Police Bhavan Kalaburagi

Police Bhavan Kalaburagi

Friday, April 21, 2017

BIDAR DISTRICT DAILY CRIME UPDATE 21-04-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 21-04-2017

ªÀÄ»¼Á ¥ÉưøÀ oÁuÉ UÀÄ£Éß £ÀA. 14/17 PÀ®A ªÀÄ»¼É PÁuÉ :-

¢£ÁAPÀ 20/04/2017 gÀAzÀÄ 1100 UÀAmÉUÉ ¦üAiÀiÁð¢zÁgÀgÁzÀ CdAiÀÄ vÀAzÉ ¢. gÁWÀªÉÃAzÀæ PÀÄ®PÀtÂð ªÀAiÀÄ 22 ªÀµÀð, eÁw:¨ÁæºÀät G: PÀÆ°PÉ®¸À ¸Á: ªÀÄ£ÁßSÉýî EªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀgÀ  ¸ÁgÀA±ÀªÉ£ÉAzÀgÉ, EªÀgÀ vÀAVAiÀiÁzÀ CZÀð£Á vÀAzÉ ¢. gÁWÀªÉÃAzÀæ ªÀAiÀÄ 19 eÁ: ¨ÁæºÀät G: «zsÁåyð ¸Á: ªÀÄ£ÁßJSÉýî EªÀ¼ÀÄ PÀ£ÁðlPÁ PÁ¯ÉÃf£À°è ©.J 2 £Éà ªÀµÀðzÀ°è «zsÁå¨Áå¸À ªÀiÁqÀÄwÛzÀÄÝ, CªÀ¼À ¥ÀjÃPÉë EzÀÝ PÁgÀt ¢£ÁAPÀ 10-04-17 gÀAzÀÄ ªÀÄÄAeÁ£É 0930 UÀAmÉUÉ ªÀÄ£ÁßSÉýî¬ÄAzÀ PÁ¯ÉÃfUÉ ºÉÆÃV ºÁ¯ï nPÉÃmï vÀgÀÄvÉÛ£É JAzÀÄ ºÉý ºÉÆÃzÀªÀ¼ÀÄ wgÀÄV ªÀÄ£ÉUÉ §A¢gÀĪÀÅ¢¯Áè. £ÀAvÀgÀ ¦üAiÀiÁð¢AiÀÄÄ vÀ£Àß vÀAVAiÀÄ zÁjAiÀÄ£ÀÄß ¸ÁAiÀiÁAPÁ®zÀªÀgÉUÉ PÁ¬ÄzÀÄ CªÀ¼ÀÄ wgÀÄV ªÀÄ£ÉUÉ §gÀzÉà EzÀÝ PÁgÀt £Á£ÀÄ ªÀÄgÀÄ ¢ªÀ¸À PÁ¯ÉÃfUÉ §AzÀÄ CªÀ¼À ºÁ¯ï nPÉÃmï  vÉUÉzÀÄPÉÆAqÀÄ ºÉÆÃzÀ §UÉÎ PÁ¯ÉÃf£À°è «ZÁj¸À¯ÁV CªÀ¼ÀÄ ¤£Éß ºÁ¯ï nPÉÃmï vÉUÉzÀÄPÉÆAqÀÄ ºÉÆÃVgÀÄvÁÛ¼É. CAvÀ PÁ¯ÉÃf¤AzÀ UÉÆvÁÛVgÀÄvÀÛzÉ. £ÀAvÀgÀ  £ÀªÀÄä ¸ÀA§A¢üPÀjUÀÆ ªÀÄvÀÄÛ EvÀgÀ PÀqÉ ¥sÉÆãÀ ªÀiÁr «ZÁj¸À¯ÁV, ºÀÄqÀPÁqÀ¯ÁV E°èAiÀĪÀgÉUÉ   EªÀ¼ÀÄ ¥ÀvÉÛAiÀiÁVgÀĪÀÅ¢¯Áè. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 52/17 PÀ®A 457, 380 L¦¹ :-

