Police Bhavan Kalaburagi

Police Bhavan Kalaburagi

Sunday, December 8, 2013

BIDAR DISTRICT DAILY CRIME UPDATE 08-12-2013

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 08-12-2013

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 306/2013, PÀ®A 279, 338 L¦¹ eÉÆvÉ 187 LJA« DåPïÖ :-
¢£ÁAPÀ 07-12-2013 gÀAzÀÄ Z˽ PÀªÀiÁ£À zÀUÁð ºÀwÛgÀ gÉÆÃr£À ªÉÄÃ¯É Z˽ PÀqɬÄAzÀ DmÉÆà £ÀA. PÉJ-38/4842 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß DmÉÆêÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁ𢠸ÀAUÀªÉÄñÀ vÀAzÉ ±ÁªÀÄgÁªÀ »AzÉÆÃrØ ªÀAiÀÄ: 31 ªÀµÀð, eÁw: °AUÁAiÀÄvÀ, ¸Á: ºÀÄtf, ¸ÀzÀå: ¸Á¬Ä £ÀUÀgÀ £Ë¨ÁzÀ ©ÃzÀgÀ EªÀgÀ ªÀÄUÀ£À ¸ÉÊPÀ°UÉ rQÌ ªÀiÁrzÀjAzÀ DvÀ£À vÀ¯ÉAiÀÄ »A¨sÁUÀzÀ°è ¥ÉmÁÖV ¨sÁj gÀPÀÛUÁAiÀÄ, §® PÉ£ÉßAiÀÄ ªÉÄÃ¯É vÀgÀazÀ UÁAiÀÄ, §® PÉ£ÉßAiÀÄ ªÉÄÃ¯É vÀgÀazÀ gÀPÀÛUÁAiÀÄ, JqÀUÁ®Ä ¥ÁzÀPÉÌ vÀgÀazÀ gÀPÀÛUÁAiÀÄ, JqÀUÁ®Ä ªÉƼÀPÁ®Ä ªÉÄÃ¯É vÀgÀazÀ gÀPÀÛUÁAiÀÄ, ªÀÄÄRPÉÌ ªÉÄî ¨sÁUÀzÀ JgÀqÀÄ ºÀ®ÄèUÀ¼ÀÄ ©zÀÄÝ ºÉÆÃVgÀÄvÀÛªÉ ªÀÄvÀÄÛ §®UÉÊ ªÀÄtÂPÀlÖ ªÉÄÃ¯É vÀgÀazÀ UÁAiÀÄUÀ¼ÁVgÀÄvÀÛªÉ CAvÁ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄAoÁ¼À ¥Éưøï oÁuÉ UÀÄ£Éß £ÀA. 132/2013, PÀ®A 78(3) PÉ.¦ DåPïÖ :-
¢£ÁAPÀ 07-12-2013 gÀAzÀÄ PÉÆ»£ÀÆgÀ UÁæªÀÄzÀ PÀ£ÀPÀzÁ¸À ZËPÀ ¸ÁªÀðd¤PÀ ¸ÀܼÀzÀ°è DgÉÆæ ¸ÀAfêÀ PÀĪÀiÁgÀ vÀAzÉ £ÁUÀ¥Áà dªÀiÁzÁgÀ, ªÀAiÀÄ: 38 ªÀµÀð, eÁw: ¨ÉÃqÀgÀ, ¸Á: PÉÆ»£ÀÆgÀªÀÄ vÁ: §¸ÀªÀPÀ¯Áåt EvÀ£ÀÄ ¸ÁªÀðd¤PÀjAzÀ ºÀt ¥ÀqÉzÀÄ 1/- gÀÆ¥Á¬ÄUÉ 80/- gÀÆ PÉÆqÀĪÀÅzÁV ºÉý CªÀjAzÀ ºÀt ¥ÀqÉzÀÄ ªÀÄlPÁ an §gÉzÀÄPÉƼÀÄîwÛzÀݪÀ£À ªÉÄÃ¯É ¹zÀÝgÁAiÀÄ ¨sÉÆøÀV ¦J¸ïL ªÀÄAoÁ¼À oÁuÉ gÀªÀgÀ ¥ÀAZÀgÀ ¸ÀªÀÄPÀëªÀÄ ¥ÉÆ°Ã¸ï ¹§âA¢AiÀĪÀgÉÆAzÀUÉ ¸ÀzÀj DgÉÆævÀ£À