Police Bhavan Kalaburagi

Police Bhavan Kalaburagi

Wednesday, March 21, 2018

BIDAR DISTRICT DAILY CRIME UPDATE 21-03-2018

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-03-2018

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 20/2018, ಕಲಂ. 279, 338, 304(ಎ) ಐ.ಪಿ.ಸಿ. ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 20-03-2018 ರಂದು ಯಲ್ಲಪ್ಪಾ ತಂದೆ ಲಕ್ಷ್ಮಣ ನೀಲೆ, ವಯ: 34 ವರ್ಷ ಸಾ: ಯರಂಡಗಿ ಇತನು ತನ್ನ ಮೊಟಾರ್ ಸೈಕಲ ನಂ. ಕೆಎ-56/ಎಚ-1351 ನೇದ್ದನ್ನು ಚಲಾಯಿಸಿಕೊಂಡು ಹಿಂದೆ ತಮ್ಮೂರ ಸುಭಾಷ ಗುಂಡೆ ಮತ್ತು ಫಿರ್ಯಾದಿ ಫಿರ್ಯಾದಿ ಶಂಕರ ತಂದೆ ಅಪ್ಪಾರಾವ ಜಾಧವ, ವಯ: 45 ವರ್ಷ, ಸಾ: ಯರಂಡಗಿ, ತಾ: ಬಸವಕಲ್ಯಾಣ ರವರ ಅಣ್ಣ ಇಸ್ಮಾಯಿಲ ಜಾಧವರವರಿಗೆ ಕೂಡಿಸಿಕೊಂಡು ರಾ.ಹೆ ನಂ. 65 ರ ಮುಖಾಂತರ ಹುಮನಾಬಾದಕ್ಕೆ ಹೋಗುತ್ತಿರುವಾಗ ಕೌಡಿಯಾಲ (ಎಸ) ಗ್ರಾಮದಲ್ಲಿ ಹಿಂದಿನಿಂದ ಇರಿಟಿಗಾ ಕಾರ ನಂ. ಎಂ.ಎಚ-24/ಎ.ಎಫ-6601 ನೇದರ ಚಾಲಕಾದ ಆರೋಪಿಯು ತನ್ನ ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಯಲ್ಲಪ್ಪಾ ಚಲಾಯಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಮಾಡಿರುತ್ತಾನೆ, ಆರೋಪಿಯು ತನ್ನ ಕಾರನ್ನು ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಯಲ್ಲಪ್ಪ ಇತನ ಎರಡೂ ಕಾಲಿನ ಪಾದಕ್ಕೆ, ಎಡಗಾಲ ಪಾದದ ಮೇಲ್ಭಾಗಕ್ಕೆ, ತಲೆಗೆ, ಎದೆಗೆ, ಎರಡೂ ಕೈಗಳಿಗೆ ಭಾರಿ ರಕ್ತಗಾಯವಾಗಿರುತ್ತದೆ, ಸುಭಾಷನಿಗೆ ಬಲಗಾಲ ಮೊಣಕಾಲ ಕೆಳಗೆ, ಬಲಪಾದಕ್ಕೆ, ತಲೆಗೆ, ಮುಖಕ್ಕೆ, ಗಟಾಯಿಗೆ ಭಾರಿ ರಕ್ತಗಾಯವಾಗಿರುತ್ತದೆ ಹಾಗೂ ಇಸ್ಮಾಯಿಲನಿಗೆ ಬಲಮೊಣಕಾಲ ಕೆಳಗೆ, ಎಡಗಾಲ ತೊಡೆಗೆ, ಗುದದ್ವಾರಕ್ಕೆ, ಬಲ ಕಪಾಳಕ್ಕೆ, ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 47/2018, ಕಲಂ. 393 ಐಪಿಸಿ :-
