Police Bhavan Kalaburagi

Police Bhavan Kalaburagi

Tuesday, May 30, 2017

BIDAR DISTRICT DAILY CRIME UPDATE 30-05-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-05-2017

aAvÁQ ¥Éưøï oÁuÉ UÀÄ£Éß £ÀA. 32/2017, PÀ®A. 279, 338, 304(J) L¦¹ :-
ದಿನಾಂಕ 28-05-2017 ರಂದು ಫಿರ್ಯಾದಿ ಪ್ರೇಮದಾಸ ತಂದೆ ರಾಮಚಂದ್ರ ಪವಾರ ಸಾ: ಎಕಲಾರ ತಾಂಡಾ ರವರು ಮತ್ತು ರವರ ತಾಂಡೆಯ ಮೋಹನ ತಂದೆ ಭಿಮರಾವ ಇಬ್ಬರೂ ಕೂಡಿಕೊಂಡು ಮೋಹನ ಇತನ ಹೊಂಡಾ ಯುನಿಕಾರ್ನ ಮೋಟಾರ್ ಸೈಕಲ್ ತೆಗೆದುಕೊಂಡು ಖಾಸಗಿ ಕೇಲಸ ಕುರಿತು ಚಿಂತಾಕಿ ಗ್ರಾಮದ ಅಶೋಕನಗರ ತಾಂಡಾಕ್ಕೆ ಹೊಗಿ ಮರಳಿ ಮೋಟಾರ್ ಸೈಕಲ್ ಮೇಲೆ ಬೋರಾಳ ಮಾರ್ಗವಾಗಿ ತಾಂಡಾಕ್ಕೆ ಬರುವಾಗ ಮೋಟಾರ್ ಸೈಕಲ್ ಮೋಹನ ಇತನು ಚಲಾಯಿಸುತ್ತಿದ್ದು, ಬೇಲ್ದಾಳ ಗ್ರಾಮದ ನರಸಯ್ಯಾ ಚಿಂತಾಕಿ ರವರ ಹೊಲದ ಹತ್ತಿರ  ಚಿಂತಾಕಿ - ಔರಾದ ರೋಡಿನ ಮೇಲೆ ಎದುರಿನಿಂದ ಅಂದರೆ ಬೇಲ್ದಾಳ ಕಡೆಯಿಂದ ಒಂದು ಕಮಾಂಡರ ಜೀಪ್ ನಂ. ಕೆಎ-38/ಪಿ-2525 ನೇದರ ಚಾಲಕನಾದ ಆರೋಪಿ ಶಾರ್ದುಲ್ ಇತನು ತನ್ನ ಜೀಪ್ ಅತಿವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತು ಬರುತ್ತಿರುವ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಗಾಲಿನ ತೋಡೆಯ ಭಾಗಕ್ಕೆ ಗುಪ್ತಗಾಯ, ಬಲಗೈ ಮೋಳಕೈ ಕೇಳಭಾಗಕ್ಕೆ, ಬಲ ಮೇಲಕಿಗೆ ರಕ್ತಗಾಯಗಳಾಗಿದ್ದು, ಮೋಟಾರ ಸೈಕಲ ಚಲಾಯಿಸುತ್ತಿದ್ದ ಮೋಹನ ಇತನಿಗೆ ಗಟಾಯಿಗೆ ರಕ್ತಗಾಯವಾಗಿ ಬಾಯಿಗೆ, ಎದೆಯ ಎಡಭಾಗಕ್ಕೆ ಭಾರಿ ಗುಪ್ತಗಾಯವಾಗಿ ಕಂದುಗಟ್ಟಿದಂತೆ ಆಗಿರುತ್ತದೆ ಮತ್ತು ಮೂಗಿನಿಂದ ರಕ್ತಸ್ರಾವವಾಗಿರುತ್ತದೆ, ಬಲಗಾಲ ಮೊಳಕಾಲ ಕೆಳಭಾಗಕ್ಕೆ ಭಾರಿ ಗುಪ್ತಗಾಯವಾಗಿ ಮುರಿದು ರಕ್ತಗಾಯವಾಗಿರುತ್ತದೆ, ನಂತರ ಇವರಿಗೆ ಚಿಂತಾಕಿ ಗ್ರಾಮದ ಕಡೆಯಿಂದ ಮೋಟಾರ್ ಸೈಕಲ್ ಮೇಲೆ ಬರುತ್ತಿದ್ದ ಒಬ್ಬ ವ್ಯಕ್ತಿಯು ಅಂಬುಲೇನ್ಸನಲ್ಲಿ ಚಿಕಿತ್ಸೆ ಕುರಿತು ಔರಾದ ಸರಕಾರಿ ಆಸ್ಪತ್ರಗೆ ಕಳುಹಿಸಿದ್ದು ಗಾಯಗೊಂಡ ಫಿರ್ಯಾದಿ ಮತ್ತು ಮೋಹನ ಪವಾರ ಇಬ್ಬರೂ ಔರಾದ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾದಾಗ ವೈದ್ಯಾಧೀಕಾರಿಗಳು ನೋಡಿ ಮೋಹನ ಇತನು ಈಗಾಗಲೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ, ಮೋಹನ ರವರ ನಡೆಸುತ್ತಿದ್ದ ಮೋಟಾರ್ ಸೈಕಲ ನಂ. ಪ್ಲೇಟ್ ಇರುವುದಿಲ್ಲ ಅದರ ಇಂಜೀನ್ ನಂ. ಕೆ.