Police Bhavan Kalaburagi

Police Bhavan Kalaburagi

Monday, July 31, 2017

BIDAR DISTRICT DAILY CRIME UPDATE 31-07-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 31-07-2017

ªÀiÁPÉðl ¥ÉÆ°¸À oÁuÉ UÀÄ£Éß £ÀA. 157/17 PÀ®A 341.324.504 L¦¹ ªÀÄvÀÄÛ 3(10) J¸ï.¹/J¸ï.n PÁAiÉÄÝ :-

¢£ÁAPÀ:30/07/2017 gÀAzÀÄ 1930 UÀAmÉUÉ ¦üAiÀiÁ𢠲æà ºÀtªÀÄAvÀ vÀAzÉ ¸ÉÊzÀ¥Áà ªÀÄZÀPÀÄj ¸Á: n. ªÀÄeÁð¥ÀÆgÀ gÀªÀgÀÄ oÁuÉUÉ ºÁdgÁV ªÀiËTPÀ ºÉýPÉ zÀÆgÀÄ ¸À°è¹zÀÝgÀ ¸ÁgÁA±ÀªÉãÉAzÀgÉ,  ¢£ÁAPÀ:30/07/2017 gÀAzÀÄ ªÀÄzsÁåºÀß 2:30 UÀAmÉAiÀÄ ¸ÀĪÀiÁjUÉ ¦ügÁå¢AiÀÄÄ vÀÀ£Àß SÁ¸ÀV PÉ®¸ÀzÀ ¤«ÄvÀå ©ÃzÀgÀPÉÌ §AzÀÄ PÉ®¸À ªÀÄÄV¹PÉÆAqÀÄ  HjUÉ ºÉÆÃUÀ®Ä eÉÊ ¨sÀªÁ¤ ªÉÊ£À±Á¥À PÀqɬÄAzÀ §ªÉñÀégÀ ¸ÀPÀð¯ï PÀqÉUÉ ºÉÆÃUÀÄwzÁÝUÀ eÉÊ ¨sÀªÁ¤ ªÉÊ£À±Á¥À JzÀÄjUÉ gÉÆÃr£À ªÉÄÃ¯É «dAiÀÄPÀĪÀiÁgÀ vÀAzÉ £ÀgÀ¹AºÀgÉrØ ¤AUÁgÉrتÁ¯É JA¨ÁvÀ£ÀÄ ¦ügÁå¢UÉÉ CPÀæªÀÄ vÀqÉ ªÀiÁr “ K mÉÆÃPÀj PÉÆý ¸Àƽ ªÀÄUÀ£Éà ¤Ã£ÀÄ vÀ¯Án PÉÊAiÀÄ°è ªÀÄZÀPÀÄj PÉ®¸À ªÀiÁqÀÄwÛ ¤£ÀUÉ J¯Áè UÉÆwÛgÀÄvÀÛzÉ.  J®ègÀ ¨É¼É ºÁ¤ gÉÆPÀÌ §A¢zÉ.  £ÀªÀÄäzÀÄ ªÀiÁvÀæ E£ÀÆß ºÀt §A¢¯Áè AiÀiÁPÉ §A¢¯Áè ºÉüÀÄ CAvÀ CªÁZÀå ±À§ÝUÀ½AzÀ ¨ÉÊ¢gÀÄvÁÛ£É  CzÀPÉÌ ¦üAiÀiÁð¢AiÀÄÄ  ªÀÄZÀPÀÄj EzÉÝÃ£É ¤d DzÀgÉ ¨É¼É ºÁ¤ ºÀt dªÀiÁ DUÀĪÀ «µÀAiÀÄ vÀ¯ÁnUÉ UÉÆvÀÄÛ  £À£ÀUÉ UÉÆwÛ¯Áè CAvÀ CA¢zÀÝPÉÌ «dAiÀÄPÀĪÀiÁgÀ£ÀÄ C¯Éè EzÀÝ MAzÀÄ UÁf£À ¨Ál°¬ÄAzÀ £À£Àß vÀ¯ÉAiÀÄ »A¨sÁUÀzÀ°è ºÉÆqÉzÀÄ ªÀÄvÀÄÛ PÀÄwÛUÉAiÀÄ JqÀ¨sÁUÀPÉÌ UÁdÄ PÉÆAiÀÄÄÝ gÀPÀÛUÁAiÀĪÁVgÀÄvÀÛzÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಹುಮನಾಬಾದ ಪೊಲೀಸ್ ಠಾಣೆ ಗುನ್ನೆ ನಂ.  222/17 ಕಲಂ  143, 147, 353, 332, 427 ಜೊತೆ 149 ಐಪಿಸಿ ಹಾಗು ಕಲಂ:3 ಪಿಡಿಪಿ ಎಕ್ಟ :-

