Police Bhavan Kalaburagi

Police Bhavan Kalaburagi

Monday, January 13, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ 9/01/14 ರಂದು ಬೆಳಿಗ್ಗೆ 1000 ಗಂಟೆಗೆ ಫಿರ್ಯಾದಿ ¥Àæ¨sÀÄ vÀAzÉ ©üêÀÄAiÀÄå, 25 ªÀµÀð, ºÀjd£À, PÀÆ° ¸Á: CgÉÆð  ಮತ್ತು ಪರಶುರಾಮ ತಂದೆ ನರಸಪ್ಪ ಇಬ್ಬರೂ ಮಾನವಿಯಲ್ಲಿ ಖಾಸಗಿ ಕೆಲಸವಿದ್ದ ಕಾರಣ ಫಿರ್ಯಾದಿಯು ಪರಶೂರಾಮ ಈತನ ಹೋಂಡಾ ಡ್ರೀಮ್ ಮೊ.ಸೈ ನಂ ಕೆ.ಎ. 36/ಈ.ಬಿ. 8142 ನೇದ್ದರ  ಮೇಲೆ ಮಾನವಿಗೆ ಬಂದಿದ್ದು ಕೆಲಸ ಮುಗಿಸಿಕೊಂಡು ಪುನಃ ಅರೋಲಿಗೆ ಹೋಗಬೇಕೆಂದು ಮಾನವಿ ರಾಯಚೂರ ರಸ್ತೆಯ ,ಮೇಲೆ ಪರಶೂರಾಮ ಈತನು ತನ್ನ ಮೋ.ಸೈ  ಮೇಲೆ ಹಿಂದುಗಡೆ ಫಿರ್ಯಾದಿಗೆ ಕೂಡಿಸಿಕೊಂಡು ಕುರ್ಡಿ ಕ್ರಾಸ್ -ಕುರ್ಡಿ ರಸ್ತೆಯ ಮೇಲೆ ಆರೋಪಿ ಪರಶುರಾಮ ಈತನು ತನ್ನ ಮೋ.ಸೈನ್ನು ಅತಿವೇಗ ಹಾಗೂ ಅಲಕಕ್ಷತನದಿಂದ ನೆಡೆಯಿಸಿಕೊಂಡು ಹೋಗಿ PÀÄrðಗೆ 1 ಕಿ.ಮೀ ಅಂತರದಲ್ಲಿ ಮೋ./ ಸೈನ್ನು ಪಲ್ಟಿ ಮಾಡಿದ್ದರಿಂದ ಫಿರ್ಯಾದಿಗೆ ತೀವೃ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಈ ಅಪಘಾತವು ಪರಶಯರಾಮ ಸಾ: ಅರೋಲಿ ಈತನ ನಿರ್ಲಕ್ಷತನದಿಂದ ಜರುಗಿದ್ದು  ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ PÉÆlÖ  ದೂj£À ªÉÄðAzÀ ದಿನಾಂಕ 12/01/14 ರಂದು 2100 ಗಂಟೆಗೆ ಮಾನವಿ ಠಾಣೆ ಗುನ್ನೆ  16/14 ಕಲಂ 279,338 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ªÀÄ»¼É ªÉÄð£À zËdð£Àå ¥ÀæPÀgÀtzÀ ªÀiÁ»w:-
                  ಫಿರ್ಯಾದಿ ²æêÀÄw C£ÀįÁ¬Ä UÀAqÀ dAiÀiÁ£ÀAzÀ , zÁ¸Àgï, 33 ªÀµÀð, ²æäªÁ¸À £À¹ðAUï ºÉÆêÀiï ªÀiÁ£À«AiÀÄ°è DAiÀiÁ PÉ®¸À ¸Á: PÀÄ¥ÀÄUÀ¯ï ºÁ.ªÀ. £ÀªÀiÁdUÉÃj UÀÄqÀØ ªÀiÁ£À«    FPÉAiÀÄÄ ಆರೋಪಿ ಜಯಾನಂದ ಈತನೊಂದಿಗೆ ಈಗ್ಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಎರಡು ವರ್ಷಗಳವರೆಗೆ ಚೆನ್ನಾಗಿ ಸಂಸಾರ ಮಾಡಿಕೊಂಡು ಅನ್ಯೂನ್ಯವಾಗಿ ಕುಪಗಲ್ಲಿಯೇ ಇದ್ದು ಈಗ್ಗೆ 4 ವರ್ಷದ ಹಿಂದೆ ತನ್ನ ಗಂಡನು ಬಹಳ ಕಿರುಕುಳ ನೀಡಿದ್ದರಿಂದ ತನ್ನ ಮಕ್ಕಳೊಂದಿಗೆ ಮಾನವಿಗೆ ಬಂದು ಮಾನವಿಯಲ್ಲಿ ತನ್ನ ತಾಯಿಯೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದು   ಫಿರ್ಯಾದಿಯು ಬಂದ 3 ತಿಂಗಳಿನ ನಂತರ ಆಕೆಯ ಗಂಡನು ಸಹ ಕುಪಗಲ್ಲಿನಿಂದ ಮಾನವಿಗೆ ಬಂದು ತನ್ನ ಹೆಂಡತಿಗೆ ಕಳುಹಿಸಿಕೊಡುವಂತೆ ಫಿರ್ಯಾದಿದಾರಳ ಮನೆಯಲ್ಲಿ ಕೇಳಿದಾಗ ಅವರು ಕಳುಹಿಸಿಕೊಡದ ಕಾರಣ ಅವನು ಸಹ ಮಾನವಿಯಲ್ಲಿಯೇ ದುಡಿದು ತಿನ್ನುತ್ತೇನೆ ಅಂತಾ ಫಿರ್ಯಾದಿಯೊಂದಿಗೆ ವಾಸವಾಗಿ ಅಲ್ಲಿಯೂ ಸಹ ಫಿರ್ಯಾದಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ ಬಂದಿದ್ದು ಈಗ್ಗೆ 3 ತಿಂಗಳ ಹಿಂದೆ ಫಿರ್ಯಾದಿ ತಾಯಿ ಮೃತಪಟ್ಟಿದ್ದರಿಂದ ಫಿರ್ಯಾದಿದಾರಳು ನಮಾಜಗೇರಿ ಗುಡ್ಡ ಮಾನವಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ತನ್ನ ಗಂಡ ಮಕ್ಕಳೊಂದಿಗೆ ವಾಸವಾಗಿದ್ದು  ಫಿರ್ಯಾದಿಗೆ ಆರೋಪಿನು ನೀನು ಬೇರೆಯವರೊಂದಿಗೆ ಅನೈತಿಕ ಸಂಪರ್ಕ ಇಟ್ಟುಕೊಂಡೀದಿ ಅಂತಾ ಅನ್ನುವದು ಕೈಗಳಿಂಡ ಹೊಡೆ ಬಡೆ ಮಾಡುವದು ಮಾಡುತ್ತಾ ಬಂದಿದ್ದು ದಿನಾಂಕ 11/01/14 ರಂದು ಆರೋಪಿಯು ತನ್ನ ಊರಿಗೆ ಹೋಗಿ ದಿನಾಂಕ 12/01/14 ರಂದು ತನ್ನ ಊರಿನಿಂದ ಸಾಯಂಕಾಲ 5 ಗಂಟೆಗೆ ಬಂದು ಫಿರ್ಯಾದಿಗೆ  ನಿನ್ನೆ ನಾನು ಊರಲ್ಲಿ ಇರಲಿಲ್ಲ. ನೀನು ಯಾರೊಂದಿಗೆ ಮಲಗಿದ್ದಿ ಅಂತಾ ಅಂದಾಗ ಫಿರ್ಯಾದಿಯು ಆತನಿಗೆ ನೀನು ವಿನಾಕಾರಣ ಈ ರೀತಿ ನನ್ನ ಮೇಲೆ ಅನುಮಾನ ಪಡಬೇಡ ಅಂತಾ ಅಂದು ಸುಮ್ಮನಾಗಿದ್ದರಿಂದ, ನೀನು ನಾನು ಇಲ್ಲದಾಗ ಬೇರೆ ಬೇರೆ ಜನರ ಜೊತೆಗೆ ಮಲಗುತ್ತಿ ಅದಕ್ಕೆ ಸುಮ್ಮನಾಗೀದೇನೆಲೇ ಸೂಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂದ ಹೊಡೆದು ನೂಕಿ ಕೆಳಗೆ ಕೆಡವಿ ಬೆನ್ನಿಗೆ ತನ್ನ ಬಾಯಿಂದ ಕಡಿದು ಕುತ್ತಿಗೆಗೆ ಚೂರಿ ರಕ್ತಗಾಯ ಮಾಡಿದ್ದು ಅಲ್ಲದೇ ಕಟ್ಟಿಗೆಯನ್ನು ತೆಗೆದುಕೊಂಡು  ಫಿರ್ಯಾದಿಯ ಬಲಗಡೆ ಕಿವಿಗೆ ಹೊಡೆದು ರಕ್ತಗಾಯಗೊಳಿಸಿದ್ದು ಇರುತ್ತದೆ.  ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 15/14 ಕಲಂ 498 (ಎ), 504,323,324  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಂಡೆನು.  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:13.01.2014 gÀAzÀÄ  15 ¥ÀææPÀgÀtUÀ¼À£ÀÄß ¥ÀvÉÛ ªÀiÁr 2,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 13-01-2014

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 13-01-2014

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 01/2014, PÀ®A 174 ¹.Dgï.¦.¹ :-
¢£ÁAPÀ 11-01-2014 gÀAzÀÄ ¦üAiÀiÁð¢ R°Ã®¸Á§ vÀAzÉ G¸Áä£À¸Á§ ¸ÀzÀ¯Á¥ÀÆgÀ ªÀAiÀÄ: 40 ªÀµÀð, eÁw: ªÀÄĹèA, ¸Á: ¤A§ÆgÀ gÀªÀgÀ vÀAzÉAiÀiÁzÀ G¸Áä£À¸Á§ vÀAzÉ ¥sÀvÀÄæ¸Á§ ¸ÀzÀ¯Á¥ÀÆgÀ ªÀAiÀÄ: 60 ªÀµÀð, gÀªÀgÀÄ vÉÆÃUÀj ºÉÆ®zÀ°è ºÉÆÃUÀĪÁUÀ DPÀ¹äPÀªÁV £ÉÆÃqÀzÉ ºÁ«£À ªÉÄÃ¯É PÁ°nzÀÝjAzÀ JqÀUÁ°£À PÀ¥ÀUÀAqÀzÀ ªÉÄÃ¯É PÀaÑzÀjAzÀ vÀAzÉAiÀĪÀgÀ£ÀÄß UÁæªÀÄPÉÌ vÀAzÀÄ C°èAzÀ aQvÉì PÀÄjvÀÄ ¸ÀgÀPÁj D¸ÀàvÉæ ºÀ½îSÉÃqÀ(©) UÁæªÀÄPÉÌ vÀAzÀÄ zÁR°¹zÁUÀ, ªÉÊzsÁå¢üPÁjUÀ¼ÀÄ ºÉaÑ£À aQvÉì PÀÄjvÀÄ ©ÃzÀgÀ D¸ÀàvÉæUÉ vÉUÉzÀÄPÉÆAqÀÄ ºÉÆÃUÀĪÀAvÉ ºÉýzÀÝjAzÀ ºÉaÑ£À aQvÉì PÀÄjvÀÄ ©ÃzÀgÀ D¸ÀàvÉæUÉ vÉUÉzÀÄPÉÆAqÀÄ ºÉÆÃUÀĪÁUÀ zÁjAiÀÄ°è ¦üAiÀiÁð¢AiÀĪÀgÀ vÀAzÉAiÀĪÀgÀÄ ªÀÄgÀt ºÉÆA¢gÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 12-01-2014 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

ªÀÄÄqÀ©  ¥Éưøï oÁuÉ AiÀÄÄ.r.Dgï £ÀA. 01/2014, PÀ®A 174 ¹.Dgï.¦.¹ :-
ದಿನಾಂಕ 11-01-2014 ರಂದು ¦üರ್ಯಾದಿ ರಾಚಣ್ಣಾ ತಂದೆ ಶಿವಶರಣಪ್ಫಾ ಹೀರನಾಗಾಂವೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಕಲ್ಲಖೋರಾ gÀªÀgÀ ಮಗ ಈರಣ್ಣಾ ವಯ: 3 ವರ್ಷ ಇವನು ಆಟ ಆಡುತ್ತಾ Hj£À ಗೊರಮಾಡಿ ಹಳ್ಳದ ಕಡೆ ಹೋಗಿ ಹಳ್ಳದ ¤Ãರಿನಲ್ಲಿ ಮುಳುಗಿ ªÀÄÈvÀಪಟ್ಟಿರುತ್ತಾನೆ, DvÀ£À ಸಾವಿನಲ್ಲಿ ಯಾರ ಮೇಲು ಯಾವುದೆ ತರಹದ ಸಂಶಯ ಇರುವುದಿಲ್ಲಾ ಅಂತಾ ¦üAiÀiÁð¢AiÀĪÀgÀÄ ¢£ÁAPÀ 12-01-2014 gÀAzÀÄ ಕೋಟ್ಟ ªÉÄÃgÉUÉ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈUÉƼÀî¯ÁVzÉ.

¨sÁ°Ì £ÀUÀgÀ ¥ÉÆ°¸À oÁuÉ AiÀÄÄ.r.Dgï £ÀA. 02/2014, PÀ®A 174 ¹.Dgï.¦.¹ :-
¦üAiÀiÁ𢠱ÉÃR gÀdPÀ RĶðzÀ «ÄAiÀiÁ ªÀAiÀÄ: 21 ªÀµÀð, ¸Á: ©üêÀÄ £ÀUÀgÀ ¨sÁ°Ì gÀªÀgÀÄ 2 ªÀµÀð¢AzÀ ¨sÁ°Ì §¸Àì ¤¯ÁÝtzÀ°è ¸ÉPÀÆåjn UÁqÀð CAvÀ PÀvÀðªÀå ªÀiÁrPÉÆArzÀÄÝ, »ÃVgÀĪÁUÀ ¢£ÁAPÀ 11-01-2014 gÀAzÀÄ ¦üAiÀiÁð¢AiÀĪÀgÀÄ ¨sÁ°Ì §¸ïì ¤¯ÁÝtzÀ°è ¸ÉPÀÆåjn UÁqÀð PÀvÀðªÀåPÉÌ ºÉÆÃVzÀÄÝ M§â C¥ÀjavÀ ªÀåQÛ PÀÄrzÀ CªÀÄ°£À°è §AzÀÄ §¸Àì ¤¯ÁÝtzÀ §®¨sÁUÀPÉÌ ªÀÄ®VPÉÆArzÀÄÝ agÁqÀĪÀÅzÀÄ ªÀiÁqÀÄwÛzÀÄÝ £ÀAvÀgÀ DvÀ£ÀÄ ªÀÄÈvÀ¥ÀnÖgÀÄvÁÛ£É, »ÃUÉ DvÀ£ÀÄ PÀÄrzÀ CªÀÄ°£À°è §AzÀÄ ZÀ½AiÀÄ°è ªÀÄ®VzÀÄÝ DzÀÝjAzÀ ªÀÄgÀtºÉÆA¢gÀÄvÁÛ£É, ¸ÀzÀj ªÀåQÛAiÀÄÄ ¸ÀĪÀiÁgÀÄ 65 ªÀµÀðzÀªÀ£ÁVgÀÄvÁÛ£ÉAzÀÄ ¦üAiÀiÁð¢AiÀĪÀgÀÄ  ¢£ÁAPÀ 12-01-2014 gÀAzÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄAoÁ¼À ¥Éưøï oÁuÉ UÀÄ£Éß £ÀA. 131/2013, PÀ®A 279, 337, 338, 304(J) eÉÆvÉ 187 LJA« DåPïÖ :-
