Police Bhavan Kalaburagi

Police Bhavan Kalaburagi

Wednesday, December 30, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀgÀzÀPÀëuÉ PÁAiÉÄÝ ¥ÀæPÀgÀ£ÀzÀ ªÀiÁ»w:-
         ¦üAiÀiÁ𢠠ºÀA¥ÀªÀÄä UÀAqÀ ªÀÄÄvÀÛtÚ @ ªÀÄÄ¢AiÀÄ¥Àà  30 ªÀµÀð ¸Á UÀÄAqÀ ¸ÀAPÀ£Á¼À vÁ:¹AzsÀ£ÀÆgÀ  FPÉAiÀÄ  ªÀÄzÀÄªÉ J- 1) ªÀÄÄvÀÛtÚ @ªÀÄÄ¢AiÀÄ¥Àà vÁ¬Ä ¸ÀAUÀªÀÄä 35 ªÀµÀð G ©.JA n.¹ §¸ï ZÁ®PÀ ©¯ï £ÀA. 7590r¥ÉÆà £ÀA.18 ªÉÊmï ¦ü¯ïØ ¨ÉAUÀ¼ÀÆgÀÄ ºÁ.ªÀ ºÀ®ÌªÁlV vÁ °AUÀ¸ÀUÀÆgÀ  FvÀ£À eÉÆvÉ DVzÀÄÝ, ªÀÄzÀĪÉAiÀÄ°è £ÀUÀzÀÄ ºÀt gÀÆ. 10,000/- & 1 vÉÆ¯É §AUÁgÀ ªÀgÀzÀQëuÉ CAvÁ PÉÆnÖzÀÄÝ, E§âgÀÄ ªÀÄPÀ̼ÁVzÀÄÝ, £ÀAvÀgÀ ) ªÀÄÄvÀÛtÚ @ªÀÄÄ¢AiÀÄ¥Àà vÁ¬Ä ¸ÀAUÀªÀÄä 35 ªÀµÀð G ©.JA n.¹ §¸ï ZÁ®PÀ ©¯ï £ÀA. 7590r¥ÉÆà £ÀA.18 ªÉÊmï ¦ü¯ïØ ¨ÉAUÀ¼ÀÆgÀÄ ºÁ.ªÀ ºÀ®ÌªÁlV vÁ °AUÀ¸ÀUÀÆgÀ ºÁUÀÆ EvÀgÉà 6 d£ÀgÀÄ. ¸ÉÃj ¦üAiÀiÁð¢zÁgÀ½UÉ vÀªÀgÀÄ ªÀģɬÄAzÀ E£ÀÄß ºÉaÑ£À ªÀgÀzÀQëuÉ vÉUÉzÀÄPÉÆAqÀÄ ¨Á CAvÁ zÉÊ»PÀ & ªÀiÁ£À¹PÀ »A¸É ¤Ãr, vÀgÀ¢zÀÝPÉÌ ¦üAiÀiÁð¢zÁgÀ¼À£ÀÄß vÀªÀgÀÄ ªÀÄ£ÉUÉ PÀ¼ÀÄ»¹zÀÄÝ, CA¢¤AzÀ®Æ ¦üAiÀÄð¢zÁgÀ¼ÀÄ vÀ£Àß vÀªÀgÀÄ ªÀÄ£ÉAiÀÄ°èzÀÄÝ, J¯Áè DgÉÆævÀgÀÄ ¢£ÁAPÀ 27/9/15 gÀAzÀÄ 1700 UÀAmÉUÉ  CPÀæªÀÄPÀÆl gÀa¹PÉÆAqÀÄ UÀÄAqÀ ¸ÀAPÀ£Á¼À UÁæªÀÄzÀ ¦ügÁå¢üAiÀÄ vÀAzÉAiÀÄ ªÀÄ£É ºÀwÛgÀ §AzÀÄ ¦üAiÀiÁð¢UÉ ªÀgÀzÀQëuÉ vÉUÉzÀÄPÉÆAqÀÄ ¨Á CAvÁ ºÉýzÀgÉà vÁgÀzÉà vÀªÀgÀÄ ªÀÄ£ÉAiÀÄ°è E¢ÝAiÀiÁ ¤Ã£ÀÄ ªÀgÀzÀQëuÉ vÀgÀ°®èªÉAzÀgÉ ªÀÄ£ÉUÉ §gÀ ¨ÉÃqÀ MAzÀÄ ªÉÃ¼É §AzÀgÉà ¤£Àß fêÀ ¸À»vÀ ©qÀĪÀÅ¢®èªÉAzÀÄ fêÀzÀ ¨ÉzÀjPÉ ºÁQgÀÄvÁÛgÉAzÀÄ EzÀÝ SÁ¸ÀV ¦üAiÀiÁ𢠸ÀA. 185/15 £ÉÃzÀÝgÀ ¸ÁgÁA±ÀzÀ ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA.197/15 PÀ®A 506 ¸À»vÀ 149 L.¦.¹  & 3 & 4 r.¦. PÁAiÉÄÝ  CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                                 ದಿನಾಂಕ: 29-12-2015 ರಂದು 8-30 ಪಿ.ಎಮ್ ಸುಮಾರಿಗೆ ಫಿರ್ಯಾದಿ ಭೀಮರಾಯ ತಂದೆ ರಾಮಚಂದ್ರಪ್ಪ ವಯ: 31 ವರ್ಷ, ಜಾ: ಕಬ್ಬೇರ್, : ಕಾಯಿಪಲ್ಲೆ ವ್ಯಾಪಾರ, ಸಾ: ಮಹೆಬೂಬ್ ಕಾಲೋನಿ ಸಿಂಧನೂರು.FvÀನು ಮತ್ತು ಕವಿತಾ ಇವರು ಟಾಟಾ ಎಸಿ ವಾಹನ ಚೆಸ್ಸಿ ನಂ MAT445064EVA04685 ನೇದ್ದರಲ್ಲಿ ಜವಳಗೇರಾ ಸಂತೆಯಲ್ಲಿ ಕಾಯಿಪಲ್ಲೆ ವ್ಯಾಪಾರ ಮಾಡಿಕೊಂಡು ವಾಪಸ್ ಸಿಂಧನೂರಿಗೆ ಬರುತ್ತಿದ್ದಾಗ ದಾರಿಯಲ್ಲಿ ಸಿಂಧನೂರು ರಾಯಚೂರು ರಸ್ತೆಯಲ್ಲಿ ಸಿಂಧನೂರ ಹಿರೇ ಹಳ್ಳದ ಬ್ರಿಡ್ಜ್ ಮೇಲೆ ಎದುರುಗಡೆ ಸಿಂಧನೂರು ಕಡೆಯಿಂದ ಬಂದ ಲಾರಿ ನಂ ಎಪಿ-21 ಎಕ್ಸ್-4789 ನೇದ್ದನ್ನು ಅದರ ಚಾಲಕನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟಾಟಾ ಎಸಿಗೆ ಟಕ್ಕರ್ ಕೊಟ್ಟಿದ್ದರಿಂದ ಟಾಟಾ ಎಸಿ ದಲ್ಲಿದ್ದ ಫಿರ್ಯಾದಿ ಮತ್ತು ಕವಿತಾ ಹಾಗೂ ಟಾಟಾ ಎಸಿ ಚಾಲಕ ಸದ್ದಾಂ ಹುಸೇನ್ ಇವರಿಗೆ ಸಾದಾರಣ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು, ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿಕೆ ಫಿರ್ಯಾದು ಕೊಟ್ಟ ಮೇರೆಗೆ ಸಿಂಧನೂರು ನಗರ ಠಾಣೆ   ಗುನ್ನೆ ನಂ 252/2015 ಕಲಂ 279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