ದಿನಾಂಕ:30/07/2017 ರಂದು 2100 ಗಂಟೆಗೆ ಫಿರ್ಯಾದಿ ಗೋಪಿನಾಥ ಗೊಡಬೊಲೆ ಬಸ್ಸ ಡ್ರೈವರ ಸಾ/ ಭೀಮನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ,  ದಿನಾಂಕ 30-07-2017 ರಂದು  ಫಿರ್ಯಾದಿ ಮತ್ತು ನಿರ್ವಾಹಕ ಮೈಜೊದ್ದಿನ ತಂದೆ ಅಲಿಮೋದ್ದಿನ ಸಾ// ಘೊಡವಾಡಿ ಪಿ.ನಂ. 0298 ಇಬ್ಬರಿಗೆ ರೂಟ ನಂ. 43 ಬಸವಕಲ್ಯಾಣ ದಿಂದ ಹೈದ್ರಾಬಾದಕ್ಕೆ ಹೊಗುವ ಕುರಿತು ನೇಮಕ ಮಾಡಿದ ಪ್ರಯುಕ್ತ ನಾವು ಬಸ್ಸ ನಂ. ಕೆಎ 38 ಎಫ 859 ನೇದನ್ನು ತೆಗೆದುಕೊಂಡು ಬಸವಕಲ್ಯಾಣದಿಂದ ಹೈದ್ರಾಬಾದ ಕ್ಕೆ ಹೊಗುವ ಕುರಿತು ಮುಂಜಾನೆ 0730 ಗಂಟೆಗೆ ಹುನಾಬಾದದಲ್ಲಿ ಪ್ರಯಾಣಿಕರಿಗೆ ಕುಡಿಸಿಕೊಂಡು ಹೊರಟು 0840 ಗಂಟೆಗೆ ಹುಡಗಿ ಗ್ರಾಮದ ಎನ,ಹೆಚ 9 ರೋಡಿನ ಮೇಲೆ ಹೊದಾಗ ಕೆಲವು ಜನರು ಕೈಯಲ್ಲಿ ಕಲ್ಲುಗಳು  ಹಿಡಿದುಕೊಂಡು ಆಕ್ರಮ ಕೂಟವನ್ನು ರಚಿಸಿಕೊಂಡು ರೋಡಿನ ಮೆಲೆ ನಿಂತು ರಸ್ತೆಯನ್ನು ತಡೆದಿದ್ದು ಫಿರ್ಯಾದಿಯು ಬಸ್ಸ ನಿಲ್ಲಿಸಿ ಕೆಳಗಡೆ ಇಳಿದು ನೋಡಲು ಲಾರಿ ನಂ. ಪಿ 12 ಯು 6620 ನೇದನ್ನು  ಒಬ್ಬ ಹುಡಗನಿಗೆ ಡಿಕ್ಕಿ ಹೊಡೆದಿದ್ದು ಹುಡುಗನು ಸ್ಥಳದಲ್ಲೆ ಮೃತ ಪಟ್ಟಿದ ಪ್ರಯುಕ್ತ 30-40 ಜನರು ಆಕ್ರಮ ಕೂಟ ರಚಿಸಿಕೊಂಡು ರಸ್ತೆಯನ್ನು ತಡೆದಿದ್ದು ಅಲ್ಲಿ ಪೊಲೀಸ ಸಿಬ್ಬಂದಿಯವರು ಸಹ ಇದ್ದು ಪೊಲೀಸರು ರಸ್ತೆ ತಡೆ ಮಾಡಿದ ಜನರಿಗೆ ಹೊಗಲು ಹೆಳಿ ಚದುರಿಸಿ ನಮ್ಮ ಬಸ್ಸಿಗೆ ಮಾರ್ಗ ಮಾಡಿ ಕೊಟ್ಟಾಗ ಬಸ್ಸ ತೆಗೆದುಕೊಂಡು ಹೊಗುವಾಗ ರಸ್ತೆ ತಡೆ ಮಾಡಿದ ಜನರಲ್ಲಿ ಕೆಲವರು ಬಸ್ಸಿನ ಮುಂದುಗಡೆಯ ದೊಡ್ಡ ಗ್ಲಾಸ, ಹಾಗು ಬಲಗಡೆಯ ಎರಡು ಕಿಟಕಿಯ ಗ್ಲಾಸ ಹಾಗು ಸೈಡಮಿರಗೆ ಕಲ್ಲು  ಹೊಡೆದು ಒಡೆದು ಹಾಕಿ ಅಂದಾಜು 20,000=00  ರೂಪಾಯಿ ಹಾನಿ  ಮಾಡಿರುತ್ತಾರೆ. ಬಸ್ಸಿಗೆ ದಾರಿ ಮಾಡಿಕೊಡುತ್ತಿದ್ದ ಪೊಲೀಸರಾದ ಘಾಳಯ್ಯಾ ಸ್ವಾಮಿ ಹೆಚ,ಸಿ 845 ರವರಿಗೆ ಮೇಲ್ಕಂಡ ಜನರು ಬೀಸಿದ ಕಲ್ಲು ಅವರ ಬಲಗಡೆ ರಟ್ಟೆಗೆ ಹತ್ತಿ ರಕ್ತಗಾಯವಾಗಿರುತ್ತದೆ. ನಮ್ಮ ಕರ್ತವ್ಯಕ್ಕೆ ಅಡೆ ತಡೆ ಉಂಟು ಮಾಡಿದ ಅಪರಿಚಿತ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈ ಕೊಳ್ಳಲು ಕೊರಿಕೆ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೋಳ್ಳಲಾಗಿದೆ.

ಬೀದರ ಗ್ರಾಮೀಣ ಠಾಣೆ ಗುನ್ನೆ ನಂ. 80/17 ಕಲಂ  279, 304 (J) L¦¹ eÉÆvÉ 187 LJªÀiï« DPÀÖ :-

¢£ÁAPÀ 30-07-2017 gÀAzÀÄ ¨É½UÉÎ   ¦üAiÀiÁ𢠲æÃ. gÀvÀ£ÀPÀĪÀiÁgÀ gÀªÀgÀÄ vÀ£Àß vÀAzÉ ªÉÊf£ÁxÀ   gÀªÀgÉÆA¢UÉ PÉ®¸À«gÀĪÀ ¥ÀæAiÀÄÄPÀÛ  ¸ÀAvÀ¥ÀÆgÀ¢AzÀ ©ÃzÀgÀPÉÌ §AzÀÄ ¦üAiÀiÁð¢AiÀÄÄ CPÀ̼ÉÆA¢UÉ ªÀiÁvÁrPÉÆAqÀÄ £ÀAvÀgÀ ªÀÄzsÁåºÀß ªÀÄgÀ½ ¸ÀAvÀ¥ÀÆgÀPÉÌ ºÉÆÃUÀ®Ä d£ÀªÁqÁ gÉÆÃqÀ ªÉÄÃ¯É §AzÁUÀ C°è MAzÀÄ PÀÆæµÀgï ªÁºÀ£À £ÀA PÉJ-35/J-2390 £ÉÃzÀÄÝ OgÁzÀPÉÌ ¸ÀAvÀ¥ÀÆgÀ ªÀiÁUÀðªÁV ºÉÆÃUÀ®Ä ¤AwzÀÄÝ CzÀgÀ°è ¦üAiÀiÁ𢠪ÀÄvÀÄÛ CªÀgÀ vÀAzÉ ªÉÊf£ÁxÀ E§âgÀÆ »A§¢ ¹Ãn£À°è PÀĽvÀÄPÉÆArzÀÄÝ ©ÃzÀgÀ-OgÁzÀ gÉÆÃqï aPÀÌ¥ÉÃmï UÁæªÀÄzÀ°è ºÉÆÃzÁUÀ ¸ÀªÀÄAiÀÄ ªÀÄzÁåºÀß 2-30 UÀAmÉ ¸ÀĪÀiÁjUÉ C°è UÁæªÀÄzÀ°è gÉÆÃr£À ªÉÄÃ¯É dA¥ï EzÀÄÝ ¸ÀzÀj dA¥ï EzÀÝgÀÆ PÀÆæµÀgï ªÁºÀ£ÀzÀ ZÁ®PÀ£ÀÄ ªÁºÀ£ÀªÀ£ÀÄß ºÁUÉAiÉÄà ªÉÃUÀªÁV ZÀ®¬Ä¹zÀÝjAzÀ »A§¢ ¨ÁV°£À §½ PÀĽvÀ ¦üAiÀiÁð¢AiÀÄ  vÀAzÉ ªÉÊf£ÁxÀ gÀªÀgÀÄ PɼÀUÉ ©¢ÝzÀÝjAzÀ ¨sÁj gÀPÀÛUÁAiÀĪÁVzÀÄÝ aQvÉì PÀÄjvÀÄ ©ÃzÀgÀ f¯Áè D¸ÀàvÉæUÉ zÁR°¹zÀÄÝ £ÀAvÀgÀ ºÉaÑ£À aQvÉì PÀÄjvÀÄ  ºÉÊzÁæ¨ÁzÀUÉ vÉUÉzÀÄPÉÆAqÀÄ ºÉÆÃUÀĪÁUÀ zÁj ªÀÄzsÉåAiÀÄ°è ªÀÄÈvÀ¥ÀnÖgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ºÀÄ®¸ÀÆgÀ oÁuÉ UÀÄ£Éß £ÀA.  115/17 PÀ®A 78 (6) Pɦ DåPïÖ :-