ಸಿ.90.ಇ.1026820 ಹಾಗು ಚೆಸ್ಸಿ ನಂ. ಎಮ್.ಇ.4.ಕೆ.ಸಿ.093.ಎಲ್.8802625 ಆಗಿರುತ್ತದೆ ಅಂತ ನೀಡಿದ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥Éưøï oÁuÉ UÀÄ£Éß £ÀA. 97/2017, PÀ®A. 380 L¦¹ :-
¢£ÁAPÀ 28-05-2017 gÀAzÀÄ ¦üAiÀiÁ𢠪ÀĺÀäzÀ eÉÊ£ÉÆâݣÀ vÀAzÉ ªÀĺÀäzÀ ªÉÄÊ£ÉÆâݣÀ alUÀÄ¥ÁàªÁ¯É ªÀAiÀÄ: 34 ªÀµÀð, eÁw: ªÀÄĹèA, ¸Á: ¥sÀPÀgÉÆâݣÀ PÁ¯ÉÆä ªÀÄ£ÁßJSɽî gÀªÀgÀÄ JA¢£ÀAvÉ vÀ£Àß CAUÀrAiÀÄ£ÀÄß 0600 UÀAmÉUÉ vÉgÉzÀÄ ªÁå¥ÁgÀ ªÀiÁrPÉÆAqÀÄ ªÁå¥ÁgÀ¢AzÀ §AzÀ ºÀt gÀÆ. 10,000/- £ÉÃzÀÝ£ÀÄß ªÀÄvÀÄÛ ¦üAiÀiÁð¢AiÀÄ §½ EgÀĪÀ ¸ÁåªÀĸÀAUÀ J-5 CzÀgÀ C.Q gÀÆ. 10,000/- CzÀgÀ LJAEL £ÀA. 359932064694376 £ÉÃzÀÝ£ÀÄß ElÄÖPÉÆAqÀÄ ªÀÄvÀÄÛ CzÀgÀ ¹ªÀÄ £ÀA. 7019290750 ªÀÄvÀÄÛ 7338439486 EzÀÄÝ C®èzÉ ¦üAiÀiÁð¢AiÀÄ eÉÆvÉAiÀÄ°è E£ÉÆßAzÀÄ j¯ÁAiÀÄ£Àì PÀA¥À¤AiÀÄ ªÉƨÉÊ¯ï £ÀA . 9343521833 EzÀÄÝ CªÀÅUÀ¼À£ÀÄß £À£Àß eÉÆÃvÉAiÀÄ°è ElÄÖPÉÆAqÀÄ ªÉÄîUÀqÉAiÀÄ PÀZÉjAiÀÄ ±ÀlgÀ vÉgÀzÀÄ gÁwæ ªÉÆ®VPÉÆArzÀÄÝ ªÀÄÄAeÁ£É ¢£ÁAPÀ 29-05-2017 gÀAzÀÄ 0400 UÀAmÉUÉ JzÀÄÝ £ÉÆÃqÀ®Ä vÀ£Àß §½ EzÀÝ ¸ÁåªÀĸÀAUÀ J-5 j¯ÁAiÀÄ£Àì PÀA¥À¤AiÀÄ ªÉƨÉÊ®UÀ¼ÀÄ PÁt°¯Áè C®èzÉ ªÁå¥ÁgÀ ªÀiÁrPÉÆAqÀÄ vÀ£Àß ¥ÁåAn£À°ènÖzÀÝ £ÀUÀzÀÄ ºÀt ¸ÀºÀ PÁt°¯Áè C°è E°è ºÀÄqÀÄPÁrgÀÄ PÀZÉÃjAiÀÄ°è PÁt°¯Áè, AiÀiÁgÁzÀgÀÄ vÉUÉzÀÄPÉÆAqÀÄ ºÉÆVgÀ§ºÀÄzÀÄ CAvÁ w½zÀÄ J®ègÀ ºÀwÛgÀ ªÀÄvÀÄÛ DdÄ ¨ÁdÄ CAUÀrAiÀÄ°è «ZÁj¸À®Ä ¥ÀvÉÛAiÀiÁVgÀĪÀÅ¢¯Áè, AiÀiÁgÉÆà C¥ÀjavÀgÀÄ ¢£ÁAPÀ 28/29-05-2017 gÀ gÁwæ CªÀ¢üAiÀÄ°è ¨ÁV®Ä vÉgÉ¢¢Ý PÀZÉÃjAiÀÄ M¼ÀUÀqÉ §AzÀÄ ¦üAiÀiÁð¢AiÀÄ §½ EzÀÝ £ÀUÀzÀÄ ºÀt 10,000/- gÀÆ. ªÀÄvÀÄÛ ¸ÁåªÀĸÀAUÀ J-5 C.Q 10,000/- gÀÆ. C®èzÉ E£ÉÆßAzÀÄ j¯ÁAiÀÄ£Àì PÀA¥À¤AiÀÄ ªÉÆèÉʯï C.Q 1,000/- gÀÆ. »ÃUÉ J¯Áè MlÄÖ 21,000/- gÀÆ. ¨É¯É¨Á¼ÀĪÀ ¸ÁªÀiÁ£ÀÄ AiÀiÁgÉÆà C¥ÀjZÀvÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉAzÀÄ ¤ÃrzÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 30-05-2017 ¥ÀæPÀgÀt zÁR°¹PÉÆÃAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 95/2017, PÀ®A. 379 L¦¹ :-
¦üAiÀiÁ𢠣ÁUÀ±ÉÃnÖ vÀAzÉ PÀgÀ§¸À¥Áà dªÀıÉnÖ ªÀAiÀÄ: 54 ªÀµÀð, eÁw: °AUÁAiÀÄvÀ, ¸Á: «ÄãÀPÉÃgÁ, vÁ: ºÀĪÀÄ£Á¨ÁzÀ, f: ©ÃzÀgÀ gÀªÀgÀ ºÀwÛgÀ ¯Áj £ÀA. 1) JªÀiï.ºÉZï-25/©-9815, 2) PÉJ-56/2173 CAvÀ 2 ¯ÁjUÀ½zÀÄÝ, ¢£ÁAPÀ 28-05-2017 gÀAzÀÄ 2300 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄÄ vÀªÀÄä ¸ÀzÀj JgÀqÀÄ ¯ÁjUÀ¼ÀÄ vÀªÀÄÆägÀ ±ÀgÀt¥Áà dÄ£Áß gÀªÀgÀ ªÀÄ£ÉAiÀÄ JzÀÄgÀÄUÀqÉ gÉÆÃr£À ¥ÀPÀÌzÀ°è ¤®è¹ ªÀÄ£ÉAiÀÄ PÀqÉUÉ ºÉÆÃVzÀÄÝ,       »ÃVgÀĪÁUÀ ¢£ÁAPÀ 29-05-2017 gÀAzÀÄ ¦üAiÀiÁð¢AiÀÄÄ vÀªÀÄä ªÀģɬÄAzÀ ¯ÁjAiÀÄ PÀqÉUÉ §AzÀÄ £ÉÆÃqÀ®Ä JgÀqÀÄ ¯ÁjUÀ¼À ¥ÉÊQ MAzÀÄ ¯Áj £ÀA. JªÀiï.ºÉZï-25/©-9815 £ÉÃzÀÄ ¸ÀzÀj ¸ÀܼÀzÀ°è E®èzÀÝ£ÀÄß PÀAqÀÄ UÁ§jUÉÆAqÀÄ vÀªÀÄä UÁæªÀÄzÀ°è J¯Áè PÀqÉAiÀÄÄ wgÀÄUÁr £ÉÆÃrzÀgÀÄ ¯Áj ¹UÀzÉà EzÁÝUÀ, ¦üAiÀiÁ𢠪ÀÄvÀÄÛ UÁæªÀÄzÀ ²ªÀPÀĪÀiÁgÀ dÄ£Áß gÀªÀgÀ£ÀÄß eÉÆvÉAiÀÄ°è PÀgÉzÀÄPÉÆAqÀÄ vÀªÀÄä ¢éÃZÀPÀæ ªÁºÀ£ÀzÀ ªÉÄÃ¯É «ÄãÀPÉÃgÁ PÁæ¸ï ºÀwÛgÀ ºÉÆÃV £ÉÆÃqÀ®Ä C°èAiÀÄÆ PÀÆqÀ ¯Áj EgÀĪÀÅzÀÄ PÀAqÀÄ §A¢¯Áè, £ÀAvÀgÀ §UÀzÀ¯ï PÀqÉUÉ ºÉÆÃUÀÄwÛgÀĪÁUÀ zÁjAiÀÄ ªÀÄzÀå EgÀĪÀ j°AiÀÄ£ïì UÁå¸ï PÀA¥À¤AiÀÄ JzÀÄgÀÄUÀqÉ gÉÆÃr£À ªÉÄÃ¯É ¸ÀzÀj ¯Áj ¤°è¹zÀÄÝ PÀAqÀÄ §A¢zÀÄÝ, ¸À«ÄÃ¥À