Police Bhavan Kalaburagi

Police Bhavan Kalaburagi

Monday, October 5, 2015

Raichur District Reported Crimes

                                                                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA©ü ¥ÀæPÀgÀtzÀ ªÀiÁ»w:-
ದಿನಾಂಕ 04-10-2015 ರಂದು 19-000 ಗಂಟೆಗೆ ಫಿರ್ಯಾದಿ ದಾರರಾದ ಶ್ರೀ ಸುರೇಶ ಹೆಚ್. ತಳವಾರ ಸಿ.ಪಿ.ಐ.ಯಾರಗೇರ ವೃತ್ತ ತಾ:ಜಿ: ರಾಯಚೂರು ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪ್ಯೂಟರ್ ಮಾಡಿದ ದೂರನ್ನು ಹಾಜರಪಡಿಸಿದ್ದು ಸಾರಾಂಶವೆನೆಂದರೆ,   ದಿನಾಂಕ: 04-10-2015 ರಂದು ಮಾನ್ಯ ಜಿಲ್ಲಾ ಪೊಲೀಸ್ ಅಧೀಕಾರಿಗಳು ರಾಯಚೂರು ರವರ ಮೌಖೀಕ ಆದೇಶದ ಮೇರೆಗೆ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 236/2015 ಕಲಂ 143, 147, 148, 353, 383, 504, 506 ರೆ/ವಿ 149 ಐ.ಪಿಸಿ ನೇದ್ದರ ತನಿಖೆಯನ್ನು ವಹಿಸಿಕೊಂಡಿದ್ದು, ಇಂದು ದಿನಾಂಕ 04-10-2015 ರಂದು ಮಧ್ಯಾಹ್ನ 2-00 ಗಂಟೆಗೆ ಸದರಿ ಪ್ರಕರಣದಲ್ಲಿಯ ಆರೋಪಿತರಾದ 1]ಮುಕ್ರಾಂ, 2] ಮಹಮ್ಮದ್ ರವರನ್ನು ಆರೋಪಿಗಳೆಂದು ಬಂದಿಸಿ ಮಧ್ಯಾಹ್ನ 2-15 ಗಂಟೆಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದ್ದು, ಸದರಿ ಆರೋಪಿತರು ತಪ್ಪು ಒಪ್ಪಿಕೊಂಡಿದ್ದರಿಂದ ಮಾನ್ಯ ನ್ಯಾಯಾಲಯದೆದರು ಹಾಜರಪಡಿಸುವ ನಿಮಿತ್ಯ ವೈಧ್ಯಕೀಯ ತಪಾಸಣೆಗಾಗಿ ರೀಮ್ಸ್ ಭೋಧಕ ಆಸ್ಪತ್ರೆ ತಾವು ಮತ್ತು ಪಶ್ಚಿಮ ಪೊಲೀಸ್ ಠಾಣೆಯ ಪಿ,ಎಸ್,ಐ ಲಕ್ಕಪ್ಪ ಬಿ. ಅಗ್ನಿ ಹಾಗು ಸಿಬ್ಬಂದಿಯವರಾದ ಪಿಸಿ-49 ಪಿಸಿ-345 ಪಿಸಿ-414 ಪಿಸಿ-367 ಹೆಚ್,ಸಿ-59, ಪಿಸಿ-580, ಎ.ಪಿ.ಸಿ-01 ರವರ ಬೆಂಗಾವಲಿನಲ್ಲಿ ಸರಕಾರಿ ಜೀಪ್ ಗಳ ನಂ ಕೆಎ36/ಜಿ-129 ಹಾಗೂ ಕೆಎ-36/ಜಿ-344 ನೇದ್ದವುಗಳಲ್ಲಿ ಕರೆದುಕೊಂಡು ಹೋಗಿ ವೈಧ್ಯಕೀಯ ತಪಾಸಣೆ ಮಾಡಿಕೊಂಡು ಮರಳಿ  ಸಂಜೆ 6-00 ಗಂಟೆಯ ಸುಮಾರು ನ್ಯಾಯಾಲಯಕ್ಕೆ ಹೋಗುವಾಗ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಾರ್ಯಾಲಯದ ಮುಂದೆ ಇರುವ ರಾಯಚೂರು ಹೈದ್ರಾಬಾದ ಮುಖ್ಯ ರಸ್ತೆಯ ಮೇಲೆ 1] ಅಕ್ಬರ್ ನಾಗುಂಡಿ ಹಾಗೂ ಇತರೇ 20 ಜನರೊಂದಿಗೆ ಅಕ್ರಮ ಕೂಟ ರಚಿಸಿಕೊಂಡು ತಮ್ಮ ಇಲಾಖಾ ವಾಹನಗಳನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ನಿಮ್ಮನ್ನು ಸದರಿ ಆರೋಪಿತರನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲು ಬಿಡುವುದಿಲ್ಲ. ಅದು ಹೇಗೆ ಕರೆದುಕೊಂಡು ಹೋಗುತ್ತಿರಿ ಎಂದು ಅವಾಚ್ಯವಾಗಿ ಬೈದಾಡುತ್ತಾ ಕರ್ಕಶವಾಗಿ ಚೀರಾಡುತ್ತಾ ಆರೋಪಿತರನ್ನು ಬೆಂಬಲಿಸಿ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ªÀiÁPÉðAiÀiÁqÀð ¥Éưøï oÁuÉ gÁAiÀÄZÀÆgÀ  ಗುನ್ನೆ ನಂ 120/2015 ಕಲಂ 143, 147, 341, 353, 504, ರೆ/ವಿ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

                    ಚಿಕ್ಕಬೇರಿಗಿ ಗ್ರಾಮದ ಸರ್ಕಾರಕ್ಕೆ ಸೇರಿದ ಸರ್ವೆ ನಂ 174 ಜಮೀನಿನಲ್ಲಿ ವಾರದ ಹಿಂದೆ ಆರೋಪಿ ನಿಂಗಪ್ಪ ಹಾಗೂ ಇತರರು ಕೂಡಿ 2 ಜೆಸಿಬಿ ಯಂತ್ರಗಳಿಂದ ಗಿಡಗಳನ್ನು ಕಿತ್ತುಹಾಕಿ ಜಮೀನು ಅಕ್ರಮಣ ಮಾಡಿಕೊಳ್ಳಲು ಸ್ವಚ್ಚ ಮಾಡುತ್ತಿದ್ದಾಗ ±ÀAPÀgÀ¥Àà vÀAzÉ ¤AUÀ¥Àà UÉÆãÀ¼À, 38 ªÀµÀð, eÁ: PÀÄgÀ§gÀÄ, G: MPÀÌ®ÄvÀ£À ªÀÄvÀÄÛ PÀÄj ¸ÁPÁtÂPÉ, ¸Á: aPĄ̀ÉÃjV vÁ: ¹AzsÀ£ÀÆgÀÄ.  FvÀ£ÀÄ ಹಾಗೂ ಇತರರು ಕೂಡಿ ನೀವು ಈ ರೀತಿಯಾಗಿ ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಬೆಲೆ ಬಾಳುವ ಗಿಡಗಳನ್ನು ಕಡಿದು ಸ್ವಾದೀನ ಪಡಿಸಿಕೊಳ್ಳುವದು ಸರಿಯಲ್ಲ ಎಂದು ಹೇಳಿದ್ದಕ್ಕೆ ಆಗ ಅವರು ಲೇ ಕುರುಬರು ಸೂಳೆ ಮಕ್ಕಳೆ ನೀವು ಅಡ್ಡ ಬಂದರೇ ನಿಮ್ಮನ್ನು ಕೊಲೆ ಮಾಡಿ ಸ್ವಾದೀನ ಪಡಿಸಿಕೊಳ್ಳತ್ತೆವೆಂದು ಕೊಲೆ ಬೆದರಿಕೆ ಹಾಕಿದ್ದು, ಅದೇ ದ್ವೇಷದಿಂದ 1). ¤AUÀ¥Àà vÀAzÉ §¸Àì¥Àà ZɮĪÁ¢, ºÁUÀÆ EvÀgÉ 22 d£ÀgÀÄ PÀÆr  ದಿನಾಂಕ: 04-10-2015 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಇತರೆ ಜನರು ಚಿಕ್ಕಬೇರಿಗಿ ಗ್ರಾಮದ ಆದಯ್ಯ ಸ್ವಾಮಿ ಹೋಟಲ್ ನಲ್ಲಿ ಚಹಾ ಕುಡಿದು ಹೊರ ಬರುತ್ತಿದ್ದಾಗ ಮೇಲ್ಕಂಡ ಆರೋಪಿ ನಂ 01 ರಿಂದ 23 ನೇದ್ದವರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆ ಮತ್ತು ಕೊಡಲಿಗಳನ್ನು ಹಿಡಿದುಕೊಂಡು ಒಮ್ಮಿಂದೊಮ್ಮಲೆ ಫಿರ್ಯಾದಿ ಹಾಗೂ ಆತನ ಜೊತೆಯಲ್ಲಿದ್ದ ಹನುಮಂತ, ಮರಿಬಸ್ಸಪ್ಪ, ಮಲ್ಲಪ್ಪ ಇವರಿಗೆ ಲೇ ಕುರುಬ ಸೂಳೆ ಮಕ್ಕಳೆ ನಾವು ಸರ್ಕಾರದ ಜಮೀನು ಸ್ವಾದೀನ ಪಡಿಸಿಕೊಂಡರೇ ನಿಮ್ಮದೇನು ಹೋಗಿದೆ ಅಂತಾ ಅವಾಚ್ಯವಾಗಿ ಬೈದು ಕಟ್ಟಿಗೆಗಳಿಂದ ಫಿರ್ಯಾದಿ ತೆಲೆಗೆ ಜೋರಾಗಿ ಹೊಡೆದು ರಕ್ತ ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಆಗ ಬಿಡಿಸಿಕೊಳ್ಳಲು ಬಂದವರಿಗೂ ಸಹಾ ಆರೋಪಿತರು ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿದ್ದು ಅಂತಾ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದಾ ತುರುವಿಹಾಳ ಠಾಣೆ ಗುನ್ನೆ ನಂ 136/2015 ಕಲಂ: 143, 147, 148, 504, 323, 324, 307, 506, 109 ಸಹಿತ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