¢£ÁAPÀ 30/07/2017 gÀAzÀÄ 1500 UÀAmÉUÉ ºÀÄ®¸ÀÆgÀ UÁæªÀÄzÀ ªÀÄoÀzÀ PÁA¥ÉèPÀì JzÀgÀÄUÀqÉ  ¸ÁªÀðd¤PÀ ¸ÀܼÀzÀ°è  PÉ®ªÀÅ d£ÀgÀÄ PÀÆvÀÄ PÁågÀªÀÄ ¨ÉÆÃqÀð DlªÀ£ÀÄß ºÀt ºÀaÑ ¥Àt PÀnÖ dÆeÁlzÀ°è vÉÆqÀVgÀĪÀ ªÀiÁ»w §AzÀ ªÉÄÃgÉUÉ ¹§âA¢AiÉÆA¢UÉ ºÉÆV zÁ½ ªÀiÁr 5 d£ÀgÀÄ ¸ÁªÀðd¤PÀ ¸ÀܼÀ ªÀÄoÀzÀ PÁA¥À¯ÉPÀì JzÀÄgÀÄUÀqÉ  PÀÆvÀÄ CzÀȵÀÖªÀ£ÀÄß CªÀ®A©¹ ºÀtªÀ£ÀÄß ¥ÀtPÉÌ ºÀaÑ PÁågÀªÀÄ ¨ÉÆÃqÀð  dÆeÁl ¥ÀAzÀåzÀ°è vÉÆqÀVªÀªÀgÀ  ªÉÄÃ¯É zÁ½ £Àqɹ CªÀjAzÀ MlÄÖ 950/- gÀÆ. ºÁUÀÄ PÁågÀªÀÄ ¨ÉÆÃqÀð, MAzÀÄ ¥Áè¹ÖPï ¸ÉÖçöÊPÀgï, 19 PÀnÖUÉAiÀÄ PÁ¬Ä£ïì £ÉÃzÀݪÀÅUÀ¼À£ÀÄß d¦Û ªÀiÁrPÉÆAqÀÄ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.                                           

Kalaburagi District Reported Crimes.

