Police Bhavan Kalaburagi

Police Bhavan Kalaburagi

Wednesday, February 18, 2015

Raichur District Reported Crimes

                                                    
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 
CPÀ¹äPÀ ¨ÉAQ C¥ÀUÁvÀ ¥ÀæPÀgÀtzÀ ªÀiÁ»w:-
            ¢£ÁAPÀ : 17-02-2015 gÀAzÀÄ gÁwæ 10-00 UÀAmÉUÉ ¦gÁå¢ dªÀiÁ¯ï© UÀAqÀ ¨ÁµÁ¸Á¨ï ªÀ:35 eÁ:ªÀÄĹèA G:ªÁå¥ÁgÀ ¸Á:UÀ§ÆâgÀÄFPÉAiÀÄ UÀ§ÆâgÀÄ UÁæªÀÄzÀ ºÀ¼É §¸ï ¸ÁÖöåAqï ºÀwÛgÀ EgÀĪÀ PÁ¬Ä¥À¯Éè CAUÀrAiÀÄ°è DPÀ¹äPÀªÁV «zÀÄåvï ±Ámïð ¸ÀPÀÆåðmï¤AzÀ ¨ÉAQ ºÉÆwÛPÉÆArzÀÝjAzÀ CzÀgÀ°èzÀÝ PÁ¬Ä¥À¯Éè, PÁ¬Ä¥À¯Éè vÀ¼ÀÄîªÀ §Ar, ±Éqï ¸ÉÃjzÀAvÉ EvÁå¢ ¸ÁªÀiÁ£ÀÄUÀ¼ÀÄ ¸ÀÄlÄÖ ºÉÆÃV CAzÁdÄ 40000 gÀÆ¥Á¬Ä ®ÄPÁì£ÀÄ DVzÀÄÝ C®èzÉ vÀ£Àß PÁ¬Ä¥À¯Éè CAUÀrAiÀÄ ¥ÀPÀÌzÀ°ègÀĪÀ ¸ÉÊAiÀÄzï ªÀÄĨÁ¶Ãgï C° EªÀgÀ CmÉÆêÉƨÉʯï CAUÀr ºÁUÀÆ CzÀgÀ »AzÉ EzÀÝ ªÀÄĨÁgÀPï EªÀgÀ CmÉÆà UÁågÉÃeïUÉ ¸ÀºÀ ¨ÉAQ ªÁ妹 ¸ÀA¥ÀÆtð CzÀgÀ°èzÀÝ ¸ÁªÀiÁ¤£ÉÆA¢UÉ ¸ÀÄlÄÖ ºÉÆÃVzÀÄÝ, ¸ÀzÀj CAUÀr ªÀÄvÀÄÛ UÁågÉÃeï ªÀiÁ°ÃPÀgÀÄ CfägïUÉ ºÉÆÃVgÀĪÀÅzÀjAzÀ ®ÄPÁì£ÀÄ DzÀ §UÉÎ w½zÀħA¢gÀĪÀ¢®è CªÀgÀÄ §AzÀ £ÀAvÀgÀ w½ÃzÀÄPÉƼÀî¯ÁUÀĪÀÅzÀÄ. F WÀl£É DPÀ¹äPÀªÁV dgÀÄVzÀÄÝ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢®è F WÀl£ÉAiÀÄÄ DPÀ¹äPÀªÁV «zÀÄåvï ±Ámïð ¸ÀPÀÆåðmï¤AzÀ DVgÀÄvÀÛzÉ JAzÀÄ ªÀÄÄAvÁV EzÀÝ °TvÀ ¦gÁå¢ ¸ÁgÁA±ÀzÀ ªÉÄð¤AzÀ UÀ§ÆâgÀÄ oÁuÁ J¥sï.J. £ÀA. 02/2015 DPÀ¹äPÀ ¨ÉAQ C¥ÀWÁvÀzÀAvÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÉ.
EvÀgÉ L.¦.¹. ¥ÀæPÀgÀtzÀ ªÀiÁ»w:-
             ದಿನಾಂಕ 17-02-2015 ರಂದು ಬೆಳಿಗ್ಗೆ 10.15 ಗಂಟೆಗೆ ಫಿರ್ಯಾದಿದಾರರಾದ ಡಾ// ತಾನಾಜಿ ಕಲ್ಯಾಣಕರ್ ಸಾಃ ಹೆಚ್.ಆರ್. ಬಿ ಲೇಜೌಟ್ ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದು ಸದರಿ ಫಿರ್ಯಾದಿಯ ಸಾರಾಂಶ ಎನೆಂದರೆ ತಾವು ಬಂಡಾರಿ ಆಸ್ಪತ್ರೆಯಲ್ಲಿ ನೆಪ್ರೋಲೆಜಿಸ್ಟ್ ವೈಧ್ಯರೆಂದು ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ 15-02-2015 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ತಾವು ಮನೆಯಲ್ಲಿ ಇರುವಾಗ ಕರ್ತವ್ಯ ನಿರತ ವೈಧ್ಯಾಧಿಕಾರಿಗಳು ತಮಗೆ ಆಸ್ಪತ್ರೆಗೆ ಬರಬೇಕೆಂದು ತಿಳಿಸಿದ ಮೇರೆಗೆ ತಮ್ಮ ಮನೆಯಿಂದ ಬಂಡಾರಿ ಆಸ್ಪತ್ರೆಗೆ 10.25 ಗಂಟೆಗೆ ಬಂದಿದ್ದು ಆಸ್ಪತ್ರೆಯಲ್ಲಿ ಇದ್ದ ರೋಗಿ ಸುರೇಶ ರೆಡ್ಡಿ ತಂದೆ ನರಸರೆಡ್ಡಿ ಈತನನ್ನು ತಾವು ಪರೀಕ್ಷೆ ಮಾಡಿ ನೋಡಲಾಗಿ ಸದರಿ ರೋಗಿ ಕಿಡ್ನಿ ವೈಫಲ್ಯದ ರೋಗಿಯಾಗಿದ್ದು ಆತನು ಬದುಕುವ ಸಾಧ್ಯತೆಗಳು ಇಲ್ಲದ್ದರಿಂದ ಈ ವಿಷಯವನ್ನು ರೋಗಿಯ ಹತ್ತಿರ ಇದ್ದವರಿಗೆ ತಿಳಿಸಿದ್ದಕ್ಕೆ ಅಲ್ಲಿಯೇ ಇದ್ದ ಆತನಿಗೆ  ಸಂಬಂಧಿಸಿದ  ಒಬ್ಬ ಅಪರಿಚಿತ ವ್ಯಕ್ತಿ ತಾವು ಕರ್ತವ್ಯದಲ್ಲಿ ಇದ್ದಾಗ  ತಮಗೆ ಅವಾಚ್ಯವಾಗಿ ಬೈದು ತಮ್ಮ ಮೇಲೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿದ್ದಲ್ಲದೆ ಆಸ್ಪತ್ರೆಯಲ್ಲಿ ಇದ್ದ ರೋಗಿಗಳಿಗೆ ಮತ್ತು ತಮಗೆ ತೊಂದರೆಯನ್ನುಂಟು ಮಾಡಿದ್ದು ಇರುತ್ತದೆ. ಈ ಬಗ್ಗೆ ತಮ್ಮ ಸಹೂದ್ಯೋಗಿಗಳಿಗೆ ಮತ್ತು ಸಂಬಂಧಿಕರಿಗೆ ವಿಚಾರಿಸಿ ಈ ದಿವಸ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ  ಫಿರ್ಯಾದಿಯ ಸಾರಾಂಶದ  ಮೇಲಿಂದ ¸ÀzÀgÀ §eÁgï ಠಾಣಾ ಗುನ್ನೆ ನಂ. 29/2015 ಕಲಂ- 504,323,506 ಐ.ಪಿ.ಸಿ. ಮತ್ತು ಕಲಂ 4 KARNATAKA PROHIBITION OF VIOLENCE AGAINST MEDICARE SERVICE PERSONNEL AND DAMAGE TO PROPERTY IN MEDICARE SERVICE INSTITUTIONS ACT , 2009  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-

ದಿನಾಂಕ 18-02-15 ರಂದು ಮಧ್ಯಾಹ್ನ 1-30 ಗಂಟೆಗೆ ಫಿರ್ಯಾದಿ ²ªÀªÀÄä UÀAqÀ ZÀAzÀ¥Àà ªÀAiÀĸÀÄì 45 ªÀµÀð eÁw UÉÆ®ègï G: PÀÆ°PÉ®¸À ¸Á: UÉÆ®ègÀ  Nt  PÀ«vÁ¼À vÁ:ªÀiÁ£À« FPÉAiÀÄÄ  ಠಾಣೆಗೆ ಹಾಜರಾಗಿ ಹೇಳಿಕೆ ದೂರು ನೀಡಿದ್ದು ಸಾರಂಶವೇನಂದರೆ, ನನ್ನ ಮಗ ಯಂಕೋಬ ತಂದೆ ಚಂದಪ್ಪ 15 ವರ್ಷ, ಗೊಲ್ಲರ್, 9 ನೇ ತರಗತಿ ವಿಧ್ಯಾರ್ಥಿ ಅಂಗವಿಕಲ ಸಾ: ಕವಿತಾಳ ಈತನು ಪ್ರತಿ  ಶನಿವಾರ ಕವಿತಾಳದ ಸರಕಾರಿ ಮುರಾರ್ಜಿ ವಸತಿ ಶಾಲೆಯಿಂದ ಮನೆಗೆ ಬರುತ್ತಿದ್ದನು, ಪ್ರತಿದಿನದಂತೆ ದಿನಾಂಕ 31-01-2015 ರಂದು ಮಧ್ಯಾಹ್ನ 2-30 ಗಂಟೆಗೆ ಶಾಲೆಯಿಂದ ಹೊರಟು ಸಾಯಂಕಾಲ 4-00 ಗಂಟೆಗೆ  ತನ್ನ ಸ್ನೇಹಿತರೊಂದಿಗೆ ಕವಿತಾಳದ ಬಸ್  ನಿಲ್ದಾಣದಲ್ಲಿದ್ದು ತನ್ನ ಸ್ನೇಹಿತರ ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ತನ್ನ ಮೂರು ಗಾಲಿ ಸೈಕಲ್ ನ್ನು ತನ್ನ ಸ್ನೇಹಿತರೊಂದಿಗೆ ಮನೆಗೆ ಕಳುಹಿಸಿಕೊಟ್ಟು ಹೋದವನು ವಾಪಸ್ಸು ಮನೆಗೆ ಬಾರದೇ ಹಾಗೂ ಶಾಲೆಗೆ ಹೋಗದೇ  ಕಾಣೆಯಾಗಿರುತ್ತಾನೆ, ನಾವು  ಇಲ್ಲಿಯವರಗೆ ಕಾಣೆಯಾದ ನನ್ನ ಮಗನನ್ನು ಎಲ್ಲಾ ಕಡೆ ಹುಡು ಕಾಡಿರುತ್ತೇವೆ ಪತ್ತೆಯಾಗಿರು ವುದಿಲ್ಲ,ಕಾರಣ ಇಂದು ತಡವಾಗಿ ಬಂದು ದೂರು ನೀಡಿರುತ್ತೇವೆ ಕಾಣೆಯಾದ ನನ್ನ ಮಗನನ್ನು ಪತ್ತೆಮಾಡಿಕೊಡಲು ಅಂತ ಮುಂತಾಗಿ ಇದ್ದ ಫಿರ್ಯಾದಿದಾರರ ಹೇಳಿಕೆ ದೂರಿನ ಸಾರಂಶದ ಮೇಲಿಂದ ಕವಿತಾಳ ಠಾಣಾ  ಗುನ್ನೆ ನಂ. 13/2015 ಕಲಂ; ಹುಡುಗ ಕಾಣೆ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.02.2015 gÀAzÀÄ         111 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,800-/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                      





Yadgir District Reported Crimes



Yadgir District Reported Crimes 

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA. 26/2015 PÀ®A: 143, 147,148, 323, 324, 307, 504, 506, ¸ÀAUÀqÀ 149 L¦¹:- ದಿನಾಂಕ: 17/02/2015 ರಂದು ಹಂದ್ರಾಳ ಎಸ್.ಡಿ ಗ್ರಾಮದಲ್ಲಿ ಹೊಸದಾಗಿ ಕಟ್ಟಿದ ಹನುಮಾನ ದೇವರ ಗುಡಿಗೆ ಕಳಸಾರೋಹಣ ಕಾರ್ಯಕ್ರಮ ಇರುವುದರಿಂದ ದಿನಾಂಕ: 16/02/2015 ರಂದು ರಾತ್ರಿ ಹನುಮಾನ ದೇವರ ಗುಡಿಯ ಮುಂದಿನ ಕಟ್ಟೆಯ ಮೇಲೆ ಫಿರ್ಯಾದಿ ಪಿಡ್ಡಪ್ಪ, ಅವನ ತಮ್ಮನಾದ ರುದ್ರಪ್ಪ ಮತ್ತು ಸಂಬಂದಿಯಾದ ನಾಗರಾಜ ಮತ್ತು ಊರಿನ ಈತರರು ಸೇರಿ ಲೈಟಿನ ಬೆಳಕಿನಲ್ಲಿ ಭಜನೆ ಮಾಡುತ್ತಾ ಕುಳಿತಿದ್ದಾಗ ರಾತ್ರಿ 10:30 ಪಿ.ಎಮ್ ಸುಮಾರಿಗೆ ಅದೇ ಗ್ರಾಮದ ಆರೋಪಿತರಾದ 1)  ಬಸನಗೌಡ ತಂದೆ ಅಂಬ್ರಣಗೌಡ ಸರ್ಜಾಪೂರ ಸಂಗಡ 5 ಜನರು ಎಲ್ಲರೂ ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ, ಚಾಕು, ಕಲ್ಲು ಮತ್ತು ರಾಡು ಹಿಡಿದುಕೊಂಡು ಬಂದು ಫಿರ್ಯಾದಿಗೆ "ಏನಲೇ ಪಿಡ್ಯಾ ಸೂಳೆ ಮಗನೆ ನಿನೆ ಊರಿಗೆ ದೊಡ್ಡ ಮನುಷ್ಯನಾಗಿದೆನು, ನಿಂದ ಕಾರಬಾ ಬಹಳ ಆಗ್ಯಾದ ನಮಗೆ ಹೇಳಲಾರದೆ ಊರಲ್ಲಿ ಹೆಂಗ ದೇವರ ಕಾರ್ಯಕ್ರಮ ಮಾಡುತ್ತಿಲೇ ಅಂತಾ ಅವಾಚ್ಯವಾಗಿ ಬೈದು, ಆರೋಪಿತರೆಲ್ಲರೂ ಫಿರ್ಯಾದಿಗೆ, ನಾಗರಾಜನಿ ಮತ್ತು ರುದ್ರಪ್ಪ ಇವರಿಗೆ ಕೊಲೆ ಮಾಡುವ ಉದ್ದೇಶದಿಂದ ಚಾಕು, ರಾಡು ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ರಕ್ತಗಾಯಪಡಿಸಿ, ಕೊಲೆ ಮಾಡಲು ಪ್ರಯತ್ನಿಸಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಅಪರಾಧ.