                           ದಿ:29-12-2015 ರಂದು ಸಾಯಂಕಾಲ 4-50 ಗಂಟೆಗೆ ಸಿರವಾರ ಸೀಮೆಯಲ್ಲಿ ತುಂಗಭದ್ರ ಎಡದಂಡೆ ಕಾಲುವೆಯ ಉಪಕಾಲುವೆ ನಂ.89ರ ಹತ್ತಿರ ಇರುವ ಮನೆಯ ಮರೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ1 ] ಗುರುನಾಥರಡ್ಡಿ ತಂದೆ ಸಂಗಪ್ಪಗೌಡ ಜಾತಿ:ಲಿಂಗಾಯತ ವಯ-35ವರ್ಷ,ಉ:ವ್ಯವಸಾಯ ಸಾ:ಸಿರವಾರ 2] ಎಂ.ಡಿ.ವಾಹೀದ್ ತಂದೆ ಇಮಾಮುದ್ದೀನ್ ಮುಸ್ಲಿಂ ವಯ-35ವರ್ಷ,ಉ:ವ್ಯವಸಾಯ ಸಾ:ಸಿರವಾರ.  3] ಶೇಖರಪ್ಪ ತಂದೆ ತಿಮ್ಮಪ್ಪ ಜಾತಿ:ಲಿಂಗಾಯತ ವಯ-38ವರ್ಷ, ಉ:ವ್ಯವಸಾಯ ಸಾ:ಸಿರವಾರ   4] ಮಹಾಂತೇಶ ತಂದೆ ದೊಡ್ಡಪ್ಪ ಜಾತಿ:ಲಿಂಗಾಯತ ವಯ-38ವರ್ಷ, ಉ:ವ್ಯವಸಾಯ ಸಾ:ಸಿರವಾರ     5] ಬಸವರಾಜ ತಂದೆ ಶರಣಪ್ಪ ಜಾತಿ:ಲಿಂಗಾಯತ ವಯ-40ವರ್ಷ, ಉ:ವ್ಯವಸಾಯ ಸಾ:ಸಿರವಾರ     6] ದೇವರಾಜ ತಂದೆ ವೀರನಗೌಡ ಜಾತಿ:ನಾಯಕ,ವಯ-28ವರ್ಷ, ಉ:ವ್ಯವಸಾಯ ಸಾ:ಕುರಕುಂದಾ    7] ಗಂಗಾಧರಸ್ವಾಮಿ ತಂದೆ ಅಮರಯ್ಯಸ್ವಾಮಿ ಜಾತಿ:ಜಂಗಮ ವಯ-42ವರ್ಷ, ಉ:ವ್ಯವಸಾಯ ಸಾ:ಸಿರವಾರ   8] ನರಸನಗೌಡ ತಂದೆ ಶರಣಪ್ಪಗೌಡ ಜಾತಿ:ಲಿಂಗಾಯತ ವಯ-35ವರ್ಷ, ಉ:ವ್ಯವಸಾಯ ಸಾ:ಸಿರವಾರ     9] ಅಮರೇಶ ತಂದೆ ಗುರುನಾಥರಡ್ಡಿ,ಜಾತಿ:ಲಿಂಗಾಯತ ವಯ-45ವರ್ಷ, ಉ:ವ್ಯವಸಾಯ ಸಾ:ಸಿರವಾರ     10] ಜಂಬಣ್ಣ ತಂದೆ ಮಲ್ಲಯ್ಯ ಜಾತಿ:ಹೆಳವರು ವಯ-38ವರ್ಷ ,ಉ:ವ್ಯವಸಾಯ ಸಾ:ಸಿರ  11] ಶಿವರಾಮರಡ್ಡಿ ತಂದೆ ಚಂದ್ರಶೇಖರಪ್ಪಗೌಡ ಜಾತಿ:ಲಿಂಗಾಯತ ವಯ-40ವರ್ಷ,ಉ:ವ್ಯವಸಾಯ ಸಾ:ಸಿರವಾರ  EªÀgÀÄUÀ¼ÀÄ  ದುಂಡಾಗಿ ಕುಳಿತುಕೊಂಡು ಹಣವನ್ನು ಪಣ ಕ್ಕಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್..ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪೇಟ್ ಜೂಜಾಟದ ಹಣ ರೂ:13,500=00 ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು ಮುದ್ದೆಮಾಲ ಸಮೇತ ವಾಗಿ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ¹gÀªÁgÀ ¥Éưøï oÁuÉ,UÀÄ£Éß £ÀA:  261-2015 PÀ®A: 87 PÀ.¥ÉÆÃ. PÁAiÉÄÝ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



EvÀgÉ L.¦.¹. ¥ÀæPÀgÀtzÀ ªÀiÁ»w:-
                    ದಿನಾಂಕ 29-12-2015 ರಂದು ಕೋರ್ಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ದೂರು ಸಂಖ್ಯೆ 149/2015 ನೇದ್ದನ್ನು ಹಾಜರಪಡಿಸಿದ್ದು ಸಾರಾಂಶದಲ್ಲಿ ದಿನಾಂಕ 28-06-2015 ರಂದು 8 ಎಎಂ ಕ್ಕೆ ಆರ್.ಹೆಚ್.2 ಸೀಮಾ ಫಿರ್ಯಾದಿ ಮೀರಾ ಕಬಿರಾಜ ಗಂಡ ಅಮೃತ ಕಬಿರಾಜ ವಯ:50ವರ್ಷ ಉ:ಮನೆಗೆಲಸ ಮತ್ತು ಒಕ್ಕಲುತನ ಸಾ: ಆರ್.ಹೆಚ್.ನಂ.2  ತಾ:ಸಿಂಧನೂರು FPÉಯ ಹೊಲದಲ್ಲಿ ಫಿರ್ಯಾದಿಯು ಕೆಲಸ ಮಾಡುತ್ತಿದ್ದಾಗ ಆರೋಪಿತರು ಜಮೀನಿನ ವಿಷಯದಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿಯೊಂದಿಗೆ ಜಗಳ ತೆಗೆದು ಕೈಯಿಂದ, ಕಾಲಿನಿಂದ ಹೊಡೆಬಡೆ ಮಾಡಿ ಫಿರ್ಯಾದಿದಾರಳ ಕೂದಲು ಹಿಡಿದು ಎಳೆದಾಡಿ ಅವಮಾನಗೊಳಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿ ಬಡಿಗೆಯಿಂದ ಹೊಡೆದಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಮಾನ್ಯ ನ್ಯಾಯಾಲಯ ಉಲ್ಲೇಖಿತ ಖಾಸಗಿ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 353/2015 ಕಲಂ  504, 506  323, 324, 447, 354 ರೆ/ವಿ 34 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-