ದಿನಾಂಕ 20-03-2018 ರಂದು ಫಿರ್ಯಾದಿ ಸುನೀತಾ ಗಂಡ ರಾಜಕುಮಾರ ಎಕ್ತಾರೆ  ವಯ: 32 ವರ್ಷ, ಜಾತಿ:  ಎಸ್.ಸಿ ದಲಿತ, ಸಾ: ಸಾಂಗವಿ ಬೀದರ ರವರು ತನ್ನ ಗಂಡನ ಜೊತೆಯಲ್ಲಿ ಖಾನಾಪೂರ ಗ್ರಾಮದ ಗಾಯಮುಖ ದೇವಸ್ಥಾನಕ್ಕೆ ಹೊಗಿ ದೇವರ ದರ್ಶನ ಪಡೆದು ನಡೆದುಕೊಂಡು ಖಾನಾಪೂರ ಕಡೆಗೆ ಬರುವಾಗ ಮಾರ್ಗದಲ್ಲಿ ಅರಣ್ಯ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಫಿರ್ಯಾದಿಯವರಿಗೆ ಅಡ್ಡಗಟ್ಟಿ ನೀವು ಎಲ್ಲಿಗೆ ಹೊರಟಿರಿ ನಿವಿಬ್ಬರೂ ಗಂಡ ಹೆಂಡತಿ ಅಲ್ಲ ನನಗೆ ಎಲ್ಲಾ ಗೊತ್ತಿದೆ ಸೀದಾ ಸೀದಾ ನಿಮ್ಮ ಹತ್ತಿರ ಇರುವ ಬಂಗಾರದ ಆಭರಣ ಮತ್ತು ನಿಮ್ಮ ಮೊಬೈಲ್ ಕೊಟ್ಟು ಬಿಡಿ ಇಲ್ಲದಿದ್ದರೆ ನಿಮ್ಮ ಗತಿ ನೆಟ್ಟಗಿರುವುದಿಲ್ಲಾ ಅಂತ ಅಂದಾಗ ಫಿರ್ಯಾದಿಯು ಆತನಿಗೆ ನಾವಿಬ್ಬರೂ ಗಂಡ ಹೆಂಡತಿ ಇದ್ದೆವೆ ಸುಮ್ಮನೆ ನಮಗೆ ತೊಂದರೆ ಕೊಡಬೇಡಿ ಅಂತ ಅಂದಾಗ ಆತನು ನಾನು ಫಾರೆಸ್ಟ ಗಾರ್ಡ ಇದ್ದೆನೆ ನಿಮ್ಮಿಬ್ಬರಿಗೆ ಪೊಲೀಸರಿಗೆ ಒಪ್ಪಿಸುತ್ತೆನೆ ಅಂತ ಅಂದನು ಆಗ ಫಿರ್ಯಾದಿಯು ನಾನು ಹೋಮ ಗಾರ್ಡದಲ್ಲಿ ಕೆಲಸ ಮಾಡುತ್ತಿದ್ದೆನೆ ಅಂತ ಹೇಳಿದರು ಸಹ ಕೇಳದೆ ಫಿರ್ಯಾದಿಯ ಗಂಡನಿಗೆ ಹೊಡೆಯಲು ಹೊದಾಗ ಫಿರ್ಯಾದಿಯು ಮಧ್ಯದಲ್ಲಿ ಹೊದಾಗ ಆ ಹೊಡೆತ ಫಿರ್ಯಾದಿಯ ಬಲಗೈಗೆ ಬಿದ್ದು ತರಚಿದ ರಕ್ತಗಾಯವಾಗಿರುತ್ತದೆ, ನಂತರ ಸದರಿಯವನು ಫಿರ್ಯಾದಿಯವರ ಮೊಬೈಲ್ ಕಸಿದು ಕೊಳ್ಳಲು ಜಿಂಝಾ ಮುಷ್ಟಿ ಮಾಡಿರುತ್ತಾನೆ, ಆಗ ಫಿರ್ಯಾದಿಯು ಶಿವಕುಮಾರ ಸ್ವಾಮಿ ಗಾಯಮುಖ ಗುಡಿಯವರಿಗೆ ಕರೆ ಮಾಡಿದಾಗ ಗುಡಿಯಿಂದ ಶಿವಕುಮಾರ ಸ್ವಾಮಿ ಹಾಗು ಇನ್ನಿತರರು ಧಾವಿಸಿ ಬರುವುದನ್ನು ನೊಡಿ ಆತ ತನ್ನ ದ್ವೀಚಕ್ರ ವಾಹನ ನಂ. ಕೆಎ-27/ಆರ್-1729 ನೇದರ ಮೇಲೆ ಓಡಿ ಹೊಗಿರುತ್ತಾನೆ, ನಂತರ ಆತನ ಹೆಸರು ಸಂತೋಷ ತಂದೆ ಕಿಶನರಾವ ರಾಠೋಡ ಸಾ: ಖಾನಾಪೂರ ತಾಂಡಾ ಅಂತ ಗೊತ್ತಾಗಿದ್ದು ಇರುತ್ತದೆ ಅಂತ ಕೊಟ್ಟ ಲಿಖಿತ ಫಿರ್ಯಾದು ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 59/2018, PÀ®A. 457, 380 L¦¹ :-
¢£ÁAPÀ 18-03-2018 gÀAzÀÄ 2000 UÀAmÉUÉ ¦üAiÀiÁð¢ SÁeÁ«ÄAiÀiÁå vÀAzÉ ¥Á±Á«ÄAiÀiÁå ¨ÁUÀªÁ£À ¸Á: ¹zÁÝxÀð £ÀUÀgÀ ¨sÁ°Ì gÀªÀgÀÄ vÀ£Àß ºÉAqÀw ºÁUÀÆ ªÀÄPÀ̼ÀÄ Hl ªÀiÁr ªÀÄ®UÀĪÁUÀ ªÀÄ£É §¼ÀPÉ ¸ÁªÀiÁ£ÀÄUÀ¼ÀÄ EnÖzÀ PÉÆÃuÉUÉ ©ÃUÀ ºÁQ E£ÉÆßAzÀÄ PÉÆÃuÉAiÀÄ°è ªÀÄ®VzÀÄÝ, 2200 UÀAmÉUÉ ¦üAiÀiÁ¢AiÀÄÄ ªÀÄÆvÀæ «¸Àdð£ÉUÉ JzÀÄÝ ªÀÄ£ÉAiÀÄ°è ºÉÆÃV ªÀÄ®VgÀĪÁUÀ PÀÆ®gÀzÀ°èAiÀÄ ¤ÃgÀÄ ªÀÄÄV¢gÀĪÀzÀjAzÀ ¦üAiÀiÁ𢠺ÁUÀÆ CªÀgÀ ºÉAqÀw JzÀÄÝ PÀÆ®gÀzÀ°è ¤ÃgÀÄ ºÁQzÀ £ÀAvÀgÀ ºÉAqÀw ªÀÄÆvÀæ «¸Àdð£ÉUÉ ºÉÆÃUÀ®Ä ¨ÁV®Ä vÉÀgÉAiÀÄ®Ä ºÉÆÃzÁUÀ ªÀÄ£ÉAiÀÄ ¨ÁV°UÉ ºÉÆÃgÀV¤AzÀ PÉÆAr ºÁQzÀÄÝ EgÀĪÀzÀjAzÀ eÉÆÃgÁV ¨ÁV°UÉ §rAiÀÄÄvÁÛ agÀĪÁUÀ NtÂAiÀÄ ¸ÀĤî vÀAzÉ vÀļÀ¹gÁªÀÄ EªÀ£ÀÄ §AzÀÄ ºÉÆÃgÀV£À PÉÆAr vÉgÉzÁUÀ ºÉÆÃgÀUÉ §AzÀÄ £ÉÆÃqÀ®Ä E£ÉÆßAzÀÄ PÉÆÃuÉAiÀÄ ¨ÁVî vÉgÉ¢zÀÄÝ C®èzÉà ¸ÁªÀiÁ£ÀÄUÀ¼ÀÄ ªÀÄ£ÉAiÀÄ ºÉÆÃgÀUÉ ©¢ÝzÀÝjAzÀ ªÀÄ£ÉAiÀÄ°è ºÉÆÃV £ÉÆÃqÀ®Ä C®ªÀiÁgÁ ¸ÀºÀ vÉgÉ¢zÀÄÝ EgÀĪÀzÀjAzÀ C®ªÀiÁgÁ ¥Àj²Ã°¹ £ÉÆÃqÀ®Ä CzÀgÀ°ènÖzÀ 1) £ÀUÀzÀÄ ºÀt 1300/- gÀÆ., 2) 12 UÁæA. §AUÁgÀzÀ MAzÀÄ UÀ®¸ÀgÁ C.Q 36,000/- gÀÆ., 3) 8 UÁæA §AUÁgÀzÀ MAzÀÄ eÉÆvÉ gÀhÄĪÀÄPÁ C.Q 24,000/- gÀÆ., 4) 23 vÉÆÃ¯É ¨É½îAiÀÄ MAzÀÄ eÉÆÃvÉ ZÉÊ£ÀÄ C.Q 6,900/- gÀÆ. ºÁUÀÆ 5) 8 vÉÆÃ¯É ¨É½îAiÀÄ MAzÀÄ eÉÆÃvÉ ZÉÊ£ÀÄ C.Q 24,00/- gÀÆ. »ÃUÉ MlÄÖ 70,600/- gÀÆ¥Á¬ÄAiÀÄ §AUÁgÀ ¨Éýî MqÀªÉUÀ¼ÀÄ ¢£ÁAPÀ 18-03-2018 gÀAzÀÄ 2000 UÀAmɬÄAzÀ 2330 UÀAmÉAiÀÄ CªÀ¢üAiÀÄ°è AiÀiÁgÉÆà C¥ÀjaÃvÀ PÀ¼ÀîgÀÄ ªÀÄ£ÉAiÀÄ ¨ÁV® Qð ªÀÄÄjzÀÄ ªÀÄ£ÉAiÀÄ°è ¥ÀæªÉñÀ ªÀiÁr C®ªÀÄgÁ Qð ªÀÄÄjzÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 20-03-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 62/2018, PÀ®A. 457, 380 L¦¹ :-
