Police Bhavan Kalaburagi

Police Bhavan Kalaburagi

Saturday, June 11, 2016

BIDAR DISTRICT DAILY CRIME UPDATE 11-06-2016




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-06-2016

¨ÉêÀļÀSÉÃqÁ ¥ÉưøÀ oÁuÉ AiÀÄÄ.r.Dgï £ÀA. 03/2016, PÀ®A 174 ¹.Dgï.¦.¹ :-
¦üAiÀiÁð¢ gÀhÄgÀt¥Áà vÀAzÉ ªÀÄ®è¥Áà ºÀ«Äî¥ÀÆgÀ ¸Á: ¨ÉêÀļÀSÉÃqÁ gÀªÀgÀ »jAiÀÄ ªÀÄUÀ£ÁzÀ C¤Ã®PÀĪÀiÁgÀ vÀAzÉ gÀhÄgÀt¥Áà ºÀ«Äî¥ÀÆgÀ ªÀAiÀÄ: 23 ªÀµÀð, eÁ: ¸ÀªÀÄUÁgÀ, ¸Á: ¨ÉêÀļÀSÉÃqÁ EvÀ£ÀÄ PÀÄrvÀzÀ ZÀlPÉÌ CAnPÉÆArzÀÝ ºÁUÀÆ EªÀ¤UÉ DUÁÎUÀ ºÉÆmÉÖ £ÉÆêÀÅ §gÀÄwÛvÀÄ, ¸ÀĪÀiÁgÀÄ 8 wAUÀ¼À »AzÉ C¤Ã®PÀĪÀiÁgÀ EvÀ£ÀÄ PÀÄrzÀ CªÀÄ°£À°è vÀªÀÄä ªÀÄ£ÉAiÀÄ°è £ÉÃtÄ ºÁQPÉƼÀî®Ä ¥ÀæAiÀÄvÀß ¥ÀnÖgÀÄvÁÛ£É CzÀ£ÀÄß £ÉÆÃr ¦üAiÀiÁ𢠪ÀÄvÀÄÛ ¦üAiÀiÁð¢AiÀÄ ºÉAqÀw eÉʲæà ©r¹PÉÆArgÀÄvÁÛgÉ, »ÃVgÀĪÁUÀ ¢£ÁAPÀ 10-06-2016 gÀAzÀÄ ¦üAiÀiÁð¢, ¦üAiÀiÁð¢AiÀÄ ºÉAqÀw ºÁUÀÆ ªÀÄUÀ ²ªÀPÀĪÀiÁgÀ Hl ªÀiÁrzÀÄÝ, C¤Ã®PÀĪÀiÁgÀ EvÀ£ÀÄ CqÀÄUÉ ªÀÄ£ÉAiÀÄ°è ªÀÄ®VPÉÆArzÀÄÝ Hl ªÀiÁqÀ®Ä J©â¹zÁUÀ £ÀAvÀgÀ ªÀiÁqÀ®Ä w½¹zÀ£ÀÄ, ¦üAiÀiÁð¢, ¦üAiÀiÁð¢AiÀÄ ºÉAqÀw ºÁUÀÆ ªÀÄUÀ ²ªÀPÀĪÀiÁgÀ ªÀÄ£ÉAiÀÄ ¥ÀqÀ¸Á¯ÉAiÀÄ°è ªÀÄ®VPÉÆAqÁUÀ NªÉÄä¯É CqÀÄUÉ ªÀģɬÄAzÀ qÀ©â ©zÀÝ ±À§Ý §A¢gÀĪÀåzÀjAzÀ ¦üAiÀiÁ𢠪ÀÄvÀÄÛ ¦üAiÀiÁð¢AiÀÄ ºÉAqÀw ºÉÆÃV ¨ÁV®Ä vÉgÉzÀÄ £ÉÆÃqÀ¯ÁV C¤Ã®PÀĪÀiÁgÀ EvÀ£ÀÄ MAzÀÄ ¹ÃgɬÄAzÀ ªÀÄ£ÉAiÀÄ vÀUÀqÀzÀ PɼÀUÉ ºÁQzÀ MAzÀÄ ¥ÉʦUÉ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É, CzÀ£ÀÄß £ÉÆÃr ¦üAiÀiÁð¢AiÀÄÄ aÃgÁqÀĪÀÅzÀ£ÀÄß PÉý ªÀÄ£ÉAiÀÄ CPÀÌ-¥ÀPÀÌzÀªÀgÁzÀ gÁdPÀĪÀiÁgÀ ¥ÀÄ£ÉÃPÀgÀ, UÉÆÃ¥Á® ¹AzÀ§AzÀV, ªÉÆúÀ£ÀgÁAiÀÄ gÀÄPÀät gÀªÀgÀÄ §AzÀÄ £ÉÆÃrgÀÄvÁÛgÉ, C¤®PÀĪÀiÁgÀ EvÀ£À ¸Á«£À §UÉÎ AiÀiÁgÀ ªÉÄÃ¯É AiÀiÁªÀÅzÉà vÀgÀºÀzÀ ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 78/2016, PÀ®A 279, 337, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 10-06-2016 ರಂದು ಫಿರ್ಯಾದಿ ಮಸ್ತಾನ ತಂದೆ ಅಕ್ಬರ ಪಟೇಲ್ ವಯ: 24 ವರ್ಷ, ಸಾ: ವಡ್ಡನಕೇರಾ ಇವರು ಮೊಟಾರ ಸೈಕಲ ನಂ. ಕೆಎ-38/ಟಿಇ-000437 ನೇದರ ಹಿಂದೆ ತನ್ನ ತಾಯಿ ತಾಹೇರಬೀ ಇವರಿಗೆ ಕೂಡಿಸಿಕೊಂಡು ತನ್ನ ಗ್ರಾಮವಾದ ವಡ್ಡನಕೇರಾ ಕಡೆಯಿಂದ ಮನ್ನಾಏಖೇಳ್ಳಿ ಕಡೆಗೆ ಬರುವಾಗ ಎನ್.ಹೆಚ್. 9 ರೋಡಿನ ಮೇಲೆ ಗಾಂಧಿನಗರ ಮತ್ತು ತಾಳಮಡಗಿ ಗ್ರಾಮದ ಮಧ್ಯ ರೋಡಿನಲ್ಲಿ ಬಂದಾಗ ಹುಮನಾಬಾದ ಕಡೆಯಿಂದ ಲಾರಿ ನಂ. ಎಮ್.ಹೆಚ್-12/ಹೆಚ್.ಡಿ-5873 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀವೆಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೊಟಾರ ಸೈಕಲಗೆ ಡಿಕ್ಕಿ ಮಾಡಿದ್ದರಿಮದ ಅಪಘಾತ ಸಂಭವಿಸಿದ್ದು, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ತಾಯಿಯ ಎಡಗಡೆ ಕೈ ಮೇಲೆ ಲಾರಿಯ ಟಯರ್ ಹಾಯ್ದು ಸಂಪೂರ್ಣ ಚಪ್ಪಟೆಯಾಗಿ ಎಡಕಪಾಳಕ್ಕೆ ಕಟ್ಟಾಗಿ ಬಲಗಡೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ, ಫಿರ್ಯಾದಿಯ ಬಲಹಣೆಯಿಂದ ಗಲ್ಲದವರೆಗೆ, ಎಡ ಮುಂಗೈ ಮೇಲೆ ರಕ್ತಗಾಯವಾಗಿರುತ್ತದೆ, ಈ ಘಟನೆಯನ್ನು ಅದೇ ರಸ್ತೆಯಿಂದ ಹೊಗುತ್ತಿದ್ದ ಜನರು ನೋಡಿ 108 ಅಂಬುಲೇನ್ಸ ಕರೆಯಿಸಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಮನ್ನಾಏಖೇಳ್ಳಿ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆ, ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಆರೋಪಿಯು ತನ್ನ ಲಾರಿ ಸಮೇತ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 66/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 10-06-2016 ರಂದು ಫಿರ್ಯಾದಿ ಪ್ರಕಾಶ ತಂದೆ ಬನ್ನೆಪ್ಪಾ ಬೇಳಕೇರಿ ವಯ 32 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ದುಬಲಗುಂಡಿ ರವರು ಹಳ್ಳಿಖೇಡ (ಬಿ) ಗ್ರಾಮದಿಂದ ದುಬಲಗುಂಡಿ ಗ್ರಾಮಕ್ಕೆ ಹೋಗುವಾಗ ಹಳ್ಳಿಖೇಡ (ಬಿ) ಗ್ರಾಮದ ಹಿಬಾರೆ ಫಾಮ್ ಹೌಸ ಹತ್ತಿರ ಹಿರೋ ಹೊಂಡಾ ಸ್ಲೇಂಡರ್ ಪ್ಲಸ್ ನಂ. ಕೆ.ಎ-39/ಜೆ-1414 ನೇದರ ಮೇಲೆ ಇಬ್ಬರು ವ್ಯಕ್ತಿಗಳು ಬೀದರ ಕಡೆಯಿಂದ ಹುಮನಾಬಾದಕ್ಕೆ ಹೋಗುವಾಗ ಎದುರುಗಡೆಯಿಂದ ಕಾರ ನಂ: ಎಂ.ಹೆಚ್-09/ಎಸ್-6626 ನೇದರ ಚಾಲಕನಾದ ಆರೊಪಿಯು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ಕಾರ ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಫಿರ್ಯಾದಿಯು ತನ್ನ ಆಟೋ ನಿಲ್ಲಿಸಿ ಕೆಳಗೆ ಇಳಿದು ನೋಡಲು ಡಿಕ್ಕಿಯಿಂದ ಮೋಟಾರ ಸೈಕಲದಿಂದ ಕೆಳಗೆ ಬಿದ್ದ ವ್ಯಕ್ತಿಗಳನ್ನು ನೋಡಲು ಫಿರ್ಯಾದಿಯ ಅಣ್ಣ ತುಕಾರಾಮ ಮತ್ತು ಅವರ ಗೆಳೆಯ ಸೋಪಾನರಾವ ಇದ್ದು ಡಿಕ್ಕಿಯಿಂದ ತುಕಾರಾಮ ಇತನಿಗೆ ಬಲಗಾಲ ಮೊಳಕಾಲ ಕೆಳಗೆ ಹತ್ತಿರ ಭಾರಿ ರಕ್ತಗಾಯವಾಗಿ ಮುರಿದಿದ್ದು, ಬಲ ಪಾದಕ್ಕೆ ಭಾರಿ ರಕ್ತಗಾಯವಾಗಿರುತ್ತದೆ, ಸೋಪಾನರಾವ ಇವರಿಗೆ ನೋಡಲು ಎಡಗಾಲ ಪಾದಕ್ಕೆ ಎಡಗೈ ಮುಂಗೈ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ, ಮೋಟಾರ ಸೈಕಲ ಸೋಪಾಲನರಾವ ಚಲಾಯಿಸುತ್ತಿದ್ದು, ಹಿಂದುಗಡೆ ತುಕಾರಾಮ ಇತನು ಕುಳಿದುಕೊಂಡು ಬೀದರದಿಂದ ಹುಮನಾಬಾದಕ್ಕೆ ಹೋಗುತ್ತಿದ್ದರು ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಕೃಷ್ಣಾಜಿ ತಂದೆ ಶಂಕರರಾವ್ ಕುಲಕರ್ಣಿ ಸಾ: ವಿವೇಕ ನಗರ ವಿದ್ಯಾಗಿರಿ ದಾರವಾಡ ಇದ್ದು ನನ್ನ ಖಾಸಗಿ ಕೆಲಸದ ಸಲುವಾಗಿ ದಾರವಾಡದಿಂದ ನಾನು ಮತ್ತು ನಮ್ಮ ತಮ್ಮ ಶ್ರೀನಿವಾಸ ಕುಲಕರ್ಣಿ ನಮ್ಮೂರ ಮೂಂಜುನಾಥ, ರಾಜು ಎಲ್ಲರೂ ಕೂಡಿಕೊಂಡು ನಮ್ಮ ಕಾರ್ ಡ್ರೈವರ್ ಜಾವೇದ್ ಸಾ: ದಾರವಾಡ ಈತನು ನಡೆಸುವ ನಮ್ಮ ಮಾರುತಿ ಓಮಿನಿ ಕಾರ ನಂ ಕೆಎ 25ಪಿ-6645 ನೇದ್ದರಲ್ಲಿ ಕುಳಿತು ಕಲಬುರಗಿಗೆ ಬಂದಿದ್ದೇವು. ನಂತರ ಸದರಿ ನಮ್ಮ ಖಾಸಗಿ ಕೆಲಸ ಮುಗಿಸಿಕೊಂಡು ಮೊನ್ನೆ ದಿನಾಂಕ: 05.06.2016 ರಂದು ಸಾಯಂಕಾಲ ಸಮಯದಲ್ಲಿ ಜೇವರಗಿ ಮುಖಾಂತರ ಮರಳಿ ದಾರವಾಡಕ್ಕೆ ಹೋಗುತ್ತಿದ್ದೇವು. ಸಾಯಂಕಾಲ 6.45 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ಹೊರವಲಯದ ರೀಲಾಯನ್ಸ ಪೆಟ್ರೋಲ ಪಂಪ ಹತ್ತಿರ ಜೇವರಗಿ-ಕಲಬುರಗಿ ಮೇನ್ ರೋಡ ರೋಡಿನಲ್ಲಿ ನಮ್ಮ ಚಾಲಕನು ಕಾರ್‌ ನ್ನು  ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಎದುರಿಗೆ ರೋಡಿನಲ್ಲಿ ಬರುತ್ತಿದ್ದ ಒಂದು ಬುಲೇರೋ ವಾಹನಕ್ಕೆ ಡಿಕ್ಕಿ ಪಡಿಸಿದನು. ನಂತರ ನಾವು ಕಾರಿನಿಂದ ಇಳಿದು ನೋಡಲಾಗಿ ನಮ್ಮ ಕಾರಿನ ಮುಂಭಾಗ ಪೂರ್ತಿ ಜಖಂಗೊಂಡಿದ್ದು ಮತ್ತು ಬುಲೇರೋ ವಾಹನ ನಂ ನೋಡಲು ಕೆ.ಎ32ಎನ್5482 ನೇದ್ದು ಇತ್ತು ಅದರ ಚಾಲಕನ ಹೆಸರು ಕೇಳಲಾಗಿ ತನ್ನ ಹೆಸರನ್ನು ಅಂಬರೀಷ ತಂದೆ ಮರೆಪ್ಪ ಹಳ್ಳಿ ಸಾ|| ಗಾಂಧೀ ನಗರ ಜೇವರಗಿ ಅಂತ ತಿಳಿಸಿದನು. ಸದರಿ ಅಪಘಾತದಲ್ಲಿ ಯಾರಿಗೂ ಯಾವುದೆ ಗಾಯ ವಗೈರೆ ಆಗಿರುವದಿಲ್ಲ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಪ್ರಕಾಶ ತಂದೆ ಶಾಂತಪ್ಪಾ ಪಾಟೀಲ ಸಾ:ಮನೆ.ನಂ.11-184 ಅಪ್ಪರ ಲೈನ್‌ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ:05/05/2016 ರಂದು ರಾತ್ರಿ 8.30 ಗಂಟೆ ಸುಮಾರಿಗೆ ನನ್ನ ಟಿ.ವಿ.ಎಸ್‌‌ ಸ್ಟಾರ ಸಿಟಿ ಮೋಟಾರ ಸೈಕಲ ನಂ.