±ÀºÁ¥ÀÆgÀ ¥Éưøï oÁuÉ UÀÄ£Éß £ÀA. 37/2015 PÀ®A 279,337,338 L,¦,¹:- ¢£ÁAPÀ 17/02/15 gÀAzÀÄ 2 ¦JªÀiï ¸ÀĪÀiÁjUÉ ¦ügÁå¢ ºÁUÀÄ vÀªÀÄÆägÀ gÀAUÀ¥Àà £ÁAiÉÆÌÃr E§âgÀÆ PÀÆr gÀAUÀ¥Àà£À ªÉÆÃ/¸ÉÊ £ÀA PÉJ-33 PÀÆå-2949 £ÉÃzÀÝgÀ ªÉÄÃ¯É ²ªÀgÁwæ eÁUÀgÀuÉ ¥ÀæAiÀÄÄPÀÛ PÉÆAZÀÆgÀ UÁæªÀÄzÀ AiÀÄ®èªÀÄä zÉêÀgÀ zÀ±Àð£À ªÀiÁrPÉÆAqÀÄ §gÀ®Ä ºÉÆgÀmÁUÀ 3-30 ¦JªÀiï ¸ÀĪÀiÁjUÉ ±ÀºÁ¥ÀÆgÀzÀ°è ªÉÄãï gÉÆÃr£À ªÉÄÃ¯É ºÉÆÃUÀÄwÛgÀĪÁUÀ ¥Á®PÀªÀÄä zÉë UÀÄrAiÀÄ ºÀwÛgÀ JzÀÄj¤AzÀ ªÉÆÃ/¸ÉÊ £ÀA PÉJ-33 PÀÆå-7429 £ÉÃzÀÝgÀ ¸ÀªÁgÀ CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ gÀAUÀ¥Àà FvÀ£ÀÄ CwªÉÃUÀ¢AzÀ £ÀqɹPÉÆAqÀÄ ºÉÆÃUÀÄwÛgÀĪÁUÀ  ¥ÀgÀ¸ÀàgÀ ªÀÄÄSÁªÀÄÄT rQÌAiÀiÁV J®ègÀÆ PɼÀUÉ ©zÀÄÝ gÀPÀÛUÁAiÀÄUÀ¼ÁVzÀÄÝ CAvÀ ªÀUÉÊgÉ ¸ÁgÁA±À EzÀÄÝ ºÉýPÉ ¥ÀqÉzÀÄPÉÆAqÀÄ 5-30 ¦JªÀiï PÉÌ oÁuÉUÉ §AzÀÄ ¸ÀzÀj ºÉýPÉ ¸ÁgÁA±ÀzÀ  ªÉÄðAzÀ oÁuÉ UÀÄ£Éß £ÀA 37/2015 PÀ®A 279,337,338 L¦¹ ¥ÀæPÁgÀ UÀÄ£Éß zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 37/2015 PÀ®A; 457,380 L¦¹  ¢£ÁAPÀ: 16-02-2015 gÀAzÀÄ 06.00 ¦.JJªÀiï PÉÌ ¦üAiÀiÁð¢zÁgÀgÁzÀ ²æà ²æà «±Àé£ÁxÀ vÀAzÉ gÁªÀÄZÀAzÀæ ¥ÀÄeÁj ªÀAiÀÄ:25 ªÀµÀð eÁ: PÀÄgÀħ G:ªÁå¥ÁgÀ ¸Á: UÀAd KjAiÀiÁ AiÀiÁzÀVj gÀªÀgÀÄ oÁuÉUÉ ºÁdgÁV CfðAiÀÄ zÀÆgÀÄ ¸À°è¹zÉÝãÉAzÀgÉ, ¢£ÁAPÀ: 15-02-2015 gÀAzÀÄ gÁwæ 08.00 UÀAmɬÄAzÀ ¢£ÁAPÀ: 16-02-2015 ¨É½UÉÎ 09.00 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ vÀ£Àß CAUÀrAiÀÄ »A¢£À UÉÆÃqÉ ºÉÆqÉzÀÄ M¼ÀVzÀÝ £ÀUÀzÀÄ ºÀt ¸ÉÃj MlÄÖ 12,400/- gÀÆ¥Á¬ÄUÀ¼À ªÀiË®åzÀ ªÉƨÉÊ® ºÁUÀÆ EvÀgÉ ªÀ¸ÀÄÛUÀ¼À£ÀÄß PÀ¼ÀîvÀ£ÀªÀiÁrPÉÆAqÀÄ ºÉÆÃVgÀÄvÁÛgÉ. ¸ÀzÀj PÀ¼ÀîgÀ£ÀÄß ¥ÀvÉÛºÀaÑ PÉÆqÀ¨ÉÃPÉAzÀÄ ªÀUÉÊgÉ ¸ÁgÁA±À EgÀÄvÀÛzÉ.              

