Police Bhavan Kalaburagi

Police Bhavan Kalaburagi

Friday, June 8, 2018

Yadgir District Reported Crimes Updated on 08-06-2018


                                         Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ ;- 125/2018 ಕಲಂ 379 ಐ.ಪಿ.ಸಿ;- ದಿನಾಂಕ;07/06/2018 ರಂದು 4-00 ಪಿಎಮ್ ಕ್ಕೆ ಪಿರ್ಯಾಧಿ ಶ್ರೀ ಸಿದ್ರಾಮರೆಡ್ಡಿ ತಂದೆ ಸಕ್ರೆಪ್ಪ ಸಕ್ರೆಪ್ಪನೊರ, ವಯ:56 ವರ್ಷ, ಜಾತಿ:ಲಿಂಗಾಯತ, ಉ||ಒಕ್ಕಲುತನ, ಸಾ||ಯಲ್ಹೇರಿ, ಜಿ||ಯಾದಗಿರಿ ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುವುದೇನೆಂದರೆ, ನನ್ನ ಅಳಿಯನಾದ ರಾಚಪ್ಪ ತಂದೆ ಶೇಖರಪ್ಪ ಪಾಟೀಲ್, ಸಾ||ಕೊಂಕಲ್ ಹಾ||ವ||ಪುಣೆ ಈತನು ನನಗೆ ಸಾಲದ ಹಣ ಅಂತಾ ರೂ.180000/- ಹಣವನ್ನು ನನ್ನ ಯಾದಗಿರಿ ಶಾಖೆಯ ಕಾಪರ್ೋರೇಶನ್ ಬ್ಯಾಂಕ್ ಖಾತೆ ಸಂ:520101052416700 ನೇದ್ದಕ್ಕೆ ನಿನ್ನೆ ದಿನಾಂಕ:06/06/2018 ರಂದು ಹಾಕಿದ ಬಗ್ಗೆ ನನಗೆ ಫೋನ್ಮಾಡಿ ತಿಳಿಸಿದ್ದರು. ಇಂದು ದಿನಾಂಕ:07/06/2018 ರಂದು ಸದರಿ ಹಣವನ್ನು ಡ್ರಾ ಮಾಡಿಕೊಂಡುಬರುವ ಕುರಿತು ನಾನು ಮತ್ತು ನನ್ನ ಮಗನಾದ ಸತೀಶ ಕೂಡಿಕೊಂಡು ಯಾದಗಿರಿಗೆ ಬಂದು ಕಾಪರ್ೋರೇಶನ್ ಬ್ಯಾಂಕಿನಿಂದ ಮಧ್ಯಾಹ್ನ 12:45 ಗಂಟೆಯ ಸುಮಾರಿಗೆ ನನ್ನ ಖಾತೆಯಿಂದ ರೂ.180000/- ಹಣವನ್ನು ವಿಡ್ರಾ ಮಾಡಿಕೊಂಡು ಹಣವನ್ನು ಕೈಚೀಲದಲ್ಲಿ ಇಟ್ಟುಕೊಂಡು ಬ್ಯಾಂಕಿನಿಂದ ಯಾದಗಿರಿಯ ತಹಸಿಲ್ದಾರ ಕಾಯರ್ಾಲಯಕ್ಕೆ ಹೋಗಿ ಪಹಣಿ ಪತ್ರಿಕೆ ಪಡೆದುಕೊಂಡು ನಂತರ ತರಕಾರಿ ಮಾಕರ್ೇಟ್ಗೆ ಹೋಗಿ ತರಕಾರಿ ತೆಗೆದುಕೊಂಡು ಊರಿಗೆ ಹೋಗುವ ಕುರಿತು ಯಾದಗಿರಿ ಹೊಸಾ ಬಸ್ ನಿಲ್ದಾಣಕ್ಕೆ ಬಂದು ಮಧ್ಯಾಹ್ನ 2:30 ಗಂಟೆ ಸುಮಾರಿಗೆ ಯೆಲ್ಹೇರಿಗೆ ಹೋಗುವ ಬಸ್ನಲ್ಲಿ ನಾನು ಮತ್ತು ನನ್ನ ಮಗ ಇಬ್ಬರು ಕುಳಿತಿದ್ದು, ಬಸ್ಸಿನ ಮುಂಭಾಗದ ಡ್ರೈವರ್ ಪಕ್ಕದಲ್ಲಿ ಇರುವ ಸಿಂಗಲ್ ಸೀಟಿನಲ್ಲಿ ನನ್ನ ಮಗ ಸತೀಶ್ ಕುಳಿತಿದ್ದು, ಅವನ ಹಿಂದಿನ ಸೀಟಿನಲ್ಲಿ ನಾನು ಕುಳಿತಾಗ ನನ್ನ ಮಗನು ಏಕಿಮಾಡಲು ಕೆಳಗೆ ಇಳಿದುಹೋದನು. ಆಗ ನಾನು ನನ್ನ ಹತ್ತಿರ ಇದ್ದ ಹಣದ ಚೀಲವನ್ನು ನನ್ನ ಮಗನು ಕುಳಿತಿದ್ದ ಮುಂದಿನ ಸಿಂಗಲ್ ಸೀಟಿನಲ್ಲಿ ಇಟ್ಟಿದ್ದೆನು. ನಂತರ ನನ್ನ ಮಗ ಬಸ್ಸಿನ ಹತ್ತಿರ ಬಂದು ಬಸ್ಸನ್ನು ಹತ್ತುತ್ತಿರುವಾಗ ನಾನು ಬೀಡಿಸೇದುವ ಕುರಿತು ಬಸ್ಸಿನಿಂದ ಕೆಳಗೆ ಇಳಿದೆನು. 5-10 ನಿಮಿಷದ ನಂತರ ನನ್ನ ಮಗ ಕೆಳಗೆ ಇಳಿದುಬಂದು ನನಗೆ ಹಣದ ಚೀಲ ಕಾಣಿಸುತ್ತಿಲ್ಲಾ ಅಂತಾ ತಿಳಿಸಿದಾಗ ಇಬ್ಬರು ಕೂಡಿ ಬಸ್ಸಿನಲ್ಲಿ ಹುಡುಕಾಡಿದ್ದು, ನಾನು ಇಟ್ಟಿದ್ದ ಹಣದ ಕೈಚೀಲ ಕಾಣಿಸಲಿಲ್ಲಾ. ಆಗ ನನ್ನ ಮಗ ತಿಳಿಸಿದ್ದೇನೆಂದರೆ, ನಾನು ಬಸ್ಸಿನಲ್ಲಿ ಹತ್ತುವಾಗ ನನಗಿಂತ ಮುಂದೆ ಒಬ್ಬ ಪ್ಯಾಂಟ ಶರ್ಟ ಧರಿಸಿದ ವ್ಯಕ್ತಿ ಬಸ್ಸಿನಲ್ಲಿ ಹತ್ತಿ ಡ್ರೈವರ್ ಪಕ್ಕದ ಇಂಜಿನ್ ಮೇಲೆ ಇಟ್ಟಿದ್ದ ನೀರಿನ ಬಾಟಲಿಯನ್ನು ತೆಗೆದುಕೊಂಡು ನಾನು ಕುಳಿತ ಸಿಂಗಲ್ ಸೀಟಿನ ಪಕ್ಕದಲ್ಲಿ ನಿಂತುಕೊಂಡು ನೀರನ್ನು ಕುಡಿಯುತ್ತ ನಿಂತಿದ್ದರಿಂದ ಅವನು ಇಳಿದ ನಂತರ ಮುಂದಿನ ಸೀಟಿಗೆ ಹೋದರಾಯಿತು ಅಂತಾ ಡ್ರೈವರ್ ಹಿಂದಿನ ಸೀಟಿನಲ್ಲಿ ಕುಳಿತೆನು. ನೀರು ಕುಡಿಯುತ್ತಿದ್ದ ವ್ಯಕ್ತಿಗೆ ಇವು ಕುಡಿಯುವ ನೀರು ಅಲ್ಲ ಅಂತಾ ಅಂದಾಗ ಆ ವ್ಯಕ್ತಿ ನೀರಿನ ಬಾಟಲಿಯನ್ನು ಅಲ್ಲಿಯೇ ಇಟ್ಟು ಕೆಳಗೆ ಇಳಿದು ಹೋದನು. ನಂತರ ಮುಂದಿನ ಸೀಟ್ ಹತ್ತಿರ ಹೋಗಲಾಗಿ ಹಣದ ಕೈಚೀಲ ಕಾಣಿಸಲಿಲ್ಲಾ ಅಂತಾ ತಿಳಿಸಿದನು. ನಂತರ ಇಬ್ಬರು ಕೂಡಿ ಗಾಭರಿಯಿಂದ ಬಸ್ಸಿನಿಂದ ಇಳಿದು ಸದರಿ ವ್ಯಕ್ತಿಯನ್ನು ಹುಡುಕಾಡಲಾಗಿ ಎಲ್ಲಿಯೂ ಕಾಣಿಸಲಿಲ್ಲಾ. ಸದರಿಯವನೇ ನಮ್ಮ ಕೈಚೀಲದಲ್ಲಿದ್ದ ಹಣವನ್ನು ದೂರದಿಂದ ನೋಡಿ ಹಣ ಕಳ್ಳತನಮಾಡಿಕೊಂಡು ಹೋಗುವ ಕುರಿತು ನಮ್ಮನ್ನು ಹಿಂಬಾಲಿಸಿ ಬಸ್ಸಿನಲ್ಲಿ ನೀರು ಕುಡಿಯುವ ನೆಪಮಾಡಿ ಬಸ್ಸಿನ ಮುಂದಿನ ಸೀಟಿನಲ್ಲಿಟ್ಟಿದ್ದ ನನ್ನ ಹಣವನ್ನು ಕೈಚೀಲದ ಸಮೇತ ಕಳ್ಳತನ ಮಾಡಿಕೊಂಡು ಹೋಗಿರಬಹುದು. ಈ ಘಟನೆಯು 2:40 ಗಂಟೆಯ ಸುಮಾರಿಗೆ ಆಗಿರಬಹುದು. ಸದರಿ ವ್ಯಕ್ತಿಯನ್ನು ನೋಡಿದಲ್ಲಿ ಗುತರ್ಿಸುತ್ತೇವೆ. ಕಾರಣ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಿ ಕಳುವಾದ ನನ್ನ ರೂ.180000/- ಹಣವನ್ನು ಪತ್ತೆಮಾಡಿಕೊಡಲು ವಿನಂತಿ.ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ;125/2018 ಕಲಂ;379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;-. 313/2018 ಕಲಂ 279, 304(ಎ) ಐ.ಪಿ.ಸಿ  ಸಂಗಡ 187 ಐ.ಎಂ.ವಿ ಯಾಕ್ಟ ;- ದಿನಾಂಕ: 07/06/2018 ರಂದು 9.00.ಎಂ.ಕ್ಕೆ ಫಿಯರ್ಾದಿ ಶ್ರೀ ದತ್ತಾತ್ರಾಯ ತಂದೆ ದಯಾನಂದ ರಜಪೂತ್ ಸಾ|| ಗಣೇಶ ನಗರ ಶಹಾಪೂರ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ: 07/06/2018 ರಂದು ಬೆಳಿಗ್ಗೆ 07:00 ಎ.ಎಂ ಸುಮಾರಿಗೆ ನಮ್ಮ ಮಾವ ಜೇವಗರ್ಿಗೆ ಹೋಗಿ ಬರುತ್ತೇನೆ ಅಂತ ಹೇಳಿ ನಮ್ಮ ಮೋಟರ ಸೈಕಲ್ ನಂ.ಕೆಎ-38 ಜೆ-5559 ನೇದ್ದನ್ನು ನಡೆಸಿಕೊಂಡು ಮನೆಯಿಂದ ಹೋದರು, ನಂತರ 07:20 ಎ.ಎಂ ಸುಮಾರಿಗೆ ಪರಿಚಯದ ಸುಧಾಕರ ತಂದೆ ಶಾಂತಪ್ಪ ಚಿಲ್ಲಾಳ ಸಾ|| ಶಹಾಪೂರ ಈತನು ನನಗೆ ಪೋನ್ ಮಾಡಿ ವಿಷಯ ತಿಳಿಸಿದೆನಂದರೆ, ಇಂದು ಬೆಳಿಗ್ಗೆ ವಾಕಿಂಗ್ ಕುರಿತು ಮೋಟಗಿ ಲಾಡ್ಜವರೆಗೆ ಹೋಗಿ ಮರಳಿ ಬರುವಾಗ 07:15 ಎ.ಎಂ ಸುಮಾರಿಗೆ ಶಹಾಪೂರ-ಭೀ.ಗುಡಿ ಮುಖ್ಯೆ ರಸ್ತೆಯ ಶಹಾಪೂರ ನಗರದ ಅಲ್ಲಮಪ್ರಭು ಪೆಟ್ರೋಲ್ ಪಂಪ ಮುಂದೆ ಇದ್ದಾಗ ಶಹಾಪೂರ ಕಡೆಯಿಂದ ಒಂದು ಮೋಟರಸೈಕಲ್ಕ್ಕೆ ಹಿಂದಿನಿಂದ ಅಂದರೆ ಶಹಾಪುರ ಕಡೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಮೋಟರ ಸೈಕಲ್ ಸವಾರನು ಮೋಟರ ಸೈಕಲ್ ಸಮೇತ ರೋಡಿನಲ್ಲಿ ಬಿದ್ದನು ಹತ್ತಿರ ಹೋಗಿ ನೋಡಲಾಗಿ ರೋಡಿನಲ್ಲಿ ಬಿದ್ದಿದ್ದ ವ್ಯಕ್ತಿ ನಿಮ್ಮ ಮಾವ ಗೋರಕ್ ಬೂಯಿ ಇವರು ಇದ್ದು ಅವರ ತಲೆಯ ಹಿಂದೆ ಬಾರಿ ಒಳಪೆಟ್ಟು ಆಗಿದ್ದು, ಎಡ ಹಣೆಯ ಮೇಲೆ ತರಚಿದ ಗಾಯ, ಮೂಗಿನಿಂದ ಬಾರಿ ರಕ್ತ ಸೋರಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಮೋಟರ ಸೈಕಲ್ ನಂ.