Police Bhavan Kalaburagi

Police Bhavan Kalaburagi

Monday, May 5, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ¼ÀÄ«£À ¥ÀæPÀgÀtªÀ£ÀÄß ¨sÉâ¹ 13 d£À PÀ¼ÀîgÀ£ÀÄß §A¢ü¹ CªÀjAzÀ PÀ©âtzÀ gÁqÀÄUÀ¼À£ÀÄß d¥ÀÄÛ ªÀiÁrPÉÆAqÀÄ £ÁåAiÀiÁAUÀ §AzsÀ£ÀPÉÌ M¦à¹zÀ «ªÀgÀ:-
          ಪಿರ್ಯಾದಿ ಶ್ರೀ ನವನೀತ ಶೆಟ್ಟಿ ತಂದೆ ಬಿ.ಸರ್ವೋತ್ತಮ ಶೆಟ್ಟಿ :53 ವರ್ಷ , ಜಾ:ಹಿಂದೂಭಟ್ :ವೈ.ಟಿ.ಪಿ.ಎಸ್. ಯರಮರಸ್ ದಲ್ಲಿ ಪೋಸ್ಟಲ್ ಪ್ರೋಜೆಕ್ಟ್ ಇಂಚಾರ್ಜ ಸಿನೀಯರ್ ಡೆಪ್ಯೂಟಿ ಮ್ಯಾನೇಜರ್ ಕೆಲಸ ಸಾ: ಕವಿತಾ ನಿಲಯ,ಗಿಳಿಯಾರ್ ಗ್ರಾಮ , ಪೋಸ್ಟ್:ಕೋಟಾ FvÀ£ÀÄ ವೈ.ಟಿ.ಪಿ.ಎಸ್ ಯರಮರಸ್ ದಲ್ಲಿ ಪೊಸ್ಟಲ್ ಪ್ರೊಜೆಕ್ಟ್ ಇನ್ ಚಾರ್ಜ್ ಸಿನೀಯರ್ ಡೆಪ್ಯೂಟಿ ಮ್ಯಾನೇಜರ  ಅಂತಾ ಕೆಲಸ ಮಾಡಿಕೊಂಡಿದ್ದು ವೈ.ಟಿ.ಪಿ.ಎಸ್ ಬಿ.ಹೆಚ್..ಎಲ್ ರವರ ವತಿಯಿಂದ ಪೊಸ್ಟಲ್ ಪ್ರೊಜೇಕ್ಟ್ ಲಿಮಿಲಿಟೆಡ್ ರವರು ಸಿವಿಲ್ ಮತ್ತು ಸ್ಟಚರಲ್ ಕಾಮಗಾರಿಯ ಗುತ್ತಿಗೆಯನ್ನು ಪಡೆದುಕೊಂಡಿದ್ದು ಸದರಿ ಕಾಮಗಾರಿ ಕುರಿತು ಬಿ.ಹೆಚ್..ಎಲ್ ವತಿಯಿಂದ ಕಬ್ಬಿಣದ ಸರಳುಗಳು ಪೂರೈಸಲಾಗುತ್ತಿದ್ದು ಈಗ್ಗೆಸುಮಾರು 15 ದಿನಗಳಿಂದ ಸಾವಿರ ಟನ್ ಗಳಷ್ಟು ಸ್ಟೀಲ್ ಸಂಗ್ರಹಣೆ ಆಗಿದ್ದು ಸದರಿ ಸ್ಟೀಲ್ ಕಾವಲು ಕುರಿತು ವಾಚ್ ಮ್ಯಾನ್ ಗಳನ್ನು ನೇಮಕ ಮಾಡಿಕೊಂಡಿದ್ದು ಇರುತ್ತದೆ. ನಂತರ ಆರೋಪಿ ನಂ: 1 ±ÀQÃ¯ï ªÀ:25 ªÀµÀð eÁ:ªÀÄĹèA ¸Á:±ÀQÛ£ÀUÀgÀ ಈತನು ಆರ್.ಆರ್. ಸಬ್ ಕಾಂಟ್ರಾಕ್ಟರವರಲ್ಲಿ ಕಬ್ಬಿಣದ ಕೆಲಸವನ್ನು ಮುಂದಾಳತ್ವದಿಂದ ನಿರ್ವಹಿಸುತ್ತಿದ್ದು ಇದನ್ನೆ ಬಳಸಿಕೊಂಡು ದಿನಾಂಕ:04.05.2014 ರಂದು ರಾತ್ರಿ 2.00 ಗಂಟೆಯ ಸುಮಾರಿಗೆ ವೈ.ಟಿ.ಪಿ.ಎಸ್.ಜಾಗೆಯಲ್ಲಿ ಪಿರ್ಯಾದಿದಾರರು ಸಂಗ್ರಹಿಸಿಟ್ಟಿದ್ದ ಸ್ಟೀಲ್ ನಿಂದ ಸುಮಾರು 21 ಟನ್ 32 ಎಂ.ಎಂ. ವ್ಯಾಸವುಳ್ಳ ಸ್ಟೀಲ್ ನ್ನು ಆಂದ್ರದ ಮೂಲದಿಂದ ಲಾರಿ ನಂ:.