Police Bhavan Kalaburagi

Police Bhavan Kalaburagi

Saturday, July 25, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 24-07-2015 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿದಾರನಾದ ಮಹ್ಮದ್ ಸೊಹೇಲ್ ತಂದೆ ದವಲತ್ ಪಾಷಾ ವಯಃ 23 ವರ್ಷ  ಅಟೋ ರೀಕ್ಷಾ ಚಾಲಕ ಸಾಃ ಅಂದ್ರೂನ್ ಖಿಲ್ಲಾ ರಾಯಚೂರು ಇವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರುಪಡಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ, ದಿನಾಂಕ 19-07-2015 ರಂದು ಬೆಳಗನಿನ ಜಾವ 3-30 ಗಂಟೆಯ ಸುಮಯದಲ್ಲಿ ತಮ್ಮ ವಾಸದ ಮನೆಯಲ್ಲಿ ತಮ್ಮ ತಂದೆಯಾದ ದೌಲತ್ ಪಾಷಾ ವಯಃ 45 ವರ್ಷ ಈತನು  ಸೀಮೆ ಎಣ್ಣೆಯ ದಿಪವನ್ನು ತನ್ನ ತಲೆಯ ಹತ್ತಿರ ಇಟ್ಟುಕೊಂಡು ಮಲಗಿದಾಗ ಆಕಸ್ಮಿಕವಾಗಿ ಆತನ ಕೈ ದೀಪಕ್ಕೆ ತಾಗಿದ್ದರಿಂದ ದೀಪವು ಉರುಳಿ ಬೆಂಕಿಯು ಆತನ ಮೈ ಮೇಲಿನ ಬಟ್ಟೆಗಳಿಗೆ ಹತ್ತಿ ತನ ದೇಹಕ್ಕೆ ಸುಟ್ಟ ಗಾಯಗಳಾಗಿದ್ದು ಉಪಚಾರ ಕುರಿತು ರಿಮ್ಸ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ದಿನಾಂಕ 24-07-2015 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರು ತಮ್ಮ ತಂದೆಯು ಸುಟ್ಟ ಗಾಯಗಳಿಂದ ಗುಣಮುಖವಾಗದೇ ಮೃತಪಟ್ಟಿದ್ದು ತಮ್ಮ ತಂದೆಯ ಮರಣದಲ್ಲಿ ಯಾರ ಮೇಲೆ ಯಾವದೇ ಸಂಶಯ ಇರುವದಿಲ್ಲ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ ಯುಡಿಆರ್ ನಂ 11/2015 ಕಲಂ 174 ಸಿಆರ್ ಪಿಸಿ ಪ್ರಕಾರ ಪ್ರಕರಣ ದಾಳಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
          ದಿಃ 24-07-2015 ರಂದು ಬೆಳಿಗ್ಗೆ 8-25 ಗಂಟೆಯ ಸಮಯದಲ್ಲಿ ಪಿಎಸ್ಐ ರವರು ಎರಡು ಜನ ಪಂಚರೊಂದಿಗೆ ಮತ್ತು ಸಿಬ್ಬಂದಿಯೊಂದಿಗೆ ಗಾಂಧಿ ಚೌಕ್ ಹತ್ತಿರ ಸುಖಾಣಿ ಗಲ್ಲಿಗೆ ಹೋಗುವ ಓಣಿ ರಸ್ತೆಯಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದ CRÛgï ¥ÁµÁ vÀAzÉ CºÀäzï ºÀĸÉÃ£ï ªÀAiÀÄB 49 ªÀµÀð GB  ªÉ°ØAUï PÉ®¸À ¸ÁB ªÀÄ£É £ÀA 12-10-111/78 ¸ÀÄSÁt UÀ°è    gÁAiÀÄZÀÆgÀÄ EªÀ£À ಮೇಲೆ ದಾಳಿ ಮಾಡಿ ಮಟಕಾ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ 1720 ಮತ್ತು ಒಂದು ಬಾಲ್ ಪೆನ್ನು ಹಾಗೂ ಮಟಕಾ ಜೂಜಾಟದ ಅಂಕಿ ಸಂಖ್ಯೆಯನ್ನು ಬರೆದ ಚೀಟಿಯನ್ನು ವಶಪಡಿಸಿಕೊಂಡು ಈ ಬಗ್ಗೆ ಬಳಿಗ್ಗೆ 6-25 ರಿಂದ 7-30 ಗಂಟೆಯ ವರೆಗೆ ಪಂಚನಾಮೆಯನ್ನು ಪೂರೈಸಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಜಪ್ತ ಮಾಡಿದ ಮುದ್ದೆ ಮಾಲು ಮೂಲ ದಾಳಿ ಪಂಚನಾಮೆ ಹಾಗೂ ಆರೋಪಿತನನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ :¸ÀzÀgï §eÁgï ¥Éưøï oÁuÉ gÁAiÀÄZÀÆgÀÄ  ಗುನ್ನೆ ನಂ 155/2015 ಕಲಂ 78(3) ಕೆಪಿ ಯಾಕ್ಟ ಅಡಿಯಲ್ಲಿ ಪ್ರಕಣ ದಾಖಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
          ¹¦L zÉêÀzÀÄUÀð ªÀÈvÀÛgÀªÀgÀÄ ¢£ÁAPÀ: 24/07/2015 gÀAzÀÄ ¤®ªÀAf ºÀwÛgÀ CPÀæªÀÄ ªÀÄgÀ¼ÀÄ ¸ÁUÁlzÀ ¨Áwä ªÉÄÃgÉUÉ ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ºÉÆÃV CPÀæªÀÄ ªÀÄgÀ¼ÀÄ ¸ÁUÁlzÀ°è vÉÆÃqÀVzÀÝ mÁåPÀÖgï ªÉÄÃ¹ì ¥sÀUÀÆðµÀ£ï mÁåPÀÖgï EAf£ï £ÀA§gï   S3251B18301  ªÀÄvÀÄÛ ZÉ¹ì £ÀA. 399804  EzÀPÉÌ eÉÆvÉAiÀiÁVzÀÝ mÁåç° £ÀA. PÉJ.36 n.©. 138 £ÉÃzÀÝ£ÀÄß ¥ÀAZÀgÀ ¸ÀªÀÄPÀëªÀÄzÀ°è zÁ½ ªÀiÁrzÁUÀ mÁåPÀÖgï ZÁ®PÀ£ÀÄ mÁåPÀÖgï£ÀÄß ¤°è¹ ¸ÀܼÀ¢AzÀ Nr ºÉÆÃVzÀÄÝ, EzÀgÀ°è ¸ÀĪÀiÁgÀÄ 1750/- gÀÆ. ¨É¯É¨Á¼ÀÄ CPÀæªÀÄ ªÀÄgÀ¼À£ÀÄß vÀÄA©PÉÆAqÀÄ §A¢zÀÄÝ ¸ÀzÀj mÁåPÀÖgï£ÀÄß ªÀ±ÀPÉÌ vÉUÉzÀÄPÉÆAqÀÄ ¥ÀAZÀ£ÁªÉÄAiÀÄ£ÀÄß ªÀÄÄA¢£À PÀæªÀÄPÁÌV ºÁdgÀÄ ¥Àr¹ eÁÕ¥À£Á ¥ÀvÀæ£ÀªÀ£ÀÄß ¤ÃrzÀÝgÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 182/2015 PÀ®A. 4(1A)21 MMRD ACT & 379 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.  
         ದಿನಾಂಕ:24/07/2015 ರಂದು ಮದ್ಯಾಹ್ನ  15:00 ಗಂಟೆಗೆ ®PÀëöätgÁªÀ vÀAzÉ ¸ÉÆêÀÄ¥Àà »A¢£ÀªÀÄ£É 64 ªÀµÀð,eÁ-£ÁAiÀÄPÀ                         G-UÀÄvÀÛzÁjPÉ ¸Á- eÁ®ºÀ½î gÀªÀgÀÄ  ಗಾಣದಾಳ ಕಡೆ ಹೋಗುವ ರಸ್ತೆಯ ತನ್ನ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದ ಅದೃಷ್ಟದ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ  ¹zÀgÁAiÀÄ §¼ÀÆVð ¦.J¸ï.L eÁ®ºÀ½î oÁuÉ gÀªÀgÀÄ ಪಂಚರ ಸಮಕ್ಷಮ, ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತನ ತಾಬಾದಿಂದ ಮಟಕಾ ಜೂಜಾಟದ ನಗದು ಹಣ ರೂ.17,240/- ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ್ ಪೆನ್ ಹಾಗು ಸ್ಯಾಮಸಂಗ್ ಮೋಬೈಲ್ ಫೊನ್ ನ್ನು ವಶಕ್ಕೆ ಪಡೆದುಕೊಂಡಿದ್ದು ಎಂದು ಮುಂತಾಗಿ ಇದ್ದುದರ ಸಾರಾಂಶವು ಅಸಂಜ್ಞೇಯ ಸ್ವರೂಪದಾಗಿದ್ದರಿಂದ ಜಾಲಹಳ್ಳಿ ಠಾಣೆ ಎನ್.ಸಿ ನಂ.16/2015 ಕಲಂ.78(3) ಕೆ.ಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿತನ ವಿರುದ್ದ ಎಫ್..ಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಲು ಮಾನ್ಯ ನ್ಯಾಯಲಯಕ್ಕೆ ಯಾದಿ ಬರೆದುಕೊಂಡು ಅನುಮತಿ ಪಡೆದ ಯಾದಿಯನ್ನು ಕೋರ್ಟ ಕರ್ತವ್ಯದ ಪಿಸಿ 131 ಮುರಿಗೆಪ್ಪ  ದಿನ ದಿನಾಂಕ.24/07/2015 ರಂದು ರಾತ್ರಿ 9-00 ತಂದು ಹಾಜರುಪಡಿಸಿದ್ದರ ಮೇರೆಗೆ  eÁ®ºÀ½î ¥Éưøï oÁuÉ.UÀÄ£Éß £ÀA: 93/2015 PÀ®A 78(111)  PÉ ¦ PÁ¬ÄzÉ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
               ದುರುಗಪ್ಪ ತಂದೆ ಶಿವಪ್ಪ, ಗ್ರಾಮ ಲೆಕ್ಕಾಧಿಕಾರಿಗಳು ಚಿರ್ತನಾಳ್, ತಾ: ಸಿಂಧನೂರು.EªÀgÀÄ ಚಿರ್ತನಾಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಇದ್ದು, ದಿನಾಂಕ 24-07-2015 ರಂದು ಮದ್ಯಾಹ್ನ 2-15 ಗಂಟೆ ಸಮಯದಲ್ಲಿ ಸಿಂಧನೂರು ತಹಶೀಲ್ ಕಾರ್ಯಾಲಯದ ಚುನಾವಣಾ ಶಾಖೆಯಲ್ಲಿ ಕರ್ತವ್ಯದ ಮೇಲೆ ಇದ್ದಾಗ ಯಲ್ಲಪ್ಪ ತಂದೆ ಹನುಮಪ್ಪ, ವಯ: 24 ವರ್ಷ, ಜಾ: ವಡ್ಡರ್, ಸಾ: ಚಿರ್ತನಾಳ್ ತಾ: ಸಿಂಧನೂರ FvÀ£ÀÄ ಬಂದು ವಂಶಾವಳಿ ಪ್ರಮಾಣ ಪತ್ರ ನೀಡಲು ಕೇಳಿದಾಗ ಫಿರ್ಯಾದಿಯು ನಾಡ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಿ ಪಡೆಯಬೇಕು ಅಂತಾ ಹೇಳಿದ್ದರಿಂದ ಆರೋಪಿತನು ಸಿಟ್ಟಿಗೆದ್ದು, ಈಗ ಇಲ್ಲೆ ಕೊಟ್ಟರೆ ನಿಮ್ಮಪ್ಪಂದೆನು ಗಂಟು ಹೋಗತದಾ ಸೂಳೇ ಮಗನೇ ಅಂತಾ ಅವಾಚ್ಯವಾಗಿ ಬೈದು, ಈಗ ಪ್ರಮಾಣ ಪತ್ರ ಕೊಡದಿದ್ದರೆ ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ, ಕೊಲೆ ಮಾಡುವ ಉದ್ದೇಶದಿಂದ ರಾåಕ್ ನಿಂದ ರಾಡನ್ನು ತೆಗೆದುಕೊಂಡು ತಲೆಗೆ ಹೊಡೆದು, ಕಾಲಿನಿಂದ ಒದ್ದು, ಎದೆಯ ಮೇಲೆ ಕಾಲಿನಿಂದ ತುಳಿದು, ಕೈಗಳಿಂದ ಮೈ ಕೈ ಗೆ ಗುದ್ದಿ, ಅಂಗಿ ಹಿಡಿದು ಜಗ್ಯಾಡಿ, ಚಪ್ಪಲಿಯಿಂದ ಹೊಡೆದು, ಸರಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ, ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಇದ್ದ ಲಿಖಿತ ದೂರಿನ ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ 137/2015 ಕಲಂ. 