ಕೆಎ-38 ಜೆ-5559 ಇದ್ದು, ಅಲ್ಲಿಯೇ ಇದ್ದ ಕಾರನ್ನು ನೋಡಲಾಗಿ ಅದು ಮಾರುತಿ ರಿಟ್ಜ ಕಾರ ಇದ್ದು ಅದರ ನಂ. ಕೆಎ-33 ಎಂ-3128 ಇರುತ್ತದೆ. ಅದರ ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಪ್ರಮೋದ ತಂದೆ ಗಂಟೆಪ್ಪ ಭಾಸುತ್ಕರ್ ಸಾ|| ಶಹಾಪೂರ ಅಂತ ಹೇಳಿ ಜನ ಸೇರುವದನ್ನು ನೋಡಿ ಅಲ್ಲಿಂದ ಓಡಿ ಹೋದನು ಅಂತ ಹೇಳಿದಾಗ ನಾನು ಮತ್ತು ನಮ್ಮ ಅತ್ತೆ ಅನಸೂಯಾ ಹಾಗೂ ನನ್ನ ಹೆಂಡತಿ ಮೋಹನ್ಬಾಯಿ ಮೂರು ಜನರು ಕೂಡಿ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ, ಮೇಲೆ ಹೇಳಿದಂತೆ ನಮ್ಮ ಮಾವನಿಗೆ ಗಾಯ ಪೆಟ್ಟು ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದನು ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 313/2018 ಕಲಂ 279, 304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 127/2018 ಕಲಂ, 147, 148, 323, 324, 504, 506 ಸಂ: 149 ಐಪಿಸಿ;- ದಿನಾಂಕ: 07/06/2018 ರಂದು 06.30 ಪಿಎಂ ಕ್ಕೆ ಪಿಯರ್ಾದಿ ಶಿವಪ್ಪ ತಂದೆ ಸಿದ್ರಾಮ ಇಂಗಳಗಿ ವಯಾ: 58 ವರ್ಷ ಉ: ಒಕ್ಕಲುತನ ಜಾ: ಕುರುಬರ ಸಾ: ಕಾಡಂಗೇರಾ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು, ಸದರಿ ಹೆಳಿಕೆ ಸಾರಂಶ ಏನಂದರೆ, ನಮ್ಮ ಮಗಳಾದ ನೀಲಮ್ಮ ಇವಳಿಗೆ ನಮ್ಮೂರಿನ ಈರಪ್ಪ ತಂದೆ ಯಮನಪ್ಪ ಕೊಡಂನಳ್ಳಿ ಇವನಿಗೆ ಕೊಟ್ಟು ಮದುವೆ ಮಾಡಿದ್ದು, ಸುಮಾರು 4-5 ವರ್ಷಗಳ ಹಿಂದೆ ನಮ್ಮ ಮಗಳಿಗೂ ನಮ್ಮ ಅಳಿಯನಿಗೂ ಸಂಸಾರ ನಡೆಯದ ಕಾರಣ ನಮ್ಮ ಮಗಳು ನಮ್ಮ ಮನೆಯಲ್ಲಿಯೇ ಇರುತ್ತಾಳೆ. ಹೀಗಿದ್ದು ಇಂದು ದಿನಾಂಕ: 07/06/2018 ರಂದು ನಮ್ಮ ಮಗಳು 03.45 ಗಂಟೆಯ ಸುಮಾರಿಗೆ ನಮ್ಮ ಹೊಸ ಮನೆಗೆ ನೀರು ಹೊಡೆದು ಬರುವಾಗ ನಮ್ಮೂರಿನ ಟಾವರ ಹತ್ತಿರ ಶಾಂತಮ್ಮ ಗಂಡ ಮಲ್ಕಪ್ಪ ಇವಳು ರಂಡಿ ಬೋಸಡಿ ಅಂತಾ ಬೈಯುತ್ತಾಳೆ ಅಂತಾ ಹೇಳಿದ್ದರಿಂದ ನಾನು 04.15 ಪಿಎಂ ಸುಮಾರಿಗೆ ನಮ್ಮೂರಿನ ಚಾಮನಾಳ ರಸ್ತೆಯಲ್ಲಿ ಇರುವ ಮೋಬೈಲ್ ಟಾವರ ಹತ್ತಿರ ಹೋಗಿ ಯಮನಪ್ಪ ತಂದೆ ಹಣಮಂತ್ರಾಯ ಕೊಡಂನಳ್ಳಿ ಇವರಿಗೆ ನಿಮ್ಮ ಹೆಣ್ಣುಮಕ್ಕಳಿಗೆ ಸುಮ್ಮನೆ ಬೈಯಬೇಡ ಅಂತ ಹೇಳು ಅಂತಾ ಹೇಳಿದ್ದಕ್ಕೆ, ಆರೋಪಿತರೆಲ್ಲರೂ ಅವಾಚ್ಯವಾಗಿ ಬೈಯ್ದು, ಕೈಯಿಂದ, ಬಡಿಗೆಯಿಂದ ಹೊಡೆ ಬಡೆ ಮಾಡಿ, ಕಾಲಿನಿಂದ ಒದ್ದು ಗುಪ್ತಗಾಯ ಮಾಡಿರುತ್ತಾರೆ ಅಂತಾ ಸಾರಂಶದ ಮೇಲಿಂದ ಗೋಗಿ ಪೊಲಿಸ್ ಠಾಣೆ ಗುನ್ನೆ ನಂ: 127/2018 ಕಲಂ: 147, 148, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಮಡಿದ್ದು ಇರುತ್ತದೆ.