J¸ï.¹/J¸ï.n ¥ÀæPÀgÀtzÀ ªÀiÁ»w:-

              ¢£ÁAPÀ 4/10/15 gÀAzÀÄ 0930 UÀAmÉ ¸ÀĪÀiÁjUÉ ¦üAiÀiÁð¢zÁgÀ §¸ÀªÀgÁd vÀAzÉ ºÀĸÉãÀ¥Àà eÁw bÀ®ªÁ¢      37ªÀµÀð   G: PÀÆ° PÉ®¸À  ¸Á: aPĄ̀ÉÃjV vÁ: ¹AzsÀ£ÀÆgÀÄ ªÀÄvÀÄÛ DvÀ£À aPÀÌ¥Àà£À ªÀÄUÀ £ÁzÀ ¤AUÀ¥Àà E§âgÀÄ PÀÆr aPĄ̀ÉÃgÀV gÀÄzÀæAiÀÄå¸Áé«Ä EªÀgÀ ºÉÆmÉïïUÉ ºÉÆÃV ºÉÆmÉÃ¯ï ªÀiÁ°ÃPÀ£ÁzÀ gÀÄzÀæAiÀÄå¸Áé«ÄUÉ ¦üAiÀiÁð¢zÁgÀ ¤ÃgÀÄ PÀÄrAiÀÄ®Ä dUÀÄÎ PÉýzÀÄÝ, D ¸ÀªÀÄAiÀÄzÀ°è J-1 )±ÀgÀt¥Àà  eÁw PÀÄgÀħgÀÄ ¸Á:aPÀÌ ¨ÉÃjV vÁ: ¹AzsÀ£ÀÆgÀÄ. FvÀ£À PÁj£À°è C°èUÉ §AzÀÄ EvÀgÉà ¸ÀĪÀiÁgÀÄ 26 d£À DgÉÆævÀgÀ£ÀÄß  PÀgɹ CPÀæªÀÄPÀÆl gÀa¹PÉÆAqÀÄ §AzÀÄ ¦üAiÀiÁð¢ eÉÆvÉ dUÀ¼À vÉUÉzÀÄ eÁw JwÛ CªÁZÀå ±À§ÝUÀ½AzÀ ¨ÉÊzÀÄ ¤AUÀ¥Àà¤UÉ, ¦üAiÀiÁð¢zÁgÀ¤UÉ  & ¦üAiÀiÁð¢ zÁgÀ£À ºÉAqÀw ¨sÁUÀåªÀÄägÀªÀjUÉ PÉÊ-PÀnÖUÉ & ZÀ¥Àà°¬ÄAzÀ ºÉÆqÉzÀÄ, fêÀzÀ ¨ÉzÀjPÉ ºÁQgÀÄvÁÛgÉCAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA. 135/15 PÀ®A 143,147,148, 504,323, 324,355, 506,114 ¸À»vÀ 149 L¦¹ & 3(i)(x) J¸ï¹ J¸ïn ¦.J. PÁAiÉÄÝ 1989 CrAiÀÄ°è ¥ÀæPÀgÀt zÁR°¹PÉÆAqÀÄ  vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
                     ದಿನಾಂಕ : 04-10-2015 ರಂದು 05-20 ಪಿ.ಎಮ್  ಸಮಯದಲ್ಲಿ   ಸಿಂಧನೂರು ನಗರದ ಸಿಂಧನೂರು-ಕುಷ್ಟಗಿ ರಸ್ತೆಯಲ್ಲಿ ಬರುವ ಹಂಸರಾಜ್ ಮಿಲ್ ಗೇಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  1) ಪ್ರಶಾಂತ ತಂದೆ ಬಸ್ಸಣ್ಣ 2) ಚಂದಯ್ಯ ತಂದೆ ಸಂಗಯ್ಯ 3). ಅಮಜದ್ ತಂದೆ ಮಹ್ಮದ್, 4). ಅಮರೇಶ ತಂದೆ ನಾಗಪ್ಪ, 5) ಬಸನಗೌಡ ತಂದೆ ಮಹಾಂತೇಶ ಗೌಡ, 6) ಶಿವಯ್ಯ ತಂದೆ ಶೇಖರಯ್ಯ, 7) ಹನುಮಂತ ತಂದೆ ನಾಗಪ್ಪ, 8) ಈರಪ್ಪ ತಂದೆ ಅಯ್ಯಪ್ಪ ಎಲ್ಲಾರೂ ಸಾ: ಸಿಂಧನೂರು   ನೇದ್ದವರು ಪಣಕ್ಕೆ ಹಣ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಮಾನ್ಯ ಡಿ.ಎಸ್.