Police Bhavan Kalaburagi

Police Bhavan Kalaburagi

Friday, June 26, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

     ªÀgÀzÀQëuÉ ¥ÀæPÀgÀtzÀ ªÀiÁ»w:-
                   ¦üAiÀiÁ𢠲æêÀÄw ªÀĺɪÀÄÆzÁ UÀAqÀ ªÀĺÀäzï gÀ¦üà 23 ªÀµÀð eÁ: ªÀÄĹèA G: ªÀÄ£É PÉ®¸À ¸Á|| ªÀÄ£É £ÀA. 3-2-249/1 UÀAUÁ¤ªÁ¸À  gÁAiÀÄZÀÆgÀÄ FPÉAiÀÄ   ªÀÄzÀÄªÉ J-1 ªÀĺÀäzï gÀ¦üà eÉÆvÉ ¢£ÁAPÀ 23/2/2013 gÀAzÀÄ dgÀÄVzÀÄÝ, ªÀÄzÀÄªÉ AiÀÄ°è 55,000/- £ÀUÀzÀÄ ºÀt, 2 vÉÆ¯É §AUÁgÀ MAzÀÄ ªÉÆÃmÁgÀ ¸ÉÊPÀ¯ï ªÀgÀzÀQëuÉ CAvÁ PÉÆnÖzÀÄÝ, J¯Áè DgÉÆævÀgÀÄ ¸ÉÃj ¦üAiÀiÁð¢zÁgÀ½UÉ ªÀÄzÀÄªÉ AiÀÄ°è  PÉÆlÖ ªÀgÀzÀQëuÉ PÀrªÉÄ EzÉ CAvÁ CªÁZÀå ±À§ÝUÀ½AzÀ ¨ÉÊzÀÄ zÉÊ»PÀ ªÀÄvÀÄÛ ªÀiÁ£À¹PÀ QgÀÄPÀļÀ ¤ÃqÀÄwÛzÀÄÝ, C®èzÉà UÀAqÀ ªÀÄvÀÄÛ CvÉÛ PÉÊ, PÀnÖUÉ ¬ÄAzÀ ºÉÆqÉAiÀÄÄwÛzÀÄÝ, ¦üAiÀiÁð¢zÁgÀ¼ÀÄ 5-6 wAUÀ¼À UÀ©üðt EzÁÝUÀ MvÁÛAiÀÄ ªÀiÁr vÀªÀgÀÄ ªÀÄ£ÉUÉ PÀ½¹zÀÄÝ, ªÁ¥Á¸ï §gÀĪÁUÀ ºÉaÑ£À ºÀt vÉUÉzÀÄPÉÆAqÀÄ §gÀĪÀAvÉ w½¹zÀÄÝ, ºÉtÄÚ ªÀÄUÀÄ d¤¹ 6 wAUÀ¼ÁzÀgÀÆ PÀgÉzÀÄPÉÆAqÀÄ ºÉÆÃUÀ®Ä ¨ÁgÀzÉà ¢£ÁAPÀ 16/3/15 gÀAzÀÄ DgÉÆævÀgÀÄ vÀªÀgÀÄ ªÀÄ£ÉUÉ §AzÀÄ dUÀ¼À ªÀiÁr ºÉÆÃVzÀÄÝ, ¢£ÁAPÀ 12/6/15 gÀAzÀÄ 1730 UÀAmÉUÉ J¯Áè DgÉÆævÀgÀÄ ¦üAiÀiÁð¢zÁgÀ¼À vÀªÀgÀÄ ªÀÄ£ÉUÉ §AzÀÄ ¦üAiÀiÁð¢ eÉÆvÉ dUÀ¼À vÉUÉzÀÄ PÉÊ, PÀnÖUÉUÀ½AzÀ ºÉÆqÉzÀÄ CªÁZÀåªÁV ¨ÉÊzÀÄ E£ÀÆß 1 ®PÀì ºÀt vÉUÉzÀÄPÉÆAqÀÄ §gÀĪÀAvÉ ºÉý fêÀzÀ ¨ÉzÀjPÉ ºÁQgÀÄvÁÛgÉAzÀÄ EzÀÝ SÁ¸ÀV ¦üAiÀiÁ𢠸ÀA110/15 £ÉÃzÀÝgÀ ¸ÁgÁA±ÀzÀ ªÉÄðAzÀ  ¸ÀzÀgÀ §eÁgÀ  oÁuÉ UÀÄ£Éß £ÀA.132/15 PÀ®A 324, 504, 506(2), 498(J), ¸À»vÀ 34   L.¦.¹  & PÀ®A 3, 4 ªÀgÀzÀQëuÉ ¤µÉÃzÀ PÁAiÉÄÝCrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊ PÉƼÀî¯ÁVzÉ
J¸ï.¹/ J¸ï.n. ¥ÀæPÀgÀtzÀ ªÀiÁ»w:-.  
¢£ÁAPÀ 24/6/15 gÀAzÀÄ 1115 UÀAmɬÄAzÀ 1140 UÀAmÉAiÀÄ CªÀ¢üAiÀÄ°è ¦üAiÀiÁ𢠸ÀAvÉÆõÀ PÀĪÀiÁgÀ vÀAzÉ CAd£À¥Àà 30 ªÀµÀð eÁw £ÁAiÀÄPÀ G: ¥Àæ¨sÁgÀ ªÀÄÄRå ²PÀëPÀ, ¸ÀgÀPÁj ¥ËæqsÀ ±Á¯É ¨ÁUÀ®ªÁqÀ ¸Á: Ctf vÁ: zÁªÀtUÉÃgÀ ºÁ°ªÀ¹Û ¨ÁUÀ®ªÁqÀ.  FvÀ£ÀÄ ±Á¯ÉAiÀÄ PÁAiÀiÁð®AiÀÄzÀ°è PÉ®¸À ªÀiÁqÀÄwÛzÁÝUÀ DgÉÆæ JA.¨sÁµÀÄ«ÄÃAiÀiÁ FvÀ£ÀÄ C°èUÉ §AzÀÄ ¦üAiÀiÁð¢UÉ CªÁZÀå ±À§ÝUÀ½AzÀ eÁw JwÛ ¨ÉÊzÀÄ PÀvÀðªÀåPÉÌ CrØ¥Àr¹ PÉÊ ªÀÄÄ¶Ö ©V ªÀiÁr ¦üAiÀiÁð¢zÁgÀ£À ªÀÄÄRPÉÌ UÀÄzÀÄݪÀ jÃw ºÀ¯Éèà ªÀiÁqÀ®Ä AiÀÄwß¹ fêÀzÀ ¨ÉzÀjPÉ ºÁQzÀÄÝ, ¦üAiÀiÁð¢zÁgÀ vÀªÀÄä E¯ÁSÉAiÀÄ ªÉÄïÁ¢üPÁjUÀ½UÉ «µÀAiÀÄ w½¹ vÀqÀªÁV §AzÀÄ ¦üAiÀiÁð¢ PÉÆnÖzÀÝgÀ ªÉÄðAzÀ PÀ«vÁ¼À oÁuÉ UÀÄ£Éß £ÀA. 71/15 PÀ®A 353, 504,506 L¦¹ ªÀÄvÀÄÛ 3(1)(10) J¸ï¹ J¸ïn ¦.J. PÁAiÉÄÝ-1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
                  ದಿನಾಂಕ 25-06-2015 ರಂದು 10.00 ಎಎಂ ಸುಮಾರಿಗೆ ಫಿರ್ಯಾದಿ ಪದ್ಮ ಗಂಡ ಪಂಪಾಪತಿ, ಸಾ:ಹುಡಾ ತಾ:ಸಿಂಧನೂರು ಮತ್ತು ಆಕೆಯ ಗಂಡ ಪಂಪಾಪತಿ, ಗಂಡನ ಅಣ್ಣ ತೇಜಪ್ಪ ಅತ್ತಿಗೆ ಲಕ್ಷ್ಮೀ ಇವರ ಸಂಗಡ ಮನೆಯಲ್ಲಿದ್ದಾಗ 1) ಹುಲುಗಪ್ಪ ತಂದೆ ಹುಲುಗಪ್ಪ ºÁUÀÆ EvÀgÉ 13 d£ÀgÀÄ PÀÆr ಹಿಂದಿನ ದ್ವೇಷ ಇಟ್ಟುಕೊಂಡು ಮನೆಯ ಹತ್ತಿರ ಬಂದು ಲೇ ಸೂಳೇ ನಿನಗೆ ಎಷ್ಟು ಸೊಕ್ಕು ಎಂದು ಅವಾಚ್ಯ ಶಬ್ದಗಳಿಂದ ರಾಘವೇಂದ್ರ ಈತನು ಬೈದಾಡಿದ್ದು ಬಸವರಾಜನು ಫಿರ್ಯಾದಿಯ ಸೀರೆಯನ್ನು ಎಳೆದು ಮಾನಭಂಗ ಮಾಡಿ ಕಟ್ಟಿಗೆಯಿಂದ ಮತ್ತು ಮಚ್ಚಿನಿಂದ ತಲೆಗೆ ಹೊಡೆದು ರಕ್ತಸ್ರಾವ ಮಾಡಿದ್ದು ಹಾಗೂ ಫಿರ್ಯಾದಿಯ ಗಂಡನಿಗೆ ಬಸವರಾಜ ಸಿದ್ರಾಮಫೂರು ಇವನು ಚಪ್ಪಲಿಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ಗಾಯಗೊಳಿಸಿರುತ್ತಾರೆ. ತೇಜಪ್ಪ ತಂದೆ ತಿಮ್ಮಪ್ಪ ಇವರಿಗೆ ಕಟ್ಟಿಗೆ ಮತ್ತು ಕಲ್ಲುಗಳಿಂದ ಹೊಡೆದರು ಹಾಗೂ ಬಿಡಿಸಲು ಬಂದ ನನ್ನ ಸಹೋದರರಾದ ವೀರೇಶ ತಂದೆ ಈರಪ್ಪ ಹಾಗೂ ವೀರೇಶ ತಂದೆ ಹನುಮಂತಪ್ಪ ಇವರಿಗೂ ಸಹ ಆರೋಫಿತರು ಕಟ್ಟಿಗೆ, ಕಲ್ಲುಗಳಿಂದ ಹೊಡೆಬಡೆ ಮಾಡಿ ದುಖಃಪಾತಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇತ್ಯಾದಿಯಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 175/2015 ಕಲಂ 143, 147, 504, 323, 324, 354, 355, 506 ರೆ/ವಿ 149 ಐಪಿಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