 

BIDAR DISTRICT DAILY CRIME UPDATE 08-06-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-06-2018

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 14/2018, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 07-06-2018 ರಂದು ಒಕ್ಕಲುತನ ಮಾಡುವ ರೈತನಾದ ಫಿರ್ಯಾದಿ ಶರಣಪ್ಪಾ ತಂದೆ ಶಿವರಾಜ ನೌಬಾದೆ ವಯ: 30 ವರ್ಷ, ಜಾತಿ:  ಲಿಂಗಾಯತ, ಸಾ: ನೇಳಗಿ ರವರ ತಂದೆ ಶಿವರಾಜ ತಂದೆ ಶರಣಪ್ಪಾ ನೌಬಾದೆ ವಯ: 50 ವರ್ಷ ಇವರು ಹೊಲದಲ್ಲಿ ಬೆಳೆ ಬೆಳೆಸಲು ವಿವಿಧ ಬ್ಯಾಂಕುಗಳಿಂದ ಸಾಲ ಮಾಡಿಕೊಂಡು ಬೆಳೆ ಸರಿಯಾಗಿ ಬೆಳೆಯದ ಕಾರಣ ಸಾಲ ಯಾವ ರೀತಿ ತೀರಿಸಬೇಕೆಂದು ಕೊರಗಿ ಸಾಲದ ಬಾದೆ ತಾಳಲಾರದೆ ಶಿವಕುಮಾರ ಕಲಾಲ ಇವರ ಹೊಲದಲ್ಲಿದ್ದ ಪಂಪಸೆಟ್ ವಿದ್ಯುತ ವೈರಗೆ ಮುಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 70/2018, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 07-06-2018 ರಂದು ಫಿರ್ಯಾದಿ ಆಕಾಶ ತಂದೆ ಮಾದಯ್ಯಾ ಸ್ವಾಮಿ, ವಯ: 26 ವರ್ಷ, ಜಾತಿ ಸ್ವಾಮಿ, ಸಾ: ಕೌಠಾ, ತಾ: ಔರಾದ(ಬಾ), ಜಿ: ಬೀದರ, ಸದ್ಯ ಅಲ್ಲಮಪ್ರಭು ನಗರ ಬೀದರ ರವರ ತಂದೆ ಮಾದಯ್ಯಾ ಸ್ವಾಮಿ ಇವರು ಮೊಟಾರ ಸೈಕಲ ನಂ. ಕೆಎ-38/ಕೆ-9055 ನೇದನ್ನು ಚಲಾಯಿಸಿಕೊಂಡು ಕೆಐಎಡಿಬಿ ಕಛೇರಿಯಿಂದ ನೌಬಾದ ಬಸವೇಶ್ವರ ವೃತ್ತ ಕಛೇರಿ ಕಡೆಗೆ ಬರುತ್ತಿದ್ದಾಗ ಅವರು ನೌಬಾದ ಡೈಮಂಡ ಕಾಲೇಜ ಹತ್ತಿರ ಬಂದಾಗ ಹಿಂದಿನಿಂದ ಬೊರವೆಲ್ ಲಾರಿ ನಂ. ಕೆಎ-01/ಎಮ್.ಕೆ-5879 ನೇದ್ದರ ಚಾಲಕನಾದ ಆರೋಪಿಯು ಹಿಂದಿನಿಂದ ಅಂದರೆ ಕೆ.ಎಸ್.ಆರ್.ಪಿ ಕಛೆರಿ ಕಡೆಯಿಂದ ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ತಂದೆಗೆ ಡಿಕ್ಕಿ ಮಾಡಿ ಸ್ಥಳದಲ್ಲಿಯೇ ಲಾರಿ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯವರ ತಂದೆಯ ಬಲಗೈ ರಟ್ಟೆಯಿಂದ ಮುಂಗೈವರೆಗೆ ಚರ್ಮ ಸುಲಿದು ಭಾರಿ ರಕ್ತಗಾಯ, ಎಡಭಾಗದ ಸೊಂಟದ ಹತ್ತಿರ ಕಟ್ಟಾಗಿ ಭಾರಿ ರಕ್ತಗಾಯ, ಎಡಗೈ ರಟ್ಟೆಯಿಂದ ಮೊಳಕೈವರೆಗೆ ತರಚಿದ ರಕ್ತ ಗುಪ್ತಗಾಯ, ತಲೆಯಲ್ಲಿ ಗುಪ್ತಗಾಯಗೊಂಡು ಮೂಗಿನಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 71/2018, PÀ®A. 279, 337, 338 L¦¹ :-