504, 353, 323, 324, 307, 355, 506  ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿ.24-07-2015 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ 2 ನೇ ವಾಹನದ ಅಮರೇಶ ತಂದೆ ಪಂಪನಗೌಡ 25 ವರ್ಷ ಜಾತಿ:ನಾಯಕ : ಚಾಲಕ ಸಾ: ಮಾಡಗಿರಿ FvÀ£ÀÄ  ತನ್ನ ಮಾರುತಿ ಸುಜುಕಿ ಕಾರ ನಂ ಕೆಎ-34/ಎನ್ 3956 ನೇದ್ದನ್ನು ಯಾವುದೇ ಸಿಗ್ನಲ್ ಹಾಕದೇ ರಸ್ತೆಯ ಮೇಲೆ  ಮಾನವಿ ಕಡೆಗೆ ಮುಖ ಮಾಡಿ ನಿಲ್ಲಿಸಿದ್ದು ರಾಯಚೂರು ಕಡೆಯಿಂದ ಬಂದ 1 ನೇ ವಾಹನದ ಬುಲೋರ್ ಗೂಡ್ಸ ಮ್ಯಾಕ್ಸ್ ಟ್ರಕ್ಸ್ ಜೀಪ್ ನಂ:ಕೆಎ-36/ಬಿ.0515  ನೇದ್ದರ ಚಾಲಕ ವಾಹನವನ್ನು ಅತೀವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಮುಂದೆ ನಿಂತ ಬುಲೇರ್ ಗೂಡ್ಸ್ ಗಾಡಿಗೆ ಟಕ್ಕರ್ ಕೊಟ್ಟು ಪಲ್ಟಿಯಾಗಿ ಗದ್ದೆಯಲ್ಲಿ ಬಿದ್ದಿರುತ್ತದೆ. ಬುಲೋರ ಗಾಡಿಯಲ್ಲಿ ಕುಳಿತ್ತಿದ್ದ ವೀರೇಶನಿಗೆ ತಲೆಗೆ ಮೈಕೈಗೆ ಗಾಯವಾಗಿರುತ್ತದೆ ಈ ಅಪಘಾತವು ಇಬ್ಬರೂ ಚಾಲಕರ ನಿರ್ಲಕ್ಷತನದಿಂದ ಜರಗಿರುತ್ತದೆ ಅಂತಾ ಕೊಟ್ಟಿದ್ದರ  zÀÆj£À ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA; 140/2015  ಕಲಂ: 279, 337. IPC  CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
               ದಿನಾಂಕ 23.07.2015 ರಂದು ಮದ್ಯಾಹ್ನ 3.30 ಗಂಟೆ ಸುಮಾರಿಗೆ ಲಿಂಗಸ್ಗೂರು- ಗುರಗುಂಟಾ ಮುಖ್ಯ ರಸ್ತೆಯ ಗೌಡೂರು ಕ್ರಾಸ್ ಹತ್ತಿರ ಆರೋಪಿತನು ತನ್ನ ಟಾಟಾ ಎ.ಸಿ ನಂ ಕೆ.ಎ 36 3147 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎದುರುಗಡೆಯಿಂದ ಬರುತ್ತಿದ್ದ ಸೈಕಲ್ ಮೋಟಾರ್ ನಂ ಕೆ.ಎ 33 ಜೆ 2908 ನೇದ್ದಕ್ಕೆ ಡಿಕ್ಕಿ ಕೊಟ್ಟಿದ್ದರಿಂದ ಗಾಯಾಳುಗಳಿಗೆ ಸಾದಾ ಮತ್ತು ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಾಲಕತನು ತನ್ನ ಗಾಡಿಯನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ ಅಂತಾ ಹೇಳಿಕೆ ಫಿರ್ಯಾದಿ ಇದ್ದ ಮೇರೆಗೆ ಪ್ರ.ವ.ವರದಿ ಜರುಗಿಸಲಾಗಿದೆ.    ರಾತ್ರಿ 20.15 ಗಂಟೆಗೆ ಇಳಕಲ್ ಪೊಲೀಸ್ ಠಾಣೆಯಿಂದ ಒಂದು ಎಮ್.ಎಲ್.ಸಿ ವಸೂಲಾಗಿದ್ದು, ಅದರಲ್ಲಿ ಗಾಯಾಳು ಬಿ. ಸತ್ಯ ನಾರಾಯಣ ಈತನು ಚಿಕಿತ್ಸೆ ಕುರಿತು ಅಕ್ಕಿ ಆಸ್ಪತ್ರೆ ಇಲಕಲ್ ದಲ್ಲಿ ಸೇರಿಕೆಯಾಗಿದ್ದು, ಅಲ್ಲಿ ಇಲಾಜು ಫಲಕಾರಿಯಾಗದೇ ಸಂಜೆ 6.30 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಇರುತ್ತದೆ.EzÀÝ  zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA; 114/2014 PÀ®A : 279, 337, 338, 304 (J) L¦¹ & 187 LJA« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
        ¢£ÁAPÀ: 24/07/2015 gÀAzÀÄ ¨É½UÉÎ 10-00 UÀAmÉUÉ ¸ÀĪÀiÁjUÉ ¦ügÁå¢ ²æà ªÀÄw ªÀiÁ£À±ÀªÀÄä UÀAqÀ: UÉÆëAzÀ¥Àà, 45ªÀµÀð, eÁw: £ÁAiÀÄPÀ, G: CAUÀ£ÀªÁr ¸ÀºÁAiÀÄQ, ¸Á: PÉÆÃwUÀÄqÀØ. FPÉAiÀÄÄ ªÀÄvÀÄÛ ¤AUÀªÀÄä, §¸ÀìªÀÄä ¸ÉÃjPÉÆAqÀÄ DgÉÆæ azÁ£ÀAzÀ¥Àà FvÀ£À ªÀÄ£ÉAiÀÄ ªÀÄÄAzÉ ºÉÆÃV ¢£ÁAPÀ: 22/07/2015 gÀAzÀÄ ªÀÄzsÁåºÀß 12-30 UÀAmÉUÉ ¦ügÁå¢zÁgÀ¼ÀÄ PÉ®¸À ªÀiÁqÀĪÀ CAUÀ£ÀªÁr PÉÃAzÀæPÉÌ DgÉÆævÀ£ÀÄ §AzÀÄ ªÀÄPÀ̽UÉ CqÀÄUÉ ªÀiÁqÀĪÀ ¸ÀªÀÄAiÀÄzÀ°è DgÉÆæ azÁ£ÀAzÀ¥Àà£ÀÄ vÀ£Àß ªÉƨÉÊ¯ï ¥sÉƤ£À°è «rAiÉÆà awæPÀj¹zÀ «µÀAiÀÄzÀ §UÉÎ PÉüÀ®Ä ºÉÆÃVzÁÝUÀ DgÉÆævÀ£ÀÄ ¨Á¬ÄUÉ §AzÀAvÉ ¨ÉÊAiÀÄÄÝ ºÉÆqÉAiÀÄ®Ä §A¢zÀÄÝ C®èzÉ ¯Éà ¸ÀƼÉAiÀÄgÉ £ÀªÀÄä ªÀÄ£ÉvÀ£ÀPÀ §AzÀÄ PÉüÀÄwÛgÉ£À¯Éà JAzÀÄ CªÁZÀåªÁV ¨ÉÊAiÀÄÄÝ £Á£ÀÄ ¤ªÀÄä£ÀÄß ¨ÉÃPÁzÁUÀ «rAiÉÆà ªÀiÁrPÉƼÀÄîvÉÛ£É K£ÀÄ ªÀiÁrPÉƼÀÄîwÛj JAzÀÄ ¦ügÁå¢zÁgÀ¼À ªÉÄÊ PÉÊ ªÀÄÄnÖ J¼ÉzÁr C¥ÀªÀiÁ£ÀUÉƽ¹gÀÄvÁÛ£É DUÀ G½zÀ 4 d£À DgÉÆævÀgÀÄ §AzÀÄ F ¸ÀƼÉgÀzÀÄ §ºÀ¼À DVzÉ ¤ªÀÄä£ÀÄß ¸ÀÄlÄÖ ©qÀÄvÉÛªÉ CAvÁ CAzÀÄ F ¸À® G½zÀÄPÉÆAr¢Ýj E£ÉÆßAzÀÄ ¸À® £ÀªÀÄä vÀAmÉUÉ §AzÀgÉ fêÀ ¸À»vÀ G½¸ÀĪÀÅ¢¯ÁèªÉAzÀÄ fêÀzÀ ¨ÉzÀjPÉ ºÁQgÀÄvÁÛgÉAzÀÄ ¤ÃrzÀ zÀÆj£À ªÉÄðAzÀ  zÉêÀzÀÄUÀð ¥Éưøï oÁuÉ. UÀÄ£Éß £ÀA. 181/2015 PÀ®A. 143, 147, 504, 506, 323, 354, ¸À»vÀ 149 L¦¹. CrAiÀÄ°è ¥ÀæPÀgÀt zÁRÀ°¹PÉÆAqÀÄ   vÀ¤SÉ PÉÊPÉÆArgÀÄvÁÛgÉ
