Police Bhavan Kalaburagi

Police Bhavan Kalaburagi

Wednesday, December 3, 2014

Crime Prevention 2014 in Koppal Dist.

ದಿನಾಂಕ 03-12-2014 ರಂದು ಸಂಜೆ ಕೊಪ್ಪಳ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಪರಾಧ ತಡೆ ಮಾಸಾಚರಣೆ 2014 ರ ಅಂಗವಾಗಿ ಕೊಪ್ಪಳ ನಗರದ ಎಲ್ಲಾ ಆಟೋ ಚಾಲಕರನ್ನು ಕರೆಯಿಸಿ ಅಪರಾಧಗಳನ್ನು ತಡೆಗಟ್ಟುವಿಕೆ ಹಾಗೂ ಟ್ರಾಫೀಕ ನಿಯಮಗಳ ಬಗ್ಗೆ ಮಾನ್ಯ ಶ್ರೀ. ಡಾ. ಟಿ.ಡಿ. ಪವಾರ್ ಐ.ಪಿ.ಎಸ್. ರವರು ತಿಳುವಳಿಕೆಗಳನ್ನು ನೀಡಿದ್ದು ಈ ಸಮಯದಲ್ಲಿ ಶ್ರೀ. ರಾಜು ಎಂ. ಡಿ.ಎಸ್.ಪಿ. ಕೊಪ್ಪಳ, ಶ್ರೀ. ಮೋಹನ ಪ್ರಸಾದ ಪಿ.ಐ. ಕೊಪ್ಪಳ ನಗರ ಮತ್ತು ಶ್ರೀ. ಪುಲ್ಲಯ್ಯ ರಾಥೋಡ ಪಿ.ಎಸ್.ಐ. ರವರು ಹಾಜರಿದ್ದರು.







Koppal Dist.

ದಿನಾಂಕ 03-12-2014 ರಂದು ಅಪರಾಧ ತಡೆ ಮಾಸಾಚರಣೆಯ – 2014  ರ ಅಂಗವಾಗಿ ಶ್ರೀ ಹೆಚ್.ಬಿ.ನರಸಿಂಗಪ್ಪ, ಪಿ.ಎಸ್.ಐ. (ಅ.ವಿ ರವರು ಗಂಗಾವತಿ ನಗರದ ಹಮಾಲರ ಬಡಾವಣೆಯಲ್ಲಿರುವ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಹಗೂ ಕಾನೂನು ಬಗ್ಗೆ ತಿಳಿ ಹೇಳಿದ್ದು ಇರುತ್ತದೆ.  ಹಾಗೂ ಗಂಗಾವತಿಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಪೊಲೀಸ್ ಸಹಾಯವಾಣಿಯನ್ನು ತೆರೆದಿದ್ದು ಇರುತ್ತದೆ.



Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
               ¢-02-12-2014 gÀAzÀÄ 11-30 UÀAmÉAiÀÄ ¸ÀĪÀiÁjUÉ  ಮೂಡಲಗುಂಡ ಗ್ರಾಮದ ದುರಗಮ್ಮ ದೇವಸ್ತಾನದ ಹತ್ತಿರ ಿರುವ ಫಿರ್ಯಾದಿ ಶ್ರೀಬಾಲಯ್ಯ ತಂದೆ ಹನುಮಂತ ಹಿರೇಮನಿಯವರು ವಯಸ್ಸು 46 ವರ್ಷ ಜಾ: ನಾಯಕ ಉ:ಕಿರಾಣಿ  ವ್ಯಾಪಾರ ಸಾ-ಮುಡಲಗುಂಡ FvÀ£À ಕಿರಾಣಿ ಅಂಗಡಿಯನ್ನು ಇಟ್ಟುಕೊಂಡು ತಮ್ಮ ಕುಟುಬದೊಂದಿಗೆ ಜೀವನ ಮಾಡುತ್ತಾ ಬಂದಿದ್ದು ದಿನಾಂಕ 02-12-2014-2014 ರಂದು 23-30  ಗಂಟೆಗೆ ಕಿರಾಣಿ ಅಂಗಡಿಗೆ ಅಕಸ್ಮೀಕವಾಗಿ ಬೆಂಕಿ ಹತ್ತಿಕೊಂಡು ಅಂಗಡಿಯಲ್ಲಿದ್ದ ಸಕ್ಕರೆ, ಕೆಂಪು ರವ, ಮೈದ ಹಿಟ್ಟು, ಬೆಲ್ಲ, ತೊಗರಿ ಬೆಳೆ, ಅಕ್ಕಿ ಓಳ್ಳೆ ಏಣ್ಣೆ ನಗದು 6000/- ಸಾವಿರ ರೂ/-ಇತ್ಯಾದಿ ಕಿರಾಣಿ ಸಾಮಾಗ್ರಿಗಳು ಸೇರಿ ಒಟ್ಟು ಅ//ಕಿ// 86750 ರೂ /-(ಎಂಬತ್ತಾರು ಸಾವಿರ ಏಳು ನೂರಾ ಐವತ್ತು ಸಾವಿರ ) ಗಳಷ್ಠು ರೂ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿ ಲೂಕ್ಸಾನು ಆಗಿರುತ್ತದೆ. ಇದರ ಮೇಲೆ ಯಾರ ಮೇಲಿಯೂ ಯಾವುದೇ ಪಿರ್ಯಾದಿ ಇರುವದಿಲ್ಲ ಅಂತಾ ಲಿಖಿತ ಫಿರ್ಯಾದಿಯ ಸಾರಂಶದ ಮೇಲಿಂದ  eÁ®ºÀ½î ¥Éưøï oÁuÉ DPÀ¹äÃPÀ ¨ÉAQ C¥ÀWÁvÀ £ÀA: 08/2014 CrAiÀÄ°è   ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.12.2014 gÀAzÀÄ  115¥ÀææPÀgÀtUÀ¼À£ÀÄß ¥ÀvÉÛ ªÀiÁr 16,900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                   


Crime Prevention in Koppal Dist.

ಕೊಪ್ಪಳ ಜಿಲ್ಲೆಯ ಕುಕನೂರ, ಕೊಪ್ಪಳ ಗ್ರಾಮೀಣ, ಹನುಮಸಾಗರ, ಅಳವಂಡಿ, ಗಂಗಾವತಿ ಗ್ರಾಮೀಣ, ಕಾರಟಗಿ, ಗಂಗಾವತಿ ಸಂಚಾರಿ ಠಾಣೆಗಳ ವ್ಯಾಪ್ತಿಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾಯðಕ್ರಮ ಆಯೋಜಿಸಿದ್ದು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಜಾಥಾವನ್ನು ಆಯೋಜಿಸಿ ನಾಗರಿಕರಿಗೆ ಹೆಣ್ಣುಮಕ್ಕಳಿಗೆ ಮತ್ತು ಶಾಲಾಬಾಲಕಿಯರಿಗೆ ರಕ್ಷಣೆಯ ಬಗ್ಗೆ ತಿಳುವಳಿಕೆಯನ್ನು ನೀಡಿದ್ದು ಇರುತ್ತದೆ.