Police Bhavan Kalaburagi

Police Bhavan Kalaburagi

Friday, August 24, 2012

GULBARGA DISTRICT


ಗುಲಬರ್ಗಾ ಗ್ರಾಮೀಣ ವೃತ್ತದ ಪೊಲೀಸ್ ಅಧಿಕಾರಿಗಳ ಕಾರ್ಯಚರಣೆ,
ಕೊಲೆ ಪ್ರಕರಣದ ಆರೋಪಿಗಳ ಬಂದನ.
ದಿನಾಂಕ:22/03/2012 ರಂದು ಮಹಾಗಾಂವ ಪೊಲೀಸ ಠಾಣೆಯಲ್ಲಿ ಶ್ರೀ ಬಸವರಾಜ ಭೂತಪೂರ ಇವರು ತನ್ನ ಮಗನಾದ ಶಶಿಕುಮಾರ  ಹೈಸ್ಕೂಲ ಶಿಕ್ಷಕನಿಗೆ ಯಾರೋ ಅಪರಿಚಿತ ವ್ಯಕ್ತಿಗಳು ಅವನ ಕುತ್ತಿಗೆಗೆ ವೈರ ಬಿಗಿದು ಕೊಲೆ ಮಾಡಿ ಶಶಿಕುಮಾರನ ಶವ ನಾಗೂರ ಗ್ರಾಮದ ಹಳ್ಳದಲ್ಲಿ ಬಿಸಾಕಿರುವರೆಂದು ಅರ್ಜಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ 29/2012 ಕಲಂ 302, 201 ಐಪಿಸಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದಲ್ಲಿ  ಮಾನ್ಯ ಎಸ.ಪಿ ಸಾಹೇಬರು ಗುಲಬರ್ಗಾ, ಮಾನ್ಯ ಹೆಚ್ಚುವರಿ ಎಸ.ಪಿ ಗುಲಬರ್ಗಾ ಹಾಗೂ ಡಿವೈಎಸ್ಪಿ ಗ್ರಾಮೀಣ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಕೊಲೆಯಾದ ಶಶಿಕುಮಾರನ ಮೊಬೈಲನು ಆರೋಪಿತರು ದೋಚಿಕೊಂಡು ಹೋದ ಮೇರೆಗೆ ಸದರಿ ಮೋಬೈಲನ್ನು ಆಧರಸಿ ಶ್ರೀಮತಿ ವಿಜಯಲಕ್ಷ್ಮಿ ಸಿಪಿಐ ಗ್ರಾಮೀಣ ವೃತ್ತ  ಗುಲಬರ್ಗಾ ರವರು, ಮತ್ತು  ಶ್ರೀ ಶಾಂತಿನಾಥ ಪಿಎಸ್ಐ ಕಮಲಾಪೂರ,  ಶ್ರೀ ಆನಂದರಾವ  ಎಸ್ ಎನ್ ಪಿಎಸ್ಐ ಗುಲಬರ್ಗಾ ಗ್ರಾಮೀಣ ಠಾಣೆ, ಶ್ರೀ ಹೆಚ್, ಆರ್, ನಡುಗಡ್ಡಿ ಪಿಎಸ್ಐ ಮಹಾಗಾಂವ ಪೊಲೀಸ ಠಾಣೆ, ಹಾಗೂ ಸಿಬ್ಬಂದಿಯವರಾದ  ಮಹಾದೇವ ಎಎಸ್ಐ, ಪ್ರಭುಲಿಂಗ,ಸೂರ್ಯಕಾಂತ ಮುಖ್ಯ ಪೇದೆ, ಪೇದೆಗಳಾದ ಖಂಡೇರಾವ, ಯಶವಂತ, ದತ್ತಾತ್ರೇಯ ಹುಸೇನಬಾಷಾ, ರಾಜಕುಮಾರ, ಆನಂದ, ವಾಹನ ಚಾಲಕ ರಾದ ಬಂಡೆಪ್ಪ, ಮಲ್ಲಿಕಾರ್ಜುನರವರನೊಳಗೊಂಡ  ತಂಡದೊಂದಿಗೆ  ಹಾಗೂ ತನಿಖೆಗೆ ವೈಜ್ಞಾನಿಕವಾಗಿ ಸಹಾಯ ನೀಡಿ  ಪ್ರಕರಣದ ಪತ್ತೆಗೆ ಸಹಾಯ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಶ್ರೀ ಬಿ, ಬಿ, ಪಟೇಲ ಪಿಐ ಡಿಸಿಐಬಿ ಸಿಬ್ಬಂದಿಯವರಾದ ಗಂಗಯ್ಯ, ಚನ್ನವೀರ, ಭಿಮಾಶಂಕರ ಇವರುಗಳ ಸಹಾಯದಿಂದ ಕೊಲೆಗಾರರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಿಸಿದಾಗ ಕೊಲೆಗೈದ ಆರೋಪಿತರಾದ 1) ಸಾತಲಿಂಗ ತಂದೆ ಬಸವರಾಜ ವ: 28 ವರ್ಷ ಸಾ: ಗುಲಬರ್ಗಾ ಇವನು ಮೃತನ ಹೆಂಡತಿ ಮೇಲೆ ಕೆಟ್ಟ ದೃಷ್ಠಿ ಬೀರಿದವನು. 