Police Bhavan Kalaburagi

Police Bhavan Kalaburagi

Thursday, September 4, 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 04-09-2014 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ, ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಲಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಶೇಖರ ತಂದೆ ಗುಂಡೆರಾವ ಕುಲಕರ್ಣಿ ಸಾ|| ಬ್ರಾಹ್ಮಣ ಗಲ್ಲಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 750/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 03-09-2014 ರಂದು 11-00 ಎ.ಎಮ್ ಕ್ಕೆ ಶ್ರೀ ಶಿವರಾಜ @ ಶಿವರಾಯ ತಂದೆ ಶಾಂತಪ್ಪಾ ಡೊಣುರ, ಸಾಃ ಕುಮಸಿ ವಾಡಿ, ತಾಃ ಜಿಃ ಗುಲಬರ್ಗಾ ರವರು ಬಂಬು ಬಜಾರ ಕಟ್ಟಿಗೆ ಅಡ್ಡಾದ ಎದರುಗಡೆ ನಡೆದುಕೊಂಡು ಹೋಗುತ್ತಿದ್ದಾಗ ಸುಲ್ತಾನಪೂರ ರೋಡ ಕಡೆಯಿಂದ ಯಾವುದೊ ಒಬ್ಬ ಮೋಟಾರ ಸೈಕಲ ಚಾಲಕ ತನ್ನ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದು ಫಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿಗೆ ಕಣ್ಣಿನ ಮೆಲಕಿನ ಹತ್ತಿರ ಎಡಗಾಲು ಹೆಬ್ಬರಳಿಗೆ ಬಲಗಾಲು ಮೊಳಕಾಲಿಗೆ, ರಕ್ತಗಾಯವಾಗಿತ್ತು. ಎದೆಗೆ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :

ಅಫಜಲಪೂರ ಠಾಣೆ : ಶ್ರೀ ವಿಠ್ಠಲ ಜಾಮಗೊಂಡ ಸಾ|| ಬಂಕಲಗಿ ರವರು ದಿನಾಂಕ 03/09/2014 ರಂದು ನಾವು ಅಂದರೆ ವಿಠ್ಠಲ ಜಾಮಗೊಂಡ ಮತ್ತು ಧೂಳಪ್ಪ ಇಬ್ಬರು ಅಫಜಲಪೂರದಿಂದ ಊರಿಗೆ ಬರುವಾಗ ಬಮಕಲಗಾ ಬ್ರಿಡ್ಜ ಹತ್ತಿರ ನಮ್ಮನ್ನು ಬೈಕ್ ತಡೆದು ನಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ ಹಲ್ಲೆ ನಡೆಸಿದವನು ತಿಪ್ಪಣ್ನ ತಂದೆ ಸವರಪ್ಪಾ ಪೂಜಾರಿ ಇದ್ದು ನಮಗೆ ಅಂಗಿ ಹಿಡಿದು ಜಗ್ಗಿ ನಿವು ನಮ್ಮ ಅಣ್ನನ ನ್ಯಾಯ ಮಾಡಿದ್ದಿರಿ ಅವತ್ತು ನಮಗೆ ಅವಾಚ್ಯ ಶಬ್ದಗಳಿಂದ ಬೈದು ನಮಗೆ ಊರಿನ ಜನರ ಮುಂದೆ ಮರ್ಯಾದೆ ಕಳೆದಿದ್ದಾನೆ ನಿಮಗೆ ಒಂದು ದಿವಸ ಹೊಡೆಯುತ್ತೆನೆ ಅಂತ ಜೀವ ಭಯ ಹಾಕಿದ್ದಾನೆ ಮತ್ತು ನಮಗೆ ಇವನಿಂದ ಜೀವ ಭಯವಿದೆ ಮತ್ತು ನಮ್ಮ ಅಂಗಿಯನ್ನು  ಹರಿದು ಹಾಕಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