ªÉÄÃ¯É zÁ½ ªÀiÁr CªÀ¤AzÀ 1) £ÀUÀzÀÄ ºÀt 825/- gÀÆ. UÀ¼ÀÄ, 2) 06 ªÀÄlPÁ anUÀ¼ÀÄ, 3) MAzÀÄ ¨Á¯ï ¥É£ï £ÉÃzÀ£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀ¤UÉ zÀ¸ÀÛVÃj ªÀiÁr ¸À°è¹zÀ eÁÕ¥À£À ¥ÀvÀæzÀ ¸ÁgÁA±ÀzÀ ªÉÄÃgÉUÉ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                   ¦ügÁ墠 ZÁAzÀ¥Á±À vÀAzÉ gÁd¸Á§ ªÀÄįÁè ªÀAiÀiÁ-27 ¸Á|| °AUÀ¸ÀÆUÀÆgÀ r¥ÉÆà FvÀ£ÀÄ vÀ£Àß PÉ.J¸ï.Dgï.n.¹. §¸ï £ÀA- PÉ.J-36/J¥sï-970 £ÉÃzÀÝgÀ°è ¥ÀæAiÀiÁtÂPÀgÀ£ÀÄß vÀÄA©PÉÆAqÀÄ §¼ÁîjUÉ ºÉÆÃUÀÄwÛgÀĪÁUÀ PÀ¸À¨Á°AUÀ¸ÀÆUÀÆgÀÄ zÁnzÀ £ÀAvÀgÀ °AUÀ¸ÀÆUÀÄgÀÄ ªÀĹ̠ gÀ¸ÉÛAiÀÄ°è §gÀĪÀ  PÀ¸À¨Á°AUÀ¸ÀÆUÀÆgÀ UÁæªÀÄzÀ ¥Á±ÀgÀ ºÀ¼ÀîzÀ PÉAUÉj ºÉÆ®zÀ  ºÀwÛgÀ  £À¸ÀÄQ£À ªÉÃ¼É ºÉÆÃUÀÄwÛgÀĪÁUÀ ªÀÄ¹Ì PÀqɬÄAzÀ °AUÀ¸ÀÆUÀÆgÀÄ PÀqÉ §gÀĪÀ ªÀÄ°èPÁdÄð£À vÀAzÉ ©ÃgÀtÚ gÀhļÀQ ªÀAiÀiÁ-28 eÁw-PÀÄgÀ§gÀÄ ¸Á||PÀqÀUÀAa vÁ||D¼ÀAzÀ f¯Áè||UÀÄ®§UÁð mÁgÀ¸ï ¯Áj £ÀA. JªÀiï.ºÉZï.-25/©-9530 FvÀ£ÀÄ vÀ£Àß ¯ÁjUÉ AiÀĪÀÅzÉà ¯ÉÊlUÀ¼À£ÀÄß ºÁPÀzÉà CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀªÀ£Éà ¯ÁjAiÀÄ »A¢£À ¨Ár §¹ì£À ªÀÄÄRPÉÌ ºÉÆqÉ¢zÀÝjAzÀ §¸ï ZÁ®PÀ¤UÉ ¸ÁzÁ ¸ÀégÀÆ¥ÀzÀ UÁAiÀiÁUÀ¼ÁVzÀÄÝ ªÀÄvÀÄÛ §¸ï §A¥Àgï PÀmÁÖV §¹ì£À §®UÀqÉ UÀr vÉgÉagÀÄvÀÛzÉ. CAvÁ ªÀÄÄAvÁV ¤ÃrzÀ ¦ügÁå¢ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 342/13 PÀ®A. 279, 337 L.¦.¹ ºÁUÀÄ 187 L JªÀiï « DPïÖöå CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
             ದಿನಾಂಕ 07-12-13 ರಂದು ಸಾಯಾಂಕಾಲ 17.00 ಗಂಟೆ ಸುಮಾರಿಗೆ ಆರೋಪಿತನು ತನ್ನ ಮೂರು ಗಾಲಿಯ ಆಟೋವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ತನ್ನ ಮುಂದೆ ಬರುತ್ತಿದ್ದ ಮೋಟಾರ ಸೈಕಲ ನಂಬರ ಕೆ. 36 .