಇಲಾಜು ಕುರಿತು ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಇಲಾಜು ಫಲಕಾರಿಯಾಗದೇ ಇಂದು ದಿನಾಂಕ: 03.10.2014 ರಂದು ಬೆಳಗಿನ 6.30 ಗಂಟೆ ಸಮಯಕ್ಕೆ ಮೃತಪಟ್ಟಿದ್ದು ಇರುತ್ತದೆ.  CAvÁ gÀAUÀ¸Áé«Ä vÀAzÉ vÀªÀÄä¥Àà ªÀAiÀiÁ 40 ªÀµÀð eÁw ºÀjd£À G: PÀÆ°PÉ®¸À ¸Á: ¥ÉzÀÝPÀÄgÀªÀiÁ ºÁ.ªÀ: r.gÁA¥ÀÆgÀÄ vÁ:f: gÁAiÀÄZÀÆgÀÄ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ AiÀÄÄ.r.Dgï.  £ÀA: 12/2014 PÀ®A: 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
             ಮೃತ gÁªÀÄ®PÀëöäªÀÄä UÀAqÀ gÁªÀÄgÀrØ 52ªÀµÀð, eÁB gÀrØ, ªÀÄ£ÉUÉ®¸À ¸ÁB CgÀV£ÀªÀÄgÀPÁåA¥À  ಈಕೆಯು ಈಗ್ಗೆ 5-6 ವರ್ಷಗಳಿಂದ ಮಾನಸಿಕ ಅಸ್ವಸ್ಥಳಾಗಿ ತನಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಅಂತಾ ಒಬ್ಬಳೇ ಮಾತನಾಡುತ್ತಿದ್ದು, ದಿನಾಂಕ 01-10-2014 ರಂದು 6-30 ಪಿ.ಎಂ. ಸುಮಾರಿಗೆ ಅರಗಿನಮರಕ್ಯಾಂಪಿನಲ್ಲಿರುವ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮೈ ಮೇಲೆ ಸೀಮೆ ಎಣ್ಣೆ ಸುರುವಿಕೊಂಡು, ಬೆಂಕಿ ಹಚ್ಚಿಕೊಂಡಿದ್ದರಿಂದ ದೇಹ ಪೂರ್ತಿ ಸುಟ್ಟಿದ್ದು ಮೃತಳ ಮಗ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು, ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಇಲಾಜ ಕುರಿತು ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದಾಗ ದಿನಾಂಕ 04-10-2014 ರಂದು 3-40 .ಎಂ. ಸುಮಾರಿಗೆ ಚಿಕಿತ್ಸೆ ಕಾಲಕ್ಕೆ ಮೃತಪಟ್ಟಿರುತ್ತಾಳೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï. £ÀA: 41/2014 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊUÉÆArgÀÄvÁÛgÉ.


EvÀgÉ L.¦.¹. ¥ÀæPÀgÀtzÀ ªÀiÁ»w:-