           ಆರೋಪಿ ನಂ.1 ಪಂಪಣ್ಣ ತಂದೆ ತಿಮ್ಮಣ್ಣ ಈತನ ಮತ್ತು ಫಿರ್ಯಾದಿ ಬಸವರಾಜ ತಂದೆ ಹುಲುಗಪ್ಪ, ವಯಾ: 35 ವರ್ಷ, ಜಾ: ವಡ್ಡರ ಉ:ಒಕ್ಕಲುತನ ಸಾ: ಹುಡಾ FvÀನ ತಂದೆಯ ಮನೆಯ ನಡುವೆ ಸರ್ಕಾರಿ ಖಾಲಿ ಪ್ಲಾಟು ಇದ್ದು ಇಬ್ಬರೂ ಪ್ಲಾಟನ್ನು ಸಮನಾಗಿ ಹಂಚಿಕೊಂಡಿದ್ದು ನಂತರ ಆರೋಪಿತನು ಸದರಿ ಫಿರ್ಯಾದಿದಾರನ ತಂದೆಗೆ ಖಾಲಿ ಪ್ಲಾಟು ನಿನಗೆ ಕೊಡುವುದಿಲ್ಲಾ ಅಂತಾ ಜಗಳಾ ಮಾಡುತ್ತಾ ಫಿರ್ಯಾದಿ ಮತ್ತು ಆತನ ತಂದೆಯ ಸಂಗಡ ವೈಷಮ್ಯ ಹೊಂದಿದ್ದು ದಿನಾಂಕ 25-06-2015 ರಂದು 10 ಎಎಂ ಸುಮಾರಿಗೆ ಫಿರ್ಯಾದಿದಾರನ ಮನೆಯ ಮುಂದಿನ ಚರಂಡಿ ನೀರು ಆರೋಪಿ ನಂ.1 ಈತನ ಮನೆಯ ಮುಂದೆ ಹರಿದು ಹೋಗಿದ್ದರಿಂದ ಆರೋಪಿತರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಕೈಗಳಲ್ಲಿ ಕಟ್ಟಿಗೆ, ಕಬ್ಬಿಣದ ರಾಡು, ಕಬ್ಬಿಣದ ಮಚ್ಚು ಹಿಡಿದುಕೊಂಡು ಫಿರ್ಯಾದಿಯ ಮನೆಯ ಹತ್ತಿರ ಬಂದು ಆತನಿಗೆ " ಲೇಯ್ ಸೂಳೇ ಮಗನೇ, ಪ್ಲಾಟಿನಲ್ಲಿ ಅರ್ಧ ಜಾಗೆ ತೆಗೆದುಕೊಂಡಿರಿ ಮತ್ತು ಚರಂಡಿ ನೀರನ್ನೂ ಸಹ ನಮ್ಮ ಮನೆಯ ಮುಂದೆ ಬಿಡುತ್ತೀರಿ, ನಿಮ್ಮಲ್ಲರದು ಬಹಳ ಆಗಿದೆ, ಈ ದಿವಸ ನಿಮ್ಮನ್ನು ಮುಗಿಸಿಯೇ ಬಿಡುತ್ತೇವೆ" ಅಂತಾ ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿ ಮತ್ತು ಫಿರ್ಯಾದಿ ಅಕ್ಕ ಪದ್ದಮ್ಮ, ಚೈತ್ರ, ರೇಣುಕಾ, ವೆಂಕಟೇಶ, ರಾಘವೇಂದ್ರ, ಹನುಮೇಶ, ನಾಗರಾಜ, ದೇವೇಂದ್ರಪ್ಪ, ಈರಮ್ಮ ಇವರೆಲ್ಲರಿಗೂ ಕಟ್ಟಿಗೆ, ಕಬ್ಬಿಣದ ರಾಡು, ಕಬ್ಬಿಣದ ಮಚ್ಚು ಗಳಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಲ್ಲದೇ ರೇಣುಕಮ್ಮಳಿಗೆ ವೀರೇಶ ತಂದೆ ಈರಣ್ಣ ಈತನು ಕಾಲಿನಿಂದ ಜೋರಾಗಿ ಹೊಟ್ಟೆಗೆ ಒದ್ದು ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿದ್ದು ಇದೆ ಅಂತಾ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 174/15 ಕಲಂ 143, 147, 148, 504, 326, 324, 323, 354, 307 ರೆ/ವಿ 149 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