¢£ÁAPÀ 05-12-2013 gÀAzÀÄ ¦üAiÀiÁ𢠲ïÁ UÀAqÀ ¸ÀAfêÀ PÁA§¼É, ªÀAiÀÄ: 23 ªÀµÀð, eÁw: ªÀiÁ¢UÀ (J¸ï.¹), ¸Á: CvÁè¥ÀÆgÀ gÀªÀgÀÄ ¨sÉÆøÀUÁ UÁæªÀÄ¢AzÀ vÀ£Àß UÀAqÀ£ÁzÀ ¸ÀAfêÀPÀĪÀiÁgÀ gÀªÀgÀ eÉÆvÉAiÀÄ°è ªÉÆmÁgÀ ¸ÉÊPÀ¯ï n.«.J¸ï 50 £ÀA. PÉJ-38/F-6040 £ÉÃzÀgÀ ªÉÄÃ¯É PÀĽvÀÄPÉÆAqÀÄ ªÀÄAoÁ¼À UÁæªÀÄzÀ dUÀ£ÁßxÀ ¥Ánïï gÀªÀgÀ ºÁ¼ÀÄ ©zÀÝ avÀæ ªÀÄA¢gÀzÀ ºÀwÛgÀ gÉÆÃr¤AzÀ CvÀ¯Á¥ÀÆgÀ PÀqÉUÉ ºÉÆÃUÀÄwÛzÁÝUÀ JzÀÄj¤AzÀ mÁæPïÖgÀ £ÀA. PÉJ-56/n-296 £ÉÃzÀgÀ ZÁ®PÀ£ÁzÀ DgÉÆæ gÀ«PÀĪÀiÁgÀ vÀAzÉ ¨Á§Ä ªÀAiÀÄ: 28 ªÀµÀð, eÁw: J¸ï.¹ ºÉÆ°AiÀiÁ, ¸Á: ªÀÄAoÁ¼À EvÀ£ÀÄ vÀ£Àß mÁæPïÖgÀ Cwà ªÉÃUÀ ªÀÄvÀÄÛ ¤µÁ̼ÀfvÀ£À¢AzÀ gÉÆÃr£À ªÉÄÃ¯É CqÁØ wqÁØ NqÁr¹PÉÆAqÀÄ ¦üAiÀiÁð¢AiÀĪÀgÀÄ §gÀÄwÛgÀĪÀ ¢éÃZÀPÀæ ªÁºÀ£ÀPÉÌ rQÌ ªÀiÁrzÀ ¥ÀæAiÀÄÄPÀÛ ¦üAiÀiÁð¢UÉ gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀĪÁVgÀÄvÀÛzÉ, ¦üAiÀiÁð¢AiÀĪÀgÀ UÀAqÀ£À vÀ¯ÉUÉ ¨sÁj gÀPÀÛUÁAiÀÄ ªÀÄvÀÄÛ C®è°è UÀÄ¥ÀÛUÁAiÀĪÁVzÀÝjAzÀ ªÀÄAoÁ¼À ¸ÀgÀPÁj D¸ÀàvÉæ¬ÄAzÀ ºÉaÑ£À aQvÉì PÀÄjvÀÄ ªÀĺÁgÁµÀÖçzÀ «dAiÀÄ ¥Ánïï gÀªÀgÀ SÁ¸ÀV D¸ÀàvÉæAiÀÄ°è zÁR°¹zÀÄÝ, £ÀAvÀgÀ ¢£ÁAPÀ 06-12-2013 gÀAzÀÄ UÀAqÀ¤UÉ ºÉaÑ£À E¯Ád PÀÄjvÀÄ ¹«¯ï D¸ÀàvÉæ ¸ÉƯÁ¥ÀÆgÀPÉÌ vÉÃUÉzÀÄPÉÆAqÀÄ ºÉÆVzÀÄÝ C°è ¦üAiÀiÁð¢AiÀĪÀgÀ UÀAqÀ¤UÉ aQvÉì ¥sÀ®PÁjAiÀiÁUÀzÉà ¢£ÁAPÀ 21-12-2013 gÀAzÀÄ ªÀÄÈvÀ¥ÀnÖgÀÄvÁÛgÉAzÀÄ ¦üAiÀiÁð¢AiÀĪÀgÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 04/2014, PÀ®A 366 L¦¹ :-
¢£ÁAPÀ 05-01-2014 gÀAzÀÄ ¦üAiÀiÁ𢠪ÀiÁgÀÄw vÀAzÉ ªÀiÁ¥ÀuÁÚ PÀÄAmÉ ªÀAiÀÄ: 60 ªÀµÀð, eÁw: J¸ï,¹ zÀ°vÀ, ¸Á: CA¨É¸ÁAVé gÀªÀgÀ ªÀÄUÀ¼ÁzÀ ¨Á°PÁ UÀAqÀ gÀ« ªÀAiÀÄ: 18 ªÀµÀð EPÉUÉ DgÉÆæ gÁdÄ vÀAzÉ £ÁUÀ¥Áà ªÀqÀØgÀ ¸Á: ¨sÁ°Ì EvÀ£ÀÄ ¥ÀĸÀ¯Á¬Ä¹ K£É£ÉÆà ºÉý D¸É vÉÆÃj¹ C¥ÀºÀj¸ÀPÉÆAqÀÄ ºÉÆÃVgÀÄvÁÛ£ÉAzÀÄ ¦üAiÀiÁð¢AiÀĪÀgÀÄ ¢£ÁAPÀ 12-01-2014 gÀAzÀÄ PÉÆlÖ zÀÆj£À ¸ÁgÀA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ(©) ¥ÉưøÀ oÁuÉ UÀÄ£Éß £ÀA. 13/2014, PÀ®A 454, 380 L¦¹ :-
¢£ÁAPÀ 12-01-2014 gÀAzÀÄ ¦üAiÀiÁ𢠲ªÀgÁd vÀAzÉ PÁ±ÉÃ¥Àà ²gɪÀĪÁ¼À ¸Á: OgÁzÀ gÀªÀgÀÄ vÀªÀÄä ¸ÀA§A¢PÀgÀ £ÉAl¸ÁÜ£ÀPÉÌAzÀÄ ªÀļÀZÁ¥ÀÆgÀ UÁæªÀÄPÉÌ ºÉÆÃzÁUÀ AiÀiÁgÉÆà PÀ¼ÀîgÀÄ ¦üAiÀiÁð¢AiÀĪÀgÀ ªÀÄ£ÉAiÀÄ M¼ÀUÉ ¥ÀæªÉñÀ ªÀiÁr ªÀÄ£ÉAiÀÄ°è£À C®ªÀiÁgÀzÀ°è EnÖgÀĪÀ £ÀUÀzÀÄ 25,000/- gÀÆ ºÁUÀÆ 3 vÉÆÃ¯É §AUÁgÀzÀ GAUÀÄgÀUÀ¼À£ÀÄß PÀ¼ÀªÀÅ ªÀiÁrzÀÄÝ, CzÀgÀ CAzÁd ¨É¯É 75,000/- »UÉ MlÄÖ 1,00,000/- gÀÆ £ÉÃzÀÄ PÀ¼ÀªÀÅ ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ °TÃvÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 08/2014, PÀ®A 379 L¦¹ :-
