Police Bhavan Kalaburagi

Police Bhavan Kalaburagi

Friday, July 10, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-

               ಶ್ರೀಮತಿ ಯಲ್ಲಮ್ಮ ಗಂಡ ರಂಗಪ್ಪ 35 ವರ್ಷ, ಜಾ:-ಕುರುಬರು,ಉ;-ಕೂಲಿಕೆಲಸ,   ಸಾ:-ಕವಿತಾಳ.ತಾ:-ಮಾನ್ವಿ, ಹಾ.ವ. ಸಿ.ಎಸ್.ಎಫ್ ಒಂದನೇಯ ಕ್ಯಾಂಪ್.vÁ£ÀÄ ಮೃತ ರಂಗಪ್ಪ ಈತನನ್ನು 6 ವರ್ಷದ ಹಿಂದೆ ಮದುವೆಯಾಗಿದ್ದು ನನಗೆ 4 ವರ್ಷದ ಹೆಣ್ಣು ಮಗಳಿರುತ್ತಾಳೆ. ನನ್ನ ಗಂಡ ರಂಗಪ್ಪ ಈತನಿಗೆ ಈ ಮೊದಲ ಹೆಂಡತಿ ಇದ್ದು, ನಾನು ಎರಡನೇಯ ಹೆಂಡತಿ ಇರುತ್ತೇನೆ. ನನ್ನ ಗಂಡನು ಆಗಾಗ ಮೊದಲನೇಯ ಹೆಂಡತಿ ಹತ್ತಿರ ಹೋಗಿ ಬರುವುದು ಮಾಡುತ್ತಿದ್ದನು. ನಾವೆಲ್ಲರೂ ಅನ್ಯೂನ್ಯವಾಗಿದ್ದೆವು. ನಾನು ಮತ್ತು ನನ್ನ ಗಂಡ ಮೂರು ವರ್ಷದ ಹಿಂದೆ ಸಿ.ಎಸ್.ಎಫ್.ಒಂದನೇಯ ಕ್ಯಾಂಪಿಗೆ ದುಡಿದು ತಿನ್ನಲು ಬಂದು ಸಿ.ಎಸ್.ಎಫ್ ಒಂದನೇಯ ಕ್ಯಾಂಪಿನಲ್ಲಿ ಸಂಗಪ್ಪ ಇವರ ಶೆಡ್ಡಿನಲ್ಲಿ ಬಾಡಿಗೆಗೆ ವಾಸವಾಗಿದ್ದೆವು ನನ್ನ ಗಂಡನು ಕುಡಿಯುವ ಚಟ ಬೆಳಸಿಕೊಂಡಿದ್ದನು, ದಿನಾಂಕ;-08/07/2015 ರಂದು ಬುದುವಾರ ದಿವಸ ರಾತ್ರಿ ನನ್ನ ಗಂಡನು ಮದ್ಯಪಾನ ಮಾಡಿ ಮನೆಗೆ ಬಂದಿದ್ದು, ನನಗೆ ಹೊಟ್ಟೆ ನೋಯಿಸುತ್ತಿದೆ ಅಂತಾ ಹೇಳುತ್ತಿದ್ದು, ಕುಡಿದ ನಿಶೆಯಲ್ಲಿ ಊಟ ಮಾಡದೆ ಹಾಗೇಯೆ ಮಲಗಿಕೊಂಡಿದ್ದನು ರಾತ್ರಿ 1 ಗಂಟೆಸುಮಾರಿಗೆ ನನಗೆ ಎಚ್ಚರವಾಗಿ ನೋಡಲಾಗಿ ನನ್ನ ಗಂಡನು ನಾವು ವಾಸಿಸುವ ಶೆಡ್ಡಿನ ಮೇಲಿನ ಬಲಿಷಿಗೆ ತಾನು ಉಟ್ಟ ಲುಂಗಿಯಿಂದ ಉರುಲು ಹಾಕಿಕೊಂಡಿದ್ದನು.ನೋಡಲಾಗಿ ಮೃತಪಟ್ಟಿದ್ದು ನಂತರ ಮನೆಯ ಅಕ್ಕಪಕ್ಕದವರಿಗೆ ವಿಷಯ ತಿಳಿಸಲಾಗಿ ಎಲ್ಲರೂ ಬಂದು ನೋಡಿದರು. ನನ್ನ ಗಂಡನು ಕುಡಿದ ನಿಶೆಯಲ್ಲಿ ಹೊಟ್ಟೆ ಬೇನೆ ಬಂದಿದ್ದರಿಂದ ಅದರ ಬಾದೆ ತಾಳಲಾರದೆ ಕ್ರಿಮಿನಾಷಕ ಎಣ್ಣೆಯನ್ನು ಸೇವಿಸಿ ಮೃತಪಟ್ಟಿದ್ದು ಇರುತ್ತದೆ. ನನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯವಿರುವುದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಯುಡಿ.ಆರ್ ನಂ,13/2015ಕಲಂ.174.ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