         ಫಿರ್ಯಾದಿ ದುರುಗಪ್ಪ ತಂದೆ ಅಯ್ಯಪ್ಪ, ವಯ:45, :ಒಕ್ಕಲುತನ, ಸಾ: ಸುಕಾಲಪೇಟೆ ಸಿಂಧನೂರು FvÀ£À ತನ್ನ ಚಿಕ್ಕಪ್ಪನಾದ ಮೂಕ ದುರುಗಪ್ಪನಿಗೆ ನೇರವಾರಸುದಾರರಿದ್ದು, ಆರೋಪಿ 1)ಈರಪ್ಪ ತಂದೆ ಸೋಮಪ್ಪ  ºÁUÀÆ EvÀgÉ 5 d£ÀgÀÄ ತಾವೇ    ಮೂಕ ದುರುಗಪ್ಪನಿಗೆ ನೇರ ವಾರಸುದಾರರು ಅಂತಾ ಹೇಳಿ ಸುಳ್ಳು ವಿಭಾಗ ಪತ್ರ ಸೃಷ್ಟಿ ಮಾಡಿಕೊಂಡು ಕಂದಾಯ ಇಲಾಖೆಯಲ್ಲಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದು, ದಿನಾಂಕ: 05-06-2015 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಆರೋಪಿ 01 ರಿಂದ 06 ರವರು ಸೇರಿ ಸಿಂಧನೂರು ಸೀಮಾ ಜಮೀನು ಸರ್ವೆ ನಂ.695/2 ರಲ್ಲಿ ಫಿರ್ಯಾದಿಯ ಗುಡಿಸಲು ಹತ್ತಿರ ಹೋಗಿ ಫಿರ್ಯಾದಿಯ ಗುಡಿಸಲನ್ನು ಸುಟ್ಟು ಲುಕ್ಸಾನ್ ಮಾಡಿದ್ದಲ್ಲದೇ ಅಲ್ಲಿದ್ದ ಲಿಂಗಮ್ಮ ಮತ್ತು ದುರುಗಮ್ಮ ಇವರಿಗೆ ದಬ್ಬಿ ಕಾಲಿನಿಂದ ಒದ್ದಿರುತ್ತಾರೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂ.29/2015 ನೇದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ 108/2015 ಕಲಂ: 143,147, 323, 420, 423, 436, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
                           ದಿನಾಂಕ 25-06-2015 ರಂದು ಮದ್ಯಾಹ್ನ 430 ಪಿ.ಎಂ ಸುಮಾರು ಲಿಂಗಸೂಗೂರು- ಮಸ್ಕಿ ಬೈಪಾಸ್ ರಸ್ತೆಯ ಮೇಲೆ ಕಸಬಾ ಲಿಂಗಸೂಗೂರು ಪಕ್ಕದಲ್ಲಿ ಇರುವ ಐಶ್ವರ್ಯ ಡಾಭಾದ ಹತ್ತಿರ ಲಾರಿ ಲಾರಿ ನಂ ಕೆ,ಎ-32 ಬಿ-1616 ನ್ನೇದ್ದರ ಚಾಲಕ ಅಮೀರ್ ಪಟೇಲ್ ತಂದೆ ಹುಸೇನ್ ಪಟೇಲ್ ಈತನು ಲಾರಿಯನ್ನು ರಸ್ತೆಯಲ್ಲಿ ಸೈಡಿಗೆ ನಿಲ್ಲಿಸಿ ಲಾರಿಯ ಮದ್ಯದ ಎಡಗಡೆ ಟೈರು ಗಾಳಿ ಚೆಕ್ ಮಾಡುತ್ತಿರುವಾಗ ಆಕಸ್ಮಿಕವಾಗಿ ಟೈರು ಬ್ಲಸ್ಟ ಆಗಿ ಚಾಲಕ ಅಮೀರ್ ಪಟೇಲನಿಗೆ ಎಡಗಡೆ ಹಣಿಗೆ ಹೊಟ್ಟೆಗೆ ಬಲ ದೆಗೆ ಎಡಪಕ್ಕಡೆಗೆ ಗಾಯವಾಗಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ 5-50 ಪಿ,ಎಂ  ಸುಮಾರು ಲಿಂಗಸ್ಗೂರು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ  ಸದರಿ ಘಟನೆಯು ಆಕಸ್ಮಿತವಾಗಿ ಜರುಗಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ  ಫಿರ್ಯಾಧಿ ಸಾರಾಂಶ ಮೇಲಿಂದ °AUÀ¸ÀÆUÀÄgÀÄ oÁuÉ AiÀÄÄ.r.Dgï. £ÀA: 21/2015  PÀ®A. 174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಗೊಂಡಿದ್ದು ಇರುತ್ತದೆ .