EArAiÀÄ£ï Kgï ¥sÉÆÃgÀì ¥ÉÆ°Ã¸ï ¥ÉmÉÆæðAUÀ vÀAqÀ¢AzÀ 5000 PÉ.f PÀ©âtzÀ ¸ÁªÀÄVæUÀ¼ÀÄ (jAUÀì ªÀÄvÀÄÛ gÁqÀUÀ¼ÀÄ ºÁUÀÆ EvÀgÉ ¸ÁªÀÄ£ÀÄUÀ¼ÀÄ) MlÄÖ C. Q 4,00,000/- gÀÆ ¨É¯ÉAiÀÄļÀîªÀÅ Kgï ¥sÉÆÃgÀì KjAiÀiÁzÀ°è Kgï ¥sÉÆgÀì ªÀ¸Àw UÀȺÀ ªÀÄvÀÄÛ gÉʯÉéà ºÀ½AiÀÄ ºÀwÛgÀ¢AzÀ ¢£ÁAPÀ 15-10-2013 jAzÀ ¢£ÁAPÀ 11-01-2014 gÀ CªÀ¢üAiÀÄ°è DgÉÆævÀgÁzÀ 1) JA.r ªÀÄ£ÀÆìgï Kgï¥sÉÆÃgÀì PÁåeïªÀ¯ï ¯Éçgï 2) ZÀAzÀæPÁAvÀ Kgï¥sÉÆÃgÀì J¸ï.L JA¥ÁèAiÀiï ªÀÄvÀÄÛ EvÀgÀgÀÄ PÀÆr, PÀ¼ÀªÀŪÀiÁrPÉÆAqÀÄ ºÉÆV, £ÀÆgï vÀAzÉ ¸ÉÊAiÀÄzï ¸ÀgÀzÁgÀ vÀAzÉ ¸ÉÊAiÀÄzÀ ªÀĺɧƧ EªÀ£À CAUÀrAiÀÄ°è ªÀiÁjgÀÄvÁÛgÉAzÀÄ ¦üAiÀiÁð¢ CAd° CAiÀÄågÀ «AUï PÀªÀiÁAqÀgï ¸ÉÖñÀ£À ¸ÉPÀÆåjn D¦üøÀgï Kgï D¦üøÀgï PÀªÀiÁArAUï Kgï ¥sÉÆÃgÀì ¸ÉÖñÀ£ï ©ÃzÀgÀ gÀªÀgÀÄ ¢£ÁAPÀ 12-01-2014 gÀAzÀÄ UÀtQPÀÈvÀ Cfð ¸À°è¹zÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

zsÀ£ÀÆßgÀ ¥ÉưøÀ oÁuÉ UÀÄ£Éß £ÀA. 10/2014, PÀ®A 379 L¦¹ :-
¢£ÁAPÀ 11, 12-01-2014 gÀAzÀÄ gÀ ªÀÄzÀå gÁwæ ªÉüÉAiÀÄ°è ¦üAiÀiÁ𢠱ÀµÀgÁªÀ vÀAzÉ AiÀiÁzÀªÀgÁªÀ PÀtfPÀgÀ ¸Á: PÀtf gÀªÀgÀ ºÉÆ®zÀ°zÀÝ PÉç® ªÉÊgÀ 140 ¦ül C.Q 5000/- gÀÆ. ¨ÉÃ¯É ¨Á¼ÀĪÀzÀÄ AiÀiÁgÉÆ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

alUÀÄ¥Áà ¥Éưøï oÁuÉ UÀÄ£Éß £ÀA. 04/2014, PÀ®A 279, 338 L¦¹ :-
¢£ÁAPÀ 12-01-2014 gÀAzÀÄ ¦üAiÀiÁ𢠸ÀAvÉÆõÀ vÀAzÉ ¸ÀĨsÁµÀ ©gÁzÁgÀ ªÀAiÀÄ: 31 ªÀµÀð, eÁw: °AUÁAiÀÄvÀ, ¸Á: ±ÁªÀÄvÁ¨ÁzÀ gÀªÀgÀÄ Hj£À ªÀÄZÉÃAzÀæ vÀAzÉ ¦ÃgÀ¥Áà ªÁqÉÃzÉÆÃgÀ gÀªÀgÀ »gÉÆ ºÉÆAqÁ ¸Éà÷èAqÀgï ªÉÆÃmÁgÀ ¸ÉÊPÀ® £ÀA. PÉJ-39/E-6117 £ÉÃzÀ£ÀÄß alUÀÄ¥ÁàzÀ°è ¸À«ð¹AUï ªÀiÁr¹PÉÆAqÀÄ §gÀĪÀ ¸À®ÄªÁV E§âgÀÆ ¸ÀzÀj ªÉÆÃmÁgÀ ¸ÉÊPÀ® ªÉÄÃ¯É alUÀÄ¥ÁàPÉÌ §AzÀÄ alUÀÄ¥ÁàzÀ°è ¸À«ð¹AUï ªÀiÁr¹ ªÀÄgÀ½ vÀªÀÄÆäjUÉ ºÉÆÃUÀÄwÛgÀĪÁUÀ ªÀÄZÉÃAzÀæ gÀªÀgÀÄ ªÉÆÃmÁgÀ ¸ÉÊPÀ® ZÀ¯Á¬Ä¸ÀÄwÛzÀÄÝ ¦üAiÀiÁ𢠻AzÉ PÀĽvÀÄPÉÆAqÀÄ ºÉÆÃUÀÄwÛgÀĪÁUÀ DgÉÆæ ªÀÄZÉÃAzÀæ vÀAzÉ ¦ÃgÀ¥Àà ªÁqÉÃzÉÆÃgÀ, ªÀAiÀÄ: 45 ªÀµÀð, eÁw: PÀÄgÀħ, ¸Á: ±ÁªÀÄvÁ¨ÁzÀ EvÀ£ÀÄ alUÀÄ¥Áà-±ÁªÀÄvÁ¨ÁzÀ gÉÆÃr£À ªÉÄÃ¯É ¨É¼ÀPÉÃgÁ PÁæ¸ï ºÀwÛgÀ EgÀĪÀ zÀUÁðzÀ ¸À«ÄÃ¥À ªÉÆÃmÁgÀ ¸ÉÊPÀ® Cw ªÉÃUÀ ºÁUÀÆ ¤¸Á̼Àf¬ÄAzÀ ZÀ¯Á¬Ä¹ gÉÆÃr£À JqÀ§¢UÉ EgÀĪÀ ¤Ã®Vj ªÀÄgÀPÉÌ rQÌ ªÀiÁrzÀÝjAzÀ ¦üAiÀiÁð¢AiÀĪÀgÀ JqÀPÁ°£À vÉÆqÉUÉ ¨sÁjUÁAiÀÄ, JqÀgÉÆArUÉ vÀgÀazÀ UÁAiÀÄ ºÁUÀÆ DgÉÆæAiÀÄ JqÀPÁ°£À vÉÆqÉUÉ ¨sÁjUÁAiÀÄ, §®PÁ°£À ªÉƼÀPÁ°UÉ vÀgÀazÀ UÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 09/2014, PÀ®A 279, 337, 338 L¦¹ :-