ಬಿ 0139 ನೇದ್ದಕ್ಕೆ ಟಕ್ಕರಕೊಟ್ಟಿದ್ದು ಇದರಿಂದ  ಮೋಟಾರ ಸೈಕಲ ಮೇಲಿನ ಸವಾರರಿಬ್ಬgÁzÀ CªÀÄgÉñÀ vÀAzÉ ªÀĺÁzÉêÀ¥Àà 30 ªÀµÀð ¸Á|| ¨ÉƪÀÄä£Á¼À vÁ|| ¹AzsÀÀ£ÀÆgÀÄ2] ªÀ¸ÀAvÀPÀĪÀiÁgÀ vÀAzÉ PÁ¼À¥Àà 23 ªÀµÀð ¸Á|| ¨ÉƪÀÄä£Á¼À vÁ|| ¹AzsÀÀ£ÀÆgÀÄ ಬಲಗಾಲು ಮುರಿದು ಸಾದಾ ಮತ್ತು ತಿವೃಸ್ವರೂಪದ ಗಾಯಗೊಳಿಸಿದ್ದು ಇದೆಅಪಘಾತದ ನಂತರ Cಟೋ ಚಾಲಕನು ತನ್ನ ಗಾಡಿಯನ್ನು ನಿಲ್ಲಿಸದೇ ಅಲ್ಲಿಂದ ಗಾಡಿ ಸಮೇತ ಓಡಿಹೊಗಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಪಿರ್ಯಾದಿ CªÀÄgÉñÀ vÀAzÉ ªÀĺÁzÉêÀ¥Àà 30 ªÀµÀð °AUÁAiÀÄvÀ MPÀÌ®ÄvÀ£À ¸Á|| ¨ÉƪÀÄä£Á¼À vÁ|| ¹AzsÀ£ÀÆgÀÄ  gÀªÀgÀÄ PÉÆlÖ zÀÆj£À ಮೇಲಿಂದ ªÀÄ¹Ì ಠಾಣಾ ಗುನ್ನನಂಬರ 145/13 ಕಲಂ 279.337.338 .ಪಿ.ಸಿ ಸಹಿತ 134 ().(ಬಿ) ಮತ್ತು 187 .ಎಮ್.ವಿ ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ªÀÄgÀ¼ÀÄ PÀ¼Àî¸ÁUÁtÂPÉ ¥ÀæPÀgÀtzÀ ªÀiÁ»w:-
                 ¢£ÁAPÀ: 07-12-2013 gÀAzÀÄ 3-15 ¦.JªÀiï ¸ÀĪÀiÁjUÉ ¹AzsÀ£ÀÆgÀÄ £ÀUÀgÀzÀ §¥ÀÆàgÀ gÀ¸ÉÛAiÀÄ ¨ÁæºÀät ¸Àä±Á£À ºÀwÛgÀzÀ ¸ÀgÀPÁj »ÃgÉ ºÀ¼ÀîzÀ°è 1) mÁæöåPÀÖgï £ÀA PÉJ-36 J-5255 2) mÁæöåPÀÖgï EAd£ï £ÀA gÀhÄqï.AiÀÄÄ.©.¹ 00880.                                                             3) mÁæöåPÀÖgï EAd£ï £ÀA Dgï.J¥sï.N.J¸ï-04000 4) eÉ.¹.© AiÀÄAvÀæ EAf£ï £ÀA-1721325J2011 £ÉÃzÀݪÀÅUÀ¼À ZÁ®PÀgÀÄUÀ¼ÀÄ C£À¢üPÀÈvÀªÁV mÁæöåPÀÖgï UÀ¼À°è eÉ.¹.© AiÀÄAvÀæ¢AzÀ ªÀÄgÀ¼ÀÄ vÀÄA©PÉÆAqÀÄ PÀ¼ÀÄ«¤AzÀ ªÀÄgÀ¼ÀÄ ¸ÁUÁtÂPÉ ªÀiÁqÀÄwÛzÁÝUÀ ¦üAiÀiÁ𢠸ÀA¥Àvï PÀĪÀiÁgÀ PÀAzÁAiÀÄ ¤gÀPÀëPÀgÀÄ vÀºÀ²Ã¯ÁÝgÀ PÁAiÀiÁð®AiÀÄ ¹AzsÀ£ÀÆgÀÄ gÀªÀgÀÄ vÀªÀÄä ¹§âA¢AiÀĪÀgÉÆA¢UÉ zÁ½ ªÀiÁrzÁUÀ ZÁ®PÀgÀÄ Nr ºÉÆÃVzÀÄÝ, 03 mÁæöåPÀÖgÀUÀ¼ÀÄ ªÀÄvÀÄÛ 01 eÉ.¹.© AiÀÄAvÀæªÀ£ÀÄß ªÀ±ÀPÉÌ vÉUÉzÀÄPÉÆAqÀÄ ªÀÄÄA¢£À PÀæªÀÄPÉÌ zÀÆgÀÄ ¸À°è¹zÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.253/2013 , PÀ®A. 379 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.

¥Éưøï zÁ½ ¥ÀæPÀgÀtzÀ ªÀiÁ»w:-
             ¢£ÁAPÀ:-07/12/2013 gÀAzÀÄ ¸ÁAiÀÄAPÁ® oÁuÁ ªÁå¦ÛAiÀÄ°è §gÀĪÀ UÀÄqÀÄzÀÆgÀÄ UÁæªÀÄzÀ PÀj§¸ÀªÉñÀégÀ zÉêÀ¸ÁÜ£ÀzÀ ªÀÄÄAzÀÄUÀqÉ ¸ÁªÀðd¤PÀ ¸ÀܼÀzÀ°è E¸ÉàÃmï dÆeÁl £ÀqÉ¢zÉ CAvÁ RavÀ ¨sÁwä ªÉÄÃgÉUÉ ¦.J¸ï.L. §¼ÀUÁ£ÀÆgÀÄ gÀªÀgÀÄ ºÁUÀÆ ¹§âA¢AiÀĪÀgÀÄ ºÁUÀÆ E§âgÀÄ ¥ÀAZÀgÉÆA¢UÉ ¸ÀzÀj ¸ÀܼÀPÉÌ ºÉÆÃV E¸ÉàÃmï J¯ÉUÀ½AzÀ CAzÀgï-§ºÁgï JA§ dÆeÁlªÀ£ÀÄß ¥ÀtPÉÌ ºÀt ºÀaÑ DqÀÄwÛzÁÝUÀ ¸ÁAiÀÄAPÁ® 4-00 UÀAmÉUÉ zÁ½ ªÀiÁr F ¥ÀæPÀgÀtzÀ°èAiÀÄ 8-d£À DgÉÆævÀgÀ£ÀÄß zÀ¸ÀÛVj ªÀiÁrzÀÄÝ ¹QÌ©zÀݪÀgÀ ªÀ±À¢AzÀ £ÀUÀzÀÄ ºÀt 1910/-gÀÆ¥Á¬Ä, ºÁUÀÄ 52-E¸ÉàÃmï J¯ÉUÀ¼À£ÀÄß ¥ÀAZÀ£ÁªÉÄ ªÀÄÆ®PÀ d¦Û ªÀiÁrPÉÆAqÀÄ ªÁ¥Á¸ï oÁuÉUÉ §AzÀÄ  dÆeÁlzÀ zÁ½ ¥ÀAZÀ£ÁªÉÄ DzsÁgÀzÀ ªÉÄðAzÀ §¼ÀUÁ£ÀÆgÀÄ oÁuÉ UÀÄ£Éß £ÀA: 215/2013 PÀ®A: 87 PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆArzÀÄÝ EgÀÄvÀÛzÉ.
UÁAiÀÄzÀ ¥ÀæPÀgÀtzÀ ªÀiÁ»w:-
¦üAiÀiÁ𢠲æà ªÀÄw §¸ÀìªÀÄä UÀAqÀ: ±ÉÃRgÀ¥Àà, 28ªÀµÀð, £ÁAiÀÄPÀ, ªÀÄ£É PÉ®¸À, ¸Á: ¸ÀtÚ§vÀÛgÀzÉÆrØ ( PÉÆvÀÛzÉÆrØ )FPÉAiÀÄÆ vÀªÀÄä ºÉÆ®PÉÌ ºÉÆÃUÀĪÀ zÁjAiÀÄ «µÀAiÀÄzÀ°è ªÀÄÄzÀÄPÀ¥Àà vÀAzÉ: ºÀ£ÀĪÀÄAvÁæAiÀÄ,§¸ÀªÀgÁd vÀAzÉ: ªÀÄÄzÀÄPÀ¥Àà , E§âgÀÆ eÁw: £ÁAiÀÄPÀ, ¸Á: ¸ÀtÚ§vÀÛgÀzÉÆrØ.   EªÀgÉÆA¢UÉ ªÉʪÀÄ£À¸ÀÄì EzÀÄÝ, CzÉà «µÀAiÀÄzÀ ¸ÀA§AzsÀ ¢£ÁAPÀ: 06-12-2013 AzÀÄ gÁvÀæj 8-30 UÀAmÉAiÀÄ ¸ÀĪÀiÁjUÉ ¦üAiÀiÁð¢zÁgÀ¼ÀÄ ªÀÄvÀÄÛ CªÀgÀ ªÀÄ£ÉAiÀĪÀgÉ®Æè ªÀÄ£ÉAiÀÄ°è Hl ªÀiÁqÀÄwÛzÁÝUÀ DgÉÆævÀj§âgÀÆ ¦üAiÀiÁð¢zÁgÀ¼À ªÀÄ£ÉAiÀÄ ªÀÄÄAzÉ ¯ÉÊn£À ¨É¼ÀQ£À°è §AzÀÄ ¯Éà ºÀ®Ìmï ¸ÀÆ¼É ªÀÄPÀÌ¼É ºÉÆ®zÀ°è zÁj ¨ÉÃPÁ ®AUÁ ¸ÀÆ¼É