                   ಫಿರ್ಯಾದಿ ಅಂಬಮ್ಮ ಗಂಡ ಯಮುನಪ್ಪ ಸುಂಕಪ್ಪನವರ, ವಯಾ:45 ವರ್ಷ, ಜಾ:ನಾಯಕ, ಉ:ಹೊಲಮನೆಗೆಲಸ ಸಾ:ಸಿದ್ರಾಮಪೂರು ತಾ:ಸಿಂಧನೂರು  FPÉಯ ಮಗಳಾದ ಮೃತ ಶರಣಮ್ಮ 30 ವರ್ಷ ಈಕೆಗೆ ಲಗ್ನವಾಗಿ 10 ವರ್ಷಗಳಾಗಿದ್ದು ಮೃತ ಶರಣಮ್ಮ ಗಂಡ ಹನುಮಂತ ಕಲ್ಮಂಗಿ, ವಯಾ: 30 ವರ್ಷ, ಜಾ:ನಾಯಕ, ಉ:ಹೊಲಮನೆಗೆಲಸ ಸಾ:ಸಿದ್ರಾಮಪೂರು ಹತ್ತಿರ ಮಹಾಲಿಂಗಪೂರು ಕ್ಯಾಂಪ್ ತಾ:ಸಿಂಧನೂರು FPÉAiÀÄÄ ದಿನಾಂಕ 28-12-2015 ರಂದು 5 ಪಿಎಂ ಸುಮಾರಿಗೆ, ಸಿದ್ರಾಮಪೂರು ಗ್ರಾಮದ ಹತ್ತಿರ, ಅರಳಹಳ್ಳಿ ಡಿ. ಸೀಮಾದಲ್ಲಿ ಮೃತಳ ತಂದೆಯ ಹೊಲದಲ್ಲಿ ಕುರಿಹಟ್ಟಿ ಹಾಕಿಕೊಂಡು ತಮ್ಮ ತಂದೆಯ ಹೊಲದಲ್ಲಿ ಕೆಲಸ ಮಾಡುತ್ತಾ ತಮ್ಮ ಹೊಲದಲ್ಲಿದ್ದ ಕೆರೆಯಲ್ಲಿ ಕುಡಿಯಲು ನೀರು ತುಂಬುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿನಲ್ಲಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದು ತನ್ನ ಮಗಳ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಯು.ಡಿ.ಆರ್. ನಂ. 46/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                 

zÉÆA©ü ¥ÀæPÀgÀtzÀ ªÀiÁ»w:-
                ದಿನಾಂಕ 29-12-15 ರಂದು ಸಾಯಂಕಾಲ 19,15 ಗಂಟೆಗೆ ನಮ್ಮ ಠಾಣೆಯಲ್ಲಿ ಕೊರ್ಟ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಮಹಾಂತೇಶ ಪಿ,ಸಿ 277 ರವರು ನ್ಯಾಯಾಲಯದಿಂದ ೊಂದು ಖಾಸಗಿ ಪಿರ್ಯಾದಿ ಸಂಖ್ಯೆ 102/2015 ನೇದ್ದನ್ನು ತಂದು ಹಾಜರಪಡಿಸಿದ್ದು, ದಿನಾಂಕ 17-12-15 ರಂದು ಮದ್ಯಾಹ್ನ 14,00 ಗಂಟೆಗೆ ಪಿರ್ಯಾದಿ ಮಾನಪ್ಪ ತಂದೆ ಹನುಮಪ್ಪ ಕಬಾಡ 65 ವರ್ಷ ಒಕ್ಕಲುತನ ಸಾ, ದೇಸಾಯಿಬೋಗಾಪುರ FvÀನು ತನ್ನ ಮನೆಯ ಹಿಂದಿನ ತನ್ನ ಜಾಗೆಯಲ್ಲಿ ಕೆಲಸಮಾಡುತ್ತಿರುವಾಗ 1] ಹೇಮಪ್ಪ ತಂದೆ ಬಸಪ್ಪ ನಿಲೋಗಲ್36ವರ್ಷಖಾಸಗಿಚಾಲಕ 2] ಹನುಮಪ್ಪ ಸೊಟ್ಟ ತಂದೆ ಶರಣಪ್ಪ ಬಾಕ್ಲಿ 25 ವರ್ಷ ಒಕ್ಕಲುತನ
3]
ಹನುಮಪ್ಪತಂದೆಹನುಮಪ್ಪಬಾಕ್ಲಿಕುರಬರು35ವರ್ಷ 4] ಹನುಮವ್ವ ಗಂಡ ಬಸಪ್ಪ ನೊಲೋಗಲ್ 55 ವರ್ಷ
5]
ಬಸವ್ವ ಗಂಡ ಶರಣಪ್ಪ ಬಾಕ್ಲಿ 35 ವರ್ಷ ಮನೆಕೆಲಸ ಎಲ್ಲರು ಕುರಬರು ಸಾ, ಎಲ್ಲರು ದೇಸಾಯಿಬೊಗಾಪುರ.  ಅಕ್ರಮಕೂಟ ಕಟ್ಟಿಕೊಂಡು ತನ್ನ ಮಾಲಿಕತ್ವದಲ್ಲಿರುವ ಜಗೆಯಲ್ಲಿ ಅಕ್ರಮ ಪ್ರವೇಶ ಮಾಡಿ ಏನಲೇ ಮಾನ್ಯಾ ಈ ಜಾಗೆಯಲ್ಲಿ ನಾವ್ಯಾಕೆ ಹುಲ್ಲು ಹಾಕಬಾರದು ಬಾರಲೇ ಸೂಳೇ ಮಗನೆ ಅಂತಾ ಅವಾಚ್ಯವಾಗಿ ಬೈದಾಡಿ ದಬ್ಬಾಡಿ, ೀ ಜಾಗೆಯ ಸಂಬಂದ ಕೊರ್ಟನಲ್ಲಿ ಹಾಕಿದ ಕೇಸ್ ವಾಪಸ್ ತೆಗೆಯಬೆಕು ಇಲ್ಲಂದ್ರ ನೀನು ಬಾಳ್ವೆ ಮಾಡುವುದು ಕಷ್ಟವಾಗುತ್ತದೆ ಅಂತಾ ಜೀವದ ಬೇದರಿಕೆ ಹಾಕಿಬಿಡಿಸಲು ಬಂದ ಪಿರ್ಯಾದಿಯ ಹೆಂಡತಿಗೆ ಆರೋಪಿ ನಂ 01 ಇವನು ಕೈಹಿಡಿದು ಮಾನಬಂಗ ಮಾಡಲು ಪ್ರಯತ್ನಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೆಲಿಂದ ಮತ್ತು ನ್ಯಾಯಾಲಯದ ನಿರ್ದೇಶನದಂತೆ ನಮ್ಮ ªÀÄ¹Ì ಠಾಣಾ ಗುನ್ನೆ ನಂಬರ 197/15 ಕಲಂ 143,147,504,354,447,506 ಸಹಿತ 149 ,ಪಿ,ಸಿ ಪ್ರಕಾರ ಕ್ರಮ ಜರುಗಿಸ¯ÁVzÉ.




¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.12.2015 gÀAzÀÄ 40 ¥ÀææPÀgÀtUÀ¼À£ÀÄß ¥ÀvÉÛ ªÀiÁr 5,300-/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




Kalaburagi District Reported Crimes

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಪ್ರಭಾಕರ ತಂದೆ ಶಂಭು ಸಿಂಧೆ ಸಾ : ಸುಲ್ತಾನಪೂರ ತಾ : ಅಕ್ಕಲಕೊಟ ಜಿ : ಸೊಲ್ಲಾಪೂರ  ರವರ ಮಗಳಾದ ಸೋನಾಲಿ ಇವಳಿಗೆ ಚಿಂಚೋಳಿ ಗ್ರಾಮದ ಶ್ರೀಶೈಲ ತಂದೆ ದೌಲಪ್ಪ ಹೋಟಕರ ಈತನೋಂದಿಗೆ ಮದುವೆ ಮಾಡಿ ಕೊಟ್ಟಿರುತ್ತೆವೆ ನನ್ನ ಮಗಳಿಗೆ ಮದುವೆಯಾದ 1ವರ್ಷದ ನಂತರ ನನ್ನ ಮಗಳಿಗೆ ಒಂದು ಗಂಡು ಮಗು ವಾಗಿರುತ್ತದೆ ನನ್ನ ಮಗಳಿಗೆ ಇಬ್ಬರು ಅತ್ತೆಯರಿದ್ದು 1)ಭಾಗಮ್ಮ 2) ಜ್ಯೋತಿ ಅಂತ ಇರುತ್ತಾರೆ ನನ್ನ ಮಗಳ ಗಂಡನ ಹೆಸರು ಶ್ರೀಶೈಲ ತಂದೆ ದೌಲಪ್ಪ ಹೋಟಕರ,ಶ್ರೀಶೈಲನ ತಂದೆಯ ಹೆಸರು ದೌಲಪ್ಪ ಹೋಟಕರ ಶ್ರೀಶೈಲನ ತಮ್ಮನ ಹೆಸರು ವಿಠ್ಠಲ ತಂದೆ ದೌಲಪ್ಪ ಹೋಟಕರ  ನನ್ನ ಮಗಳ ನಾದನಿಯರ ಹೆಸರು  ಪುತಳಾಬಾಯಿ ಗಂಡ ರಾಜು ಸದಾಪೂಲೆ ಸಾ|| ಸೋಲಾಪೂರ ಇನ್ನೋಬ್ಬ ನಾಧನಿಯ ಹೆಸರು ಪಾರು ಈ ಮೇಲಿನ ಏಲ್ಲರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನಿಡುತ್ತಿದ್ದರು ನಿನ್ನ ತವರು ಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಹೇಳುತ್ತಿದ್ದರು ನಂತರ ದಿನಾಂಕ 29-12-2015ರಂದು ಸಾಯಂಕಾಲ 18:00ಗಂಟೆಗೆ ನನ್ನ ಮಗಳ ಮಾವ ನನ್ನ ಮೋಬಾಯಿಲಗೆ ಪೋನಮಾಡಿ ನಿಮ್ಮ ಮಗಳು ಬಾವಿಯಲ್ಲಿ ಬಿದ್ದು ಸತ್ತಿರುತ್ತಾಳೆ ಹೀಗೆ ಪೋನಮಾಡಿ ಹೇಳಿದ ನಂತರ ನಾವೇಲ್ಲರು ಚಿಂತೆಯಲ್ಲಿ ಕುಳಿತೇವು 15 ನಿಮೀಷಗಳ ನಂತರ ಚಿಂಚೋಳ್ಳಿ ಗ್ರಾಮದ ಪೊಲೀಸ ಪಾಟಿಲರ ಪೋನ್ ನಂಬರಿಗೆ ಪೋನಮಾಡಿ ನಿಮ್ಮ ಮಗಳು ಬಾವಿಯಲ್ಲಿ ಬಿದ್ದು ಮೃತ ಪಟ್ಟಿರುತ್ತಾಳೆ ನೀವು ಬನ್ನಿ ನೀವೂ ಬರೋವರೇಗೂ ಬಾವಿಯಲ್ಲಿಯ ಹೆಣ ತೆಗೆಯಲು ಆಗುವುದಿಲ್ಲ ಅಂತ ತಿಳಿಸಿದರು ಈ ರೀತಿ ಪೋನ ಬಂದ ನಂತರ ನಾವೇಲ್ಲರೂ ವಾಹನವನ್ನು ಮಾಡಿಕೊಂಡು ಚಿಂಚೋಳ್ಳಿ ಗ್ರಾಮಕ್ಕೆ ರಾತ್ರಿ 11:00ಗಂಟೆ ಸುಮಾರಿಗೆ ನನ್ನ ಮಗಳು ವಾಸವಿದ್ದ ಹೋಲಕ್ಕೆ ಬಂದೇವು  ಹೊಲಕ್ಕೆ ಬಂದು ನೋಡಲಾಗಿ ನನ್ನ ಮಗಳ ಶವವು ಹೋಲದಲ್ಲಿ ವಾಸವಾಗಿದ್ದ ಅವರ ಮನೆಯ ಮುಂದೆ ಮಲಗಿಸಿದ್ದು ಇತ್ತು ಅವಳ ಮಾವ ಮತ್ತು ಗಂಡ ಪರಾರಿ ಇದ್ದರು ಗ್ರಾಮದ ಜನರು ನಾವು ಗ್ರಾಮಸ್ಥರನ್ನು ಕೇಳಿದೇವು ನಿಮ್ಮ ಗ್ರಾಮದ ಪೊಲೀಸ್ ಪಾಟಿಲರ ಪೋನ್ ಬಂಧಿತ್ತು ನಿಮ್ಮ ಮಗಳು ಬಾವಿಯಲ್ಲಿ ಬಿದ್ದು ಮೃತ ಹೊಂದಿದಾಳೆ ನೀವು ಬರೋವರೆಗು ಬಾವಿಯಲ್ಲಿ ಬಿದ್ದ ನಿಮ್ಮ  ಮಗಳ ಶವವನ್ನು ತೆಗೆಯುವುದಿಲ್ಲ ನೀವು ಬಂದ ನಂತರ ತೆಗೆಯೋಣಾ ಅಂತ ಹೇಳಿ ಪೋನ್ ಬಂದಿತ್ತು ಆದರೆ ನನ್ನ ಮಗಳ ಮೃತದೇಹವು ಬಾವಿಯಲ್ಲಿರದೆ ಅವರ ಮನೆಯ ಮುಂದೆ ವರಾಂಡದಲ್ಲಿತ್ತು ನಂತರ ನನ್ನ ಮಗಳ ಶವವನ್ನು ನಾವೇಲ್ಲರೂ ವಿಚಾರಿಸಿಕೊಂಡು ಅಫಜಲಪೂರ ಸರಕಾರಿ ಆಸ್ತತ್ರೆಯ ಶವಗಾರ ಕೋಣೆಯಲ್ಲಿ ಹಾಕಿ ಇಗ ತಡವಾಗಿ ಠಾಣೆಗೆ ಬಂಧಿರುತ್ತೆವೆ.ಕಾರಣ ನನ್ನ ಮಗಳು ಬಾವಿಯಲ್ಲಿ ಬಿದ್ದಿಲ್ಲ ನನ್ನ ಮಗಳಿಗೆ ಮೇಲೆ ತಿಳಿಸಿದ ಅವಳ ಗಂಡ ಮತ್ತು ಗಂಡನ ಮನೆಯವರು ಕೂಡಿಕೊಂಡು ನನ್ನ ಮಗಳು ವರದಕ್ಷೀಣೆ ಹಣ ಮತ್ತು ಬಂಗಾರ ತರಲಾರದ್ದಕ್ಕೆ ಎಲ್ಲರೂ ಕೂಡಿ ವರದಕ್ಷಣೆ ಕಿರುಕುಳ ನೀಡಿ ಹೋಡೆದು ಕೋಲೆಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಸ್ವತ್ತನ್ನು ಹಾಳು ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಮಂಜೂಳಾ ಎಸ್. ಬಾಣಿ ಉ: ಸುಂಟನೂರ ಗ್ರಾಮ ಪಂಚಾಯತ ಪಿ.ಡಿ.ಓ ಸಾ: ಶಿರಶಾಡ ತಾ: ಇಂಡಿ ಇವರು ದಿನಾಂಕ 29-12-2015 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 30-12-2015 ಬೆಳಿಗ್ಗೆ 06:00 ಗಂಟೆಯ ಮಧ್ಯದ ಅವಧಿಯಲ್ಲಿ  ಯಾರೋ ದುಷ್ಕರ್ಮಿಗಳು ಗ್ರಾಮ ಪಂಚಾತಯ ಸುಂಟನೂರ ಬಿಲ್ ಕಲೇಕ್ಟರ ಕೋಣೆಯ ಕಿಟಕಿಯಿಂದ ಸಿಮೇ ಎಣ್ಣೆ ಕಾಗದ ಮತ್ತು ಪ್ಲಾಸ್ಟಿಕ್ ಚುರುಗಳನ್ನು ಎಸರು ಬೆಂಕಿ ಹಚ್ಚಿದ್ದರಿಂದ  ಕೊಣೆಯಲ್ಲಿರುವ  ಎರಡು ಪ್ಲಾಸ್ಟಿಕ ಕುರ್ಚಿ, ಎರಡು ವೀಲ್ ಚೇರ ಒಟ್ಟು ಅಂದಾಜು ಕಿಮ್ಮತ್ತು 3000/- ರೂಪಾಯಿ ಮೌಲ್ಯದ ಸರಕಾರಿ ಸ್ವತ್ತನ್ನು ನಾಶ ಪಡಿಸಿರುತ್ತಾರೆ  ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ಅಂದಾಜು 40 ರಿಂದ 45 ವರ್ಷ ವಯಸ್ಸಿನ ಅಪರಿಚಿ ಗಂಡು ಮನುಷ್ಯನು ಈಗ ಒಂದು ತಿಂಗಳ ಹಿಂದೆ ಎಲ್ಲಿಂದಲೋ ಕಟ್ಟಿ ಸಂಗಾವಿ ಭಿಮಾ ಬ್ರೀಡ್ಜ ಹತ್ತಿರ ಬಂದು ತಿರುಗಾಡುತ್ತಿದ್ದನು ಅವನು ಈಗ 3-4 ದಿನಗಳ ಹಿಂದೆ ಭೀಮಾ ನದಿಯ ನೀರಿನಲ್ಲಿ ಕೈ ಕಾಲು ಮುಖ ತೊಳೆಯಲು ಅಥವಾ ಸ್ನಾನ ಮಾಡಲು ಹೋಗಿ ಬ್ರೀಡ್ಜ ಪಕ್ಕದ ನದಿಯ ನೀರಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿನಲ್ಲಿ ಬಿದ್ದು ಮುಳುಗಿ ಸತ್ತಿದ್ದು ಅವನ ಹೆಣ ಇಂದು ದಿನಾಂಕ 29.12.2015 ರಂದು ಮಧ್ಯಾಹ್ನ 02:00 ಗಂಟೆಯ ಸುಮಾರಿಗೆ ನೋಡಿದ್ದು ಇರುತ್ತದೆ ಅಂತಾ ಶ್ರೀ ಮಾಳಪ್ಪ ತಂದೆ ಚಂದ್ರಾಮಪ್ಪ ಸಾತಿಹಾಳ ಸಾ : ಹಸನಾಪುರ ಹಾ|||| ಭೀಮಾ ಬ್ರೀಡ್ಜ ಕಟ್ಟಿ ಸಂಗಾವಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ: 28.12.2015 ರಂದು ಸಾಯಾಂಕಾಲ 6.00 ಗಂಟೆಗೆ ಆಂದೋಲಾ- ಬಿರಾಳ ರೋಡ ಆಂದೋಲಾ ದಾಟಿ ಸ್ವಲ್ಪ ಮುಂದೆ ರೋಡಿನಲ್ಲಿ ನಮ್ಮೂರ ಬೀರಪ್ಪ ತಂದೆ ಅಯ್ಯಪ್ಪ ಪೂಜಾರಿ ಇತನು ನಡೆಯಿಸುವ ಟಂಟಂ ವಾಹನ ನಂ ಕೆಎ-32,ಸಿ-2783 ನೇದ್ದರಲ್ಲಿ ನನ್ನ ಗಂಡ ದೇವಪ್ಪ @ ದ್ಯಾವಪ್ಪ ಮತ್ತು ನಮ್ಮೂರ ಹಣಮಂತ ತಂದೆ ತಿಪ್ಪಣ್ಣ ನೈಕೊಡಿ ಇವರಿಗೆ ಟಂಟಂ ವಾಹನದಲ್ಲಿ ಕೂಡಿಸಿಕೊಂಡು ಬರುತ್ತಿದ್ದಾಗ ಟಂಟಂ ವಾಹನ ಚಾಲಕನು ಟಂಟಂ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಒಮ್ಮಲೇ ಕಟ್ಟ ಹೊಡೆದು ರೋಡಿನಲ್ಲಿ ಟಂಟಂ ಪಲ್ಟಿ ಮಾಡಿ ಅಪಘಾತ ನಂತರ ಟಂಟಂ ಚಾಲಕನು ಓಡಿ ಹೋಗಿರುತ್ತಾನೆ  ಅಪಘಾತದಲ್ಲಿ  ನನ್ನ ಗಂಡನಿಗೆ ಮತ್ತು ಹಣಮಂತ ನಾಯಿಕೊಡಿ ಇವರಿಗೆ ಭಾರಿ ಗಾಯಗಳಾಗಿದ್ದು ಅವರಿಗೆ ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಅಲ್ಲಿ ವೈದ್ಯರು ಅವರಿಗೆ ಹೆಚ್ಚಿನ ಉಪಚಾರ ಕುರಿತು ಸೊಲಾಪೂರಕ್ಕೆ ಹೋಗಲು ಹೇಳಿದ್ದರಿಂದ ದಿನಾಂಕ: 29.12.2015 ರಂದು ರಾತ್ರಿ ನನ್ನ ಗಂಡನಿಗೆ ಮತ್ತು ಹಣಮಂತ ನೈಕೊಡಿ ಇವರಿಗೆ ಹೆಚ್ಚಿನ ಉಪಚಾರ ಕುರಿತು ಸೊಲಾಪೂರಕ್ಕೆ ಹೋಗುತ್ತಿದ್ದಾಗ, ಸೋಲಾಪೂರ ಸಮೀಪ ರೋಡಿನಲ್ಲಿ ರಾತ್ರಿ 11.45 ಗಂಟೆಗೆ ನನ್ನ ಗಂಡ ದೇವಪ್ಪನು ಮೃತಪಟ್ಟಿರುತ್ತಾನೆ. ನಂತರ ಹಣಮಂತ ನೈಕೊಡಿ ಇತನಿಗೆ ಸೊಲಾಪೂರದ ಯಶೋದಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಮರಳಿ ನನ್ನ ಗಂಡನ ಶವವನ್ನು ಅದೇ ಅಂಬುಲೆನ್ಸ್ ವಾಹನದಲ್ಲಿ ಹಾಕಿಕೊಂಡು ನಾನು ಮತ್ತು ನನ್ನ ಅಳಿಯ ಶಿವಪ್ಪ ಇಬ್ಬರು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದು ಹಾಕಿರುತ್ತೇವೆ. ಅಂತಾ ಶ್ರೀಮತಿ ದೇವಕೆಮ್ಮ ಗಂಡ ದೇವಪ್ಪ @ ದ್ಯಾವಪ್ಪ ರೇವನೂರ ಸಾ: ಮಲ್ಲಾ (ಬಿ)  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Yadgir District Reported Crimes



Yadgir District Reported Crimes

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 308/2015 PÀ®A ºÉtÄÚ ªÀÄUÀ¼ÀÄ PÁuÉAiÀiÁzÀ §UÉÎ :- ¢£ÁAPÀ 24-11-2015 gÀAzÀÄ ¸ÁAiÀÄAPÁ® 4 UÀAmÉUÉ ¥sÀÄEgÁå¢ü ºÉÃAqÀwAiÀiÁzÀ ²æêÀÄw¸Á§ªÀiÁä UÀAqÀ ¹zÀÝ°AUÀ¥Áà vÉÆ£À¸À£À½î ªÀAiÀiÁ:33 G: PÀÆ° eÁ: PÀ¨ÉâÃgÀ ¸Á: ªÀÄÄzÁß¼À EªÀ¼ÀÄ AiÀiÁzÀVjUÉ ºÉÆV zÀªÁSÁ£ÉUÉ vÉÆÃj¹PÉÆAqÀÄ §gÀÄvÉÛ£É CAvÁ ªÀÄÄzÁß¼À UÁæªÀÄzÀ vÀ£Àß ªÀģɬÄAzÀ ºÉÆÃzÀªÀ¼ÀÄ ªÀÄgÀ½ §gÀ¢zÁÝUÀ ¦ügÁå¢üzÁgÀgÀÄ vÀªÀÄä ¸ÀA§A¢üPÀgÉÆA¢UÉ J¯Áè PÀqÀUÉ ºÀÄqÀÄPÁrzÀgÀÄ ¹UÀzÉà PÁuÉAiÀiÁVgÀÄvÁÛ¼É ¥ÀvÉÛ ªÀiÁrPÉÆqÀ¨ÉÃPÉ CAvÁ ¤ÃrzÀ ºÉýPÉ ¸ÁgÁA±ÀzÀ ªÉÄðAzÀ ¥ÀæPÀgÀt zÁR¯ÁVgÀÄvÀÛzÉ.  