ಪಿ ಸಾಹೇಬರು ಸಿಂಧನೂರು ರವರ ಮಾರ್ಗದರ್ಶನದಲ್ಲಿ, ಮಾನ್ಯ ಸಿಪಿಐ ಸಾಹೇಬರ ನೇತೃತ್ವದಲ್ಲಿ  ಶ್ರೀ ದೀಪಕ್ ಆರ್.ಭೂಸರೆಡ್ಡಿ ಪಿ.ಎಸ್. (ಕಾಸು) ಸಿಂಧನೂರು ನಗರ ಠಾಣೆ.   gÀªÀgÀÄ .ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿ ನಂ.01 ರಿಂದ 08 ನೇದ್ದವರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವರಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 40,440/- ಗಳನ್ನು ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಠಾಣಾ ಗುನ್ನೆ ನಂ.190/2015, ಕಲಂ.87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
         ದಿನಾಂಕ 04-10-2015 ರಂದು 6.30 ಪಿಎಂ ಸುಮಾರು ಕೆಂಗಲ್ ಗ್ರಾಮದ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಪರ್ಮಿಟ್ ಇಲ್ಲದೇ ಕಳ್ಳತನದಿಂದ 1 ) ಸ್ವರಾಜ್ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ. 3RSO7463 ಹಾಗೂ ನಂಬರ್ ಇರಲಾರದ ಟ್ರಾಲಿ ನೇದ್ದರ ಚಾಲಕ2) ಸ್ವರಾಜ್ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ. 3RSO7463 ಹಾಗೂ ನಂಬರ್ ಇರಲಾರದ ಟ್ರಾಲಿ ನೇದ್ದರ ಮಾಲೀಕ3) ಸ್ವರಾಜ್ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ. WVTH289341-10342 ಹಾಗೂ ನಂಬರ್ ಇರಲಾರದ ಟ್ರಾಲಿ ನೇದ್ದರ ಚಾಲಕ ºÁUÀÆ ಟ್ರ್ಯಾಕ್ಟರ್ ಮತ್ತು ಟ್ರಾಲಿಗಳ ಮಾಲೀಕರು ತಮ್ಮ ಚಾಲಕರಿಗೆ ಉಸುಗನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿಯ ಚಾಲಕರು ತುಂಗಭದ್ರಾ ನದಿಯಲ್ಲಿ ಉಸುಕನ್ನು ಟ್ರ್ಯಾಲಿಯಲ್ಲಿ ತುಂಬಿಕೊಂಡು ಬರುತ್ತಿದ್ದಾಗ ಪಿ.ಎಸ್.ಐ ¹AzsÀ£ÀÆgÀ UÁæ«ÄÃt ¥Éưøï oÁuÉ        ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಚಾಲಕರು ತಮ್ಮ ಟ್ರ್ಯಾಕ್ಟರ್ ಮತ್ತು ಟ್ರಾಲಿಗಳನ್ನು ಬಿಟ್ಟು ಓಡಿ ಹೋಗಿದ್ದು ಸದರಿ ಟ್ರ್ಯಾಕ್ಟರ್ ಟ್ರಾಲಿಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ, ಟ್ರ್ಯಾಕ್ಟರ್ ಮತ್ತು ಉಸುಗು ತುಂಬಿದ ಟ್ರ್ಯಾಲಿಗಳನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಮರಳು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 277/2015 ಕಲಂ 43 KARNATAKA MINOR MINERAL CONSISTENT RULE 1994 ಮತ್ತು ಕಲಂ 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
PÀ£Àß PÀ¼ÀªÀÅ ¥ÀæPÀgÀtzÀ ªÀiÁ»w:-
               
ದಿನಾಂಕ 05-10-2015 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ Sri Subashachandra prinicipal Govt Frist Grad College Jalahalli EªÀರು ಠಾಣೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ ಸಾರಾಂಶವೆನೆಂದರೆ ದಿನಾಂಕ 03-10-2015 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 04-10-2015 ರಂದು ಬೆಳಗಿನ ಜಾವ 06-00 ಗಂಟೆ ಸುಮಾರಿನ ಅವದಿಯಲ್ಲಿ ಯಾರೋ ಕಳ್ಳರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2 ಕಂಪ್ಯೂಟರ್ ಮಾನಿಟರ್ ಅಂದಾಜು ಬೆಲೆ 17,000/- ರೂ ಹಾಗೂ ಒಂದು ಮೌಸ್ ಅಂದಾಜು ಬೆಲೆ 200/- ರೂ ಗಳು ಒಟ್ಟು 17,200/- ರೂ ಗಳು ಬೆಲೆ ಬಾಳುವ ¸Áಮಗ್ರಿಗಳು ಯಾರೋ ಕಳ್ಳರು ರಾತ್ರಿಯ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಇತ್ಯಾದಿಯಾಗಿ ಲಿಖಿತ ದೂರು ನೀಡಿದ್ದು ಲಿಖಿತ ದೂರಿನ ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ. UÀÄ£Éß £ÀA.121/15 PÀ®A.380,457 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

AiÀÄÄ.r.Dgï. ¥ÀæPÀgÀtUÀ¼À ªÀiÁ»w:-
¢£ÁAPÀ-05/10/2015 gÀAzÀÄ ¨É½UÉÎ 10-00 UÀAmÉUÉ ²æêÀÄw ²ªÀªÀÄä UÀAqÀ FgÀ¥Àà PÁqÀÆègÀÄ, 50ªÀµÀð,ºÉÆ®ªÀÄ£ÉPÉ®¸À ¸Á-§Ä¢Ý¤ß   ¦üAiÀiÁð¢zÁgÀ¼ÀÄ oÁuÉUÉ ºÁdgÁV  ¤ÃrzÀ ºÉýPÉ ¦üÃAiÀiÁ𢠸ÁgÁA±ÀªÉãÉAzÀgÉ ¦üAiÀiÁð¢AiÀÄ UÀAqÀ FgÀ¥Àà£ÀÄ vÀAzÉ ºÀ£ÀĪÀÄAvÀ PÁqÀÆègÀÄ 55ªÀµÀð,£ÁAiÀÄPÀ, MPÀÌ®ÄvÀ£À  ¸Á- §Ä¢Ý¤ß vÀ£Àß 6 JPÀgÉ ºÉÆ®zÀ ¨ÉøÁAiÀÄzÀ ¸ÀA§AzsÀ ºÉÆgÀUÀqÉ PÉÊUÀqÀ ¸Á® 4®PÀë gÀÆUÀ¼À£ÀÄß ªÀÄvÀÄÛ CgÀPÉÃgÀzÀ ¥ÀæUÀw UÁæ«ÄÃt ¨ÁåAPÀ£À°è 60 ¸Á«gÀ gÀÆUÀ¼ÀµÀÄÖ ¸Á® ªÀiÁr ºÉÆ®zÀ°è  ºÀwÛ ¨É¼ÉAiÀÄ£ÀÄß ºÁQ, CzÀPÉÌ UÉƧâgÀ JuÉÚUÉAzÀÄ ºÀt RZÀÄð ªÀiÁrzÀÄÝ, ºÀwۨɼÉAiÀÄÄ ¸ÀjAiÀiÁV £ÁlzÉ EgÀĪÀÅzÀjAzÀ ¦üAiÀiÁð¢AiÀÄ UÀAqÀ£ÀÄ ªÀÄ£À¹ìUÉ ºÀaÑPÉÆAqÀÄ fêÀ£ÀzÀ°è fUÀÄ¥ÉìUÉÆAqÀÄ J°èAzÀ¯ÉÆÃQæ«Ä£Á±ÀPÀ OµÀ¢AiÀÄ£ÀÄß ªÀÄ£ÉAiÀÄ°è vÀAzÀÄ »lÄÖPÉÆAqÀÄ ¢£ÁAPÀ-04/10/2015 gÀAzÀÄ ªÀÄzÀå gÁwæ 12-00 UÀAmÉ ¸ÀĪÀiÁjUÉ  ªÀÄ£ÉAiÀÄ°è Qæ«Ä£Á±ÀPÀ OµÀ¢ PÀÄrzÀÄ MzÁÝqÀÄwÛzÁÝUÀ ¦üAiÀiÁð¢AiÀÄÄ £ÉÆÃr vÀ£Àß ªÀÄPÀ̼À£ÀÄß PÀgÉzÀÄ ¨Á¬ÄAiÀÄ°è ªÀÄfÓUÉ PÀÄr¹zÀÄÝ DzÀgÀÆ FgÀ¥Àà£ÀÄ ªÀÄzÀågÁwæ 01-00 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ. vÀ£Àß UÀAqÀ£À ¸À«£À°è AiÀiÁgÀ ªÉÄÃ¯É ¸ÀA±ÀAiÀÄ EgÀĪÀÅ¢¯Áè CAvÁ ºÉýPÉ zÀÆgÀÄ ¸À°è¹zÀÝgÀ ªÉÄðAzÀ  UÀ§ÆâgÀÄ ¥Éưøï oÁuÉ. AiÀÄÄ.r.Dgï ¸ÀASÉå £ÀA:-17/2015 PÀ®A: 174 ¹Dg惡 CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.10.2015 gÀAzÀÄ  32  ¥ÀææPÀgÀtUÀ¼À£ÀÄß ¥ÀvÉÛ ªÀiÁr -5,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 05-10-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-10-2015

UÁA¢üUÀAd ¥ÉưøÀ oÁuÉ ©ÃzÀgÀ UÀÄ£Éß £ÀA. 199/2015, PÀ®A 457, 380 L¦¹ :-
ದಿನಾಂಕ 04-10-2015 ರಂದು ಫಿರ್ಯಾದಿ ಸಂತೋಷಕುಮಾರ ತಂದೆ ನೀಲಕಂಠಪ್ಪಾ ಭಂಗೂರೆ ವಯ: 31 ವರ್ಷ, ಜಾತಿ: ಲಿಂಗಾಯತ, ಸಾ: ಮದಕಟ್ಟಿ, ತಾ: ಭಾಲ್ಕಿ, ಸದ್ಯ: ನ್ಯೂ ಆದರ್ಶ ಕಾಲೋನಿ ಬೀದರ ರವರು ನ್ಯೂ ಆದರ್ಶ ಕಾಲೋನಿಯ ಪ್ರಕಾಶ ತಂದೆ ನರಸಪ್ಪಾ ಇವರ ಮನೆಯಲ್ಲಿ ಸುಮಾರು 3 ವರ್ಷಗಳಿದ ಬಾಡಿಗೆಯಿಂದ ವಾಸವಾಗಿದ್ದು, ಹೀಗಿರುವಲ್ಲಿ ದಿನಾಂಕ 03-10-2015 ರಂದು 1130 ಗಂಟೆಗೆ ಫಿರ್ಯಾದಿಯವರು ತನ್ನ ಪತ್ನಿಯಾದ ಸಂಗೀತಾ @ ರಾಧಿಕಾ ಹಾಗು ಚಿಕ್ಕ ಮಗನೊಂದಿಗೆ ತಮ್ಮ ತಾಯಿ ಭೇಟಿ ಕುರಿತು ಘಾಟಬೋರಳ ಗ್ರಾಮಕ್ಕೆ ಹೋದಾಗ ರಾತ್ರಿ ವೇಳೆಯಲ್ಲಿ ಫಿರ್ಯಾದಿಯವರ ಹೊರಬಾಗಿಲಿನ ಬೀಗ ಮುರಿದು ಒಳಗೆ ಹೋಗಿ ಅಲಮಾರಿಯಲ್ಲಿಯ 1) ನಗದು ಹಣ 1,90,000/- ರೂ., 2) ಬಂಗಾರದ ಉಂಗೂರ 10 ಗ್ರಾಂ., 3) ಗಣಪತಿ ಚಿತ್ರ ಉಳ್ಳ ಒಂದು ಬಂಗಾರದ ಉಂಗುರ 7 ಗ್ರಾಂ., 4) ಒಂದು ಮುತ್ತು ಉಳ್ಳ ಬಂಗಾರದ ಉಂಗುರ 8 ಗ್ರಾಂ., 5) ಒಂದು ಚಿಕ್ಕ ಬಿಳಿ ಹಳ್ಳದ ಬಂಗಾರದ ಉಂಗುರ 9 ಗ್ರಾಂ., 6) ಒಂದು ಬಂಗಾರದ ಬ್ರಾಸ್ಲೇಟ 8 ಗ್ರಾಂ., 7) ಒಂದು ತಾಂಬೇಲಿ ಚಿತ್ರದ ಬಂಗಾರದ ಉಂಗುರ 8 ಗ್ರಾಂ., 8) ಒಂದು ಜೊತೆ ಬೆಳ್ಳಿ ಕಡಗ 20 ಗ್ರಾಂ., 9) ಒಂದು ಬಂಗಾರದ ಲಾಕೇಟ್ 5 ಗ್ರಾಂ, ಹೀಗೆ ಒಟ್ಟು ಬಂಗಾರ 55 ಗ್ರಾಂ ಅ.ಕಿ 1,48,500/- ರೂ ಹಾಗು 20 ಗ್ರಾಮ ಬೆಳ್ಳಿಯ ಬೆಲೆ 6000/- ಹೀಗೆ ಒಟ್ಟು ನಗದು ಹಣ ಹಾಗು ಬೆಳ್ಳಿ ಬಂಗಾರದ ಹಣ ಒಟ್ಟು 3,44,500/- ರೂ ದಿನಾಂಕ 03, 04-10-2015 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿಯವರು ಕನ್ನಡದಲ್ಲಿ ಗಣಕೀಕ್ರತ ಅರ್ಜಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes.