¢£ÁAPÀ: 20/04/2017 gÀAzÀÄ 1330 UÀAmÉUÉ ¦üAiÀiÁ𢠲æà ¸ÀAvÉÆõÀ vÀAzÉ zsÀ£ÀgÁd ¸ÉƯÁ¥ÀÄgÉ, ¸Á: PÀªÀÄ®£ÀUÀgÀ gÀªÀgÀÄ oÁuÉUÉ   °TvÀ zÀÆgÀÄ ¸À°è¹zÀgÀ ¸ÁgÀA±ÀªÉ£ÉAzÀgÉ   ©ÃzÀgÀ-GzÀVÃgÀ gÉÆÃr£À §¢AiÀÄ°è ºÉÆ® ¸ÀªÉð £ÀA 120 £ÉÃzÀgÀ°è ¨sÁgÀwÃAiÀÄ ¨sÁgÀvÀ UÁå¸ï ¸ÀܽAiÀÄ «vÀgÀPÀ GUÁæt (PÉÆÃqï £ÀA 185516 nLJ£ï £ÀA- 29861203309) EzÀÄÝ ¸ÀzÀj GUÁætªÀ£ÀÄß  ¦üAiÀiÁð¢AiÀÄÄ ¢£ÁAPÀ: 19/04/2017 gÀAzÀÄ 1800 UÀAmÉUÉ §AzïÀ ªÀiÁr Qð ºÁQ ¨sÀzÀæ¥Àr¹zÀÄÝ ¸ÀzÀj GUÁætzÀ°è MlÄÖ vÀÄA©zÀ ¹°AqÀgÀUÀ¼ÀÄ 339 ºÁUÀÄ SÁ° 335 ¹°AqÀgÀUÀ½zÀÄÝ  gÁwæ ªÉüÉAiÀÄ°è AiÀiÁgÉÆà C¥ÀjavÀ PÀ¼ÀîgÀÄ GUÁætzÀ Qð vÉUÉzÀÄ M¼ÀVzÀÝ vÀÄA©zÀ 158 ºÁUÀÄ SÁ° 67 ¹°AqÀgÀUÀ¼ÀÄ MlÄÖ CA.Q 4,42,654/- gÀÆ.zÀµÀÄÖ PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÀ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಕಮಲನಗ ನಗರ ಪೊಲಿಸ್ ಠಾಣೆ ಗುನ್ನೆ ನಂ. 53/17 ಕಲಂ 143, 323, 324, 504, 354 ಜೊತೆ 149 ಐಪಿಸಿ :-

ದಿನಾಂಕ 1405 ಗಂಟೆಗೆ ಫಿರ್ಯಾದಿ ಶ್ರೀಮತಿ ರೇಖಾ ಗಂಡ ನಾಗಪ್ಪಾ  ರಾಮಲೆ ವಯ 40 ವರ್ಷ ಜ್ಯಾತಿ ವಡ್ಡರ ಉ// ಮನೆಕೆಲಸ ಸಾ// ಕಮಲನಗರರವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದರ ಸಾರಾಂಶವೇನೆಂದರೆ ಫಿರ್ಯಾದಿಯು ಮನೆಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು ತನ್ನ ಗಂಡ ನಾಗಪ್ಪಾ ಇವ್ರು ಈಗ ಸುಮಾರು 5 ವರ್ಷಗಳ ಹಿಂದೆ ಅನಾರೋಗ್ಯದಿಂದ ಬಳಲಿ ಮೃತ ಪಟ್ಟಿರುತ್ತಾರೆ. ಫಿರ್ಯಾದಿಯು ತನ್ನ ಮಕ್ಕಳಾದ 1) ಆರತಿ 2) ಮಹೇಶರವರೊಂದಿಗೆ ಕಮಲನಗರ ರೈಲ್ವೆ ಗಟ ಹತ್ತಿರ   ಅತ್ತೆ ಮಾವನ ಮನೆಯಲ್ಲಿ ವಾಸವಾಗಿರುತ್ತಾರೆ.  ಇನ್ನೊಂದು ಮನೆಯಲ್ಲಿ ಅನೀಲ ಮತ್ತು ಸುನೀಲ ಅವರ ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆ ಯಾಗಿರುತ್ತೆವೆ. ಇಲ್ಲಿಯ ವರೆಗೆ  ಮೈದುನರೆಲ್ಲ್ರರು ಮನೆ ಜಾಗೆ ಹಂಚಿಕೆ ಮಾಡಿಕೊಟ್ಟಿರುವುದಿಲ್ಲಾ .    ಹಿಗರುವಲ್ಲಿ  ದಿನಾಂಕ 19/04/2017 ರಂದು ರಾತ್ರಿ 2000 ಗಂಟೆಯ ಸುಮಾರಿಗೆ  ಮನೆಯಲ್ಲಿ ಇದ್ದಾಗ  ಮೈದುನ ಅನೀಲ ಇತನು ನಮ್ಮ ಮನೆ ಹತ್ತಿರ ಬಂದಾಗ ನಾನು ಅವರಿಗೆ ಮನೆ ಹಂಚಿಕೆ ಮಾಡಿಕೊಡಿರಿ ಅಂತಾ ಕೇಳಿದಕ್ಕೆ ಅವನು ನಮ್ಮ ತಮ್ಮ ಸುನೀಲ ಇತನು ಮನೆ ಹಂಚಿಕೆಗೆ ಓಪ್ಪುತ್ತಿಲ್ಲಾ ನಾನು ಎನು ಮಾಡಲಿ ಅಂತಾ ಅಂದಿದ್ದರಿಂದ ನಾನು ಅವನಿಗೆ ಸಿಟ್ಟಿಗೆ ಬಂದಿದ್ದರಿಂದ ಅನೀಲ ಇತನು ಅವನ ತಮ್ಮ ಸುನೀಲ ಇತನಿಗೆ ಫೋನ ಮಾಡಿ ನಿನಗೆ ರೇಖಾ ಅತ್ತಿಗೆ ಕರೆಯುತ್ತಿದ್ದಾಳೆ ಅವರ ಮನೆ ಹತ್ತಿರ ಬಾ ಅಂತಾ ಫೋನಿನಲ್ಲಿ ಹೇಳಿದ್ದಕ್ಕೆ ಸ್ವಲ್ಪ ಹೊತ್ತಿನಲ್ಲಿ ನನ್ನ ಮೈದುನ ಸುನೀಲ ಮತ್ತು ಅನೀಲನ ಹೆಂಡತಿ ಶೀಲಾ ಮತ್ತು ನನ್ನ ನೆಗೇಣಿಯಾದ ಲಕ್ಷ್ಮಿಬಾಯಿ ಗಂಡ ಹಣಮಂತ , ಶ್ರೀದೇವಿ ಗಂಡ ಮರಗೆಪ್ಪಾ ನಾದಣಿಯ ಗಂಡ ಮರಗೆಪ್ಪಾ ತಂದೆ ಶಂಕರ ಮತ್ತು ಅಲ್ಲೆ ಇದ್ದ  ಮೈದುನ ಅನೀಲರವರೆಲ್ಲರು  ಸೇರಿ ನನ್ನ ಜೊತೆ ಜಗಳ ತೆಗೆದು ನಿನಗೆ ಮನೆಯ ಪಾಲು ಯಾಕೆ ಬೇಕು  ಅಂತಾ ಅವಾಚ್ಯವಾಗಿ ಬೈದಿರುತ್ತಾರೆ ಮತ್ತು  ಮೈಮೇಲೆ ಬಿದ್ದು ಹೊಡೆದು ಗುಪ್ತಗಾಯ ಪಡಿಸಿ ಹೆಣ್ಣು ಮಕ್ಕಳು ಕುದಲು ಹಿಡಿದು ಜಿಂಜಾಮುಷ್ಠಿ ಮಾಡಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