¥Éưøï zÁ½ ¥ÀæPÀgÀtzÀ ªÀiÁ»w:-
                 ದಿನಾಂಕ:25-06-2015 ರಂದು ಬೆಳಿಗ್ಗೆ 11.00 ಗಂಟೆಗೆ ತಮಗೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ಎಲ್.ಬಿ.ಎಸ್ ನಗರದ ಅಲ್ಲಮಪ್ರಭು ಕಾಲೋನಿಗೆ ಹೋಗುವ ರಸ್ತೆಯ ಹತ್ತಿರ ಬುರ್ ಬುರ್ ಮಾರೆಮ್ಮ ದೇವಿ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಿದ್ರಾಮಯ್ಯ ತಂದೆ ಬಸವರಾಜಯ್ಯ ವಯ: 48 ವರ್ಷ ಜಾ: ಜಂಗಮ ಉ: ಹೋಟೇಲ್ ವ್ಯಾಪಾರ ಸಾ: ಎಲ್.ಬಿ.ಎಸ್ ನಗರ ರಾಯಚೂರು ಎನ್ನುವವನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. ªÀiÁPÉðmï AiÀiÁqÀð gÀªÀgÀÄ ºÁUÀÆ  ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪ್ ನಂ:ಕೆಎ-36/ಜಿ-153 ನೇದ್ದರಲ್ಲಿ ಸ್ಥಳಕ್ಕೆ ಹೋಗಿ ಮಧ್ಯಾಹ್ನ 12.00 ಗಂಟೆಗೆ ದಾಳಿ ಮಾಡಿ ಸದರಿಯವನನ್ನು ಹಿಡಿದು ಅವನ ವಶದಲ್ಲಿ 1) ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ: 465/- 2) ಮಟಕಾ ನಂಬರ್ ಬರೆದ ಒಂದು ಚೀಟಿ, 3) ಒಂದು ಬಾಲ್ ಪೆನ್ನು ಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಮಧ್ಯಾಹ್ನ 12.00 ರಿಂದ 1.00 ಗಂಟೆಯವರೆಗೆ ಪಂಚನಾಮೆಯನ್ನು ಬರೆದುಕೊಂಡು ಮಧ್ಯಾಹ್ನ 1.15 ಗಂಟೆಗೆ ವಾಪಸ್ ಠಾಣೆಗೆ ಆರೋಪಿ, ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯೊಂದಿಗೆ ಬಂದು ಮುಂದಿನ ಕಾನೂನು ಕ್ರಮ ಕುರಿತು ಹಾಜರುಪಡಿಸಿದ್ದರ ಮೇಲಿಂದ ಮಾರ್ಕೆಟಯಾರ್ಡ ಪೊಲೀಸ್ ಠಾಣೆ ರಾಯಚೂರ.ಗುನ್ನೆ ನಂ:65/2015 ಕಲಂ. 78(3) ಕೆ.ಪಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
PÀ¼ÀÄ«£À ¥ÀæPÀgÀtzÀ ªÀiÁ»w:-
ದಿ.25-06-2015 ರಂದು ರಾತ್ರಿಯ ವೇಳೆ 10-00 ಗಂಟೆಯ ಸುಮಾರು  ಪಿರ್ಯಾದಿ ಸೂಗರೆಡ್ಡಿ ತಂದೆ ಜಗದೇವಪ್ಪ 45 ವರ್ಷ ಜಾತಿ:ಲಿಂಗಾಯತ ಉ:ಕಿರಾಣಿ ಅಂಗಡಿ ವ್ಯಾಪಾರ ಸಾ: ಮಂದಕಲ್ ಹಾ:: ಸಿರವಾರ  FvÀನು ತನ್ನ ಹೋಂಡಾ ಶೈನ್ ಮೋಟಾರ ಸೈಕಲ ನಂ:ಕೆ.-36/ಆರ್-4902,ಕಪ್ಪು ಬಣ್ಣದ್ದು ಅ.ಕಿ.ರೂ. 30,000=00 ರೂಪಾಯಿ ಬೆಲೆ ಬಾಳುವುದನ್ನು  ತನ್ನ ವಾಸದ ಮನೆಯ ಮುಂದೆ ನಿಲ್ಲಿಸಿದಾಗ ಯಾರೋ ಕಳ್ಳರು  ದಿನಾಂಕ 26-06-2015 ರಂದು ಬೆಳಿಗಿನ ಜಾವ 03-45 ಗಂಟೆಯ ಸುಮಾರು ನನ್ನ ಹೊಂಡಾ ಶೈನ್ ಮೊಟಾರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ   ಸುತ್ತ ಮುತ್ತಲು ಮತ್ತು ಇಲ್ಲಿಯವರೆಗೆ ಹುಡುಕಾಡಿದ್ದು ಸಿಕ್ಕಿರುವುದಿಲ್ಲ ಯಾರೋ ಕಳ್ಳರು ತನ್ನ ಮೋಟಾರ ಸೈಕಲನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಹುಡುಕಿ ಕೊಡಲು ವಿನಂತಿ ಅಂತಾ ಈ ದಿವಸ ತಡವಾಗಿ ಬಂದು ನೀಡಿದ ದೂರಿನ ಮೇಲಿಂದ ¹gÀªÁgÀ ¥ÉưøÀ oÁuÉ, UÀÄ£Éß £ÀA: 108/2015 PÀ®A: 379 L.¦.¹.  [ ªÉÆÃmÁgÀ ¸ÉÊPÀ® PÀ¼ÀĪÀÅ ] CrAiÀÄ°è ¥ÀæPÀgÀt zÁR°¹PÉÆAqÀÄ   vÀ¤SÉ PÉÊPÉÆArgÀÄvÁÛgÉ.    
