Police Bhavan Kalaburagi

Police Bhavan Kalaburagi

Wednesday, November 2, 2016

BIDAR DISTRICT DAILY CRIME UPDATE 02-11-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-11-2016

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 125/2016, ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 01-11-2016 ರಂದು ಫಿರ್ಯಾದಿ ಅವದೂತ ತಂದೆ ನಾರಾಯಣರಾವ ಜೋಶಿ, ವಯ: 43 ವರ್ಷ, ಜಾತಿ: ಬ್ರಾಹ್ಮಣ, ಸಾ: ದೇಶಪಾಂಡೆಗಲ್ಲಿ ಬಸವಕಲ್ಯಾಣ ರವರಿ ತಮ್ಮ ಫ್ಯಾಕ್ಟರಿ ಮುಂದೆ ನಿಂತಾಗ ಉಮರ್ಗಾ ಕಡೆಯಿಂದ ಬಂಗ್ಲಾ ಕಡೆ ಹೋಗುತ್ತಿರುವ ಟ್ಯಾಂಕರ ಲಾರಿ ನಂ. ಎಂಎಚ-04/ಎಫಪಿ-1156 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ತನ್ನ ಮುಂದೆ ಅಂದರೆ ಸಸ್ತಾಪೂರ ಬಂಗ್ಲಾ ಕಡೆಗೆ ಹೋಗುತ್ತಿರುವ ಒಂದು ಬಜಾಜ ಎಮ್-80 ವಾಹನ ಸಂ. ಕೆಎ-32/ಕೆ-5615 ನೇದಕ್ಕೆ ಜೋರಾಗಿ ಡಿಕ್ಕಿ ಮಾಡಿರುತ್ತಾನೆ, ಫಿರ್ಯಾದಿಯು ಹೋಗಿ ನೋಡಲು ಎಮ್-80 ವಾಹನದ ಚಾಲಕನಾದ ಜೀತು ತಂದೆ ಅಂಬಾದಾಸ ವಯ: 30 ವರ್ಷ, ಸಾ: ಮಹಾಗಾಂವ ಕ್ರಾಸ, ತಾ: & ಜಿ: ಕಲಬುರಗಿ ರವರ ಬಲಗಾಲು ತೊಡೆಯಿಂದ ಪಾದದವರೆಗೆ ಭಾರಿಗಾಯವಾಗಿ ಪೂರ್ತಿ ಚಿದಿಯಾಗಿರುತ್ತದೆ, ಎಡಗಾಲ ಕಂಪಗಂಡದ ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಆರೋಪಿಯು ಓಡಿ ಹೋಗಿರುತ್ತಾನೆಮ ನಂತರ ಫಿರ್ಯಾದಿಯು ಗಾಯಾಳು ಜಿತು ಇತನಿಗೆ ಖಾಸಗಿ ವಾಹನದಿಂದ ಬಸವಕಲ್ಯಾಣ ಸರಕಾರಿ ಆಸ್ಪತ್ರಗೆ ತರುವಾಗ ಆಸ್ಪತ್ರೆಯ ಸಮೀಪ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 148/2016, PÀ®A 454, 457, 380 L¦¹ :-
¢£ÁAPÀ 28-10-2016 gÀAzÀÄ ¦üAiÀiÁ𢠥ÀgÀ±ÀÄgÁªÀÄ vÀAzÉ PÉñÀ¥Áà ªÀAiÀÄ: 33 ªÀµÀð, ¸Á: gÉʯÉé ¥ÉưøÀ ªÀ¸Àw UÀȺÀ ©ÃzÀgÀ gÀªÀgÀÄ vÀ£Àß ªÀÄ£ÉUÉ ©ÃUÀ ºÁQ ¥ÀgÀ¨sÀt ªÀĺÁgÁµÁÖçPÉÌ ºÉÆÃzÁUÀ AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ªÀÄ£ÉAiÀÄ ©ÃUÀ ªÀÄÄjzÀÄ ¨ÁV®Ä vÉgÉUÉ M¼ÀUÉ ºÉÆÃV ªÀÄ£ÉAiÀÄ°èzÀÝ J¯ï.f PÀA¥À¤AiÀÄ n.