2) ನಾಗರಾಜ ತಂದೆ ಚನ್ನಬಸಪ್ಪ ವ: 23 ವರ್ಷ ಸಾ: ಗುಲಬರ್ಗಾ ಇತನು ಮೃತನಿಂದ ಸಾಲ ಪಡೆದು 20 ಸಾವಿರ ರೂಪಾಯಿ ಮರಳಿ ಕೊಡಬಾರದು ಅನ್ನುವ ಉದ್ದೇಶ ಹೊಂದಿದ್ದು. 3) ಶರಣು ತಂದೆ ಮಾಹಾಂತಯ್ಯ ವ: 21 ಸಾ: ಗುಲಬರ್ಗಾ ಇವನು ಮೃತನ ಮೈಮೇಲಿನ ಬಂಗಾರದ ಲಾಕೇಟು ಹಾಗೂ ಉಂಗುರ ದೋಚಲು ಉದ್ದೇಶ ಹೊಂದಿ ಸದರಿಯವರು ಗೆಳೆತನದೊಂದಿಗೆ ಇದ್ದು ಮೃತ ಶಶಿಕುಮಾರನಿಗೆ ದಿನಾಂಕ:20-03-2012 ರಂದು ಪುಸಲಾಯಿಸಿ ಟಾಟಾ ಸುಮೋ ವಿಕ್ಟಾ ಸಂಖ್ಯೆ ಕೆಎ-32 ಎಮ್-6099 ನೇದ್ದರಲ್ಲಿ ಕರೆದುಕೊಂಡು ಹೋಗಿ ಬ್ರೇಕ ವೈರದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಆತನ ಮೈಮೇಲಿನ ಬಂಗಾರದ ಲಾಕೇಟ ಉಂಗುರ ಮೊಬೈಲಗಳನ್ನು ದೋಚಿಕೊಂಡು ಹೋಗಿ ಸಾಕ್ಷಿ ಪುರಾವೆ ನಾಶ ಮಾಡಲು ಶವವನ್ನು  ನಾಗೂರ ಹಳ್ಳದಲ್ಲಿ  ಬಿಸಾಕಿರುತ್ತಾರೆ.ಸದರಿ ಆರೋಪಿತರಿಗೆ ದಸ್ತಗಿರಿ ಮಾಡಿ ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಟಾಟಾ ಸುಮೋ ವಿಕ್ಟಾ ವಾಹನ ಹಾಗೂ ಬ್ರೇಕ ವೈರ, ಮೃತ ಶಶಿಕುಮಾರನಿಂದ ದೋಚಲಾಗಿರುವ ಬಂಗಾರದ ಲಾಕೇಟ, ಉಂಗುರ, ಮೋಬೈಲ ಜಪ್ತಿ ಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನ ಕುರಿತು ಕಳಿಸಲಾಗಿದೆ. ಸದರಿ ಪತ್ತೆದಳ ತಂಡದ ಕಾರ್ಯಕ್ಕೆ  ಮೇಲಾಧಿಕಾರಿಯವರು ಪ್ರಶಂಶಿಸಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ರಾಜಶೇಖರ ತಂದೆ ಮಹಾಂತಗೌಡ ಬಿರಾದಾ ಸಾ|| ಗೊದುತಾಯಿ ನಗರ ಗುಲಬರ್ಗಾ ರವರು ನಾನು ಎಸ್.