               ದಿನಾಂಕ :02-09-2014 gÀAzÀÄ ಸಂಜೆ 5-6  ಪಿ.ಎಮ್  ¸ÀĪÀiÁjUÉ ಬಿ.ಗಣೇಕಲ್  ( ಗಂಗನಾಯ್ಕ ತಾಂಡ) ಗ್ರಾಮದ ಹತ್ತಿರ ಇರುವ ಮುಖ್ಯ ಕೆನಾಲಿನಲ್ಲಿ ಫಿರ್ಯಾದಿ ಶ್ರೀ ನರಸಪ್ಪ ತಂದೆ ಹನುಮಪ್ಪ ದೇವದುರ್ಗದವರು ವಯಸ್ಸು 45 ವರ್ಷ ಜಾ:ನಾಯಕ ಉ:ಒಕ್ಕಲತನ ಸಾ: ಭೂಮನಗುಂಡ FvÀ£À  ಅಣ್ಣನ ಮಗನಾದ ಮಲ್ಲಣ್ಣ ತಮ್ಮ ಊರಿನಲ್ಲಿ ಕೂಡಿಸಿದ ಗಣೇಶನನ್ನು ವಿಸರ್ಜನೆ  ಮಾಡಲು ಬಿ.ಗಣೇಕಲ್  (ಗಂಗನಾಯ್ಕ ತಾಂಡ) ಗ್ರಾಮದ ಹತ್ತಿರ ಇರುವ ಮುಖ್ಯ ಕೆನಾಲಿನಲ್ಲಿ ಗಣೇಶನನ್ನು ಪೂಜೆ ಮಾಡಿ ಕೆನಾಲಿನಲ್ಲಿ ಹಾಕುವಾಗ ಸದರಿ ಮಲ್ಲಣ್ಣನು ಕೆನಾಲಿನಲ್ಲಿ ಇಳಿದಾಗ ಕೆನಾಲಿನಲ್ಲಿ ನೀರು ಸೂಮಾರು 30 ಅಡಿ ಇರುವದ್ದರಿದ ನೀರಿನ ರಭಸಕ್ಕೆ ಕೆನಾಲಿನಲ್ಲಿ ಬಿದಿದ್ದರಿಂದ ನಮ್ಮ ಊರಿನವರು ನಿನ್ನೆ ಯಿಂದ ದಿ:03-09-2014 ಮದ್ಯಹ್ನ 03-00 ಗಂಟೆಗೆ ಅದೇ ಕೆನಾಲಿನಲ್ಲಿ ಹುಡುಕಾಡುವಾಗ ಮಲ್ಲಣ್ಣನ ಮೃತ ದೇಹವು ಸಿಕ್ಕಿದ್ದು ಇರುತ್ತದೆ. ಮೃತ ದೇಹವನ್ನು ಕಂಡು ನಮ್ಮ ಊರಿನವರು ಎಲ್ಲರು ಸೇರಿಕೊಂಡು ನೀರಿನಿಂದ ಹೊರ ತೆಗೆದು ಕೆನಾಲಿ ದಡ ಮೇಲೆ ಹಾಕಿದ್ದು ಮತ್ತು ಮಲ್ಲಣ್ಣ ಮನೆಯವರು ಸತ್ತ ವಿಷಯವನ್ನು ತಿಳಿದು ಗಾಭರಿಯಾಗಿ ಮಾತನಾಡಲು ಅಸ್ವಸ್ತರಾಗಿದ್ದರಿಂದ ಅವರ ಪರವಾಗಿ ನಾನು ನುಡಿದ ಫಿರ್ಯಾದಿಯನ್ನು ಸಲ್ಲಿಸಿರುತ್ತೇನೆ ಕಾರಣ ಮೃತ ನಮ್ಮ ಅಣ್ಣನ ಮಗನಾದ ಮಲ್ಲಣ್ಣನು ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದು ಮೃತನ ಮರಣದಲ್ಲಿ ಯಾರ ಮೇಲಿಯೂ ಯಾವುದೇ ತರಹದ ಫಿರ್ಯಾದಿ ವಗೈರೇ ಇರುವದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ zÀÆj£À  ಮೇಲಿನಿಂದ eÁ®ºÀ½î ¥Éưøï oÁuÉ AiÀÄÄ.r.Dgï. £ÀA:   18/2014 PÀ®A  174 ¹.Dgï.¦.¹ CrAiÀÄ°è    ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