ºÉÆÃV £ÉÆÃqÀ®Ä ¯ÁjAiÀÄ ªÀÄzÀåzÀ°ègÀĪÀ MlÄÖ £Á®ÄÌ mÉÊgÀÄUÀ¼ÀÄ ªÀÄvÀÄÛ mÉÊgÀÄUÀ½UÉ C¼ÀªÀr¹zÀ £Á®ÄÌ r¸ïÌUÀ¼ÀÄ ºÁUÀÆ JgÀqÀÄ ¨ÁåljUÀ¼ÀÄ ¢£ÁAPÀ 28-05-2017 gÀAzÀÄ 2300 UÀAmɬÄAzÀ ¢£ÁAPÀ 29-05-2017 gÀAzÀÄ 0500 UÀAmÉAiÀÄ ªÀÄzÁåªÀ¢üAiÀÄ°è AiÀiÁgÉÆà C¥ÀgÀavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ, CªÀÅUÀ¼À°è 1) £Á®ÄÌ mÉÊgïUÀ¼À QªÀÄävÀÄÛ 32,000/- gÀÆ., 2) £Á®ÄÌ r¸ÀÌUÀ¼À QªÀÄävÀÄÛ 7000/- gÀÆ., 3) JgÀqÀÄ ¨ÁåljUÀ¼À QªÀÄävÀÄÛ 3000/- gÀÆ. »ÃUÉ MlÄÖ 42,000/- gÀÆ¥Á¬Ä DVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 112/2017, ಕಲಂ. ಮಹಿಳೆ ಕಾಣೆ :-
ದಿನಾಂಕ 07-05-2017 ರಂದು ಫಿರ್ಯಾದಿ ಶಿವಾಜಿ ತಂದೆ ಸುಭಾಷ ತಳವಾಡೆ ಸಾ: ಲೊಖಂಡೆ ಗಲ್ಲಿ ಗಂಜ ಭಾಲ್ಕಿ ರವರ ತನ್ನ ಮದುವೆ ದೇವಣಿ ತಾಲೂಕಿನ ಗುರನಾಳ ಗ್ರಾಮದ ಪಂಡಿತರಾವ ಕೊನ್ನಾಳೆ ರವರ ಮಗಳಾದ ಪಲ್ಲವಿ ಜೋತೆ ಆಗಿದ್ದು ಇರುತ್ತದೆ, ದಿನಾಂಕ 27-05-2017 ರಂದು 1945 ಗಂಟೆಗೆ ಫಿರ್ಯಾದಿಯು ತನ್ನ ತಂದೆ ಸುಭಾಷ ತಾಯಿ ಶಾಂತಾಬಾಯಿ ತಂಗಿ ಮೀನಾ ತಮ್ಮಂದಿರಾದ ವಾಘಜಿ ಮತ್ತು ಸಂಬಾಜಿ ಹಾಗೂ ಹೆಂಡತಿ ಮನೆಯಲ್ಲಿ ಮಾತಾಡುತ್ತಾ ಕುಳಿತಿರುವಾಗ ಹೆಂಡತಿ ಪಲ್ಲವಿ ಇಕೆಯು ಬಹಿರ್ದೆಸೆಗೆ ಹೋಗಿ ಬರುತ್ತೆನೆ ಅಂತಾ ಹೋದವಳು ತಿರುಗಿ ಮನೆಗೆ ಬರಲಾರದ ಕಾರಣ 3-4 ಗಂಟೆ ನಂತರ ಮಾವ ಪಂಡಿತರಾವ ರವರಿಗೆ ಕರೆ ಮಾಡಿ ವಿಚಾರಿಸಲು ಇಲ್ಲಿಗೂ ಬಂದಿರುವದಿಲ್ಲಾ ಅಂತಾ ತಿಳಿಸಿದರು, ಎಲ್ಲಾ ಸಂಭಂಧಿಕರ ಮನೆಗಳಿಗೆ ಹೋಗಿ ನೋಡಲು ಹೆಂಡತಿಯ ಪತ್ತೆ ಆಗಿರುವದಿಲ್ಲಾ, ಎಲ್ಲಿ ಕಾಣೆಯಾಗಿದ್ದಾಳೊ ಗೊತ್ತಿಲ್ಲಾ ಅಂತಾ ನೀಡಿದ ಫಿರ್ಯಾದಿಯವರ ಹೇಳಿಕೆಸಾರಾಂಶದ ಮೇರೆಗೆ ದಿನಾಂಕ 29-07-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

aAvÁQ ¥Éưøï oÁuÉ UÀÄ£Éß £ÀA. 33/2017, PÀ®A. gÀ¸ÀUÉƧâgÀ ¤AiÀÄAvÀæt PÁAiÉÄÝ 1985 gÀ PÁè¸ï 7 gÀ ªÀÄvÀÄÛ 19(¹) eÉÆvÉ 3 ªÀÄvÀÄÛ 7 E.¹ PÁAiÉÄÝ 1955 :-