§UÀzÀ® ¥ÉưøÀ oÁuÉ AiÀÄÄ.r.Dgï. £ÀA. 05/17 PÀ®A 174 ¹Dgï ¦¹ :-

ದಿನಾಂಕ 20-04-2017 ರಂದು ಬೆಳಿಗ್ಗೆ 7:30 ಗಂಟೆಗೆ  ಚಂದ್ರಮ್ಮಾ ಇವಳು  ಹೊಲದಲ್ಲಿ ಇದ್ದು ಮಾವಿನ ಗಿಡ, & ಕಬ್ಬು ಬೆಳೆ ನೋಡಲು ಹೋಗಿದ್ದು ಅಲ್ಲದೆ    ಮಗ ವಿಠಲ ಇವನು ಕೂಡ ದನಗಳು ಮೆಯಿಸಲು ಹೊಲಕ್ಕೆ  ಚಂದ್ರಮ್ಮಾಳ ಹಿಂದೆ ಹೋಗಿದ್ದು   ಅಂದಾಜು 8:00 ಸುಮಾರಿಗೆ ಮಗನಾದ ವಿಠಲ ಇವನು ಫಿರ್ಯಾದಿ ಮಗಳಾದ  ಶೋಭಾ ಇವಳಿಗೆ ಫೋನ್‌ ಮಾಡಿ ತಿಳಿಸಿದ್ದೇನೆಂದರೆ, ಈ ಹಿಂದೆ ಹೊಲದಲ್ಲಿ ಹಂದಿ ಜಾಸ್ತಿ ಬರುತ್ತಿದ್ದರಿಂದ ಪೋರೈಟ್‌‌ ಕ್ರಿಮಿನಾಶಕ ತಂದು ಹೊಲದಲ್ಲಿ ಹಾಕಿ ಅದರಲ್ಲಿ ಸ್ವಲ್ಪ ಇದ್ದಿದ್ದು ಹೊಲದ ಕೊಟಗಿಯಲ್ಲಿ ಇಟ್ಟಿದ್ದು  ಪಿರ್ಯಾದಿಯ ಪತ್ನಿಗೆ  ನೀರಡಿಕೆಯಾಗಿ ಸ್ವಲ್ಪ ಔಷಧಿ ಇದ್ದ ಡಬ್ಬಾದಲ್ಲಿ ಔಷಧಿ ನೋಡದೆ ಕೊಟ್ಟಿಗೆಯಲ್ಲಿ  ಚಂದ್ರಮ್ಮಾ ಇವಳು   ಪೂರೈಟ್‌‌ ಔಷಧಿ ಇದ್ದ ಡಬ್ಬಿಯಲ್ಲಿನ ಕ್ರಿಮಿನಾಶಕ ಔಷಧಿಯನ್ನು  ಆಕಸ್ಮಿಕವಾಗಿ  ನೀರು ಅಂತ ಕುಡಿದ ಪ್ರಯುಕ್ತ  ಸದರಿ ವಿಷ ಹೊಟೆಯಲ್ಲಿ ಹೋಗಿದ್ದು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 20-04-2017 ರಂದು ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ ಮೃತ ಪಟ್ಟಿರುತ್ತಾಳೆ ಅಂತಾ ಫಿರ್ಯಾದಿ ನರಸಪ್ಪಾ ತಂದೆ ಸಿದ್ದಪ್ಪಾ ಸಾ: ಹೊನ್ನಡಿ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