               ಪಿರ್ಯಾದಿ  UÀAUÁzsÀgÀ vÀAzÉ zÉêÉAzÀæAiÀÄå, 51 ªÀµÀð, eÁ: °AUÁAiÀÄvÀ, G: CAZÉ E¯ÁSÉ £ËPÀgÀ, ¸Á: J£ï.f.N PÁ¯ÉÆä gÁAiÀÄZÀÆgÀÄ EªÀgÀ  ಮಗಳಾದ ಕು.ವಿದ್ಯಾ, 23 ವರ್ಷ, ಈಕೆಯು ಮತ್ತು ತನ್ನ ತಂಗಿ ರಂಜಿತಾ ಇಬ್ಬರು ಎಸ್.ಎಸ್.ಆರ್.ಜಿ ಮಹಿಳಾ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಂಕ: 02-09-2014 ರಂದು ಬೆಳಗ್ಗೆ 1000 ಗಂಟೆಗೆ ಇಬ್ಬರು ಕಾಲೇಜಿಗೆ ಹೋಗಿದ್ದು, ಸಂಜೆ 1700 ಗಂಟೆಗೆ ರಂಜಿತಾ ಈಕೆಯು ಮನೆಗೆ ವಾಪಸ್ಸು ಬಂದು ಫಿರ್ಯಾದಿಗೆ ತಿಳಿಸಿದ್ದೇನೆಂದರೆ, ತನ್ನ ಅಕ್ಕ ಕು.ವಿದ್ಯಾ ಈಕೆಯು ಕಾಲೇಜಿಗೆ ಹೋದ ಅರ್ಧ ಗಂಟೆಯವರೆಗೆ ತನ್ನ ಹತ್ತಿರ ಇದ್ದು, ನಂತರ ತನ್ನ ಅಕ್ಕ ಕು.ವಿದ್ಯಾ ಈಕೆಯು ತನಗೆ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ವಾಪಾಸ್ಸು ಕಾಲೇಜಿಗೆ ಬರಲಿಲ್ಲ ಅಂತಾ ತಿಳಿಸಿದಳು. ನಂತರ ಪಿರ್ಯಾದಿಯು ತಮ್ಮ ಸಂಬಂಧಿಕರಲ್ಲಿ ಹಾಗೂ ಇನ್ನೀತರೆ ಕಡೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ಸಿಗಲಿಲ್ಲಾCzÀÝjAzÀ PÁuÉAiÀiÁzÀ PÀÄ.«zÁå vÀAzÉ UÀAUÁzsÀgÀ, 23 ªÀµÀð, eÁ: °AUÁAiÀÄvÀ, G: «zÁåyð, ¸Á: J£ï.f.N PÁ¯ÉÆä gÁAiÀÄZÀÆgÀÄ FPÉAiÀÄ£ÀÄß ºÀÄqÀÄQ PÉÆqÀ®Ä «£ÀAw CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 137/2014 PÀ®A: ªÀÄ»¼É PÁuÉ £ÉzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
                   
                 05/GR-1
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.09.2014 gÀAzÀÄ  28 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   4,800/-/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Koppal district Crimes



ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 114/2014 ಕಲಂ – 366 ಐ.ಪಿ.ಸಿ
ಕುಮಾರಿ ನೀಲಂ ವ-20 ವರ್ಷ ಇವಳು ಯಲಬುರ್ಗಾದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ ದ್ವಿತೀಯ ವರ್ಷದ  ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತಿದ್ದು, ಪ್ರತಿದಿನದಂತೆ ದಿನಾಂಕ: 18-08-2014 ರಂದು ಬೆಳಿಗ್ಗೆ 08-30 ಗಂಟೆಗೆ ನೀಲಂಳು ಕಾಲೇಜಿಗೆ ಹೋಗಿದ್ದು, ಅಂದಾಜು ಮಧ್ಯಾಹ್ನ 2-00 ಗಂಟೆ ಕಾಲೇಜಿನಿಂದ ವಾಪಸ್ ಮನೆಗೆ ಬರುವಾಗ ಆರೋಪಿತನು ಕುಮಾರಿ ನೀಲಂಳನ್ನು ಪ್ರೀತಿ ಮಾಡುವ ನಾಟಕವಾಡಿ ಮದುವೆಯಾಗುತ್ತೇನೆಂದು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 114/2014 ಕಲಂ-366 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 115/2014 ಕಲಂ 420,406,465,468  R/W 34  IPC 
ªÀÄÁ£Àå eÉ.JA.J¥sï.¹. £ÁåAiÀiÁ®AiÀÄzÀ SÁ¸ÀV ¦gÁå¢ £ÀA. 21/14 £ÉÃzÀÄÝ ªÀ¸ÀƯÁVzÀÄÝ, ¸ÀzÀj SÁ¸ÀV ¦AiÀiÁ𢠸ÁgÁA±ÀªÉãÀAzÀgÉ, 1 £Éà DgÉÆævÀ£ÀÄ PÀ®ÆègÀÄ UÁæªÀÄzÀ ºÉÆî ¸ÀªÉÃð £ÀA. 224/1 PÉëÃvÀæ 10-10 UÀÄAmÉAiÀÄ ¥ÉÊQ 5-10 UÀÄAmÉ d«Ää£À ªÀiÁ°ÃPÀjzÀÄÝ, ¸ÀzÀj DgÉÆæ £ÀA. 01 £ÉÃzÀªÀ£ÀÄ ªÀÄ£ÉvÀ£ÀzÀ CqÀZÀuÉ PÀÄjvÀAvÉ ¦AiÀiÁð¢zÁgÀ¤UÉ ªÀiÁgÁl PÉÆqÀ®Ä M¦à ¤UÀ¢vÀ ¸ÀªÀÄAiÀÄzÉƼÀUÉ Rjâ PÉÆqÀĪÀzÁV M¦à ¸ÀAZÀUÁgÀ ¥ÀvÀæªÀ£ÀÄß §gÉzÀÄPÉÆnÖzÀÄÝ, 01 £Éà DgÉÆæAiÀÄÄ MAzÀ®è MAzÀÄ PÁgÀt ºÉý d«ÄãÀ£ÀÄß Rjâ PÉÆnÖgÀĪÀ¢®è. F §UÉÎ £ÁåAiÀiÁ®AiÀÄzÀ°è ¹«¯ï zÁªÉ ºÀÆqÀ®Ä RZÁðUÀÄvÀÛzÉ CAvÁ DgÉÆæ £ÀA. 02 £ÉÃzÀªÀ£ÀÄ ¦AiÀiÁð¢zÁgÀ£À ºÀwÛgÀ AiÀÄ®§ÄUÁð £ÁåAiÀiÁ®AiÀÄ DªÀgÀtzÀ°è 01 ®PÀë gÀÆ¥Á¬Ä ¥ÀqÉzÀÄPÉÆArzÀÄÝ, DzÀgÉ ¸ÀzÀj DgÉÆæ £ÀA, 02 £ÉÃzÀªÀ£ÀÄ £ÁåAiÀiÁ®AiÀÄzÀ°è ¹«¯ï zÁªÉ ºÀÆqÀzÉà SÉÆnÖ jÃw¬ÄAzÀ ¥ÀæPÀn¹ zÁªÁzÀ RaðUÉ ºÀt ¨ÉÃPÀÄ CAvÁ 01 £Éà DgÉÆæAiÉÆA¢UÉ «Ä¯Á¦AiÀiÁV 01 ®PÀë gÀÆ. ¥ÀqÉzÀÄ ªÉÆøÀ ªÀiÁrgÀÄvÁÛ£É. DgÉÆæ £ÀA. 02 £ÉÃzÀªÀ£ÀÄ 01 £Éà DgÉÆævÀ£À «gÀÄzÀÝ PÉêÀ® QæëģÀ¯ï ¥ÀæPÀgÀt ªÀiÁvÀæ zÁR°¹, ¹«Ã¯ï zÁªÉ ºÀÆqÀzÉà C£ÀÄPÀÆ® ªÀiÁr, ¸ÀzÀgÀ ¥ÀæPÀgÀtPÉÌ ¸ÀA§A¢ü¹zÀAvÉ AiÀÄ®§ÄUÁð §gÀ®Ä w½¹ ¦AiÀiÁð¢zÁgÀ¤UÉ 10,02,825-00 gÀÆ, ºÀtªÀ£ÀÄß ªÉÆøÀ¢AzÀ ®¥ÀmÁ¬Ä¹gÀÄvÁÛ£É CAvÁ ¸ÁgÁA±À ಮೇಲಿಂದ ತನಿಖೆ ಕೈಗೊಂಡೇನು
PÁgÀlV oÁuÉ UÀÄ£Éß £ÀA. 271/2014 PÀ®A 457, 380, 427 L.¦.¹.
