Police Bhavan Kalaburagi

Police Bhavan Kalaburagi

Sunday, January 3, 2016

BIDAR DISTRICT DAILY CRIME UPDATE 03-01-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-01-2016

ªÀÄÄqÀ© ¥ÉưøÀ oÁuÉ UÀÄ£Éß £ÀA. 03/2016, PÀ®A 295 L¦¹ :-
ದಿನಾಂಕ 01-01-2016 ರಂದು 2300 ಗಂಟೆಯಿಂದ ದಿನಾಂಕ 02-01-2015 ರಂದು 0600 ಗಂಟೆಯ ಮಧ್ಯ ಅವಧಿಯಲ್ಲಿ ಫಿರ್ಯಾದಿ ನೀಲಕಂಠ ತಂದೆ ಶ್ರೀಮಂತ ಜೀವಣಿ ಸಾ: ಘಾಟ ಹಿಪ್ಪಗರಗಾ ಗ್ರಾಮ ರವರ ಗ್ರಾಮ ಅಂದರೆ ಘಾಟಹಿಪ್ಪರಗಾ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಹೊಸ ಕಟ್ಟಡದ ಎದರುಗಡೆಯ ದಕ್ಷಿಣ ದಿಕ್ಕಿಗೆ ಇರುವ ಒಂದು ಕಬ್ಬಿಣದ ಕಂಬಕ್ಕೆ ನೇತುಹಾಕಿದ್ದ ಶ್ರೀ ಮಹಾತ್ಮಾ ಗಾಂಧಿ ರವರ ಭಾವ ಚಿತ್ರಕ್ಕೆ ಯಾರೋ ಅಪರಿಚಿತ ದುಷ್ಕರ್ಮಿಗಳು ಮತೀಯ ಭಾವನೆಗಳಿಗೆ ಅವಮಾನ ಮಾಡುವ ಉದ್ದೇಶದಿಂದ ಭಾವ ಚಿತ್ರಕ್ಕೆ ಸಗಣೆಯನ್ನು ತೆಗದುಕೊಂಡು ಉದ್ದೇಶ ಪೂರ್ವಕವಾಗಿ ಭಾವ ಚಿತ್ರಕ್ಕೆ ವರಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಗಣಕೀಕ್ರತ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
                  ದಿನಾಂಕ 03-01-2016 ರಂದು 00-15  ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಕುಮಾರಿ ಶ್ರೀದೇವಿ ತಂದೆ ಫಕೀರಪ್ಪ ಚಲುವಾದಿ ವಯಸ್ಸು 15  ವರ್ಷ ಸಾ: ಬಾಗಲವಾಡ ತಾ: ಮಾನವಿ EªÀಳು ತಂದು ಹಾಝರು ಪಡಿಸಿದ ಗಣಕೀಕೃತ ಪಿರ್ಯಾದಿಯ ಸಾರಂಶವೆನೆಂದರೆ                           ದಿನಾಂಕ 30-12-2015 ರಂದು 12-30 ಗಂಟೆಗೆ ಪಿರ್ಯಾದಿದಾರಳು ಹೊಲಕ್ಕೆ ಹೋಗಿದ್ದ ತನ್ನ ಅಣ್ಣನಿಗೆ ಬುತ್ತಿ ಕೊಡಲು ಹೋದಾಗ ಹನುಮೇಶ ಮತ್ತು ಮೌನೇಶ ಇವರು ಪಿರ್ಯಾದಿಗೆ ಮಾನಭಂಗ ಮಾಡುವ ಉದ್ದೇಶದಿಂದ ಹಿಡಿದುಕೊಂಡು ಎಳೆದಾಡಿ ಕೆಡಿಸಲು ಯತ್ನಿಸಿದಾಗ ಪಿರ್ಯಾದಿದಾರಳು  ತಪ್ಪಿಸಿಕೊಂಡು ಕೂಗಿದಾಗ ಪಿರ್ಯಾದಿಯ ಅಣ್ಣನು ಬಿಡಿಸಲು ಹೋದಾಗ ಹನುಮೇಶ ಮತ್ತು ಮೌನೇಶನು ಇಬ್ಬರು ಚಾಕುವನ್ನು ತೋರಿಸಿ ಬಿಡಿಸಲು ಬಂದರೇ ನಿನ್ನನ್ನು ಚುಚ್ಚಿ ಸಾಯಿಸುವದಾಗಿ ಹೆದರಿಸಿ ಇವಳನ್ನು ಬಿಡುವದಿಲ್ಲ ಅಂತಾ ಪಿರ್ಯಾದಿಯ ಮೈ ಮೇಲೆ ಇದ್ದ ಬಟ್ಟೆಗಳನ್ನು ಹರಿದಾಗ ಪಿರ್ಯಾದಿಯ ಸಂಬಂದಿಕರು ಬಂದಾಗ ಹನುಮೇಶ ಮತ್ತು ಮೌನೇಶನು ಓಡಿ ಹೋಗಿದ್ದು ನಂತರ ಪಿರ್ಯಾದಿದಾರಳು ತನ್ನ ಅಣ್ಣನೊಂದಿಗೆ ಮನೆಗೆ ಬರುವಾಗ ಬಾಗಲವಾಡ ಗ್ರಾಮದ ಶಾಲೆಯ ಹತ್ತಿರ ಉಳಿದ 1) ಹನುಮೇಶ ತಂದೆ ನರಸಪ್ಪ 20 ವರ್ಷ 2) ಮೌನೇಶ ತಂದೆ ಅಮರಪ್ಪ 19 ವರ್ಷ 3) ನರಸಪ್ಪ ತಂದೆ ಗೌರಪ್ಪ 58 ವರ್ಷ 4)ಈರಮ್ಮ ಗಂಡ ನರಸಪ್ಪ 55 ವರ್ಷ 5) ಯಲ್ಲಪ್ಪ ತಂದೆ ನರಸಪ್ಪ 35 ವರ್ಷ 6) ಶಂಕ್ರಮ್ಮ ಅಲಿಯಾಸ್ ಗಂಗಮ್ಮ ಗಂಡ ಯಲ್ಲಪ್ಪ  32 ವರ್ಷ 7) ಯಲ್ಲಮ್ಮ ತಂದೆ ನರಸಪ್ಪ 25 ವರ್ಷ 8) ಮಹಾಲಕ್ಷ್ಮೀ ತಂದೆ ನರಸಪ್ಪ 19 ವರ್ಷ 9) ಮರಿಸ್ವಾಮಿ ತಾಯಿ ರುದ್ರಮ್ಮ 32 ವರ್ಷ 10) ಸಿದ್ದಮ್ಮ ನಕ್ಕುಂದಿ 30 ವರ್ಷ  ಎಲ್ಲಾರು ಜಾ: ಹರಿಜನ ಸಾ: ಬಾಗಲವಾಡEªÀgÀÄ ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಕಲ್ಲಿನಿಂದ ಮತ್ತು ಕೊಡಲಿನಿಂದ ಕಡಿದು ಬಿಡುತ್ತೇವೆ ಎಂದು ಪಿರ್ಯಾದಿಯ ತಾಯಿಗೆ ಕೂದಲು ಹಿಡಿದು ಚಪ್ಪಲಿನಿಂದ ಹೊಡೆದಿದ್ದು ಅಲ್ಲದೆ ಪಿರ್ಯಾದಿಯ ಅಣ್ಣನಿಗೆ ಆರೋಪಿತರು ಕಾಲಿನಿಂದ ಒದ್ದು ನೀವು ಊರಲ್ಲಿ ಹೇಗೆ ಜೀವನ ಮಾಡುತ್ತೀರಲೇ ನಿಮ್ಮನ್ನು ನೋಡಿಕೊಳ್ಳುತ್ತೇವೆ ಒಬ್ಬೋಬ್ಬರನ್ನು ಕಡಿದು ಬಿಡುತ್ತೇವೆ ಅಲ್ಲದೆ ಕೇಸು ಗೀಸು ಅಂತ ಹೋದರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಮಾನಭಂಗಕ್ಕೆ ಯತ್ನ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅಂತಾ ದೂರಿನ ಮೇಲಿಂದ ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ: 02/2016 ಕಲಂ:143.147.148.323.354,307,341.355.376.511.504.506  ಸಹಿತ 149  ಐ,ಪಿ,ಸಿ ಮತ್ತು 12 ಪೋಕ್ಸೋ ಕಾಯ್ದೆ    ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
                          ದಿನಾಂಕ  : 3/1/2016 ರಂದು 11-30ಗಂಟೆಗೆ ಫಿರ್ಯಾಧಿ ಸಲೀಂಪಾಶಾ ತಂದೆ ಬುಡ್ಡುಸಾಬ, ಗಿಡ್ಡಲಿ, ಜಾ:ಮುಸ್ಲಿಂ, 25ವರ್ಷ, : ಟೇಲರ್‌‌ ಕೆಲಸ, ಸಾ: ಕಟಗರ ಓಣಿ, ಹಾಜಿಮಲ್ಲಾನ್ಬಾಬಾ ಕಟ್ಟೆ ಹತ್ತಿರ, ಸಾ:ಕವಿತಾಳ ಮೊಬೈಲ್‌‌ ನಂ: 9902402065.EªÀgÀÄ ಪೊಲೀಸ್‌‌ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆಯ ಫಿರ್ಯಾದನ್ನು ಸಲ್ಲಿಸಿದ್ದು ಸಾರಾಂಶವೇನಂದರೆ, ಫಿರ್ಯಾಧಿದಾರರಿಗೂ &   1] ಕಮಾಲಸಾಬ ತಂದೆ ಹುಸೇನಸಾಬ 2] ಹುಸೇನಭಾಷಾ ತಂದೆ ಕಮಾಲಸಾಬ 3] ಹಸನ ತಂದೆ ಕಮಾಲಸಾಬ 4] ಇಸ್ಮಾಯಿಲ್‌‌ ತಂದೆ ಖಾಜಾಸಾಬ 5] ಅನ್ವರ ತಂದೆ ಖಾಜಾಸಾಬ   6] ಪಾಶಾ ತಂದೆ ಖಾಜಾಸಾಬ 7] ಭಾಷಾ ತಂದೆ ಹುಸೇನಸಾಬ   8] ಖಾಜಾಸಾಬ ತಂದೆ ಹುಸೇನಸಾಬ ಎಲ್ಲರೂ ಜಾ:ಮುಸ್ಲಿಂ, ಸಾ:ಕವಿತಾಳEªÀjUÀÆ ತಮ್ಮ ತಮ್ಮ ದೊಡ್ಡಿ ಜಾಗದ ಕಂಪೌಂಡು ವಿಷಯದಲ್ಲಿ ಈಗಾಗಲೇ ಜಗಳಗಳಾಗಿದ್ದು ಪರಸ್ಪರ ಪ್ರಕರಣಗಳು ದಾಖಲಾಗಿ ಇನ್ನೂ ಮಾನ್ಯ ನ್ಯಾಯಾಲಯದ ವಿಚಾರಣೆಯಲ್ಲಿರುತ್ತವೆ. ವಿಷಯದಲ್ಲಿ ಅವರಿಗೂ & ಫಿರ್ಯಾಧಿದಾರರ ಮಧ್ಯ ವೈಷಮ್ಯವಿರುತ್ತದೆ. ಆದರೂ  ಸಹ ದಿನಾಂಕ:3/1/2016 ರಂದು 10-00 ಗಂಟೆಯಿಂದ 10-30ಗಂಟೆಯ ಸಮಯದಲ್ಲಿ ದೊಡ್ಡಿ ಜಾಗೆಯ ಕಂಪೌಂಡ್‌‌ನ್ನು ಆರೋಪಿತರು ತೆಗೆಯುತ್ತಿದ್ದನ್ನು ಫಿರ್ಯಾಧಿದಾರನು & ಆತನ ಅಣ್ಣನು ಏಕೆ ತೆಗೆಯುತ್ತಿದ್ದೀರಿ ಅದು ನಮ್ಮದು ಇರುತ್ತದೆ ಅಂತಾ ಹೇಳಲು ಹೋದಾಗ ಆರೋಪಿತರು ಅಕ್ರಮಕೂಟ ಮಾಡಿಕೊಂಡು ಫಿರ್ಯಾಧಿದಾರನಿಗೆ ಹಾರಿಯಿಂದ  & ಆತನ ಅಣ್ಣನಿಗೆ ಕೊಡ್ಲಿಯಿಂದ,    & ಕೈಗಳಿಂದ ಹೊಡೆದು ಗಾಯಗೊಳಿಸಿದ್ದು ಅಲ್ಲದೇ ಕೊಡ್ಲಿ & ಹಾರಿ ಕೈಗಳಲ್ಲಿ ಹಿಡಿದುಕೊಂಡು ನಿಮ್ಮನ್ನು ಕೊಲ್ಲಿಯೇ ಬಿಡುತ್ತೇವೆ ಅಂತಾ ಜೀವಬೆದರಿಕೆಯನ್ನು ಹಾಕಿರುತ್ತಾರೆ . ಸದರಿಯವರ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ :03/2016 , ಕಲಂ:143,147,148,323,324,504,506[2] ರೆ/ವಿ 149 ಐಪಿಸಿ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ  02-01-2016  ರಂದು 17-30 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಶ್ರೀ ನಿಜಾಮುದ್ದೀನ್ ತಂದೆ ಗೌಸಮುದ್ದೀನ್ ಅಂಗಡಿ ವಯಸ್ಸು 42 ವರ್ಷ ಜಾ: ಮುಸ್ಲಿಂ : ನಾರಾಯಣ ಪೂರು ಗ್ರಾ. ಪಂ ಯಲ್ಲಿ ಬಿಲ್ ಬಿಲ್ ಕಲೇಕ್ಟರ್ ಸಾ: ನಾರಾಯಾಣ ಪೂರು ತಾ: ಸುರುಪೂರು EªÀರು ತಂದು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಂಶವೆನೆಂದರೆ, ಇಂದು ದಿನಾಂಕ 02-01-2016  ರಂದು  16-00 ಗಂಟೆಯಿಂದ 16-30 ಗಂಟೆಯ ಅವಧಿಯಲ್ಲಿ ಪಿರ್ಯಾದಿದಾರರು ತನ್ನ ಮೋಟಾರು ಸೈಕಲ್ ಮೇಲೆ ಹಳ್ಳಿಹೊಸುರುನಿಂದ ಮದುವೆ ಕಾರ್ಯಾಕ್ರಮ ಕ್ಕೆ ಮುಗಿಸಿಕೊಂಡು ತನ್ನ ಊರಾದ ನಾರಾಯಣ ಪೂರು ಕ್ಕೆ ಪಾಮನಕಲ್ಲೂರು ನಿಂದ ಲಿಂಗಸ್ಗೂರು ಮಾರ್ಗವಾಗಿ ವಾಪಾಸು ಹೋಗುವಾಗ ಸರಕಾರಿ ಪ್ರೌಢ ಶಾಲೆಯ ಮುಂದಿ ಮುಖ್ಯ ರಸ್ತೆಯ ಮೇಲೆ ಸ್ಪೀಡ್ ಬ್ರೇಕ್ ಇರುವದ್ದರಿಂದ ಪಿರ್ಯಾದಿದಾರರು ತನ್ನ ಮೋಟಾರು ಸೈಕಲ್ ಬ್ರೇಕ್ ಹಾಕಿದಾಗ ರಸ್ತೆಯ ಎಡ ಬದಿಯಲ್ಲಿ ನಿಧಾನವಾಗಿ ಹೋಗುವಾಗ  ಹಿಂದಿನಿಂದ ಬಂದ  ಟ್ರಾಕ್ಟರು ನಂಬರು ಕೆ 33 8117 ನೇದ್ದರ ಚಾಲಕನಾದ ಬಸವರಾಜ ತಂದೆ ಯಲ್ಲಪ್ಪ 43 ವರ್ಷ ಸಾ: ಮಲ್ಲದಗುಡ್ಡ ಹಾ. . ಕಡದಿನ್ನೀ ತಾ: ಮಾನವಿ ಟ್ರಾಕ್ಟರನ್ನು ಅತಿ- ವೇಗ ಮತ್ತು ಅಲಕ್ಷತನದಿಂದ ನಡೆಸಿ ಪಿರ್ಯಾದಿದಾರರು ನಡೆಸುತ್ತಿದ್ದ ಮೋಟಾರು ಸೈಕಲ್ ಗೆ ಟಕ್ಕರು ಕೊಟ್ಟಿದ್ದರಿಂದ  ಮೋಟಾರು ಸೈಖಲ್ ಮೇಲೆ ಕುಳಿತ್ತಿದ್ದ ಪಿರ್ಯಾದಿಯ ಮಗ ಕು// ಮೈನುದ್ದೀನ್  ಇತನು ಪಿರ್ಯಾದಿಯ ಮತ್ತು ಮೋಟಾರು ಸೈಕಲ್ ಕೆಳಗೆ ಬಿದ್ದಾಗ ಕು// ಮೈನುದ್ದೀನ್  ಮೇಲೆ ಟ್ರಾಕ್ಟರು ಹೋಗಿದ್ದರಿಂದ ತಲೆಗೆ ಬಾರಿ ಗಾಯವಾಗಿ ಮತ್ತುಹೊಟ್ಟೆಯ ಮೇಲೆ ಬಾರಿ ಗಾಯಾಗಳು ಆಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಅಪಘಾತವನ್ನು ಮಾಡಿದ ಟ್ರಾಕ್ಟರು ಡ್ರೈವರನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದಿಯ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 01/2016 ಕಲಂ: 279.304()  .ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

PÉÆ¯É ¥ÀæPÀgÀtzÀ ªÀiÁ»w:-.
           ದಿನಾಂಕ 02/01/16 ರಂದು  18.00  ಗಂಟೆಗೆ ಫಿರ್ಯಾದಿ  ಸೂರ್ಯಬಾಬು ತಂದೆ ಸತ್ಯನಾರಾಯಣ, 36 ವರ್ಷ, ಕಮ್ಮಾ, ವ್ಯಾಪಾರ  ಸಾ: ಎಫ್.ಎಸ್.ಟಿ ಟಾಕೀಜ್ ಹತ್ತಿರ ಮಾನವಿ (9945685744) FvÀನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ರಾಯಚೂರ ಮಾನವಿ ಮುಖ್ಯ ರಸ್ತೆಯಲ್ಲಿ  ಮಾನವಿ ಹೊರವಲಯದ ಶ್ರೀ ಗುರು ರಾಘವೇಂದ್ರ ರೈಸಮಿಲ್ ಪಕ್ಕದಲ್ಲಿ ರಸ್ತೆಯ ಬಲಬಾಜು ರಸ್ತೆಗೆ ಹೊಂದಿ  ಬಾಪೂರ ಸೀಮಾ ಹೊಲ .ನಂ 107 ವಿಸ್ತೀರ್ಣ 5 ಎಕರೆ 2 ಗುಂಟೆ ಜಮೀನು ಫಿರ್ಯಾದಿಗೆ ಸಂಬಂಧಿಸಿದ್ದು ಇದ್ದು ಸದರಿ ಫಿರ್ಯಾದಿಯು ದಿನಾಂಕ 2/01/2016 ರಂದು ಸಾಯಂಕಾಲ 4.00 ಗಂಟೆಯ ಸುಮಾರಿಗೆ ನೀರಮಾನವಿಗೆ ಹೋಗಿ  ವಾಪಾಸ ಸಾಯಂಕಾಲ 5.00 ಗಂಟೆಯ ಸುಮಾರಿಗೆ ಮಾನವಿಗೆ ಬರುವಾಗ ತಮ್ಮ ಹೊಲದಲ್ಲಿ ಜನರು ಗುಂಪಾಗಿ ನಿಂತಿದ್ದು  ಅದನ್ನು ಕಂಡು ಫಿರ್ಯಾದಿಯು ಅಲ್ಲಿಗೆ ಹೋಗಿ ನೋಡಿದ್ದು ಹೊಲದ ಬದುವಿನಲ್ಲಿ ಒಬ್ಬ ಮಹಿಳೆಯ ಶವ ಬಿದ್ದಿದ್ದು  ನೋಡಲಾಗಿ ಆಕೆಯ ತಲೆಯ ಮುಂಭಾಗದ ಹಣೆಯಿಂದ ಕಣ್ಣುಗಳವರೆಗೆ ಕಲ್ಲಿನಿಂದ ಜಜ್ಜಿ ತಲೆಬುರುಡೆ ಒಡೆದು ನಾಲಿಗೆ ಚಾಚಿದ್ದು ಆಕೆಯ ಕುತ್ತಿಗೆ ಮತ್ತು ಮುಖಕ್ಕೆ  ಆಕೆಯು ತೊಟ್ಟಿದ್ದ ಸೀರೆಯಿಂದಲೇ ಸುತ್ತಿ ಕಟ್ಟಿದ್ದು  ದೇಹದಾದ್ಯಾಂತ ಕಂದು ಗಟ್ಟಿದ ರಕ್ತಗಾಯಗಳಾಗಿದ್ದವು. ಶವವನ್ನು ನೋಡಿದರೆ ಸುಮಾರು 2-3 ದಿವಸಗಳ ಹಿಂದಿನದು ಅಂತಾ ಕಂಡು ಬರುತ್ತಿದ್ದು ಶವು ಕೊಳೆತು ಮೈ ಮೇಲೆ ಬೊಬ್ಬೆಗಳು ಬಂದು ತೊಗಲು ಸುಲಿದು ಕೆಂಪಗೆ ಕಾಣುತ್ತಿದೆಮೃತಳ ವಯಸ್ಸು ಅಂದಾಜು 22 ರಿಂದ 25 ವರ್ಷ  ಇರಬಹುದು. ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಈಗ್ಗೆ  ಅಂದಾಜು 2-3 ದಿವಸಗಳ ಹಿಂದೆ ಎಲ್ಲಿಯೋ ಕೊಲೆ ಮಾಡಿ  ಕೊಲೆ ಮಾಡಿರುವದನ್ನು ಮರೆ ಮಾಚುವ  ಉದ್ದೇಶದಿಂದ ಶವವನ್ನು ತಂದು ತಮ್ಮ ಹೊಲದಲ್ಲಿ ಹಾಕಿದಂತೆ ಕಂಡು ಬರುತ್ತದೆ. ಕಾರಣ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ  ಮೇಲಿಂದ ಮಾನವಿ ಠಾಣೆ ಗುನ್ನೆ ನಂ 3/16 ಕಲಂ 302, 201 .ಪಿ.ಸಿ. ಪ್ರಕಾರ  ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ªÉÆøÀzÀ ¥ÀæPÀgÀtzÀ ªÀiÁ»w:-
            ದಿನಾಂಕ 03/01/2016 ರಂದು ಬೆಳಗ್ಗೆ 10-30 ಗಂಟೆಗೆ ಕೋರ್ಟ ಪಿ.ಸಿ 44  ಇವರು ಮಾನ್ಯ  ಪ್ರಿನ್ಸಿಪಲ್ ಸೀನಿಯರ್  ಜಡ್ಜ ಮತ್ತು ಸಿ.ಜೆ.