ದಿನಾಂಕ 07-06-2018 ರಂದು ಫಿರ್ಯಾದಿ ಪ್ರತಾಪ ತಂದೆ ವಿಠಲರೆಡ್ಡಿ ಪಿಡಕಾಲೆ, ವಯ: 28 ವರ್ಷ, ಜಾತಿ: ರೆಡ್ಡಿ, ಸಾ: ಚಿಂತಾಕಿ, ತಾ: ಔರಾದ, ಜಿ: ಬೀದರ ರವರು ತನ್ನ ಗೆಳೆಯನಾದ ಉಮಾಕಾಂತ ತಂದೆ ಸಂಗಯ್ಯ ಸ್ವಾಮಿ, ವಯ: 24 ವರ್ಷ, ಜಾತಿ: ಸ್ವಾಮಿ, ಸಾ: ಬೋರ್ಗಿ, ತಾ: ಔರಾದ(ಬಾ) ರವರೊಂದಿಗೆ ಕೂಡಿ ಮೋಟರ ಸೈಕಲ ನಂ. ಕೆಎ-38/ಯು-9420 ನೇದ್ದರ ಮೇಲೆ ಖಾಸಗಿ ಕೆಲಸ ಕುರಿತು ಬೀದರಕ್ಕೆ ಬರುತ್ತಿದ್ದು, ಉಮಾಕಾಂತ ಈತನು ಮೋಟಾರ ಸೈಕಲ ಚಲಾಯಿಸುತ್ತಿದ್ದು, ಇಬ್ಬರು ಬೀದರ ಚಿಕ್ಕಪೇಟ್ ಗುರುದ್ವಾರ ಬೈಪಾಸ್ ರೋಡಿನ ಮೇಲೆ ಮಣಗೆ ಲೇಔಟ್ ಹತ್ತಿರ ಇರುವಾಗ ಉಮಾಕಾಂತ ಈತನು ತನ್ನ ಮೋಟಾರ ಸೈಕಲನ್ನು ಅತೀವೇಗ ನಿಷ್ಕಾಳಜಿತನದಿಂದ ಚಲಾಯಿಸಿ ಮೋಟರ ಸೈಕಲನ ವೇಗ ಹತೋಟಿಯಲ್ಲಿಟ್ಟುಕೊಳ್ಳದೇ ರೋಡಿನ ಮೇಲೆ ಸ್ಕೀಡ ಮಾಡಿರುತ್ತಾನೆ, ಪರಿಣಾಮ ಫಿರ್ಯಾದಿಯ ಹಣೆಗೆ, ಬಲ ಮೇಲುಕಿಗೆ ರಕ್ತಗಾಯ ಮತ್ತು ಬಲಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಉಮಾಕಾಂತ ಈತನಿಗೆ ಹಣೆಯ ಬಲಭಾಗ, ಕಣ್ಣಿನ ಮೇಲೆ, ಬಲಮೊಳಕಾಲಿಗೆ ರಕ್ತಗಾಯ ಮತ್ತು ಬಾಯಿಗೆ, ಬಲಗಣ್ಣಿನ ಕೆಳಗೆ, ಬಲ ಮತ್ತು ಎಡಮುಂಗೈಗೆ ತರಚಿದ ರಕ್ತಗಾಯ ಮತ್ತು ತಲೆಯ ಹಿಂಭಾಗ ಗುಪ್ತಗಾಯವಾಗಿರುತ್ತದೆ, ಆಗ ಅಲ್ಲಿಂದಲೇ ಹೋಗುತ್ತಿದ್ದ ಪರಿಚಯಸ್ಥರಾದ ನಂದಕುಮಾರ ತಂದೆ ಬಸಪ್ಪ ಬಿರಾದರ, ಸಾ: ಬೋರ್ಗಿ ಹಾಗೂ ಶ್ರೀಕಾಂತ ತಂದೆ ಕಾಸಯ್ಯ ಸ್ವಾಮಿ ಸಾ: ಬೀದರ ಇಬ್ಬರೂ ಕೂಡಿ ಇಬ್ಬರಿಗೂ ಒಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ನೀಡಿದ ಹೇಳಿಕೆ ಫಿರ್ಯಾದು ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 137/2018, PÀ®A. 285, 337, 338 eÉÆvÉ 34 L¦¹ :-
¦üAiÀiÁ𢠸À¥Áß UÀAqÀ §®ªÀAvÀgÉrØ w¥ÁàgÉrØ, ªÀAiÀÄ-32 ªÀµÀð, eÁw: gÉrØ, ¸Á: DtzÀÆgÀ, vÁ: ©ÃzÀgÀ gÀªÀgÀ UÀAqÀ£ÁzÀ §®ªÀAvÀgÉrØ gÀªÀgÀÄ PÉƼÁgÀ PÉÊUÁjPÁ ¥ÀæzÉñÀzÀ ««ªÉÄÃqï ¯Áå¨ï JA§ PÁSÁð£ÉAiÀÄ°è ºÉ®àgï JAzÀÄ PÉ®¸À ªÀiÁrPÉÆArzÀÄÝ, §®ªÀAvÀgÉrØ gÀªÀgÀÄ JA¢£ÀAvÉ ¢£ÁAPÀ 07-06-2018 gÀAzÀÄ 0600 UÀAmÉAiÀÄ ¸ÀĪÀiÁjUÉ PÉ®¸ÀPÉÌAzÀÄ PÁSÁð£ÉUÉ ºÉÆÃVzÀÄÝ £ÀAvÀgÀ 1000 UÀAmÉAiÀÄ ¸ÀĪÀiÁjUÉ ¸ÀzÀj PÀA¥À¤AiÀÄ°è PÉ®¸À ªÀiÁqÀĪÀ gÁWÀªÉÃAzÀæ ¥Ánî gÀªÀgÀÄ ¦üAiÀiÁð¢UÉ PÀgÉ ªÀiÁr §®ªÀAvÀgÉrØ ªÀÄvÀÄÛ ¥Àæ±ÁAvÀ J£ÀÄߪÀªÀgÀÄ PÁSÁð£ÉAiÀÄ°è PÉ®¸À ªÀiÁqÀĪÀ jAiÀiÁPÀÖgÀzÀ°è£À ¨ÉAQ CªÀgÀÄUÀ¼À ªÉÄÊUÉ ºÀwÛPÉÆAqÀÄ UÁAiÀÄUÉÆArzÀÄÝ PÀÆqÀ¯Éà C¥ÉPïì D¸ÀàvÉæUÉ §gÀ®Ä w½¹zÀ ªÉÄÃgÉUÉ ¦üAiÀiÁð¢AiÀÄÄ vÀªÀÄä NtÂAiÀÄ d£ÀgÉÆA¢UÉ ©ÃzÀgÀ C¥ÉPïì D¸ÀàvÉæUÉ §AzÀÄ £ÉÆÃqÀ®Ä UÀAqÀ£ÁzÀ §®ªÀAvÀgÉrØ vÀAzÉ ¸ÀĨsÁµÀgÉrØ ªÀAiÀÄ: 32 ªÀµÀð, gÀªÀjUÉ JgÀqÀÄ PÁ®ÄUÀ½UÉ, ªÀÄÄRPÉÌ, JgÀqÀÄ PÉÊUÀ½UÉ, ¸ÉÆAlzÀ ¨sÁUÀPÉÌ ¸ÀÄlÖ UÁAiÀÄUÀ¼ÁVzÀÄÝ, E£ÉÆßçâ UÁAiÀiÁ¼ÀÄ«£À §UÉÎ «ZÁj¸À¯ÁV CªÀgÀ ºÉ¸ÀgÀÄ ¥Àæ±ÁAvÀ vÀAzÉ ²ªÀgÁd ªÉÄÃvÉæ, ªÀAiÀÄ: 28 ªÀµÀð, ¸Á: ¸ÀįÁÛ£À¨ÁzÀ ªÁr, ¸ÀzÀjAiÀĪÀ¤UÉ £ÉÆÃqÀ¯ÁV CªÀ£À zÉúÀ ¥ÀÆwð ¸ÀÄnÖzÀÄÝ, WÀl£ÉAiÀÄ §UÉÎ ºÁdjzÀÝ gÁWÀªÉÃAzÀæ ¥Ánî gÀªÀjUÉ «ZÁj¸À¯ÁV UÉÆvÁÛVzÉÝãÀAzÀgÉà EAzÀÄ 0800 UÀAmÉAiÀÄ ¸ÀĪÀiÁjUÉ ««ªÉÄqï ¯Áå©£À jAiÀiÁPÀÖgÉÆAzÀgÀ §½ §®ªÀAvÀgÉrØ ªÀÄvÀÄÛ ¥Àæ±ÁAvÀ gÀªÀgÀÄ PÉ®¸À ªÀiÁqÀÄwÛzÀÄÝ, CªÀgÀÄ PÉ®¸À ªÀiÁqÀĪÀ PÁ®PÉÌ CªÀgÀ ¸ÀÆ¥ÀgÀªÉÊdgÀ gÀªÀgÁzÀ JA.gÁdPÀĪÀiÁgÀ ªÀÄvÀÄÛ ªÀiÁå£ÉÃdgÀ gÀªÀgÁzÀ ±ÁåªÀĸÀÄAzÀgÀ PÀÄ®PÀtÂð gÀªÀgÀÄ CªÀjUÉ PÉÊUÉ ºÁåAqÀ UÉÆèøï, vÀ¯ÉUÉ ºÉ¯ÉäÃl ªÀÄvÀÄÛ zÉúÀPÉÌ ±ÁR vÁUÀzÀAvÉ ¥sÉÊgï ¥ÀÆæ¥sï eÁPÉÃmï PÉÆqÀzÉà ºÁUÉÃAiÉÄ PÉ®¸À ªÀiÁqÀ®Ä ºÉýzÀÝjAzÀ jAiÀiÁPÀÖgïzÀ°è PÉ«ÄPÀ¯ï ºÁPÀĪÁUÀ DPÀ¹äPÀªÁV ¨ÉAQ ºÀwÛPÉÆAqÀÄ ¸ÀzÀj ¨ÉAQ jAiÀiÁPÀÖgÀ¢AzÀ ºÉÆgÀUÉ §AzÀÄ jAiÀiÁPÀÖgï §½ PÉ®¸À ªÀiÁqÀÄwÛzÀÝ ¦üAiÀiÁð¢AiÀÄ UÀAqÀ¤UÉ ªÀÄvÀÄÛ ¥Àæ±ÁAvÀ FvÀ¤UÉ ¸ÀÄlÖ UÁAiÀÄUÀ¼ÁVzÀÝjAzÀ CªÀj§âjUÀÆ ©ÃzÀgÀ C¥ÉPïì D¸ÀàvÉæUÉ vÀAzÀÄ zÁR®Ä ªÀiÁrzÀÄÝ EgÀÄvÀÛzÉ, PÁgÀt ««ªÉÄÃqï PÀA¥À¤AiÀÄ°è ¦üAiÀiÁð¢AiÀÄ UÀAqÀ£À ªÀÄvÀÄÛ ¥Àæ±ÁAvÀ FvÀ£À ¸ÀÆ¥ÀgÀªÉÊdgï gÀªÀgÁzÀ DgÉÆæ JA. gÁdPÀĪÀiÁgÀ ªÀÄvÀÄÛ ªÀiÁå£ÉÃdgÀ DzÀ ±ÁåªÀĸÀÄAzÀgÀ PÀÄ®PÀtÂð gÀªÀgÀÄ ¦üAiÀiÁð¢AiÀÄ UÀAqÀ ªÀÄvÀÄÛ ¥Àæ±ÁAvÀ gÀªÀgÀÄUÀ¼ÀÄ PÉ®¸À ªÀiÁqÀĪÀ PÁ®PÉÌ CªÀgÀÄUÀ½UÉ ±ÁR¢AzÀ gÀQë¹PÉƼÀî®Ä ¸ÀÄgÀPÀëvÁ ¸ÁzsÀ£ÀUÀ¼ÀÄ ¤ÃqÀĪÀ°è ¤µÁ̼ÀfvÀ£À ªÀ»¹zÀÝjAzÀ F WÀl£É ¸ÀA¨sÀ«¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥Éưøï oÁuÉ C¥ÀgÁzsÀ ¸ÀA. 74/2018, PÀ®A. 192(J) (7) PÀ£ÁðlPÀ ¨sÀÆ-PÀAzÁAiÀÄ PÁAiÉÄÝ 1964 CrAiÀÄ°è PÁ£ÀÆ£ÀÄ :-