  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.07.2015 gÀAzÀÄ 101 ¥ÀææPÀgÀtUÀ¼À£ÀÄß ¥ÀvÉÛ ªÀiÁr  16,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



BIDAR DISTRICT DAILY CRIME UPDATE 25-07-2015


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 25-07-2015

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 150/2015 PÀ®A 379 L¦¹ :-
¢£ÁAPÀ: 25-07-2015 gÀAzÀÄ 1030 UÀAmÉUÉ ²æà ¸ÀwñÀPÀĪÀiÁgÀ vÀAzÉ ºÀjÃQ±À£À ¢Ã£É ªÀAiÀÄ-47 ªÀµÀð eÁ/ J¸À.¹ zÀ°vÀgÀÄ G-²PÀëPÀgÀÄ PÉ.¦ ±Á¯É ©ÃzÀgÀ ¸Á/ ¹zÁÞxÀð £ÀUÀgÀ ºÁgÀÆgÀUÉÃj gÉÆÃqÀ ©ÃzÀgÀ gÀªÀgÀÄ oÁuÉUÉ ºÁdgÁV Cfð ¸À°è¹zÉãÉAzÀgÉ. ¢£ÁAPÀ. 04-07-2015 gÀAzÀÄ. ©ÃzÀgÀ ©.«.© PÁ¯ÉÃdzÀ°è CVß ¸ÁQë ¹jAiÀÄ¯ï ¸ÀAvÉ PÁAiÀÄðPÀæªÀÄ E¢ÝzÀÝjAzÀ ¦üAiÀiÁð¢AiÀÄ ¨ÁªÀ£ÁzÀ ¥ÀæPÁ±À vÀAzÉ gÁªÀÄuÁÚ qsÉÆÃ¼É ¸Á/ ©ÃzÀgÀ EªÀgÀÄ ¦üAiÀiÁð¢AiÀÄ ªÉÆÃmÁgÀ ¸ÉÊPÀ® vÉUÉzÀÄPÉÆAqÀ gÁwæ 7 UÀAmÉUÉ ©.«.© PÁ¯ÉÃdzÀ°è £ÀqÉAiÀÄĪÀ PÁAiÀÄðPÀæªÀÄPÉÌ ºÉÆÃV CªÀgÀtzÀ°è ªÉÆÃmÁgÀ ¸ÉÊPÀ® ¤°è¹. PÁAiÀÄðPÀæªÀÄ ¥ÀÆwð ªÀÄÄVAiÀÄĪÀgÉUÉ ¢£ÁAPÀ. 05-07-2015 gÀAzÀÄ. 0100 UÀAmÉUÉAiÀĪÀgÉUÉ PÁAiÀÄðPÀæªÀÄ ªÀÄÄVzÀ £ÀAvÀgÀ ¦üAiÀiÁð¢AiÀÄ ¨ÁªÀ£ÀªÀgÀÄ ¤°è¹zÀ »ÃgÉÆà ºÉÆAqÁ ¹éïÉAqÀgÀ ¥Àè¸ï ªÉÆÃmÁgÀ ¸ÉÊPÀ® £ÀA. PÉJ- 38 PÉ. 5256 £ÉÃzÀ£ÀÄß vÉUÉzÀÄPÉƼÀî®Ä §AzÁUÀ ªÉÆÃmÁgÀ ¸ÉÊPÀ® ¤°è¹zÀ ¸ÀܼÀzÀ°è EgÀ°¯Áè. J¯Áè PÀqÉ ºÉÆqÀÄPÁrzÀgÀÆ J°è PÁt°®è £ÀAvÀgÀ ¦üAiÀiÁ𢠪ÀÄvÀÄÛ CªÀgÀ ¨ÁªÀ E§âgÀÄ PÀÆr ©ÃzÀgÀ £ÀUÀgÀ ªÀÄvÀÄÛ ºÉÆgÀªÀ®AiÀÄzÀ°è J¯Áè PÀqÉ ºÉÆqÀÄPÁrzÀgÀÆ E°èAiÀĪÀgÉUÉ vÀ£Àß ªÉÆÃmÁgÀ ¸ÉÊPÀ® §UÉÎ AiÀiÁªÀzÉ ¸ÀĽªÀÅ ¹QÌgÀĪÀ¢¯Áè. ¦üAiÀiÁð¢AiÀÄ ªÉÆÃmÁgÀ ¸ÉÊPÀ® ¢£ÁAPÀ. 04-07-2015 gÀAzÀÄ. gÁwæ. 7 UÀAmɬÄAzÀ ¢£ÁAPÀ. 05-07-2015 gÀAzÀÄ. 0100 UÀAmÉAiÀÄ CªÀ¢üAiÀÄ°è ©.«.© PÁ¯ÉÃd CªÀgÀtzÀ°è ¤°è¹zÀ vÀ£Àß ªÉÆÃmÁgÀ ¸ÉÊPÀ® C.Q. 30000/-gÀÆ ¨É¯É ¨Á¼ÀĪÀzÀ£ÀÄß AiÀiÁgÉÆ C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. CzÀgÀ «ªÀgÀ. 1) Zɹ £ÀA. MBLHA10EEAHA01563 2) EAf£À £ÀA. HA10EAAHA66012 PÀ¥ÀÄà §tÚzÀÄ EgÀÄvÀÛzÉ CAvÀ PÀlÖ ¦üAiÀiÁð¢AiÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ


ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 133/2015 PÀ®A 37 PÉ.JA.J¯ï PÁAiÉÄÝ :-