              ಫಿರ್ಯಾದಿಯ ಮಗಳಾದ ನಾಗಮ್ಮ 40 ವರ್ಷ ಈಕೆಗೆ 20 ವರ್ಷಗಳ ಹಿಂದೆ ಲಗ್ನವಾಗಿದ್ದು, ಈಗ್ಗೆ 02 ವರ್ಷಗಳಿಂದ ಮೈ ತುಂಬಾ ಗುಳ್ಳೆಗಳು ಎದ್ದಿದ್ದು ಅಲ್ಲಲ್ಲಿ ಆಸ್ಪತ್ರೆಗೆ ಸಹ ತೋರಿಸಿದ್ದು ಕಡಿಮೆ ಆಗದ ಕಾರಣ ಹೊಟ್ಟೆಯಲ್ಲಿ ಸಂಕಟ ಆಗಿ ಭಾದೆ ತಾಳಲರಾದೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09-07-2015 ರಂದು 4-00 ಪಿ.ಎಂ.ದಲ್ಲಿ ನಾಗಮ್ಮಳು ಕೆ. ಹಂಚಿನಾಳ ಕ್ಯಾಂಪಿನ ತಮ್ಮ ವಾಸದ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿದ್ದು, ಆಸ್ಪತ್ರೆಗೆ ಸಾಗಿಸಿದಾಗ 5-00 ಪಿ.ಎಂ.ದಲ್ಲಿ ಮೃತಪಟ್ಟಿದ್ದು ಮರಣದಲ್ಲಿ ಯಾರ ಮೇಲೆ ಯಾವ ತರಹದ ಸಂಶಯ ಇರುವುದಿಲ್ಲ ಅಂತಾ ಮುಂತಾಗಿ ಇದ್ದ ಹೇಳಿಕೆ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಯು.ಡಿ.ಆರ್. ನಂ. 21/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.    
J¸ï.¹./J¸ï.n. ¥ÀæPÀgÀtzÀ ªÀiÁ»w:-
                ದಿನಾಂಕ: 09.07.2015 ರಂದು ಸಂಜೆ 5.30 ಗಂಟೆಯ ಸುಮಾರಿಗೆ ಫಿರ್ಯಾದಿ UÁæ«ÄÃt ¥Éưøï oÁuÉ gÁAiÀÄZÀÆgÀÄ gÀªÀರು ತನ್ನ ಮನೆಯಲ್ಲಿದ್ದಾಗ ತಮ್ಮ ಮನೆಯ ಪಕ್ಕದ ಮನೆಯವರಾದ ಆರೋಪಿ ನಂ: 1 ಮೈಲಾರಿಗುಡ್ಡ ಹಾಗೂ ಆತನ ಹೆಂಡತಿ ಆರೋಪಿ ನಂ: 2 ನಾಗಮ್ಮ ರವರು ತಮ್ಮ ಮನೆಯ ಮುಂದೆ ಜೋಪಡಿಯನ್ನು ಹಾಕುತ್ತಿದ್ದು, ಅದಕ್ಕೆ ಫಿರ್ಯಾದಿ ಶಿವಕುಮಾರ ತಂ: ಶರಣಪ್ಪ ವಯ: 30ವರ್ಷ, ಜಾ: ಶಿಳ್ಳಿಕ್ಯಾತರ್, ಉ : ಕೂಲಿ, ಸಾ: ಹೊಸಪೇಟೆ, ತಾ:ಜಿ: ರಾಯಚೂರು FvÀ£ÀÄ ಜೋಪಡಿ ಇಲ್ಲಿ ಹಾಕಿದರೆ ಮಳೆಯ ನೀರು ನಮ್ಮ ಮನೆಯ ಮುಂದೆ ಮಳೆಯ ನೀರು ನಿಲ್ಲುತ್ತದೆ, ನೀವು ಸ್ವಲ್ಪ ಮಳೆ ನೀರು ಹೋಗಲು ದಾರಿ ಬಿಟ್ಟು ಜೋಪಡಿ ಹಾಕಿರಿ ಎಂದು ಹೇಳಿದ್ದಕ್ಕೆ ಆರೋಪಿತರು ಹೊಗಲೇ ಸೂಳೆ ಮಗನೇ ನಮ್ಮ ಮನೆಯ ಮುಂದೆ ನಾನು ಜೋಪಡಿ ಹಾಕಿಕೊಳ್ಳುತ್ತೇನೆ, ಅದನ್ನು ಕೇಳೋಕೆ ನೀನ್ಯಾವನಲೇ ಅಂತಾ ಅಂದವರೆ -2 ನಾಗಮ್ಮ ಒಮ್ಮೆಲೆ ಬಂದಿದ್ದೇ ಫಿರ್ಯಾದಿಯ ಎದೆಯ ಅಂಗಿಗೆ ಕೈ ಹಾಕಿ ತನ್ನ ಕಪಾಳಕ್ಕೆ ಹೊಡೆದಿದ್ದು, -1 ಮೈಲಾರಿಗುಡ್ಡ ಈತನು ಅಲ್ಲಿಯೇ ಬಿದ್ದಿದ್ದ ಹಿಡಿಗಾತ್ರದ ಕಲ್ಲಿನಿಂದ ಫಿರ್ಯಾದಿಯ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಗೊಳಿಸಿ ಲಂಗಾ ಸೂಳೆ ಮಗನೇ ದಿನ ನಿನ್ನ ಕತೆ ಮುಗಿಸಿಯೇ ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದಲ್ಲದೇ ಜಗಳ ಬಿಡಿಸಲು ಬಂದ ಫಿರ್ಯಾದಿಯ ತಂದೆ ಶರಣಪ್ಪ ರವರಿಗೆ ಅದೇ ಕಲ್ಲಿನಿಂದ ಹೊಟ್ಟೆಗೆ ಹೊಡೆದು ದುಃಖಾಪಾತಗೊಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫೀರ್ಯಾದಿಯ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 164/2015 PÀ®A: 323, 324, 504, 506, ¸ÀºÁ 34 L¦¹ ºÁUÀÆ 3(1)(10) J¸ï.