ಎಮ್ ಕೋರ್ಟ ರಾಯಚೂರು ರವರ ಕಾರ್ಯಲಯದ ಪತ್ರ ಸಂ 3/ಕ್ರಿಮಿನಲ್/2016 ದಿನಾಂಕ 02-01-2016 ಮತ್ತು ಅದರೊಂದಿಗೆ ಲಗತ್ತಿರುವ ಪಿಸಿ ನಂ 15/2015 ನೇದ್ದನ್ನು ಠಾಣೆಗೆ ತಂದು ಹಾಜರು ಪಡಿಸಿದರ ಖಾಸಗಿ ದೂರಿನ ರಂಶವೇನೆಂದರೆ  ಫಿರ್ಯಾಧಿ ಶ್ರೀಮತಿ ಗೌರಮ್ಮ ಗಂಡ ಮಹಾದೇವಪ್ಪ ವಯಾಃ 70 ಉಃ ಗೃಹಣಿ ಸಾಃ ಮನೆ ನಂ 7-3-49 ಹನುಮಾನ್ ಟಾಕೀಸ್ ರೋಡ್ ಗಾಜಿಗಾರಪೇಟೆ ರಾಯಚೂರು. FPÉAiÀÄÄ ಹನುಮಾನ್ ಟಾಕೀಸ್ ಹತ್ತಿರ ಕಟ್ಟಿಗೆ ಅಡ್ಡ ಇಟ್ಟುಕೊಂಡು ವಾಸವಾಗಿದ್ದು ಆಕೆಯ ಜಾಗವನ್ನು 1) ನಾಗಮ್ಮ ಗಂಡ  ದಿಃ ಶರಣಯ್ಯಸ್ವಾಮಿ ವಯಾಃ 58  ಉಃ ಮನೆ ಕೆಲಸ   2) ಸೂಗರೇಶ ತಂದೆ ದಿಃ ಶರಣಯ್ಯಸ್ವಾಮಿ ವಯಾಃ 31  ಉಃ ಎಲ್..ಸಿ ಏಜೇಂಟ್3) ಹಂಪಮ್ಮ ದಿಃ ಶರಣಯ್ಯಸ್ವಾಮಿ ವಯಾಃ 39  ಉಃ ಸರ್ಕಾರಿ ನೌಕರಿ ಸಾಃ ಎಲ್ಲರೂ ಮನೆ ನಂ 7-3-50 ಕಲ್ಮಠ ಗಾಜಿರಾಪೇಟೆ ರಾಯಚೂರು  EªÀgÀÄUÀ¼ÀÄ ಮೋಸ ಮಾಡುವ ಉದ್ದೇಶದಿಂದ ಖೊಟ್ಟಿ ದಾಖಲೆಗಳನ್ನು ತಯಾರಿಸಿ ಕೋರ್ಟಿನಲ್ಲಿ ಡಿಕ್ರಿ ಪಡೆದುಕೊಂಡು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದು ಅಲ್ಲದೇ ಅದನ್ನು ವಿಚಾರಿಸಿದ್ದಕ್ಕಾಗಿ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈಯ್ದು ಕೇಸು ಮಾಡುವುದಾಗಿ ಹೇಳಿ ಜೀವದ ಬೇದರಿಕೆ ಹಾಕಿರುತ್ತಾರೆ. ಅಲ್ಲದೇ ಒಂದು ರೂಮನ್ನು ಕೆಡವಿ ಅನ್ಯಾಯದ ನಷ್ಢವನ್ನುಂಟು ಮಾಡಿರುತ್ತಾರೆ ಅಂತಾ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದು ಇರುತ್ತದೆ.ಈ ದೂರಿನ ಅನ್ವಯ ಮತ್ತು ಮಾನ್ಯ ನ್ಯಾಯಾಲಯದ ಆದೇಶ ಕಲಂ 156(3) ಸಿ.ಆರ್.ಪಿ.ಸಿ ಪ್ರಕಾರ  ನೇತಾಜಿನಗರ ಪೊಲೀಸ್ ಠಾಣೆ ರಾಯಚೂರು ಗುನ್ನೆ ನಂ 01/2016 ಕಲಂ 420.406.426.403.504.506(2).ಪಿ.ಸಿ CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:03.01.2016 gÀAzÀÄ  44  ¥ÀææPÀgÀtUÀ¼À£ÀÄß ¥ÀvÉÛ ªÀiÁr 5,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.