ವಿ ಬಂದಿ ಎನ್ನುವವರ ಮನೆಯಲ್ಲಿ 2.1/2 ವರ್ಷದಿಂದ ಮೊದಲನೆ ಮಹಡಿಯಲ್ಲಿ ಬಾಡಿಗೆಯಿಂದ ವಾಸವಾಗಿದ್ದು ದಿನಾಂಕ:23/08/2012 ರಂದು ರಾತ್ರಿ ಮನೆಯರೆಲ್ಲರೂ ಊಟ ಮಾಡಿಕೊಂಡು  ಮಲಗಿದ್ದು, ಸದರಿ ದಿನದಂದು ಲೈಟು ಹೋಗಿ ಬಂದು ತೊಂದರೆ ಮಾಡುತ್ತಿದ್ದರಿಂದ ಮನೆಯ ಮುಖ್ಯ ಬಾಗಿಲು ಸ್ವಲ್ಪ ತೆರೆದಿಟ್ಟುದ್ದು ಕೊಂಡಿ ಹಾಕಿರಲಿಲ್ಲ. ಇದನ್ನು ಯಾರೋ ಗಮನಿಸಿ ದಿನಾಂಕ 24/08/2012 ರ ಬೆಳಗಿನ ಜಾವ 4-15 ರಿಂದ 5-15 ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಮೊದಲನೆ ಮಹಡಿಗೆ ಬರಲು ಎಣಿ ತಂದು ಮಾಲಿಕರ ಮನೆಯ ಹತ್ತಿರ ಹಚ್ಚಿ ಮೇಲೆ ಬಂದು ನಮ್ಮ ಮನೆಯಲ್ಲಿ ನೋಕಿಯಾ ಸಿ-3 ಮೊಬೈಲ ಐ.ಎಂ.ಇ.ಐ ನಂ. 351984041925785,ನೋಕಿಯಾ ಎಕ್ಸ - 2 ಅದರಲ್ಲಿ 9591033345 ಸಿಮ್,ನೋಕಿಯಾ ಸಿ-2 06,ನೋಕಿಯಾ ಸಿ1, ಮೊಬೈಲ ಅದರಲ್ಲಿ ಸಿಮ್ 8867012938, ಹೆಚ್.ಎಂ.ಟಿ ಕೈ ಗಡಿಯಾರ ಅ.ಕಿ 700/- ಹಾಗೂ ನಗದು ಹಣ 11500/- ರೂ. ಹೀಗೆ ಒಟ್ಟು ನಾಲ್ಕು ಮೊಬೈಲ ಸೆಟಗಳು ಒಟ್ಟು 19000/- ರೂ. ಅಂದಾಜು ಬೆಲೆಯ ವಸ್ತುಗಳು ಕಳುವಾಗಿರುತ್ತವೆ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 75/2012 ಕಲಂ 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¨Á®QAiÀÄ C¥ÀºÀgÀt ¥ÀæPÀgÀtzÀ ªÀiÁ»w:_
                 ¢£ÁAPÀ 22-08-2012 gÀAzÀÄ 3-30 ¦.JA.¸ÀĪÀiÁjUÉ ¸ÀĪÀiÁjUÉ PÉ.ºÀAa£Á¼ÀPÁåA¦£À°è CA¨Áf UÀAqÀ DAd£ÉÃAiÀÄ®Ä 40ªÀµÀð, F½UÉÃgÀ, PÀÆ°PÉ®¸À ¸ÁB PÉ.ºÀAa£Á¼ÀPÁåA¥À vÁ: ¹AzsÀ£ÀÆgÀÄ  FPÉAiÀÄ ªÀÄUÀ¼ÁzÀ PÀÄB gÁeÉñÀéj 16ªÀµÀð FPÉAiÀÄÄ §»zÉðµÉUÉ ºÉÆÃzÁUÀ CA§tÚ vÀAzÉ ¸ÀAfêÀ¥Àà ªÀiÁ¢UÀ ¸Á: PÉ.ºÀAa£Á¼ÀPÁåA¥À vÁ:¹AzsÀ£ÀÆgÀÄ. FvÀ£ÀÄ  C¥Áæ¥ÀÛ ªÀAiÀĹì£À gÁeÉñÀéjAiÀÄ£ÀÄß ¥ÀĸÀ¯Á¬Ä¹ C£ÉÊwPÀ ZÀlĪÀnPÉUÉ G¥ÀAiÉÆÃV¹PÉƼÀÄîªÀ PÀÄjvÀÄ C¥ÀºÀj¹PÉÆAqÀÄ ºÉÆÃVzÀÄÝ EgÀÄvÀÛzÉ. CAvÁPÉÆlÖ zÀÄj£À ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA:  252/2012 PÀ®A. 366(J) L¦¹ CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

EvÀgÉ L.¦.¹. ¥ÀæPÀgÀtUÀ¼À ªÀiÁ»w:_
           ¢£ÁAPÀ:- 23-08-2012 gÀAzÀÄ ¸ÀAeÉ 4-00 UÀAmÉ ¸ÀĪÀiÁjUÉ ºÀÆ£ÀÆgÀÄ UÁæªÀÄzÀ °AUÀ£ÀUËqÀ vÀAzÉ ¸ÀAUÀ¥Àà ªÀiÁ° ¥ÁmÉÃ¯ï  ªÀÄvÀÄÛ DvÀ£À CtÚ ºÁUÀÆ ºÉÆ®ªÀ£ÀÄß ¥Á°UÉ ªÀiÁrzÀ ¥ÁAqÀÄ ªÀÄÆgÀÄ d£ÀgÀÄ ºÉÆ®zÀ°èzÁÝUÀ ZÀAzÀæPÁAvÀgÉrØ vÀAzÉ §£ÀUËqÀ ªÀÄvÀÄÛ  §£ÀUËqÀ vÀAzÉ ¸ÀAUÀtÚ E§âgÀÄ ¸Á- ºÀÆ£ÀÆgÀÄ EªÀgÀÄUÀ¼ÀÄ ºÉÆ®zÀ°è CwPÀæªÀÄt ¥ÀæªÉñÀªÀiÁr °AUÀ£ÀUËqÀ¤UÉ ''¯É ®AUÁ¸ÀÆ¼É ªÀÄPÀÌ¼É AiÀiÁgÀ£Àß PÉý ºÉÆ®zÀ°è §A¢ÃgÀ¯ÉÃ'' CAvÁ CªÁZÀåªÁV ¨ÉÊzÀÄ ¤£ÀߣÀÄß ¸Á¬Ä¹ E°èAiÉÄà ºÀÆvÀÄ ºÁPÀÄvÉÛÃ£É CAvÁ CAzÀÄ DvÀ£À  JzÉAiÀÄ ªÉÄð£À CAV »rzÀÄ vÀqÉzÀÄ ¤°è¹ PÉʬÄAzÀ PÀ¥Á¼ÀPÉÌ ºÉÆqÉ¢zÀÄÝ, ¥ÁAqÀÄ FvÀ¤UÉ E£ÉÆßAzÀÄ ¨Áj ¤Ã£ÀÄ ºÉÆ®ªÀ£ÀÄß ¥Á°UÉ ªÀiÁrzÀgÉ ¤£Àß fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQzÀÝ®èzÉ, ºÉÆ®zÀ°èzÀÝ ºÀwÛ ¨É¼ÉAiÀÄ£ÀÄß QvÀÄÛ ºÁQ ®ÄPÁì£ÀÄ ªÀiÁrzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ zÉêÀzÀÄUÁð oÁuÉ UÀÄ£Éß £ÀA: 130/2012 PÀ®A: 447,341,323,504,506,427¸À»w  34 L.¦.¹.£ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.



 ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-     
          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.08.2012 gÀAzÀÄ  42   ¥ÀæPÀgÀtUÀ¼À£ÀÄß ¥ÀvÉÛ ªÀiÁr 9000    /- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 24-08-2012


 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 24-08-2012

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 127/12 ಕಲಂ 279, 337, 338 ಐಪಿಸಿ :-
        
ದಿ:22/08/2012 ರಂದು ಫಿರ್ಯಾದಿ ಶ್ರೀ ನಿವರ್ತಿ ತಂದೆ ರಾಜಾರಾಮ ಜಾದವ, 41 ವರ್ಷ ರವರು ತನ್ನ ತಂದೆ ರಾಜಾರಾಮ ಇವರು ಅನಾರೋಗ್ಯ ಇದ್ದ ಕಾರಣ ಉದಗೀರ ಜ್ಞಾನೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ನೋಡಲು ಫಿರ್ಯಾದಿ ಹಾಗು ಅಶೋಕ ತಂದೆ ರಾಮರಾವ ನಯಕೊಡೆ ಸಾ/ ಇಳೆಗಾಂವ ಸದ್ಯ ಹೈದ್ರಾಬಾದ ಇಬ್ಬರೂ ಜೊತೆಗೂಡಿ ಹೋಗುವಾಗ ಫಿರ್ಯಾದಿ ಕಾರ ಚಾಲಕನು ವಾಹಾನ ಅತಿವೇಗ ಹಾಗು ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಬೀದರ ಉದಗೀರ ರೋಡಿನ ಹುಪಳಾ ಗ್ರಾಮದ ಹತ್ತಿರ 1900 ಗಂಟೆ ಸುಮಾರಿಗೆ ಪಲ್ಟಿ ಮಾಡಿರುತ್ತಾನೆ. ಪಲ್ಟಿಯ ಪರಿಣಾಮ ಫಿರ್ಯಾದಿಗೆ ತಲೆಗೆ ತುಟಿಗೆ, ಮುಗಿಗೆ, ರಕ್ತಗಾಯ, ಎದೆಗೆ ಗುಪ್ತಗಾಯ ಬಲಕಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ. ಅಶೋಕ ಇತನಿಗೆ ತುಟಿಗೆ ರಕ್ತಗಾಯ ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ.  ಮತ್ತು ಚಾಲಕ ಪ್ರಕಾಶ ಇತನಿಗೆ ಸೊಂಟಕ್ಕೆ ಗುಪ್ತಗಾಯ ಹಾಗು ರಕ್ತಗಾಯವಾಗಿರುತ್ತದೆ. ಅಂತ ದಿ: 23-08-2012 ರಂದು ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿ

ಬೇಮಳಖೇಡಾ ಪೊಲೀಸ ಠಾಣೆ ಗುನ್ನೆ ನಂ 61/2012 ಕಲಂ 279  ಐ.ಪಿ.ಸಿ  ಜೊತೆ 187 ಐ.ಎಮ್.ವಿ.ಎಕ್ಟ  :-