ದಿನಾಂಕ:-03-09-2014 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿ ನೀಡಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರು ದಿನಾಂಕ;28-08-2014 ರಂದು ಸಾಯಂಕಾಲ 4-30 ಗಂಟೆಗೆ ತಮ್ಮ ಕಾಲೇಜಿನ ಬಾಗಿಲಿಗೆ ಬೀಗ ಹಾಕಿಕೊಂಡು ಹೊಗಿದ್ದು ನಂತರ ದಿನಾಂಕ:-30-08-2014 ರಂದು ಬೆಳಿಗ್ಗೆ 8-30 ಗಂಟೆಗೆ ಕಾಲೇಜಿಗೆ ಬಂದು ನೋಡಲು ಯಾರೋ ಕಳ್ಳರು ಕಾಲೇಜಿನ ಪ್ರಯೋಗಾಲಯದ ಕೋಠಡಿಯ ಭೀಗ ತೆಗೆದು ಒಳಗೆ ಪ್ರವೇಶ ಮಾಡಿ ಪ್ರಯೋಗಾಲಯದ ಒಳಗಡೆ ಇದ್ದ ರಾಸಾಯಶಾಸ್ತ್ರದ ಪರಿಕರಗಳು ಅಂ.ಕಿ 530=00 ರೂಪಾಯಿಗಳ ಬೆಲೆಬಾಳುವ ಸಾಮಾಗ್ರಿಗಳನ್ನು ಒಡೆದು ಹಾಕಿದ್ದು ಮತ್ತು ಸದರಿ ಪ್ರಯೋಗಾಲಯದ ಕೊಠಡಿಗೆ ಹಾಕಿದ್ದ ಚಿಲಕ ಮತ್ತು ಪತ್ತ ಅಂ.ಕಿ 330=00 ರೂಪಾಯಿ ಬೆಲೆಬಾಳುವದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

Gulbarga District Reported Crimes

ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ನಿಂಬರ್ಗಾ ಗ್ರಾಮದ ವಡ್ಡರ ಗಲ್ಲಿಯ ದುರ್ಗಾ ದೇವಿಯ ಗುಡಿಯ  ಕಟ್ಟೆಯ ಮೇಲೆ ಸಾವರ್ವಜನಿಕ ಸ್ಥಳದಲ್ಲಿ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂಧಿಯವರಾದ ಶ್ರೀ  ಸಂತೋಷ ರಾಠೋಡ ಪಿ.ಎಸ್.ಐ. ಸಿಬ್ಬಂದಿ ಮತ್ತು ಪಂಚರೊಂದಿಗೆ ನಿಂಬರ್ಗಾ ಗ್ರಾಮದ ವಡ್ಡರ ಗಲ್ಲಿಯ ದುರ್ಗಾ ದೇವಿಯ ಗುಡಿಯ ಹತ್ತಿರ ಹೋಗಿ ಗುಡಿಯ ಮರೆಯಲ್ಲಿ ನಿಂತು  ನೋಡಲಾಗಿ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ  ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಸುರೇಶ ತಂದೆ ಭೀಮಶಾ ಫಿರೋಜಿ ಸಾ|| ನಿಂಬರ್ಗಾ ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 2250/-, 02] ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, 03] ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 03-09-2014 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಶ್ರೀ ಪ್ರವೀಣಕುಮಾರ ತಂದೆ ಶಿವಶರಣಪ್ಪ ಪಾಟೀಲ  ಸಾ: ಎಸ್.