ಪಿ 22 ಡಬ್ಲ್ಯೂ-1899 ನೇದ್ದರೊಂದಿಗೆ 13 ಜನ ಆಂದ್ರದ ಮೂಲದ ಲೇಬರ್ ಗಳನ್ನು ಕರೆದುಕೊಂಡು ಬಂದು ಪಿರ್ಯಾದಿದಾರರಿಗೆ ಸಂಬಂಧಿಸಿದ ಸ್ಟೀಲ್ ನ್ನು ಕಟ್ ಮಾಡಿ ಲಾರಿಯಲ್ಲಿ  ಲೋಡ ಮಾಡಿ ಆಂದ್ರದ ಮೂಲದಿಂದ ಬಂದಿದ್ದ ಲೇಬರ್ ಗಳೊಂದಿಗೆ ಸದರಿ ಸ್ಟೀಲ್ ನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವಾಗ್ಗೆ ಪಿರ್ಯಾದಿದಾರನು ಮಾಹಿತಿ ಅರಿತು ತಾನು ಮತ್ತು ಇತರರು ಸ್ಥಳಕ್ಕೆ ದಾವಿಸಿ ಸ್ಟೀಲ್  ಲೋಡ ಮಾಡಿಕೊಂಡು ಹೋಗುತ್ತಿದ್ದ ಲಾರಿಯನ್ನು ತೆಡೆದು ನಿಲ್ಲಿಸಿದ್ದು ಆಗ್ಗೆ ಆರೋಪಿ ನಂ: 1 ಈತನು ಓಡಿ ಹೋಗಿದ್ದು ಇರುತ್ತದೆ. ಮತ್ತು ಸದರಿ ಸ್ಟೀಲ್ ಸ್ಕ್ರಾಪ್ .ಕಿ ರೂಪಾಯಿ 4,00,000/- ರೂಪಾಯಿಗಳು ಆಗುತ್ತದೆ. ಮೇಲ್ಕಂಡ ಆರೋಪಿ ನಂ: 1 ಮತ್ತು ಲಾರಿ ಚಾಲಕ ,ಹಾಗೂ ಉಳಿದ 12 ಜನ ಲೇಬರ್ ಗಳು ಸ್ಟೀಲ್ ನ್ನು ಲಾರಿಯಲ್ಲಿ ಲೋಡ ಮಾಡಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದು ಇರುತ್ತದೆ. ಆದ್ದರಿಂದ ಸದರಿ 14 ಜನರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ  ಲಿಖಿತ ಪಿರ್ಯಾದಿಯ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 137/2014 PÀ®A: 379 L¦¹ CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂqÀÄ  £ÀAvÀgÀ ¥ÀæPÀgÀtzÀ°è vÀ¤SÉAiÀÄ£ÀÄß PÉÊPÉÆAqÀÄ DgÉÆævÀgÀ£ÀÄß §A¢¹ CªÀjAzÀ gÁqÀμÀ£ÀÄß d¥ÀÄÛ ªÀiÁrPÉƪÀÄqÀÄ 13 d£À CgÉÆævÀgÀ£ÀÄß £ÁåAiÀiÁAUÀ §AzsÀ£ÀPÉÌ PÀ½¸À¯ÁVzÉ. .                                                                                                                   

DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