¹. J¸ï.n. CmÁæ¹n DPÀÖ CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
zÉÆA© ¥ÀæPÀgÀtzÀ ªÀiÁ»w:-
                 ಮೃತ ZÀAzÀæ±ÉÃRgÀ vÀAzÉ PÀȵÀÚ¥Àà ªÀAiÀiÁ-22,®ªÀiÁtÂà G-PÀÆ°PÉ®¸À ¸Á-UÉÆÃgɨÁ¼À vÁAqÁ £ÀA 02  FvÀ£ÀÄ ಆರೋಫಿ ನಂ 1 ಮಾನಸಿಂಗ ತಂದೆ ಟೋಪಣ್ಣ ವಯಾ-50, ಇತನ ಮಗಳನ್ನು ಮಾತಾನಾಡಿಸಿದ ವಿಷಯವಾಗಿ ಈ ಗ್ಗೆ 2 ವರ್ಷಗಳ ಹಿಂದೆ ಗಲಾಟೆಯಾಗಿ ಚಂದ್ರಶೇಖರನಿಗೆ ಕಂಬಕ್ಕೆ ಕಟ್ಟಿ ತಲೆ ಬೋಳಿಸಿದ್ದರಿಂದ ೀ ಬಗ್ಗೆ ಪ್ರಕರಣ ದಾಖಲಿಸಿದ್ದು ಸದರಂತೆ ಆರೋಪಿ ನಂ 1 ಇತನ ಹೆಂಡತಿ ಸಹ ಚಂದ್ರಶೇಖರನ ಮೇಲೆ ದೂರು ದಾಖಲಿಸಿದ್ದು ಸದರಿ ಕೇಸಿನ ವಿಚಾರಣೆಯು ದಿನಾಂಕ 09-07-2015 ರಂದು ಲಿಂಗಸಗೂರ ಕೊರ್ಟನಲ್ಲಿ ಹಾಜರಿ ಇರಬೇಕಾಗಿರುವುದರಿಂದ ದಿನಾಂಕ 07/07/2015 ರಂದು ಊರಿಗೆ ಬಂದಿದ್ದು ಅದಕ್ಕಾಗಿ ನಮೂದಿತ ಆರೋಪಿ ªÀiÁ£À¹AUÀ ºÁUÀÆ EvÀgÉ  10 d£ÀgÀÄ PÀÆr ಅಕ್ರಮ ಕೂಟ ಕಟ್ಟಿಕೊಂಡು ಬಂದು ಚಂದ್ರಶೇಖರನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ನೀನು ಕೊಟ್ಟ ಕೇಸಿನಲ್ಲಿ ರಾಜಿಯಾಗು ಇಲ್ಲದಿದ್ದರೆ ಕೊಂದು ಬಿಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿದ್ದರಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09/07/2015 ರಂದು ಬೆಳಿಗ್ಗೆ 06-00 ಗಂಟೆಗೆ ಚಂದ್ರಶೇಖರನು ತನ್ನ ವಾಸದ ಮನೆಯಲ್ಲಿ ಲುಂಗಿಯಿಂದ ಉರಲು ಹಾಕಿಕೊಂಡು ಇಲಾಜುಗಾಗಿ ಲಿಂಗಸಗೂರ ಆಸ್ಪತ್ರೆಯಿಂದ ಹೆಚ್ಚಿನ ಇಲಾಜಿಗಾಗಿ ರಾಯಚೂರಿಗೆ ಕರೆದುಕೊಂಡು ಹೋಗಲು ಅಂಬುಲೆನ್ಸನಲ್ಲಿ ಹಾಕುವಾಗ 07-40 ಎಎಂ ಗೆ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಮೇಲಿಂದ   °AUÀ¸ÀÆÎgÀÄ ¥Éưøï oÁuÉ   UÀÄ£Éß £ÀA: 166/15 PÀ®A. 143,147,504, 506, 306 ¸À»vÀ 149  L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.                