§.PÀ¯Áåt £ÀUÀgÀ ¥Éưøï oÁuÉ AiÀÄÄ.r.Dgï. £ÀA. 11/17 PÀ®A 174 ¹Dg惡 :-

¢£ÁAPÀ 20/04/2017 gÀAzÀÄ gÁwæ 9 UÀAmÉUÉ ¦üAiÀiÁ𢠥ÀÄuÉÚêÀiÁä UÀAqÀ eÁÕ£À gÉrØ ¸ÀÄqÉ ªÀAiÀÄ 40 ªÀµÀð G; MPÀÌ®vÀ£À  eÁ; gÉrØ ¸Á;£ÁgÁAiÀÄt¥ÀÄgÀ vÁ;§¸ÀªÀPÀ¯Áåt gÀªÀgÀÄ oÁuÉUÉ ºÁdgÁV zÀÆgÀÄ ¤ÃrzÀgÀ ¸ÁgÀA±ÀªÉ£ÉAzÀgÉ   £ÁgÁAiÀÄt¥ÀÄgÀ UÁæªÀÄzÀ ¸ÀgÀºÀ¢Ý£À°è ¸ÀªÉð £ÀA 260 £ÉzÀÝgÀ°è EzÀÝ 1 JPÀÌgÉ 20 UÀÄAmÉ ºÉÆ®zÀ°è UÀAqÀ eÁÕ£À gÉrØ vÀAzÉ vÀļÀ¹gÁªÀÄ gÉrØ ªÀAiÀÄ 48 ªÀµÀð eÁ; gÉrØ G; MPÀÌ®vÀ£À ¸Á; £ÁgÁAiÀÄt¥ÀÄgÀ gÀªÀgÀÄ gÉÊvÀjzÀÄÝ £ÀªÀÄä ºÉÆîzÀ°è MPÀÌ®vÀ£À PÉî¸À ªÀiÁrPÉÆAqÀÄ fêÀ£À ¸ÁV¸ÀÄwÛzÀÄÝ £À£Àß UÀAqÀ eÁÕ£À gÉrØ gÀªÀgÀÄ £ÀªÀÄä ºÉÆîzÀ°è  ¸ÉÆÃAiÀiÁ  ºÁUÀÄ vÀÆUÀj ¨ÉÃ¼É ¨ÉüÉAiÀĮĠ ¦PɦJ¸ï ¨ÁåAPÀ £ÁgÁAiÀÄt¥ÀÄgÀzÀ°è 25 ¸Á«gÀ gÀÆ¥Á¬Ä ¸Á¯ ªÀiÁrzÀÄÝ ºÁUÀÄ UÁæªÀÄzÀ d£ÀgÀ°è SÁ¸ÀVAiÀiÁV 1 ®PÉë ºÀt ¸Á® ªÀiÁrzÀÄÝ   ºÉÆîzÀ°è F ªÀµÀð ©wÛzÀ vÉÆUÀgÉ ºÁUÀÄ ¸ÉÆAiÀiÁ ¨ÉÃ¼É ªÀÄ¼É ºÉÃZÁÑVzÀjAzÀ ¥ÉÆwðAiÀiÁV ºÁ¼ÁV ºÉÆÃVzÀÄÝ  DzÀÝjAzÀ ªÀiÁrzÀ  ¸Á® ºÉÃUÉ wj¸ÀĪÀÅzÀÄ  JA§ aAvÉAiÀÄ°è ¢£ÁAPÀ 20/04/2017 ¦üAiÀiÁð¢AiÀÄ UÀAqÀ eÁÕ£ÀgÉrØ gÀªÀgÀÄ     ªÀÄÄzÁÝgÉrØ  AiÀÄqÀªÀÄ¯É gÀªÀgÀ ºÉÆîzÀ°ègÀĪÀ ªÀÄgÀPÉÌ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ AiÀÄÄ.r.Dgï. ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 44/17 ಕಲಂ 279,304(ಎ) ಐ.ಪಿ.ಸಿ ಜೊತೆ 187 ಐ.ಎಂ.ವಿ.ಆಕ್ಟ :-