¢£ÁAPÀ 19-03-2018 gÀAzÀÄ 2300 UÀAmɬÄAzÀ ¢£ÁAPÀ 20-03-2018 gÀAzÀÄ 0500 UÀAmÉAiÀÄ ªÀÄzÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ ¦üAiÀiÁð¢ CAvÉÆõÀ vÀAzÉ ²ªÀgÁd eÁzsÀªÀ ªÀAiÀÄ: 33 ªÀµÀð, eÁw: J¸ï.¹ (zÀ°vÀ), ¸Á: ¨sÁvÀA¨Áæ, vÁ: ¨sÁ°Ì gÀªÀgÀ ªÀÄ£ÉAiÀÄ ©ÃUÀ ªÀÄÄjzÀÄ £ÀUÀzÀÄ ºÀt 15,000/- gÀÆ & 2 UÁæA. vÀÆPÀzÀ §AUÁgÀzÀ JgÀqÀÄ ¨ÉAqÉÆïÉUÀ¼ÀÄ C.Q 6000/- gÀÆ. ºÁUÀÆ ¹zÁæªÀÄ¥Áà aAZÉÆüÉAiÀĪÀgÀ ªÀÄ£ÉAiÀÄ°ènÖzÀÝ ±Àlð¤AzÀ £ÀUÀzÀÄ ºÀt 900/- gÀÆ. & MAzÀÄ ¸ÁåªÀĸÀAUï ªÉÆèÉʯï C.Q 1100/- »ÃUÉ MlÄÖ ªÀiË®å 23,000/- gÀÆ. ¨É¯É¨Á¼ÀĪÀÅzÀ£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 36/2018, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 20-03-2018 ರಂದು ಫಿರ್ಯಾದಿ ನಂದಾ ಗಂಡ ಸುರೇಶ ಬಾಬು ಬಿರಾದಾರ, ವಯ: 52 ವರ್ಷ, ಜಾತಿ; ಮರಾಠಾ, ಸಾ: ಗುಂಪಾ ಬೀದರ ರವರು ತನ್ನ ಗಂಡನಾದ ಸರೇಶ ಬಾಬು ತಂದೆ ಮಹಾಲಿಂಗಯ್ಯಾ ಬಿರಾದಾರ, ವಯ: 65 ವರ್ಷ, ಸಾ: ಗುಂಪಾ ಬೀದರ ರವರ ಜೊತೆಯಲ್ಲಿ ಖಾಸಗಿ ಕೆಲಸ ಕುರಿತು ಮನೆಯಿಂದ ಅಂಬೇಡ್ಕರ ವೃತ್ತದ ಕಡೆಗೆ ಮೊಟಾರ ಸೈಕಲ ನಂ. ಕೆಎ-38/ಆರ್-3638 ನೇದರ ಮೇಲೆ ಕುಳಿತು ಮೈಲೂರ ಕ್ರಾಸ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಗುಂಪಾ ಕಡೆಯಿಂದ ಟಾಟಾ ಏಸ್ ವಾಹನ ಸಂ. ಕೆಎ-38/6187 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರಿಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಬಲಭುಜದ ಹತ್ತಿರ, ಸೊಂಟದ ಹತ್ತಿರ ಗುಪ್ತಗಾಯ ಹಾಗು ಮೊಳಕೈ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ಫಿರ್ಯಾದಿಯವರ ಗಂಡ ಸುರೇಶ ಬಾಬು ಇವರಿಗೆ ಬಲಗೈ ಮೊಳಕೈ ಹತ್ತಿರ ಭಾರಿ ರಕ್ತಗಾಯ, ಬಲಗೈ ಮುಂಗೈ ಹತ್ತಿರ ಗುಪ್ತಗಾಯ ಮತ್ತು ಬಲ ಮೊಳಕಾಲ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ, ಗಾಯಗೊಂಡ ಇಬ್ಬರಿಗೂ ಅಲ್ಲಿಂದ ಹೋಗುತ್ತಿದ್ದ ಇಸಾಕ ತಂದೆ ಇಸ್ಮಾಯಿಲ್ ಸೇರಿಕಾರ ಸಾ: ಬೀದರ ಮತ್ತು ಶಿವಕುಮಾರ ತಂದೆ ಜನಾರ್ಧನ ಶಿವಣಗಿ ಸಾ: ಬೀದರ ರವರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.