AiÀiÁzÀVj UÁæ ¥Éưøï oÁuÉ UÀÄ£Éß £ÀA. 38/2015 PÀ®A 279,337,338,L¦¹ 187 LJA« DåPÀÖ ¢£ÁAPÀ.16/02/2015 gÀAzÀÄ ªÀÄzÁåºÀß 12:45 ¦.JA.PÉÌ  ¦gÁå¢zÁgÀgÀÄ FvÀgÀgÀÄ PÀÆrPÉÆAqÀÄ lAlA £ÀA.PÉJ-33-J-3897 £ÉÃzÀÝgÀ°è PÀĽvÀÄPÉÆAqÀÄ AiÀiÁzÀVgÀ¢AzÀ vÀªÀÄÆäjUÉ ºÉÆÃUÀÄwÛgÀĪÁUÀ Dgï.ºÉƸÀ½î UÁæAzÁnzÀ £ÀAvÀgÀ DgÉÆævÀ£ÀÄ CwêÉÃUÀ ªÀÄvÀÄÛ D®PÀëAiÀÄvÀߢAzÀ Nr¹PÉÆAqÀÄ ºÉÆÃV Dgï.ºÉƸÀ½î §½ZÀPÀæ gÉÆÃr£À ªÉÄÃ¯É KgÀmÉïï lªÀgÀ ºÀwÛgÀ ¥À°Ö ªÀiÁr D¥ÀWÁvÀªÀiÁrzÀÝjAzÀ ¦gÁå¢UÉ ªÀÄvÀÄÛ FvÀgÀjUÉ ¨Áj gÀPÀÛUÁAiÀÄ ªÀÄvÀÄÛ vÀgÀazÀUÁAiÀÄUÀ¼ÁzÀ §UÉÎ

PÉÆqÉÃPÀ® ¥Éưøï oÁuÉ UÀÄ£Éß £ÀA. 11/2015 PÀ®A 279,304 (A)  IPC r/w 187 IMV Act ¢£ÁAPÀ 14.02.2015 gÀAzÀÄ UÁAiÀiÁ¼ÀÄ zÁåªÀÄtÚ vÀAzÉ UÀAUÀ¥Àà ©gÁzÁgÀ ¸Á: £ÁgÁAiÀÄt¥ÀÆgÀ FvÀ£À JA J¯ï ¹ «ZÁgÀuÉUÁV «eÁ¥ÀÆgÀ ªÁ¸ÀÄzÉêÀ D¸ÀàvÉæUÉ PÀ¼ÀÄ»¹zÀ ºÉZï ¹ 38 ²ªÀ±ÀgÀt¥Àà gÀªÀgÀÄ «eÁ¥ÀÆgÀ ªÁ¸ÀÄzÉêÀ D¸ÀàvÉæUÉ ¨ÉÃn ¤Ãr UÁAiÀiÁ¼ÀÄ ºÉýPÉ PÉÆqÀĪÀ ¹ÜwAiÀÄ°è E®èzÀÝjAzÀ D¸ÀàvÉæAiÀÄ°è EzÀÝ UÁAiÀiÁ¼ÀÄ«£À ºÉAqÀw C£ÀߥÀÆtð UÀAqÀ zÁåªÀÄtÚ EªÀgÀ ºÉ½PÉAiÀÄ£ÀÄß ¤£Éß ¢£ÁAPÀ 14.02.2015 gÀAzÀÄ 2130 UÀAmɬÄAzÀ 2230 UÀAmÉAiÀÄ ªÀgÉUÉ ¥ÀqÉzÀÄPÉÆAqÀÄ EAzÀÄ ¢£ÁAPÀ 15.02.2015 gÀAzÀÄ 10.00 ªÁ¸ÀÄzÉêÀ D¸ÀàvÉæ ©eÁ¥ÀÆgÀ¢AzÀ JA J¯ï ¹  «ZÁgÀuɬÄAzÀ ªÀÄgÀ½ oÁuÉÃUÉ §AzÀÄ ¸ÀzÀgÀ ¦AiÀiÁð¢AiÀÄ ºÉýPÉAiÀÄ£ÀÄß ºÁdgÀÄ ¥Àr¹zÀÄÝ ¸ÀzÀgÀ  ¦AiÀiÁð¢AiÀÄ ºÉýPÉAiÀÄ ¸ÁgÁA±ÀªÉ£ÉAzÀgÉ ¤£Éß ¢£ÁAPÀ 1302.2015 gÀAzÀÄ  £À£Àß UÀAqÀ£ÁzÀ zÁåªÀÄtÚ  vÀAzÉ UÀAUÀ¥Àà  ©gÁzÁgÀ  ªÀ:35 ªÀµÀð  FvÀ£ÀÄ  £À£Àß PÁPÀ£ÁzÀ «gÉñÀ  EªÀgÀ ªÉÆlgÀ ¸ÉÊPÀ¯ï £ÀA PÉ J 36 EJ¥sï  2952  £ÉÃzÀÝ£ÀÄß  vÀUÉzÀÄPÉÆAqÀÄ  PÉÆqÉPÀ®èUÉ ºÉÆÃV §gÀÄvÉÛãɠ PÉ®¸À«zÉ CAvÁ  ºÉý ¸ÁAiÀÄAPÁ® 05:00 UÀAmÉAiÀÄ ¸ÀĪÀiÁjUÉ £ÁgÁAiÀÄt¥ÀÆgÀzÀ £ÀªÀÄä ªÀģɬÄAzÀ PÉÆqÉPÀ®èUÉ ºÉÆzÀ£ÀÄ
£ÀAvÀgÀ £Á£ÀÄ ªÀÄvÀÄÛ £À£Àß CvÉÛ ªÀiÁºÁzÉë gÀªÀgÀÄ gÁwæ 08-50 UÀAmÉAiÀÄ ¸ÀĪÀiÁjUÉ £ÀªÀÄä ªÀÄ£ÉAiÀÄ°è HlªÀiÁqÀÄvÁÛ PÀĽwÛzÁÝUÀ £ÀªÀÄä Hj£À £ÀªÀÄUÉ ¥ÀjZÀAiÀÄzÀªÀgÁzÀ  ©üêÀÄ¥Àà ºÁ¼ÀUÉÆÃr EªÀgÀÄ £ÀªÀÄä ªÀÄ£ÉUÉ §AzÀÄ w½¹zÉÝ£ÉAzgÉ ¤£Àß UÀAqÀ£ÁzÀ zÁåªÀÄtÚ£À ªÉÆÃlgÀ ¸ÉÊPÀ°èUÉ ºÀÄt¸ÀV £ÁgÁtAiÀÄ¥ÀÆgÀ ªÀÄÄRå gÀ¸ÉÛAiÀÄ ªÉÄÃ¯É PÉÆqÉPÀ®è  ºÀwÛgÀzÀ AiÀÄAPÀaÑ zÁªÀ®ªÀÄ°PÀ zÀUÁðzÀ ºÀwÛgÀ gÀAUÀ£ÁxÀ zÉÆÃj EªÀgÀ ºÉÆ®zÀ ºÀwÛgÀ ªÉÆlgÀ ¸ÉÊPÀ®è ªÉÄÃ¯É £ÁgÁAiÀÄt¥ÀÆgÀ PÀqÉUÉ §gÀĪÁUÀ ¯Áj rQÌ ºÉÆqÉzÀÄ C¥ÀWÁvÀªÁVzÀÄÝ  CªÀ¤UÉ ¨sÁj UÁAiÀÄUÀ¼ÁVzÀÄÝ  PÉÆqÉPÀ®è ¸ÀgÀPÁj zÀªÁSÁ£ÉUÉ ºÉƬÄÝgÀÄvÁÛgÉ CAvÁ ºÉýzÀÄÝ PÀÆqÀ¯Éà £Á£ÀÄ £À£Àß CvÉÛ ªÀĺÁzÉë, ªÉÄÊzÀÄ£À CA¨ÉæñÀ gÀªÀgÀÄ PÀÆrPÉÆAqÀÄ MAzÀÄ DmÉÆ jPÀë ªÀÄÄV¹PÉÆAqÀÄ £ÁgÁAiÀÄt¥ÀÆgÀ¢AzÀ PÉÆqÉPÀ®è  ¸ÀgÀPÁj zÀªÁSÁ£ÉUÉ §gÀĪÁUÀ PÉÆqÉPÀ®è¢AzÀ £ÁgÁAiÀÄt¥ÀÆgÀ PÀqÉUÉ §gÀĪÀ ªÉÄãÀ gÉÆÃqÀ ªÉÄÃ¯É zÁªÀ® ªÀÄ°PÀ zÀUÁðzÀ ºÀwÛgÀ EgÀĪÀ gÀAUÀ£ÁxÀ zÉÆj EªÀgÀ ºÉÆ®zÀ°èAiÀÄ ªÉÄãÀ gÉÆqÀzÀ°è C¥ÀWÁvÀªÁzÀ ¸ÀܼÀzÀ°è £ÀªÀÄä DmÉÆ jÃPÁë ¤°è¹ £ÉÆqÀ¯ÁV C°è PÉÆqÉPÀ®è PÀqÉUÉ ªÀÄÄRªÁV ¯Áj £ÀA PÉ J 17 J-8891  £ÉÃzÀÄÝ ¤AwzÀÄÝ CzÀgÀ ¥ÀPÀÌzÀ°èAiÉÄà gÀ¸ÉÛAiÀÄ ªÉÄÃ¯É £À£Àß UÀAqÀ£À ªÉÆÃlgÀ ¸ÉÊPÀ®è ©¢zÀÄÝ C°èzÀ d£ÀjUÉ C¥ÀWÁvÀ ºÉUÁ¬ÄvÀÄ CAvÁ «ZÁj¹   w½zÀÄPÉÆArzÀÄÝ £À£Àß UÀAqÀ£ÀÄ £À£Àß PÁPÀ£À ªÉÆÃlgÀ ¸ÉÊPÀ® £ÀA PÉ J 36 EJ¥sï-2952 £ÉÃzÀÝ£ÀÄß vÀUÉzÀÄPÉÆAqÀÄ PÉÆqÉPÀ®è¢AzÀ £ÁgÁAiÀÄt¥ÀÆgÀzÀ PÀqÉUÉ §gÀĪÁUÀ zÀUÁðzÀ ºÀwÛgÀ gÉÆr£À ªÉÄÃ¯É JqÀUÀqÉ ªÉÆlgÀ ¸ÉÊPÀ® ªÉÄÃ¯É §gÀĪÁUÀ £ÁgÁAiÀÄt¥ÀÆgÀzÀ PÀqɬÄAzÀ PÉÆqÉPÀ®è PÀqÉUÉ ºÉÆÃUÀĪÀ ¯Áj £ÀA PÉ J 17 J-8891 £ÉÃzÀÝgÀ qÉæöʪÀgÀ£ÀÄ  vÀ£Àß ¯ÁjAiÀÄ£ÀÄß Cwà ªÉÃUÀªÁV ªÀÄvÀÄÛ C®PÀëvÀ£À¢AzÀ £ÀqɬĹPÉÆAqÀÄ §AzÀÄ £À£Àß UÀAqÀ£À ªÉÆÃlgÀ¸ÉÊPÀ®UÉ rQÌ ºÉÆqɬĹ C¥ÀWÁvÀ¥Àr¹zÁÝV w½zÀzÀÄÝ ªÀÄvÀÄÛ C¥ÀWÁvÀªÀÅ gÁwæ 0830 UÀAmÉAiÀÄ ¸ÀĪÀiÁjUÉ DVzÁÝV  w½¹zÀgÀÄ £ÀAvÀgÀ £ÁªÀÅ CªÀ¸ÀgÀªÁV £À£Àß UÀAqÀ¤UÉ £ÉÆqÀ®Ä PÉÆqÉPÀ®è ¸ÀgÀPÁj zÀªÁSÁ£ÉUÉ  gÁwæ 0940 UÀAmÉAiÀÄ ¸ÀĪÀiÁjUÉ ºÉÆÃV £ÉÆÃqÀ¯ÁV £À£ÀßUÀAqÀ£ÀÄ ¥ÀæeÁջãÀ ¹ÜwAiÀÄ°è EzÀÄÝ CªÀ£À §®UÉÊ ªÀÄÄj¢zÀÄÝ §®UÀqÉ vÀ¯ÉUÉ ªÀÄ®QUÉ ¨sÁj gÀPÀÛUÁAiÀÄUÀ¼ÁVzÀÄÝ PÉÆqÉPÀ®è D¸ÀàvÉæ qÁPÀÖgÀÄ ¥ÀæxÀªÀÄ aQvÉì ªÀiÁr ºÉaÑ£À G¥ÀZÁgÀPÉÌ ¨ÉÃgÉ zÀªÁSÁ£ÉUÉ PÀgÉzÀÄPÉÆAqÀÄ ºÉÆUÀ®Ä w½¹zÀÝjAzÀ 108 ªÁºÀ£ÀzÀ°è CzÉ ¢£À gÁwæ PÀgÉzÀÄPÉÆAqÀÄ «eÁ¥ÀÆgÀPÉÌ §AzÀÄ F D¸ÀàvÉæAiÀÄ°è