ದಿನಾಂಕ:21/04/2017 ರಂದು ರಾತ್ರಿ 2 ಗಂಟೆಗೆ ಚಂಡಕಾಪೂರ ಗ್ರಾಮಕ್ಕೆ ಹೋಗುತ್ತಿರುತ್ತೇನೆ. ರಾ.ಹೆ.ನಂ.9ರ ಮೇಲೆ ಮಂಠಾಳ ಕ್ರಾಸ ಸಮೀಪ ನಾಟಕರ ಧಾಬಾ ಹತ್ತಿರ ಎದುರಿಂದ ಅಂದರೆ ಮುಂಬೈ ಕಡೆಯಿಂದ ಹೈದ್ರಾಬಾದ ಕಡೆಗೆ ಹೋಗುವ ರೋಡಿನ ಎಡಗಡೆ ಪಕ್ಕದಲ್ಲಿ ಒಂದು ಲಾರಿ ನಂ.ಟಿಎಸ-05-ಯುಎ-0099 ನೇದ್ದರ ಚಾಲಕ ತನ್ನ ಲಾರಿಯನ್ನು ಸೈಡಿಗೆ ನಿಲ್ಲಿಸಿ ತನ್ನ ಲಾರಿಯ ಹಿಂದಿನ ಚಕ್ರದಲ್ಲಿನ ಗಾಳಿಯನ್ನು ಚೆಕ್ಕ ಮಾಡುತ್ತಿದ್ದನು ಅಷ್ಟರಲ್ಲಿಯೆ ಅವನ ಹಿಂದಿನಿಂದ ಅಂದರೆ ಮುಂಬೈ ಕಡೆಯಿಂದ ಹೈದ್ರಾಬಾದ ಕಡೆಗೆ ಒಂದು ಲಾರಿ ನಂ.ಎಂಎಚ-12-ಕೆಪಿ-6758 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸದರಿ ಲಾರಿ ನಂ.ಟಿಎಸ-05-ಯುಎ-0099 ನೇದ್ದರ ಹಿಂಭಾಗಕ್ಕೆ ಡಿಕ್ಕಿ ಮಾಡಿರುತ್ತಾನೆ. ಸದರಿ ರಸ್ತೆ ಅಪಘಾತದಿಂದ ಅದರ ಚಾಲಕನಿಗೆ ಎರಡೂ ಕೈಗಳಿಗೆ ತರಚಿದ ಗಾಯಗಳು ಮತ್ತು ಸೊಂಟದಿಂದ ಎರಡೂ ಮೊಣಕಾಲ ವರೆಗೆ ಪೂರ್ತಿ ಚಿದಿಯಾದ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ಸದರಿ ಅಪಘಾತಪಡಿಸಿದ ಲಾರಿ ನಂ.ಎಂಎಚ-12-ಕೆಪಿ-6758 ನೇದ್ದರ ಚಾಲಕನು ತನ್ನ ಲಾರಿಯನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಅಪಘಾತದಲ್ಲಿ ಮೃತನಾದ ಚಾಲಕನ ಹೆಸರು ವಿಳಾಸ ಗೊತ್ತಿರುವದಿಲ್ಲ. ಮೃತನು ಒಳ್ಳೆ ಮೈಕಟ್ಟು, ದುಂಡುಮುಖ, ತಿಳಿ ಕಪ್ಪು ಬಣ್ಣ, ವಯಸ್ಸು ಅಂದಾಜು 30 ರಿಂದ 35 ವರ್ಷ ವಯಸ್ಸು, ಮುಖದ ಮೇಲೆ ಕಪ್ಪು ಸಣ್ಣನೆ ದಾಡಿ ಹಾಗೂ ಮೀಸೆ ಇದ್ದು, ಮೈಮೇಲೆ ಒಂದು ಟಿ-ಶರ್ಟ ಹಾಗೂ ಒಂದು ಹಾಫ್ ಚಡ್ಡಿ ಇರುತ್ತದೆ. ಅಂತಾ ಫಿರ್ಯಾದಿ ಶ್ರೀ ಅಮುಲರಡ್ಡಿ ತಂದೆ ಗೋಪಾಲರಡ್ಡಿ ನರಹರೆ, 25 ವರ್ಷ, ಜಾತಿ-ರಡ್ಡಿ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