¢£ÁAPÀ 07-06-2018 gÀAzÀÄ ªÀiÁ£Àå vÀºÀ¹¯ÁÝgÀgÀÄ ©ÃzÀgÀ gÀªÀgÁzÀ ²æêÀÄw «ÃuÁ PÀÄ®PÀtÂð gÀªÀgÀÄ oÁuÉUÉ ºÁdgÁV vÀªÀÄä MAzÀÄ °TvÀ zÀÆgÀÄ Cfð ¸À°è¹zÀÄÝ CzÀgÀ ¸ÁgÁA¸ÀªÉãÉAzÀgÉ DAiÀiÁ¸À¥ÀÆgÀ UÁæªÀÄ ²ªÁgÀzÀ ¸ÀgÀPÁj d«ÄãÀÄ ¸ÀªÉð £ÀA. 16 ªÀÄvÀÄÛ AiÀÄzÀ¯Á¥ÀÆgÀ UÁæªÀÄ ²ªÁgÀzÀ d«ÄãÀÄ ¸ÀªÉð £ÀA. 73, 74, 01 gÀ°è C£À¢üPÀÈvÀªÁV ¸ÀgÀPÁgÀzÀ ¥ÀgÀªÁ¤UÉ E®èzÉà DgÉÆævÀgÁzÀ 1) zÁªÀgÀ ¨ÉÆÃvÀV ¸Á: PÀªÀÄoÁuÁ, 2) CwÃPÀ vÀAzÉ ªÀÄPÀ§Æ¯ï ¸Á: AiÀÄzÀ¯Á¥ÀÆgÀ ªÀÄvÀÄÛ 3) dUÀ£ÁßxÀ @ GªÀiÁ±ÀAPÀgÀ vÀAzÉ ªÀiÁtÂPÀ¥Áà ¸Á: AiÀÄzÀ¯Á¥ÀÆgÀ gÀªÀgÀÄ PÀ®Äè PÉÆgÉAiÀÄĪÀ ªÀĶãÀ¢AzÀ PÉÆgÉzÀÄ PÉA¥ÀÄ PÀ®Äè UÀtÂPÁjPÉ ªÀiÁqÀÄwÛgÀĪÀ §UÉÎ RavÀ ªÀiÁ»w ªÉÄÃgÉUÉ ¢£ÁAPÀ 25-05-2018 gÀAzÀÄ ¸ÀzÀj UÀtÂUÁjPÉ ¸ÀܼÀzÀ ªÉÄÃ¯É zÁ½ ªÀiÁr PÀ®Äè PÉÆgÉAiÀÄĪÀ AiÀÄAvÀæUÀ¼ÀÄ ªÀÄvÀÄÛ mÁæPÀÖgÀUÀ¼ÀÄ d¦Û ªÀiÁrPÉÆAqÀÄ ¸ÀzÀj C¥ÀgÁzsÀzÀ §UÉÎ UÀt ªÀÄvÀÄÛ ¨sÀÆ-«eÁÕ£À E¯ÁSÉAiÀÄ°è zÀÆgÀÄ ¸À°è¹zÀ ªÉÄÃgÉUÉ PÁ£ÀÆ£ÀÄ PÀæªÀÄ PÉÊPÉƼÀî¯ÁVzÉ, ªÀiÁ£Àå f¯Áè¢üPÁjUÀ¼ÀÄ ©ÃzÀgÀ gÀªÀgÀÄ ¢£ÁAPÀ 07-06-2018 gÀAzÀÄ ¸ÀzÀj C¥ÀgÁzsÀzÀ §UÉÎ DgÉÆævÀgÀÄ ¸ÀgÀPÁj PÀȶ d«Ää£À°è CPÀæªÀĪÁV PÉA¥ÀÄ PÀ®Äè UÀtÂUÁjPÉ ªÀiÁrzÀ §UÉÎ oÁuÉAiÀÄ°è zÀÆgÀÄ ¸À°è¸À®Ä ¸ÀÆa¹gÀÄvÁÛgÉAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 194/2018, PÀ®A. ªÀÄ»¼É PÁuÉ :-
¦üAiÀiÁð¢ zÀ±ÀgÀxÀ vÀAzÉ ¯Á®¥Áà ¨sÀAUÁj ªÀAiÀÄ: 50 ªÀµÀð, eÁw: Qæ±ÀÑ£À, ¸Á: amÁÖªÁr ©ÃzÀgÀ gÀªÀgÀ QjAiÀÄ ªÀÄUÀ¼ÁzÀ ¸ÉÆãÀªÀÄä EªÀ¼ÀÄ ©.J¸À.¹ CAwªÀÄ ªÀµÀðzÀ°è ¹¢Ý«£ÁAiÀÄPÀ PÁ¯ÉÃf£À°è C¨sÁå¸À ªÀiÁrPÉÆAqÀÄ ¢£Á®Ä ªÀģɬÄAzÀ ºÉÆÃV §gÀÄwÛzÀݼÀÄ, FUÀ ¸ÀĪÀiÁgÀÄ 15-20 ¢ªÀ¸ÀUÀ½AzÀ CUÀ¼À ¥ÀjÃPÉë ¥ÀægÀA¨sÀªÁVzÀÄÝ, CªÀ¼À ¥ÀjÃPÉë PÉÃAzÀæ ©ÃzÀgÀ£À EA¥Éæ PÁ¯ÉÃf£À°è £ÀqÉAiÀÄÄwÛzÀÄÝ, ¢£ÁAPÀ 06-06-2018 gÀAzÀÄ 1200 UÀAmÉUÉ PÉÆ£ÉAiÀÄ ¥ÀjÃPÉë EgÀÄvÀÛzÉ CAvÁ ªÀģɬÄAzÀ ºÉý ºÉÆÃzÀ¼ÀÄ, ¸ÁAiÀÄAPÁ® 1700 UÀAmÉUÉ ¥ÀjÃPÉë ªÀÄÄV¢gÀÄvÀÛzÉ 2100 DzÀgÀÆ ¸ÀºÀ ªÀÄ£ÉUÉ §A¢gÀĪÀÅ¢®è, ¦üAiÀiÁ𢠪ÀÄvÀÄÛ vÀªÀÄä ªÀÄ£ÉAiÀÄgÉ®ègÀÄ J¯Áè