ಎಮ್ ಸ್ಕೂಲ ಹತ್ತಿರ ಬಸವೇಶ್ವರ ಕಾಲೋನಿ  ಗುಲಬರ್ಗಾ ರವರು  ತನ್ನ ಮೋ/ಸೈಕಲ ನಂಬರ ಕೆಎ-32 ಇಡಿ-5040 ನೇದ್ದನ್ನು ಎಸ್.ಟಿ.ಬಿ.ಟಿ  ಕ್ರಾಸ್ ದಿಂದ ಜಗತ ಸರ್ಕಲ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಡಾ: ಮಲ್ಲಾರಾವ ಮಲ್ಲೆ ರವರ ಆಸ್ಪತ್ರೆಯ ಎದುರಿನ ರೋಡ ಮೇಲೆ ಹಿಂದುನಿಂದ ಒಬ್ಬ ಟಂಟಂ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋ/ಸೈಕಲ ಹ್ಯಾಡಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ವಾಹನವನ್ನು ಹಾಗೇ ಚಲಾಯಿಸಿಕೊಂಡು ಜಗತ ಸರ್ಕಲ ಕಡೆಗೆ ಹೋದನು. ಫಿರ್ಯಾದಿಯು ಮೋ/ಸೈಕಲ ಕೆಳಗೆ ಬಿದ್ದು ಫಿರ್ಯಾದಿಗೆ ಬಲಗಾಲ ಮೊಳಕಾಲ ಕೆಳಗೆ ಭಾರಿ ಒಳಪೆಟ್ಟು ಮತ್ತು ಎಡಗಾಲು ರಿಸ್ಟ ಹತ್ತಿರ ತರಚಿದಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ : ದಿನಾಂಕ 03-09-2014 ರಂದು 12-30 ಪಿ.ಎಮ್ ಸುಮಾರಿಗೆ ಶ್ರೀ ಗುರುರಾಜ ತಂದೆ ಹಣಮಂತ್ರಾವ ಕುಲಕರ್ಣಿ, ಸಾಃ ನ್ಯೂ ರಾಘವೇಂದ್ರ ಕಾಲೂನಿ ಗುಲಬರ್ಗಾ ರವರು ತನ್ನ ಮೋ.ಸೈ ನಂ. ಕೆ.ಎ 32 ವೈ 2079 ನೇದ್ದನ್ನು ಟಿ.ವಿ ಸ್ಟೇಷನ ಕಡೆಯಿಂದ ಸುಪರ ಮಾರ್ಕೆಟ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಹುಮನಾಬಾದ ರೋಡಿಗೆ ಇರುವ ಕೆ.ಎಮ್.ಎಪ್. ಡೈರಿ ಎದರುಗಡೆ ಅಟೋರಿಕ್ಷಾ ನಂ. ಕೆ.