          ದಿ.04-05-2014 ರಂದು ರಾತ್ರಿ 00-30 ಗಂಟೆ ಸುಮಾರಿಗೆ ಭಾಗ್ಯನಗರ  ಕ್ಯಾಂಪಿನಲ್ಲಿ ಪಿರ್ಯಾದಿ ಶ್ರೀಮತಿ ಚನ್ನಬಸ್ಸಮ್ಮ ಗಂಡ ಕೆ.ಭೀಮಣ್ಣ,ಜಾತಿ: ನಾಯಕ, ವಯ-55ವರ್ಷ, :ಕೂಲಿಕೆಲಸ ಸಾ:ಭಾಗ್ಯನಗರಕ್ಯಾಂಪು,   EªÀgÀ  ವಾಸದ ಜೋಪಡಿಗೆ ಅಕಸ್ಮಿಕವಾಗಿ ಬೆಂಕಿ ತಗುಲಿ ಜೋಪಡಿ ಸಮೇತವಾಗಿ ಅದರಲ್ಲಿಟ್ಟಿದ್ದ ಕಾಳು ಕಡಿ,ಬಟ್ಟೆ ಬರೆ ಮನೆ ಬಳಕೆಯ ಅಡುಗೆ ಪಾತ್ರೆ ಸಾಮಾನುಗಳು ಎಲ್ಲಾ ಸೇರಿ ದಂತೆ ಒಟ್ಟು ಅ.ಕಿ. 42,000=0 ಬೆಲೆ ಬಾಳುವಷ್ಟು ಸುಟ್ಟು ಬೂದಿಯಾಗಿವೆ ಈ ಘಟನೆ ಯಲ್ಲಿ ಯಾವುದೇ ಜೀವ ಹಾನಿಯಾಗಿರುವುದಿಲ್ಲ ಅಂತಾ ನೀಡಿದ ದೂರಿನ ಮೇಲಿಂದ  ¹gÀªÁgÀ oÁuÉ DPÀ¹äPÀ ¨ÉAQ C¥ÀgÁzsÀ ¸ÀASÉå :5/2014 gÀ°è ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದೆ

AiÀÄÄ.r.Dgï. ¥ÀæPÀgÀtzÀ ªÀiÁ»w:-
         ಫಿರ್ಯಾದಿ bÀvÀæAiÀÄå vÀAzÉ UÉÆëAzÀ¥Àà UÀÄvÉÛzÁgÀ 65 ªÀµÀð F½UÉÃgÀ MPÀÌ®ÄvÀ£À ¸Á: ªÀÄlÆÖgÀ UÁæªÀÄ FvÀ£À  ಅಣ್ಣನ ಮಗಳು ಅಂಬಿಕಾ  ಚಿಕ್ಕವಳು ಇದ್ದಾಗ  ಮನೆಯ ಮಾಳಿಗೆಯ ಮೇಲಿಂದ ಆಯಾ ತಪ್ಪಿ ಕೆಳಗೆ ಬಿದ್ದಿದ್ದರಿಂದ ತಲೆಗೆ ಒಳಪೆಟ್ಟಾಗಿದ್ದು, ಇದರಿಂದ ಆಕೆಗೆ ಆಗಾಗ ಫಿಡ್ಸ ಬರುತ್ತಿದ್ದು.  ಅಂಬಿಕಾ ತಂದೆ ಅಮರೇಶ ಈಕೆಯ ತಲೆಗೆ ಆಗಿರುವ ಒಳೆಟ್ಟುವಿನ ನೋವು ತಾಳಲಾರದೇ ತನಗೆ ಆದ ನೋವಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30/04/2014 ರಂದು ಸಂಜೆ 6-30 ಗಂಟೆ ಸುಮಾರಿಗೆ ಮನೆಯಲ್ಲಿ ಇಟ್ಟಿದ್ದ ಸೀಮೆ ಎಣ್ಣೆ  ತೆಗೆದುಕೊಂಡು ತಲೆಯ ಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಮೈ-ಸುಟ್ಟಿದ್ದರಿಂದ ಚಿಕಿತ್ಸೆ ಕುರಿತು ಲಿಂಗಸೂಗುರು ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ.ನಂತರ ಅಲ್ಲಿಂದ ಬಳ್ಳಾರಿಯ ವಿಮ್ಸಾ ಆಸ್ಪತ್ರೆಗೆ  ಸೇರಿಕೆಯಾಗಿದ್ದು, ದಿನಾಂಕ 04/05/2014 ರಂದು ಬಳ್ಳಾರಿಯ ವಿಮ್ಸಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೆ ಇಂದು 5-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಪಿರ್ಯಾದಿಯ ಅಣ್ಣನ ಮಗ ಪೋನ್ ಮುಖಾಂತರ ತಿಳಿಸಿದ್ದು, ಈಕೆಯ ಮರಣದಲ್ಲಿ ಯಾರ ಮೇಲೂ ಯಾವುದೇ ಸಂಶಯ ಇರವುದಿಲ್ಲ. CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ AiÀÄÄ.r.Dgï. £ÀA: 06/2014 PÀ®A.174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
      ದಿನಾಂಕ:04.05.2014 ರಂದು ಬೆಳಿಗ್ಗೆ 11.00 ಗಂಟೆಗೆ ರಾಯಚೂರ ನಗರದ ಉರುಕುಂದಿ ಈರಣ್ಣ ದೇವಸ್ಥಾನದ ಕಂಪೌಂಡ್ ಗೋಡೆಯ ಪಶ್ಚಿಮದ ಕಡೆಗೆ ಯಾರೋ ಒಬ್ಬನು ಆಟೋ ರಿಕ್ಷಾವನ್ನು ನಿಲ್ಲಿಸಿಕೊಂಡು ಕಲಬೆರೆಕೆ ಸೇಂದಿಯನ್ನು ಮಾರಾಟ ಮಾಡುತ್ತಿದ್ದಾನೆ ಅಂತಾ ದೊರೆತ ಖಚಿತ ಬಾತ್ಮಿ ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂ¢AiÀĪÀರವರೊಂದಿಗೆ ಸರ್ಕಾರಿ ಜೀಪ್ ನಂಬರ್ ಕೆ.ಎ.36/ಜಿ-212 ನೇದ್ದರ ಚಾಲಕನಾದ ಪಿ.ಸಿ. 132 ರವರೊಂದಿಗೆ ಸ್ಥಳಕ್ಕೆ ಹೋಗಿ ಬೆಳಿಗ್ಗೆ 11.30 ಗಂಟೆಗೆ ದಾಳಿ ಮಾಡಲು ಸೇಂದಿ ಖರೀದಿಸಲು ಬಂದವರು ಓಡಿ ಹೋಗಿದ್ದು ಸೇಂದಿ ಮಾರಾಟ ಮಾಡುವವನು ಸಿಕ್ಕಿಬಿದ್ದಿದ್ದು ವಿಚಾರಿಸಲು ಅವನು ತನ್ನ ಹೆಸರು ವಲಿ ತಂದೆ ಹುಸೇನ್ ವಯಾ: 45 ವರ್ಷ ಜಾ: ಮುಸ್ಲಿಂ : ಆಟೋ ರಿಕ್ಷಾ ಚಾಲಕ ಸಾ: ಝಂಡಾ ಕಟ್ಟೆಯ ಹತ್ತಿರ ಜಾನಿ ಮೊಹಲ್ಲಾ ರಾಯಚೂರು ಅಂತಾ ಹೇಳಿದ್ದು ಅವನ ವಶದಿಂದ ಒಂದು ಪ್ಲಾಸ್ಟೀಕ್ ಚೀಲದಲ್ಲಿ ಒಂದು ಲೀಟರ್ 20 ಸೇಂದಿ ತುಂಬಿದ ಪ್ಲಾಸ್ಟಿಕ್ ಬಾಟ್ಲಿಗಳು ಅಂದಾಜು ಕಿಮ್ಮತ್ತು 200/- ರೂಪಾಯಿ ಬೆಲೆಬಾಳುವವು, 20 ರೂಪಾಯಿ ಸೇಂದಿ ಮಾರಾಟ ಮಾಡಿದ ನಗದು ಹಣ ಮತ್ತು ಒಂದು ಆಟೋ ರಿಕ್ಷಾ ನಂ: ಕೆಎ-32/6705 ಇದ್ದು ಅದರ ಅಂ:ಕಿ:10.000/- ರೂ ಬೆಲೆಬಾಳುವುದು ಜಪ್ತಿ ಪಡಿಸಿಕೊಂಡು ದೊರೆತ ಸೇಂದಿಯಿಂದ ಸ್ಯಾಂಪಲ್ ಸೇಂದಿಯನ್ನು ಸಂಗ್ರಹಿಸಿ ದಾಳಿಯ ಬಗ್ಗೆ ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಪಂಚನಾಮೆಯನ್ನು ಬರೆದುಕೊಂಡು