                 ದಿ.03-10-2014 ರಂದು ರಾತ್ರಿ 8-00ಗಂಟೆ ಸುಮಾರು ಪಿರ್ಯಾದಿ ಬಸನಗೌಡ ತಂದೆ ಹನುಮಂತ್ರಾಯ ಗುಡಿಹಾಳ,ಜಾತಿ:ನಾಯಕ,  ವಯ-61ವರ್ಷ,ಉ:ವ್ಯವಸಾಯ ಸಾ:ಪಟಕನದೊಡ್ಡಿ FvÀನು  ಪಟಕನದೊಡ್ಡಿ ಗ್ರಾಮದಲ್ಲಿ ತನ್ನ ಮನೆಯಿಂದ ಅಂಗಡಿಯ ಕಡೆಗೆ ದಾರಿಯಲ್ಲಿ ಹೊರಟಿದ್ದಾಗ ಆರೋಪಿತgÁzÀ [1] ರಂಗಣ್ಣ ತಂದೆ ನಾಗೇಂದ್ರಾಯ ಗುಡಿಹಾಳ, ಜಾತಿ:ನಾಯಕ,  [2] ಯಲ್ಲಣ್ಣ ತಂದೆ ನಾಗೇಂದ್ರಾಯ ಗುಡಿಹಾಳ, ಜಾತಿ:ನಾಯಕ,  [3] ಶಿವಣ್ಣ ತಂದೆ ಯಲ್ಲಣ್ಣ ಗುಡಿಹಾಳ, ಜಾತಿ:ನಾಯಕ,     ಎಲ್ಲರೂ ಸಾ:ಪಟಕನದೊಡ್ಡಿ ಬಂದು ತಡೆದು ನಿಲ್ಲಿಸಿ ಅವರಲ್ಲಿ ರಂಗಣ್ಣ ಮತ್ತು ಶಿವಣ್ಣ ಇವರು ನನ್ನ ಎದೆ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ ನನ್ನನ್ನು ತಡೆದು ನಿಲ್ಲಿಸಿ ಅವರಲ್ಲಿ ರಂಗಣ್ಣ ಮತ್ತು ಶಿವಣ್ಣ ಇವರು ನನ್ನ ಎದೆ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ ಕೈಗಳಿಂದ ಹೊಡೆದು ನನ್ನೊಂದಿಗೆ ಜಗಳ ತೆಗೆದು ಮಗನೆ ನೀನು ನಮಗೆ ಮನೆ ಕೊಡದಿದ್ದರೆ ನಿನ್ನನ್ನು ಊರು ಬಿಡಿಸುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇಲಿಂದ ¹gÀªÁgÀ ¥ÉÆðøÀ oÁuÉ UÀÄ£Éß £ÀA: 224/2014 PÀ®A:341,323,504,506 ¸À»vÀ 34 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀgÀzÀQÀëuÉ PÁAiÉÄÝ ¥ÀæPÀgÀtzÀ ªÀiÁ»w:-  
              ಫಿರ್ಯಾದಿ  ಶ್ರೀಮತಿ ಭಾಗ್ಯ ಗಂಡ ಮಂಜುನಾಥ ಪಾಟೀಲ್ , 29 ವರ್ಷ, ಲಿಂಗಾಯತ, ಮನೆ ಕೆಲಸ ಸಾ ಬೆಂಗಳೂರು  ಹಾ.ವ. ಜಾನೆಕಲ್ ಈಕೆಯದು ಮಂಜುನಾಥ ಪಾಟೀಲ್ ಈತನೊಂದಿಗೆ ಮದುವೆಯಾಗಿದ್ದು  ಮದುವೆ ಕಾಲಕ್ಕೆ ಫಿರ್ಯಾದಿಯ ಮನೆಯವರು ಆಕೆಯ ಗಂಡ ಹಾಗೂ ಮನೆಯವರಿಗೆ 4 ತೊಲೆ ಬಂಗಾರ ಹಾಗೂ 65,000/- ರೂ ನಗದು ಹಣವನ್ನು ವರದಕ್ಷಿಣೆಯಾಗಿ ನೀಡಿದ್ದು ಮದುವೆಯಾದ ನಂತರ ಸ್ವಲ್ಪ ದಿವಸದವರೆಗೆ ಗಂಡನು ಚೆನ್ನಾಗಿದ್ದು ನಂತರ ಗಂಡ ಅತ್ತೆ ಹಾಗೂ ನಾದಿನಿ ಮತ್ತು ನಾದಿನಿಯ ಗಂಡ ಸೇರಿ ಇನ್ನೂ ಹೆಚ್ಚಿನ ವರದಕ್ಷಿಣೆಗಾಗಿ ಪೀಡಿಸುತ್ತಾ ಕೈಗಳಿಂದ ಹೊಡೆ ಬಡೆ ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿದ್ದರಿಂದ ಫಿರ್ಯಾದಿಯು ತನ್ನ ತಂದೆಗೆ ಹೇಳಿದ್ದಕ್ಕೆ ಅವರು ಪುನಃ 2,25,000/- ರೂ ಗಳನ್ನು ಕೊಟ್ಟಿದ್ದು  ಆದಾಗ್ಯೂ ಕೂಡ ಆರೋಪಿತರು ಅಷ್ಟಕ್ಕೆ ಸುಮ್ಮನಾಗದೇಋ ಇನ್ನು ಹಣ ತರುವಂತೆ  ಒತ್ತಾಯಿಸುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರಿಂದ ಫಿರ್ಯಾದಿದಾರಳು ತನ್ನ ತವರು ಮನೆ ಜಾನೆಕಲ್ಲಿಗೆ ಹೋಗಿ ತನ್ನ ತಾಯಿಯೊಂದಿಗೆ ವಾಸವಾಗಿದ್ದು  ಆರೋಪಿತರು ದಿನಾಂಕ 6/07/14 ರಂದು ಬೆಳಿಗ್ಗೆ 1100 ಗಂಟೆಗೆ ತನ್ನ ಮನೆಯ ಮುಂದೆ ಇದ್ದಾಗ ಆರೋಪಿತರು ಬಂದು ನೀನು ಇನ್ನೂ ವರದಕ್ಷಿಣೆ ಹಣ ತರುವಂತೆ ಹೇಳಿದರೆ ನೀನು ಇಲ್ಲಿಗೆ ಬಂದು ಕಳಿತೀದೇನೆಲೆ ಸೂಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂಡ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಆದರೆ ಫಿರ್ಯಾದಿ ತಂದೆ ತಾಯಿಯವರು ಇಂದಿಲ್ಲ ನಾಳೆ ನಿನ್ನ ಗಂಡ ಹಾಗೂ ಮನೆಯವರಿಗೆ ತಿಳುವಳಿಕೆ ಬಂದು ಕರೆದುಕೊಂಡು ಹೋಗುತ್ತಾರೆ ಅಂತಾ ಸಮಾಧಾನ ಮಾಡಿದ್ದು ಆದರೆ ಇಲ್ಲಿಯವರೆಗೆ ಬಂದು ಕರೆದುಕೊಂಡು ಹೋಗದ ಕಾರಣ ಈ ದೂರನ್ನು ನೀಡಿದ್ದ zÀÆj£À C£ÀéAiÀÄ  ಮಾನವಿ ಠಾಣೆ ಗುನ್ನೆ ನಂ 268/14 ಕಲಂ 498(ಎ)504,323,506 ಸಹಿತ 34 ಐ.ಪಿ.ಸಿ  ಹಾಗೂ 3 & 4 ಡಿ.ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.10.2014 gÀAzÀÄ  119 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   28,700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 04-10-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-10-2014

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 236/2014, PÀ®A 236 L¦¹ :-
¢£ÁAPÀ 02-10-2014 gÀAzÀÄ ¦üAiÀiÁð¢ JªÀÄ.r d¥sÀgÀįÁè vÀAzÉ JªÀÄ.r ©Ã¸À«Ä¯Áè ªÀAiÀÄ: 65 ªÀµÀð, ¸Á: ªÀĤAiÀiÁgÀ vÁ°ÃªÀÄ ©ÃzÀgÀ, ªÉÆèÉÊ¯ï £ÀA. 9448754548 gÀªÀgÀÄ CªÀgÀ §Ä¯ÉÃgÉÆ ªÀÄ»AzÁæ fÃ¥À £ÀA. PÉJ-38/JªÀÄ-3193 £ÉÃzÀgÀ°è fÃ¥À ZÁ®PÀ£ÁzÀ DgÉÆæ D¹¥sÀ vÀAzÉ JªÀÄ.r  ªÀÄĸÁÛ¥sÁ ªÀAiÀÄ: 26 ªÀµÀð, ¸Á: C§ÄÝ¯ï ¥ÉÊd zÀUÁð ©ÃzÀgÀ EªÀgÀÄ PÀÆr JªÉÄä ºÀÄqÀÄPÀ®Ä UÀÄ£Àß½î PÀqÉ ºÉÆÃUÀĪÁUÀ ¸ÀzÀj DgÉÆæAiÀÄÄ ¸ÀzÀj ªÁºÀ£ÀªÀ£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬ÄwPÉÆAqÀÄ gÉʯÉé CAqÀgÀ ©æqÀÓ ºÀwÛ vÀVΣÀ°è ¥À°Ö ªÀiÁrzÀÄÝ, EzÀjAzÀ ¦üAiÀiÁð¢UÉ AiÀiÁªÀÅzÉ vÀgÀºÀzÀ UÁAiÀÄUÀ¼ÀÄ DV¯Áè, §Ä¯ÉÃgÉÆ ªÁºÀ£À ªÀÄÄA¢£À §A¥ÀgÀ gÉÃrlgï, PÀAqÉãÀìgï UÁè¸ÀUÀ¼ÀÄ, ¨ÉÊ£Àmï ¥ÀÆwð ªÀÄÄjzÀÄ ºÉÆÃV 3 ®PÀë gÀÆ¥ÁAiÀĪÀgÉUÉ ºÁ¤AiÀiÁVgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 03-10-2014 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 235/2014, PÀ®A 32, 34 PÉ.¦ PÁAiÉÄÝ :-
¢£ÁAPÀ 03-10-2014 gÀAzÀÄ ªÉÄÊ®ÆgÀ PÁæ¸À ºÀwÛgÀ E§âgÀÄ ªÀåQÛUÀ¼ÀÄ MAzÀÄ PÁj£À°è AiÀiÁªÀÅzÉà ¯ÉʸÀ£ïì  E®èzÉ C£À¢üPÀÈvÀªÁV ªÀiÁgÁl ªÀiÁqÀ®Ä ¸ÀgÁ¬Ä PÁl£ÀUÀ¼ÀÄ vÉUÉzÀÄPÉÆAqÀÄ ºÉÆÃUÀÄwÛzÁÝgÉ CAvÀ ¥ÀæPÁ±À AiÀiÁvÀ£ÀÆgÀ ¦.J¸À.L (PÁ.¸ÀÄ) UÁA¢üUÀAd oÁuÉ ©ÃzÀgÀ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, ¹§âA¢AiÀĪÀgÉÆqÀ£É ªÉÄÊ®ÆgÀ PÁæ¸À ºÀwÛgÀ ºÉÆÃzÁUÀ C°è DgÉƦvÀgÁzÀ 1) ¥ÀgÀªÉÄñÀ vÀAzÉ ¨Á¥ÀÄgÁAiÀÄ eÁAvÉ ªÀAiÀÄ: 28 ªÀµÀð, ¸Á: PÀÄA¨ÁgÀªÁqÁ ºÁUÀÆ 2) «oÀ® vÀAzÉ ¨Á§ÄgÁªÀ ¸Á: CªÀįÁ¥ÀÆgÀ EªÀj§âgÀÄ MAzÀÄ EArPÁ PÁgÀ £ÀA. JªÀĺÉZï-04/JªÉÊ-7750 £ÉÃzÀgÀ°è PÀĽvÀÄPÉÆArgÀĪÀÅzÀ£ÀÄß £ÉÆÃr ¸ÀÄvÀÄÛªÀgÉzÀÄ zÁ½ ªÀiÁqÀ¯ÁV CzÀgÀ°è DgÉÆæ «oÀ¯ï EvÀ£ÀÄ Nr ºÉÆÃVzÀÄÝ, £ÀAvÀgÀ ¸ÀzÀj EArPÁ PÁgÀzÀ°è ¥Àj²Ã°¹ £ÉÆÃqÀ®Ä »A¢£À ¹Ãn£À ªÉÄÃ¯É 5 Njf£À¯ï ZÁ¬Ä¸À PÁl£ÀUÀ¼ÀÄ ºÁUÀÆ MAzÀÄ N®Ø lªÀj£ï PÁl£À EgÀÄvÀÛzÉ, ¸ÀzÀj Njf£À¯ï ZÁ¬Ä¸À PÁl£ÀzÀ°è 90 JªÀiï.J¯ï. ¥Áè¹ÖPÀ ¨Ál®UÀ¼ÀÄ, MAzÀÄ PÁl£ÀzÀ°è 96 ¨Ál®UÀ¼ÀÄ EgÀÄvÀÛªÉ, MlÄÖ 5 PÁl£ÀzÀ°è 480 ¨Ál®UÀ¼ÀÄ C.Q. 12,000/- gÀÆ DUÀÄvÀÛzÉ, MAzÀÄ N¯ïØ lªÀj£À PÁl£ÀzÀ°è 46 ¨Ál®UÀ¼ÀÄ 180 JªÀiï.J¯ï ¸ÁªÀÄxÀåðªÀżÀî EzÀÄÝ C.Q. 2,604/- gÀÆ »ÃUÉ J¯Áè MlÄÖ 14,604/- gÀÆ ªÀÄvÀÄÛ £ÀUÀzÀÄ ºÀt 1600/- gÀÆ ¸ÀzÀj ¥ÀgÀªÉÄñÀ EvÀ£À ºÀwÛgÀ ¹QÌgÀÄvÀÛzÉ, ¸ÀzÀj ¸ÀgÁ¬ÄAiÀÄ£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 254/2014, PÀ®A 279, 337, 338 L¦¹ :-
¢£ÁAPÀ 03-10-2014 gÀAzÀÄ ¦üAiÀiÁ𢠣ÀAiÀÄĪÀÄ vÀAzÉ ªÉÄÊ£ÉƢݣÀ ªÀĤAiÀiÁgÀ ¸Á: ªÀiÁ¸ÀƪÀÄ ¥Á±Á PÁ¯ÉÆä ¨sÁ°Ì gÀªÀgÀÄ vÀªÀÄÆäj£À C§ÄÝ® G¸ÀªÀiÁ£À¸Á§ vÀAzÉ C§ÄÝ® SÁzÀgÀ ¸Á§ EªÀgÀÄ ¦üAiÀiÁð¢UÉ ¨sÉÃnAiÀiÁV £À£Àß ªÀÄUÀ AiÀÄĸÀÆ¥sÀ EvÀ£À ªÀÄzÀĪÉAiÀÄÄ ¢£ÁAPÀ 19-10-2014 gÀAzÀÄ EzÀÄÝ EvÀ£À ªÀÄzÀÄªÉ PÁqÀÄðUÀ¼À£ÀÄß £ÀªÀÄä ¸ÀA§A¢PÀjUÉ PÉÆlÄÖ §gÀ®Ä £À£Àß eÉÆvÉ OgÁzÀ(©), JPÀA¨Á, zÉêÀtÂ, GzÀVÃgÀPÉÌ ºÉÆÃV §gÉÆÃuÁ CAvÁ ¦üAiÀiÁð¢UÉ PÀgÉzÀÄPÉÆAqÀÄ vÀ£Àß ¹.r-100 ªÉÆÃmÁgÀ ¸ÉÊPÀ® £ÀA. PÉJ-39/E-7633 £ÉÃzÀgÀ ªÉÄÃ¯É E§âgÀÄ PÀĽvÀÄPÉÆAqÀÄ ºÉÆÃgÀnÖzÀÄÝ, ªÉÆÃmÁgÀ ¸ÉÊPÀ® C§ÄÝ® G¸ÀªÀiÁ£À¸Á§ EªÀgÀÄ £ÀqɸÀÄwÛzÀÝgÀÄ, E§âgÀÄ ªÉÆÃmÁgÀ ¸ÉÊPÀ® ªÉÄÃ¯É C§ÄÝ® G¸ÀªÀiÁ£À¸Á§ EªÀgÀ ¸ÀA§A¢PÀgÀ UÁæªÀÄUÀ¼ÁzÀ OgÁzÀ(©), JPÀA¨Á, zÉêÀtÂ, GzÀVÃgÀPÉÌ ºÉÆÃV ªÀÄzÀÄªÉ PÁqÀÄðUÀ¼À£ÀÄß PÉÆlÄÖ ªÀÄgÀ½ ¨sÁ°ÌUÉ §gÀĪÁUÀ ©ÃzÀgÀ GzÀVÃgÀ gÉÆÃr£À ªÉÄÃ¯É PÀ¼À¸ÀzÁ¼À PÁæ¸À ºÀwÛgÀ gÁwæ M§â ªÉÆÃmÁl ¸ÉÊPÀ® ZÁ®PÀ£ÀÄ vÀªÀÄä ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹ »A¢¤AzÀ ¦üAiÀiÁð¢AiÀĪÀgÀ ªÉÆÃmÁgÀ ¸ÉÊPÀ°UÉ eÉÆÃgÁV rQÌ ªÀiÁrzÀÝjAzÀ E§âgÀÄ ªÉÆÃmÁgÀ ¸ÉÊPÀ® ¸ÀªÉÄÃvÀ gÉÆÃr£À ªÉÄÃ¯É ©¢ÝzÀÄÝ, »A¢¤AzÀ §AzÀÄ rQÌ ªÀiÁrzÀ ªÉÆÃmÁgÀ ¸ÉÊPÀ® ZÁ®PÀ£ÀÄ vÀ£Àß ªÉÆÃmÁgÀ ¸ÉÊPÀ® ªÉÄÃ¯É Nr ºÉÆÃVgÀÄvÁÛ£É, ¸ÀzÀj rQÌAiÀÄ ¥ÀæAiÀÄÄPÀÛ ¦üAiÀiÁð¢AiÀĪÀgÀ JqÀUÀqÉ ªÀÄÄAUÉÊ ªÉÄÃ¯É vÀgÀazÀ gÀPÀÛUÁAiÀÄ, §®UÀqÉ ºÀ¸ÀÛzÀ ªÉÄÃ¯É gÀPÀÛUÁAiÀÄ, ªÀÄÆV¤AzÀ gÀPÀÛ §gÀÄwÛzÉ, C§ÄÝ® G¸ÀªÀiÁ£À¸Á§ EªÀjUÉ £ÉÆÃqÀ®Ä §®UÁ® ¥ÁzÀzÀ ªÉÄÃ¯É ¨sÁj UÀÄ¥ÀÛUÁAiÀÄ, ºÀuÉAiÀÄ ªÉÄÃ¯É vÀgÀazÀ gÀPÀÛUÁAiÀÄ, UÀmÁ¬Ä ªÉÄÃ¯É vÀgÀazÀ gÀPÀÛUÁAiÀÄ, JgÀqÀÄ vÀÄnÖUÀ½UÉ gÀPÀÛUÁAiÀĪÁVgÀÄvÀÛzÉ, WÀl£É ¸ÀܼÀPÉÌ 108 ªÁºÀ£À §AzÀ ªÉÄÃ¯É E§âgÀÄ ªÁºÀ£ÀzÀ°è aQvÉì PÀÄjvÀÄ ¨sÁ°Ì ¸ÀgÀPÁj D¸ÀàvÉæUÉ §AzÀÄ zÁR¯ÁVzÀÄÝ EgÀÄvÀÛzÉ CAvÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಮೋಹನ ತಂದೆ ತೇಜು ಚವ್ಹಾನ ಸಾ : ಮಡಕಿ ತಾಂಡಾ ತಾ : ಆಳಂದ ರವರು ದಿನಾಂಕ 01-010-2014 ರಂದು ಗುಲಬರ್ಗಾದಲ್ಲಿ ಸೈಬಣ್ಣಾ ಪೂಜಾರಿ ಈತನ ಪಾಸಪೂರ್ಟ ಕೆಲಸ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಹೋಗುತ್ತಿರುವಾಗ ಮಾಹಾಗಾಂವ ಕ್ರಸ ದಿಂದ ಮಾಹಾಗಾಂವ ಗ್ರಾಮದ ಮಧ್ಯದಲ್ಲಿ ರಾಜಕುಮಾರ ಈತನು ಮೋಟಾರ ಸೈಕಲ್ ನಂ ಕೆಎ.32 ಈಡಿ. 0977 ನೇದ್ದರ ಮೇಲೆ ಗಾಯಾಳು ಸೈಬಣ್ಣಾ ಈತನಿಗೆ ಕೂಡಿಸಿಕೊಂಡು ಅತೀ ವೇಗ ಹಾಗು ಅಲಕ್ಷತನದದಿಂದ ಚಲಾಯಿಸಿ ತನ್ನ ನಿಯಂತ್ರಣ ಕಳೆದುಕೊಂಡು ಅಪಘಾತಪಡಿ ಸಿದ್ದರಿಂದ ಇಬ್ಬರಿಗೆ ಗಾಯಗಲಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿಶ್ವನಾಥ ತಂದೆ ಶರಣಯ್ಯಾ ಸ್ವಾಮಿ ಸಾ : ಕೆ.ಎಚ್.ಬಿ. ಕಾಲೂನಿ ಹೈಕೊರ್ಟ ಎದುರುಗಡೆ ಗುಲಬರ್ಗಾ ರವರು ದಿನಾಂಕ: 03/10/2014 ರಂದು ಬೆಳಿಗ್ಗೆ 10=30 ಗಂಟೆಯ ಸುಮಾರಿಗೆ ಹಳೆ ಜೇವರ್ಗಿ ರೋಡಿನ ಸಿದ್ದೇಶ್ವರ ಕಲ್ಯಾಣ ಮಂಟಪ ಹತ್ತಿರ ಅಂಬಾಜಿ ಸ್ಟೀಲ್ ಅಂಗಡಿ ಎದುರಿನ ರೋಡಿನ ಪಕ್ಕದಲ್ಲಿ ತನ್ನ ಟಂಟಂ ವಾಹನಗಳ  ನಂ: ಕೆಎ 32 ಸಿ-1237 ಮತ್ತು