ಎ 32 ಎ 3778 ನೇದ್ದರ ಚಾಲಕನು ತನ್ನ ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರಾಂಗ ಸೈಡಿನಿಂದ ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿಗೆ ಬಲಗಾಲು ಮೊಳಕಾಲು ಕೆಳಗೆ, ಮತ್ತು ಪಾದದ ಹತ್ತಿರ ತರಚಿದ ಗಾಯವಾಗಿ ಎಡಗೈ ಭುಜಕ್ಕೆ ಮತ್ತು ಎಡಗಡೆ ತಲೆಗೆ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ: 03/09/2014 ರಂದು ಸಾಯಂಕಾಲ 7:00 ಗಂಟೆಗೆ ಶ್ರೀ ತಿಪ್ಪಣ್ಣ ಪೂಜಾರಿ ರವರು ಬಂಕಲಗಿ ಗ್ರಾಮದ ಹತ್ತಿರ ಬ್ರಿಡ್ಜಿನ ಮೇಲೆ ಕುಳಿತಾಗ ಆರೋಪಿತರಾದ ವಿಠಲ ಜಾಮಗೊಂಡ, ದೂಳಪ್ಪ ಮಂಟಗಿ ರವರು ಬಂದು ಫಿರ್ಯಾದಿಯ ಎದೆಯ ಮೇಲಿನ ಅಂಗಿ ಹಿಡಿದು ಫಿರ್ಯಾದಿಗೆ ವಿಠಲ ಜಾಮಗೊಂಡ ಇತನು ನಿಮ್ಮ ಹೊಲದ ಬಗ್ಗೆ ನ್ಯಾಯ ಹೇಳಲು ಬಂದರೆ ನಮಗೆ ಬೈಯತೀ ಏನ ಲೇ ಸುಳಿ ಮಗನಾ ಅಂತ ಅಂದು ತನ್ನ ಕೈಯಿಂದ ಬಲಗಣ್ಣಿನ ಮೇಲೆ ಜೋರಾಗಿ ಹೊಡೆದನು ಆಗ ಫಿರ್ಯಾದಿ ನೆಲದ ಮೇಲೆ ಬಿದ್ದಾಗ ದೂಳಪ್ಪ ಮಂಟಗಿ ಇತನು ತನ್ನ ಕಾಲಿನಿಂದ ಎದೆಯ ಮೇಲೆ ಮತ್ತು ಹೊಟ್ಟೆಯ ಮೇಲೆ ಒದ್ದು ತೀವ್ರ ಗುಪ್ತಗಾಯ ಪಡಿಸಿ ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ 31-08-14 ರಂದು ಫಿರ್ಯಾದಿ ಶಿವಶರಣಪ್ಪ ಹಾಗೂ ಹೆಂಡತಿ ಹಾಗೂ ಮಗ ಶ್ರಶೈಲ್ ಕೂಡಿಕೊಂಡು ಹೊಲಕ್ಕೆ ಕೆಲಸಕ್ಕೆ ಹೋಗಿದ್ದು ಮಗಳಾದ ರೂಪ ಇವಳು ಮನೆಯಲ್ಲಿದ್ದು ನಂತರ ಮೂರು ಜನರು ಹೊಲದಿಂದ ಸಾಯಂಕಾಲ ಮರಳಿ ಮನೆಗೆ ಬಂದಿದ್ದು ಮನೆಯಲ್ಲಿ ಮಗಳಾದ ರೂಪ ಇರಲಿಲ್ಲ ನಂತರ ಅಕ್ಕ ಪಕ್ಕದ ಮನೆಯವರಿಗೆ ಕೇಳಲಾಗಿ ಯಾವುದೇ ಮಾಹಿತಿ ಗೊತ್ತಗಲಿಲ್ಲಾ, ನಂತರ ಅದೆ ಓಣೆಯವರಾದ ಶರಣಬಸಪ್ಪ ತಂದೆ ಮಹಾದೇವಪ್ಪ, ಶಾಂತಪ್ಪ ತಂದೆ ಭಿಮಶ್ಯಾ ಇವರು ಬಂದು ಹೇಳಿದರು ನಿನ್ನ ಮಗಳಾದ ರೂಪ ಇವಳಿಗೆ ಮಂಜುನಾಥ ತಂದೆ ಗೊಲ್ಲಾಳಪ್ಪ ನಾಯಕೋಡಿ  ಸಾ: ಕುರನಳ್ಳಿ ಇತನು ಸಾಹೇಬಗೌಡ ತಂದೆ ದೊಡ್ಡಪ್ಪ ಗೌಡ ಪಾಟೀಲ್ ಇತನ ಟಂಟಂ ದಲ್ಲಿ ಮದ್ಯಾಹ್ನ 3-30 ಗಂಟೆಗೆ ಮನೆಯಿಂದ ನನ್ನ ಮಗಳಾದ ರೂಪ ಇವಳಿಗೆ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೇಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.