Kalaburagi District Reported Crimes

ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ವಿಶ್ವನಾಥ ತಂದೆ ಗುರುಲಿಂಗಪ್ಪ ನಾಯಿಕೊಂಡಿ ಸಾ : ಹಂಗನಳ್ಳಿ ರವರು  ದಿನಾಂಕ : 18-05-2015 ರಂದು ತರನಳ್ಳಿ ಗ್ರಾಮದಲ್ಲಿ ನನ್ನ ಗೆಳೆಯ ದಶರತ ಇತನ ತಾಯಿ ತಿರಿಕೊಂಡಿದ್ದರಿಂದ ಅಂತ್ಯಕ್ರಿಯೆಗೆ ನಾನು ಮತ್ತು ನನ್ನ ಅಳಿಯ ಶಿವಪ್ಪ ಜಮಾದಾರ ಇಬ್ಬರು ಮೊಟಾರ ಸೈಕಲ ನಂ ಕೆಎ-39 ಜೆ-2055 ನೇದ್ದರ ಮೇಲೆ ಹೋಗಿ ಅಂತ್ಯಕ್ರಿಯೆ ಮುಗಿಸಿಕೊಂಡು ಸಾಯಂಕಾಲ ಅಂದಾಜ 5-15 ಪಿ.ಎಂಕ್ಕೆ ಬಿಟ್ಟು ನಮ್ಮೂರ ಹಂಗನಳ್ಳಿ ಗ್ರಾಮಕ್ಕೆ ಸದರ ಮೊಟಾರ ಸೈಕಲ ಮೇಲೆ ಹೊಗುತ್ತಿದ್ದೆವು ಮೊಟಾರ ಸೈಕಲ ಶಿವಪ್ಪ ಜಮಾದಾರ ನಡೆಸುತ್ತಿದ್ದನು ತರನಳ್ಳಿ ಗ್ರಾಮ ದಾಟಿ ಸುಮಾರು 1 ವರೆ ಕಿ.ಮಿ ಬಂದು ಮಹೆಬೂಬ ಸುಬಾನಿ ದರ್ಗಾ ಹತ್ತಿರ ಮುಂದೆ ಹೊಗುತ್ತಿದ್ದಂತೆ ಶಿವಪ್ಪ ಇತನು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗವಾಗಿ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ರೋಡಿನ ಎಡಭಾಗದ ತಗ್ಗಿನಲ್ಲಿ ಮೊಟಾರ ಸೈಕಲ ಪಲ್ಟಿಮಾಡಿರುತ್ತಾನೆ ಇದರಿಂದ ನನಗೆ ಬಲಗಣ್ಣಿನ ಹತ್ತಿರ ರಕ್ತಗಾಯ, ಬಲಗಾಲ ಇಮ್ಮಡಿಗೆ ರಕ್ತಗಾಯ ಎಡಗೈ ಮೊಣಕಟ್ಟಿಗೆ ಗುಪ್ತಗಾಯವಾಗಿದ್ದು ಮತ್ತು ನನ್ನ ಅಳಿಯ ಶಿವಪ್ಪ ಜಮಾದಾರ ಇತನಿಗೆ ಬಲಭಾಗದ ಗದ್ದಕ್ಕೆ ಭಾರಿ ರಕ್ತಗಾಯ, ಮೇಲ್ಭಾಗದ ಎಡಭಾಗದ ತುಟಿಗೆ ರಕ್ತಗಾಯ ಎಡಭಾಗದ ಹಣೆಗೆ ತರಚಿದ ಗಾಯ ಎಡಗೈ ಮೊಣಕೈ ಹತ್ತಿರ ತರಚಿದ ಗಾಯ ಆಗಿರುತ್ತದೆ. ಈ ಘಟನೆ ಆಗಿದ್ದು ಹಣಮಂತ ಜಮಾದಾರ ಸಾ : ತರನಳ್ಳಿ, ಶಿವಕುಮಾರ ನಾಯಿಕೊಡಿ ಸಾ : ತರನಳ್ಳಿ ಇವರು ನೋಡಿ 108 ಅಂಬುಲೇನ್ಸದಲ್ಲಿ ತಂದು ಇಲ್ಲಿಗೆ ಸೇರಿಕೆ ಮಾಡಿದ್ದು  ದಿನಾಂಕ:30-12-2015 ರಂದು ಸುಬ್ಬಣ್ಣ ತಂದೆ ಶರಣಪ್ಪ ಜಮಾದಾರ, ಸಾ:ಹಂಗನಳ್ಳಿ ಗ್ರಾಮ, ತಾ:ಸೇಡಂ. ಜಿಲ್ಲೆ:ಕಲಬುರಗಿ. ಇವರು ನನ್ನ ಅಣ್ಣನಾದ ಶಿವಪ್ಪ ತಂದೆ ಶರಣಪ್ಪ ಜಮಾದಾರ ವಯ:28 ವರ್ಷ, ಈತ ಮೋಟಾರು ಸೈಕಲ್ ಅಪಘಾತದಲ್ಲಿ ಭಾರಿಗಾಯಹೊಂದಿ ಆಸ್ಪತ್ರೆಯಲ್ಲಿ ಉಪಚಾರ ಪಡೆದಿದ್ದು, ನಂತರ ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ:30-12-2015 ರಂದು ನಮ್ಮ ಮನೆಯಲ್ಲಿ ಮೃತಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ ಶ್ರೀಮತಿ ಸಂಗಮ್ಮಾ ಗಂಡ ಚಂದಣ್ಣಾ ಝಳಕಿ ಸಾ:ಅಲ್ಲಾಪುರ (ಜೆ) ತಾ: ಆಳಂದ ರವರ ಮಗ ಸಿದ್ದಾರಾಮ ಈತನು ದೊಡ್ಡವನು ವಿದ್ಯಾಬ್ಯಾಸ ಹಾಗು ನನ್ನ ಗಂಡ ಅರೆ ಹುಚ್ಚನಾಗಿದ್ದರಿಂದ 5ಏಕರೆ ಜಮಿನನ್ನು ನನ್ನ ಮಗ ಸಿದ್ದಾರಾಮ ಈತನೆ ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾನೆ. ಒಕ್ಕಲುತನ ಸಲುವಾಗಿ ಸುಮಾರು 2.50 ಲಕ್ಷ ರೂಪಾಯಿ ಕೈಗಡ ರೂಪದಲ್ಲಿ ಮತ್ತು