ಕೆಎ 32 ಸಿ 1238 ನೆದ್ದವುಗಳು ಪ್ರತಿ ದಿನ ನಿಲ್ಲಿಸುವ ಸ್ಥಳದಲ್ಲಿ ನಿಲ್ಲಿಸಿದ್ದಾಗ ರೈಲ್ಚೆ ಅಂಡರ ಬ್ರೀಜ್ ಕಡೆಯಿಂದ ರಾಮ ಮಂದೀರ ಕಡೆಗೆ ಹೋಗುವ ಕುರಿತು ಕಾರ ನಂ: ಕೆಎ 32 ಎನ್ 4138 ರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಟಂಟಂ ವಾಹನಗಳಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ನನ್ನ ಟಂಟಂ ವಾಹನಗಳಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಸದರ ವಾಹನಗಳಿಗೆ ಡ್ಯಾಮೇಜ ಮಾಡಿ ಕಾರ ಅಲ್ಲಿಯೇ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಅಫಜಪೂರ ಠಾಣೆ : ಶ್ರೀಮತಿ ಗುರುಬಾಯಿ ಗಂಡ ಗುರುದತ್ತ ಕಾಖಂಡಕಿ ಸಾ : ಅಫಜಲಪೂರ ರವರ  ಅಣ್ಣ ವಿಠ್ಠಲ ತಂದೆ ನರಸಪ್ಪ ಮನಗೂಳಿ ರವರು ದಿನಾಂಕ 02-10-2014 ರಂದು ಬೆಳಿಗ್ಗೆ ಪುನಾದಿಂದ ನಮ್ಮ ಮನೆಗೆ ಬಂದಿದ್ದು ನನ್ನ ಗಂಡ ಮತ್ತು ನಮ್ಮ ಅಣ್ಣ ಇಬ್ಬರು ಕೂಡಿ 12;00 ಪಿ.ಎಂ ಸುಮಾರಿಗೆ ಮನೆಯಿಂದ ಮಾದಾಬಾಳ ತಾಂಡಾ ಹತ್ತಿರ ಇರುವ ನಮ್ಮ ಹೊಲದ ನೋಡಲು ಹೋಗಿದ್ದು ಇರುತ್ತದೆ, ನಂತರ 1;00 ಪಿ.ಎಂ ಕ್ಕೆ ನಮ್ಮ ಅಣ್ಣ ನಮ್ಮ ಮನೆಗೆ ಫೋನ ಮಾಡಿ ಹೇಳಿದ್ದೇನೆಂದರೆ, 12;30 ಪಿ.ಎಂ ಸುಮಾರಿಗೆ ನಾನು ಬೇಡಾ ಅಂತಾ ಅಂದರು ಮಾವ ಗುರುದತ್ತ ರವರು ಕೇಳದೆ ತಮ್ಮ ಹೊಲದ ಭಾವಿಯಲ್ಲಿ ಈಜಾಡಲು ಹೋಗಿ ಸ್ವಲ್ಪ ಹೊತ್ತು ಈಜಾಡಿ ನಂತರ ಒಳಗೆ ಮುಳಗಿದವರು ಮರಳಿ ನಿರಿನಿಂದ ಮೇಲೆ ಏಳಲಿಲ್ಲಾ ಅಂತಾ ಗಾಬರಿಗೊಂಡು ಹೇಳಿದನು. ನಂತರ ನಾನು ನಮ್ಮ ಭಾವ ಅಶೋಕ, ನಮ್ಮ ಮೈದುನ ಶಿವಾನಂದ ಹಾಗು ಇತರರು ಕೂಡಿ ನಮ್ಮ ಹೊಲದ ಭಾವಿ ಹತ್ತಿರ ಹೋಗಿ ನೋಡಿದೆವು, ನಂತರ ಅಗ್ನಿ ಶಾಮಕ ಕರೆಯಸಿ ಭಾವಿಯಲ್ಲಿದ್ದ ನನ್ನ ಗಂಡನ ಶವವು ಹೊರಗೆ ತೆಗೆದು ಹಾಕಿದರುನನ್ನ ಗಂಡ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು, ಎರಡು ದಿನದಿಂದ ಸರಿಯಾಗಿ ಊಟ ಸಹ ಮಾಡದೆ ಇಂದು ನಮ್ಮ ಹೊಲದ ಭಾವಿಯಲ್ಲಿ ಈಜಲಾಡುತ್ತಿರುವಾಗ ನಿತ್ರಾಣಕ್ಕೆ ಬಂದು ಭಾವಿಯ ನೀರಲ್ಲಿ ಮುಳಗಿ ಉಸಿರುಗಟ್ಟು ಮೃತ ಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.