ªÀÄPÀ̼É, ºÉÆ®zÀ°è AiÀiÁgÁzÀgÀÆ PÁ®Ä ElÖgÉ M¨ÉÆâçâgÀ£ÀÄß PÉÆÃ¯É ªÀiÁr ¸Á¬Ä¸ÀÄvÉÛªÉ CAvÁ fêÀzÀ ¨ÉzÀjPÉAiÀÄ£ÀÄß ºÁQ ªÀÄ£ÉAiÀÄ ªÀÄÄAzÉ ¤AwzÀÝ ¦üAiÀiÁð¢zÁgÀ½UÉ DgÉÆæ £ÀA. 2 £ÉÃzÀݪÀ£ÀÄ ¹ÃgÉ ¸ÉgÀUÀÄ »rzÀÄ J¼ÉzÁr C¥ÀªÀiÁ£ÀUÉƽ¹ C°èAiÉÄà ©zÀÝ MAzÀÄ PÀnÖUÉAiÀÄ£ÀÄß vÉUÉzÀÄPÉÆAqÀÄ vÀ¯ÉAiÀÄ ªÀÄzsÀå¨sÁUÀzÀ°è ºÉÆqÉzÀÄ ¨sÁj ªÀÄÆPÀ¥ÉlÄÖUÉƽ¹zÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ zÉêÀzÀÄUÀð oÁuÉ UÀÄ£Éß £ÀA:  314/2013 PÀ®A.324,354,504,506, ¸À»vÀ 34 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
¢£Á                      ದಿನಾಂಕ : 07-12-2013 ರಂದು ಸಂಜೆ 16:30 ಗಂಟೆಗೆ ಪಿರ್ಯಾದಿ ರೆಡ್ಡೆಪ್ಪ ತಂದೆ ಭೀಮರಾಯ ದಳಪತಿ ವ:30 ಜಾ:ನಾಯಕ ಉ:ಒಕ್ಕಲುತನ ಸಾ:ಜರದಬಂಡಿ ಈತನು ಗಬ್ಬೂರು ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ತಮ್ಮನಾದ gರಂಗಣ್ಣ ತಂದೆ ಭೀಮರಾಯ ದಳಪತಿ ವ:19 ಜಾ:ನಾಯಕ ಉ:ಒಕ್ಕಲುತನ ಸಾ:ಜರದಬಂಡಿ ಈತನು iದಿನಾಂಕ : 30-11-2013 ರಂದು ಮದ್ಯಾಹ್ನ 02:00 ಗಂಟೆಗೆ ಜರದಬಂಡಿ ಗ್ರಾಮದ ತನ್ನ ಮನೆಯಿಂದ ಅರಕೇರಾಕ್ಕೆ ಬಟ್ಟೆ ಹೊಲಿಯಲು ಹಾಕಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋದವನು ವಾಪಸ್ ಮನೆಗೆ ಬರದೆ ಕಾಣೆಯಾಗಿರುತ್ತಾನೆ ಅಲ್ಲಲ್ಲಿ ಹುಡುಕಾಡಿ ಈಗ ತಡವಾಗಿ ಬಂದು ದೂರು ನೀಡಿದ್ದು, ತನ್ನ ತಮ್ಮನನ್ನು ಹುಡುಕಿಕೊಡುವಂತೆ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿನಿಂದ ಗಬ್ಬೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 171/2013 ಕಲಂ:  ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:08.12.2013 gÀAzÀÄ  25  ¥ÀææPÀgÀtUÀ¼À£ÀÄß ¥ÀvÉÛ ªÀiÁr 3,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ. 