¢£ÁAPÀ 24-07-2015 gÀAzÀÄ £Á£ÀÄ oÁuÉAiÀÄ°èzÁÝUÀ 1500 UÀAmÉAiÀÄ ¸ÀĪÀiÁjUÉ ªÀiÁ»w §A¢zÉÝ£ÉAzÀgÉ ªÀÄ£ÁßJSÉýî UÁæªÀÄzÀ  ªÀĺÁzÉêÀ ªÀÄA¢gÀzÀ MAzÀÄ PÁA¥À¯ÉPÀìzÀ°è M§â ªÀåQÛ ¸ÀgÀPÁgÀ¢AzÀ C¢üPÀÈvÀªÁV ¥ÀqÉzÀ ¥ÀgÀªÁ¤UÉ ¥ÀvÀæ«®èzÉ C£À¢üPÀÈvÀªÁV gÉÊvÀjUÉ ºÁUÀÆ ªÁå¥ÁgÀ¸ÀÜjUÉ ¸Á®zÀ gÀÆ¥ÀzÀ°è ºÀtPÉÆlÄÖ «ÄwAiÀiÁzÀ «ÄÃlgï §rØ gÀÆ¥ÀzÀ°è ºÀt ªÀ¸ÀÆ®Ä ªÀiÁqÀÄwzÁÝ£É JA§ ¨Áwä ªÉÄÃgÀUÉ ¹§âA¢ ºÁUÀÆ ¥ÀAZÀgÉÆA¢UÉ 1515 UÀAmÉUÉ oÁuɬÄAzÀ ©lÄÖ  ªÀÄ£ÁßJSÉýîAiÀÄ ªÀĺÁzÉêÀ ªÀÄA¢gÀzÀ PÁA¥À¯ÉPÀìzÀ°è 1520 UÀAmÉUÉ zÁ½ ªÀiÁr M§â ªÀåQÛAiÀÄ£ÀÄß »rzÀÄPÉÆAqÀÄ «ZÁj¸À®Ä vÀ£Àß ºÉ¸ÀgÀÄ PÁ²£ÁxÀ vÀAzÉ «ÃgÀ¥Áà gÉÆqÁØ ªÀAiÀÄ 52 ªÀµÀð eÁw °AUÁAiÀÄvÀ G: ªÁå¥ÁgÀ  ¸Á; ªÀÄ£ÁßJSÉý CAvÁ ºÉýzÀ£ÀÄ. ¸ÀzÀjAiÀĪÀ£À ªÀ±ÀzÀ°èzÀÝ MAzÀÄ 10,000/-(ºÀvÀÄÛ ¸Á«gÀ gÀÆ¥Á¬ÄAiÀÄ) ¥Áæ«Ä¸Àj £ÉÆÃl d¦Û ªÀiÁrPÉÆArzÀÄÝ CzÀgÀ §UÉÎ D¥Á¢vÀ¤UÉ «ZÁj¸À®Ä CªÀ£ÀÄ w½¹zÉãÉAzÀgÉ £Á£ÀÄ gÉÊvÀjUÉ ºÁUÀÆ ªÁå¥ÁgÀ¸ÀÜjUÉ ±É 5% gÀ §rØAiÀÄAvÉ ¸Á® PÉÆlÄÖ ¥Áæ«Ä¸Àj £ÉÆÃl §gÉzÀÄPÉÆAqÀÄ §rØ ¸ÀªÉÄÃvÀ ºÀtªÀ£ÀÄß ªÀ¸ÀÆ° ªÀiÁqÀÄvÉÛÃ£É £Á£ÀÄ ¸ÀĪÀiÁgÀÄ ªÀµÀðUÀ½AzÀ ºÀt ¯ÉêÁzÉë ªÀiÁqÀĪÀ ªÀåªÀºÁgÀ ªÀiÁqÀÄvÉÛÃ£É F §UÉÎ £À£Àß ºÀwÛgÀ ¸ÀgÀPÁgÀ¢AzÀ ¥ÀqÉzÀ AiÀiÁªÀÅzÉà PÁUÀzÀ ¥ÀvÀæUÀ¼ÀÄ ªÀÄvÀÄÛ C£ÀĪÀÄw ¥ÀvÀæUÀ¼ÀÄ EgÀĪÀÅ¢®è JAzÀÄ vÀ£Àß vÀ¥ÀÄà M¦àPÉÆArgÀÄvÁÛ£É. DgÉÆævÀ¤UÉ zÀ¸ÀÛVj ªÀiÁrPÉÆAqÀÄ ªÀÄgÀ½ 1630 UÀAmÉUÉ oÁuÉUÉ §AzÀÄ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.


ºÀĪÀÄ£Á¨ÁzÀ ¸ÀAZÁgÀ oÁuÉ UÀÄ£Éß £ÀA. 80/2015 PÀ®A 279, 338, 304(J) L¦¹ :-

ದಿ:24/07/2015 ರಂದು 1530 ಗಂಟೆಗೆ ಹುಮನಾಬಾದ ಸರಕಾರಿ ಆಸ್ಪತ್ರೆಯಿಂದ ಫೋನ ಮೂಲಕ ಎಮ್,ಎಲ್,ಸಿ ಇದೆ ಅಂತ ತಿಳಿಸಿದ ಕೂಡಲೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿಠಲ ಬೇಂದ್ರೆ ಸಾ/ ಮೋಳಕೇರಾ ಈತನ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ,  ದಿನಾಂಕ :24/07/2015 ಫಿರ್ಯಾದಿ ವಿಠಲ ಹಾಗು ಅವರೂರ ಶರಣಪ್ಪಾ ತಂದೆ ಅರ್ಜುನ ಬಾಬುನೋರ ವಯ:42 ವರ್ಷ ಇಬ್ಬರೂ ಕೂಡಿಕೊಂಡು ರಮೇಶ ತಂದೆ ಕರಬಸಪ್ಪಾ ಆರ್ಯ ರವರ ಟಾಕ್ಟರ ನಂ:ಕೆ..39.ಟಿ.2164 ಟ್ರಾಲಿ ನಂ:ಕೆ..39.ಟಿ.1009 ನೇದ್ದರ ಮೇಲೆ ಅವರ ಹೋಲಕ್ಕೆ ಕೆಂಪು ಮಣ್ಣು ತರಲು ಕೂಲಿ ಕೆಲಸಕ್ಕೆ ಹೋಗಿದ್ದು, ಫಿರ್ಯಾದಿ ಹಾಗು ಶರಣಪ್ಪಾ ಟ್ರಾಲಿಯಲ್ಲಿ ಕುಳಿತಿದ್ದು, ಹುಮನಾಬಾದ ಆರ್.ಟಿ.. ಚೆಕ್ ಪೋಸ್ಟ ಕಡೆಯಿಂದ ಧರಿ ಕಡೆಗೆ ಹೋಗುವಾಗ ಟಾಕ್ಟರನ್ನು ರಮೇಶ ಚಲಾಯಿಸುತ್ತಿದ್ದು ಮದ್ಯಾನ 02-30 ಪಿ.ಎಮ್ ಗಂಟೆ ಸುಮಾರಿಗೆ ಹುಮನಾಬಾದ ಆರ್.ಟಿ.. ಚೆಕ್ ಪೋಸ್ಟ ಹತ್ತಿರದ ಜ್ಯೋತಿ ಮಿನರಲ ವಾಟರ ಕಂಪನಿ ಹಿಂದೆ ಗುಡ್ಡದಲ್ಲಿ ಹೋದಾಗ ರಮೇಶನು ಟಾಕ್ಟರನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿ ಚೆಕ್ ಡ್ಯಾಮ ಎದುರಿನ ತಗ್ಗಿನಲ್ಲಿ ಹಾಕಿ ಪಲ್ಟಿ ಮಾಡಿ  ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಎಡಮೋಳಕೈ, ಬಲಮೋಳಕಾಲಿನ ಮೂಳೆ ಮುರಿದು ಭಾರಿ ಗುಪ್ತಗಾಯ, ಎದೆಗೆ, ಹೊಟ್ಟೆಗೆ ಗುಪ್ತಗಾಯ, ಬಲಮೋಳಕಾಲಿಗೆ ತರಚಿದ ರಕ್ತಗಾಯವಾಗಿದ್ದು, ಶರಣಪ್ಪಾ ಬಾಬುನೋರ ಈತನು ಟ್ರಾಲಿ ಕೆಳಗೆ ಸಿಲುಕಿ ತಲೆಗೆ, ಮುಖಕ್ಕೆ ಭಾರಿ ರಕ್ತಗಾಯವಾಗಿ, ಎದೆಗೆ, ಹೊಟ್ಟೆಗೆ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದು, ರಮೇಶನಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ ಅಂತಾ ನೀಡಿದ್ದು, ನಂತರ ಘಟನಾ ಸ್ಥಳಕ್ಕೆ ಭೇಟ್ಟಿ ನೀಡಿ ಟಾಕ್ಟರ ಅಡಿಯಲ್ಲಿ ಸಿಲುಕಿದ ಮೃತದೇಹ ತೆಗೆದು ಆಸ್ಪತ್ರೆಗೆ ಸಾಗಿಸಿ ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. 