ಮಧ್ಯಾಹ್ನ 12.45 ಗಂಟೆಗೆ ಆರೋಪಿ, ಸೇಂದಿ ತುಂಬಿ ಬಾಟ್ಲಿಗಳು, ಸೇಂದಿ ಮಾರಾಟದ ನಗದು ಹಣ ಹಾಗು ಒಂದು ಆಟೋರಿಕ್ಷಾ ಹಾಗು ದಾಳಿ ಪಂಚನಾಮೆಯೊಂದಿಗೆ ವಾಪಸ್ ಠಾಣೆಗೆ ಬಂzÀÄ ಆರೋಪಿತನ ವಿರುದ್ದ zÁ½ ¥ÀAZÀ£ÁªÉÄAiÀÄ DzsÁgÀzÀ ಮೇಲಿಂದ ಸದರ್ ಬಜಾರ್ ಠಾಣೆ ಗುನ್ನೆ ನಂ: 101/2014 ಕಲಂ 273, 284 ಐಪಿಸಿ ಹಾಗು 32, 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

 ¢£ÁAPÀ: 04.05.2014 gÀAzÀÄ ¸ÁAiÀÄAPÁ® 5.30 UÀAmÉUÉ ±ÀQÛ£ÀUÀgÀzÀ mÉÊ¥ï-¹/ ªÀ¸Àw UÀȺÀUÀ¼À »AzÀÄUÀqÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ  ºÀtªÀ£ÀÄß ¥ÀtPÉÌ ºÀaÑ E¸ÉàÃmï J¯ÉUÀ½AzÀ CAzÀgÀ ¨ÁºÀgï JA§ £À¹Ã§zÀÀ E¸ÉàÃmï dÆeÁl DqÀÄwÛgÀĪÁUÀ zÉÆgÉvÀ RavÀ ¨Áwä ªÉÄðAzÀ 1] UÀļÀ¥Àà vÀAzÉ ¸ÀÆUÀ¥Àà ªÀAiÀiÁ: 47 ªÀµð eÁw: ªÀÄrªÁ¼À G: ©.n.¦.J¸ï £ËPÀgÀ (D¥ÀgÉÃlÀgÀ PÉ®¸À) ¸Á: J¸ï.©.n ¯Éçgï PÁ¯ÉÆä zÉêÀ¸ÀÆUÀÆgÀÄ. 2] CªÀÄgÀ¥Àà vÀAzÉ ªÀÄjAiÀÄ¥Àà ªÀAiÀiÁ: 49 ªÀµÀð eÁw: °AUÁAiÀÄvÀ G: CrUÉ PÉ®¸À ¸Á: zÉêÀ¸ÀÆUÀÆgÀÄ 3] wªÀÄä¥Àà vÀAzÉ dAUÀ¯ÉèÃ¥Àà ªÀAiÀiÁ: 30 ªÀµÀð eÁw: PÀ¨ÉâÃgÀ G: Pɦ¹ £ËPÀgÀ ¸Á: mÉÊ¥ï/7-455 Pɦ¹ PÁ¯ÉÆä ±ÀQÛ£ÀUÀgÀ EªÀgÀ ªÉÄÃ¯É zÁ½ ªÀiÁr DgÉÆævÀgÀ ªÀ±ÀzÀ°èzÀÝ E¸ÉàÃmï dÆeÁlPÉÌ ¸ÀA§A¢¹zÀ £ÀUÀzÀÄ ºÀt MlÄÖ 12420/-gÀÆ. ªÀÄvÀÄÛ 52 E¸ÉàÃmï J¯ÉUÀ¼À£ÀÄß d¦Û ªÀiÁrPÉÆAqÀÄ 03 d£À DgÉÆævÀgÀ£ÀÄß zÀ¸ÀÛVj ªÀiÁrPÉÆAqÀÄ §AzÀÄ zÁ½ ¥ÀAZÀ£ÁªÉÄAiÀÄ DzsÁgÀ ªÉÄðAzÀ ±ÀQÛ£ÀUÀgÀ oÁuÉ UÀÄ£Éß £ÀA: 61/2014 PÀ®A: 87 PÉ.¦. AiÀiÁPïÖ. CrAiÀÄ°è        ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.
ªÀgÀzÀQëuÉ  PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-

                        ದಿನಾಂಕ:04-05-2014 ರಂದು ರಾತ್ರಿ 10.00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಶಿಲ್ಪಾ ಗಂಡ ಮಡಿವಾಳಪ್ಪಗೌಡ @ ಮಹೇಶ ಪಾಟೀಲ್ ವಯಾ: 23 ವರ್ಷ ಜಾ: ಎಸ್.ಸಿ(ಚೆಲುವಾದಿ) : ಮನೆಕೆಲಸ ಸಾ: ಮನೆ ನಂ: 4-2-67 ಮಂಗಳವಾರ್ ಪೇಟೆ ರಾಯಚೂರು ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ದೂರನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳು ಮಡಿವಾಳಪ್ಪಗೌಡ @ ಮಹೇಶ ಪಾಟೀಲ್ ಜಾ: ಲಿಂಗಾಯತ ಈತನೊಂದಿಗೆ ಪ್ರೀತಿಸಿ ದಿನಾಂಕ: 23-04-2012 ರಂದು ಗುಲ್ಬರ್ಗಾದಲ್ಲಿರುವ ಸಬ್ ರಜಿಸ್ಟರ್ ಆಫೀಸ್ ನಲ್ಲಿ ರಜಿಸ್ಟರ್ ಮದುವೆ ಮಾಡಿಕೊಂಡಿದ್ದು ಮದುವೆಯಾದ ನಂತರ ಫಿರ್ಯಾದಿದಾರಳು ತನ್ನ ಗಂಡನೊಂದಿಗೆ ಯಾದಗಿರಿ ತಾಲೂಕಿನ ಸೈದಾಪೂರ್ ಗ್ರಾಮದಲ್ಲಿ ದುದ್ದಲಿ ಶರಣಗೌಡ ಎಂಬುವವರ ಮನೆಯಲ್ಲಿ ಆಗಸ್ಟ್ 2012 ರ ವರೆಗೆ ವಾಸವಾಗಿದ್ದು ಅಲ್ಲಿರುವಾಗ ಫಿರ್ಯಾದಿದಾರಳ ಗಂಡನ ಅಣ್ಣನಾದ ಹುಚ್ಚಪ್ಪಗೌಡ, ಈತನ ಹೆಂಡತಿ ಲಕ್ಷ್ಮಿ, ಅತ್ತೆ ಮಲ್ಲಮ್ಮ, ಮಾವ ಚಂದ್ರಶೇಖರ, ನಾದಿನಿಯರಾದ ಪ್ರಮೀಳಾ ಮತ್ತು ಪ್ರತೀಮಾ ಇವರೆಲ್ಲರೂ ಕೂಡಿಕೊಂಡು ಬಂದು ಫಿರ್ಯಾದಿದಾರಳಿಗೆ " ನೀನು ಕೀಳು ಜಾತಿಯವಳು ಇದ್ದೀ ವರದಕ್ಷಿಣೆ ಏನೂ ತಂದಿಲ್ಲ ಈಗ ಒಂದು ಲಕ್ಷ ರೂ ತೆಗೆದುಕೊಂಡು ಬಾ ಇಲ್ಲದಿದ್ದರೆ ನಿನ್ನ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಅಂತಾ ಮಾನಸಿಕವಾಗಿ ನೋವುಂಟು ಮಾಡಿದ್ದು ತನ್ನ ಗಂಡನು ಅವರಂತೆ ಮಾತನಾಡಿದ್ದು ತನಗೆ ದೇವರ ಕೋಣೆಗೆ ಹೋಗದಂತೆ ತಾಕೀತು ಮಾಡಿದ್ದು ಇಲ್ಲಿಂದ ಹೋಗು ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ನಂತರ ಫಿರ್ಯಾದಿದಾರಳು ಸೆಪ್ಟೆಂಬರ್ 2012 ರಿಂದ ಫೆಬ್ರುವರಿ 2013 ರವರೆಗೆ ರಾಯಚೂರು ನಗರದಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ಇರುವಾಗ ಈ ಅವಧೀಯಲ್ಲಿ ತನ್ನ ಗಂಡ ಇಲ್ಲಿಯೇ ಇದ್ದು ಫಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈದಾಡಿದ್ದು ದಿನಾಂಕ:27-10-2012 ರಂದು ಫಿರ್ಯಾದಿದಾರಳ ಅತ್ತೆ, ಮಾವ, ಭಾವ, ಮತ್ತು ನಾದಿನಿಯವರು ಎಲ್ಲರು ಕೂಡಿಕೊಂಡು ಇಲ್ಲಿಗೆ ಬಂದು ಫಿರ್ಯಾದಿದಾರಳೊಂದಿಗೆ ಜಗಳ ಮಾಡಿ ಕೈಯ್ಯಿಂದ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿದ್ದು ದಿನಾಂಕ:29-10-2012 ರಂದು ಫಿರ್ಯಾದಿದಾರಳಿಗೆ ಗಂಡು ಜನಸಿದ್ದು ನಂತರ ತನ್ನ ಅಣ್ಣ ಮತ್ತು ಅತ್ತಿಗೆ ಫಿರ್ಯಾದಿದಾರಳಿಗೆ ಬುದ್ದಿ ಹೇಳಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದು ಆಗ ಫಿರ್ಯಾದಿದಾರಳು ತನ್ನ ಗಂಡನೊಂದಿಗೆ ಸೈದಾಪೂರ್ ಗ್ರಾಮದಲ್ಲಿ ಸೂಗಯ್ಯ ಎಂಬುವವರ ಮನೆಯಲ್ಲಿ ಆಗಸ್ಟ್ 2013 ರಿಂದ ಜನೇವರಿ 2014 ರವರೆಗೆ ವಾಸವಾಗಿದ್ದು ಅಲ್ಲಿ ಆಕೆಯ ಗಂಡ ಮನೆ ಬಾಡಿಗೆ ಕೊಡಲು ಹಣ ಇಲ್ಲ ನಿನ್ನ ತವರು ಮನೆಯಿಂದ 1 ಲಕ್ಷ ರೂ ತೆಗೆದುಕೊಂಡು ಬಾ ಅಂತಾ ಹೇಳಿ ತೊಂದರೆ ಕೊಟ್ಟಿದ್ದರಿಂದ ಫಿರ್ಯಾದಿದಾರಳು ತನ್ನ ಮಗನೊಂದಿಗೆ ರಾಯಚೂರಿನಲ್ಲಿರುವ ತನ್ನ ಅಣ್ಣನ ಮನೆಗೆ ಬಂದು ವಾಸವಾಗಿದ್ದು ಇರುತ್ತದೆ.ತನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಅವಾಚ್ಯವಾಗಿ ಬೈದಾಡಿ ಜಾತಿ ನಿಂದನೆ ಮಾಡಿ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ತೊಂದರೆ ನೀಡಿದ ತನ್ನ ಗಂಡ, ಭಾವ, ಭಾವನ ಹೆಂಡತಿ, ಅತ್ತೆ, ಮಾವ. ಮತ್ತು ಇಬ್ಬರು ನಾದಿನಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ವಿನಂತಿ ಅಂತಾ PÉÆlÖ  ದೂರಿನ ªÉÄðAzÀ ¸ÀzÀgÀ §eÁgï  ಠಾಣಾ ಗುನ್ನೆ ನಂ: 103/2014 ಕಲಂ 143, 147, 498(), 323, 504, 506, ಸಹಿತ 149 ಐಪಿಸಿ ಮತ್ತು 3(1)(11) ಎಸ್.ಸಿ/ಎಸ್.ಟಿ ಕಾಯ್ದೆ 1989 ಹಾಗು ಕಲಂ 3 ಮತ್ತು 4 ವರದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಕೊಳ್ಳಲಾಗಿದೆ.

¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.05.2014 gÀAzÀÄ 53 ¥ÀææPÀgÀtUÀ¼À£ÀÄß ¥ÀvÉÛ ªÀiÁr 8,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.