 ªÀĺÁUÁAªÀ ¥ÉưøÀ oÁuÉ : ¢£ÁAPÀ: 27/07/2017 gÀAzÀÄ 6-00 ¦JA ¸ÀĪÀiÁjUÉ ¦üAiÀiÁ𢠲ªÀgÁd ªÀÄvÀÄÛ DvÀ£À ªÀÄUÀ¼ÀÄ ¸Á¢é PÀÆrPÉÆAqÀÄ PÀ®§ÄgÀV¬ÄAzÀ ªÀĺÁUÁAªÀPÉÌ PÉÆæÃdgÀ fÃ¥À £ÀA. PÉJ:35-5902 £ÉÃzÀÝgÀ°è PÀĽvÀÄPÉÆAqÀÄ §gÀĪÁUÀ ¸ÀzÀj fÃ¥À ZÁ®PÀ£ÀÄ CwêÉÃUÀ ªÀÄvÀÄÛ C®PÀëöåvÀ£À¢AzÀ ZÀ¯Á¬Ä¹, ºÀ¼É CAPÀ®V PÁæ¸À ºÀwÛgÀ MªÉÄäÃ¯É ¨ÉæÃPï ºÁqzÀÝjAzÀ CzÉà ªÉüÉUÉ E£Éæߧâ C¥Á¢vÀ£ÀÄ vÀ£Àß PÉÆæÃdgÀ fÃ¥À £ÀA. J¦:27JPïì:7609 £ÉÃzÀÝ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢ PÀĽvÀ fæUÉ »A¢¤AzÀ rQÌ ºÉÆqÉzÀÄ C¥ÀWÁvÀ ¥Àr¹zÀÝjAzÀ ¦üAiÀiÁð¢AiÀÄ §®UÁ°£À vÉÆqÉ ªÀÄÄjzÀÄ ¨sÁj UÀÄ¥ÀÛUÁAiÀĪÁVದ್ದ ಬಗ್ಗೆ ವರದಿ.  
ನೆಲೋಗಿ ಪೊಲೀಸ್ ಠಾಣೆ : ದಿನಾಂಕ: 30/07/2017 ರಂದು 8.00 ಎ ಎಮ್ ಕ್ಕೆ ಫಿರ್ಯಾದಿ ಲಕ್ಷ್ಮಿಬಾಯಿ ಗಂಡ ಭೀಮರಾಯ ಸೈದಾಪೂರ ವಯ|| 45 ವರ್ಷ ಜಾ|| ಕುರಬರ ಉ|| ಹೊಲ ಮನೆ ಕೆಲಸ ಸಾ|| ಮಾವನೂರ ತಾ|| ಜೇವರ್ಗಿ ಜಿ:ಕಲಬುರ್ಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ನನ್ನ ಗಂಡನ ಹೆಸರಿನಿಂದ ನಮ್ಮೂರ ಸಿಮಾಂತರ ಹೊಲ ಸರ್ವೆ ನಂ: 133 ವಿಸ್ತಿರ್ಣ 6 ಎಕ್ಕರೆ ಜಮೀನಿನ ಮೇಲೆ ನನ್ನ ಗಂಡ ಮಂದೇವಾಲದ SBI ಬ್ಯಾಂಕಿನಲ್ಲಿ 6,50,000 ರೂ ಸಾಲ ಮಾಡಿದ್ದು ಅಲ್ಲದೆ ಊರ ಮನೆಯರ ಹತ್ತಿರ ಕೈಗಡದಂತೆ 5 ಲಕ್ಷ ರೂ ಹಣ ಪಡೆದುಕೊಂಡಿದ್ದು. ಅಲ್ಲದೆ ನನ್ನ ಹೆಸರಿನಿಂದಿರುವ ಸರ್ವೆ ನಂ 15 ವಿಸ್ತೀರ್ಣ 2 ಎಕ್ಕರೆ ಜಮೀನಿನ ಮೇಲೆ PKG ಶಾಖೆ ಜೇವರ್ಗಿಯಲ್ಲಿ 90 ಸಾವಿರ ರೂ ಸಾಲ ಮಾಡಿದ್ದು ಹೊದ ವರ್ಷ ಮಳೆಬಾರದೆ ಬೇಳೆ ಬೆಳೆಯದೆ ಇದ್ದರಿಂದ ಮಾಡಿದ ಸಾಲ ತಿರಿಸಲಾಗದೆ ನನ್ನ ಗಂಡ ಯಾವಗಲು ಚಿಂತೆ ಮಾಡುತ್ತಿದ್ದ ಅವನಿಗೆ ನಾನು ನನ್ನ ಮಗ ಹಣಮಂತ ನಮ್ಮ ಸಂಬಂಧಿ ನಾಗರಾಜ ಹಾಗೂ ಇತರರು ಮುಂದಿನ ವರ್ಷ ತೀರಿಸಿದ್ದರಾಯಿತು ಎಂದು ಸಾಂತ್ವಾನ ಹೇಳಿದ್ದೇವು. ದಿನಾಂಕ: 27/07/2017 ರಂದು ನಾನು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಕೂಲಿ ಹಣ ತಗೆದುಕೊಂಡು ಬರಲು ಹೋಗಿದ್ದೇನು. ಮನೆಯಲ್ಲಿ ನನ್ನ ಗಂಡ ಒಬ್ಬನೆ ಇದ್ದನು ನಾನು  ಬರಲು ಮನೆಗೆ ಬಂದು ನೋಡಲು ನನ್ನ ಗಂಡ ಒದ್ದಾಡುತ್ತಿದ್ದನು. ಅವನಿಗೆ ಬಾಯಿಂದ ನೊರೆಬರುತ್ತಿತ್ತು ಇವನನ್ನು ನೋಡಿ ನಾನು ಚಿರಾಡುತ್ತಿರುವಾಗ ನನ್ನ ಮಗ ಹಣಮಂತ ನಮ್ಮ ಸಂಬಂಧಿ ನಾಗರಾಜ ಹಾಗೂ ನಮ್ಮ ಪಕ್ಕದ ಮನೆಯ ಅಮೃತ ತಳವಾರ ಅಲ್ಲಿಗೆ ಬಂದಿದ್ದು ನಾನು ನನ್ನ ಗಂಡನಿಗೆ ವಿಚಾರಿಸಲಾಗಿ ಸಾಲದ ಹಣತೀರಿಸಲಾಗಿದೆ ಮನೆಯಲ್ಲಿರುವ ವಿಷ ಸೇವನೆ ಮಾಡಿರುತ್ತೇನೆಂದು ತಿಳಿಸಿದನು. ನಂತರ ನಾವು ನನ್ನ ಗಂಡನಿಗೆ ಉಪಚಾರ ಕುರಿತು ಜೇವರ್ಗಿಯ ಸರಕಾರಿ ಆಸ್ಪತ್ರಗೆ ತಂದು ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಮೇಡಿಕೇರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿಂದ ಉಪಚಾರ ಫಲಿಸದ ಕಾರಣ ನನ್ನ ಗಂಡನಿಗೆ ನಮ್ಮೂರಿಗೆ ಕರೆದುಕೊಂಡು ಬರುವಾಗ ದಿನಾಂಕ: 30/07/2017 ರಂದು ಬೆಳೀಗ್ಗೆ 6 ಗಂಟೆಯ ಸುಮಾರಿಗೆ ವಿಷದ ಬಾದೆಯಿಂದ ನನ್ನ ಗಂಡ ಕಟ್ಟಿಸಂಗಾವಿ ಸಮೀಪ ಮಾರ್ಗದ ಮದ್ಯ ಮೃತಪಟ್ಟಿರುತ್ತಾನೆ. ನನ್ನ ಗಂಡನು ಕೃಷಿಗಾಗಿ SBI  ಬ್ಯಾಂಕ ಮಂದೇವಾಲ ಹಾಗೂ  PKG ಜೇವರ್ಗಿಯಲ್ಲಿ ಹಾಗೂ ಊರ ಮನೆಯವರ ಹತ್ತಿರ ಕೈಗಡವಾಗಿ ಹಣ ಪಡೆದುಕೊಂಡಿದ್ದು ಮಾಡಿದ ಸಾಲ ತೀರಿಸಲಾಗದೆ ಮನನೊಂದು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಅರ್ಜಿ ಮೂಲಕ ವಿನಂತಿ.. ಕಾರಣ ಮುಂದಿನ ಕಾನೂನು ಕ್ರಮ ಜರಗಿಸಬೇಕು ಅಂತಾ ಇತ್ಯಾದಿ  ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಮಾಡಿಕೊಂಡು ಬಗ್ಗೆ ವರದಿ.  

