Police Bhavan Kalaburagi

Police Bhavan Kalaburagi

Sunday, June 25, 2017

BIDAR DISTRICT DAILY CRIME UPDATE 25-06-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-06-2017

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 89/2017, PÀ®A. 87 PÉ.¦ PÁAiÉÄÝ :- 
¢£ÁAPÀ 24-06-2017 gÀAzÀÄ ¨ÉîÆgÀ UÁæªÀÄzÀ ªÀÄĸÁÛ¥ÀÆgÀ qÁå«ÄUÉ ºÉÆÃUÀĪÀ PÀZÁÑ  ¸ÁªÀðd¤PÀ gÀ¸ÉÛAiÀÄ ªÉÄÃ¯É E¹àÃmï dÆeÁl £ÀqÉAiÀÄĪÀ §UÉÎ ¨Á§Ä J¸ï. ¨ÁªÀUÉ ¦.J¸ï.L. ºÀÄ®¸ÀÆgÀ ¥Éưøï oÁuÉ gÀªÀgÀÄ ªÀiÁ»w ¥ÀqÉzÀÄ vÀPÀëtªÉ zÁ½ £ÀqɸÀ®Ä E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âAzÀAiÀĪÀgÉÆqÀ£É ¨ÉîÆgÀ UÁæªÀÄPÉÌ ºÉÆÃV J®ègÀÄ ªÀÄgÉAiÀiÁV «Që¹  £ÉÆÃqÀ®Ä DgÉÆævÀgÁzÀ ¸ÀAdÄPÀĪÀiÁgÀ vÀAzÉ PÁ±É¥Áà CAvÀ¥Àà£ÉÆgÀ, ªÀAiÀÄ: 38 ªÀµÀð, eÁw: °AUÁAiÀÄvÀ, E£ÀÄß 5 d£ÀgÀÄ J®ègÀÄ ¸Á: ¨ÉîÆgÀ EªÀgÉ®ègÀÆ ªÀÄĸÁÛ¥ÀÆgÀ qÁå«ÄUÉ ºÉÆÃUÀĪÀ PÀZÁÑ gÀ¸ÉÛAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è PÀÄvÀÄ CAzÀgï ¨ÁºÀgÀ JA§ E¹àÃmï dÆeÁlzÀ°è vÉÆÃqÀVgÀĪÁUÀ CªÀgÀ ªÉÄÃ¯É zÁ½ £Àqɹ ¸ÀzÀj DgÉÆævÀjAzÀ MlÄÖ 4,500/- gÀÆ. ºÁUÀÄ 52 E¹àÃl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 123/2017, PÀ®A. 143 L¦¹ ªÀÄvÀÄÛ 87 PÉ.¦ PÁAiÉÄÝ :-
ದಿನಾಂಕ 24-06-2017 ರಂದು ಮದನೂರು ಗ್ರಾಮದ ಶಿವಲಿಂಗಪ್ಪಾ ಬಿರಾದಾರ ಇವರ ಹೊಟೆಲ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪಿಟ ಜೂಜಾಟ ಅಡುತ್ತಿದ್ದಾರೆ ಅಂತಾ ತಾನಾಜಿ ಎ.ಎಸ್.ಐ ಕಮಲನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಜೂಜಾಟ ಆಡುತ್ತಿದ್ದ ಆರೋಪಿತರಾದ 1) ಬಸವರಾಜ ತಂದೆ ಬಾಬುರಾವ ಭೂರೆ ವಯ: 35 ವರ್ಷ, 2) ವೈಜಿನಾಥ ತಂದೆ ಮಾರುತಿ ದಾಬ್ಕೆ ಹಾಗೂ 3) ಮನೋಜ ತಂದೆ ಕಲ್ಯಾಣಿ ಬಿರಾದಾರ ಸಾ: ಎಲ್ಲರು ಮದನೂರ ಗ್ರಾಮ ಇವರೆಲ್ಲರ ಮೇಲೆ ದಾಳಿ ಮಾಡಿ ಅವರ ಹತ್ತಿರದಿಂದ 1400/- ರೂ. ನಗದು ಹಣ ಹಾಗು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 159/2017, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 24-06-2017 ರಂದು ಕೊಟಗ್ಯಾಳ ಗ್ರಾಮದ ಕೀರಣಾ ದುಕಾನ ಹತ್ತಿರ ಒಬ್ಬ ವ್ಯಕ್ತಿ ಅಕ್ರಮವಾಗಿ ತನ್ನ ವಶದಲ್ಲಿ ಸರಾಯಿ ಬಾಟಲಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದಾನೆದು ವಿಜಯಕುಮಾರ ಪಿ.ಎಸ್.ಐ ಧನ್ನುರಾ ಪೊಲೀಸ್ ಠಾಣೆ ರವರಿಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕೊಟಗ್ಯಾಳ ಗ್ರಾಮದ ಬಸ ನಿಲ್ದಾಣ ಹತ್ತಿರ ಮರೆಯಾಗಿ ನಿಂತು ನೊಡಲು ಕೊಟಗ್ಯಾಳ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಗಣಪತಿ ಡೋಣಗಾಪುರೆ ರವರ ಕಿರಾಣಾ ದುಕಾನ ಪಕ್ಕದಲ್ಲಿ ಆರೋಪಿ ರಾಜಕುಮಾರ ತಂದೆ ಶ್ರೀಮಂತರಾವ ಪಾಟೀಲ ವಯ: 46 ವರ್ಷ, ಜಾತಿ: ಮರಾಠಾ, ಸಾ: ನಿಟ್ಟೂರ(ಬಿ), ತಾ: ಭಾಲ್ಕಿ ಇತನು ತನ್ನ ಕೈಯಲ್ಲಿ ಕೈಚೀಲ ಹಿಡಿದುಕೊಂಡು ನಿಂತಿದ್ದು ನೋಡಿ ಖಚಿತ ಪಡಿಸಿಕೊಂಡು ಒಮ್ಮೆಲೆ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಆತನಿಗೆ ಹಿಡಿದುಕೊಂಡು ಆತನ ವಶದಲ್ಲಿದ್ದ ಕೈಚೀಲ ಪರೀಶಿಲಿಸಿ ನೊಡಲು ಅದರಲ್ಲಿ 1) ಓಲ್ಡ್ ಟಾವರ್ನ ವಿಸ್ಕಿ 180 ಎಮ.ಎಲ್ ನ 18 ಟೆಟ್ರಾ ಪಾಕೇಟಗಳು ಅ.ಕಿ 1054/- ರೂ., 2) ಯು.ಎಸ್ ವಿಸ್ಕಿ 90 ಎಂ.ಎಲ್ ನ 16 ಬಾಟಲಗಳು ಅ.ಕಿ 450/- ರೂಪಾಯಿ ಇರುತ್ತದೆ, ನಂತರ ಸದರಿ ಆರೋಪಿಗೆ ಸರಾಯಿ ಮಾರಾಟ ಮಾಡಲು ಮತ್ತು ಸಾಗಾಟ ಮಾಡಲು ಸರಕಾರದಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ವಿಚಾರಣೆ ಮಾಡಲು ತನ್ನ ಹತ್ತಿರ ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿರುತ್ತಾನೆ, ನಂತರ ಪಂಚರ ಸಮಕ್ಷಮ ಸದರಿ ಸರಾಯಿ ಪ್ಯಾಕೆಟ್ ಹಾಗೂ ಬಾಟಲಿಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 100/2017, ಕಲಂ. 363 ಐಪಿಸಿ :-