Kalaburagi District Reported Crimes

ವಿದ್ಯುತ ತಂತಿ ತಗಲು ಜಾನುವಾರು ಸಾವು :
ಚೌಕ ಠಾಣೆ : ಶ್ರೀ, ಸತೀಶ ತಂದೆ ನಿಂಗಣ್ಣ ರೇವೂರ ಸಾ; ಚನ್ನವೀರ ನಗರ ಕಲಬುರಗಿ ಇವರ ನಮ್ಮ ಮನೆಯಲ್ಲಿ 7 ಎಮ್ಮೆಗಳನ್ನು ಸಾಕಿದ್ದು, ಪ್ರತಿ ದಿನ ನಾವು ಹಾಲಿನ ವ್ಯಾಪಾರ ಮಾಡಿಕೊಂಡಿರುತ್ತೇವೆ.  ಇಂದು ದಿನಾಂಕ: 24/07/2015 ರಂದು ಬೆಳೆಗ್ಗೆ  11-00 ಗಂಟೆಗೆ ನಾನು ಚನ್ನವೀರ ನಗರದ ರಸ್ತೆಯ ಪಕ್ಕದ ರೇವೂ ನಾಯಕ ಇವರ ಇಟ್ಟಂಗಿ ಭಟ್ಟಿಯ ಹತ್ತಿರ ನಮ್ಮ ಎಲ್ಲಾ 7 ಎಮ್ಮೆಗಳನ್ನು ಮೇಯಿಸುತ್ತಿದ್ದಾಗ ಅದರಲ್ಲಿ ಒಂದು ಎಮ್ಮೆಯು ರಸ್ತೆಯ ಪಕ್ಕದಲ್ಲಿರುವ ಲೈಟಿನ ಕಂಬದ ಹತ್ತಿರ ಮೇಯುತ್ತಿದ್ದಾಗ ಆಕಸ್ಮೀಕವಾಗಿ ಆ ಒಂದು ಎಮ್ಮೆಗೆ ವಿದ್ಯೂತ್ ತಂತಿ ತಗುಲಿ ಅದು ಸ್ಥಳದಲ್ಲಿಯೇ ಮೃತಪಟ್ಟಿರುತ್ತದೆ. ಸದರಿ ಎಮ್ಮೆಯು ಅಂದಾಜು 6 ವರ್ಷದ ಎಮ್ಮೆಯಾಗಿದ್ದು. ಅದರ ಅಂದಾಜು ಕಿಮ್ಮತ್ತು 60,000/- ರಿಂದ 70,000/- ರೂಪಾಯಿಗಳಾಗಬಹುದು.  ಕಾರಣ ನಾನು ಬಡವನಿದ್ದು, ನಮ್ಮ ಉಪಜೀವನಕ್ಕೆ ಆಧಾರವಾಗಿದ್ದ ನಮ್ಮ ಒಂದು ಎಮ್ಮೆಗೆ ಆಕಸ್ಮೀಕವಾಗಿ ವಿದ್ಯೂತ್ ತಂತಿ ತಗುಲಿ ವಿದ್ಯೂತ್ ಶಾಖದಿಂದ ಮೃತಪಟ್ಟಿದ್ದರಿಂದ ನಮಗೆ ನಷ್ಟವಾಗಿದ್ದು, ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಚೌಕ ಠಾಣೆ : ಶ್ರೀ ಶಿವಶಂಕರ ತಂದೆ ಕೆಂಚಪ್ಪ ಕೊಚನ ಸಾ: ನರೋಣಾ ಗ್ರಾಮ ತಾ:ಆಳಂದ ಜಿ: ಕಲಬುರಗಿ ರವರು  ದಿನಾಂಕ 23/07/2015 ರಂದು ನನಗೆ ಹಾಗೂ ನನ್ನ ಜೊತೆಯಲ್ಲಿ ಕಂಡೇಕ್ಟರ ಅಂತಾ ಶರೀ ಮಾಹಾಂತಯ್ಯಾ ಸ್ವಾಮಿ ಕಂಡೇಕ್ಟರ ನಂ. 477 ಇಬ್ಬರು ಕೂಡಿಕೊಂಡು ನಾವು ಕರ್ತವ್ಯ ಕುರಿತು ಡಿಪೋ ನಂ. 4 ಕ್ಕೆ ಬಂದು ನಮಗೆ ಎ.ಟಿ.ಎಸ್ ಸಾಹೇಬರಾದ ಶ್ರಿ ಅಶೋಕ ರಾಠೋಡ ಸಾಹೇಬರು ಸರಕಾರಿ ಬಸ್ ನಂ. ಕೆ.ಎ-32 ಎಫ್-1908 ನೇದ್ದರಲ್ಲಿ ರೂಟ ನಮ. 77 ರಲ್ಲಿ ಸದ್ಯ ಓಡಿಸಲು ಕರ್ತವ್ಯಕ್ಕೆ ನೇಮಿಸಿದ ಪ್ರಕಾರ ನಾನು ಹಾಗು ಕಂಡಕ್ಟರ ಮಾಹಾಂತಯ್ಯಾ ಸ್ವಾಮಿ ಇಬ್ಬರೂ ಕೂಡಿಕೊಂಡು ದಿನಾಂಕ 24/07/2015 ರಂದು ಬೆಳಿಗ್ಗೆ 5 ಎ.ಎಂ.ಕ್ಕೆ ಎದ್ದು ಬೆಳಿಗ್ಗೆ ರೂಟ ನಂ. 77 ನೇದ್ದರಲ್ಲಿ ನಮಗ ನೇಮಿಸಿದ ಕರ್ತವ್ಯದಂತೆ ಬೆಳಿಗ್ಗೆ 5-20 ಎ.ಎಂ.ಕ್ಕೆ ಬಸ್ಸ ನಂ. ಕೆ.ಎ-32 ಎಫ್-1908 ನೇದ್ದನ್ನು ಮೋದಲು ಟ್ರೀಪ್ ಸ್ಟೇಷನ ಬಜಾರದಿಂದ ಹುಮನಾಬಾದ ರೋಡಿಗೆ ಇದ್ದು ಆದಂತೆ ನಾವು ಬೆಳಿಗ್ಗೆ 5-20 ಎ.ಎಂ.ಕ್ಕೆ ಸ್ಟೇಷನ ಬಜಾರ ಬಸ್ ಸ್ಟ್ಯಾಂಡದಿಂದ ಹೊರಟು ತಿಮ್ಮಾಪೂರ ಚೌಕ, ಮಿನಿ ವಿಧಾನ ಸೌಧ, ಅನ್ನಪೂರ್ಣ ಕ್ರಾಸ, ಜಗತ್ತ ಮಾರ್ಕೇಟ, ಹುಮನಾಬಾದ ಬೇಸ್, ಮರಗಮ್ಮಾ ಟೆಂಪಲ್, ಮಿಜಗುರಿ ಕ್ರಾಸ ಮಾಡಿಕೊಂಡು ಅಂದಾಜು 5-45 ಎ.ಎಂ.ಕ್ಕೆ ನಗರೇಶ್ವರ ಶಾಲೆಯ ಹತ್ತಿರದ ರಸ್ತೆಗಳನ್ನು ಬಸ್ ನಂ. ಕೆ.ಎ-32 ಎಫ್-1908 ನೇದ್ದನ್ನು ನಿಧಾನವಾಗಿ ಜಾಗರೂಕತೆಯಿಂದ ಓಡಿಸಿಕೊಂಡು ಬರುತ್ತಿದ್ದಾಗ ಸಂಜು ನಗರ ಬಡಾವಣೆಗೆ ಹೋಗುವ ಕಟ್ಟ ರೋಡಿನಿಂದ ಬಂದು ಹೀರೋ ಹೊಂಡಾ ಶೈನ್ ವಾಹನ ಸಂಖ್ಯೆ ಕೆ.