¥sÀgÀºÀvÁ¨ÁzÀ ¥ÉưøÀ oÁuÉ. : ಇಂದು ದಿನಾಂಕ : 30/07/2017 ರಂದು ಮದ್ಯಾಹ್ನ 3:15 ಗಂಟೆಗೆ ಶ್ರೀ ಶಿವಶರಣಪ್ಪಾ ತಂದೆ ಶ್ಯಾಮರಾವ ಘಟ್ಟದ  ವ: 52 ವರ್ಷ ಉ: ಒಕ್ಕಲುತನ ಜಾ:ಲಿಂಗಾಯತ ಸಾ: ಭಂಕೂರ ತಾ; ಚೀತ್ತಾಪೂರ ಹಾ: ವ: ಸೀತನೂರ ತಾ: ಜಿ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರದಲ್ಲಿ ಟೈಪ ಮಾಡಿದ ಅರ್ಜಿ ಹಾಜರಪಡಿಸಿದರ ಸಾರಾಂಶವೆನೆಂದರೆ ನಾನು ಶಿವಶರಣಪ್ಪಾ ತಂದೆ ಶ್ಯಾಮರಾವ ಘಟ್ಟದ  ವ:52 ವರ್ಷ ಉ:ಒಕ್ಕಲುತನ ಜಾ:ಲಿಂಗಾಯತ ಸಾ: ಭಂಕೂರ ತಾ; ಚೀತ್ತಾಪೂರ ಹಾ: ವ: ಸೀತನೂರ ಬರೆದು ಕೊಡುವ ಅರ್ಜಿಏನೆಂದರೆ. ಸೀತನೂರ ಗ್ರಾಮದಲ್ಲಿ ನಮ್ಮ ತಂದೆಯವರು 2002 ಸಾಲಿನಲ್ಲಿ  ನಮ್ಮೂರ ಫತ್ರುಸಾಬ  ಜಮಾದಾರ ಮತ್ತು ಬಾಬು ಜಮಾದಾರ ಇವರ ಹೊಲವನ್ನು  ಖರೀದಿಸಿದ್ದು ಇರುತ್ತದೆ. ನಾವು ಹೊಲ ಖರಿದೀಸಿ ಎರಡು ವರ್ಷಗಳ ವರೆಗೆ ಹೊಲವನ್ನು ಉಳುಮೆ ಮಾಡುತ್ತಾ ಬಂದಿದ್ದು. ಎರಡು ವರ್ಷಗಳ ನಂತರ ನಾವು ಹೊಲ ಖರೀದಿಸಿದ ಫತ್ರುಸಾಬ ಜಮಾದಾರ ಮತ್ತು ಬಾಬು ಜಮಾದಾರ ಇವರ ಅಣ್ಣತಮ್ಮಕೀಯವರಾದ ಮೌಲಾಸಾಬ ಜಮಾದಾರ ಇವರು ಈ ಹೊಲ ತಮ್ಮದು ಇರುತ್ತದೆ ಅಂತಾ ಕೋರ್ಟದಲ್ಲಿ ಸಿವಿಲ್‌ ಕೇಸು ಮಾಡಿದ್ದು. ಕೋರ್ಟದಲ್ಲಿ ಮಾಡಿರುವ ಸೀವಿಲ ಕೇಸು ಮೂರು ವರ್ಷಗಳ ಹಿಂದೆ ಜಿಲ್ಲಾ ನ್ಯಾಯಾಲಯ ದಿಂದ ತೀರ್ಪು ಬಂದು ನಮ್ಮಂತೆ ಆಗಿದ್ದು ಇರುತ್ತದೆ. ಅಲ್ಲಿಂದ ಇಲ್ಲಿಯವರೆಗೆ ನಾವೇ ಉಳುಮೆ ಮಾಡುತ್ತಾ ಬಂದಿದ್ದು ಮತ್ತೆ ಈ ವರ್ಷ ಮೌಲಾಸಾಬನ ಹೆಂಡತಿ ಮತ್ತು ಮಕ್ಕಳು ನಮಗೆ ಗಳೇ ಹೊಡೆಯದಂತೆ ತೊಂದರೆ ಕೊಡುತ್ತಾ ಬಂದಿರುತ್ತಾರೆ. ಹೀಗಿದ್ದು ಇಂದು ದಿನಾಂಕ:30/07/2017 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನನ್ನ ಹೊಲಕ್ಕೆ ಗಳೇ ಹೊಡೆಯಲು ಟ್ರ್ಯಾಕ್ಟರ ತೆಗೆದುಕೊಂಡು ನಾನು ನನ್ನ ಅಣ್ಣನ ಮಗನಾದ ಜಯಪ್ರಕಾಶ ಹಾಗು ನಮ್ಮ ಅಳಿಯ ಅಣ್ಣಾರಾವ  ಬಿಸಗೊಂಡ ಸಾ: ಪಟ್ಟಣ್ಣ ಹಾಗೂ ನಮ್ಮ ಮನೆಯಲ್ಲಿ ಕೆಲಸ ಮಾಡುವ ವಜೀರಪಟೇಲ ತಂದೆ ನಬಿಪಟೇಲ ಮಾಲಿ ಎಲ್ಲರೂ ಗಳೇ ಹೊಡೆಯಲು ಹೋಗಿ ಹೊಲದಲ್ಲಿ ಗಳೇ ಹೊಡೆಯುತ್ತಿದ್ದಾಗ ಅದೇ ಸಮಯಕ್ಕೆ ನಮ್ಮೂರ ಮೌಲಾಸಾಬ ಇವರ ಹೆಂಡತಿ ರೋಶನಬೀ ಹಾಗೂ ಮಗ ಅಬೀದ ಇಬ್ಬರು ಕೂಡಿ ಕೊಂಡು ಜೋರಾಗಿ ಚೀರಾಡುತ್ತಾ ಅವ್ಯಾಚ್ಛವಾಗಿ ಬೈಯುತ್ತಾ ನಮ್ಮ ಹತ್ತಿರ ಬಂದವರೇ  ರಂಡಿ ಮಗನೇ ಶಿವಶರಣ್ಯಾ ನಮ್ಮ ಹೊಲದಾಗ ಗಳೇ ಹೊಡೆಯುತ್ತೀ ಸೂಳೇ ಮಗನೇ ಅಂತಾ ಬೈಯುತ್ತಾ ಗಳೇ ಹೊಡೆಯುವದನ್ನು ತಡೆದು ನಿಲ್ಲಿಸಿದ್ದಾಗ ನಾನು ಮತ್ತು ನನ್ನ ಅಣ್ಣನ ಮಗ ಇದು ನಮ್ಮ ಹೊಲ ಇದೇ ಈ ಹೊಲ ನಮ್ಮ ತಂದೆ 15 ವರ್ಷಗಳ ಹಿಂದೇ ಖರೀದಿಸಿದ್ದು ಮತ್ತು ಕೋರ್ಟ ನಮ್ಮಂತೆ ಮಾಡಿದೇ ನೀಮ್ಮದು ಏನಾದರು ತೊಂದರೆ ಇದರೆ ಕೋರ್ಟಿಗೆ ಹೋಗುವಂತೆ ಹೇಳುತ್ತಿದ್ದಾಗ ಅಬೀದನು ಒಮ್ಮೇಲೆ ರಂಡಿ ಮಗನೇ ಹೊಲ ನಿನ್ನದು ಅದಾ ಅಂತಾ ರಂಡಿಕೇ ಅಂತಾ ಅನ್ನುತ್ತಾ ತನ್ನ ಕೈಯಲ್ಲಿದ್ದ ಕಬ್ಬಿಣದ ಖುರುಪಿ ತೆಗೆದುಕೊಂಡು ನನಗೆ ಹೊಡೆಯಲು ಬಂದಾಗ ನಾನು ಆ ಖುರುಪಿ ಕೈಯಿಂದ ಹಿಡಿದಿದ್ದು ಆಗ ನನ್ನ ಅಣ್ಣನ ಮಗ ಅವರಿಗೆ ಸಮಾದಾನ ಮಾಡಲು ಬಂದಾಗ ಅವನಿಗೂ ಮತ್ತು ನನಗೂ ರೋಶನಬೀ ಇವಳು ಕಲ್ಲು ತೆಗೆದುಕೊಂಡು ಹೊಡೆಯು ತ್ತಿದ್ದಾಗ ಆ ಕಲ್ಲುಗಳಿಂದ ತಪ್ಪಿಸಿಕೊಂಡಿದ್ದು ಒಂದೇರಡು ಕಲ್ಲುಗಳು ನಮಗೆ ಕಾಲಿಗೆ ಮೇಕೈಗೆ ಅಲ್ಲಲ್ಲಿ ಬಡಿದಿದ್ದು ಇರುತ್ತದೆ ಆಗ ಅಲ್ಲೇ ಇದ್ದ ವಜೀರ ಪಟೇಲ ಮತ್ತು ಅಳಿಯ ಅಣ್ಣಾರಾವ ಇಬ್ಬರು ಅವರಿಂದ ನಮಗೆ ಬಿಡಿಸಿ ಅವರಿಗೆ ಅಡ್ಡಲಾಗಿ ನಿಂತಿದ್ದರಿಂದ ನಾನು ಮತ್ತು ನನ್ನ ಅಣ್ಣನ ಮಗ ಇಬ್ಬರು ಅವರಿಗೆ ಅಂಜಿ ಅಲ್ಲಿಂದ ಓಡಿ ಬಂದಿದ್ದು. ನಾವು ಓಡಿ ಬರುತ್ತಿರುವಾಗ ಅಬೀದನು ನಮಗೆ ತನ್ನ ಕೈಯಲ್ಲಿದ್ದ ಕಬ್ಬಿಣದ ಖುರುಪಿ ತೋರಿಸಿ ಮತ್ತೆ ನೀವು ಈ ಹೊಲದ ಕಡೆಗೆ ಬಂದರೇ ಈ ಖುರುಪಿಯಿಂದ ಹೊಡೆದ ನಿಮಗೆ ಖಲ್ಲಾಸ ಮಾಡುತ್ತೇನೆ ಇವತ್ತು ಮಕ್ಕಳೇ ನೀವು ಉಳಿದಿದ್ದೀರಿ ಅಂತಾ ಜೋರಾಗಿ ಇಬ್ಬರು ಚೀರಾಡುತ್ತಿದ್ದರು. ನಾವು ಅವರಿಗೆ ಅಂಜಿ ಅಲ್ಲಿಂದ ಗಾಬರಿಯಿಂದ ಓಡಿ ಬಂದಿರುತ್ತೇನೆ. ಜಗಳವಾದಾಗ ಮದ್ಯಾಹ್ನ 2:30 ಗಂಟೆಯಾಗಿತ್ತು. ಕಾರಣ ನಮ್ಮ ಹೊಲದಲ್ಲಿ ಅತಿಕ್ರಮವಾಗಿ ಬಂದು ನಮಗೆ ಗಳೇ ಹೊಡೆಯದಂತೆ ತಡೆದು ಕಬ್ಬಿಣ್ಣದ ಖುರುಪಿಯಿಂದ ಹೊಡೆದು ಇದರಿಂದ ಖಲ್ಲಾಸ ಮಾಡು ತ್ತೇನೆ ಅಂತಾ ಅಂಜಿಸಿರುವ ಸೀತನೂರ ಗ್ರಾಮದ ಅಬೀದ ತಂದೆ ಮೌಲಾಸಾಬ ಜಮಾದಾರ ಹಾಗೂ ರೋಶನಬೀ ಗಂಡ ಮೌಲಾಸಾಬ ಜಮಾದಾರ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಅರ್ಜೀ ಯ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.  