§AzÀÄ G¥ÀZÁgÀPÁÌUÉ §AzÀÄ ¸ÉÃjPÉ ªÀiÁrzÀÄÝ £À£Àß UÀAqÀ£ÀÄ E£ÀÄß ¥ÀæeÁջãÀ ¹ÜwAiÀÄ°è EzÀÄÝ G¥ÀZÁgÀ ºÉÆAzÀÄwÛzÀÄÝ F C¥ÀWÁvÀªÀÅ ¯Áj ZÁ®PÀ£À ¤®ðPÀëvÀ£À¢AzÀ¯Éà DVzÀÄÝ C®èzÉ C¥ÀWÁvÀ ¥Àr¹ ¯ÁjAiÀÄ£ÀÄß C°èAiÉÄà ©lÄÖ  NrºÉÆÃVzÀÄÝ  CªÀ£À ºÉ¸ÀgÀÄ UÉÆvÁÛVgÀĪÀ¢®è. ¯Áj ZÁ®PÀ£À ªÉÄïɠ PÁ£ÀÆ£ÀÄ ¥ÀæPÁgÀ PÀæªÀÄ dgÀÄV¸À¨ÉÃPÀÄ CAvÁ  ªÀUÉÊgÉ ºÉýPÉ ¦AiÀiÁð¢AiÀÄ ¸ÁgÁA±À«zÀÄÝ ¸ÀzÀj UÁAiÀiÁ¼ÀÄ zÁåªÀÄtÚ vÀAzÉ UÀAUÀ¥Àà  ©gÁzÁgÀ ªÀ:35  ªÀµÀð eÁ; »AzÀÆ ¨ÉÃqÀgÀ ¸Á: £ÁgÁAiÀÄt¥ÀÆgÀ  FvÀ£ÀÄ ºÉaÑ£À G¥ÀZÁgÀPÁÌV «dAiÀÄ¥ÀÆgÀzÀ ªÁ¸ÀÄzÉêÀ D¸ÀàvÉæUÉ ¸ÉÃjPÉAiÀiÁV G¥ÀZÁgÀ ¥ÀqÉAiÀÄĪÀ PÁ®PÉÌ C¥ÀWÁvÀ¢AzÁzÀ UÁAiÀÄUÀ½AzÀ G¥ÀZÁgÀ ¥sÀ®PÁjAiÀiÁUÀzÉ  EAzÀÄ ¢£ÁAPÀ 16.02.2015 ¨ÉýUÉÎ 0900 UÀAmÉUÉ J¸ï ºÉZï N UÁA¢ ZËPÀ ¥Éưøï oÁuÉ «dAiÀÄ¥ÀÆgÀ gÀªÀgÀÄ ªÁ¸ÀÄzÉêÀ D¸ÀàvÉæAiÀÄ°è zÁåªÀÄtÚ vÀAzÉ UÀAUÀ¥Àà  ©gÁzÁgÀ FvÀ£ÀÄ ¨ÉýUÉÎ 06:00 UÀAmÉUÉ ªÀÄÈvÀ¥ÀnÖzÁÝV ¥ÉÆãÀªÀÄÄSÁAvÀgÀ w½¹zÀÝjAzÀ ¸ÀzÀgÀ ¥ÀæPÀgÀtzÀ°è PÀ®A:304(J) L¦¹AiÀÄ£ÀÄß  ªÀÄÆ® J¥sï L Dgï PÉÌ  C¼ÀªÀr¹PÉƼÀî®Ä ªÀiÁ£Àå £ÁåAiÀiÁ®AiÀÄPÉÌ «ªÀgÀªÁzÀ AiÀiÁ¢AiÀÄ£ÀÄß §gÉzÀÄ «£ÀAw¹PÉÆAqÀÄ ªÀÄÄA¢£À vÀ¤SÉ PÉÊPÉƼÀî¯ÁVzÉ.

Kalaburagi District Reported crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 17/02/2015 ರಂದು ಶ್ರೀ ಕಿಶನ ಸಿಂಗ ತಂದೆ ದೇವಿಲಾಲ ತಿವಾರಿ ಸಾ; ಅವರಾಧ (ಬಿ)ತಾ;ಜಿ;ಕಲಬುರಗಿ ಇವರು  ದಿನಾಂಕ. 17-2-2015ರಂದು ಶಿವರಾತ್ರಿ ನಿಮಿತ್ಯ ಸ್ವಾಮಿ ಸಮರ್ಥ ದೇವಸ್ಥಾನಕ್ಕೆ ಹೋಗಿ ಬರುವ ಕುರಿತು ನಾನು ಮತ್ತು ನನ್ನ ತಾಯಿ ಗಂಗೂಬಾಯಿ ಗಂಡ ದೇವಿಲಾಲ ತಿವಾರಿ ನನ್ನ ಅಕ್ಕನ ಮಗ ಅನೀಲ್ ಕುಮಾರ ತಂದೆ ಭಾರತಸಿಂಗ ತಿವಾರಿ ಹಾಗೂ ನನ್ನ ಮಗಳು ಭಾಗ್ಯಶ್ರೀ ಎಲ್ಲರೂ ಕೂಡಿಕೊಂಡು  ಅವರಾಧ(ಬಿ)ಗ್ರಾಮದ ನಮ್ಮ ಮನೆಯಿಂದ ಸಂಜೆ ನಡೆದುಕೊಂಡು ಹೋಗಿದ್ದು ಕಲಬುರ್ಗಿ ಹುಮನಾಬಾದ ಮೇನ ರೋಡಿನ ಸ್ವಾಮೀ ಸಮರ್ಥ ಗುಡಿಯ  ಎದರುಗಡೆ ಎಲ್ಲರೂ ರೋಡ ಕ್ರಾಸ ಮಾಡಿ ರೋಡಿನ ಎಡಬದಿಗೆ ನಿಂತಿರುವಾಗ ಅದೇ ವೇಳಗೆ ಕಲಬುರಗಿ ಕಡೆಯಿಂದ ಒಂದು ಟವೇರದಂತೆ ಇರುವ ವಾಹನದ ಚಾಲಕ ತನ್ನ ವಾಹನವನ್ನು ಬಹಳ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು  ರೋಡಿನ ಬದಿಗೆ ನಿಂತಿರುವ ನನ್ನ ತಾಯಿ ಗಂಗೂಬಾಯಿಗೆ ಜೋರಾಗಿ ಡಿಕ್ಕಿಹೊಡೆದನು  ಆಗ ನನ್ನ ತಾಯಿ ಜೋರಾಗಿ ಕೆಳಗೆ ಬಿದ್ದಳು ಆಗ ನಾನು ಮತ್ತು ನನ್ನ ಅಳಿಯ ಹಾಗೂ ನನ್ನ ಮಗಳು ಕೂಡಿಕೊಂಡು ನೋಡಲು ನನ್ನ ತಾಯಿಯ ತಲೆಯ ಎಡಭಾಗದಲ್ಲಿ ಮತ್ತು ಹಣೆ ಮೇಲ್ಬಾಗದಲ್ಲಿ ಭಾರಿ ಪೆಟ್ಟಾಗಿ ರಕ್ತಸ್ರಾವವಾಗುತ್ತಿತ್ತು. ಎಡಗೈ ಮೋಳಕೈಗೆ ಭಾರಿ ಪೆಟ್ಟಾಗಿ ಮುರಿದಂತಾಗಿ ಅಲುಗಾಡುತ್ತಿತ್ತು , ಬಲಕೈಗೆ ಭಾರಿ ಪೆಟ್ಟಾಗಿತ್ತು , ಆಗ ಅವಳನ್ನು ರೋಡಿನ ಬದಿಗೆಮಲಗಿಸಿದ್ದು ಸದರಿ ಟವೇರ ವಾಹನ ಅಲ್ಲಿಯೇ ರೋಡಿನ ಬದಿಗೆ ನಿಲ್ಲಿಸಿದನು ರೋಡಿಗೆ ಹೋಗಿಬರುವ ವಾಹನಗಳ ಬೆಳಕಿನಲ್ಲಿ ಅಪಘಾತ ಪಡಿಸಿದ ಟವೇರವಾಹನ ನಂಬರ ನೋಡಲು ಕೆ..08. ಎಂ.0860 ನೆದ್ದು ಅದರ ಚಾಲಕನು ಕೂಡಾ ಅಲ್ಲಿಯೇ ನಿಂತಿದ್ದನು ವಿಚಾರಿಸಲ ಆತನ ಹೆಸರು ಈರಣ್ಣಾ ತಂದೆ ಬಸವರಾಜ ಮುಸ್ತಾಪೂರ ಸಾ;ಶಿವಾಜಿನಗರ ಕಲಬುರಗಿ ಅಂತಾ ಹೇಳಿದನು  ಸದರಿ ನಾನು ಮತ್ತು ನನ್ನ ಅಳಿಯ ಅನೀಲ್ ಕುಮಾರ ಹಾಗೂ ನನ್ನ ಮಗಳು  ಭಾಗ್ಯಶ್ರೀ ಎಲ್ಲರೂಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ನನ್ನ ತಾಯಿ ಗಂಗೂಬಾಯಿಯನ್ನು ಕೂಡಿಸಿಕೊಂಡು ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು  ವ್ಯದ್ಯರಿಗೆ ತೋರಿಸಲಾಗಿ  ವೈದ್ಯರು ನೋಡಿ ಮೃತ ಪಟ್ಟಿರುವದಾಗಿ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ದಿನಾಂಕ 17-02-2015 ರಂದು ಶ್ರೀ ವಿಠ್ಠಲ ತಂದೆ ಶಿವರಾಯಗೌಡ ಮಸಳಿ ಸಾ : ಸುಂಗಠಾಣ ತಾ|| ಸಿಂದಗಿ ಜಿ|| ವಿಜಯಪೂರ ರವರ ಸಂಭಂಧಿ ರೇವಣಸಿದ್ದ ಸಂಕಾಲಿ ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ, ಇದೀಗ ನಾನು ಮತ್ತು ನಮ್ಮ ಸಂಬಂಧಿ ಸಿಲಾಧರ ಇಬ್ಬರೂ ಕೂಡಿ ನಮ್ಮ ಕಾರಿನಲ್ಲಿ ಹೋಗುತ್ತಿರುವಾಗ ಮಾವನೂರ ಕ್ರಾಸ ಹತ್ತಿರ ರಾಷ್ಟ್ರೀಯ ಹೆದ್ದಾರಿ 218 ರ ಮೇಲೆ ರಸ್ತೆ ಅಪಘಾತ ಸಂಭವಿಸಿದ್ದು ಅದರಲ್ಲಿ ನಿಮ್ಮ ತಮ್ಮ ಕಾಂತಪ್ಪನು ತನ್ನ ಏಸರ್ ಲಾರಿ ನಂ. ಕೆಎ-28 /9759 ನೇದ್ದು ಜೇವರ್ಗಿಯಿಂದ ಬರುತಿದ್ದಾಗ ಸೊನ್ನ ಕಡೆಯಿಂದ ಅಶೋಕ ಲಾಯಿಲಂಡ ಲಾರಿ ನಂ, ಎಮ್.ಹೆಚ್.-25 ಬಿ-9015 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ನಿಮ್ಮ ತಮ್ಮ ನಡೆಸಿಕೊಂಡು  ಬರುತ್ತಿದ್ದ ಏಸರ್ ಲಾರಿಗೆ ಡಿಕ್ಕಿ ಪಡಿಸಿದ್ದು ನಿಮ್ಮ ತಮ್ಮನಿಗೆ ಎದೆಗೆ ಬಾರಿ ಒಳಪೆಟ್ಟಾಗಿ ಅವನಿಗೆ ಜೇವರ್ಗಿ ದಾವಾಖಾನೆಗೆ ಕರೆದುಕೊಂಡು ಹೋಗುತಿದ್ದೆವೆ ಅಂತಾ ತಿಳಿಸಿದಾಗ ನಾನು ಮತ್ತು ನಮ್ಮ ತಂದೆ ಶಿವರಾಯಗೌಡ ಇಬ್ಬರೂ ಕೂಡಿ ಜೇವರ್ಗಿ ಆಸ್ಪತ್ರೆಗೆ ಬಂದು ನೋಡುವಷ್ಟರಲ್ಲಿ ನನ್ನ ತಮ್ಮನು ಮೃತಪಟ್ಟಿದ್ದನು, ನನ್ನ ತಮ್ಮನಿಗೆ ನೋಡಲಾಗಿ ನನ್ನ ತಮ್ಮನ ಹಣೆಯ ಮೇಲೆ ಹಾಗೂ ಎದೆಯ ಮೇಲೆ ಬಾರಿ ಗುಪ್ತ ಪೆಟ್ಟಾಗಿಮಾರ್ಗ ಮದ್ಯೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಚಂದ್ರಕಾಂತ ತಂದೆ ನಾಗಪ್ಪ ಸಾಃ ಮನೆ ನಂ. 4-601/100 ಇ/109/42/1 ಗಣೇಶ ನಗರ ಗ್ರೀನ್ ಹಿಲ್ಸ್ ಕಾಲೋನಿ ಕಲಬುರಗಿ ಇವರು ದಿನಾಂಕಃ 15/02/2015 ರಂದು ಸಹ ಕುಟುಂಬ ಸಮೇತ ಗೃಹ ಪ್ರವೇಶ ಸಂಬಂಧ ತಮ್ಮ ಮನೆಗೆ ಕೀಲಿ ಹಾಕಿಕೊಂಡು ಬೀದರಕ್ಕೆ ಹೋಗಿದ್ದು  ದಿನಾಂಕಃ 16/02/2015 ರಂದು ಬೆಳಗ್ಗೆ 09:30 ಗಂಟೆಗೆ ಫಿರ್ಯಾದಿಯ ಮನೆಯ ಪಕ್ಕದಲ್ಲಿರುವ ಅವರ ಚಿಕ್ಕಪ್ಪ ಫೋನ್ ಮಾಡಿ ತಿಳಿಸಿದ್ದು ಮನೆಗೆ ಬಂದು ನೋಡಲಾಗಿ ಮನೆಯಲ್ಲಿದ್ದ 1) ನಗದು ಹಣ 60,000/- ರೂ. 2) 05 ಗ್ರಾಂ ಬಂಗಾರದ ಚಿಕ್ಕ ಚಿಕ್ಕ ಉಂಗುರುಗಳು 3) 02 ಜೊಲೆ ಹೊಸ ಬಟ್ಟೆಗಳು ಹಾಗು 02 ಸೀರೆಗಳು ಯಾರೋ ಕಳ್ಳರು 15/02/15 ರಂದು ರಾತ್ರಿ 10:00 ಪಿ.ಎಂ ದಿಂದ ದಿಃ 16/02/15 ರಂದು 09:30 ಎ.