ಎ-32 ಇಬಿ-1777 ನೇದ್ದರ ಮೇಲೆ ಒಬ್ಬ ಮೋಟಾರು ಸೈಕಲ್ ಸವಾರ ತನ್ನ ವಾಹನದ ಮೇಲೆ ಇಬ್ಬರು ಹೆಣ್ಣು ಮಕ್ಕಳು ಕೂಡಿಸಿಕೊಂಡು  ಅತೀವೆಗದಿಂದ ನಿಸ್ಕಾಳಜೀತನದಿಂದ ನಡೆಯಿಸಿಕೊಂಡು ಬರುತ್ತಿದ್ದವನು, ತಾನು ಹೊಗಬೇಕಾದ ಯು ಟನ್ಸ ಕಡೆಗೆ ಸಾವಕಾಶವಾಗಿ ಹೋಗದೇ ನಮ್ಮ ಬಸ್ಸಿನ ಮುಂದೆ ಬರುವುದನ್ನು ನಾನು ದೂರದಿಂದಲೇ ಗಮನಿಸುತ್ತಾ ಓಮ್ಮೇಲೆ ನಾನು ನನ್ನ ಬಸ್ಸನ್ನು ಓಮ್ಮೆಲೆ ಬ್ರೇಕ್ ಹಾಕಲು ಬಸ್ಸು ನನ್ನ ಮುಂದುಗಡೆಯ ಎಡಭಾಗದಿಂದ ಬಲಭಾಗದ ಡಿವೇಡರವರೆಗೆ ಬಂದಿದ್ದು ಅಷ್ಠರಲ್ಲಿ ಸದರಿ ಸೈನ್ ಗಾಡಿ ನಂ. ಕೆ.ಎ-32 ಇಬಿ-1777  ನೇದ್ದವನ್ನು ನಮ್ಮ ಎದುರುಗಡೆ ಬಂದ ಎಡಭಾಗದ ಬಸ್ಸಿನ ಭಾಗಕ್ಕೆ ಡಿಕ್ಕಿ ಹೊಡೆದು 3 ಜನರೂ ಗಾಡಿಯ ಮೇಲಿಂದ ಕೆಳಗಡೆ ಬಿದ್ದಿದ್ದು ಇದನ್ನು ನೋಡಿ ಸದರಿ ನಮಗೆ ಡಿಕ್ಕಿ ಹೊಡೆದ ಮೋಟಾರ ಸೈಕಲ ಸವಾರನೂ ಎದ್ದವನೇ ನನಗೆ ಹಿಡಿದು ಗಾಡಿಯಲ್ಲಿ ಎರಿ ನನಗೆ ಅಡ್ಡಾ ತಿಡ್ಡಿಯಾಗಿ ಬೈಯುತ್ತಾ ಕೈಯಿಂದ ಮುಖದ ಮೇಲೆ ಹೊಟ್ಟೆಯಲ್ಲಿ ಬೆನ್ನಿನಲ್ಲಿ ಕೈಮುಷ್ಠಿ ಮಾಡಿ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ಅಲ್ಲದೆ ಸದರಿ ಅಪಘಾತವಾದ ಸ್ಥಳದಲ್ಲಿ ನೋಡಿದ ಕೆಲವು ಜನರೂ ವನ ಹಿಂದೆ ಇದ್ದವರು ಅಪರಿಚಿತ 2-3 ಜನರು ಸೇರಿ ಕೊಂಡು ನನಗೆ ಹೊಡೆಬಡೆ ಮಾಡಿರುತ್ತಾರೆ. ನನಗೆ ಹೊಡೆಯುತ್ತಿದ್ದ ಜನರು ಕಂಡೇಕ್ಟರ ಮಹಾಂತಯ್ಯಾ ಸ್ವಾಮಿ ಇವನಿಗೆ ಯಾರೂ ಅಪರಿಚಿತರು ಹೋಗವರು ಅವನಿಗೆ ಕೈಯಿಂದ ಹೊಡೆಯಲು ಅವನು ಸಹ ಅಲ್ಲಿಂದ ಓಡಿ ಹೋಗಿರುತ್ತಾರೆ. ಸದರಿ ವ್ಯಕ್ತಿಗಳು ನಮಗೆ ಹೊಡೆದು   ಅಪಘಾತ ಮಾಡಿದಿ ಅವನಿಗೆ ಉಪಚಾರ ಮಾಡಿಸುವವರೆಗೆ ನಿನಗೆ ಬಿಡುವುದಿಲ್ಲಾ ಅಂತಾ ಹೇಳಿ ಬಂದು ಆಪೀಸದಲ್ಲಿ ಕೂಡಿಸಿಕೊಂಡ ಐಟಿಐ ಕಾಲೇಜ ಹತ್ತಿರ ಆರ್.ಆರ್ ಶಹಾಪೂರಯವರೆ ಕರೆದುಕೊಂಡು ಹೋಗಿ ನನ್ನ ಬಸ್ಸಿಗೆ ಡಿಕ್ಕಿ ಹೊಡೆದ ಮೋಟಾರು ಸವಾರನಿಗೆ ಅಲ್ಲಿ ಉಪಚಾರಕ್ಕಾಗಿ ದಾಖಲಿಸಿದ ನಂತರ ಇನ್ನೂ ಹೆಚ್ಚಿಗೆ ಜನರು ದವಾಖಾನೆಗೆ ಬರುತ್ತಿದ್ದು ಅವರು ಇನ್ನೂ ನನಗೆ ಹೆಚ್ಚಿಗೆ ಹೊಡೆಯಬಹುದೆಂದು ಗಾಬರಿಯಾಗಿ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ಸದರಿ ಘಟನೆಯ ಬಗ್ಗೆ ನಮ್ಮ ಮೇಲಾಧಿಕಾರಿಯವರಿಗೆ ಮಾಹಿತಿ ತಿಳಿಸಿ ಅವರು ಉಪಚಾರಕ್ಕಾಗಿ ಹೋಗಲು ತಿಳಿಸಿದ ಮೇರೆಗೆ ನಾನು ಉಪಚಾರ ಕುರಿತು ಆಸ್ಪತ್ರೆಗೆ ದಾಖಲಾಗಿರುತ್ತನೆ ಸದರಿ ಘಟನೆ ಜರೂಗಲು ಕಾರಣವೆನೆಂದರೆ ನಾನು ನಗರೇಶ್ವರ ಸಾಲ್ ಹತ್ತಿರ ನನ್ನ ಬಸ್ಸು ಓಡಿಸಿಕೊಂಡು ಬರುತ್ತಿರುವಾಗ ಸಂಜ ನಗರ ಕ್ರಾಸದಿಂದ ನಮ್ಮ ಎದುರುಗಡೆ ಒಬ್ಬ ಮೋಟಾರು ಸಯಕಲ್ ಸವಾರ ನಂ. ಕೆ.ಎ-32 ಇಬಿ-1777 ನೇದ್ದವನು ಅತಿವೇಗದಿಂದ ಮತ್ತು ನಿಸ್ಕಾಳಜೀತನದಿಂದ ತನ್ನ ವಾಹನವನ್ನು ತಗೆದು ಕೊಂಡು ನನ್ನ ಬಸ್ಸಿ ನಂ. ಕೆ.ಎ-32 ಎಫ್-1908 ನೇದ್ದಕ್ಕೆ ತಾನೇ ಡಿಕ್ಕಿ ಹೊಡೆದು ಗಾಯಹೊಂದಿ ನಾನೇ ಅಪಘಾತ ಪಡಿಸಿರುತ್ತೇನೆ. ಅಂತಾ ನನ್ನ ಮೇಲೆ ತಪ್ಪು ಹೊರೆಯಿಸಿ ನನಗೆ ಅವಾಚ್ಯವಾಗಿ ಬೈದು ಹಲ್ಲೆ ಮಾಡಿದ್ದು ಅಲ್ಲದೆ ನನ್ನ ಸಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿದ್ದು ಸದರಿ ನನಗೆ ಹಲ್ಲೆ ಮಾಡಿದ ಮೋಟಾರ ಸೈಕಲ್ ಸವಾರರ ಮತ್ತು ಅವರ ಹಿಂದೆ ಇದ್ದ 2-3 ಜನರ ವಿರುದ್ದ ಕಾನೂನು ಕ್ರಮ ಜರೂಗಿಸಲು ವಿನಂತಿ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಪ್ರಕಾಶ ತಂದೆ ಪಾಂಡುರಂಗ ಹಾರಕೂಡ ಸಾ:ಸಂತ್ರಾಸವಾಡಿ ಕಲಬುರಗಿ ಹಾ:ವ:ಕನಕ ನಗರ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ:23/07/2015 ರಂದು ರಾತ್ರಿ ನನ್ನ ಹೆಂಡತಿಯ ತಮ್ಮನಾದ ನಾಗೇಶ ಇತನ ಹೆಂಡತಿ ಭವಾನಿ ಇವಳು ನಮ್ಮ ಮನೆಯ ಬೇರೆ ಕೋಣೆಯಲ್ಲಿ ಮಲಗಿದ್ದು ಇವರು ಬಂದು ನಮಗೆ ಎಬ್ಬಿಸಿ ಹೇಳಿದ್ದೆನೆಂದರೆ, ವಿನೋದ ಇವನು ನಮ್ಮ ಮನೆಗೆ ಬಂದಿದ್ದು ಆಗ ನಾನು ಯಾರು ಯಾರು ಅಂತಾ ಕೂಗಿದಾಗ ಅವನು ಕಲ್ಲು ಹೊಡೆಯುತ್ತಾ ಓಡಿ ಹೋದನು. ಅಂತಾ ತಿಳಿಸಿದಾಗ ನಾನು ಮತ್ತು ನನ್ನ ಹೆಂಡತಿ ನಿರ್ಮಲಾ ಇಬ್ಬರೂ ಕೂಡಿ ವಿನೋದ ಇತನ ಮನೆಗೆ ಹೋಗಿ ಮನೆಯಲ್ಲಿ ಆತನ ತಂದೆ-ತಾಯಿಯವರಿಗೆ ಈ ವಿಷಯ ತಿಳಿಸಿ ವಿನೋದ ಎಲ್ಲಿದ್ದಾನೆ ಅವನು ನಮ್ಮ ಮನೆಗೆ ಬಂದು ಭವಾನಿ ಇವಳಿಗೆ ಅಂಜಿಸುತ್ತಾನೆ ಅಂತಾ ಹೇಳಿದಾಗ ವಿನೋಧ ಇವನು ಏಕೆ ನಮ್ಮ ಮನೆಗೆ ಬಂದಿದ್ದಿರಿ ಅಂತಾ ಹೇಳುತ್ತಿರುವಾಗ ನೀನು ಯಾಕೆ ರಾತ್ರಿ ವೇಳೆಯಲ್ಲಿ ನಮ್ಮ ಮನೆಗೆ ಬಂದು ಭವಾನಿ ಇವಳಿಗೆ ಅಂಜಿಸುತ್ತಿದ್ದಿ ಅಂತಾ ಕೇಳಿದಾಗ ಅವನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಏ ರಂಡಿ ಮಗನೆ ಭೋಸಡಿ ಮಗನೆ ಅಂತಾ ಕೈ ಮುಷ್ಠಿಮಾಡಿ ನನ್ನ ಎದೆಯ ಮೇಲೆ ಹೊಡೆದಿರುತ್ತಾನೆ. ಮತ್ತು ಅಲ್ಲೆ ಬಿದ್ದಿದ್ದ ಒಂದು ಫರ್ಶಿಕಲ್ಲು ತೆಗೆದುಕೊಂಡು ಅದರಿಂದ ನನ್ನ ಎಡಗಡೆ ತಲೆಯ ಮೇಲೆ, ಎಡಗಡೆ ಕಿವಿಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಆಗ ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಶ್ರೀಮತಿ ನಿರ್ಮಲಾ ಮತ್ತು ನನ್ನ ಅಳಿಯ ನಾಗೇಶ ಮತ್ತು ನಾಗೇಶ ಇತನ ಹೆಂಡತಿ ಭವಾನಿ ಇವಳು ಬಿಡಿಸಲು ಬಂದಾಗ ವಿನೋದ ಇವನು ನನ್ನ ಹೆಂಡತಿಯ ಎಡಗೈ ಹಿಡಿದು ಕೈಯಿಂದ ಎಡಗಲ್ಲದ ಮೇಲೆ ಹೊಡೆದಿರುತ್ತಾನೆ. ಮತ್ತು ವಿನೋದ ತಾಯಿ ಮತ್ತು ಇನ್ನೊಬ್ಬ ಹುಡುಗ ಅವನ ಹೆಸರು ಗೊತ್ತಿಲ್ಲಾ ನೋಡಿದರೆ ಗುರುತಿಸುತ್ತೇನೆ. ಅವರಿಬ್ಬರೂ ಬಂದವರೆ ವಿನೋಧ ಇತನ ತಾಯಿ ಭವಾನಿ ಇವಳಿಗೆ ರಂಡಿ ಭೋಸಡಿ ಅಂತಾ ಬೈದು ಕೈಯಿಂದ ಹೊಟ್ಟೆಯ ಮೇಲೆ ಹೊಡೆದದು ಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 23-07-2015 ರಂದು ಉಡಚಾಣ ಗ್ರಾಮದ ಭೀಮಾನದಿಯಿಂದ ಅಕ್ರಮವಾಗಿ ಕಳ್ಳತನದಿಂದ ಟ್ರಾಕ್ಟರದಲ್ಲಿ ಮರಳು ತುಂಬಿಕೊಂಡು ಹೊಗುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಸಂಗಮೇಶ ಪಾಟೀಲ ಸಿ.ಪಿ.ಐ ಅಫಜಲಪೂರ ವೃತ್ತ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕ್ಕೆ ಉಡಚಾಣ ಗ್ರಾಮದ ಬಸ್ ನಿಲ್ದಾಣದ ಹತ್ತಿರ  ಹೋಗುತ್ತಿದ್ದಾಗ  ಎದುರುಗಡೆಯಿಂದ ಒಂದು ಟ್ರಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕ ನಮ್ಮ ಜೀಪ ನೋಡಿ ತನ್ನ  ಟ್ರಾಕ್ಟರನ್ನು ನಿಲ್ಲಿಸಿ  ಓಡಿ ಹೋಗಿದ್ದು. ನಂತರ  ಪಂಚರ ಸಮಕ್ಷಮ ಟ್ರಾಕ್ಟರ  ಚಕ್ಕ ಮಾಡಲು, 1) ಜಾನ ಡೀರ್ ಕಂಪನಿಯದ್ದು ಇದ್ದು ಅದರ ಇಂಜೆನ್ ನಂ PY3029H003210 ಅಂತ ಇದ್ದು, ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಟ್ರಾಕ್ಟರನಲಿದ್ದ ಮರಳಿ ಅಂದಾಜು ಕಿಮ್ಮತ್ತು 3000/- ರೂ ಇರಬಹುದು ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.