« C.Q 8000/- gÀÆ £ÉÃzÀ£ÀÄß ¢£ÁAPÀ 30-10-2016 gÀAzÀÄ gÁwæ 0100 UÀAmɬÄAzÀ 0900 UÀAmÉAiÀÄ CªÀ¢üAiÀÄ°è PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁðzÀÄ ªÉÄÃgÉUÉ ¢£ÁAPÀ 01-11-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÉÆPÁæuÁ ¥ÉưøÀ oÁuÉ UÀÄ£Éß £ÀA. 114/2016, PÀ®A 279, 337, 338 L¦¹ :-
ದಿನಾಂಕ 31-10-2016 ರಂದು ರಾತ್ರಿ ಫಿರ್ಯಾದಿ ಸುನಿಲ ತಂದೆ ಮಾಧವರಾವ ಸೇಳಕೆ ವಯ 21 ವರ್ಷ, ಜಾತಿ ಮರಾಠಾ, ಸಾ: ದಾಬಕಾ(ಸಿ), ತಾ: ಔರಾದ(ಬಿ) ರವರು ಊಟ ಮಾಡಿ ತಮ್ಮ ಮನೆಯಲ್ಲಿ ಮಲಗಿಕೊಂಡಾಗ ಫಿರ್ಯಾದಿಯವರ ಗೆಳೆಯನಾದ ಎಕನಾಥ ತಂದೆ ಮಾಧವರಾವ ಅಲಟ ಮತ್ತು ವಿಷ್ಣು ತಂದೆ ಅರವಿಂದ ರವರಿಬ್ಬರು ದಿನಾಂಕ 01-11-016 ರಂದು 0100 ಗಂಟೆಗೆ  ಫಿರ್ಯಾದಿಯ ಮನೆಗೆ ಬಂದು ಹೇಳಿದ್ದೆನೆಂದರೆ ನನ್ನ ಒಬ್ಬ ಗೆಳೆಯ ಮುಕ್ರಾಂಬಾದದಿಂದ ಮುಂಬೈಗೆ ಹೊಗುವನಿದ್ದಾನೆ ಆತನಿಗೆ ಭೆಟಿ ಮಾಡಲು ನಡೆದಿದ್ದೆವೆ ನೀನೂ ಸಹ  ಬಾ ಅಂತ ಅಂದಾಗ ಏಕನಾಥ ಈತನ ಫ್ಯಾಶನ ಫ್ರೋ ಮೊಟಾರ್ ಸೈಕಲ ನಂ. ಕೆಎ-38/ಕ್ಯೂ-8077 ನೇದರ ಮೆಲೆ ಫಿರ್ಯಾದಿ, ಏಕನಾಥ ಮತ್ತು ವಿಷ್ಣು ಕುಳಿತು ಮುಕ್ರಾಂಬಾದಗೆ ಹೊಗುವಾಗ ಏಕನಾಥ ಈತನು ಮೋಟಾರ ಸೈಕಲನ್ನು ಚಲಾಯಿಸುತ್ತಿದ್ದು ವಿಷ್ಣು ಮದ್ಯದಲ್ಲಿ ಮತ್ತು ಫಿರ್ಯಾದಿಯು ಹಿಂದೆ ಕುಳಿತು ಹೊಗುವಾಗ ದಾರಿಯಲ್ಲಿ ಬಾವಲಗಾಂವ ಗ್ರಾಮದ ಬಸ ನೀಲ್ದಾಣದ ಹತ್ತಿರರ ಸದರಿ ವಾಹನದ ಚಾಲಕನಾದ ಆರೋಪಿ ಏಕನಾಥ ತಂದೆ ಮಾಧವರಾವ ಸಾ: ದಾಬಾಕಾ(ಸಿ) ಇತನು ತನ್ನ ಮೋಟರ ಸೈಕಲವನ್ನು ವೇಗವಾಗಿ ಚಲಾಯಿಸುತ್ತಿರುವಾಗ ಫಿರ್ಯಾದಿಯು ಮೋಟಾರ ಸೈಕಲನು ನಿಧಾನಾಗಿ ನಡೆಸು ಅಂತ ಹೇಳುತ್ತಿದ್ದ್ರು ಸಹ ಅವನು ಫಿರ್ಯಾದಿಯ ಮಾತು ಕೇಳದೆ ಮೊಟಾರ ಸೈಕಲನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳದೆ ಅತಿವೇಗ ಹಾಗು ನಿಸ್ಕಾಳಜಿಯಿಂದ ಚಲಾಯಿಸುವಾಗ ಮೊಟಾರ ಸೈಕಲ ಹಿಡಿತ ತಪ್ಪಿ ಮೊಟಾರ ಸೈಕಲನು ಒಮ್ಮೇಲೆ ಪಲ್ಟಿ ಮಾಡಿದ್ದರಿಂದ ಮೊಟಾರ ಸೈಕಲ ಸಮೇತ ಕೆಳಗೆ ಬಿದ್ದಿದ್ದು, ಆವಾಗ ಫಿರ್ಯಾದಿಯ ಎಡಗೈ ಮೊಳಕೈ ಕಳಗೆ ರಕ್ತಗಾಯ ಹಾಗು ಎಡಗಾಲು ಕೆಳಗೆ ತರಚಿದ ರಕ್ತಗಾಯವಾಗಿರುತ್ತದೆ, ಆರೋಪಿಗೆ ಹಣೆಯ ಮಧ್ಯಭಾಗದಲ್ಲಿ ರಕ್ತಗಾಯ ಮತ್ತು ಬಲಗೈ ಮುಂಗೈ ಮೇಲೆ ತರಚಿದ ಗಾಯವಾಗಿರುತ್ತದೆ ಹಾಗು ವಿಷ್ಣು ಇತನಿಗೆ ಬಲಗಣ್ಣಿನ ಕೆಳಗೆ ಭಾರಿ ರಕ್ತಗಾಯ, ಬಲಗಲ್ಲದ ಮೇಲೆ ರಕ್ತಗಾಯ ಮತ್ತು ತಲೆಯಲ್ಲಿ ಗುಪ್ತಗಾಯವಾದ ಕಾರಣ ವಿಷ್ಣು ಈತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 127/2016, PÀ®A 279, 337, 338 L¦¹ :-
ದಿನಾಂಕ 31-10-2016 ರಂದು ಫಿರ್ಯಾದಿ ಪಂಡುರಂಗ ತಂದೆ ತಿಮ್ಮಣ್ಣಾ ಭಾಗ್ಯೆಕರ ವಯ: 65 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಇಂದಿರಾನಗರ ದುಬಲಗುಂಡಿ ರವರು ತನ್ನ ಮಗನಾದ ದಿಲೀಪಕುಮಾರ ಇಬ್ಬರು ದುಬಲಗುಂಡಿ ಗ್ರಾಮದ ಬಜಾರದಲ್ಲಿ ದುಕಾನ ಪೂಜಾ ಇರುವುದರಿಂದ ಪೂಜಾಕ್ಕೆ ಹೋಗಿ ಪೂಜಾ ಮುಗಿಸಿಕೊಂಡು ಇಬ್ಬರು ನಡೆದುಕೊಂಡು ತಮ್ಮ ಮನೆಗೆ ಹೋಗುವಾಗ ದುಬಲಗುಂಡಿ ಗ್ರಾಮದ ಭವಾನಿ ಮಂದಿರದ ಹತ್ತಿರ ರೋಡಿನ ಮೇಲೆ ಎದುರುಗಡೆಯಿಂದ ಹಿರೋ ಸ್ಪೆಂಡರ್ ಪ್ಲಸ್ ಮೋಟಾರ ಸೈಕಲ ನಂ. ಎಮ್.ಹೆಚ್-13 ಬಿ.ಎಕ್ಸ್-2720 ನೇದರ ಚಾಲಕನಾದ ಆರೋಪಿ ನಾಗಪ್ಪಾ ತಂದೆ ಕಾಶಪ್ಪಾ ಏಖೇಳ್ಳಿ ಸಾ: ವರವಟಿ (ಕೆ) ಇತನು ತನ್ನ ಮೇಟಾರ ಸೈಕಲ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮಗನಾದ ದಿಲೀಪಕುಮಾರ ಇತನಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ದಿಲೀಪಕುಮಾರ ಇತನಿಗೆ ಬಲಗಣ್ಣಿನ ಹುಬ್ಬಿನ ಮೇಲೆ ರಕ್ತಗಾಯವಾಗಿ ಕಣ್ಣು ಕಂದುಗಟ್ಟಿದಂತಾಗಿರುತ್ತದೆ, ಬಲಗಾಲ ಕಪಗಂಡದ ಹತ್ತಿರ ಮುರಿದಿರುತ್ತದೆ, ಆರೋಪಿಯ ಬಲ ಮೆಲಕಿಗೆ, ಬಲಗಣ್ಣಿನ ಹುಬ್ಬಿಗೆ ಹತ್ತಿರ ಗುಪ್ತಗಾಯವಾಗಿರುತ್ತದೆ ಮತ್ತು ಬಲಗಾಲ ಮೊಳಕಾಲಿಗೆ ಹಾಗೂ ಮೂಗಿನ ಹತ್ತಿರ ತರಚಿದಗಾಯಗಳಾಗಿರುತ್ತವೆ, ಮೋಟಾರ ಸೈಕಲ ಹಿಂದೆ ಕುಳಿತ ಮಲ್ಲಪ್ಪಾ ತಂದೆ ಶಂಕ್ರೆಪ್ಪಾ ನಿಂಗರೆಡ್ಡಿ ಸಾ: ವರವಟ್ಟಿ(ಕೆ) ಇತನ ಮೈಯಲ್ಲಿ ಅಲ್ಲಲ್ಲಿ ತರಚಿದ ಗಾಯಗಳು ಆಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 01-11-2016 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.