¥Éưøï zÁ½ ¥ÀæPÀgÀtzÀ ªÀiÁ»w:-

              ದಿನಾಂಕ;-10/07/2015 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಠಾಣೆಯಲ್ಲಿರುವಾಗ ನಾರಾಯಣನಗರ ಕ್ಯಾಂಪಿನಲ್ಲಿ  ಎರಡು ಟ್ರಾಕ್ಟರಗಳಲ್ಲಿ ಬೆಳವಾಡ ಹಳ್ಳದಿಂದ ಉಸುಕು ತುಂಬಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ¥ÁAqÀÄ ¹AUï J.J¸ï.L. §¼ÀUÁ£ÀÆgÀÄ gÀªÀgÀÄ ಮತ್ತು ಸಿಬ್ಬಂಧಿಯವರಾದ  ಪಿ.ಸಿ.697,300, ರವರೊಂದಿಗೆ ನಮ್ಮ ಮೋಟಾರ್ ಸೈಕಲಗಳ ಮೇಲೆ ಸ್ಥಳಕ್ಕೆ ಹೋಗಿ ಅಲ್ಲಿ ಪ್ರಾಸಾದ ಈತನ ಹೋಟಲ್ ಮುಂದೆ ರಸ್ತೆಯ ಮೇಲೆ ಎರಡೂ ಟ್ರಾಕ್ಟರಗಳಲ್ಲಿ ಉಸುಕು ತುಂಬಿಕೊಂಡು ಹೋಗುತ್ತಿದ್ದದ್ದನ್ನು ಕಂಡು ಟ್ರಾಕ್ಟರಗಳನ್ನು ನಿಲ್ಲಿಸಿ, ವಿಚಾರಿಸಲಾಗಿ ಎರಡೂ ಟ್ರಾಕ್ಟರ ಚಾಲಕರುಗಳು ಉಸುಕಿಗೆ ಸಂಬಂಧಿಸಿದ ದಾಖಲಾತಿ ಮತ್ತು ರಾಯಾಲಿಟಿ ಪಡೆದುಕೋಳ್ಳದೆ ಅನಧೀಕೃತವಾಗಿ ಮತ್ತು ಕಳ್ಳತನದಿಂದ ಬೆಳವಾಟ ಹಳ್ಳದಿಂದ ಉಸುಕು ತುಂಬಿಕೊಂಡು  ಸಾಗಿಸುತ್ತಿರುವುದಾಗಿ ತಿಳಿಸಿದ್ದರಿಂದ ಪಂಚರ ಸಮಕ್ಷಮದಲ್ಲಿ ಮೇಲ್ಕಂಡ ಎರಡೂ ಟ್ರಾಕ್ಟರಗಳನ್ನು  ಜಪ್ತಿಪಡಿಸಿಕೊಂಡು  ಮರಳಿ ಠಾಣೆಗೆ ಬಂದು  ಮುಂದಿನ  ಕಾನೂನು ಕ್ರಮಕ್ಕಾಗಿ ಒಪ್ಪಿಸಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಉಸುಕು ಜಪ್ತಿ ಪಂಚನಾಮೆಯ ಆದಾರದ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 96/2015.ಕಲಂ.379 ಐಪಿಸಿ ಮತ್ತು 43 ಕೆ.ಎಂ.ಎಂ.ಸಿ. ಆರ್.ರೂಲ್ -1994 ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
    

    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.07.2015 gÀAzÀÄ 41 ¥ÀææPÀgÀtUÀ¼À£ÀÄß ¥ÀvÉÛ ªÀiÁr  5300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.