ಅಫಜಲಪೋರ ಠಾಣೆ : ದಿನಾಂಕ 04-10-2015 ರಂದು ಬೆಳಿಗ್ಗೆ 09:00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಕಾಶಿಬಾಯಿ ಹಾಗೂ ಇಬ್ಬರು ಬಳುರ್ಗಿ ಸೀಮಾಂತರದಲ್ಲಿರುವ ನಮ್ಮ ಹೊಲ ಸರ್ವೆ ನಂಬರ 74 ನೇದ್ದಕ್ಕೆ ಹತ್ತಿ ಬೇಳೆಯಲ್ಲಿ ಕಸ ತಗೆಯಲು ಹೋಗಿರುತ್ತೇವೆ. ಅಂದಾಜು 10:00 ಗಂಟೆ ಸುಮಾರಿಗೆ ನನ್ನ ಮಗಳು ರಾಗಿಣಿ, ಮಗ ಶಿವರಾಜಕುಮಾರ ಹಾಗೂ ನನ್ನ ಹೆಂಡತಿಯ ತಮ್ಮ ಸೋಮಶೇಖರ ಮೂರು ಜನರು ಕೂಡಿ ಇಂದು ಶಾಲೆ ರಜೆ ಇದ್ದ ಕಾರಣ ಹೊಲ ನೋಡುವ ಸಂಭಂದ ಹೊಲಕ್ಕೆ ಬಂದಿರುತ್ತಾರೆ, ಮದ್ಯಾಹ್ನ ಅಂದಾಜು 3:00 ಗಂಟೆ ಸುಮಾರಿಗೆ ನಾವೆಲ್ಲರು ಹೊಲದಲ್ಲಿದ್ದಾಗ ಮಳೆ ಬರತೊಡಗಿತು ಆಗ ನಾವು ಮತ್ತು ಎತ್ತು ಮೇಯಿಸಲು ಬಂದ ನಮ್ಮ ಅಣ್ಣ ತಮ್ಮಕಿಯ ಬಸವರಾಜ ತಂದೆ ಶಿವುಕುಮಾರ ಅತನೂರ ಈತನು ಬಂದಿದ್ದು ಎಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿರುವ ಪತ್ರಾಸ ಸೆಡ್ಡಿನಲ್ಲಿ ಹೋಗಿ ಕುಳಿತಿರುತ್ತೇವೆ, ಅಂದಾಜು ಮದ್ಯಾಹ್ನ 3:30 ಗಂಟೆ ಸುಮಾರಿಗೆ ಮಳೆ ಬರುತ್ತಿದ್ದಾಗ ಏಕಾ ಏಕಿ ಗುಡುಗಿ (ಗದ್ದರಿಸಿ) ನಾವು ಕುಳಿತಲ್ಲಿಗೆ ಸಿಡಿಲು ಬಡೆದು ಕಣ್ಣಿಗೆ ಕತ್ತಲಾಗಿತು. ತದನಂತರ ನಮ್ಮ ಪಕ್ಕದಲ್ಲಿಯೆ ಕುಳಿತಿದ್ದ ನನ್ನ ಮಗಳು ರಾಗಿಣಿ ಹಾಗೂ ಬಸವರಾಜ ಇಬ್ಬರು ಮೃತಪಟ್ಟಿದ್ದರು, ಸೋಮಶೇಖರ ಈತನು ಸಿಡಿಲಿನಿಂದ ಗಾಯಗೊಂಡು ಬಿದ್ದು ಒದ್ದಾಡುತ್ತಿದ್ದನು, ಉಳಿದಂತೆ ನನಗೆ ಮತ್ತು ನನ್ನ ಹೆಂಡತಿ ಕಾಶಿಬಾಯಿ ಹಾಗೂ ಮಗ ಶಿವುರಾಜಕುಮಾರ ಮೂರು ಜನರಿಗೆ ಏನು ಆಗಿರುವುದಿಲ್ಲ, ಆಗ ನಾವು ಚೀರಾಡಿ ಅಳುತ್ತಿದ್ದ ಸಪ್ಪಳ ಕೇಳಿ ಸೋಮಶೇಖರ ಅತನೂರ, ಕಲ್ಯಾಣಪ್ಪ ಪಾಟೀಲ, ಶಿವಲಿಂಗಯ್ಯ ಹಿರೇಮಠ, ಬಸವರಾಜ ಪಾಟೀಲ ಹಾಗೂ ಇತರರು ಬಂದು ನನ್ನ ಮಗಳ ಮತ್ತು ಬಸವರಾಜನ ಮೃತ ದೇಹವನ್ನು ಯಾವುದೋ ಒಂದು ಟಂ ಟಂ ದಲ್ಲಿ ಹಾಕಿದರು, ಹಾಗೂ ಗಾಯಗೊಂಡ ನನ್ನ ಅಳಿಯ ಸೋಮಶೇಖರ ಈತನನ್ನು ಇನ್ನೊಂದು ವಾಹನದಲ್ಲಿ ಹಾಕಿಕೊಂಡು ಎಲ್ಲರೂ ಕೂಡಿ ಅಫಜಲಪೂರಕ್ಕೆ ಬಂದಿರುತ್ತೇವೆ. ಗಾಯಗೊಂಡ ನನ್ನ ಅಳಿಯ ಸೋಮಶೇಖರನನ್ನು ಅಫಜಲಪೂರದಿಂದ ನಮ್ಮೂರಿನ ರಾವುತಪ್ಪ ಭಜಂತ್ರಿ, ವಿಶ್ವನಾಥ ಪಾಟೀಲ ಇಬ್ಬರು 108 ಅಂಬ್ಯಲೆನ್ಸದಲ್ಲಿ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗಿರುತ್ತಾರೆ, ಈಗ ನನ್ನ ಮಗಳು ರಾಗಿಣಿಯ ಹಾಗೂ ನಮ್ಮ ಅಣ್ಣ ತಮ್ಮಕಿಯ ಬಸವರಾಜನ ಶವಗಳು ಅಫಜಲಪೂರ ಸರ್ಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿ ಬಂದಿರುತ್ತೇವೆ. ಇಂದು