07-12-2013 ರಂದು 19-30 ಗಂಟೆಗೆ ರಾಷ್ಟ್ರಪತಿ ವೃತದ ಸಮಿಪ ಹೊಸ ಜೇವರ್ಗಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾರೆ ಅಂತಾ ಖಚಿತ ಬಾತ್ಮೀ  ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ತೆಗೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲು 1. ಹಣಮಂತ ತಂದೆ ಶಿವಶರಣಪ್ಪಾ ಮಾಳಗೆನವರ ಸಾ|| ಅಂಬಿಕಾನಗರ ಗುಲಬರ್ಗಾ 2. ಚೌಡಪ್ಪಾ ತಂದೆ ಶ್ರೀಮಂತ ಕಲ್ಲೂರ ಸಾ|| ಬಿದ್ದಾಪೂರ ಕಾಲೂನಿ  ಅಂತಾ ತಿಳಿಸಿದ್ದು ಸದರಿಯವರಿಂದ 5475/- ರೂ ಮತ್ತು ಎರಡು ಮಟಕಾ ನಂಬರಗಳನ್ನು ಬರೆದ ಚೀಟಗಳನ್ನು ಒಂದು ಬಾಲಪೆನ್ನ ಮತ್ತು ಒಂದು ಮೋಬೈಲ್ ನ್ನು  ಪಂಚರ ಸಮಕ್ಷಮ ವಶಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಸದರಿವರ ವಿರುಧ್ಧ ಸ್ಟೇಞನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 07-12-2013 ರಂದು 2:30 ಪಿ.ಎಮ್ ಕ್ಕೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ ತಹಸೀಲ್ದಾರ ಕಾರ್ಯಲಯಾ ಹತ್ತಿರ ಇದ್ದಾಗ ನಂದರ್ಗಿ ಗ್ರಾಮದ ಬಸ್ಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆ ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಿ ಬಸ್ಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ  ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಕೊಡದೆ ಸಾರ್ವಜನಿಕರಿಂದ ಹಣ ಪಡೆದು ಅವರನ್ನು ಮೋಸ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಶರಣಪ್ಪ ತಂದೆ ಸಾತಲಿಂಗಪ್ಪ ಪಾಸೋಡಿ ವಯ; 50 ವರ್ಷ ಉ; ಕೂಲಿ ಸಾ|| ಲಿಂಗಾಯತ ಸಾ|| ನಂದರ್ಗಿ  ಇವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನ ವಶದಿಂದ 170/- ರೂ ನಗದು ಹಣ ಮತ್ತು ಅಂಕಿ ಸಂಕ್ಯೆ ಬರೆದ ಮಟಕಾ ಚೀಟ ಹಾಗು ಬಾಲ ಪೆನ್ನ ವಶಪಡಿಸಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಜಗಪ್ಪ ತಂದೆ ನಾಗಪ್ಪ ಉಪ್ಪಾರ ವ; 28 ವರ್ಷ ಉ; ಕೂಲಿಕೆಲಸ ಜಾ; ಉಪ್ಪಾರಸಾ; ಚಂದ್ರಂಪಳ್ಳಿ ತಾ; ಚಿಂಚೋಳಿ ರವರು ದಿನಾಂಕ 07.12.2013 