¢£ÁAPÀ 12-01-2014 gÀAzÀÄ ¦üAiÀiÁ𢠲ªÀgÁd vÀAzÉ ºÀtªÀÄAvÀ C®PÉÆAn ªÀAiÀÄ: 50 ªÀµÀð, eÁw: ªÀqÀØgÀ, ¸Á: ¹AzÀ§AzÀV gÀªÀgÀÄ ºÉÆ®¢AzÀ ªÀÄ£ÉUÉ ©ÃzÀgÀ ºÀĪÀÄ£Á¨ÁzÀ gÉÆÃqÀ ¹AzÀ§AzÀV UÁæªÀÄzÀ §¸ÀÀ¥Áà w¥ÁàgÀrØ gÀªÀgÀ ºÉÆ®zÀ ºÀwÛgÀ £ÀqÉzÀÄPÉÆAqÀÄ §gÀĪÁUÀ ©ÃzÀgÀ PÀqɬÄAzÀ ªÉÆÃmÁgÀ ¸ÉÊPÀ® £ÀA. PÉJ-39/ºÉZï-4738 £ÉÃzÀgÀ ZÁ®PÀ£ÁzÀ DgÉÆæ ¥ÀæPÁ±À vÀAzÉ §¸À¥Áà PÁgÁªÀÄÄAV ªÀAiÀÄ: 50 ªÀµÀð, ¸Á: PÉƼÀÆîgÀ (PÉ) EvÀ£ÀÄ ªÉÆÃmÁgï ¸ÉÊPÀ¯ï£ÀÄß Cw ªÉÃUÀ ºÁUÀÆ ¤µÁ̼ÀfvÀ£À¢AzÀ £ÀqɹPÉÆAqÀÄ §AzÀÄ MªÉÄäÃ¯É ¦üAiÀÄð¢UÉ rQÌ ªÀiÁrzÀ ¥ÀæAiÀÄÄPÀÛ ¦üAiÀiÁð¢AiÀÄ §®UÁ® PÀ¥ÀUÀAqÀzÀ PɼÀUÉ, JqÀUÉÊUÉ gÀPÀÛUÁAiÀÄ ºÁUÀÆ DgÉÆæAiÀÄ ªÀÄÄRPÉÌ, §®UÉÊUÉ vÀgÀazÀ UÁAiÀÄ, vÀÄnÖUÉ ¨sÁj gÀPÀÛUÁAiÀĪÁVgÀÄvÀÛzÉ, »AzÀÄUÀqÉ PÀĽvÀ ²ªÀgÁd EvÀ¤UÉ PÉÊUÉ ¸Àé®à vÀgÀazÀ UÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಮಹಿಳಾ ಪೊಲೀಸ ಠಾಣೆ:
ಫಿರ್ಯಾದಿದಾರರಾದ ಶ್ರೀಮತಿ ಬ್ರೀಜಿತ ನೀತಾ ಗಂಡ ಪ್ರವೀಣ ಎಂಡ್ರೀಸ್ ಲೊಂದೆ ವಯ 26 ವರ್ಷ ಮನೆಕೆಲಸ ಸಾ;ಮೇಥೊಡಿಸ್ಟ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ ಮಿರಜನ್ ಪ್ರವೀಣಕುಮಾರ ಎಂಡ್ರೀಸ್  ಲೊಂದೆ ಇತನ ಜೊತೆಗೆ ತಮ್ಮ ತಂದೆ ತಾಯಿಯವರು ಸಂಪ್ರದಾಯದಂತೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ ವರನಿಗೆ ವರದಕ್ಷಿಣೆ ಅಂತಾ 10 ತೊಲೆ ಬಂಗಾರ 50 ಸಾವಿರ ರೂಪಾಯಿ ನಗದು ಹಣ ಮತ್ತು ಸುಮಾರು 3 ಲ್ಷ ರೂಪಾಯಿ ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ನನ್ನ ಗಂಡನ ಮನೆಯಲ್ಲಿ ಗಂಡ ಪ್ರವೀಣಕುಮಾರ ಎಂಡ್ರೀಸ್ ಲೊಂದೆ ಅತ್ತೆ ಕಮಲ್,ನಾದಿನಿ ರೂಪಾಲಿ ಮೈದುನರಾದ ಆಶೀಶ್  ಪ್ರಶಾಂತ ಸಾ: ಎಲ್ಲರೂ ಬಂಗಲೋ ನಿಪ್ಪಾಣಿಕರ್ ಕಾಲೋನಿ ಮಿರಜ್ ಇವರೆಲ್ಲರೂ ಕೂಡಿ ಇನ್ನ ತವರು ಮನೆಯಿಂದ ಇನ್ನು 5 ತೊಲೆ ಬಂಗಾರ 50 ಸಾವಿರ ರೂಪಾಯಿಗಳು ತಂದು ಕೊಡಲು ಮಾನಸಿಕ ದೈಹಿಕ ಕಿರುಕುಳ ಕೊಡಲು ಪ್ರಾರಂಬಿಸಿದರು. ವಿನಾಕಾರಣ ನನ್ನೊಂದಿಗೆ ಹೊಡೆಬಡೆ ಮಾಡುವುದು ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಮಾಢುತ್ತಿದ್ದರು. ಈ ವಿಷಯವನ್ನು ನಾನು ನಮ್ಮ ತಂದೆತಾಯಿಯವರಿಗೆ ತಿಳಿಸಿದಾಗ ನಮ್ಮ ತಂದೆ 5 ತೊಲೆ ಬಂಗಾರ ಮತ್ತು 50 ಸಾವಿರ ರೂಪಾಯಿ ತಂದು ಕೊಟ್ಟರು. ಮದುವೆಯಾದ 2 ವಾರದ ನಂತರ ನನ್ನ ಗಂಡನಾದ ಪ್ರವೀಣ ಲೊಂದೆಯವರು ಲಂಡನಿನ ಸ್ಕ್ಟಾಟ ಲ್ಯಾಂಡನಲ್ಲಿ ಉದ್ಯೋಗಕ್ಕಾಗಿ ಹೋಗುವುದಕ್ಕಾಗಿ ಹೇಳಿದರು. ನನ್ನ ಗಂಡನು ಸ್ಕ್ಟಾಟ್ ಲ್ಯಾಂಡನಿಂದ ಫೋನ್ ಕರೆ ಮಾಡಿದಾಗಲೆಲ್ಲ ಅತ್ತೆ, ನಾದನಿ ಹಾಗೂ ಮೈದುನರೇ ಮಾತನ್ನಾಡುತ್ತಿದ್ದರು. ನನ್ನನ್ನು ನನ್ನ ಗಂಡನ್ನೊಂದಿಗೆ ಮಾತನ್ನಾಡಲು ಕೊಡುತ್ತಿರಲಿಲ್ಲ.    ನನ್ನ ಅತ್ತೆ, ನಾದಿನಿ ಹಾಗೂ ಮೈದುನರ ಕಿರುಕುಳ ತಾಳಲಾರದೇ ನನ್ನ ತಂದೆ ತಾಯಿಯವರು ಫೋನ್ ಮೂಲಕ ತಿಳಿಸಿದ್ದರಿಂದ ನನ್ನ ತಂದೆ ತಾಯಿಯವರು ಮಿರಜಕೆ   ಬಂದು ಗಂಡನ ತಾಯಿ, ತಂಗಿ, ಅಣ್ಣಂದಿರರಿಗೆ ನನಗೆ ಕಿರುಕುಳ ಕೊಡಬೇಡಿ ಎಂದು ಹೇಳಿದ್ದಕ್ಕೆ ನನ್ನ ತಂದೆ ತಾಯಿಗಳಿಗೂ ಕೂಡ ಅವಾಚ್ಯ ಶಬ್ದಗಳಿಂದ ಬೈದು ನನ್ನ ಮಗ ಲಂಡನನಲ್ಲಿ ಕೆಲಸ  ಮಾಡುತ್ತಿದ್ದಾನೆ. ಕೈ ತುಂಬ ಸಂಬಳ ಪಡೆಯುತ್ತಿದ್ದಾನೆ. ನಿನ್ನ ಮಗಳು ಸುಖವಾಗಿ ಇರಬೇಕಾದರೆ ಹಾಗೂ ನನ್ನ ಮಗನ ಹತ್ತಿರ ಕಳುಹಿಸಬೇಕೆಂದರೆ ಇನ್ನೂ 3 ಲಕ್ಷ ರೂಪಾಯಿ ತಂದು ಕೊಡಿ ಇಲ್ಲಾ ಅಂದರೆ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಬೈದು ನನ್ನನ್ನು ಎಲ್ಲರೂ ಸೇರಿ ಹೊಡೆದು ನನ್ನ ತಂದೆ ತಾಯಿಯವರೊಂದಿಗೆ ಮನೆಯಿಂದ ಹೊರ ಹಾಕಿದರು. ನನ್ನ ಅತ್ತೆ ಕಮಲ್ ಮೈದುನರಾದ ಆಶೀಸ್ ಮತ್ತು ಪ್ರಶಾಂತ ಬಂದುದ್ದೇ ನನ್ನ ತಾಯಿ ಮೇಲೆ ಜಗಳಕ್ಕೆ ಬಿದ್ದು ಹೊಡೆ ಬಡೆ ಮಾಡಿ  ನನ್ನ ಮೈದುನರು ನನ್ನ ತಾಯಿಗೆ ಕೈಯಿಂದ ಬೆನ್ನಿನ ಮೇಲೆ ಮತ್ತು ಬೂಟು ಕಾಲಿನಿಂದ ಒದೆಯುತ್ತಿದ್ದರು. ಅದೇ ಸಮಯಕ್ಕೆ ನಾನು ಹೋಗಿ ನನ್ನ ತಾಯಿಯನ್ನು ಬಿಡಿಸಲು ಹೋದಾಗ ನನ್ನನ್ನು ಹೊಡೆ ಬಡೆ ಮಾಡಿದರು. ಅಷ್ಟರಲ್ಲಿ ಅಕ್ಕ ಪಕ್ಕದವರಾದ ಶ್ರೀ ರುಜೀನ್ ಮಲ್ಲಪ್ಪ ಮತ್ತು ಶ್ರೀ ಜಗದೀಶ ಪಿ. ನಾಡರ್ ಅವರು ಬಂದು ಬಿಡಿಸಿದರು ನಂತರ ನಾನು ನಮ್ಮ ತಂದೆ ತಾಯಿ ಹಿರಿಯರೆಲ್ಲರಿಗೂ ವಿಚಾರಿಸಿ ಬಂದು ಫಿರ್ಯಾದಿ ಸಲ್ಲಿಸುತ್ತಿದ್ದೇನೆ. ಅಂತಾ ನೀಡಿದ ಲಿಖಿತ ಫಿರ್ಯಾದಿ ಮೇಲಿಂದ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು
                                                                                                                   

ಸೇಡಂ ಪೊಲೀಸ್ ಠಾಣೆ:

ಸೇಡಂ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ತಿಳಿಸಿದ ಮೇರೆಗೆ ನಾನು ಆಸ್ಪತ್ರೆಗೆ ಹೋಗಿ ಗಾಯಾಳು ಫಿರ್ಯಾದಿ, ಪುಂಡಾರೆಡ್ಡಿ ತಂದೆ ಕಾಶಿನಾಥರೆಡ್ಡಿ ಭೂತಪೂರ ವಯ:31 ವರ್ಷ, ಒಕ್ಕಲುತನ, ಸಾ:ಹಾಬಾಳ(ಟಿ) ಗ್ರಾಮ, ಇವರ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಂಶವೇನೆಂದರೆ,  ನಮ್ಮೂರಿಂದ ಮೋಟಾರು ಸೈಕಲ್ ನಂ-KA32-V-4906 ನೇದ್ದರ ಮೇಲೆ ನಾನು ಮತ್ತು ನನ್ನ ಹೆಂಡತಿಯಾದ ನಿರ್ಮಲಾ ಹಾಗೂ ನನ್ನ ಮಗಳಾದ ಸುರೇಖಾ ಮೂರು ಜನರು ಕುಳಿತು ಸೇಡಂಕ್ಕೆ ಬರುತ್ತಿರುವಾಗ ಬಿಬ್ಬಳ್ಳಿ ಕ್ರಾಸ್ ಹತ್ತಿರ ಬಂದಾಗ ಎದುರುಗಡೆಯಿಂದ ಟಂ-ಟಂ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಮ್ಮ ವಾಹನಕ್ಕೆ ಡಿಕ್ಕಿ ಪಡೆಯಿಸಿದರಿಂದ ನಾವು ಮೂರು ಜನರು ಮೋಟಾರು ಸೈಕಲನಿಂದ ಕೆಳಗೆ ಬಿದ್ದೇವು ನನಗೆ ತಲೆಯ ಹಿಂಭಾಗಕ್ಕೆ ತಲೆಗೆ ರಕ್ತಗಾಯವಾಗಿರುತ್ತದೆ. ಎದೆಗೆ ಗುಪ್ತಗಾಯವಾಗಿರುತ್ತದೆ. ನನ್ನ ಮಗಳು ಸುರೇಖಾ ಇವಳಿಗೆ ಬಲಗಣ್ಣಿನ ಹತ್ತಿರ ಬಲಗಲ್ಲಕ್ಕೆ ತರಚಿದ ಗಾಯವಾಗಿರುತ್ತದೆ. ನನ್ನ ಹೆಂಡತಿ ನಿರ್ಮಲಾ ಇವಳಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಎರಡೂ ಕೈಕಾಲುಗಳಿಗೆ, ಭಾರಿ ಗುಪ್ತ ಪೆಟ್ಟಾಗಿರುತ್ತದೆ. ಈ ಘಟನೆ ಜರುಗಿದಾಗ ಟಂ-ಟಂ ಚಾಲಕ ಇದನ್ನು ನೋಡಿ ತನ್ನ ವಾಹನ ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ. ಟಂ-ಟಂ ವಾಹನದ ನಂಬರ್ ನೋಡಲಾಗಿ KA32-C-0871  ನೇದ್ದು ಇದ್ದು ಅದೇ ಸಮಯಕ್ಕೆ ನಮ್ಮ ಗ್ರಾಮದ ಕಮ್ಮಣ್ಣ ದೇಸಾಯಿ, ಉಮೇಶ ನಿರಂಜಿ ಇವರು ಮೋಟಾರು ಸೈಕಲ್ ಮೇಲೆ ಬಂದು ನಮಗೆ ನೋಡಿ ಓಡಿ ಹೋದ ಚಾಲಕನನ್ನು ನೋಡಿದ್ದು, ಚಾಲಕನ ಹೆಸರು ಹಣಮಂತರಾಯ ಪಾಟೀಲ್ ಇರುತ್ತದೆ. ನಾವು ಬೇರೆ ಯಾವುದೊ ಜೀಪಿನಲ್ಲಿ ಬಂದು ಆಸ್ಪತ್ರೆಗೆ ಸೇರಿಕೆಯಾಗಿರುತ್ತೇವೆ, ಕಾರಣ ಸದರಿ ಟಂ-ಟಂ ಚಾಲಕನ ವಿರುದ್ಧ  ಕಾನೂನು ಕ್ರಮ ಜರುಗಿಸುವಂತೆ ವಿನಂತಿಸಿಕೊಂಡ ಮೇರೆಗೆ, ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ನಂತರ ಫಿರ್ಯಾದಿ ಪುಂಡಾರೆಡ್ಡಿ ತಂದೆ ಕಾಶಿನಾಥರೆಡ್ಡಿ ಭೂತಪೂರ ವಯ:31 ವರ್ಷ, ಉ:ಒಕ್ಕಲುತನ, ಸಾ:ಹಾಬಾಳ(ಟಿ) ಗ್ರಾಮ, ತಾ:ಸೇಡಂ ಇವರು ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ನೀಡಿದ್ದೇನೆಂದರೆ, ತನ್ನ ಹೆಂಡತಿ ನಿರ್ಮಲಾ ಇವಳಿಗೆ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗಮಧ್ಯೆದಲ್ಲಿ  ಮೃತಪಟ್ಟಿರುತ್ತಾಳೆ ಅಂತ ಮರಳಿ  ಸೇಡಂ ಸರಕಾರಿ ಆಸ್ಪತ್ರೆಗೆ ಬಂದಿದ್ದು ಇರುತ್ತದೆ. ಅಂತ ವಗೈರೆ ಕೊಟ್ಟ ಪುರವಣಿಕೆ ಹೇಳಿಕೆ ಸಾರಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ-304(ಎ) ಐಪಿಸಿ ಅಳವಡಿಸಿಕೊಂಡಿದ್ದು. ಕಾರಣ ಸದರಿ ಪ್ರಕರಣವು ಘೋರ ಸ್ವರೂಪದ್ದಾಗಿದ್ದರಿಂದ ಶೀಘ್ರ ವರದಿ ತಯಾರಿಸಿ ಮಾನ್ಯರವರಲ್ಲಿ ಈ-ಮೇಲ್ ಮುಖಾಂತರ ನಿವೇದಿಸಿಕೊಂಡಿದ್ದು ಇರುತ್ತದೆ.