Sunday, July 30, 2017

BIDAR DISTRICT DAILY CRIME UPDATE 30-07-2017


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 30-07-2017

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 137/17 ಕಲಂ 457, 380 ಐಪಿಸಿ :-

ದಿನಾಂಕ-29/07/2017 ರಂದು ಮಧ್ಯಾಹ್ನ 1530 ಗಂಟೆಗೆ ಫಿರ್ಯಾಧಿ ಶ್ರೀ ದೇವಿದಾಸ ತಂದೆ ಶಂಕರ ಹೋಳ್ಕರ್ ಪ್ರಭಾರಿ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಟಗಾ ಸಾ-ಚಿಂತಾಕಿ ಸದ್ಯ ಚಿಟಗುಪ್ಪಾ ರವರು  ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ,  ಫಿರ್ಯಾದಿ ರವರು ಸುಮಾರು 8 ತಿಂಗಳಿಂದ ಸದರಿ ಶಾಲೆಯಲ್ಲಿ ಪ್ರಭಾರಿ ಮುಖ್ಯ ಗುರುಗಳು ಅಂತ ಕರ್ತವ್ಯ ನಿರ್ವಹಿಸಿಕೊಂಡಿದ್ದು ಶಾಲೆಗೆ ದಿನಾಂಕ-27/02/2013 ರಂದು ಒಟ್ಟು 5 ಕಂಪ್ಯೂಟ್ ಮೊನಿಟರ್, 5 ಸಿಪಿಯು ಮತ್ತು ಅದರ ಜೋತೆ 9 ಬ್ಯಾಟರಿಗಳು ಮಂಜೂರಾಗಿ ಬಂದಿದ್ದು, ಸದರಿ ಕಂಪ್ಯೂಟರ ಮತ್ತು ಬ್ಯಾಟರಿಗಳನ್ನು ಶಾಲೆಯ ಕಟ್ಟದ ಆಫಿಸ್ ಪಕ್ಕದಲ್ಲಿರುವ ಒಂದು ರೂಮಿನಲ್ಲಿ ಅಳವಡಿಸಿದ್ದು ಇರುತ್ತದೆ. ದಿನಾಂಕ-27/07/2017 ರಂದು ನಾನು ಮತ್ತು ಶಾಲೆಯ ಎಲ್ಲಾ ಸಿಬ್ಬಂದಿಯವರು ಸಾಯಂಕಾಲ 4:30 ಗಂಟೆಯ ಸುಮಾರಿಗೆ ಶಾಲೆ ಮುಗಿಸಿ ಎಲ್ಲಾ ಹುಡುಗರಿಗೆ ಮನೆಗೆ ಕಳುಹಿಸಿ ನಂತರ ಶಾಲೆಯ ರೂಮಗಳಿಗೆ ಮತ್ತು ಕಂಪ್ಯೂಟರ್ ರೂಮಿಗೆ ಕಿಲಿ ಹಾಕಿ ಹೋಗಿದ್ದು ಇರುತ್ತದೆ. ಹಿಗಿರುವಲ್ಲಿ ದಿನಾಂಕ; 28-07-2017 ರಂದು ಶಾಲೆಯ ಕಂಪ್ಯೂಟರ್  ಹಾಕಿದ ಕೀಲಿ ಮುರಿದು  ಕಂಪ್ಯೂಟರ್ ರೂಮಿನಲ್ಲಿದ್ದ ಗಣಕಯಂತ್ರಕ್ಕೆ ಅಳವಡಿಸಿದ ಒಟ್ಟು 9 ಬ್ಯಾಟರಿಗಳು ಒಂದು ಬ್ಯಾಟರಿಯ ಅ.ಕಿ-2000/- ರೂ. ಇದ್ದು, ಒಟ್ಟು 9 ಬ್ಯಾಟರಿಯ ಅ.ಕಿ-18000/ ರೂ. ಬೆಲೆ ಬಾಳುವುದು ಯಾರೋ ಅಪರಿಚಿತ ಕಳ್ಳರು ದಿನಾಂಕ-28/07/2017 ರಂದು ಸಾಯಂಕಾಲ 6:10 ಗಂಟೆಯಿಂದ ಇಂದು 29-7-17 ರ 9:30 ಗಂಟೆಯ ಮಧ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ  ಯು.ಡಿ.ಆರ್. ನಂ. 14/17 ಕಲಂ 174 ಸಿಆರ್.ಪಿ.ಸಿ :-