ರಂದು ನಮ್ಮೂರಿನ ಝರಣಪ್ಪ ತಂದೆ ಗುಂಡಪ್ಪ, ರಾಜಪ್ಪ ತಂದೆ ಗುಂಡಪ್ಪ ಕಂಠೆಪ್ಪ ತಂದೆ ಗುಂಡಪ್ಪ ತುಕ್ಕಪ್ಪ ತಂದೆ ಕಲ್ಲಪ್ಪ ಐದು ಜನರು ಕೂಡಿಕೊಂಡು ಟ್ರ್ಯಾಕ್ಟರ್ ನಂ ಕೆಎ 32. ಟಿಎ 1344 ನೇದ್ದರಲ್ಲಿ ಕುಳಿತುಕೊಂಡು ಸಂಜುಕುಮಾರ ತಂದೆ ಗುಂಡಪ್ಪ ತಗ್ಗಿರವರ ಹೋಲದ ಉಸುಕು ತುಂಬಿಕೊಂಡು ಬರಲು ಮದ್ಯಾಹ್ನ 01.00 ಗಂಟೆ ಸುಮಾರಿಗೆ ಹೋದೆವು ಸದರಿ ಟ್ರ್ಯಾಕ್ಟರನ್ನು ನಮ್ಮೂರಿನ  ಅಶೋಕ ತಂದೆ ಚಂದ್ರಪ್ಪ ಮೇತ್ರಿ ಚಲಾಯಿಸುತ್ತಿದ್ದು ನಾವು ಸದರಿಯವರ ಹೋಲದಲ್ಲಿ ಉಸುಕು ತುಂಬಿಕೊಂಡು ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ನಾವೇಲ್ಲರು ಕುಳಿತುಕೊಂಡು ನಮ್ಮೂರ ಕಡೆಗೆ ಬರುವಾಗ ದಾರಿಯಲ್ಲಿ ನಮ್ಮೂರಿನ ಗೋಪಾಲ ನಾಗಪ್ಪ ತುಮಕುಂಟಾ ಎಂಬುವವನು ಕೈ ಸನ್ನೆ ಮಾಡಿ ಟ್ರ್ಯಾಕ್ಟರ ನಿಲ್ಲಿಸಲು ಕೇಳಿದಾಗ ಸದರಿ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ನಿಲ್ಲಿಸಿದ್ದು ಆಗ ಅವನು ಸಹ ನಮ್ಮೋಂದಿಗೆ ಉಸುಕು ತುಂಬಿದ ಟ್ರ್ಯಾಕ್ಟರನಲ್ಲಿ ಕುಳಿತುಕೊಂಡನು ನಂತರ ಮತ್ತೆ ಟ್ರ್ಯಾಕ್ಟರ ಚಾಲು ಮಾಡಿಕೊಂಡು ನಮ್ಮೂರ ಕಡೆ ಬರುತ್ತಿದ್ದಾಗ ಸದರಿ ಟ್ರ್ಯಾಕ್ಟರ ಚಾಲಕನಾದ ಅಶೋಕನು ಟ್ರ್ಯಾಕ್ಟರನ್ನು ಅತೀ ವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮೂರ ಶ್ರೀ ಮಾಣಿಕರೆಡ್ಡಿ ರವರ ಹೋಲದ ಹತ್ತಿರವಿರುವ ಬ್ರೀಡ್ಜ್ [ಫೂಲ್] ದಾಟುತ್ತಿದ್ದಂತೆಯೇ ಒಮ್ಮೆಲೆ ಎಡಗಡೆ ಬ್ರಿಡ್ಜ್ ದ ಕೆಳಗೆ ಟ್ರ್ಯಾಕ್ಟರನ್ನು ಪಲ್ಟಿ ಮಾಡಿದ್ದು ಆದ್ದರಿಂದ ನನಗೆ, ಝರಣಪ್ಪ ತಂದೆ ಗುಂಡಪ್ಪ ಹೋಸಮನಿ, ರಾಜಪ್ಪ ತಂದೆ ಗುಂಡಪ್ಪ ವಗ್ಗಿ, ಕಂಠೆಪ್ಪ ತಂದೆ ಗುಂಡಪ್ಪ ಮುನ್ನೂರ, ಗೋಪಾಲ ತಂದೆ ನಾಗಪ್ಪ ತುಮಕುಂಟಾ ರವರುಗಳಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ತುಕ್ಕಪ್ಪ ತಂದೆ ಕಲ್ಲಪ್ಪ ಮೊಗಡಂಪಳ್ಳಿ ಎಂಬುವವನಿಗೆ ತಲೆಯ ಹಿಂಬದಿಗೆ ಭಾರಿ ರಕ್ತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು, ಸದರಿ ಟ್ರ್ಯಾಕ್ಟರ್ ಚಾಲಕನಾದ ಅಶೋಕನಿಗೂ ಸಹ ತಲೆಯ ಎಡಬದಿಗೆ ಭಾರಿರಕ್ತಗಾಯ ಎಡಹಣೆಗೆ ಭಾರಿ ರಕ್ತಗಾಯ ಮತ್ತು ಬೆನ್ನಿಗೆ ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಗಿಸುತ್ತಿದ್ದ ಲಾರಿ ವಶ :