 ಮಳಖೇಡ ಪೊಲೀಸ ಠಾಣೆ:
ಫಿರ್ಯಾದಿದಾರಳು ತನ್ನ ಗಂಡನೊಮದಿಗೆ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಬರೆಯಿಸಿದ್ದು ಸಾರಾಂಶವೆನೆಂಧರೆ ಫಿರ್ಯಾದಿದಾರಳು ಸುಮಾರಿಗೆ ತನ್ನ ಹೋಲಕ್ಕೆ ಹೋಗುತ್ತಿದ್ದಾಗ ತನ್ನ ಊರಿನವನೆ    ಆದ ಲಾಲಪ್ಪ ಸಾ|| ತೊಟ್ನಳ್ಳಿ ಈತನು ತನ್ನ ಮೊಟಾರು ಸೈಕಲ್ ನಂ ಕೆ.ಎ-32 ಎಕ್ಸ್ 5899 ನೆದ್ದನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಹಿಂದುಗಡೆಯಿಂದ ಡಿಕ್ಕಿ ಪಡಿಸಿ ಟೊಂಕಕ್ಕೆ ಮತ್ತು ಬಲಕಪಾಳಕ್ಕೆ ಗುಪ್ತ ಪೆಟ್ಟು, ಬಲಗೈ ಮೋಳಕೈಗೆ ತರಚಿದ ಗಾಯ, ಬಲಗಾಲಿನ ಹೆಬ್ಬರಳು ಒಡೆದು ರಕ್ತ ಗಾಯ ಪಡಿಸಿದ್ದು, ಮತ್ತು ಸದರಿ ವಾಹನ ಚಾಲಕನು ತನ್ನ ವಾಹನವನ್ನು ಡಿಕ್ಕಿ ಪಡಿಸಿ ನಿಲ್ಲಿಸದೆ ನಡೆಸಿಕೊಂಡು ಹೋಗಿದ್ದು  ನಂತರ ನನ್ನ ಗಂಡನಿಗೆ ವಿಷಯವನ್ನು ತಿಳಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು  ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು ಸದರಿ ಆರೋಪಿತನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು”  ಅಂತ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

ಮುಧೋಳ ಪೊಲೀಸ್ ಠಾಣೆ:
ಫಿರ್ಯಾದಿದಾರರಾದ   ರಾಜೇಂದ್ರ  ತಂದೆ ಲಕ್ಷ್ಮಣರಾವ  ತೊಗಳ ವ|| 37 ವರ್ಷ ಸಾ|| ಗೊಪನಪಲ್ಲಿ (ಬಿ) ಗ್ರಾಮತಾ|| ಸೇಡಂ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ರಾತ್ರಿ 7:20 ಗಂಟೆ ಸುಮಾರಿಗೆ ನಾನು  ಮನೆಯಲ್ಲಿದ್ದಾಗ  ನಮ್ಮ ಅಕ್ಕ ಪಕ್ಕದ ಮನೆಯವರು ನಮ್ಮ ಅಣ್ಣನಾದ ರಾಮಚಂದ್ರ ತಂದೆ ಲಕ್ಷ್ಮಣರಾವ ಹಾಗೂ  ಇನ್ನೊಬ್ಬ  ವ್ಯಕ್ತಿ ಇಬ್ಬರೂ ಕೂಡಿ ನ ಮ್ಮ  ಅಣ್ಣನ   ಮೊಟಾರ   ಸೈಕಲ  ನಂ.  ಎಪಿ-28 ಎಕೆ-0642 ನೇದ್ದರ ಮೇಲೆ  ಕುಳಿತು  ಖಂಡೇರಾಯನಪಲ್ಲಿ  ಯಿಂದ  ಗೊಪನಪಲ್ಲಿ (ಬಿ)  ಗ್ರಾಮದ  ಕಡೆಗೆ  ಬರುವ ಅಂದಾಜು 1 ಕಿ ಮಿ ಅಂತರ  ರಸ್ತೆಯಲ್ಲಿ  ಬರುತ್ತಿದ್ದಾಗ ರಸ್ತೆ ಅಪಘಾತವಾಗಿ ಇಬ್ಬರಿಗೂ ಗಾಯಗಳಾಗಿರುತ್ತವೆ ಅಂತಾ ಮಾತಾಡುತ್ತಾ ಇರುವುದನ್ನು  ಕೇಳಿ ನಾನು  ಹಾಗೂ  ಶಿವರಾಮುಲು ತಂದೆ ತುಳಜಯ್ಯ, ಅನೀಲ ತಂದೆ ಶಾಮುಲು ಇವರು ಕುಡಿ ಸದರಿ ಸ್ಥಳಕ್ಕೆ  ಹೋಗಿ  ನೊಡಲು  ಖಂಡೇರಾಯನಪಲ್ಲಿ ಕಡೆಗೆ ಒಂದು ಎತ್ತಿನ ಗಾಡಿಯು ಬರುತ್ತಿದ್ದು ಇದಕ್ಕೆ ನಮ್ಮ ಅಣ್ಣನ ಹಿರೊ ಹೊಂಡಾ ಮೊಟಾರ ಸೈಕಲ ಡಿಕ್ಕಿ ಹೊಡೆದು ಸ್ಥಳದಲ್ಲಿ ಬಿದಿದ್ದು ಮತ್ತು ನಮ್ಮ ಅಣ್ಣನಾದ ರಾಮಚಂದ್ರ ಈತನಿಗೆ ಎಡಗೈ ಮೊಣಕೈ ಹತ್ತಿರ ರಕ್ತಗಾಯವಾಗಿದ್ದು ಹಾಗೂ ಹೊಟ್ಟೆಗೆ ಭಾರಿ ಪೆಟ್ಟಾಗಿ ರಕ್ತಗಾಯವಾಗಿದ್ದು ಮತ್ತು ಈತನ ಈ ಮೊದಲೆ ಕಟ್ಟಾಗಿರುವ ಬಲಗೈಗೆ ಪೆಟ್ಟಾಗಿ ರಕ್ತಗಾಯವಾಗಿತ್ತು ಹಾಗೂ ಸ್ಥಳದಲ್ಲಿ ಸುಸ್ತಾಗಿ ಬಿದಿದ್ದನು ಹಾಗೂ ಈತನ ಪಕ್ಕದಲ್ಲಿ ಆಶಪ್ಪ ಎನ್ನುವ ವ್ಯಕ್ತಿಯು ಗಾಯವಾಗಿ ಬಿದಿದ್ದು, ಈತನ ಬಲಭಾಗದ ಎದೆಗೆ ರಕ್ತಗಾಯವಾಗಿದ್ದು ಹಾಗೂ ಆಶಪ್ಪ ಈತನಿಗೆ ಈ ಘಟನೆ ಬಗ್ಗೆ ವಿಚಾರಿಸಲು ಹೇಳಿದ್ದೇನೆಂದರೆ ನಾನು ಹಾಗೂ ರಾಮಚಂದ್ರ ಇವರು ಕೂಡಿ ಹಿರೊ ಹೊಂಡಾ ಮೊಟಾರ ಸೈಕಲ ನಂ. ಎಪಿ-28 ಎಕೆ-0642 ನೇದ್ದರ ಮೇಲೆ ಕುಳಿತು ಖಂಡೇರಾಯನಪಲ್ಲಿ  ಯಿಂದ ಮುಧೋಳ ಕಡೆಗೆ ಹೊರಟಿದ್ದು ಖಂಡೇರಾಯನಪಲ್ಲಿಯಿಂದ ಗೊಪನಪಲ್ಲಿ ಕಡೆಗೆ ಬರುವ ಅಂದಾಜು 1 ಕೀ ಮಿ ಅಂತರದ ರಸ್ತೆಯಲ್ಲಿ ಬರುತ್ತಿದ್ದಾಗ ಸದರಿ ಮೊಟಾರ ಸೈಕಲ ನಡೆಸುತ್ತಿದ್ದ ರಾಮಚಂದ್ರ ಈತನು ಮೊಟಾರ ಸೈಕಲನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿ ಎದುರುಗಡೆ ಬರುತ್ತಿದ್ದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಾಗ ನಾವು ಮೊಟಾರ ಸೈಕಲ ಮೇಲಿಂದ ಕೆಳಗೆ ಬಿದ್ದಾಗ ನಮ್ಮಿಬ್ಬರಿಗೆ ಈ ರೀತಿ ಗಾಯಗಳಾಗಿರುತ್ತವೆ ಅಂತಾ ಹೇಳಿದನು. ಆಗ ನಾವು ಒಂದು ಅಂಬ್ಯುಲೇನ್ಸ ಗಾಡಿಯನ್ನುತಂದು ಅದರಲ್ಲಿ ಹಾಕಿಕೊಂಡು ಮೊದಲು ಗುಲಬರ್ಗಾದ ಮೇಡಿಕೇರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದೇವು.ನಂತರ ನಮ್ಮ ಅಣ್ಣನಾದ ರಾಮಚಂದ್ರ ಈತನಿಗೆ ಹೆಚ್ಚಿನ ಉಪಚಾರ ಕುರಿತು ಹೈದರಾಬಾದದಲ್ಲಿರುವ ಉಸ್ಮಾನಿಯ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸದರಿಯವನು ಉಪಚಾರ ಪಡೆಯುತ್ತಾ ಮೃತಪಟ್ಟಿರುತ್ತಾನೆ.ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರೂಗಿಸಬೇಕು ಎಂದು ಸಲ್ಲಿಸಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಮುಧೋಳ ಠಾಣೆ ಪ್ರಕರಣವನ್ನು ಧಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಅಂತಾ.