ದಿನಾಂಕ 23-06-2017 ರಂದು ಫಿರ್ಯಾದಿ ಮುಸ್ತಾಫ ತಂದೆ ಮಹ್ಮದ ನಿಸಾರ ಅಹ್ಮದ ಸಾ: ಚಿರಾಕ್ ಗಲ್ಲಿ ಚಿಟಗುಪ್ಪಾ ರವರ ತಮ್ಮ ಯುಸೂಫ್ ಇತನು ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೋಗಿರುತ್ತಾನೆ, ನಂತರ ಮಧ್ಯಾಹ್ನ ಫಿರ್ಯಾದಿಯವರ ತಾಯಿ ಯುಸೂಪ್ ಅವನಿಗೆ ಕರೆ ಮಾಡಿ ತೂ ಕಹಾ ಹೈ ರೆ ಅಂತಾ ವಿಚಾರಿಸಲು ಅವನು ಚಿಟಗುಪ್ಪಾದಲ್ಲಿ ಇದ್ದೆನೆ ಅಂತಾ ತಿಳಿಸಿರುತ್ತಾನೆ, ನಂತರ ಫಿರ್ಯಾದಿಗೆ ಪ್ರೀಯದರ್ಶಿನಿ ಕಾಲೋನಿ ಚಿಟಗುಪ್ಪಾ ಕಡೆಗೆ ಹೋಗಲು ಬೈಕ ಅವಶ್ಯಕತೆ ಇದ್ದುದರಿಂದ ತಮ್ಮ ಯೂಸೂಫ್ ಅವನಿಗೆ ಕರೆ ಮಾಡಲು ಅವನು ಮೈ ಚಿಟಗುಪ್ಪೆ ಮೆ ಹೂ ಆತು ಅಂತಾ ಅಂದು ಕರೆ ಕಟ್ಟ ಮಾಡಿರುತ್ತಾನೆ, ನಂತರ ಫಿರ್ಯಾದಿಯು ಅವನು ಬರುವ ಬಗ್ಗೆ ದಾರಿ ಕಾಯ್ದು ನಂತರ ಅವನಿಗೆ ಕರೆ ಮಾಡಲು ಅವನು ಕರೆ ರಿಶೀವ್ ಮಾಡಿರುವುದಿಲ್ಲ, ನಂತರ ಮೋಬೈಲ್ ಬಂದ ಮಾಡಿರುತ್ತಾನೆ, ನಂತರ ರಾತ್ರಿ ತಮ್ಮನ ಗೆಳೆಯನಾದ ಆಸೀಫ್ ತಂದೆ ಅಜಮತ್ ಅಲಿ ಬೊಂಬಾಯಿವಾಲೆ ಅವನು ಫಿರ್ಯಾದಿಗೆ ಕರೆ ಮಾಡಿ ತಿಳಿಸಿದೆನೆಂದರೆ ನಿನ್ನ ತಮ್ಮ ಮೋಟರ ಸೈಕಲ ನನಗೆ ಕೊಟ್ಟು ಹುಮನಾಬಾದಕ್ಕೆ ಹೋಗಿ ಬರುತ್ತೇನೆ ಅಂತಾ ಹೋಗಿ ಇಲ್ಲಿಯವರೆಗೆ ವಾಪಸ್ಸು ಬಂದಿರುವುದಿಲ್ಲ, ಅವನ ಮೋಟರ ಸೈಕಲ ನನ್ನ ಹತ್ತಿರ ಇದೆ ಅಂತಾ ತಿಳಿಸಿರುತ್ತಾನೆ, ನಂತರ ಫಿರ್ಯಾದಿಯು ಅವನ ಮೋಬೈಲಗೆ ಕರೆ ಮಾಡಲು ರಾತ್ರಿ 1000 ಗಂಟೆಗೆ ಸ್ವೀಚ್ ಆಫ್ ಆಗಿರುತ್ತದೆ, ರಾತ್ರಿ 1000 ಗಂಟೆಯ ನಂತರ ಯೂಸುಫ್ ಇತನು ತನ್ನ ಮೋಬೈಲ ನಂ. 7411219855 ನೇದ್ದರಿಂದ ಆಸೀಫ್ ಅವನ ಮೋಬೈಲ ನಂಬರ 9632279841 ನೇದಕ್ಕೆ ಮೇಸೆಜ್ ಮಾಡಿರುತ್ತಾನೆ ಅಂತಾ ಆಸೀಫ್ ಇತನು ಫಿರ್ಯಾದಿಯವರ ಹತ್ತಿರ ಬಂದು ತೋರಿಸಿದ್ದು, ಸದರಿ ಸಂದೇಶ ಓದಲು ಯಾರೋ 10-12 ಜನರು ನನಗೆ ಕಿಡ್ನ್ಯಾಪ ಮಾಡಿಕೊಂಡು ಹೋಗಿರುತ್ತಾರೆ, ನನಗೆ ಯಾವುದೇ ಜಂಗಲದಲ್ಲಿ ತಂದು ಹೊಡೆ ಬಡೆ ಮಾಡಿ 30,000/- ಸಾವಿರ ರೂಪಾಯಿ ನನ್ನ ತಾಯಿಯ ಅಂಕೌಂಟಿಗೆ ಹಾಕಿರಿ ಅಂತಾ ಸಂದೇಶ ಇರುತ್ತದೆ, ನಂತರ ದಿನಾಂಕ 24-06-2017 ರಂದು ಫಿರ್ಯಾದಿಯು ತನ್ನ ತಮ್ಮನ ಮೋಬೈಲಗೆ ಕರೆ ಮಾಡಲು ಅವನು ಕಾಲ ರಿಶೀವ್ ಮಾಡಿ ಬೈಯ್ಯಾ ಮುಜೆ ಬಚಾಲೋ ಅಂತಾ ಅಂದು ಕರೆ ಕಟ್ಟ ಮಾಡಿರುತ್ತಾನೆ, ನಂತರ ಫಿರ್ಯಾದಿಯು ಕರೆ ಮಾಡಲು ಕರೆ ರಿಶೀವ್ ಮಾಡಿ ಬೇರೆ ಯಾರೋ ವ್ಯಕ್ತಿ ಮಾತಾಡಿದಂತೆ ಆಡಿ ತುಮಾರಾ ಬಾಯಿ ಕೊ ನಾನಾ ಹಝರತ್ ಸೆ ಉಟಾಕೆ ಆಯಾ ಹೂ ಮೈ ಉಸಕೆ ಅಮ್ಮಿಕಿ ಅಂಕೌಂಟ ಪೆ ತಿಸ್ ಹಜಾರ ಡಾಲೊ ಮೈ ಉಸಕೊ ಲಾಕೆ ಚೊಡದೆಗಾ ಅಂತಾ ಮಾತಾಡಿರುತ್ತಾನೆ, ನಂತರ ಹೀಗೆ ಮುಂಜಾನೆಯಿಂದ ರಾತ್ರಿವರೆಗೆ ತಮ್ಮನ ಮೋಬೈಲದಿಂದ ಅವನು ಮತ್ತು ಬೆರೆ ಯಾರೋ ಒಬ್ಬ ವ್ಯಕ್ತಿ ಮಾತಾಡುತ್ತಾ ಬಂದಿರುತ್ತಾರೆ, ಫಿರ್ಯಾದಿಯ ತಮ್ಮನು ಸಹ ಫಿರ್ಯಾದಿಗೆ ಕರೆಯಲ್ಲಿ ಬಯ್ಯಾ ಜಲ್ದಿ ಅಮೌಂಟ ಡಾಲೊ ನೈತೊ ಒ ಲೊಗ ಮುಜೆ ಕತಮ್ ಕರದೆತೆ ಅಂತಾ ಮಾತಾಡಿರುತ್ತಾನೆ, ಫಿರ್ಯಾದಿಯು ನಿನ್ನೆಯಿಂದ ಇಲ್ಲಿಯವರೆಗೆ ತನ್ನ ತಮ್ಮನಿಗೆ ಯಾರೋ ಕಿಡ್ನ್ಯಾಪ ಮಾಡಿಕೊಂಡು ಹೋಗಿರಬಹುದು ಅಂತಾ ಕರೆ ಮೂಲಕ ತಿಳಿದುಕೊಳ್ಳುವುದರಲ್ಲಿ ಸಮಯ ಹೋಗಿದ್ದು, ಆದರೆ ಇಲ್ಲಿಯವರೆಗೆ ತಮ್ಮನಿಗೆ ಯಾರೂ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಮತ್ತು ಎಲ್ಲಿಟ್ಟುರುತ್ತಾರೆ ಎಂಬ ಬಗ್ಗೆ ಯಾವುದೇ ಮಾಹತಿ ಸಿಕ್ಕಿರುವುದಿಲ್ಲ, ಅಪಹರಣಕ್ಕೊಳಗಾದ ತಮ್ಮನ ಹೆಸರು ಯೂಸುಫ್ ತಂದೆ ಮಹ್ಮದ ಇಸಾರ ಅಹ್ಮದ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಚಿರಾಕ್ ಗಲ್ಲಿ ಚಿಟಗುಪ್ಪಾ, ತಾ: ಹುಮನಾಬಾದ, ಚಹರೆ ಪಟ್ಟಿ: ತೆಳುವಾದ ಮೈಕಟ್ಟು, ಗೋಧಿ ಬಣ್ಣ, ನೇರವಾದ ಮೂಗು, 5.6’’ ಎತ್ತರ, ಧರಿಸಿರುವ ಬಟ್ಟೆಗಳು: ಒಂದು ನೀಲಿ ಬಣ್ಣದ ಜೀನ್ಸ ಪ್ಯಾಂಟ ಮತ್ತು ಒಂದು ಕಪ್ಪುಬಣ್ಣದ ಟಿಶರ್ಟ್ ಅದರ ಮೇಲೆ  ಬ್ಲಾಕ್ ಫುಲ್ ಜಾಕೇಟ್ ಇರುತ್ತದೆ, ಮಾತನಾಡುವ ಭಾಷೆ : ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾನೆ, ಎಡಗಾಲಿನ ಒಂದು ಅರ್ದ ಬೆರಳು ಕಟ್ಟಾಗಿರುತ್ತದೆ, ಫಿರ್ಯಾದಿಯ ತಮ್ಮನಿಗೆ ದಿನಾಂಕ 23-06-2017 ರಂದು 1600 ಗಂಟೆಯಿಂದ 2200 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ವ್ಯಕ್ತಿಗಳು ಚಿಟಗುಪ್ಪಾ ಪಟ್ಟಣದಿಂದ ಅಪಹರಣ ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.