ಸಂಘ ಸಂಸ್ಥೆಗಳಿಂದ ಸಾಲ ಮಾಡಿ ವ್ಯವಸಾಯ ಮಾಡಿದ್ದು ಈ ವರ್ಷ ಮಳೆ ಬಾರದೆ ಬೆಳೆಯದ ಕಾರಣ ಸಾಲ ನನ್ನ ಮುಖಾಂತರ ಮಾಡಿದ್ದು ಈ ವರ್ಷ ಬೆಳೆ ಬೆಳೆದಿಲ್ಲಾ ಸಾಲ ಹೇಗೆ ಮುಟ್ಟಿಸಲಿ ನನ್ನ ತಂದೆ ಅರೆ ಹುಚ್ಚನಾಗಿದ್ದಾನೆ. ನಾನು ಸಾಲ ಹೇಗೆ ಮುಟ್ಟಿಸಲಿ. ನಾನು ಸತ್ತರೆ ಚನ್ನಾಗಿರುತ್ತದೆ. ಅಂತಾ ಮನನೊಂದು ನಮ್ಮ ಮನೆಯಲ್ಲಿ ನಾನು ನನ್ನ ಭಾವನಾದ ಶಿವಲಿಂಗಪ್ಪಾ ಸಾಯುದು ಪರಿಹಾರವಲ್ಲಾ ಅಂತಾ ದೈರ್ಯ ಹೇಳಿದ್ದು. ದಿನಾಂಕ:28/12/2015 ರಂದು ಸಾಯಂಕಾಲ 5 ಗಂಟೆಗೆ ನಾವೂ ನಮ್ಮ ಮನೆಯಲ್ಲಿ ಇದ್ದಾಗ ನನ್ನ ಭಾವನಾದ ಶಿವಲಿಂಗಪ್ಪಾ ಇವರು ನನಗೆ ಫೋನ ಮಾಡಿ ಸಿದ್ದಾರಾಮ ಈತನು ನಿಮ್ಮ ಹೊಲದಲ್ಲಿ ಮಾವಿನ ಗಿಡಕ್ಕ ಊರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನೀವೂ ಬೇಗ ಬರೀ ಅಂತಾ ಅಂದಿದಕ್ಕೆ ನಾವೂ ನಮ್ಮ ಹೊಲಕ್ಕೆ ಹೋಗಿ ನೋಡಲಾಗಿ ನನ್ನ ಮಗ ಊರುಲು ಹಾಕಿಕೊಂಡು ಮೃತಪಟ್ಟಿದ್ದು ನೀಜವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಮಂಗಲಾ ಗಂಡ ಗೊಪಾಲ ಹೊತಗಲ್ ಸಾ : ತೆಲ್ಕೂರ ಗ್ರಾಮ ಇವರನ್ನು  ತೆಲ್ಕೂರ ಗ್ರಾಮದ ಗೊಪಾಲ ಹೊತಗಲ್ ಇವರಿಗೆ 5 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಮದುವೆಯಾದಾಗಿನಿಂದ ಗಂಡನ ಮನೆಯಲ್ಲಿ ಗಂಡ ಮತ್ತು ಅತ್ತೆ ಇಬ್ಬರು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೂಳ ಕೊಡುತ್ತಿದ್ದು ನಾನು ಈ ವಿಷಯದಲ್ಲಿ ನನ್ನ ತವರು ಮನೆಯಲ್ಲಿ ತಿಳಿಸಿದ್ದು ಅವರು ಬಂದು ಸಮಾದಾರ ಪಡಿಸಿರುತ್ತಾರೆ ಆದರು ನನ್ನ ಗಂಡ ನನಗೆ ನಿನು ಚೆನ್ನಾಗಿಲ್ಲ ಅಡುಗೆ ಮಾಡಲು ಬರುವದಿಲ್ಲ ಅಂತಾ ಬೈಯುವದು ಮಾಡಿ ನಿನಗೆ ಕೊಲೆ ಮಾಡುತ್ತೆನೆ ಅಂತಾ ಅನ್ನುತ್ತಿದ್ದನು ನಂತರ ಇಂದು ದಿನಾಂಕ : 27-12-2015 ರಂದು ಮಧ್ಯಾಹ್ನ ನಾನು ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡನು ಒಮ್ಮೆಲೆ ಮನೆಗೆ ಬಂದು ರಂಡಿ ನೀನು ನನ್ನ ತಾಯಿಗೆ ಮತ್ತು ನನಗೆ ನೀನು ಚೆನ್ನಾಗಿ ನೊಡಿಕೊಳ್ಳುತ್ತಿಲ್ಲ ಇವತ್ತು ನಿನಗೆ ಕೊಲೆ ಮಾಡಿಯೇ ಬಿಡುತ್ತೆನೆ ಅಂತಾ ಮನೆಯಲ್ಲಿದ್ದ ಸಿಮೆಎಣ್ಣೆ ತೆಗೆದುಕೊಂಡು ನನ್ನ ಮೈಮೇಲೆ ಸುರುವಿ ಬೆಂಕಿ ಕಡ್ಡಿ ಕೊರೆದು ನನ್ನ ಮೈಗೆ ಬೆಂಕಿ ಹಚ್ಚಿ ಮನೆಹೊರಗೆ ಹೋದನು ಆಗ ನನ್ನ ಮೈಗೆ ಬೆಂಕಿ ಹತ್ತಿಕೊಂಡಿತ್ತು. ಆಗ ನಾನು ಮನೆಯಿಂದ ಹಾಗೆಯೇ ಹೊರಗೆ ಓಡಿಬಂದು ನಮ್ಮ ಮನೆಯ ಮುಂದೆ ಇದ್ದ ಕೇಲನಲ್ಲಿಯ ನೀರು ಹಾಕಿಕೊಂಡು ಬೆಂಕಿ ಆರಿಸಿಕೊಂಡೆನು ನನ್ನ ಮೈಗೆ ಬೆಂಕಿ ಹಚ್ಚಿದ್ದರಿಂದ ನನ್ನ ಎದೆ ಹೊಟ್ಟೆ ಬೆನ್ನಿಗೆ, ಎರಡು ಕೈಗಳಿಗೆ ಸುಟ್ಟ ಗಾಯಗಳಾದವು ನಂತರ ನಾನು ದವಾಖಾನೆಗೆ ಬಂದು ಸೇರಿಕೆ ಆಗಿ ಉಪಚಾರ ಪಡೆಯುತ್ತಿದ್ದೆನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.