ಕೆಎ-32 ಎಸ್‌‌-4796 ನೇದ್ದನ್ನು ನನ್ನ ಮನೆಯ ಮುಂದೆ ನಿಲ್ಲಿಸಿದ್ದು ಬೆಳಗ್ಗೆ ದಿನಾಂಕ: 06/05/2016 ರಂದು ಬೆಳಗ್ಗೆ 6.00 ಗಂಟೆ ಸುಮಾರಿಗೆ ನಾನು ಮನೆಯಿಂದ ಹೊರಗೆ ಬಂದಿದ್ದು ನನ್ನ ಮೋಟಾರ ಸೈಕಲ ಇರಲಿಲ್ಲ ನಾನು ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ನನ್ನ ಮೋಟಾರ ಸೈಕಲ ಸಿಕ್ಕಿರುವದಿಲ್ಲಾ ನನ್ನ ಟಿ.ವಿ.ಎಸ್‌‌ ಸ್ಟಾರ ಸಿಟಿ ಸಿಲ್ವರ್‌‌ ಬಣ್ಣದ ಮೋಟಾರ ಸೈಕಲ ನಂ.KA 32 S 4796, CHASSIS NO.MD625KF5871C55908, ENGINE NO.BF5C71126634 ಅ.ಕಿ.14000/-ರೂ ಬೆಲೆಬಾಳುವದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗಿ ಕಾಣೆಯಾದ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀಮತಿ ಲಕ್ಷ್ಮೀಬಾಯಿ ಹಳ್ಳಿ ಸಾ : ಗೊಬ್ಬುರ (ಬಿ) ಇವರ ಇವರ ಮಗಳಾದ ಸಂಪತ ಇವಳು ದಿನಾಂಕ 09-06-2016 ರಂದು ರಾತ್ರಿ ಮಲವಿಸರ್ಜನೆ ಮಾಡಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದು ನಂತರ ರಾತ್ರಿ 11 ಗಂಟೆಯಾದರೂ ನನ್ನ ಮಗಳು ಸಂಪತ ಇವಳು ಮನೆಗೆ ಬಾರದೆ ಇರುವುದರಿಂದ ಗಾಬರಿಯಾಗಿ ನನ್ನ ಮಗನಾದ ಜೈಬೀಮ, ಆತನ ಹೆಂಡತಿ ಪ್ರಮಾ ಮತ್ತು ನಮ್ಮೂರಿನ ಸುನಿತಾ ಎಲ್ಲರೂ ಕೂಡಿ ರಾತ್ರಿ ಊರಲ್ಲಿ ಹುಡುಕಾಡಿದರು ಸಿಗಲ್ಲಿಲ್ಲ. ನಂತರ ನಮ್ಮ ಸಂಬಂದಿಕರ ಊರಾದ ಕಲಬುರಗಿ ಬೇಲೂರ ಕಣ್ಣಿ ಸಾವಳಗಿ ಕುಮಸಿ ಗ್ರಾಮಗಳಿಗೆ ನನ್ನ ಮಗಳು ಸಂಪತಬಾಯಿ ಇವಳ ಬಗ್ಗೆ  ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಕಿರುವುದಿಲ್ಲ.ಕಾಣೆಯಾದ ನನ್ನ ಮಗಳು ಸಂಪತಬಾಯಿ ಇವಳಿಗೆ ಹುಡುಕಾಡಿ ಬರಲು ತಡವಾಗಿರುತ್ತದೆ. ನನ್ನ ಮಗಳ ಚಹರೆ ಪಟ್ಟಿ - ಕೋಲು ಮುಖ, ನೆಟ್ಟನೆ ಮೂಗು ಸಾದಕಪ್ಪು ಮೈಬಣ್ಣ ಸಧೃಡ ಮೈಕಟ್ಟು 4.4" ಎತ್ತರ ಇದ್ದು ಕನ್ನಡ ಮಾತಾಡುತ್ತಾಳೆ. ಮನೆಯಿಂದ ಹೋಗುವಾಗ ಹಳದಿ ಬಣ್ಣದ ಚೂಡಿದಾರ ಹಾಕಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.