KALABURAGI DIST POLICE PRESS NOTE


:: ಪತ್ರಿಕಾ ಪ್ರಕಟಣೆ ::
                                          
2015 ನೇ ಸಾಲಿನಲ್ಲಿ ಪೊಲೀಸ್ ಸಬ್ ಇನ್ಸಪೇಕ್ಟರ್ ( ಸಿವಿಲ್) ( ಪುರುಷ ಮತ್ತು ಮಹಿಳಾ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಅರ್ಜಿ ಶುಲ್ಕವನ್ನು ಪಾವತಿ ಮಾಡಿದ್ದು, ಸದರಿ ನೇಮಕಾತಿ ಪ್ರಕ್ರಿಯೆಯಲ್ಲಿ ವಯೋಮಿತಿ ಹೆಚ್ಚಿಸುವ ಸಂಬಂಧ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಪಡಿಸಲಾಗಿದ್ದು, ಅರ್ಜಿ  ಸಲ್ಲಿಸಿ ಹಣ ಪಾವತಿ ಮಾಡಿದ ಅಭ್ಯರ್ಥಿಗಳಿಗೆ ಅವರು ಸಲ್ಲಿಸಿದ ಅರ್ಜಿ  ಶುಲ್ಕವನ್ನು ಮರು ಪಾವತಿ ಮಾಡಲು ಜಿಲ್ಲಾ ಪೊಲೀಸ್ ಕಛೇರಿ ಕಲಬುರಗಿಯಿಂದ ಶ್ರೀ, ಕಪೀಲ್ ದೇವ ಪೊಲೀಸ್ ಇನ್ಸಪೇಕ್ಟರ್, ಡಿಸಿಐಬಿ ಘಟಕ, ಜಿಲ್ಲಾ ಪೊಲೀಸ್ ಕಛೇರಿ ಕಲಬುರಗಿ ರವರಿಗೆ ದಿನಾಂಕ:22-04-2017 ರಿಂದ ಹಣ ವಿತರಿಸಲು ನಿಯೋಜಿಸಲಾಗಿದ್ದು, ಅಭ್ಯರ್ಥಿಗಳು ಖುದ್ದಾಗಿ ಗುರುತಿನ ಚೀಟಿ ಇತರೆ ದಾಖಲಾತಿಗಳೊಂದಿಗೆ ನೇರವಾಗಿ ಜಿಲ್ಲಾ ಪೊಲೀಸ್ ಕಛೇರಿ ಡಿಸಿಐಬಿ ಘಟಕದಿಂದ ಹಣವನ್ನು ಪಡೆದುಕೊಂಡು ಹೋಗಲು ತಿಳಿಸಲಾಗಿದೆ. 

                                                                        ಪೊಲೀಸ್ ಅಧೀಕ್ಷಕರು,
                                                                                  ಕಲಬುರಗಿ