ದಿನಾಂಕ 04-10-2015 ರಂದು ಮದ್ಯಾಹ್ನ 3:30 ಗಂಟೆ ಸುಮಾರಿಗೆ ನಾವೆಲ್ಲರು ಬಳುರ್ಗಿ ಸಿಮಾಂತರದ ನಮ್ಮ ಹೊಲ ಸ ನಂ 74 ನೇದ್ದರ ಪತ್ರಸಾ ಸೇಡ್ಡಿನಲ್ಲಿದ್ದಾಗ ಏಕಾ ಏಕಿ ಮಳೆ ಬರುತ್ತಿದ್ದಾಗ ಸಿಡಲು ಬಡೆದು ನನ್ನ ಮಗಳಾದ 1) ರಾಗಿಣಿ ತಂದೆ ಅರ್ಜುನ ಅತನೂರ ವಯಾ|| 15 ವರ್ಷ ಮತ್ತು ನಮ್ಮ ಅಣ್ಣ ತಮ್ಮಕಿಯ  2) ಬಸವರಾಜ ತಂದೆ ಶಿವುಕುಮಾರ ಅತನೂರ ವಯಾ|| 25 ವರ್ಷ ಇವರಿಬ್ಬರು ಆಕಸ್ಮಿಕವಾಗಿ ಮೃತಪಟ್ಟಿರುತ್ತಾರೆ, ಹಾಗೂ ನನ್ನ ಅಳಿಯ ಸೋಮಶೇಖರ ತಂದೆ ಶರಣಪ್ಪ ಸಾಲುಟಗಿ ವ|| 18 ವರ್ಷ ಸಾ|| ಹರನಾಳ ತಾ|| ಜೇವರ್ಗಿ ಹಾ|| || ಹಳ್ಯಾಳ ಈತನು ಗಂಬಿರವಾಗಿ ಗಾಯಗೊಂಡಿರುತ್ತಾನೆ. ಸದರಿ ಘಟನಯು ಆಕಸ್ಮಿಕವಾಗಿ ಜರುಗಿರುತ್ತದೆ ಮೇಲಿಂದ ಗುನ್ನೆ ದಾಖಲಾಗಿರುತ್ತದೆ..
ಗ್ರಾಮೀಣ ಠಾಣೆ : ದಿನಾಂಕ 04-10-15 ರಂದು ಸಂಜೆ 6-00 ಗಂಟೆ ಸುಮಾರಿಗೆ ಫಿರ್ಯಾದಿದಾರಳ ಪಕ್ಕದಲ್ಲಿ ಗಾಯಾಳು ಕು:ಸಾನಿಕಾ ಇವಳು ಕಪನೂರ ಸರಕಾರಿ ಶಾಲೆ ಎದುರುಗಡೆ  ಸೈಡಿಗೆ ರೋಡ ದಾಟಲು ನಿಂತಿರುವಾಗ, ಅದೇ ವೇಳೆಗೆ ಹುಮನಾಬಾದ ರಿಂಗ ರೋಡ ಕಡೆಯಿಂದ  ಚನ್ನವೀರ ಇತನು ಬಜಾಜ ಡಿಸ್ಕವರಿ ಕೆಎ 32 ವಾಯ 9265 ನಡೆಯಿಸಿಕೊಂಡು ಬಂದಾಗ ಸಾನಿಕಾ ಇವಳು ಹೋಗಲು ಪ್ರಯತ್ನಿಸಿದಾಗ ಚನ್ನವೀರ ಇತನು ತನ್ನ ಮೋಟಾರ ಸೈಕಲ ಬ್ರೇಕ ಮಾಡಿದಾಗ ಅತನು ಕೆಳೆಗೆ ಬಿದ್ದಾಗ ಅಷ್ಟರಲ್ಲಿ ಹುಮನಾಬಾದ ಕಡೆಯಿಂದ  ಮೋಟಾರ ಸೈಕಲ ಕೆಎ 25 ಇಸಿ 7556 ಚಾಲಕ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸಿಕೊಂಡು ಬಂದು ಮೊದಲು ಸಾನಿಕಾ ಇವಳಿಗೆ ಅಪಘಾತಪಡಿಸಿ  ಚನ್ನವೀರ ಇತನ ಎದೆಯ ಮೇಲಿಂದ  ಮೋಟಾರ ಸೈಕಲ ಹಾಯಿಸಿಕೊಂಡು ಹೋಗಿ ಸ್ವಲ್ಪ ಅಂತರದಲ್ಲಿ ನಿಲ್ಲಿಸಿ, ನಂತರ ಹಾಗೇ ಓಡಿಸಿಕೊಂಡು ಹೋಗಿದ್ದು, ಅಷ್ಟರಲ್ಲಿ ರೋಡಿಗೆ ಹೋಗುತ್ತಿದ್ದ ಮಂಜುನಾಥ ಮೊಳೆ, ಬಸವರಾಜ ಖಜಂದಾರ, ಗೌತಮ ಖಜಂದಾರ ಇವರುಗಳು ನೋಡಿ ಸಾನಿಕಾ ಮತ್ತು ಚನ್ನವೀರ ಇವರಿಬ್ಬರಿಗೆ  108 ಅಂಬುಲೈನ್ಸ ಗಾಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿ ತಂದಾಗ, ಚನ್ನವೀರ ಇತನು ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು. ಸಾನಿಕಾ ಇವಳಿಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು,  ಕಾರಣ ಮೋಟಾರ ಸೈಕಲ ಕೆಎ 25 ಇಸಿ 7556 ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ  ಇತ್ಯಾದಿ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲಾಗಿರುತ್ತದೆ.