ಎಂ ರ ಅವಧಿಯಲ್ಲಿ ಮನೆಗೆ ಹಾಕಿದ ಕೀಲಿ ಮುರಿದು ಮನೆಯಲ್ಲಿದ್ದ ಈ ಮೇಲಿನ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಹೆಮೂದ ಅಲಿ ತಂದೆ ಮಹ್ಮದ ಹುಸೇನ್ ಮರತೂರ ಸಾಃ ಪ್ಲಾಟ  ನಂ. 36, ಗ್ರೀನ್ ಹಿಲ್ಸ್ ಕಾಲೋನಿ ಕಲಬುರಗಿ ಇವರು ದಿನಾಂಕಃ 12/02/2015 ರಂದು ಮನೆಗೆ ಕೀಲಿ ಹಾಕಿಕೊಂಡು ಪುನಾಃಕ್ಕೆ ಹೋಗಿದ್ದು, ದಿನಾಂಕಃ 15/02/15 ರಂದು ರಾತ್ರಿ 11:30 ಪಿ.ಎಂ ದಿಂದ ದಿಃ 16/02/15 ರಂದು 07:00 ಎ.ಎಂ ರ ಅವಧಿಯಲ್ಲಿ ಯಾರೋ ಕಳ್ಳರು ಮನೆಗೆ ಹಾಕಿದ ಬಾಗಿಲ ಕೊಂಡಿ ಮುರಿದು ಮನೆಯಲ್ಲಿದ್ದ 1) ಒಂದು ಗ್ರಾಮ್ ಬಂಗಾರದ ಸೆಟ್ ಅಃಕಿಃ 25,000/- ರೂ. 2) ಆರ್ಟಿಫೀಸಿಯಲ್ ಜುವೆಲರಿ ಬಾಕ್ಸ್ ಅಃಕಿಃ 20,000/- ರೂ. 3) ಕಂಕರ ಕೆ ಜೂಡೆ ಅಃಕಿಃ 10,000/- 4) ) 50 ಗ್ರಾಂ ಬೆಳ್ಳಿಯ ಸಾಮಾನುಗಳು ಅಃಕಿಃ 2,000/- 5) ಡ್ರೆಸ್ ಮಟಿರಿಯಲ್ ಅಃಕಿಃ 20,000/- 6) ಸಾರಿ (30 ಸಿಲ್ಕ್ ಉಲ್ ವರ್ಕ) ಅಃಕಿಃ 1,00,000/- ರೂ. 7) ರಾಡೋ ಕಪಲ್ ವಾಚ್ ಅಃಕಿಃ 30,000/- 8) ನಗದು ಹಣ 2,000/- ರೂ. ಹೀಗೆ ಒಟ್ಟು 2,09,000/- ರೂ. ಬೆಲೆ ಬಾಳುವ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು  ಸಾರಾಂಶದ ಮೇಲಿಂದ ಮಾಹತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮನುಷ್ಯ ಕಾಣೆಯಾದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ರಾಚಮ್ಮಾ ಗಂಡ ಸದಾಶಿವ ಅರಳಿ ಸಾ|| ರಾಮಾಮೊಹಲ್ಲಾ ಶಹಾಬಾದ ಇವರ ಮಗ  ನಾಗೇಶ ತಂದೆ ಸದಾಶಿವ ಅರಳಿ ವ|| 21 ವರ್ಷ ಈತನು ದಿನಾಂಕ 10.02.2015 ರಂದು 6.00 ಪಿ.ಎಮ್. ಗಂಟೆಸುಮಾರಿಗೆ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ. ನನ್ನ ಮಗ ಅಸ್ವಸ್ಥನಿದ್ದು ಬುಧ್ಧಿಮಾಂಧ್ಯನಿರುತ್ತಾನೆ.  ಸಂಬಂಧಿಕರಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವಾಹನ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಹುಸೇನ ಸಾಬ ತಂದೆ ಸೈಪಾನಸಾಬ್ ಮೂಲಗಿ  ಸಾ: ಖಾಜಿ ಮೊಹಲ್ಲಾ ಆಳಂದ ಜಿ: ಕಲಬುರಗಿ  ರವರು ದಿನಾಂಕ:  20-01-2015 ರಂದು  ರಾತ್ರಿ  ಲಾರಿ ನಂ ಬಂಕ ಪಕ್ಕದ ಮೈದಾನದಲ್ಲಿ ನಿಲ್ಲಿಸಿದ  ಕೆಎ-32 ಎ-9582 ಅಶೋಕ ಲೈಲೆಂಡ ಕಂಪನಿಯ ಕೆಂಪು ಬಣ್ಣ(ನ್ಯಾಷನಲ್ ಕಲರ್)ನ ಚೆಸ್ಸಿ ನಂ FNH134034 ಮತ್ತು ಇಂಜಿನ ನಂ FNH547599 ಇರುವ .ಕಿ= 700000/- ರೂ. ಬೆಲೆಬಾಳುವ ಲಾರಿ ನಿಲ್ಲಿಸಿ ದಿನಾಂಕ: 21/01/2015ರಂದು ಬೆಳಿಗ್ಗೆ 7-00 ಗಂಟೆಗೆ ಬಂದು ನೋಡಲು ತಾನು ನಿಲ್ಲಿಸಿದ ಲಾರಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಾನು ತನ್ನ ಸ್ನೇಹಿತರಾದ ಜಹೀರಖಾನ ಮತ್ತು ಶೇಖ ಮೆಹತಾಬರೊಂದಿಗೆ ಅವರೊಂದಿಗೆ  ಹಾಗರಗಾ ಕ್ರಾಸ್, ಉಪಳಾಂವ, ಆಳಂದ ಚೆಕ್ ಪೊಸ್ಟ, ಟೋಲನಾಕಾ, ಆಳಂದ, ಪೂನಾ, ಉಸಮಾನಾಬಾದ ,ಜಾಲನಾ, ಟಿಂಬೂರನಿ ಮುಂತಾದ ಕಡೆಗಳಲ್ಲಿ ಹೋಗಿ ಎಲ್ಲಾ ಕಡೆ  ಹುಡುಕಾಡಿದರೂ ಲಾರಿ ಪತ್ತೆಯಾಗಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.