ದಿನಾಂಕ 28/07/2017ಗಂಟೆಯ 1600 ಗಂಟೆಯ ಸಮಯದಲ್ಲಿ ಫಿರ್ಯಾದಿ ತ್ರಿವೇಣಿ ವಯ: 38 ವರ್ಷ ಜಾತಿ ರೆಡ್ಡಿ  ಸಾ: ಮಾಡಗೂಳ ತಾ: ಹುಮನಾಬಾದ  ರವರ ಗಂಡನಾದ ಭೀಮರಡ್ಡಿ ವಯ: 44 ವರ್ಷ ರವರು ಮಾಡಗೂಳ ಗ್ರಾಮದ ಹೊಲದಲ್ಲಿ ಇದ್ದ ಬೆಳೆಗಳಾದ ಕಬ್ಬು ಸೊಯಾ ಬೆಳೆಗಳನ್ನು ನೋಡಲು ಹೊಲಕ್ಕೆ ಹೊಗಿದ್ದು ಅವರು ಹೊಲಕ್ಕೆ ಹೊಗಿ ಹೊಲದಲ್ಲಿ ಕಬ್ಬು ಮತ್ತು ಸೊಯಾ ಬೆಳೆಗಳಲ್ಲಿ ತಿರುಗಾಡಿ ಬೆಳೆಗನ್ನು ನೋಡುತ್ತಿದ್ದಾಗ ಸೋಯಾ ಹೊಲದಲ್ಲಿ ಇದ್ದಾಗ ಸೋಯಾ ಬೆಳೆಯಲ್ಲಿ ಇದ್ದ ಒಂದು ಯಾವೋದೋ ವಿಷಕಾರಿ ಹಾವು ಬಲಗಾಲದ ಕಿರು ಬೆರಳಿಗೆ ಕಚ್ಚಿದರಿಂದ   ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಂದಾಜು ಸಮಯ 2100 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ಅಂತಾ  ದಿನಾಂಕ 29-07-2017 ರಂದು 0700 ಗಂಟೆಗೆ ಫಿರ್ಯಾದಿರವರು ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

UÁA¢üUÀAd ¥Éưøï oÁuÉ UÀÄ£Éß £ÀA. 138/17 PÀ®A. 3,4,5,6 C¥sï J¯ï.¦.f. gÉUÀįɵÀ£ï D¥sï ¸À¥ÉèöÊ & r¹Öç§ÆåµÀ£ï DqÀðgï 2000 & PÀ®A 420 L¦¹, 3&7 E.¹. DåPïÖ 1955 :-

¢£ÁAPÀ: 29-07-2017 gÀAzÀÄ 2000 UÀAmÉUÉ ¹¦L ªÀiÁPÉÃðl ªÀÈvÀÛ gÀªÀgÀÄ UÁA¢üUÀAd ¥ÉưøÀ oÁuÉAiÀÄ°èzÁÝUÀ  RavÀ ¨Áwä §A¢zÉÝãÉAzÀgÉ ©ÃzÀgÀ ¨ÉÆêÀÄUÉÆqÉñÀégÀ ªÀÈvÀ ºÀwÛgÀ UÀÄA¥Á PÀqÉ ºÉÆÃUÀĪÀ gÉÆÃr£À §®UÀqÉ gÁd±ÉÃRgÀ PÁ¨Á JA§ÄªÀ£À UÁå¸À CAUÀrAiÀÄ°è AiÀiÁªÀÅzÉà ¥ÀgÀªÁ¤UÉ E®èzÉ zÀÆqÀØ UÁå¸À ¹°AqÀgÀUÀ½AzÀ ¸ÀtÚ ¹°AqÀgÀUÀ½UÉ vÀÄA© d£ÀjUÉ ªÀiÁgÁl ªÀiÁr ªÉÆøÀ ªÀiÁqÀÄwÛzÁÝ£É JA§ ¨Áwä  ªÉÄÃgÉUÉ ¦J¸ïL UÁA¢üUÀAd ªÀÄvÀÄÛ ¹§âA¢AiÉÆA¢UÉ  ¸ÀzÀj UÁå¸À ¹°AqÀgÀ CAUÀrAiÀÄ ªÉÄÃ¯É zÁ½ ªÀiÁr DgÉÆævÀ£ÁzÀ gÁd±ÉÃRgÀ PÁ¨Á EvÀ£ÀÄ Nr ºÉÆÃVzÀÄÝ £ÁªÀÅ ªÀÄvÀÄÛ ¸ÀzÀj ¹°AqÀgÀUÀ¼À£ÀÄß ¥Àj²Ã°¹ £ÉÆÃqÀ¯ÁV CAUÀrAiÀÄ°è MAzÀÄ zÀÆqÀØ ¹°AqÀgÀPÉÌ PÀ£ÀªÉÃlgÀ ªÀÄÆ®PÀ ¸ÀtÚ ¹°AqÀUÀ½UÉ vÀÄA© ¸ÁªÀðd¤PÀjUÉ ºÉaÑ£À zÀgÀzÀ°è ªÀiÁgÁl ªÀiÁqÀÄwÛzÀÄÝ §UÉÎ RavÀ¥Àr¹PÉÆAqÀÄ £ÀAvÀgÀ UÁå¸À ¹°AqÀgÀUÀ¼À£ÀÄß £ÉÆÃqÀ¯ÁV 1) ¥Áæ¦üÃmï UÁå¸À 4 zÀÆqÀتÀÅ UÁå¸À vÀÄA©zÀÄ 2 SÁ° ªÀÄvÀÄÛ 1 CzsÀð MlÄÖ zÀÆqÀÝzÀÄÝ  7 UÁå¸À ¸À°AqÀgÀUÀ¼ÀÄ CªÀÅUÀ¼À C.Q.7000/-gÀÆ 2) J®.¦ UÁå¸À 9.2 PÉ.f 2 vÀÄA©zÀÄ ªÀÄvÀÄÛ 3 SÁ° 3) 8.2 4 SÁ° ¹°AqÀgÀUÀ¼ÀÄ 4) 4 PÉ.f 6 vÀÄA©zÀÄ ªÀÄvÀÄÛ 9 SÁ° ¹°AqÀgÀUÀ¼ÀÄ 5) 5 PÉ.f ªÀżÀî 3 vÀÄA©zÀÄ  ªÀÄvÀÄÛ 1 SÁ° »ÃUÉ MlÄÖ ¸ÀtÚ ¹°AqÀgÀUÀ¼ÀÄ 28 EzÀÄÝ CªÀÅUÀ¼À C.Q. 19600/-gÀÆ 6) MAzÀÄ vÀÆPÀ ªÀiÁqÀĪÀ ªÀĶãÀ C.Q. 1000/-gÀÆ 7) MAzÀÄ PÀ£ÀªÉÃlgÀ ¥ÉÊ¥À C.Q. 200/-gÀÆ  »ÃUÉ EzÀݪÀÅ CªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ  ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ. 