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.06.2015 gÀAzÀÄ  207 ¥ÀææPÀgÀtUÀ¼À£ÀÄß ¥ÀvÉÛ ªÀiÁr  30,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            



Yadgir District Reported Crimes



Yadgir District Reported Crimes

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 172/2015 PÀ®A. 78(|||) Pɦ DPïÖ:- ದಿನಾಂಕ:25-06-2015 ರಂದು 1-00 ಪಿ.ಎಮ್.ಕ್ಕೆ ಶ್ರೀ ಸೋಮಶೇಖರ ಪಿ.ಎಸ್.ಐ ಅ.ವಿ. ರವರು ಠಾಣೆಗೆ  ಬಂದು ಜ್ಞಾಪನ ಪತ್ರದೊಂದಿಗೆ ಜಪ್ತಿಪಂಚನಾಮೆ ಹಾಜರುಪಡಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ 25-06-2015 ರಂದು 11-00 ಎ.ಎಮ್.ಕ್ಕೆ ಯಾದಗಿರಿಯ ಬಂಡಿಗೇರಾದ ಪಿಗರ್ಾಸಾಬ ದಗರ್ಾದ ಹತ್ತಿರ ಮೂರು ಜನರಾದ 1) ಪೀರಸಾಬ ತಂದೆ ಮಹೆಬೂಬಸಾಬ ಸಾ: ಮೈಲಾಪೂರ ಅಗಸಿ ಯಾದಗಿರಿ 2)ಮಹ್ಮದ ಅಲಿ ತಂದೆ ಸಲಾಂ ಸಾಬ ದಂಡೋತಿ ಸಾ: ಶಾಂತಿನಗರ ಯಾದಗಿರಿ ಮತ್ತು ಚಂದ್ರಕಾಂತ ತಂದೆ ನರಸಪ್ಪ ಮಡಿವಾಳ ಸಾ: ಶಂತಿನಗರ ಯಾದಗಿರಿ ಇವರು ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆದುಕೊಳ್ಳುತ್ತಿರುವಾಗ ಪಂಚರಾದ ಶ್ರೀ ರಾಜಶೆಖರ ತಂದೆ ಗಜಪ್ಪ ಬಾಳಿ ಸಾ: ಹತ್ತಿಕುಣಿ ಮತ್ತು ಮಲ್ಲು ತಂದೆ ಶರಣ್ಪಪ ಅನಪೂರ ಸಾ: ಶಂತಿನಗರ ಯಾದಗಿರಿ ಇವರುಗಳ ಸಮಕ್ಷಮದಲ್ಲಿ ಸಿಬ್ಬಂದಿಯವರಾದ ಹೆಚ್.ಸಿ.84.50 ಮತ್ತು ಪಿ.ಸಿ.45 ರವರೊಂದಿಗೆ ಹೋಗಿ ದಾಳಿಮಾಡಿ ಆರೋಪಿತರಿಂದ ಒಟ್ಟು 2100/- ರೂ.ನಗದು ಹಣ  ಎರಡು ಮಟಕಾ ನಂಬರ ಬರೆದ ಪಟ್ಟಿಗಳು ಮತ್ತು ಮೂರು ಬಾಲ್ ಪಾಯಿಂಟ ಪೆನ್ ಇವಗಳನ್ನು ವಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡು ಮರಳಿ ಠಾಣೆಗೆ ಜಪ್ತಿ ಪಂಚನಾಮೆ, ಆರೋಪಿತರನ್ನು  ತಂದು ಹಾಜರು ಪಡಿಸಿ ಕ್ರಮಜರುಗಿಸಲು ಸೂಚಿಸಿದ್ದು ಸದರಿ ಪ್ರಕರಣವು ಅ ಸಮಜ್ಞೇಯ ವಾಗಿದ್ದರಿಂದ ಕಲಂ 78(3)ಕೆ.ಪಿ.ಆಕ್ಟ ಅಡಿಯ್ಲಲಿ ಪ್ರಕರಣ ಧಾಖಲಿಸಿ ತನಿಖೆ ಮಾಡಲು ಪರವಾನಿಗೆ ಪಡೆದುಕೊಂಡು 5-30 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ.172/2015 ಕಲಂ78(3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣಧಖಲಿಸಿಲೊಂಡು ತನಿಖೆ ಕೈಗೊಂಡೆನು. 