ದಿನಾಂಕ 29-05-2017 ರಂದು ಫಿರ್ಯಾದಿ ಡಾ|| ಸಂಜೀವಕುಮಾರ ಮಾನ್ಯ ಸಹಾಯಕ ಕೃಷಿ ನಿರ್ದೇಶಕರು ಔರಾದ(ಬಾ) ರವರು ತನ್ನದೊಂದು ಜಪ್ತಿ ಪಂಚನಾಮೆ ಮುದ್ದೆಮಾಲು ಸಮೇತ ಲಾರಿ ತಂದು ಹಾಜರುಪಡಿಸಿದ್ದು ಹಾಗು ಕನ್ನಡದಲ್ಲಿ ಒಂದು ಲಿಖಿತ ದೂರು ಅರ್ಜಿ ಸಲ್ಲಿಸಿದ್ದು ಸ್ವೀಕರಿಸಿಕೊಂಡು ಜಪ್ತಿ ಪಂಚನಾಮೆ ಸಾರಾಂಶವೆನೆಂದರೆ ದಿನಾಂಕ 25-05-2017 ರಂದು ವಾಹನ ಸಂ. ಎಮ್.ಹೆಚ್-15/ಇಜಿ-6111 ನೇದ್ದರಲ್ಲಿ ಸುಮಾರು 50 ಕೆಜಿಯ 420 ಚೀಲಗಳು ಜೈಕಿಸಾನ ಅಗ್ರೋಟೇಕ್ ಔರಂಗಾಬಾದ ಕಂಪನಿಯ ನ್ಯಾಚುರಲ್ ದಾನೆದಾರ ಎಂಬ ಹೆಸರಿನ ಗೊಬ್ಬರವನ್ನು ತುಂಬಿಕೊಂಡು ಇನವಾಯಿಸ್ ಸಂ. ಎ-163 ದಿನಾಂಕ 23-05-2017 ರಂತೆ ಶ್ರೀ ಗುರುಕೃಪಾ ಫರ್ಟಿಲೈಜರ್ಸ್ ಸಾ: ಕಂಗಟಿ, ತಾ: ನಾರಾಯಣಖೇಡ್ ತೆಲಂಗಾಣಾ ರಾಜ್ಯಕ್ಕೆ ಹೊಗಬೇಕಾಗಿದ್ದ ನ್ಯಾಚುರಲ್ ದಾನೆದಾರ ಗೊಬ್ಬರವು ನಮ್ಮ ಬಿದರ ಜಿಲ್ಲೆಯ ಔರಾದ ತಾಲೂಕಿನ ಯನಗುಂದಾ ಗ್ರಾಮದಲ್ಲಿ ವಿಠಲರಾವ ಪಾಟೀಲ್ ರವರ ಬಾಡಿಗೆ ಮನೆಯಲ್ಲಿ ಅದೆ ಗ್ರಾಮದ ಅಶೋಕ ತಂದೆ ಗುರುನಾಥ ಇವನು 98 ಗೊಬ್ಬರದ ಚೀಲಗಳನ್ನು ಅನಧೀಕೃತವಾಗಿ ದಾಸ್ತಾನು ಮಾಡುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ಮೇರೆಗೆ ಸಹಾಯಕ  ಕೃಷಿ ನಿರ್ದೇಶಕರು ಔರಾದ, ಸಿಬ್ಬಂದಿಯಾದ ಅಶೋಕ ಮುಧಾಳೆ, ದಶರಥ, ಶಂಕ್ರೆಪ್ಪಾ ಶೀಲವಂತ ಪ್ರಭಾರಿ ಪೊಲೀಸ್ ಉಪ ನಿರೀಕ್ಷಕರು ಚಿಂತಾಕಿ ಠಾಣೆರವರೆಲ್ಲರೂ ಕೂಡಿಕೊಂಡು ಸ್ಥಳಿಯ ಪಂಚರ ಸಮಕ್ಷಮ ದಾಳಿ ಮಾಡಿ ಪರಿಶೀಲಿಸಲು ಸದರಿ ಮನೆಯು ವಿಠಲರಾವ ಪಾಟೀಲ್ ಮನೆಯಲ್ಲಿ ದಾಸ್ತಾನು ಮಾಡಿದ 98 ಚೀಲಗಳು ಸೀಲ್ ಮಾಡಿ ಲಾರಿಯಲ್ಲಿದ್ದ 322 ಚೀಲಗಳ ಪೈಕಿ ಒಂದು 50 ಕೆಜಿ ವುಳ್ಳ ಚೀಲ್ ಗುಣ ನಿಯಂತ್ರಣ ಖಾತ್ರಿ ಪಡಿಸಲು ಪ್ರಯೋಗಾಲಯಕ್ಕೆ ಕಳುಹಿಸಲು ಪ್ರತ್ಯೆಕವಾಗಿ ತೆಗೆದು ಸೀಲ್ ಮಾಡಿದ್ದು ಇರುತ್ತದೆ ಹಾಗು ಮಾನ್ಯ ಸಹಾಯಕ ಕೃಷಿ ನಿರ್ದೇಶಕ ಔರಾದ(ಬಿ) ರವರು ಲಿಖಿತ ದೂರು ಅರ್ಜಿಯಲ್ಲಿ ಆರೋಪಿತರ ಮೇಲೆ ರಸಗೊಬ್ಬರ ನಿಯಂತ್ರಣ ಕಾಯ್ದೆ 1985ರ ಕ್ಲಾಸ್ 7 ರ ಮತ್ತು 19(ಸಿ) ಜೋತೆ 3 ಮತ್ತು 7 ಇ ಸಿ ಆಕ್ಟ್ 1955 ನೇದರ ಪ್ರಕಾರ ಪ್ರಕರಣ ದಾಖಲಿಸುವಂತೆ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಗುನ್ನೆ ನಂ. 113/2017, ಕಲಂ. 498(ಎ), 324, 504, 506 ಜೊತೆ 34 ಐಪಿಸಿ :-
ಫಿರ್ಯಾದಿ ಅನೀತಾ ಗಂಡ ಮಹಾದೇವ ಖರಜಗೆ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಮಸ್ಕಲ ಗ್ರಾಮ, ತಾ: ಔರಾದ (ಬಿ) ರವರ ತವರು ಮನೆ ಕೌಠಾ(ಬಿ) ಇದ್ದುಫಿರ್ಯಾದಿಯವರ ತಾಯಿ ಮಹಾದೇವಿ ಇವರು ಈಗ ಸುಮಾರು 9 ವರ್ಷಗಳ ಹಿಂದೆ ಫಿರ್ಯಾದಿಯವರ ಮದುವೆ ಮಸ್ಕಲ ಗ್ರಾಮದ ಮಹಾದೇವ ತಂದೆ ಚಂದ್ರಪ್ಪಾ ಖರಜಗೆ ಇವರೊಂದಿಗೆ ಮಾಡಿಕೊಟ್ಟಿರುತ್ತಾರೆ, ಈಗ ಫಿರ್ಯಾದಿಗೆ 8 ವರ್ಷದ ಚನ್ನಬಸವ ಅಂತ ಒಬ್ಬ ಮಗನಿರುತ್ತಾನೆ, ಮದುವೆಯಾದ 2-3 ವರ್ಷಗಳವರೆಗೆ ಗಂಡ ಫಿರ್ಯಾದಿಯ ಜೊತೆ ಚೆನ್ನಾಗಿದ್ದು ನಂತರ ಗಂಡ ಆರೋಪಿ ನಂ. 1) ಮಹಾದೇವ ಇತನು ತಮ್ಮ ತಾಯಿಯಾದ ಆರೋಪಿ ನಂ. 2) ರತಿದೇವಿ ಇವಳ ಮಾತು ಕೇಳಿ ಫಿರ್ಯಾದಿಯು ಯಾವುದೇ ಕೆಲಸ, ಅಡುಗೆ ಹಾಗು ಹೊಲದಲ್ಲಿ ಕೆಲಸ ಮಾಡಿದರೂ ನೀನು ಸರಿಯಾಗಿ ಮಾಡಿಲ್ಲ ಎಂದು ಮತ್ತು ಮನೆಗೆ ಬೇಕಾದ ಕಿರಾಣಿ ಸಾಮಾನು ತರುವಂತೆ ಹೇಳಿದರೆ ಸಿಟ್ಟಿಗೆ ಬಂದು ವಿನಾಃ ಕಾರಣ ಹೊಡೆ-ಬಡೆ ಮಾಡಿ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾನೆ, ಅಲ್ಲದೆ ಅತ್ತೆಯೂ ಸಹ ಆಗಾಗ ನೀನು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಹೊಡೆ-ಬಡೆ ಮಾಡಿ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ, ವಿಷಯ ತವರು ಮನೆಗೆ ಹೋದಾಗ ಮ್ಮ ತಾಯಿ, ಅಣ್ಣ ಸಂಗಶೆಟ್ಟಿ ಹಾಗು ತಮ್ಮ ಓಂಕಾರ ಇವರಿಗೆ ತಿಳಿಸಿದ್ದು ಹಾಗು ಇಂದಲ್ಲ ನಾಳೆ ಸರಿಹೋಗಬಹುದೆಂದು ಸುಮ್ಮನಿದ್ದು, ಆದರೆ ಅವರು ಪದೇ ಪದೇ ಕಿರುಕುಳ ನೀಡುವುದು ಮುಂದುವರೆಸಿಕೊಂಡು ಬಂದಿರುತ್ತಾರೆ, ಅಲ್ಲದೆ ಗಂಡ ಇನ್ನೊಂದು ಮದುವೆ ಮಾಡಿಕೊಂಡಿರುತ್ತಾನೆಂದು ಗೊತ್ತಾಗಿರುತ್ತದೆ, ಅವಳ ಹೆಸರು ಗೊತ್ತಿರುವುದಿಲ್ಲ, ಹೀಗಿರುವಲ್ಲಿ ದಿನಾಂಕ 28-08-2017 ರಂದು ಫಿರ್ಯಾದಿ ಮತ್ತು ಫಿರ್ಯಾದಿಯ ಮಗ ಮನೆಯಲ್ಲಿ ಮಲಗಿದ್ದು ಕರೆಂಟ ಇಲ್ಲದ ಕಾರಣ ಫಿರ್ಯಾದಿಯು ಮಲಗಿದ್ದ ಸ್ಥಳದಲ್ಲಿ ಹಾವು ಬಂದಿದ್ದರಿಂದ ಎದ್ದು ನೋಡಿ ಗಾಬರಿಯಿಂದ ಗಂಡ ಕೆಲಸ ಮಾಡುತ್ತಿದ್ದ ಹಾಲಿನ ಸೂಸೈಟಿಗೆ ಹೋಗಿ ಅವರಿಗೆ ಮನೆಯಲ್ಲಿ ಕರೆಂಟ ಇಲ್ಲ ಮಗು ಮಲಗಿದ ಸ್ಥಳದಲ್ಲಿ ಹಾವು ಬಂದಿದೆ ಮನೆಗೆ ಬಂದು ಕರೆಂಟ ಹಾಕಿ ಕೊಟ್ಟು ಹೋಗಿರಿ ಎಂದಾಗ ಗಂಡ ನಾನು ಬರುತ್ತೇನೆ ನೀನು ಹೋಗು ಎಂದು ಹೇಳಿ ಕಳುಹಿಸಿರುತ್ತಾರೆ, ಸ್ವಲ್ಪ ಸಮಯದ ನಂತರ ಗಂಡ ಮನೆಗೆ ಬಂದು ವಿನಾಃ ಕಾರಣ ಫಿರ್ಯಾದಿಗೆ ಬಡಿಗೆಯಿಂದ ಮೈಮೇಲೆ ಅಲ್ಲಲ್ಲಿ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಅಲ್ಲದೆ ತನ್ನ ತಾಯಿ ರತಿದೇವಿ ಇವಳು ಕೊಟ್ಟಿದ್ದ ಬಡಿಗೆಯಿಂದ ಬಲಗಣ್ಣಿನ ಮೇಲೆ ಮತ್ತು ಮೂಗಿನ ಮೇಲೆ, ಮುಖದ ಮೇಲೆ ಹೊಡೆದು ಗಾಯ ಪಡಿಸಿರುತ್ತಾನೆ ಹಾಗೂ ಅವಾಚ್ಯವಾಗಿ ನೀನು ನಮ್ಮ ಮನೆಯಲ್ಲಿ ಇರಬೇಡ ಹೋಗು ಆಕಡೆ ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಮತ್ತು ಈ ವಿಷಯ ನೀನು ನಿನ್ನ ತವರು ಮನೆಯವರಿಗೆ ಹೇಳಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 29-05-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 96/2017, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 29-05-2017 gÀAzÀÄ ¦üAiÀiÁ𢠸Á®ªÀiÁ£À vÀAzÉ vÀÄPÀÌ¥Áà ¸ÁAUÉèPÀgÀ ªÀAiÀÄ: 45 ªÀµÀð, eÁw: J¸ï.¹ ªÀiÁ¢UÀ, ¸Á: ªÀÄĸÁÛj UÁæªÀÄ gÀªÀgÀÄ vÀªÀÄÆäj¤AzÀ vÀ£Àß ºÉAqÀw ¸ÀAVvÁ ªÀÄvÀÄÛ DgÀÄ wAUÀ¼À ªÀÄUÀ¼ÁzÀ L±ÀéAiÀiÁð gÀªÀgÀ£ÀÄß PÀgÉzÀÄPÉÆÃAqÀÄ ªÀÄ£ÁßJSÉýîAiÀÄ°è vÀªÀÄä ¸ÀA§A¢üPÀgÀ ªÀÄzÀÄªÉ PÁAiÀÄðPÀæªÀÄPÉÌ §AzÀÄ £ÀAvÀgÀ ªÀÄzÀÄªÉ ªÀÄÄV¹PÉÆAqÀÄ ªÀÄgÀ½ vÀªÀÄä UÁæªÀÄPÉÌ ºÉÆÃUÀĪÀ PÀÄjvÀÄ ªÀÄ£ÁßJSÉýî-alUÀÄ¥ÁàUÉ ºÉÆÃUÀĪÀ MAzÀÄ DmÉÆà £ÀA. PÉJ-39/1828 £ÉÃzÀgÀ°è PÀĽvÀÄPÉÆAqÀÄ ºÉÆÃUÀĪÁUÀ ¸ÀzÀj DmÉÆÃzÀ°è gÁzsÁ UÀAqÀ ¸ÀzÁ£ÀAzÀ C«Ä®¥ÀÄgÀPÀgÀ ªÀAiÀÄ: 32 ªÀµÀð EªÀgÀ ªÀÄUÀ¼ÁzÀ ¸ÀAzÁå vÀAzÉ ¸ÀzÁ£ÀAzÀ ªÀAiÀÄ: 12 ªÀµÀð ¸Á: PÀA¢ UÁæªÀÄ, gÉÃSÁ UÀAqÀ ¢Ã¥ÀPÀ ¹AzÉ ªÀAiÀÄ: 35 ªÀµÀð, ¸ÀgÀĨÁ¬Ä UÀAqÀ gÉÆûzÁ¸À ¹AzÉ ªÀAiÀÄ: 65 ªÀµÀð, ¸Á: zÁ£ÀÆgÀ UÁæªÀÄ, ¸ÀgÀ¸Àéw UÀAqÀ «±Àé£ÁxÀ ªÀAiÀÄ: 65 ªÀµÀð, ¸ÀAVvÁ UÀAqÀ PÀªÀįÁPÀgÀ ªÀAiÀÄ: 35 ªÀµÀð, ¥ÁªÀðw UÀAqÀ PÀȵÀÚ ªÀAiÀÄ: 40 ªÀµÀð, ¨sÁgÀw¨Á¬Ä UÀAqÀ dUÀ£ÁßxÀ ¸Á: J®ègÀÆ alUÀÄ¥ÁàzÀ ¥ÀæAiÀiÁtÂPÀgÀ£ÀÄß PÀÆrPÉÆAqÀÄ gÁ.