PÀªÀįÁ¥ÀÆgÀ ¥ÉưøÀ oÁuÉ:

ನಾನು ನಮ್ಮ ಮನೆಯ ಅಂಗಳದ ಮತ್ತು ನಮ್ಮ ದನಕಟ್ಟುವ ಜಾಗದ ಕಸ ಹೊಡೆಯುತ್ತಿದ್ದಾಗ  ನನ್ನ ತಮ್ಮ ಹಣಮಂತರಾಯನ ಹೆಂಡತಿ ಸರುಬಾಯಿ ಇವಳು ನನ್ನನ್ನು ನೋಡಿ  ಇಲ್ಲಿ  ಕಸ  ಹಾಕಬೇಡವೆಂದರೂ ಕೇಳುತ್ತಿಲ್ಲ  ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದಾಗ ನಾನು ಅವಳ ಮನೆಯ ಮುಂದೆ ಹೋಗಿ ನಿಂತು ನಾವುನಮ್ಮ  ಕಸವನ್ನು ನಮ್ಮ ತಿಪ್ಪಿಯಲ್ಲಿಯೇ  ಗುಂಡಿ ಮಾಡಿ ಹಾಕುತ್ತಿದ್ದೇವೆ, ನೀವೇ ಬೇಕಾಬಿಟ್ಟು  ಕಸ ಹಾಕುತ್ತಿದ್ದೀರಿ , ಮೊದಲು ನಿಮ್ಮ ಮನೆಯ ಕಸವನ್ನು  ಒಂದು ಕಡೆ ತಿಪ್ಪಿಗುಂಡಿ ಮಾಡಿ ಹಾಕೀರಿ ಅಂತಾ ಹೇಳಿ  ಮತ್ತೆ ನನ್ನ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾಗ ಸರುಬಾಯಿ ಇವಳು ಜೋರಾಗಿ ಕಿರುಚುಕೊಳ್ಳುತ್ತಾ ಮಗನೇ ನೀವು ನಮಗೆ ಬರಬೇಕಾದ ಪಾಲ ಕೊಡುತ್ತಿಲ್ಲ ಮತ್ತು  ಈಗ ನಮಗೆ ಎದುರುಮಾತನಾಡುತ್ತೀ  ಅಂತಾ ಚೀರಾಡುತ್ತಿದ್ದಾಗ ನನ್ನ ತಮ್ಮ ಹಣಮಂತರಾಯ ಮತ್ತು ಅವನ ಮಗಳಾದ ಪ್ರೀತಿ ಬಂದವರೇ ನನಗೆ ಅಡ್ಡಗಟ್ಟಿ ನಿಲ್ಲಿಸಿ ಅವರಲ್ಲಿ ನನ್ನ ತಮ್ಮ ಹಣಮಂತರಾಯ ಈತನು ನನ್ನ ಹೆಂಡತಿಗೆ ಬೈಯ್ಯುತ್ತೀ ಅಂತಾ ಅವಾಚ್ಯಶಬ್ದಗಳಿಂದ ಬೈಯ್ಯುತ್ತಾ  ನನ್ನೊಂದಿಗೆ ತೆಕ್ಕಿಮಸ್ತಿ ಮಾಡುತ್ತಾ ನನ್ನ ಎರಡೂ ಕೈಗಳನ್ನು  ಹಿಂದಕ್ಕೆ ಜೋರಾಗಿ ಹಿಡಿದುಕೊಂಡಿದ್ದು, ಅಷ್ಟರಲ್ಲಿ ಸರೂಬಾಯಿ ಇವಳು ಅಲ್ಲಿಯೇ ಅಂಗಳದಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ಬಂದವಳೇ  ನನ್ನ ಎಡ ಭುಜದ ಹತ್ತಿರ , ಎಡಗಡೆ ಕುತ್ತಿಗೆಗೆ ಹೊಡೆದುರಕ್ತಗಾಯ ಪಡಿಸಿದ್ದು, ಆಗ ನಾನು ನನ್ನ ತಮ್ಮನಿಂದ ಬಿಡಿಸಿಕೊಂಡು ನನ್ನ ಮನೆಯಕಡೆಗೆ ಹೋಗುತ್ತಿದ್ದಾಗ  ಮತ್ತೇ  ಸರೂಬಾಯಿ ಇವಳು ತನ್ನ ಕೈಯಲ್ಲಿದ್ದ ಕೊಡಲಿಯಿಂದ  ನನ್ನ ತೆಲೆಗೆ ಹೊಡೆದು ರಕ್ತಗಾಯ ಪಡಿಸಿದಳು, ಅಷ್ಟರಲ್ಲಿ  ಪ್ರೀತಿ ಇವಳು ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನಎಡಗಡೆ ಭುಜದ ಹಿಂದುಗಡೆ ಹೊಡೆದು ಗುಪ್ತಗಾಯ ಪಡಿಸಿದಳು. ಆಗ ಅಲ್ಲಿಯೇ ಅಂಗಳದಲ್ಲಿದ್ದ ನನ್ನ  ಹೆಂಡತಿ ಮಂಗಲಾಬಾಯಿ ಇವಳು   ಜಗಳ ಬಿಡಿಸಲು ಬಂದರೆ ಅವಳಿಗೆ ಸರುಬಾಯಿ ಇವಳು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯಬೈಯ್ದಾಡಿ ತೆಲೆ ಕೂದಲು ಹಿಡಿದು ಎಳೆದಾಡುತ್ತಿದ್ದಾಗ ಅಲ್ಲಿಯೇ ರಸ್ತೆಯ ಮೇಲೆ ಜಗಳ ನೋಡುತ್ತಾ ನಿಂತಿದ್ದ ನಮ್ಮೂರ ರೇವಣಸಿದ್ದಪ್ಪ ತಂದೆ ಶಿವರಾಯ  ಬಿಜಾಪೂರೆ ಇವರು ಬಂದು ಜಗಳ ಬಿಡಿಸಿ ಕಳುಹಿಸಿರುತ್ತಾರೆ.  ನನ್ನ  ತಮ್ಮ ಹಣಮಂತರಾಯ  ಈತನು  ಹೋಗುವಾಗ  ಇವತ್ತು  ನೀನು  ಬದುಕಿದ್ದೀಯಾ , ಇಲ್ಲದಿದ್ದರೇ  ನಿನ್ನನ್ನು  ಜೀವ ಸಹಿತ  ಬಿಡುತ್ತಿರಲಿಲ್ಲ  ಅಂತಾ ಜೀವದ  ಬೆದರಿಕೆ ಹಾಕುತ್ತಾ ಹೋಗಿರುತ್ತಾನೆ.  ನಂತರ ನಾವು ನಮ್ಮ  ಹಿರಿಯರಿಗೆ ವಿಚಾರಿಸಿ ಉಪಚಾರ ಕುರಿತು  ಗುಲಬರ್ಗಾದ ಬಸವೇಶ್ವರಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು, ಸದ್ಯ  ಉಪಚಾರ ಪಡೆಯುತ್ತಿರುತ್ತೇವೆ. ನನ್ನ ಹೆಂಡತಿಗೆ ಆಸ್ಪತ್ರೆಗೆ ತೋರಿಸುವಂತಹ ಗಾಯಗಳು ಆಗಿಲ್ಲವಾದ್ದರಿಂದ  ಅವಳು  ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲ. ಕಾರಣ ನನಗೆಅಕ್ರಮವಾಗಿ  ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ  ಬೈಯ್ದು ಕೊಡಲಿಯಿಂದ ಮತ್ತು ಬಡಿಗೆಯಿಂದ  ಹೊಡೆದು  ರಕ್ತಗಾಯ  ಮತ್ತು  ಗುಪ್ತಗಾಯ ಪಡಿಸಿ  ಜೀವದ ಬೆದರಿಕೆ ಹಾಕಿದವರ  ವಿರುದ್ದ ಕಾನೂನು ಕ್ರಮ ಜರುಗಿಸಬೇಕು  ಅಂತಾ  ಹೇಳಿ ಬರೆಯಿಸಿದ  ಹೇಳಿಕೆ ಮೇಲಿಂದ ಗುನ್ನೆ ದಾಖಲಿಸಿಕೊಂಡು  ತನಿಖೆ ಕೈಕೊಂಡೆನು.