ಅಫಜಲಪೂರ ಠಾಣೆ :  ದಿನಾಂಕ 30-11-2013 ರಂದು ಬೆಳಿಗ್ಗೆ 11:15 ಗಂಟೆಗೆ ಪಿಸಿ 530 ಜಗನ್ನಾಥ, ಮತ್ತು ಪಿಸಿ 894 ನಿಂಗಣ್ಣ ರವರೊಂದಿಗೆ ಪೆಟ್ರೋಲಿಂಗ ಮಾಡುತ್ತಾ ಮಣೂರ, ಮಶಾಳ, ಶಿರವಾಳ ಗ್ರಾಮ ಕಡೆ ಹೋಗಿ ಮರಳಿ ಇಂದು ದಿನಾಂಕ 01-12-2013 ರಂದು ಬೆಳಿಗ್ಗೆ 08;00 ಗಂಟೆಗೆ ಅಫಜಲಪೂರ ಪಟ್ಟಣದ ಬಸವೇಶ್ವರ ವೃತ್ತ ಹತ್ತರಿ ಇದ್ದಾಗ ಖಚೀತ ಬಾತ್ಮಿ ಬಂದಿದ್ದು ಎನೆಂದರೆ, ಆನೂರ ಗ್ರಾಮ ಕಡೆಯಿಂದ ಒಬ್ಬ ವ್ಯಕ್ತಿ ತನ್ನ ಟಿಪ್ಪರನಲ್ಲಿ ಮರಳು ತುಂಬಿ ಕೊಂಡು ಮಲ್ಲಾಬಾದ ಗ್ರಾಮ ಕಡೆ ಹೊರಟಿರುತ್ತಾನೆ ಅಂತಾ ಬಾತ್ಮಿ ಬಂದ ಮೇರೆಗೆ ನನ್ನೊಂದಿಗೆ ಪಂಚರನ್ನು ಬರಮಾಡಿಕೊಂಡು  ಸಿಬ್ಬಂದಿಯವರೊಂದಿಗೆ ನಮ್ಮ ವಾಹನದಲ್ಲಿ ಬೆಳಿಗ್ಗೆ 08;15 ಗಂಟೆಗೆ ಹೊರಟು 08;30 ಗಂಟೆಗೆ ಮಾತೋಳಿ ಕ್ರಾಸ್ ಹತ್ತಿರ ನಮ್ಮ ವಾಹನ ನಿಲ್ಲಿಸಿದೆವು. ನಂತರ 08;40 ಗಂಟೆಗೆ ಆನೂರ ಗ್ರಾಮದ ಕಡೆಯಿಂದ ಒಂದು ಸಣ್ಣ ಟಿಪ್ಪರ ಬರುತ್ತಿದ್ದು, ಅದನ್ನು ನೋಡಿ ನಾವು ನಿಲ್ಲಿಸಿದೆವು ಸದರಿ ವಾಹನ  ಚಾಲಕನನ್ನು ಕರೆಯಿಸಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಯಲ್ಲಪ್ಪ ತಂದೆ ಈರಣ್ಣ ಜಮಾದಾಸ ಸಾ|| ಅತನೂರ ಅಂತಾ ತಿಳಿಸಿದನು ವಾಹನದಲ್ಲಿ ಏನಿದೆ ಅಂತಾ ಕೇಳಲಾಗಿ ತಡಪಡಿಸುತ್ತಾ ಮರಳು ಇದೆ ಅಂತಾ ಹೇಳಿದನು, ಆಗ ನಾನು ಪಂಚರ ಸಮಕ್ಷಮ ವಾಹನ ಚಕ್ಕ ಮಾಡಲು ವಾಹನದಲ್ಲಿ ಮರಳು ಇತ್ತು, ಈ ಬಗ್ಗೆ ಚಾಲಕನಿಗೆ ಸಂಬಂಧಪಟ್ಟ ಅಧೀಕಾರಿಯವರಿಂದ ಮರಳು ಸಾಗಾಣಿಕೆ ಮಾಡಲು ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತಾ ತಿಳಿಸಿ ಅಲ್ಲೆ ಬಾಜು ಇದ್ದ ಕಬ್ಬಿನ ಹೊಲದಲ್ಲಿ ಓಡಿದನು. ನಾವು ಬೆನ್ನಟ್ಟಿ ಹುಡುಕಾಡಿದರು ಸಿಗಲಿಲ್ಲಾ. ಸದರಿ ಮಹಿಂದ್ರಾ ಟಿಪ್ಪರ ನಂ ಕೆ-33 ಎ0154 ಅಂತಾ ಇರುತ್ತದೆ. ಅದರಲ್ಲಿ ಮರಳು ತುಂಬಿದ್ದು ಪಂಚರ  ಸಮಕ್ಷಮ ವಶಕ್ಕೆ ತೆಗೆದುಕೊಂಡು ಸದರಿ ಮರಳು ತುಂಬಿದ ಟಿಪ್ಪನೊಂದಿಗೆ ಮರಳಿ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.