KALABURAGI DISTRICT REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ ಠಾಣೆ :- ದಿನಾಂಕ 20-4-2017 ರಂದು ಶ್ರೀ ಪರೀನ ಸುಲ್ತಾನಖತೀಬ ಗಂಡ ನಿಯಾಜೊದ್ದಿನ ಸಾ:ಯಾದುಲ್ಲಾ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ 2ವರ್ಷದ ಹಿಂದೆ ನಿಯಾಜೊದ್ದಿನ ಇತನ್ನೊಂದಿಗೆ   ತನ್ನ ಮದುವೆ ಆಗಿದ್ದು ಸದ್ಯ ಈಗ ಒಂದು ವರ್ಷ6 ತಿಂಗಳು ಗಂಡು ಮಗು ಇದ್ದು  ನನ್ನ ಗಂಡ ವಿನಾಃಕಾರಣ ಹೊಡೆಯುವುದು  ಬಡೆಯುವುದು ಹಾಗೂ ಕುಡಿದು ಜಗಳ ತೆಗೆದು ಅವಾಚ್ಯ ಶಬ್ದಗಳಂದ ಬೈದು ಮಾಡುತ್ತಾ ನನ್ನ ಗಂಡ ತವರು ಮನೆಯಿಂದ 5ಲಕ್ಷ ರೂಪಾಯಿ ಹಣ ಬಂಗಾರ ತೆಗೆದುಕೊಂಡು ಬಾ ಎಂದು ಹಿಂಸೆ ಮಾಡುತ್ತಿದ್ದಾನೆ. ನನ್ನ ಪತಿಯು ಕೊಡುವ ಕಿರುಕುಳ ತಾಳಲಾರದೇ ನಾನು ನನ್ನ ತವರು ಮನೆಯಲ್ಲಿ ಉಳಿದುಕೊಂಡಿದ್ದು ಇರುತ್ತದೆ. ದಿನಾಂಕ 6-4-2017 ರಂದು ನನ್ನ ಗಂಡ ನನಗೆ ಬೆದರಿಸಿ ಹೊಡೆದು ಮಗುವನ್ನು ಅಪಹರಿಸಿಕೊಂಡು ಹೋಗಿರುತ್ತಾನೆ. ಅಲ್ಲದೆ ದಿನಾಂಕ 17-4-2017 ರಂದು ನನ್ನ ಗಂಡ ತನ್ನ ಇಬ್ಬರು ಅಣ್ಣಂದಿರಾದ  ರಿಯಾಜೊದ್ದೀನ ಶಹಬಾಜೊದ್ದೀನ, ಬಾಬರೋದ್ದೀನ, ಶಹನಾಜ , ಅಸ್ರಾ ಪರವೀನ ಮಿನಾಜೊದ್ದೀನ, ಸಿರಾಜೊದ್ದೀನ ತಾಜೋದ್ದೀನ ಹಾಗೂ ಇಮ್ತಿಯಾಜ ಸಿದ್ದಕಿ,ಕಲಮೊದ್ದೀನ ಕತೀಬ  ಹಾಗೂ ಇನ್ನೀತರ ಗುಂಡಾ ವ್ಯಕ್ತಿಗಳನ್ನು ಕರೆದುಕೊಂಡು ಬಂದು ಧಮಕಿ ಹಾಕಿ  ನನ್ನ ಹಾಗೂ ನನ್ನ ತಾಯಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ನನಗೆ ವರದಕ್ಷಿಣೆ ತೆಗೆದುಕೋಂಡು ಬಾ ಎಂದು ಅವಾಚ್ಯ  ಶಬ್ದಗಳಿಂದ ಬೈದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ:ದಿನಾಂಕ:20/04/2017 ರಂದು ಶ್ರೀಮತಿ ಕಾಂಚನಾ ಗಂಡ ಗೌತಮ ಸಜ್ಜನ್ ಸಾ: ಮಮದಾಪೂರ (ಹೊಸಳ್ಳಿ) ತಾ:ಆಳಂದರವರು ಠಾಣೆಗೆ ಹಾಜರಾಗಿ ತನ್ನ ಗಂಡ ಗೌತಮ ಇತನು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು. ದಿನಾಂಕ 09/03/2017 ರಂದು ಖಾಸಗಿ ಕೆಲಸದ ನಿಮಿತ್ಯ ನನ್ನ ಗಂಡ ಗೌತಮ ಆಳಂದಕ್ಕೆ ಹೋಗಿ ಮರಳಿ ನಮ್ಮ ಗ್ರಾಮಕ್ಕೆ ಬರುವ ಕುರಿತು ನಮ್ಮ ಗ್ರಾಮದ ಲಕ್ಷ್ಮಣ ತಂದೆ ಹಣಮಂತ ತಳಕೇರಿ ಇವರ ಟಾಟಾ ಮ್ಯಾಜಿಕ್ ವಾಹನ ನಂ:ಕೆ.ಎ-38 5572 ನೇದ್ದರ ಟಾಪಿನ ಮೇಲೆ ಕುಳಿತು  ಬರುವಾಗ ಆಳಂದ ತಡಕಲ ರಸ್ತೆಯ ಕಸ ವಿಲೇವಾರಿ ಸ್ಥಳದ ಹತ್ತಿರ ರೋಡಿನ ಮೇಲೆ ಟಾಟಾ ಮ್ಯಾಜಿಕ ನೇದ್ದರ ಚಾಲಕ ಚಾಲಕ ಸೋಮನಾಥ ತಂದೆ ಮಾಧವರಾವ ಪಾಟೀಲ ಸಾ:ಶಕಾಪೂರ ಅತಿವೇಗದಿಂದ ಮತ್ತು ಅಲಕ್ಷತನದಿಂದ ಓಡಿಸುತ್ತಾ ಒಮ್ಮೆಲೆ ಬ್ರೇಕ್‌ ಹಾಕಿದ್ದರಿಂದ ಟಾಪಿನ ಮೇಲೆ ಕುಳಿತ ನನ್ನ ಗಂಡ ಕೆಳಗಡೆ ಬಿದ್ದು ತಲೆಗೆ ಬಾರಿ ರಕ್ತಗಾಯವಾಗಿ ಬಿದಿದ್ದಾಗ ಅದೇ ವಾಹನದ ಒಳಗಡೆ ಇದ್ದ ಆನಂದ ನಡಗೇರಿ ಮತ್ತು ಪುಂಡಲಿಕ ಕಲಾಲ ಇವರು ಆಳಂದ ಆಸ್ಪತ್ರೆ ತಂದು ನಂತರ  ಹೆಚ್ಚಿನ ಉಪಚಾರ ಕುರಿತು ಸೋಲಾಪೂರದ ಸಿದ್ಧೇಶ್ವರ ಆಸ್ಪತ್ರೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನಂತರ ದಿನಾಂಕ 11/03/2017 ರಂದು ಸರಕಾರಿ ಆಸ್ಪತ್ರೆ (ಸಿವಿಲ್‌ ) ಸೋಲಾಪೂರದಲ್ಲಿ ಸೇರಿಕೆ ಮಾಡಿದಾಗ ದಿನಾಂಕ 13/03/2017 ರಂದು ರಾತ್ರಿ 1:45 ಗಂಟೆಗೆ ರಸ್ತೆ ಅಪಘಾತದಲ್ಲಿ ಆದ ಗಾಯದಿಂದ ಚೇತರಿಕೆ ಆಗದೆ ಉಪಚಾರ ಪಡೆಯುತ್ತಾ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಕಾರಣ ಟಾಟಾ ಮ್ಯಾಜಿಕ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ:

ಶಹಾಬಾದ ನಗರ ಠಾಣೆ :- ಇಂದು ದಿನಾಂಕ 20/04/2017 ರಂದು ಶ್ರೀ ಮಹಿಮೂದ ಪಟೇಲ ತಂದೆ ರಜಾಕಪಟೇಲ ಸಾ:ಜೆ.ಪಿ ಕಾಲೋನಿ ಶಹಾಬಾದ  ಇವರು ಠಾಣೆಗೆ ಹಾಜರಾಗಿ ದಿನಾಂಕ 06/04/2017 ರಂದು ರಾತ್ರಿ ಮನೆಯಲ್ಲಿ ಮಲಗಿದ್ದ  ನನ್ನ ಮಗಳು ಆಪ್ರೀನ್ ಕಾಣೆಯಾಗಿದ್ದು ನಾನು ,ನನ್ನ ಹೆಂಡತಿ ಮತ್ತು ತಮ್ಮನಾದ ರಹೆಮಾನ ಪಟೇಲ ಎಲ್ಲರೂ ಕೂಡಿ ಆಫ್ರಿನ ಇವಳಿಗೆ ಸುತ್ತ ಮುತ್ತ ಹುಡುಕಾಡಿದರೂ ಪತ್ತೆಯಾಗಲಿಲ್ಲಾ.  ನಂತರ ನನ್ನ ತಮ್ಮಂದಿರಾದ ರಹೇಮಾನ ಪಟೇಲ, ರುಕ್ಕುಮ ಪಟೇಲ ಮತ್ತು ಲಾಡ್ಲೇಪಟೇಲ ಎಲ್ಲರೂ ಕೂಡಿ ಶಹಾಬಾಧ ನಗರದ ರೈಲುನಿಲ್ದಾಣ, ಮಜೀದಚೌಕ, ಬಸ್ಸನಿಲ್ದಾಣ, ಹಾಗೂ ಅಲ್ಲಿಂದ ಇಲ್ಲಿಯವರೆಗೂ ನಮ್ಮ ಸಂಬಂದಿಕರ ಊರಾದ ಪುಣೆ, ಹೈದ್ರಾಬಾದ, ಸೊಲ್ಲಾಪೂರ, ಕಲಬುರಗಿ, ಅಕ್ಕಲಕೋಟ, ಕಡೆಗಳಲ್ಲಿ ಕಾಣೆಯಾದ ನನ್ನ ಮಗಳು ಸಿಕ್ಕಿರುವುದಿಲ್ಲಾ. ಕಾರಣ ಕಾಣೆಯಾದ ನನ್ನ ಮಗಳಿಗೆ ಪತ್ತೆ ಮಾಡಿ ಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.