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 173/2015 PÀ®A; 436 L¦¹:-¢£ÁAPÀ: 25-06-2015 gÀAzÀÄ 07.30 ¦.JªÀiï PÉÌ ¦üAiÀiÁð¢zÁgÀgÁzÀ ²æà ªÀĺÉñÀ vÀAzÉ ¹zÀÝ°AUÀ¥Àà ¥Ánî ªÀ|| 37 ªÀµÀð eÁ|| °AUÁAiÀÄvÀ G|| J£ï.«.JªÀiï ºÉÆÃmÉ¯ï ªÀiÁå£ÉÃdgï ¸Á|| ±ÀºÁ¥ÀÆgÀ gÀªÀgÀÄ oÁuÉUÉ ºÁdgÁV ºÉýPÉ ¦üAiÀiÁ𢠸À°è¹zÀÝgÀ ¸ÁgÁA±ÀªÉãÉAzÀgÉ, ¢£ÁAPÀ: 25-06-2015 gÀAzÀÄ ªÀÄzsÀågÁwæ 04.00 J.JªÀiï ¢AzÀ 04.30 J.JªÀiï zÀ ªÀÄzsÀåzÀ CªÀ¢üAiÀÄ°è AiÀiÁgÉÆà M§â ªÀÄ£ÀĵÀå£ÀÄ £ÀªÀÄä ºÉÆÃmÉ¯ï ªÉÄð£À ¹nÖ¤AzÀ ¨ÉAQ¬ÄAzÀ ¸ÀÄlÄÖºÁPÀĪÀ GzÉÝñÀ¢AzÀ ºÉÆÃmÉ® ªÀÄÄAzÀÄUÀqÉ ¤°è¹zÀ MAzÀÄ »ÃgÉÆà ºÉÆÃAqÁ ªÉÆÃmÁgï ¸ÉÊPÀ® £ÀA. PÉJ-33-eÉ-6864 £ÉÃzÀÝPÉÌ ¥ÉmÉÆæîºÁQ ¨ÉAQ ºÀaÑ ¸ÀÄnÖzÀÄÝ ¸ÀĪÀiÁgÀÄ 8000/- gÀÆ¥Á¬Ä QªÀÄäwÛ£À ¸ÀévÀÛ£ÀÄß ¸ÀÄlÄÖ ºÁQzÀÄÝ EgÀÄvÀÛzÉ CAvÁ ¦üAiÀiÁ𢠸ÁgÁA±ÀzÀ ªÉÄðAzÀ oÁuÉ UÀÄ£Éß £ÀA. 173/2015 PÀ®A: 436 L¦¹ £ÉÃzÀÝgÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.   

 PÉA¨sÁ« ¥Éưøï oÁuÉ UÀÄ£Éß £ÀA. 80/2015 PÀ®A: 78 (3) Pɦ DPÀÖ:- ¢£ÁAPÀ 25-06-2015 gÀAzÀÄ 11.45 JJªÀiïPÉÌ ¦gÁå¢zÁgÀgÀÄ ¹§âA¢AiÉÆA¢UÉ QgÀzÀ½î UÁæªÀÄzÀ ºÀ£ÀĪÀiÁ£À UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁlzÀ £ÀA§gÀ §gÉzÀÄPÉƼÀÄîwÛzÀÝ DgÉÆæ gÀªÉÄñÀ£ÀÄß zÁ½ ªÀiÁr »rzÀÄ 2050 gÀÆ £ÀUÀzÀÄ ºÀt ºÁUÀÆ MAzÀÄ ªÀÄlPÁ aÃn d¦Û ªÀiÁrPÉÆAqÀÄ ¥ÀAZÀgÀ ¸ÀªÀÄPÀëªÀÄzÀ°è d¦Û ¥ÀAZÀ£ÁªÉÄ ªÀiÁrPÉÆAqÀÄ 1.00 ¦JªÀiïPÉÌ oÁuÉUÉ §AzÀÄ ªÀÄÄA¢£À PÀæªÀÄ dgÀÄV¸ÀĪÀ PÀÄjvÀÄ £À£ÀUÉ DzÉòzÀÝjAzÀ  d¦Û ¥ÀAZÀ£ÁªÉÄ DzsÁgÀzÀ ªÉÄðAzÀ PÉA¨sÁ« oÁuÉ UÀÄ£Éß £ÀA 80/2015 PÀ®A: 78 (3) Pɦ DPÀÖ £ÉzÀÝgÀ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

BIDAR DISTRICT DAILY CRIME UPDATE 26-06-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-06-2015

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 122/2015, PÀ®A 380, 457 L¦¹ :-