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 157/17 PÀ®A 307 L¦¹:-

ದಿ: 29-07-17 ರಂದು ಫಿರ್ಯಾದಿ ²æà ©gÁf vÀAzÉ £ÁUÀÄgÁªÀ zɪÀ¸Éð, ªÀAiÀÄ: 67 ªÀµÀð, eÁåw: PÀÄgÀ§ÄgÀ  GzÉÆåÃUÀ: PÀÄgÀ§ÄgÀ, ¸Á: ªÀÄÄQðªÁr ರವರು ನೀಡಿದ ದೂರಿನ ಸಾರಾಂಶವೆನೆದರೆ ದಿನಾಂಕ: 26/07/2017 ರಂದು ಫಿರ್ಯಾದಿ ಖಾಸಗಿ ಕೆಲಸದ ಪ್ರಯುಕ್ತ ಉದಗೀರಕ್ಕೆ ಹೋಗಿದ್ದಾಗ ಸಾಯಂಕಾಲ 1630 ಗಂಟೆ ಸುಮಾರಿಗೆ ಫಿರ್ಯಾದಿಯ ತಮ್ಮನ ಮಗ ಮಹಾದೇವ ತಂದೆ ನವನಾಥ ದೆವರ್ಸೆ ಈತ ಫೋನ ಮಾಡಿ ತಿಳಿಸಿದೆನೆಂದರೆ ಈಗ 1600 ಗಂಟೆ ಸುಮಾರಿಗೆ ನಿಮ್ಮ ಸಣ್ಣ ಮಗ ಆನಂದ  ಈತನಿಗೆ ಹನುಮಾನ ಮಂದಿರದ  ಎದುರಿಗೆ ನಿಂತಾಗ  ಶಿವಕುಮಾರ ತಂದೆ ಮದುಕರ ನೇಳಗೆ ಇವನು ತನ್ನ ಕೈಯಲ್ಲಿ ಪಿಕಾಸಿಗೆ ಹಾಕುವ ಕಟ್ಟಿಗೆಯ ದಂಡಿಗೆ ಹಿಡಿದುಕೊಂಡು ಬಂದು ಆನಂದನ ತಲೆಯ ಹಿಂಭಾಗದಲ್ಲಿ ಹೊಡೆದು ಭಾರಿರಕ್ತಗಾಯ ಪಡಿಸಿದ್ದು ತಲೆಯಲ್ಲಿ ಹೊಡೆದ ಪೆಟ್ಟಿಗೆ ಆನಂದ ಈತನು ಸ್ಥಳದಲ್ಲಿಯೆ ಕುಸಿದು ಬಿದ್ದು ಬೇಹೊಸ ಆಗಿದ್ದು  ಚಿಕಿತ್ಸೆ ಕುರಿತು ಉದಗೀರದ ಲೈಫ್ ಕೇರ ಆಸ್ಪತ್ರೆಗೆ ಕರೆದುಕೊಂಡು ಹೊರಟಿರುತ್ತಾರೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿ ಲೈಫ್ ಕೇರ್ ಆಸ್ಪತ್ರೆಯಲ್ಲಿ ಬಂದ ಸ್ವಲ್ಪ ಹೊತ್ತಿನಲ್ಲೆ ಗಾಯಾಳುವಿಗೆ ಕರೆದುಕೊಂಡು ಬಂದಾಗ ಫಿರ್ಯಾದಿ ನೋಡಲು ಫಿರ್ಯಾದಿಯ ಮಗ ಆನಂದ ಈತನ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿ ಬೇಹೊಸ ಆಗಿರುತ್ತಾನೆ. ಚಿಕಿತ್ಸೆ ಕುರಿತು ಆಸ್ಪತ್ರೆಯಲ್ಲಿ ಸೆರಿಕ ಮಾಡಿದ್ದು ನಂತರ ಫಿರ್ಯಾದಿಗೆ ಗ್ರಾಮದ ಇತರರಿಂದ ಗೊತ್ತಾಗಿದೆನೆಂದರೆ ದಿನಾಂಕ: 25/07/2017 ರಂದು ಫಿರ್ಯಾದಿಯ ಮಗ ಆನಂದ ಈತನು ತನ್ನ ಮೊಟಾರ್ ಸೈಕಲ ಮೇಲೆ ಮುರ್ಕಿ ಗ್ರಾಮಕ್ಕೆ ಹೋಗುವಾಗ ಶಿವಕುಮಾರ ತಂದೆ ಮದುಕರ ನೆಳಗೆ ಇವನು ತನ್ನ ಮೊಟಾರ್ ಸೈಕಲ ಮೇಲೆ ಎದುರಿನಿಂದ ಬಂದು ಒಮ್ಮೆಲೆ ಆನಂದನ ಮೊಟಾರ್ ಸೈಕಲಿಗೆ ಕಟ್ ಹೊಡೆದಿದ್ದರಿಂದ ಇಬ್ಬರಲ್ಲಿ ಜಗಳ ಆಗಿದ್ದು ಪಿಕಾಸಿಗೆ ಹಾಕುವ ಕಟ್ಟಿಗೆಯ ದಂಡಿಗೆಯಿಂದ ತಲೆಯ ಹಿಂಭಾಗದಲ್ಲಿ ಹೊಡೆದು ಭಾರಿರಕ್ತಗಾಯ ಪಡಿಸಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಳ್ಳಲಾಗಿದೆ.