ದಿನಾಂಕ: 23-08-2012 ರಂದು 1030 ಗಂಟೆಗೆ ವಸಂತ ತಂದೆ ಮಾರುತಿರಾವ ಕಲವಾಡಿ ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 21-08-2012 ರಾತ್ರಿ 2130 ಗಂಟೆಗೆ ರಾ.ಹೆ ನಂ 9 ರ ರೋಡ ಮೇಲೆ ಸೈಯದ ವಾಜೀದ ತಂದೆ ಸೈಯದ ಮುಬಾರಕ ಹಾಗೂ ಗೂಡ್ಸ ಲಾರಿ ನಂ ಎ.ಪಿ-23 ವಯ್ 3286 ನೇದ್ದರ ಚಾಲಕ ವಿಜಯಕುಮಾರ ತಂದೆ ವೀರಶೇಟ್ಟಿ ಇತನು ಜಹೀರಾಬಾದದಿಂದ ಮನ್ನಾಎಖೇಳ್ಳಿ ಕಡೆಗೆ ಬರುವಾಗ ಭಂಗೂರ ಚಕ ಪೋಸ್ಟ ಹತ್ತಿರ ತನ್ನ ವಾಹನವನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ   ಚಲಾಯಿಸಿಕೊಂಡು ಬಂದಿದರಿಂದ ರೋಡಿನ ಬಲಗಡೆ ಹೋಗಿ ರೋಡಿನ ಕೆಳಗೆ ಉರುಳಿ ಬಿದ್ದು ಲುಕ್ಸಾನ ಆಗಿರುತ್ತದೆ ಚಾಲಕ ವಾಹನ ಬಿಟ್ಟು ಹೋಗಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ಫಿರ್ಯಾದಿ ದಿನಾಂಕ 23-08-2012 ರಂದು ಹೃದ್ರಾಬಾದದಿಂದ ಘಟನೆ ಸ್ಥಳಕ್ಕೆ ಬಂದು ವಾಹನ ಬಿದ್ದಿದು ನೋಡಿ ಠಾಣೆಗೆ ಬಂದು ನೀಡಿರುವ ಫಿಯರ್ದಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಗುನ್ನೆ ನಂ. 97/12 ಕಲಂ 380 ಐಪಿಸಿ :-

ದಿನಾಂಕ 24-08-2012 ರಂದು 1100 ಗಂಟೆಗೆ ಫಿರ್ಯಾದಿ ದತ್ತು ಕುಮಾರ ತಂದೆ ಮಲ್ಲಿಕಾರ್ಜುನ ಕುಡತೆ ವಯ 33 ವರ್ಷ ಜಾತಿ ಲಿಂಗಾಯತ ಉದ್ಯೋಗ ಒಕ್ಕಲುತನ ಸಾ: ಭಾಲ್ಕಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿ: 24-08-2012 ರ ರಾತ್ರಿ ಸಮಯದಲ್ಲಿ ಅಂದರೆ  0215 ಗಂಟೆಯಿಂದ 0240 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಮತ್ತು ಅವರ ಕುಟುಂಬದವರೆಲ್ಲರೂ ಮಲಗಿದಾಗ ಅವರ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ಮನೆಯಲ್ಲಿದ್ದ ಮೈಕ್ರೋಮೆಕ್ಸ್ ಮೋಬೈಲ್ ಅಂ.ಕಿ. 2000 ರೂ. ಮತ್ತು ಸೋನಾಟಾ ಕಂಪೆನಿ ವಾಚ್ ಅಂ.ಕಿ. 1000, ಅವರ ತಾಯಿ ಕಮಳಾಬಾಯಿ ಕುಡತೆ ಇವರ ಕೋರಳಲ್ಲಿದ್ದ 1 ತೋಲೆ ಬಂಗಾರದ ಲಾಕೆಟ್ ಅಂ.ಕಿ. 20,000/-, ತಂಗಿಯಾದ ಜ್ಯೋತಿ ರವರ ಕೋರಳಲ್ಲಿದ್ದ 5 ತೊಲೆ ಬಂಗಾರದ ಗಂಟನ್ ಅಂ.ಕಿ. 60,000/- ಹಾಗೂ ಜೆಬಿನಲ್ಲಿದ್ದ 20,000/- ಮತ್ತು ಮನೆಯ ಹೋರಗಡೆ ನಿಲ್ಲಿಸಿದ್ದ ಮೋಟಾರ ಸೈಕಲ್ ಅಂ.ಕಿ. 20,000/- ಹೀಗೆ ಒಟ್ಟು 1,31.000/- ರೂ. ನೇದ್ದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಗೋಳ್ಳಲಾಗಿದೆ.