¦üAiÀiÁð¢ CªÀÄÄ®PÀĪÀiÁgÀ vÀAzÉ C±ÉÆÃPÀ gÁªÀ ¸Á: «±Á® £ÀUÀgÀ ¯ÁvÀÆgÀ ¸ÀzÀå: «zÁå £ÀUÀgÀ PÁ¯ÉÆä ©ÃzÀgÀ gÀªÀgÀÄ ¸ÀĪÀiÁgÀÄ 2 ªÀµÀðUÀ½AzÀ ©ÃzÀgÀ£À°èAiÀÄ ¸ÀªÉð £ÀA. 22/2r £ÉÃzÀgÀ°è 28 UÀÄAmÉ d«ÄãÀÄ CVæªÉÄAl ªÀiÁrPÉÆAqÀÄ D eÁUÉAiÀÄ°è MAzÀÄ ¸É®á D¦üøÀ £ÁªÉAzÀgï «±Àé ¹n ¥ÉÆæeÉPïÖ D¦üøÀ PÀnÖzÀÄÝ, CzÀgÀ°è ¦üAiÀiÁð¢AiÀĪÀgÀÄ ªÀiÁå£ÉÃdgÀ CAvÁ PÉ®¸À ªÀiÁqÀÄwÛzÀÄÝ, ¸ÀzÀj PÀbÉÃjAiÀÄ°è ¹¹ PÁåªÀÄgÁ C¼ÀªÀr¹zÀÄÝ EgÀÄvÀÛzÉ, ¢£ÁAPÀ 24-06-2015 gÀAzÀÄ ªÀÄÄAeÁ£É¬ÄAzÀ ¦üAiÀiÁð¢AiÀĪÀgÀÄ vÀªÀÄä D¦üøÀ vÉUÉzÀÄ PÉ®¸À ªÀiÁr £ÀAvÀgÀ ¸ÁAiÀÄAPÁ® 0730 UÀAmÉUÉ D¦üøÀ ªÀÄÄaÑPÉÆAqÀÄ ªÀÄ£ÉUÉ ºÉÆÃzÁUÀ gÁwæ ªÉüÉAiÀÄ°è AiÀiÁgÉÆà C¥ÀjavÀ PÀ¼ÀîgÀÄ ¸ÀzÀj PÀbÉÃjAiÀÄ ¸Élgï ©ÃUÀ ªÀÄÄjzÀÄ D¦üøÀ£À°èzÀÝ MAzÀÄ 1) D¯ï E£ï M£ï ºÉZï.¦ PÀA¥ÀÆålgï «xï AiÀÄÄ.¦.J¸ï 21,500/- gÀÆ., 2) ¹¹ PÁåªÉÄÃgÁ-3 1000/- gÀÆ., JªÀiï.r ZÉÃgï 1500/- gÀÆ., ªÉÆèÉÊ¯ï £ÀA. 9986399931 500/- gÀÆ. »ÃUÉ MlÄÖ 24,500/- gÀÆ. ¨É¯É ¨Á¼ÀĪÀ ¸ÁªÀiÁ£ÀÄUÀ¼ÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 25-06-2015 gÀAzÀÄ UÀtQÃPÀÈvÀ Cfð ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 328 L¦¹ ªÀÄvÀÄÛ 32, 34 PÉ.E PÁAiÉÄÝ :-
ದಿನಾಂಕ 25-06-2015 ರಂದು ಒಬ್ಬ ವ್ಯಕ್ತಿ  ಒಂದು ಬಾಟಲದಲ್ಲಿ ಕಳ್ಳಭಟ್ಟಿ ಸರಾಯಿ ಸಂಗ್ರಹ ಮಾಡಿಕೊಂಡು ಮಾರಾಟ ಮಾಡಲು ಮಸ್ಕಲ ಗ್ರಾಮಕ್ಕೆ ಹೋಗುವವನಿದ್ದಾನೆ ಅಂತ ¢°Ã¥ÀPÀĪÀiÁgÀ ©. ¸ÁUÀgÀ ¦J¸ïL  PÀıÀ£ÀÆgÀ ¥Éưøï oÁuÉ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮಸ್ಕಲ್ ಗ್ರಾಮಕ್ಕೆ ಹೋಗಿ ಮರೆಯಾಗಿ ನಿಂತು ದಾರಿ ಕಾಯುತ್ತಿರುವಾಗ ಸಂತಪೂರ ಕಡೆಯಿಂದ ಒಬ್ಬ ವ್ಯಕ್ತಿ ಒಂದು ಬಾಟಲ್ ಹಿಡಿದುಕೊಂಡು ನಡೆದುಕೊಂಡು ಬರುತ್ತಿರುವುದನ್ನು ನೋಡಿ ಹಠಾತ್ತನೆ ಆತನ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲು ತನ್ನ  ಹೆಸರು ಸೈಯದ ಮೆಹಮೂದ ತಂದೆ ಸೈಯದ್ ಮೆಹಬೂಬ ಬಾಜಿತ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಹೆಡಗಾಪುರ ಗ್ರಾಮ, ತಾ: ಔರಾದ (ಬಿ) ಅಂತ ತಿಳಿಸಿದನು, ನಂತರ ಸದರಿ ವ್ಯಕ್ತಿಗೆ ತನ್ನ ಹತ್ತಿರ ಇದ್ದ ಬಾಟಲದಲ್ಲಿ ಏನಿದೆ ಎಂದು ವಿಚಾರಿಸಲು ಇದರಲ್ಲಿ ಕಳ್ಳಭಟ್ಟಿ ಸರಾಯಿ ಇದ್ದು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದನು, ಸದರಿ ಬಾಟಲನ್ನು ಪರಿಶೀಲಿಸಿ ನೋಡಲು ಇದು ಕೂಲ್ಡ್ರಿಂಕ್ಸನ ಹಳೆ ಬಾಟಲ್ ಇದ್ದು ದರ ಬಾಯಿ ತೆರೆದು ನೋಡಲು ದರಲ್ಲಿ ಅಂದಾಜು 2 ಲೀಟರ ಕಳ್ಳಭಟ್ಟಿ ಸರಾಯಿ ಇರುತ್ತದೆ, ಅ.ಕಿ 200/- ರೂಪಾಯಿಗಳಾಗಬಹುದು, ನಂತರ ಸದರಿ ಸರಾಯಿಯನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ತನಿಖೆ ಕೈಗೊಳ್ಳಲಾಗಿದೆ.