PÀqÉUÉ ºÀÄqÀÄPÁrzÀgÀÄ ªÀÄUÀ¼ÀÄ ¹QÌgÀĪÀÅ¢®è, £ÀAvÀgÀ ¦üAiÀiÁð¢AiÀÄÄ vÀªÀÄä J¯Áè ¸ÀA§A¢üPÀgÀ ªÀÄ£ÉUÉ ºÉÆÃV «ZÁgÀuÉ ªÀiÁqÀ¯ÁV C°èAiÀÄÆ ¸ÀºÀ §A¢gÀĪÀÅ¢®è CAvÁ w½¹gÀÄvÁÛgÉ, ¦üAiÀiÁð¢AiÀĪÀgÀ ªÀÄUÀ¼ÀÄ ¸ÉÆãÀªÀiÁä EªÀ¼ÀÄ vÀªÀÄä NtÂAiÀÄ eÁdð vÀAzÉ §PÀÌ¥Áà £ÀqÀÄ«£ÀzÉÆrØ EªÀ£À eÉÆvÉ ºÉÆÃVgÀ§ºÀÄzÉAzÀÄ ¸ÀA±ÀAiÀÄ EgÀÄvÀÛzÉ, CªÀ¼À ZÀºÀgÉ ¥ÀnÖ F jÃj EgÀÄvÀÛzÉ, 1) ºÉ¸ÀgÀÄ: ¸ÉÆãÀªÀiÁä, 2) ªÀAiÀÄ: 21 ªÀµÀð, 3) JvÀÛgÀ: 5.1’’, 4) §tÚ: ©½ §tÚ, 5) ªÀÄÄR: zÀÄAqÀÄ ªÀÄÄR, 6) zsÀj¹zÀ §mÉ: PÀ¥ÀÄà §tÚzÀ ZÀÄrzÁgÀ EgÀÄvÀÛzÉ, 7) ªÀÄvÀ£ÁqÀĪÀ ¨sÁµÉ: PÀ£ÀßqÀ, »A¢ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 07-06-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£Àß½î ¥Éưøï oÁuÉ C¥ÀgÁzsÀ ¸ÀA. 83/2018, PÀ®A. 87 PÉ.¦ PÁAiÉÄÝ :-
¢£ÁAPÀ 07-06-2018 gÀAzÀÄ AiÀiÁPÀvÀ¥ÀÆgÀ UÁæªÀÄzÀ EzÁÎ »AzÀÄUÀqÉ VqÀzÀ PɼÀUÉ PÉ®ªÀÅ d£ÀgÀÄ E¹àl J¯ÉUÀ¼À ªÉÄÃ¯É ºÀt ºÀaÑ CAzÀgÀ ¨ÁºÀgÀ dÆeÁl DqÀÄwÛzÁÝgÉ CAvÀ gÀWÀÄ«ÃgÀ¹AUÀ oÁPÀÆgÀ ¦.J¸ï.L ªÀÄ£Àß½î ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É AiÀiÁPÀvÀ¥ÀÆgÀ UÁæªÀÄzÀ E£À¥sÀ£ÀÖ ±Á¯É ºÀwÛgÀ ºÉÆÃV ªÀÄgÉAiÀÄ°è ¤AvÀÄ £ÉÆÃqÀ¯ÁV VqÀzÀ PɼÀUÉ DgÉÆævÀgÁzÀ 1) ¸À¯ÁªÀıÁ¥Á vÀAzÉ zÀ¸ÀÛUÀj EªÀÄ°gÀhiÁqÀ ªÀAiÀÄ: 28 ªÀµÀð, eÁw: ªÀÄĹèA, 2) gÀ»ÃªÉƢݣÀ vÀAzÉ gÀd§ C° EªÀÄ°gÀhiÁqÀ ªÀAiÀÄ: 22 ªÀµÀð, eÁw: ªÀÄĹèA, 3) CdgÉƢݣÀ vÀAzÉ §¹ÃgÀ CºÀäzÀ ®zÁ¥sï ªÀAiÀÄ: 20 ªÀµÀð, eÁw: ªÀÄĹèA ªÀÄvÀÄÛ 4) gÀWÀÆ¥Àw vÀAzÉ ©üêÀıÁ ªÀAiÀÄ: 25 ªÀµÀð, eÁw: PÀÄgÀħ, J®ègÀÆ ¸Á: AiÀiÁPÀvÀ¥ÀÆgÀ, EªÀgÉ®ègÀÄ PÀĽvÀÄ E¹àl J¯ÉUÀ¼À ªÉÄÃ¯É ºÀt ºÀaÑ ¥Àt vÉÆlÄÖ CAzÀgÀ ¨ÁºÀgÀ dÆeÁl DqÀÄwÛgÀĪÁUÀ CªÀgÀ ªÉÄÃ¯É ¥ÀAZÀgÀ ¸ÀªÀÄPÀëªÀÄ zÁ½ ªÀiÁrzÁUÀ DgÉÆæ £ÀA. 4 EvÀ£ÀÄ Nr ºÉÆÃVgÀÄvÁÛ£É, H½zÀ 3 d£À DgÉÆævÀjUÉ C¯Éè »rzÀÄ, CªÀjAzÀ MlÄÖ £ÀUÀzÀÄ ºÀt 1920/- gÀÆ. ºÁUÀÆ 52 E¹àl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.