ºÉà £ÀA.9 gÀ ªÀiÁUÀðªÁV ±ÁªÀÄvÁ¨ÁzÀ PÁæ¸ï zÁn ¸Àé®à ªÀÄÄAzÉ ºÀ£ÀĪÀiÁ£À UÀÄrAiÀÄ ºÀwÛgÀ gÉÆÃr£À ªÉÄÃ¯É ¸ÀzÀj DmÉÆ ZÁ®PÀ£ÁzÀ DgÉÆæAiÀÄÄ vÀ£Àß DmÉÆêÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ªÁºÀ£ÀzÀ »rvÀ vÀ¦à ¥À°Ö ªÀiÁrzÀÝjAzÀ ¦üAiÀiÁð¢AiÀÄ JzÉAiÀÄ°è UÀÄ¥ÀÛUÁAiÀÄ, ªÉÆüÀPÁ®Ä ªÀÄvÀÄÛ ªÉÆüÀPÉÊUÉ vÀgÀazÀ gÀPÀÛUÁAiÀÄUÀ¼ÁVzÀÄÝ, ºÉAqÀwAiÀiÁzÀ ¸ÀAVvÁ EªÀ¼À ¸ÉÆAlPÉÌ UÀÄ¥ÀÛUÁAiÀÄ, JqÀQ«UÉ vÀgÀazÀ gÀPÀÛUÁAiÀÄ, PÁ®Ä, PÉÊUÀ½UÉ vÀgÀazÀ UÀÄ¥ÀÛUÁAiÀÄUÀ¼ÀVzÀÄÝ, C®èzÉ ¸ÀzÀj DmÉÆÃzÀ°è£À ¥ÀæAiÀiÁtÂPÀgÁzÀ gÁzsÁ gÀªÀgÀ ºÀuÉUÉ UÀÄ¥ÀÛUÁAiÀÄ, EªÀ¼À ªÀÄUÀ¼ÁzÀ ¸ÀAzÁå EªÀ½UÉ JqÀUÁ°£À ªÉÆüÀPÁ°£À ªÉÄÃ¯É ¨sÁj UÀÄ¥ÀÛUÁAiÀÄ, JqÀPÉÊ ªÉÆüÀPÉÊUÉ gÀPÀÛUÁAiÀÄ, §®UÉÊ §UÀ°£À°è vÀgÀazÀ gÀPÀÛUÁAiÀĪÁVgÀÄvÀÛzÉ, gÉÃSÁ EªÀ½UÉ JqÀUÀtÂÚ£À ºÀÄ©â£À ªÉÄÃ¯É gÀPÀÛUÁAiÀÄ, ªÀÄÆV£À ªÉÄÃ¯É ¨sÁj gÀPÀÛUÁAiÀĪÁVgÀÄvÀÛzÉ, ¸ÀgÀĨÁ¬Ä EªÀ½UÉ JqÀtÂÚ£À ºÀÄ©â£À ªÉÄÃ¯É gÀPÀÛUÁAiÀÄ, JzÉ ªÀÄvÀÄÛ ºÉÆÃmÉAiÀÄ°è UÀÄ¥ÀÛUÁAiÀĪÁVgÀÄvÀÛzÉ, ¸ÀgÀ¸Àéw EªÀ½UÉ JzÉAiÀÄ°è UÀÄ¥ÀÛUÁAiÀÄ, ¸ÀAVvÁ EªÀ½UÉ §®UÁ®Ä vÉÆqÉUÉ UÀÄ¥ÀÛUÁAiÀÄ ºÁUÀÆ ºÀuÉAiÀÄ ªÉÄÃ¯É ¨sÁj gÀPÀÛUÁAiÀĪÁVgÀÄvÀÛzÉ, ¥ÁªÀðw EªÀ½UÉ UÀmÁ¬ÄAzÀ UÀ®èzÀªÀgÉUÉ PÀmÁÖzÀ gÀPÀÛUÁAiÀĪÁVgÀÄvÀÛzÉ, ¨sÁgÀw¨Á¬Ä EªÀ½UÉ JqÀUÀtÂÚ£À ªÉÄÃ¯É UÀÄ¥ÀÛUÁAiÀÄ ªÀÄvÀÄÛ §®UÁ®Ä ªÉÆüÀPÁ® PɼÀUÉ UÀÄ¥ÀÛUÁAiÀĪÁVgÀÄvÀÛzÉ, JqÀ ¨sÀÄdzÀ ªÉÄÃ¯É vÀgÀazÀ gÀPÀÛUÁAiÀÄ¥Àr¹ DmÉÆà ZÁ®PÀ£ÀÄ vÀ£Àß DmÉÆêÀ£ÀÄß ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É, £ÀAvÀgÀ ¦üAiÀiÁð¢AiÀÄÄ 108 CA§Ä¯É£ÀìUÉ PÀgɪÀiÁr ºÀĪÀÄ£Á¨ÁzÀ ¸ÀgÀPÁj D¸ÀàvÉæUÉ §AzÀÄ zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤PÉ PÉÊUÉƼÀî¯ÁVzÉ.